ಕ್‌ೆ ಪ್ರತಿತಿಂಗಳ ೧ನೇ ದಿನಾಂಕ... ೫ 4 ಕಸೂರಿ” ಇಂದು ನಮ್ಮ ಸರ್ವಶ್ಮೇಷ ಡೈಜೆಸ್ಟ್‌ ವ್ರ ಕ್ರ ತೆಂ ` ೨೨ ಓ ೬1 ರಳ ಟೆ ಟ್ಟ ಸಾರಸಾಹಿತ್ಯ. ಪ್ರಕಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ. ' .' ನಿರಾಶೆಯಾಗುತ್ತಿದ್ದಾರೆ. ಅದಕ್ಕಾಗಿ ಈ ಯೋಜನೆ. ಇಂದಿ ನಿಂದಲೇ “ಕಸ್ತೂರಿಯ ಮಂಂದಿನ ೬೦ ಸಂಚಿಕೆಗಳನ್ನು ಕಾಯ್ದಿರಿಸಿ, ಅದು ಪ್ರತಿ ತಿಂಗಳೂ ನೀವಿದ್ದಲ್ಲಿ ಕೈಸೇರು ದ ನೀವು ಪ್ರತ್ಯೇಕ ಚಂದಾ ಹಣ ಕಳಿಸಬೇಕಾಗಿಲ್ಲ! ಸ್ರ ಕೇವಲ ರೂಪಾಯಿ ಒಂದುನೂರಾ ಇಸ್ರತ್ತು (ರೂ. ೧೨೦) ಠೇವು ಇಟ್ಟರೆ ಸಾಕು. ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ ನಿಮ್ಮ ೧೨೦ ರೂ. ಗಳ ಠೇವನ್ಸು ಮರಳಿ ಪಡೆಯುವಿರಿ. ಈ ಯೋಜನೆ ಜೂನ್‌ ಪಂ, ೧೯೬೧ರ ವರೆಗೆ ಮಾತ್ರ ತ ಊರ್ಜಿತದಲ್ಲಿರುವದು. ಕೂಡಲೇ “ಕಸ್ತೂರಿ ಬಳಗ? ಕ್ರೈ ಸೇರಿರಿ, ಕೆಳಗಿನ ಫಾರ್ಮನ್ನು ತುಂಜಿ ಹಣ ಸಹಿತ ಇಂದೇ ಕಳಿಸಿರಿ. ತ್ಯಾ ವ್ಯವಸ್ಥಾಪಕರು “ ಕಸ್ತೂರಿ ಬಳಗೆ” ಪೋ. ಬಾ. ನಂ. ೩೦, ಹುಬ್ಬಳ್ಳಿ. ಮಿತ್ರರೆ, ನಿಮ್ಮ 4 ಕಸ್ತೂರಿ ಬಳಗ? ದ ಯೋಜನೆಯಲ್ಲಿ ಭಾಗ ವಹಿಸಲು ನಾನು ಅಪೇಕ್ರಿಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ. ಅ./ಚೆಕ್ಕು/ಡ್ರಾಪ್ಟ್‌ ಮೂಲಕ ಕಳಿಸಿದ್ದೇನೆ. ಈ ಯೋಜನೆಯಂತೆ ಸ ಸುಗು ೧೯೬೧ ಓಔಂದ ೫ ನರ್ಷ ಇಇಲ ಕಸ್ತೂರಿ ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ ನ್ನೂ ಪಡೆಯಲು ಹಕ್ಕು ನನಗಿದೆ, ಕೂಡಲೆ 4 ಕಸ್ತೂರಿ ಬಳಗದ ಶೇನಿನ ರತೀದಿ ”ಯನ್ನು ಕಳಿಸಿರಿ. ನಮ್ಮ ಸಂಸ್ಥಾಪಕರ ಆಕಯರಂತೆ | ' 2.೬. ಅ ಒಂ ಕ್‌ ಬ್ರಜ ಜ ಬೊ ಬಾ ಬಟ ಬಾ ಬ ಪಾಲಿ ಲೆ, ೨ ಸಿ. ಪೊಟಾ ಕಾಟಾ ಕಾಟ್‌ ಖೆ 9ಕ್ಕ'ಸಿ9 ಳ್ಳಿ ಕ್ಕಿ ಕ್ಕ ಕಿ ಕ್ಕ ಕ್‌ ಡ್‌್‌ ಕ್ಕೊ ಕ್‌ೆ ಸ್‌ ಕ್ಮ ೊ್ಮೀ ಕ್ಮ ಡಿಸೆಲ್‌ ಎಂಜನ್‌. ಕ ತೌ ತ ಕ್ಯು ಬಳಕರಾರರಠಿಗ ಸ್‌ ಹೆಚ್ಚು ಹೆಜ್ಜಿನ ! ಸೇವಯನ್ನು ಸಲಿಸುತಿ ದೇವ ಬಗೆ ಷ್‌ ತ ಹಾ ಈ ತ ಕೆ ಅ್ಚ ಕಿ ಕ್ಟ ಜದ ಜೊ ಬೊ ಪೊಸ ಪಾ ಪೊ ಟಾ ಟಟ ಬಟ ಬಾ ಪಿ ಲೌ ಕೊ ್‌ೆ ಜಗ ಗ ರ ಗ ಟಗ ಗಗ ಗೀ ಅಜ (ಚ ಕೆಕೆ ಗೆ ಗೆ 1% ಕ್ಕಿ ಇಜಿ ಎಲ್‌. ಸೈಗಾಂಕರ್‌ ನಿಧನ: ೫-೫-೧೯೫೮ ಬಾಬಾಜ ನರ ' ವ ತ ಡೀಸಲ್‌ ಹಂ೦ಪ್‌ ಕಈ೦ಶಹೆವಿ | .. ಮಿನರ್ವ ಟಾಕೀಸ್‌ ಬಳಿ, ಬೆಂಗಳೂರು 2 ಬು ಟ್ರಕ್ಯುಗಳು ಹಾಗೂ ಫರ್ಗುಸನ್‌, ಡೇವಿಡ್‌ಬ್ರೌನ್‌ ಟ್ರಾಕ್ಟರುಗಳ ಪಂಪುರಿಪೇರಿ ಹಾಗೂ ನಾಜಿಲ್‌ ಪರ್ಕಿನ್ಸ- ಟಾಟಾ ಬೆಂಜ್‌. ಮೆಡೋಸ್‌... ಲೈಲ್ಯಾಂಡ್‌ ರೀಕಂಡೀಷನ್‌ಗೆ ಪ್ರಸಿದ್ದಿಪಣೆದ ಸಂಸ್ಥೆ ೪ ಛ 1ರ. ೬./ರ ೬/ರ ೬ರ ೬೧ ೬ ಗ ಗ ಗ ಗೂ ಹು ೬/7 ಒ೬/ರ ಒ/ರ ೬.1೯1. ೬/ ಮಲಬದ್ಧತೆ ಮತ್ತು ಮೂಲವ್ಯಾಧಿ ನಿತ್ನ ': ಮಲಬ ನೂ ಮೂಲವ್ಯಾಧಿ ಉಂಟಾಗಬಹುದು. ಒಳಗಿನ ಹಾಗೂ ಸುತ್ತಲ ಅಶುದ್ರ ಗಳು ಬಾತುಕೊಳ್ಳುವುವು. ಇದ ನಿಂದಾಗಿ ಮಲವಿಸರ್ಜನೆಯು ಇ ಹಾಗೂ ಕಷ್ಟ ವಾಗುತ್ತದೆ. ತತ್ಪರಿಣಾಮವಾಗಿ ಮಲಬದ್ಧತೆ 'ಎಧಿಕವಾಗುತ್ತದೆ. ನೋವಿರುವ ವೃಣಗಳಿಂ ದ ಶೂಡಿದ ಮೂಲವ್ಯಾಧಿಯೂ ತೀವ್ರವಾಗುತ್ತದೆ. ಮೂಲವ್ಯಾಧಿಯ ತೀವ್ರ ೧2) ೯ ವೇದನೆ ಮತ್ತು ಅಸೌಖ್ಯವನ್ನು ಗುಣಪಡಿಸಿದರೆ ಮಲವಿಸರ್ಜನೆ ಸುಲಭವಾಗುವುದರಲ್ಲಿ ಸಂದೇಹ ವಿಲ್ಲ. ಹಡೆನ್ಸಾ ಈ ಕಾರ್ಯವನ್ನು ಮಾಡುವುದು ಇದು ಹಟ್ಟ ಹಾಗೂ ತೋರಿಕೆಯನ್ನು ಶೀಘ್ರ ಇದರ ಸಂತತ ಉಪ ಯೋಗದಿಂದ ಮೊಳೆಗಳು ಕುಗ್ಗಿ ವ್ಯಾಧಿ ಗುಣ ವಾಗುವುದು. ಮೂಲವ್ಯಾಧಿ ಗೆ ಸುಪ್ರಸಿದ್ಧ ಜರ್ಮನ್‌ ಔಷಧಿಯಾಗಿರುವ ಹಡೆನ್ಸಾದಲ್ಲಿ ಮಾದಕ ಪದಾರ್ಥಗಳಿಲ್ಲ. ಇದರಿಂದ ಬಟ್ಟಿಗಳ ಮೇಲೆ ಸಜನ ವುದಿಲ್ಲ. ಉಪ ಜು ಜಟ ಪ್ರತಿಯೂಂದು ವ್ಯಾ ಕೇಜಿನಲ್ಲಿ ಸ್ಟಿಕ್‌ ನಳಿಗೆಯಲ್ಲಿ ಉಪ ನ್ನ್ನ ವಿವರಿಸಲಾಗಿದೆ. ನಿಮ್ಮ ಸಮಸ್ಯೆ ಮೂಲವ್ಯಾಧಿಯಾಗಿದ್ದರೆ ಹಡೆನ್ಸಾ ಅದಕ್ಕೆ ಉತ್ತರ. ಇಂದೇ ಹಡೆನ್ಸಾ ವನ್ನು ಉಪ ಈಗ ಇದನ್ನು ಭಾರತ ದಲ್ಲಿ ತಯಾರಿಸಲಾಗುತ್ತಿದೆ. ಶ್ರಮ ಸುಲಭ. ರುವ ಚಿಕ್ಕ ಜು ಸುವ ಪ್ರ ಪಾಸ್ಟಿ ಬ 78- 952 ಉತ್ಪನ್ನವಾದ ಪಶಿಮಳಯಕ್ತೆ ತಂಪುಗೊಳಿಸುವ. ಸೌಡಕೆಂದು ಸಾನಿಕುಭಿ ತಾಯಿ ಸೆಫಾರಸುಮೂಡಲ್ಪಟ್ಟಕುತ್ತದೆ 7 ೪/ಆ/ 6 ಕನ್ನಡ ಡೈಜೆಸ್ಟ್‌ ಪ್ರತಿಶಿಂಗಳ ೧ನೆ ದಿನಾಂಕ ಪ್ರಕಟವಾಗುವುದು, ಮುಖ್ಯ ಸಂಪಾದಕರು: ರಂಗನಾಥ ದಿವಾಕರ ಸಹಾಯಕ ಸಂಪಾದಕರು ; ಫಿ, ಫಿ ಆಚಾರ್ಯ ಪ್ರಕಾಶಕರು $ 'ಲೋಕ ಶಿಕ್ಷಣ ಟ್ರಸ್ಟ್‌- ರಾರ ೧ ಹುಬ್ಬಳ್ಳಿ ಕಚೇರಿ : ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಮುದ್ರಕರು ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳಿ ) ಹ ಮುಖಚಿತ್ರ : ಮಂಗಳೂರಿನ ಸೆಂಟ್‌ ಅಲೋಪಸಿ. ಯಸ್‌ ಕಾಲೇಜಿನ ಮುಂಭಾಗ: ಡಾ. ಡಿ. ನಿ. ರಾವ್‌ ವು ಚಂದಾ ದರ ; ವಾರ್ಸಿಕ (ಅಂಚೆಸೇರ). ರೂ.. (ಅರ್ಥ ವರ್ಷ ರ. ಐಡಿಸಂಚಿಕೆ ರೂ. *ಸಃ ಓ.೩5(011, 1121 1961 “ ವದು. ಲೇಖಗಳಲ್ಲಿ ಸೂಕ್ತ ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ ಹೊಸಲು ದಜ ಸ್ವೀಕರಿಸ ಲಾಗುವುದು. ಕಾಗದದ ಒಂದೇ ಮಗ್ಗ ೦೪ ವಿರಳ ಸ್ಯ ಬಕಿದು ಕಳಿಸೆಬೇಕು. ಲೇಖಕರು ತಮ್ಮ ಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕೆ ಕ ಅನುವಾದ, ಕಟು ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಿಳಾಸೆಗಳನ್ನೂ ಒದಗಿಸ “ಸಃ ಮೂಲ ಲೇಖಕರ ಸತ ಪಡೆದೇ ಲೇಖಗಳನ್ನು *ಳಿಸಿದರೆ ಅವ್ರೆಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವುದು. ಅಸ್ವೀ ಕೃತ 'ೀಬಗಳು ತಿರುಗಿ ಬೇಕಾಗಿದ್ದರೆ ತೀರ ಸಂಗಡವೇ ತಿರುಗಿ ಕಳಿಸಲು “೨ವಶ್ಶಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸೆಕವೇ ಕು. ಲೇಖ ಸ್ವೀಕೃತ ೫06: ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ ಸ್ಥಳಪ್ರತಿಗಳನ್ನು ಕಾಯ್ಮಿಟ್ಟು ಕೊಳ್ಳು ವದೊಳಿತು. ಲೇಖಗಳು ಅಕಸಾ ತ್ತ ಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ " ಕಸ್ತೂರಿ”ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಶ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ. ಕೊಡಲಾಗು ಬದಳಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಜೀಜಿ ಸೂಚನೆ ಪ್ರತಿತಿಂಗಳ"ಕಸ್ತೂರಿ”ಆಯಾ ತಿಂಗಳ ೧ನೇ ಚನೀಚರೊಳಗೇ ಪ್ರ ಸಕಟವಾಗುವದು. ಅದು ಚಂದಾದಾರರಿಗೆ ಚ ತಿಂಗಳ೫ನೇ ದಿನಾಂಕ. ದೊಳಗೆ ತಲಪುವದು. ಹಾಗೆಬಾರದಿದ್ದಕೆ ಚಂದಾ ದಾರರು ತಮ್ಮ ಟಪಾಲು ಸಟ್ಟಿಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ತತ್‌ ಸ ಇಕೆ ತ ತ 4 ಈ ಇಇ ಸರನ್‌ ಜ್‌ ಅಡ ಧ್‌ ಹ ಅ 9 ಇಲ್ದ ಸ ಪ್ರಳಯ ರತಾ ಕಿ 7 ಫೆ ಇ ಸಕ 01 9 6ನೌಿ 6 ತಿಳಿವಳಿಕೆಯ ಬೆಳಕು ಕ ನಿಮ್ಮ ಮಕ್ಕಳು ಒಳ್ಳೆಯವರಾಗಜೀೇಕೆ? ದಾರಿಯ ಕೊನೆಯಲ್ಲಿ ಕನ್ನ ಡಕ್ಕೆ ಶಬ್ದ ಕೋಶನಿತ್ತ ಜರ್ಮನ್‌. ಟಿ. ಎಸ್‌. ಸಾವನಗಾಡರು ಮೇಘ ಕ ಒಂದು ದಿನದ. ಹಡಗು ಮುರಲೀಧರ ಸ ನಾನು. ಸಾವಿನ ಮುಖ ಕಂಡಾಗ ಎನ್‌.ವಿ.ಗಾಡಗೀಳ (ಅನುವಾದ ದಲಕೆ) ಸಾಂತಾ ಮೇರಿಯಾದ ಮಹಾಯತಾತ್ರೆ ದುಷ್ಕಂತ ದೇವರಿಲ್ಲನೇ? (ಬಂಗಾಲಿ ಕಥೆ) "' ಶರದಿಂದು ವಂದೋಪಾಧ್ಯಾ ಯ ಮರೆವು ಯಾರನ್ನೂ ಬಿಟ್ಟಿದ್ದಲ್ಲ ಏಂ. ವಿ. ನಾಗರಾಜ ಕಿಂಗ್‌ಕಾಂಗನ ಆತ್ಮಕಥನ ಭ್ಯ “ಧರ್ಮಯುಗ” ಹಾಗಲಕಾಯಿ ಮತ್ತು ಮಧುಮೇಹ., “ಸ್ಟೇಟ್ಸ್‌ ಮನ್‌” [ತೆ ಜುವರೆಶ್ಚಿ "ಜಾ ಶ್ಲನೋದಯ” ೫ ರವೀಂದ್ರ ನಾಥ ಠಾಕೂರ "೬ ಇದುವೆ ಜೀವ ಇದು ಜೀವನ ೆ : ಅಮೇರಿಕದಲ್ಲಿ ಗಾಂಧೀಜಿ (೩) ರಂಗನಾಥ ದಿವಾಕರ - ಆಲಸ್ಯ ಫೀವನಾಂಸೆ ಹ ದಬಾಕು " ಫಿಲಿಬಸ್ಟರ್‌ ಅಂದರೇನು? ಕ ಜಿ. ಜಿ. ಹೆಗಡೆ ೩. ಮೆದುಳಿನ ಅದ್ಭುತ ಭೂಗೋಲ ಕಿ "ಸರ್ಮವೀರ'” `. ನಗೆಮಲ್ಸಿಗೆ |] ನ್ಹಿನಾನಾಂತರಕರಣ (ಹರಟಿ) ಭ್ಯ ಲಾಂಗೂಲಾಚಾರ್ಯ ನ ನಾನಾ ಸಾಹೇಬನ ಕೊನೆಯ ದಿನಗಳು... “ರಾಷ್ಟ್ರಮತ” 2 " ಸವ್ವಾ ಸೇರು (ಮರಾಠಿ ಕಥೆ) " “ವಸುಧಾ” ತ ನಿಮಗೆ ಸೆಕೆಯೇಕಾಗುತ್ತದೆ? _. ಆರ್‌. ನಾರಾಯಣ ಅಯ್ಯರ್‌ ಸೆಮೆಲ್‌ನೀಸ್‌: ವೈದ್ಯಶಾಸ್ತ್ರ ಸ್ತ್ರತ್ಕೊಂದು ಆತ್ಮಬಲಿ ಡಾ. ಎಚ್‌. ಕೆ. ಚಂದ್ರಶೇಖರ ಅವರು ಆತ್ಮ ಹತ್ಯೆಗಳನ್ನು ತಡೆಯುತ್ತಾ ರೆ ವಿವಿಧ ಮಗಳಿಂದ - ಗಡ್ಡ ದ ಪ್ರರಾಣ ಕ : ದಾರದ ತುಣುಕು (ಫ್ರೆಂಚ್‌ ಕಥೆ) ಗಾಯ್‌ ಡಿ ಮೋಪಾಸಾ 1 ನಿಮ್ಮ ಶಬ್ದ ಭಾಂಡಾರ “ಜಿಳೆಯಲಿ ಸಿಂ ಮತ್ತು ಭಾರತ 1 “ಕಾಮನ್‌ವೆಲ್ತ್‌” 72 ಏಗಿ `ಗಳೊಡನೆ ಎಂಟು ವರ್ಷ ಏನ್‌ ಪ್ರ ಪುಟ್ನಾಮ` ಮತ್ತು ಅಲೆನ್‌ ಕೆಲ್ಲ ರ್‌ ರ್ಳ ೭ ೧೦೨ ೧೦೬. ೧೧೧: ೧೧೪ | ಎ ಬಟ ಪ (1 ಹವ 6 601 ಇ ಸಪತ ೨ ವರ 1 ಅಗತ ಫ್ರ ಅಂ 291549 ಲ್‌ ಹ ಯ ಅತ ಮೇ ೧೯೬೧ ಕಿಳವಳಿಕೆಯ ಬಿಳಕು ಗೃಷ್ಠ ನೂರು ಜನರನ್ನು ಒಂದು ಕತ್ತಲೆಯ ಕೋಣೆಯಲ್ಲಿ ಶೂಡಿಟ್ಟರು. ಪ್ರ ತಿಯೊಬ್ಬನ ಕೈಯಲ್ಲೂ ಒಂದು ಹೊತ್ತಿಸದ ಹಣತೆ ಇತ್ತು. ಅವರಲ್ಲೊಬ್ಬ ಹೇಗೋ ತನ್ನ ಹಣತೆಯನ್ನು ಹೊತ್ತಿಸಿದ. ಅದರಿಂದ ಅವರೆಲ್ಲ ಒಬ್ಬರನ್ನೊಬ್ಬರು ನೋಡಲು ಮತ್ತು ಅರಿತುಕೊಳ್ಳಲು ಅನುಕೂಲ ವಾಯಿತು. ಉಳಿದವರೂ ತಮ್ಮ ತಮ್ಮ ಹಣತೆ ಯನ್ನು ಹೊತ್ತಿಸತೊಡಗಿದಾಗ ಅವರ ಸುತ್ತಲಿದ್ದ ಇತರ : ವಸ್ತುಗಳು. ಕಾಣಿಸತೊಡಗಿದವು. ಕೊನೆಗೆ ಎಲ್ಲ ದೀಪಗಳು ಹೊತ್ತಿದಾಗ ಕೋಣೆ ಯಲ್ಲಿದ್ದ ಪ್ರತಿಯೊಂದು ವಸ್ತುವೂ ಸ್ಪಷ್ಟವಾಗಿ, ತನ್ನೆಲ್ಲ ಸೌಂದರ್ಯ ಸಹಿತ ಗೋಚರವಾಯಿತು. ಈಗ ಚಿತ್ತವಿಟ್ಟು ಕೇಳು, ಅಲ್ಲಿ ನೂರು ಹಣತೆಗಳಿದ್ದವು, ಆದಕೆ. ಒಂದೇ ಒಂದು ವಿಚಾರವಿತ್ತು. ಹಾಗಿದ್ದರೂ ಕೋಣೆಯಲ್ಲಿದ್ದ ಪ್ರತಿಯೊಂದರ ವಿವರವನ್ನೂ ಪ್ರಕಟಗೊಳಿಸಲು ನೂರೂ ಹಣತೆಗಳ ಬೆಳಕು ಅವಶ್ಯಕವಾಯಿತು. ಪ್ರತಿಯೊಂದು ದೀಪವೂ ಒಂದು ದೊಡ್ಡ ವಿಚಾ ರದ, ಒಂದು ದೊಡ್ಡ ಪ್ರಕಾಶದ ಅಂದರೆ ಸೃಷ್ಟಿ ಕರ್ತನ ಅಸ್ತಿತ್ವ ಮತ್ತು ಮಹಿಮೆಯ ನೂರ ರಲ್ಲೊಂದು ಅಂಶವಾಗಿತ್ತು. ಮನುಷ್ಯನೊಬ್ಬ ಒಂದು ಪ್ರತಿಮೆಯನ್ನು ನೂರು ತುಂಡುಗಳಾಗಿ ಮಾಡಿ ಆ. ನೂರರಲ್ಲಿ ಪ್ರ ತಿಯೊಬ್ಬನಿಗೆ ಒಂದೊಂದು ತುಂಡನ್ನು ಕೊಟ್ಟಿಂತಿತ್ತು. ಆ ನೂರು ಜನರು ಪರಸ್ಪರರನ್ನು ಹುಡುಕಿಕೊಂಡು ಆ ತುಂಡುಗಳನ್ನು ಒಂದುಗೂಡಿಸಲೆತ್ನಿಸಿ ಹಲ ವಾರು ಕುರೂಪ ಪ್ರತಿಮೆಗಳನ್ನು ಸೃಷ್ಟಿಸಿ ಕೊನೆಗೆ ಅದನ್ನು ಸರಿಯಾದ ರೀತಿಯಲ್ಲಿ ಹೊಂದಿ ಸಲು ಸಮರ್ಥರಾದರು. ಈಗ ನೋಡು, ಪ್ರ ತಿಯೊಬ್ಬನೂ ತನ ಹಣತೆ ಯನ್ನು ಹೊತ್ತಿಸಿದ. ನೂರು ಹಣತೆಗಳ ಒಟ್ಟು ಪ್ರಕಾಶವೇ ಸತ್ಯ ಮತ್ತು ಸಾಕ್ಬಾತ್ಕಾರವಾ ಗಿತ್ತು. ಇದರಿಂದ ಅವರಿಗೆ ಸಮಾಧಾನವಾಗ ಬೇಕಿತ್ತು. ಆದರೆ ಪ್ರತಿಯೊಬ್ಬನೂ ತನ್ನ ಸುತ್ತ ಲಿನ ವಸ್ತುಗಳ ಸೌಂದರ್ಯಕ್ಕೆ ಅವುಗಳನ್ನು ಕತ್ತಲೆಯಿಂದ ಬೆಳಕಿಗೆ ತಂದ ತನ್ನ ಹಣತೆಯ ಹ್‌ ತಿ ಪ್ರಕಾಶವೇ ಕಾರಣವೆಂದು ತಿಳಿದ. ಕೆಲವರು ತಮ್ಮ ದೀಪಗಳನ್ನು ಪೂಜಿಸತೊಡಗಿದಕೆ ಉಳಿ ದವರು ಬೇರೆ ಬೇಕೆ ದಿಕ್ಕುಗಳಲ್ಲಿ ಹೋಗತೊಡಗಿ ದರು. ಆ ದೊಡ್ಡ ಪ್ರಕಾಶ ನೂರು ಪ್ರಕಾಶ ಗಳಾಗಿ ವಿಭಜಿಸಲ್ಪಟ್ಟಿತು. ಅವುಗಳಲ್ಲಿ ಒಂದೊಂದೂ ಸತ್ಯದ ಒಂದು ತಿಲಮಾತ್ರ ಅಂಶವನ್ನಷ್ಟೇ ಪ್ರಕಾಶಿಸುವಂತಾಯಿತು. ನೋಡಿ ದೆಯಾ, ನಿಜ ಪ್ರಕಾಶವನ್ನು ಕಂಡುಹಿಡಿಯಲು ಆ ನೂರೂ ದೀಪಗಳು ಮತ್ತೆ ಒಂದುಗೂಡ ಬೇಕಲ್ಲವೆ? ಇಂದು ಜನರು ಪರಸ್ಪರ ಸಂದೇಹದಿಂದ ಅಲೆಯುತ್ತಿದ್ದಾರೆ. ಪ್ರ ತಿಯೊಬ್ಬನೂ ತನ್ನ ಕಸ್ತೂರಿ, ಮೇ ೧೯೬೧ ದೀಪದ ಪ್ರಕಾಶದಲ್ಲಿ, ಸುತ್ತಲೂ ದುಃಖದಾ- ಯಕವಾದ ಕತ್ತಲೆಯ ಮಾಯೆಯನ್ನು ಹರಡಿ ಕೊಂಡು ತನ್ನ ಹಣತೆಯ ಪ್ರಕಾಶದಿಂದ ಬೆಳ ಗುವ ಯಾವುದೊಂದು ವಸ್ತುವಿನ ಪ್ರಕಾಶಕ್ಕೆ ಅಂಟಿಕೊಂಡು ಅಲೆಯುತ್ತಿದ್ದಾನೆ. ಆದ್ಮರಿಂ- ದಲೇ ನಾನು ಹೇಳುವುದು. ಇರುವುದು ಒಂದೇ ವಿಚಾರ, ಒಂದೇ ಸತ್ಯ. ಆದರೆ ಅದಕ್ಕೆ ಮುಖ ಗಳು ಮಾತ್ರ ನೂರಿವೆ. ಈ ಒಂದನ್ನೇ ಕಾಣಲು ಆ ಕೋಣೆಯಲ್ಲಿಯ ಜನರಂತೆ ಎಲ್ಲರೂ ತಮ್ಮ ಸಂಗಡಿಗರನ್ನು ಕೂಡಿಕೊಂಡಿರಬೇಕಾ ಗುವುದು. 2 ೨. ಜಿಯೋವನಿ ಜುವರೆಶ್ಹಿ, ಇಟಾಲಿಯನ" ಲೇಖಕ ಸಖಿ ಬಷಿರ್ಸಾೂ ಸಂಪತ್ತು-ನಿಪತ್ತು ಒಮ್ಮೆ ರಾಜನೊಬ್ಬ ಚಿಕ್ಕ ವಯಸ್ಸಿನ ಸೇವಕನೊಬ್ಬನನ್ನು ಕರೆದುಕೊಂಡು ಹಡಗದಲ್ಲ ಪ್ರಯಾಣ ಮಾಡುತ್ತಿದ. ದು ಎಂದೂ ಸಮುದ್ರವನ್ನು ನೋಡದಿದ್ದ ಆ ಹುಡುಗ ಹೆದರಿ ಅಳತೊಡಗಿದ. ರಾಜ ಎಷ್ಟು ರಮಿಸಿ ಹೇಳಿದರೂ ಆ ಹುಡುಗ ಅಳುವುದನ್ನು ನಿಲ್ಲಿಸಲಿಲ್ಲ. ಆಗ ಹಡಗದಲ್ಲಿದ್ದ ಪಂಡಿತನೊಬ್ಬ “ ರಾಜಾ, ಅಪ್ಪಣೆ ಯಾದರೆ ನಾನಾತನನ್ನು ಸುಮ್ಮನಿರಿಸುವೆ? ಎಂದ, ಆ ಹುಡುಗನನ್ಸೆತ್ತಿ ಸಮುದ್ರಕ್ಕೆಸೆದುಬಿಟ್ಟಿ. ಆ ಪಂಡಿತ ರಾಜ ಒಪ್ಪಿದ. ಹುಡುಗ ಒಂದೆರಡು. ಸಲ ಮಂಳುಗಿ ನೀರು ಕುಡಿದು ಮೇಲೆದ್ದಾಗ ನಾನಿಕನೊಬ್ಬನು ಅವನ ಕೂದಲನ್ನು ಹಿಡಿದು ಅವನನನ್ನು ಮೇಲಕ್ಕೆಳೆದುಕೊಂಡ. ಆನಂತರ ಆ ಹುಡುಗ ಹಡಗದ ಮೂಲೆಯಲ್ಲಿ ಶಾಂತವಾಗಿ ಕುಳಿತುಕೊಂಡ. | ಇದೇನಾಶ್ಚರ್ಯ [ಸಿ ಎಂದು ರಾಜ ಕೇಳಿದಾಗ ಪಂಡಿತ ಹೇಳಿದ “ ನೀರಿನಲ್ಲಿ ಮುಳುಗಿ ಸಾಯುವ ಕಷ್ಟದ ಕಲ್ಪನೆ ಆ ಹುಡುಗನಿಗಿರಲಿಲ್ಲ. ಆದ್ದರಿಂದ ಹಡಗ ದಲ್ಲಿ ಕುಳಿತು ಪ್ರಯಾಣ ಮಾಡುವುದು ಎಷ್ಟು ಹಿತಕರ ಮತ್ತು ಸುರಕ್ಷಿತ ವಾದುದು ಎಂಬುದು ಅವನಿಗೆ ಗೊತ್ತಿರಲಿಲ್ಲ.`' ನಿಸತ್ತನ್ನು ಅನುಭವಿಸಿದವನಿಗೆ ಸಂಪತ್ತಿನ ನಿಜ ಬೆಲೆ ತಿಳಿಯುತ್ತದೆ. ರೊಟ್ಟಿಯ ತುಣುಕಿನ ಬೆಲೆ ತಿಳಿಯುವುದು ಹಸಿದವನಿಗಲ್ಲದೆ ಹೊಟ್ಟೆ ತುಂಜಿ ದವನಿಗಲ್ಲ. ... ಅರಬೀ ಕಥೆ 'ಊ/7] ಗಿ ಲ್ಗೆ ಇಲ್ಲಿದೆ ಬದ 1 ಜ್‌ 1) ಸುಲಭ ಉಪಾಂದಿ. ಜ.1 (ಬ ೧ ಸ್ಯ 1 ೬1% ನಿಮ್ಮ ಮಕ್ಕ ಳು ಒಳ್ಳೆಯನರಾಗಬೇಕೇ? "ಡಿಕ ಸಾಮಾಜಕ ಜೀವನದಲ್ಲಿ ಅತ್ಯಂತ ಉಪೇಕ್ಷಿತವಾದ ಸಮಸ್ಯೆ ಯಾವುದು? ಈ ಪ್ರಶ್ನೆಗೆ ಹಲವರು ಹಲವಾರು ಉತ್ತರ ಹೇಳಬಹುದು. ಆದರೆ ನಲುವತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿ ರುವ ಮತ್ತು ಮಕ್ಕಳ ಪಾಲನೆಪೋಷಣೆಯ ಯೋಗ್ಯ ವಿಧಾನವನ್ನು ಹುಡುಕಲು ಪ್ರಯತ್ನಿ ಸುತ್ತಿರುವ ಡಾ. ಜೇಮ್ಸ್‌. ಬೋಸಾರ್ಡರು ಮಾತ್ರ “ ನಾವು ನಮ್ಮ ಮಕ್ಕಳನ್ನು ಉಪೇಕ್ಷಿಸು ತ್ತಿದ್ದೇವೆ. ಮಕ್ಕಳೊಂದಿಗೆ ಹೇಗೆ ಮಾತಾಡ ಬೇಕು, ಅವರೆದುರಿನಲ್ಲಿ ನಮ್ಮನಮ್ಮಲ್ಲಿ ಯಾವ ರೀತಿ ಮಾತಾಡಿಕೊಳ್ಳಬೇಕು ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಇದೇ ಸಮಾಜದಲ್ಲಿ ಅತ್ಯ ತ ಉಪೇಶಕ್ಷಿತವಾದ ಸಮಸೆ ಯಾಗಿದೆ ಗ ಖಂಡಿತವಾಗಿ ಹೇಳುತ್ತಾರೆ. ಮನೆಯಲ್ಲಿ ಊಟಕ್ಕೆ ಕುಳಿತಾಗ ಜನ ಏನು :ಮಾತಾಡುತ್ತಾರೆಂದು ತಿಳಿಯಲು ಡಾ. ಬೋಸಾ ರ್ಡರು ಟೀಪ್‌ರಿಕಾರ್ಡರ್‌ ಮೂಲಕ ಅನೇಕ ರಿಕಾರ್ಡುಗಳನ್ನು ಸಂಪಾದಿಸಿದರು. . * ಬೇರೆ ಬೇಕೆ ಬಗೆಯ ಕುಟುಂಬಗಳಲ್ಲಿ ನಡೆಯುವ ಸಂಭಾಷಣೆಯ ಮೂಲಕ ನನ್ನ " ಪ್ರಶ್ನೆಗೊಂದು ಉತ್ತರ ಸಿಕ್ಕೀತು ಎಂದು ನ ಭಾವಿಸಿರಲಿಲ್ಲ. ಇವರು ಹೇಗೆ ಏನು ಮಾತಾಡುತ್ತಾಕೆ ಎಂದು ತಿಳಿಯಲು ನಾನು ಅಪೇಶ್ಷಿಸುತ್ತಿದ್ದೆ. ಎಲ್ಲ ಮನೆ ಗಳಲ್ಲಿ ಸಾಮಾನ್ಯವಾಗಿ ಒಂದೇ ಧಾಟಿಯ ಸಂಭಾಷಣೆ ನಡೆಯುವುದನ್ನು ಕಂಡು ನನಗೆ ನ ಭಯು ' ಎಂದಿದ್ದಾರೆ ಅವರು. “ಊಟದ ಕಾಲದಲ್ಲಿ ನಡೆಯುವ ಸ ಸಂಭಾಷಣೆ ಯಲ್ಲಿ ಪರನಿಂದೆಯೆ ಹೆಚ್ಚಾ ಗಿರುತ್ತದೆ. ಜನರು ಸಾಮಾನ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ಪ್ರಶಂಸಾಪರವಾದ ಒಂದು ಶಬ್ದವನ್ನೂ ಆಡುವು. ದಿಲ್ಲ. ಮಿತ್ರರು, ನೆಂಟರು, ನೆಕೆಯವರು, ಅಂಗ- ಡಿಕಾರರು, ಮೇಲಧಿಕಾರಿಗಳು ಎಲ್ಲರ ವಿಚಾರ ದಲ್ಲೂ ಟೀಕೆ ನಡೆದಿರುತ್ತದೆ. ಇವರು ತಮ್ಮ ಜೀವನದ ಪ ಪ್ರತಿಯೊಂದು ವಿಚಾರದಲ್ಲೂ ಬೇಸ- ತ್ತ್ತ ರುತ್ತಾಕಿೆ ಇವರ ಈ ಬಗೆಯ ಪರದೂಷಣೆ ಯಿಂದ ಮಕ್ಕಳ ಮನಸ್ಸಿನ ಮೇಲೆ ವಿಪರೀತ ಕೆಟ್ಟ ಪರಿಣಾಮವಾಗುತ್ತೆ. ಜೆ ಇಂಥವರ ಮನೆಯ ಮಕ್ಕ ಳು ಹೆಚ್ಚಾಗಿ ಸಮಾಜ ವಿರೋಧಿಗಳೂ ಕೋಪಿಷ್ಯ ರೂ ಆಗಿ ಬೆಳೆಯುತ್ತಾಕೆ. "ಇನ್ನೊಂದು ಬಗೆಯಿದೆ ಈ ಸ ಸಂಭಾಷಣೆಯಲ್ಲಿ. ಇಲ್ಲಿ ಮನಯ ಹಿರಿಯರು ತಮ್ಮ ತಮ ಲಿಯ ಜಗಳಾಡುತ್ತಾರೆ. ಒಬ್ಬರನ್ನೊಬ್ಬ ಸ ದೂಷಿಸು ತ್ತಾರೆ, ನಿಂದಿಸುತ್ತಾರೆ. ಸಾರಿಗೆ ಉಪ್ಪು ಹೆಚ್ಚು ಎಂದು ಗಂಡ ನೀರಿನ ತಟ್ಟಿಯನ್ನೆತ್ತಿ ಜ್‌ ತ್ತಾನೆ... ಗಂಡ ಹೇಳಿದ ಬಾತು ತರಲಿಲ್ಲ ; ಕಸ್ತೂರಿ, ಮೇ ೧೯೬೧ ಎಂದು ಹೆಂಡತಿ ಅನ್ನದ ತಪ್ಪಲೆಗೆ ತೂತು ಬೀಳುವ ಹಾಗೆ ಅದನ್ನು ನೆಲಕ್ಕೆ ಅಪ್ಪಳಿಸುತ್ತಾಳೆ. ಮಕ್ಕ ಳ ಮೇಲೆ ಇದರಿಂದ ಒಳ್ಳೆ ಹ ಪರಿಣಾಮ 1 ಅವರು ದೊಡ್ಡ ವರಾದ ಮೇಲೆ ಇದರ ಪರಿಣಾಮ ಕಂಡುಬಂದು ಅವರೂ ಇದೇ ಮಾದರಿಯಲ್ಲಿ ಅಸಹನೆಯಿಂದ, ಅವಿವೇಕದಿಂದ ವರ್ತಿಸತೊಡಗುತ್ತಾರೆ. "ಮೂರನೆಯ ರೀತಿಯ ಜನರೂ ಇದ್ದಾರೆ. ಈ ಜನ ಮನೆಯಲ್ಲಿ ಬಹಳ ಸಭ್ಯತೆಯಿಂದ -ಮಾತಾಡುತ್ತಾಕರೆ, ನಗೆಚಾಟಿಕೆ ಮಾಡುತ್ತಾರೆ. ಆದರೆ ಇದು ಕೇವಲ ನಟನೆಯಾಗಿರುತ್ತದೆ. ಪ್ರತಿಯೊಬ್ಬನೂ ತನ್ನ ಬುದ್ದಿ ಚಮತ್ಕೃತಿಯನ್ನು ಪ್ರದರ್ಶಿಸಲು ಬಯಸುತ್ತಿರುತ್ತಾನೆ.. ಮಕ್ಕಳ ಕಡೆಗೆ ಯಾರ ಲಕ್ಷ್ಯವೂ ಇರುವುದಿಲ್ಲ. ತಾವು ಪರಕೀಯರು ಅನಾಥರು ಎಂಬ ಭಾವನೆ ಅವರಿ ಗುಂಟಾಗಿ ಅವರು ಕಂಗೆಡುತ್ತಾರೆ. ನೈಚ್ಯಾನು ಸಂಧಾನದಿಂದ ಆವೃತ್ತರಾಗಿ ಮನೆಯ ಹಿರಿಯ ರನ್ನು ಆದರದಿಂದ ಕಾಣುವುದನ್ನು ನಿಲ್ಲಿಸುತ್ತಾರೆ. “ಇನ್ನು ನಾಲ್ಕನೆಯ ಬಗೆಯ ಜನರ ರೀತಿ. ಇವರು ಮಕ್ಕಳ ಮಾನಸಿಕ ವಿಕಾಸಕ್ಕೆ ಅನು ಕೂಲವಾಗುವಂತೆ ಮಾತುಕತೆ ನಡೆಸುತ್ತಾರೆ. ತಮ್ಮ ಮಾತುಕತೆಗಳಲ್ಲಿ ಮಕ್ಕಳನ್ನೂ ಸೇರಿಸಿ ಕೊಂಡು ಅವರಲ್ಲಿ ಉತ್ಸಾಹ ತುಂಬುತ್ತಾರೆ.” ಡಾ. ಬೋಸಾರ್ಡರು ತಮ್ಮ ಅನುಭವದಿಂದ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಮನೆ ಯಲ್ಲಿ ಮಕ್ಕಳ ಪ್ರಗತಿಗೆ ಅನುಕೂಲವಾಗು ವಂಥ ವಾತಾವರಣ ಹುಟ್ಟಿಸಲು ಹಿರಿಯರು ತಮ್ಮ ಮಾತುಕತೆಗಳ ರೀತಿಯನ್ನು ಸುಧಾರಿಸಿ ಕೊಳ ಬೇಕು ಎಂದು ಅವರು ಸೂಚಿಸ ಸುತ್ತಾರೆ. ಒಳೆಯರ ಮಾತುಕತೆಗಳಲ್ಲಿ ಭಾಗವಹಿಸಲು ಮಕ್ಕಳೂ ಬಯಸುತ್ತಾರೆ ಎಂಬುದನ್ನು ಸದಾ ಧ್ಯಾನದಲ್ಲಿಟ್ಟು ಕೊಳ್ಳೆ ಬೇಕು. ಮಕ್ಕಳ ವಿಚಾರ ಅಪರಿಪಕ್ವವಾಗಿರಬಹುದು. ಆದರೂ ಅವನ್ನು ಕೇಳಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ವಿಚಾರ ಯಾವಾಗಲೂ ಅಪರಿಪಕ್ಕವಾಗಿಯೆ ಉಳಿಯು ವ್ರದು. ಹೇಗೆ ಮಾತಾಡಬೇಕು ಎಂದು ತಿಳಿಯದ ವರಿಗೆ ಡಾ. ಬೋಸಾರ್ಡರು ಒಂದು ಸೂಚನೆ ಯಿತ್ತಿದ್ದಾರೆ; “ ಒಬ್ಬ ವಕೀಲನಿದ್ದ.. ಆತ ಊಟದ "ಕಾಲದಲ್ಲಿ ಒಂದುಪ ಪ್ರಶ್ನೆ ಕೇಳುತ್ತಿ ದ್ಡೆ. ಅವನ ಹೆಂಡತಿ ಮುತ್ತು ಮಕ್ಕ ಸ ತಮಗೆ ತಿಳಿ ದಂತೆ ಉತ್ತರ ಕೊಡುತ್ತಿದ್ದರು. ಆಮೇಲೆ ಆ ವಕೀಲ ಪ್ರಶ್ನೆಯ ನಿಜವಾದ ಉತ್ತರವನ್ನು ವಿವ ರಿಸಿ ಹೇಳುತ್ತಿದ್ದ. ನೀವೂ ಹೀಗೆಯೆ ಮಾಡಿ.” ವಕೀಲನ ಈ ಉಪಾಯದಿಂದ ಮಕ್ಕಳ ತರ್ಕ ಬುದ್ಧಿ ಮತ್ತು ಜ್ಞಾನದ ವಿಕಾಸವಾಗುವುದರ ಜೊತಗೆ ಅನವಶ್ಯ ಕವಾದ ಟೀಕೆ- ಟಿಪ್ಪ ಣಿಗಳಿಗೆ ನಿಂದೆಯ ಮೆ ವೃರ್ಥ ಮಾತುಗಳಿಗೆ ಅವ. ಕಾಶವೇ ಇರುತ್ತಿರಲಿಲ್ಲ. ತಮ್ಮ ಮಕ್ಕಳು ಒಳ್ಳೆಯವರಾಗಬೇಕು ಎಂಬ ಅಭಿಲಾಷೆಯಿರುವ ವರೆಲ್ಸರೂ ಮಕ್ಕಳ ಮನಸ್ಸಿನ ಮೇಲೆ ಮನೆ ಯಲ್ಲಿ ನಡೆಯುವ ಪ್ರತಿಯೊಂದು ಮಾತು, ಕೃತಿ ಗಳ ಪರಿಣಾಮವಾಗುತ್ತದೆ. ಎಂಬ ಸತ್ಯವನ್ನು ಗಮನಿಸಿದಲ್ಲಿ. ಡಾ. ಬೋಸಾರ್ಡರ ಹಿತ ವಾಕ್ಯದ ಕಲ್ಪನೆ ಸಹಜವಾಗಿ ಬಂದೀತು. ಇ ಜ್ನ ನೊದಯ ದಿಂದ ನಿಮ್ಮ ಹಿರಿತನ ಕಳಕೊಳ್ಳದೆ ಮಕ್ಕ ಳೊಂದಿಗೆ ಮಕ್ಕಳಾಗಲು ನಿಮಗೆ ಸಾಧ್ಯವಾದರೆ ಅದು ಬಹಳ ಉತ್ತ ಕ್ಟ ಜಾನ" ಸ ಬ್ರಾವ್ರನ" ಸಾರಿಯ ಕೊನೆಯಲ್ಲಿ ಮೂಲ: ರವೀಂದ್ರನಾಥ ಠಾಕೂರ ಅನು: ಜು ದಾರಿಯ ಅಂಚಿನಲ್ಲಿ ಕುಳಿತು ಬರೆ ಯುತ್ತೇನೆ..ಈ ದಾರಿ ಛಾಯಾಮಯವಾದುದು. ಈ ಅಂಚಿನಲ್ಲಿ ನನ್ನದೊಂದು ಪುಟ್ಟ ಮನೆಯಿದೆ. ಇದರ *ಿಟಿಕಿಗಳು ತೆರೆದಿವೆ. ಮುಂಜಾವಿನಲ್ಲಿ ಅಶೋಕ ವೃಕ್ಷದ ನೆರಳಿನೊಂದಿಗೆ ಸೂರ್ಯನ ಪ್ರಥಮ ಕಿರಣಗಳು ನನ್ನ ಮುಂದೆ ಬಂದು ನಿಲ್ಲು ತ್ತವೆ. ನನ್ನನ್ನು ನೋಡುತ್ತವೆ. ನನ್ನ ಮಡಲಿ ನಲ್ಲಿ ಬಿದ್ದು ಆಟವಾಡುತ್ತವೆ. ನನ್ನ ಬರಹದ ಮೇಲೂ ಸಹ ಬಂದು ಬೀಳುತ್ತವೆ. ನನ್ನನ್ನು ಬಿಟ್ಟು ಹೋಗುವಾಗ ಮಾತ್ರ ಪುಟಗಳ ಮೇಲೆ ತಮ್ಮ ಕೆಲವ್ರು ಸುವರ್ಣ ರೇಖೆಗಳನ್ನು ಬಿಟ್ಟು ತೆರಳುತ್ತವೆ. ನನ್ನ ಕೃತಿಗಳ ಮೇಲೆ ಅವುಗಳ ಸುವರ್ಣಚುಂಬನ ಮಾತ್ರ ಅಚ್ಚಳಿಯದೆ ನಿಲ್ಲು ತ್ತದೆ. . ನನ್ನ ಬರಹದ ಸುತ್ತಲೂ ಪ್ರಭಾತ ಪುಟಿದೇಳುತ್ತದೆ. ಹೊಲ-ಗದ್ದೆಯ ಹೂವು, ಮೇಘಗಳ ವರ್ಣ, ಮುಂಜಾವಿನ ಮಂದ ಎ. ನಾಗಭೂಷಣರಾವ್‌ ಸಿಂಧೆ ಸಮೀರ, ನಿದ್ರಾದೇವಿಯ ಕಟಾಕ್ಷ ನನ್ನ ಬರವ ಣಿಗೆಯಲ್ಲಿ ಬೆಕೆತುಹೋಗುತ್ತದೆ. ಅರುಣೋ- ದಯದ ಪ್ರೇಮ ನನ್ನ ಬರಹದ ನಾಲ್ಕೆಸೆ ಯನ್ನೂ ಆವರಿಸಿಕೊಳ್ಳುತ್ತದೆ. ನನ್ನ ಕಣ್ಣಮುಂದೆ ಬಂದವಕಿಠಿತು ಜನ. ಹೋದವರೆನಿತು ಜನ. ಪ್ರಭಾತದ ಕಾಂತಿ ಅವರನ್ನು ಆಶೀರ್ವದಿಸುತ್ತಿದೆ, ಸ್ನೇಹದಿಂದ ಹೇಳುತ್ತಿದೆ; “ನಿನ್ನ ಯಾತ್ರೆ ಶುಭವಾಗಲಿ”. ಹಕ್ಕಿಗಳು ಮಂಗಳಗಾನವನ್ನು ಮಾಡುತ್ತಿವೆ. ಹಾದಿಯ ಅಕ್ಕಪಕ್ಕದಲ್ಲಿ ಇನ್ನೇನು ಅರಳಲಿರುವ ಹೂವುಗಳು. ಆಸೆಯಂತೆ ' ಅರಳುತ್ತಿವೆ. ಯಾತ್ರೆಯ ಆರಂಭದ ಸಮಯದಲ್ಲಿ “ಭಯವಿಲ್ಲ! ಭಯವಿಲ್ಲ !”' ಎಂದು ಎಲ್ಲರೂ ದನಿಗೂಡಿಸುತ್ತಿ ರುವರು. ಆಕಾಶದಲ್ಲಿ ಪ್ರಭಾತ ತನ್ನ ಬಾಹು ಗಳನ್ನು ಪಸರಿಸಿದೆ, ಅನಂತದತ್ತ ಬೆರಳುಮಾಡಿ ಜಗತ್ತಿಗೆ ಪಥವನ್ನು ತೋರಿಸುತ್ತಿದೆ. ಪ್ರಭಾತ-- ಶ್ರಿ ಜಗತ್ತಿನ ಆಸ, ಅದರ ಆಶ್ವಾಸನೆ ಹಾಗೂ ಪ್ರತಿ ದಿನದ ನಾಂದಿ. ಆತ ನಂದನದೆ ಪಾರಿಜಾತದ ಗಂಧವನ್ನು ತಂದು ಪೃಥ್ವಿಯ ಹೂವುಗಳ ಸುಗಂಧದೊಡನೆ ಬೆರಸಿ ಆವುಗಳನ್ನು ಎಚ್ಚರಿಸು ತ್ತಾನೆ. ಪ್ರಭಾತ, ಜಗತ್ತಿನ ಯಾತ್ರೆ ಯಲ್ಲಿ ಆರಂಭದ ಆಶೀರ್ವಾದ, ಆ ಆಶೀರ್ವಾದ ಮಿಥ್ಯವಲ್ಲ. ಜಗತ್ತಿನ ಮಾನವಕೋಟಿಯು ನನ್ನ ಕೃತಿ ಗಳ ಮೇಲೆ ತನ್ನ ಛಾಯೆಯನ್ನು ಬಿಟ್ಟು ಹ ಹಿಡಿದು ತೆರಳುತ್ತಿದೆ. ಆ ತವೆ ದಿಗೆ ಏನನ್ನೂ ತೆಗೆದುಕೊಂಡು ತಂ. 1ಜ ಅವರು ಸುಖದುಃಖಗಳನ್ನು ಮರೆಯುತ್ತಾ ಮರೆಯುತ್ತಾ ತೆರಳುತ್ತಾರೆ. ತಮ್ಮ ಜೀವನದಿಂದ ಪ್ರತಿಯೊಂದು ಗಳಿಗೆಯ ಭಾರವನ್ನು ಕಳಚುತ್ತಾ ತೆರಳುತ್ತಾರೆ. ಅವರ ಹಾಸ್ಕ-ಕೋದನಗಳು ನನ್ನ ಕೃತಿಗಳಲ್ಲಿ ಮೂಡಿ ಅಂಕುರಿತವಾಗುತ್ತದೆ. ಅವರುತಮ್ಮ ಗೋಳನ್ನು ಮರೆತು, ಪಿ ಮವನ್ನು ತಮಗಾಗಿ ಉಳಿಸಿಕೊಂಡು ಹೋಗುತ್ತಾರೆ. ಮತ್ತೆ ಯಾವುದೂ ಅವರೊಂದಿಗೆ ಉಳಿಯದೆ ಪ್ರೇಮವೊಂದೇ ಅವರ ಜೊತೆಯಲ್ಲಿರುತ್ತದೆ. ಅವರು ಹಾದಿಯ ಉದ್ದಕ್ಕೂ ಪ್ರೀತಿಸುತ್ತಲೇ ಮುಂದೆ ಸಾಗುತ್ತಾರೆ. ಹಾದಿಯ ಯಾವ ಭಾಗ ವನ್ನು ಅವರು ತಮ್ಮ ಕಾಲಿಂದ ಮೆಟ್ಟುವರೋ ಅಪ್ಪೆ ಜಾಗವನ್ನು ಅವರು ಪ್ರೀತಿಸುತ್ತಾರೆ: ಅದೀ ಜಾಗದಲ್ಲಿ ತಮ್ಮದೊಂದು. ಚಿಹ್ನೆಯನ್ನು ಬಿಟ್ಟುಹೋಗಲು ಬಯಸುತ್ತಾರೆ; ಅವರ ಅಗ ಲಿಕೆಯ ಕಣ್ಣೀರಿನಿಂದ ಆ ಜಾಗ ತೊಯ್ದುಹೋ ಗುತ್ತದೆ... ಹಾದಿಯ ಇಕ್ಕೆಲದಲ್ಲೂ ಹೊಸ ಹೊಸ ತಾರೆಗಳು ಬೆಳಗುತ್ತಿರುತ್ತವೆ. ಹೊಸ ಹಾದಿಗರನ್ನು ಪ್ರೀತಿಸುತ್ತಾ ಮುಂದೆ ಬರುತ್ತಿರು ತ್ತವೆ. ಪ್ರೇಮದ ಆಕರ್ಷಣೆಯಿಂದ ಅವರು ಹೊರಟುಹೋಗುತ್ತಾರೆ. ಪ್ರೇಮದ ಪ್ರಭಾವ ದಿಂದ ಅವರ ಪ್ರಯಾಣದ ಆಯಾಸ ದೂರವಾ ಗುತ್ತದೆ. ಮಾತೃಸ್ನೇಹದಿಂದ ಜಗತ್ತಿನ ಶೋ- ಕಸ್ತೂರಿ, ಮೇ ೧೯೬೧ ಭೆಯು ಅವರೊಂದಿಗೆ ಹೋಗುತ್ತಿರುತ್ತದೆ. ಹೈ ದ ಯಾಂಧಕಾರದ ಅಂತಃಪುರದಿಂದ ಅವರ್ನ ಹೊರಗೆ ಕರೆದುಕೊಂಡು ಬರುತ್ತದೆ: ಹಿಂದಿ ನಿಂದಬಂದು ಮುಂದೆ ಆಲಿಂಗಿಸಿಕೊಂಡು ಕರೆದು ಕೊಂಡು ಹೋಗುತ್ತದೆ. ಪ್ರೇಮವನ್ನೇನಾದರೂ ಬಂಧಿಸಿಡಬಹುದಾಗಿ ದ್ದರೆ ಹಾದಿಗರ ಯಾತ್ರೆ ನಿಂತಂತೆಯೇ. ಪ್ರೇಮದ ಸಮಾಧಿ ಎಲ್ಲಿಯಾದರೂ ಇದ್ದಿದ್ದರೆ ಪಥಿಕ ಆ ಸಮಾಧಿಯ ಮೇಲೆ ಜಡಶಿಲೆಯ ಚಿಷ್ನೆಯಂತೆ ಬಿದ್ದಿರುತ್ತಿದ್ದ... ನಾವೆಯ ಹಗ್ಗವು ನಾವೆಯನ್ನು ಯಾವ ರೀತಿ ಬಂಧಿಸಿ ಕಕೆದುಕೊಂಡು ಹೋಗು ವುದೋ ಅದೇ ರೀತಿ ಯಥಾರ್ಥ ಪ್ರೇಮವು ಯಾರನ್ನೂ ಬಂಧನದಲ್ಲಿಡದೆ ತನ್ನೊಂದಿಗೆ ಬಂ- ಧಿಸಿ ಕರೆದುಕೊಂಡು ಹೋಗುತ್ತದೆ. ಪ್ರೇಮ- ಬಂಧನದ ಸೆಳೆತದಲ್ಲಿ ಇತರ ಬಂಧನಗಳೆಲ್ಲವೂ ಕಿತ್ತುಹೋಗುತ್ತ ವೆಬ ಶಹತ್‌ಪ್ರೇಮದ ಪ್ರ ಪ್ರಭಾವ ೫62 ಸಣ್ಣ ಪ್ರೆ ಪೆ ಟ್‌ ಎಲ್ಲಾ ಸೂತ್ರ ಗ ಕಿತ್ತು ಹೋಗುತ್ತವೆ. ಆದುದರಿಂದಲೇ "ಜಗತ್ತು ಈ ರೀತಿ ನಡೆಯುತ್ತಿದೆ; ಇಲ್ಲದಿದ್ದರೆ ಎಂದೋ ತನ್ನ ಭಾರವನ್ನು ತಾನೇ ಸಹಿಸದೆ ಕೆಳಗೆ ಬಿದ್ದು ಬಿಡುತ್ತಿತ್ತು. ಪಥಿಕಗಣವು.. ನಡೆದುಹೋಗುತ್ತಿರುವಾಗ ನಾನು *ಟಿಕಿಯ ಬಳಿ ಕುಳಿತುಕೊಂಡು ಅವರು ನಗುವುದನ್ನು ನೋಡುತ್ತಿರುತ್ತೇನೆ. ಅಳುವನ್ನು ಕೇಳುತ್ತಿರುತ್ತನೆ. ಯಾವ ಪೆ ಪ್ರೇಮವು ಅಳಿಸು ತ್ತದೆಯೋ ಅದೇ ಪ್ರೆ ೇಮವು ಕಣ್ಣಿ (ರನ್ನು ಒರೆಸು ತ್ತದೆ. ನಗುವನ್ನು ಪ್ರ ಪ ಕಾಶಮಾನವಾಗಿ.. ಮಾಡು ತ್ತ ದೆ. 1 ಅಳುವಿನಿಂದ, ಸ ಸುವೃಷ್ಠಿ ಹಿಂಡೀ ಅದು ನಮ್ಮ ನಾಲ್ವೆಸೆ ಯಲ್ಲೂ ಸೌಂದ ರ್ಯದ ಉಪವನವನ್ನು ಪ್ರಫುಲ್ಲವಾಗಿಟ್ಟಿರು ತ್ತದೆ. ಪ್ರೇಮವು ಯಾರನ್ನೂ ಕೊನೆಯ ಹಂತ ದವರೆಗೂ : ಅಳಲು ಬಿಡುವುದಿಲ್ಲ. ಯಾವ ಪ್ರೇಮವು ಒಬ್ಬನ ವಿರಹದಿಂದ ನಿನ್ನನ್ನು ಅಳಿಸು ತ್ತದೆಯೋ, ಅದೇ ಪ್ರೇಮವು ಬೇಕೆ ಎಷ್ಟೋ ದಾರಿಯ ಕೊನೆಯಲ್ಲಿ ಕ ಜನರನ್ನು ನಿನ್ನ ಬಳಿಗೆ ಕರೆತರುತ್ತದೆ. ಪ್ರಾತಃಕಾಲದಲ್ಲಿ ಪ್ರಫುಲ್ಲ ಹೃದಯದಿಂದ ಯಾತ್ರೆ ಮಾಡಲು ಹೊರಟ ಜನರು ದೂರ... ಬಹುದೂರ ಸಾಗಬೇಕಾಗುತ್ತದೆ. ಹಾದಿಯ ಮೇಲೆ ಅವರ ಪ್ರೇಮವಿಲ್ಲದಿದ್ದರೆ, ಆ ಜನರು ಬಹುದೂರ ನಡೆಯಲಾರರು. ಈ ಪಥವು ಪ್ರೀತಿ ಸುತ್ತದೆ, . ಈ ಕಾರಣದಿಂದಲೇ ಪ್ರತಿಯೊಂದು ಹೆಜ್ಜೆಯಿಂದಲೂ ಅವರಿಗೆ ತೃಪ್ತಿ ಸಿಗುತ್ತದೆ. ಅವರು ಕಾಲ್ತೆಗೆಯಲು ಬಯಸುವುದಿಲ್ಲ. ಪ್ರತಿ ಹೆಜ್ಜೆಯಲ್ಲೂ ಅವರಿಗೆ ಈ ರೀತಿ ಭ್ರಮೆಯಂಟಾಗು ತ್ತದೆ: “ ಇದುವರೆಗೂ ಹೇಗೆ ಪಡೆದನೋ ಹಾಗೆ ಇಂದು ಹೊಂದಲಾರೆ": ಎಂದು. ಆದರೆ ಮುಂದೆ ಮುಂದೆ ಹೋದಂತೆಲ್ಲಾ ಅವರು ಇದೆಲ್ಲವನ್ನೂ ಮರೆತುಬಿಡುತ್ತಾರೆ. ಪ್ರತಿ *ಹೆಜ್ಜೆಗೂ ಅವರು ದುಃಖವನ್ನು ಮರೆಯುತ್ತಾ ತೆರಳುತ್ತಾರೆ. ಮೊದಲು ಅವರು ಆಸೆ ಮಾಡಿ ಕುಳಿತುಕೊಳ್ಳು ತ್ತಾರೆ, ಆದುದರಿಂದಲೆ ಅಳುತ್ತಾರೆ. ಇಲ್ಲದಿದ್ದರೆ ಹೀಗೆ ಅಳುವುದಕ್ಕೆ ಯಾವ ಕಾರಣವೂ ಇಲ್ಲ. ಅಲ್ಲಿ ನೋಡು, ಪುಟ್ಟ ಮಗುವನ್ನು ತಾಯಿ ಮಡಲಿನಲ್ಲಿ ಎತ್ತಿಕೊಂಡು ಸಂಸಾರಪಥದಲ್ಲಿ ಹೋಗುತ್ತಿದ್ದಾಳೆ. ಆ ಮಗುವಿನ ಹತ್ತಿರ ತಾಯಿ ಯನ್ನು ಯಾರು ತಾನೆ ಕಟ್ಟಿಹಾಕಿದ್ಯಾರೆ? ಆ ಮಗುವಿನ ಮೂಲಕ ತಾಯಿಯನ್ನು ಯಾರು ಎಳೆದುಕೊಂಡು ಹೋಗುತ್ತಿದ್ದಾರೆ? ಪ್ರೇಮದ ಪ್ರಭಾವದಿಂದಾಗಿ ಹಾದಿಯಲ್ಲಿದ್ದ ಮಳ್ಳುಗಳೆ ಲ್ಲವೂ ತಾಯಿಯ ಪಾದದಡಿ ಯಾವ ರೀತಿ ಹೂವಾ ಗುತ್ತಿವೆ! ಮಗುವನ್ನು ತಾಯಿಯ ಮಡರಲಿನಲ್ಲಿಟ್ಟು ಮನೆಯೆಡೆಗೆ ದಾರಿ ಮಧುರವಾಗುವಂತೆ ಮಾಡಿ ದವರಾರು? ಆದರೆ, ಅಯ್ಯೊ | ತಾಯಿ ಇದ ತಿಳಿಯಲು ಇಷ್ಟೇಕೆ ತಪ್ಪುಗಳನ್ನು ಮಾಡು ತ್ತಾಳೆ? ಈ ಮಗುವಿನಿಂದಲೇ ತನ್ನ ಅವಸಾನ ವೆಂದು ತಾಯಿಯೇಕೆ ಚಂತಿಸುತ್ತಿರುಳು? ಅನಂತ ಪಥದಲ್ಲಿ ಜಗತ್ತಿನ ಎಲ್ಲ ಬಾಲಕರು ಒಟ್ಟಾಗಿ ಸೇರಿ ಆಟ ಮಾಡುತ್ತಾರೆ ; ಒಬ್ಬ ಬಾಲಕ ತಾಯಿಯ ಕ್ಕೆ ಹಿಡಿದುಕೊಂಡು ಬಾಲ- ಕರ ಆ ರಾಜ್ಯಕ್ಕೆ-- ಶತಕೋಟಿ ಸಂತಾನವಿರುವ ಆ ಕಡೆಗೆ__-ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜಗತ್ತಿನ ಸಮಸ್ತ ಕೋಮಲ ಮುಖಗಳೂ ಅರಳಿ ಒಂದು ನಂದನವೇ ಆಗಿದೆ. ಆಕಾಶದ ಚಂದ್ರನನ್ನು ಜಗಳವಾಡಿ ಎತ್ತಿಕೊಂಡುಹೋ- ಗಲು ಅದೆಂತಹ ಆಗ್ರಹ! ಅಲ್ಲಿದೆ, ತೊದಲು ಭಾಷೆಯ ಮಧುರ ಕಲ್ಲೋಲ. ಮತ್ತೆ ಅಲ್ಲಿ ಕೇಳು, ಸುಕುಮಾರ ಅಸಹಾಯ ಬಾಲಕಗಣವು ಯಾವ ರೀತಿ ರೋದಿಸುತ್ತಿದೆ! . ಕುಸುಮ ದಲ ಗಳನ್ನು ಕೀಟಿಗಳು ತಿನ್ನುವಂತೆ ಈ ಮೃದು, ಕೋಮಲ ಶಿಶುಶರೀರವನ್ನು ರೋಗ ಜೀರ್ಣಿಸು ತ್ತಿದೆ. ಕೋಮಲ ಕಂಠದಿಂದ ಸ್ವರ ಹೊರಡು ತ್ತಿಲ್ಲ. ಕ್ಷೀಣಸ್ವರದಲ್ಲಿ ಅಳಲು ಪ್ರಯತ್ನಿಸುತ್ತಿದೆ. ಅಳು ಗಂಟಲಿನ ಒಳಗೇ ಲುಪವಾಗುತ್ತಿದೆ. ಮಕ್ಕಳ ಮೇಲೆ ಈ ದಾಂಡಿಗ ವಯಸ್ಕರಿಂದ ಎಷ್ಟು ಅತ್ಯಾಚಾರವಾಗುತ್ತಿದೆ ! ಒಬ್ಬ ಹುಡುಗನು ಬಂದು ತನ್ನ ತಾಯಿಯನ್ನು ಜಗತ್ತಿನ ಎಲ್ಲಾ ಮಕ್ಕಳ ತಾಯಿಯನ್ನಾಗಿ ಮಾಡಿ ಬಿಡುತ್ತಾನೆ. ಯಾರಿಗೆ ಮಕ್ಕಳಿರುವುದಿಲ್ಲವೋ ಅವರಿಗೆ ಅನಂತ ಸ್ವರ್ಗದ ಒಂದು ಬಾಗಿಲು ಯಾವಾಗಲೂ ಮುಚ್ಚಿ ರುತ್ತದೆ. ಮಗು ಬಂದು ಸ್ವರ್ಗದ ಆ ಬಾಗಿಲನ್ನೇ ತೆಕೆದುಬಿಡುತ್ತದೆ. ಅನಂತರ ನೀನು ಹೊರಟುಹೋಗುವೆ; ಅವ ನನ್ನು ಹೋಗಲು ಬಿಡು. ಅವನ ಕೆಲಸ ಮುಗಿ ಯಿತು, ಮತ್ತೊಂದು ಕೆಲಸ ಮಾಡಬೇಕಾಗಿದೆ. ಪ್ರೇಮವು ನಮ್ಮನ್ನು ಒಳಗಿನಿಂದ ಹೊರಗೆ ಕರೆದುಕೊಂಡು ಬರುತ್ತದೆ, ತನ್ನನ್ನು ಇತರರ ಹತ್ತಿರಕ್ಕೆ. ಕಕೆದುಕೊಂಡು ಹೋಗುತ್ತದೆ; ನಮ್ಮನ್ನು ಒಬ್ಬರಿಂದ ಮತ್ತೊಬ್ಬರ ಕಡೆಗೆ ಹೋಗುವಂತೆ ಮಾಡುತ್ತದೆ. ಇದರಿಂದ ನಾವು ಅದನ್ನು ಹಾದಿಯ ಬೆಳಕೆಂದು ಕರೆಯುತ್ತೇವೆ. ಪಥವನ್ನು ತೋರಿಸಲೆಂದೇ ಎಲ್ಲರೂ ಬಂದಿರು ವಕೀೇ ಹೊರತು ವಿಘ್ನವಾಗಲೆಂದು ಯಾರೂ ಈ ಕಸ್ತೂರಿ, ನೇ ೧೯೬೧ ಬಂದಿಲ್ಲ. ಆದುದರಿಂದ ಯಾವ ಗುಂಪೂ ನಿನ್ನನ್ನು ಮುತಿ ತಿ'ಕೊಂಡಿರುವುದಿಲ್ಲ. ಎಲ್ಲರೂ ಒಬ್ಬೊಬ್ಬ ರಾಗಿ ಹೊರಟುಹೋಗುತ್ತಾತೆ. ಯಾರೂ ತನ್ನನ್ನೇ ಆಗಲಿ ಅಥವಾ ಮತ್ತಾರನ್ನಾಗಲೀ ಬಂಧಿಸಿ ನಿಲ್ಲಿಸಲು ಬಯಸುವುದಿಲ್ಲ. ತನ್ನ ಇಚ್ಛೆಯ ಪ್ರಕಾರ ಯಾವ ವ್ಯಕ್ತಿ ತನ್ನ ಸುತ್ತಲೂ ಗೋಡೆಯನ್ನು ಕಟ್ಟಿಕೊಳ್ಳುತ್ತಾನೆಯೋ ಅವ ನಿಗೂ ಕಾಲಪ್ರವಾಹ ನಿರಂತರವಾಗಿ ಅಪ್ಪಳಿಸಿ ಅವನು ಕಟ್ಟಿಕೊಂಡ ಗೋಡೆಗಳನ್ನು ಕೆಳಗುರು ಸಿ ಅವನನ್ನು ಹಾದಿಗೆ ಎಳೆದು ತರುತ್ತದೆ. ಆಗ ಅವನು ಆವರಣದ ಅಭಾವದಿಂದ "ಹಾ' ಎಂದು ಗೋಳಿಡುತ್ತಾ ಸಾಯುತ್ತಾನೆ. ಜಗತ್ತು ಸಂದೇಹವಾದಾಗ ಹೇಳತೊಡಗುತ್ತದೆ: ಮಣ್ಣಿನ ಮಧ್ಯೆ ವ್ರ ಜೀವನವನ್ನು ವಿಲೀನಗೊಳಿಸಲು ಪ್ರಾ ಣಪಣ ಮಾಡುವುದೆಂದು. ನಾವು ಪಥಿಕರಾಗಿಯೇ ಜನ್ಮವೆತ್ತಿದ್ದೇವೆ, ಒಂದು ವೇಳೆ ಅನಂತ ಶಕ್ತಿಯೂ ಈ ಅನಂತ ಪಥದ ಮೇಲೆ ಕೇವಲ ಬಲಪೂರ್ವಕವಾಗಿ ನಮ್ಮನ್ನು ಕರೆದುಕೊಂಡು ಹೋದರೆ, ಪ್ರಚಂಡ ಭಾಗ್ಯವು ಒಂದು ವೇಳೆ ನಮ್ಮ ಮುಡಿಯನ್ನು ಮುಷ್ಟಿಯಲ್ಲಿ ಹಿಡಿದು ಎಳೆದುಕೊಂಡು ಹೋದರೆ ಅಂಥ ವೇಳೆಯಲ್ಲಿ ನಮ್ಮಂತಹ ದುರ್ಬಲ ಜನರು ಏನು ತಾನೆ ಮಾಡಬಲ್ಲರು? ಆದರೆ ಈ ಯಾತ್ರೆಯ ಪ್ರಾರಂಭದಲ್ಲಿ ಶಾಸನದ ವಜ್ರ ಕಠೋರ ಧ್ವನಿಯನ್ನು ನಾವು ಸೇಳುತ್ತಿಲ್ಲ. ಪ್ರಭಾತದ ಆಶ್ವಾಸನಪೂರ್ಣ ವಾಣಿಯನ್ನು ಮಾತ್ರ ಕೇಳುತ್ತಿದ್ದೇವೆ. ಹಾದಿಯಲ್ಲಿ ಕಷ್ಟ ವಿದೆ, ಖಂಡಿತವಾಗಿಯೂ ದುಃಖವಿದೆ. ಆದರೂ ಸಹ ನಾವು ಪ್ರೀತಿಸುತ್ತಾ ಮುಂದೆ ಸಾಗುತ್ತಿ ದ್ವೇವೆ.. ಎಲ್ಲ ವೇಳೆಯಲ್ಲಿ ನಾವು ಇದನ್ನು ಲೆಕ ಸುವುದಿಲ್ಲ. ಎಂಬುದೇನೋ ಸರಿ. ಆದರೆ ಪ್ರೆ ಕ ಸಹಸ ಶದಿತೆಗಳಲ್ಲೂ ತನ್ನ ತೋಳನ್ನು ೫5 ಆ ತ ಪ್ರೇಮದ ಆಹ್ವಾನ ವನ್ನು ಮುಡಿಯಲ್ಲಿ ಧರಿಸಿ ನಾವು ಸಾಗುವುದನ್ನು ಕಲಿಯೋಣ; ಮೋಹದ ಬಲೆಯಲ್ಲಿ ಬೀಳದಿ ರೋಣ, ಅಂತ್ಯದಲ್ಲಿ ಅಮೋಘವಾದ ಶಾಸನ ವೊಂದು ಬಂದು ನಮ್ಮನ್ನು ಸಂಕೋಲೆಗಳಿಂದ ಬಂಧಿಸಿಕೊಂಡೊಯ್ಯದಿರಲೆಂದು ಹಾಕೈಿಸೆ ಸೋಣ. ನಾನು ಸಹಸ್ರಾರು ಜನರ ಬ ಹಾಗೂ ಆನಂದ ಧ್ವನಿಗಳ ಅಂಚಿನಲ್ಲಿ , ಕುಳಿತುಕೊಂಡಿ ದ್ವೇನೆ. ನಾನು ನೋಡುತ್ತಿದ್ದೇನೆ. ಯೋಚಿಸು ತ್ತಿದ್ದೇನೆ. ಪ್ರೀತಿಸುತ್ತಿದ್ದೇನೆ. ಪಥಿಕರಿಗೆ ಹೇಳುತ್ತಿದ್ದೇನೆ: “ ನಿಮ್ಮ ಈ ಯಾತ್ರೆ ಮಂಗಲ ದಾಯಕವಾಗಲಿ; ನಾನು ಪ್ರೇಮವನ್ನು ನಿಮ್ಮ ದಾರಿ ವೆಚ್ಚ ಕೈಂದು ಕೊಡುತ್ತ ಕುವೆನು.” ಏಕೆಂ ದಕೆ ಪಥದಲ್ಲಿ ಸಾಗುತ್ತಿರುವಾಗ ಯಾವ ವಸ್ತು ಎನ ಅವಶ್ಯಕತೆಯೂ ಇರುವುದಿಲ್ಲ, ಕೇವಲ ಪ್ರೇಮದ, ಅವಶ್ಯಕತೆ ಮಾತ್ರವಿರುತ್ತದೆ. ಎಲ್ಲರೂ ಅದೇ ಪ್ರೇಮವನ್ನು ಐಲ್ಲರಿಗೂ ಕೊಡಲಿ. ಒಬ್ಬ ಪಥಿಕನು ಮತ್ತೊಬ್ಬ ಪಥಿ ಕನಿಗೆ ಯಾವ ತೊಂದರೆಯೂ ಬಾರದಂತೆ ಸಾಗಲು ಸಹಾಯ ಮಾಡಲಿ. ಕೌ ಈಚೆಗೆ ನಾವು ವೈ ದ್ಯ ಶಾಸ್ತ್ರ ದಲ್ಲಿ ಮಹಾ ಪ್ರಗತಿ ಹೊಂದಿದ್ದೆ ವೆ. ಒಂದೆ ಬರಿ ತುರಿಕೆಯೆಂದು ಕರೆಯುತ್ತ ದ್ದು ದನ್ನು ಅಲರ್ಜಿ ಎನ್ನು, ತ್ತ್ವ ದ್ದೆ ಕಾಲು ಶತಕದ ಶ ಶ್ರಮದಿಂದ ಅವರು ಕನ್ನಡಕ್ಕೆ ಆಾರಾತ ಸೇವೆ ಮಾಡಿದರು ಈ ಕನ್ನಡಕ್ಕೆ ಶಬ್ರಕೋಶದಿತ್ತ ಜರ್ಮನ್‌ ಕ ಲರ ಕನ್ನಡ-ಇಂಗ್ಲಿಷ್‌ ನಿಘಂಟು ೧೮೯೪ ರಲ್ಲಿ ಪ್ರ 'ಕಟವಾಯಿತು. ಈ ಮಾತಿಗೆ ೭೩೦ ವರ್ಷ ಹಾಗುತ ಬಂದಿದೆ. ಆದಕೆ ಅದನ್ನು ಮೀರಿಸುವು ದಂತಿರಲಿ, ಅದರ ಹಗಲೆತ್ತರಕ್ಕೆ ನಿಲ್ಲಬಲ್ಲ ಬೇಕೊಂದು ಕನ್ನಡ ಶಬ್ದಕೋಶವನ್ನು ನಾವಿನ್ನೂ ಕಂಡಿಲ್ಲ. ಸಿಟ್ಟಿಲ್ಲರ ಕಣ್ತವ್ಪಿ ಉಳಿದ ಮತ್ತು ಈ ಮುಕ್ಕಾಲು ಶತಮಾನದ ಅವಧಿಯ ತೀವ್ರ ಚಟುವಟಿಕೆಯ ದಾರಿಯಲ್ಲಿ ಭಾಷೆ ಹೊಸದಾಗಿ ಅರಗಿಸಿಕೊಂಡ ಸಾವಿರಾರು ಶಬ್ದಗಳು ಕೋಶ ಪ್ರವೇಶವಿಲ್ಲದೆ ತ್ರಿಶಂಕುವಾಗಿಯೆ ಉಳಿದಿವೆ. ಈ ಒಂದು ಸೆಂಗತಿಯಿಂದಲೇ ರೆವರೆಂಡ್‌ ಕಿಟ್ಬಿಲ್ಲರು ಎಷ್ಟು ಕಷ್ಟಸ ಸಾಧ್ಯವಾದ ಮಹಾ ಕಾರ್ಯ ವನ್ನ ಕನ್ನ 1 ಸಗ ತೇ ಹಾವು ಊಹಿಸಬಹುದು. ಜರ್ಮನಿಯಲ್ಲಿ ಹುಟ್ಟ ಬೆಳೆದ ಒಬ್ಬ ಸ್ಟ್‌ ಕ್ರ್ಯೈಸ್ಮ ಮಿಶನರಿ ಪರದೇಶದಲ್ಲಿ, ದುಸ್ಸ ಹವಾದ ಹವೆಯಲ್ಲಿ, ಪರಭಾಷೆಯೊಂದ ರಃ ಪರಿಣತಿ ಪಡೆದು, ಇಂಥ ಮೇರುಕೃ ತ್ರಿ ಯೊಂದನ್ನು ಸಂಗ್ರಹಿಸಿ ಪ್ರ ಕಟಿಸಿದನೆಂಬುದು ಅದಕ್ಕೆ ಇನ್ನೂ ಹೆಚ ನ ಮಹತ್ವವನ್ನು ತರು ದೆ. ಕಿಬ್ಬಿಲ್ಲರು ಪಾದ್ರಿಯಾಗಿ ಕರ್ನಾಟಕಕ್ಕೆ ದಾಗ ಕನ್ನಡ ಜ್ಯ ಕನ ತ ಮರೆತಿದ್ದಿ ಲ್ಸ ವಾದರೂ ತಮ್ಮ ಭಾಷೆಯ " ಕೃಪತ್ರ' ನನ್ನು ಮಾತ್ರ ಬರೆದಿಟ್ಟ ರಲಿಲ್ಲ. ಸಂಸ್ಕೃ ಟೆ ಆ 1 5-2 ಫರ್‌ ಲ ಬ. ಎಸ್‌. ಸಾವನಗೌಡರು ಕೋಶದ ಮಾದರಿಯಲ್ಲಿ ಕೆಲ ನಿಘಂಟುಗಳಿ ದ್ದರೂ ಅವು ತೀರ ಅಪೂರ್ಣ ಅಪರ್ಯಾಪ್ತವಾಗಿ ದ್ಡವು. ಕನ್ನಡಿಗರ ಭಾಷಾಸಂಪತ್ತಿನ ಲೆಕ್ಕ ಪತ್ರವನ್ನು ಕಲೆಹಾಕಿ ಜೋಡಿಸುವ *ೆಲಸ ಈ ನಾಡಿನಲ್ಲಿ ಧರ್ಮಪ್ರಸಾರಕ್ಕಾಗಿ ಬಂದ ಈ ಮಿಶನರಿಯ ಕೊರಳಿಗೆ ಬಿತ್ತು. ಅವರು ಅದ ಕ್ಯಾಗಿ ಮೂವತ್ತು ವರ್ಷ ದುಡಿದು ಅದನ್ನು " ಟ್ಯೂಟಾನಿಕ್‌ ಚೊಕ್ಕಟತನ'ದಿಂದ ಪೂರೈಸಿ ದರು. ಅದಕ್ಕಾಗಿ ಅವರು ಹಳೆಗನ್ನಡ ಕಲಿತರು. ಸಂಸ್ಕೃತವನ್ನು ಅರಗಿಸಿಕೊಂಡರು, ನಡೆಗನ್ನ ಡದ ಹೆಜ್ಜೆಯನ್ನು ಗುರುತಿಸಲು ಊರೂರು ಸುತ್ತಿದರು. ಫರ್ಡಿನಂಡ್‌ ಕಿಚ್ಚಿಲ್ಲರು ೧೮೩೨ ಎಪ್ರಿಲ್‌ ೭ ರಂದು ಜರ್ಮನಿಯ ಫ್ರೀಲಂಡ್‌ ಪ್ರಾಂತದ ರೋಸ್ಟ ರ್‌ಹಾ ಫ್‌ನಲ್ಲಿ ಹುಟ್ಟಿ ದರು... ಅವರು ಆರು ಜನೆ. ಎ ಳಲ್ಲಿ! ಓಕ, ಆನ್‌ರಿಕ್‌ನಲ್ಲಿ ಅಜ್ಜ ನ ಮನೆಯಲ್ಲಿದ್ದು ಹೈಸ್ಕೂಲು ಕ ಮುಗಿಸಿದೊಡನೆ ಅವರು ಮಿಶನರಿ (ಧರ್ಮಪ್ರ ರಕ) ಯಾಗುವ ಕನ್ನ ಡಿಗರ ಪಾಲಿಗೆ ಸುದೈ ಇ ದೈನಿಸಿದ-ನಿರ್ಣಯ ಮಾಡವರು ಐ ತಃ ತಮ್ಮೂ ರಿನ ಪಾಸ್ತರರೂ ಮಿಶನ್‌” ಗ ಸದಸ ರೂ ಆಗಿದ್ದ ಅವರ ತಂದೆ ಸಂತೋಷದಿಂದಲೇ ಒಬ್ಬಿ ದರು. "ಬಾಸೆಲ್‌ನಲ್ಲಿರುವ ಮಿಶನ್‌ ಕಾಲೇಜಿನಲ್ಲಿ ಮೂರುವರೆ ವರ್ಷ ಅಭ್ಯಾಸ ಪೂರೈಸಿ ತಮ್ಮ ಸ ಕಸ್ತೂರಿ, ಮೇ೧೯೬೧ ೨೨ ನೇ ವಯಸ್ಸಿನಲ್ಲಿ ಕನ್ನಡನಾಡಿಗೆ ಮತ ಪ್ರಸಾರಕ್ಕಾಗಿ ಬಂದರು. ಆನುಷಂಗಿಕವಾಗಿ, *ಟ್ಬಿಲ್‌ ಕುಟುಂಬದಲ್ಲಿ ಭಾರತಕ್ಕೆ ಬಂದವರು ಫರ್ಡಿನಂಡರೊಬ್ಬರೇ ಅಲ್ಲ; ಅವರ ತಮ್ಮಂದಿರ ಲೊಬ್ಬರು ಸೆಲಕಾಲ ತಲಚೇರಿಯಲ್ಲಿ ಮಿಶನರಿ ಯಾಗಿ ಕೆಲಸ ಮಾಡಿದರು. *ಿಚ್ಚೆಲ್ಲರ ಪ್ರಾರಂಭಿಕ ಮಿಶನರಿ ಜೀವನ ಮಡಿಕೇರಿ, ಮಂಗಳೂರುಗಳಲ್ಲಿ ಕಳೆಯಿತು. ಅಲ್ಲೇ ಅವರ ಕನ್ನಡ ಭಾಷಾಪ್ರವೇಶವೂ ಆಯಿತು. ಅವರು ಅದನ್ನು ಉತ್ಸಾಹದಿಂದಲೇ ಕಲಿತರು. ೧೧೦ ಲಕ್ಷ ಜನ ಸಂಖ್ಯೆಯಿದ್ದ ಈ ವಿಸ್ತಾರವಾದ ಕನ್ನಡ ನಾಡಿನಲ್ಲಿ ಪಸರಿಸಿದ ಮಿಶನ್ನಿನ ಶಾಲೆಗಳಿಗಾಗಿ ಕನ್ನಡ ಪಕ್ಕ ಪೆಸ್ತಕ ಗಳು ಬೇಕಾಗಿದ್ದವು, ಕ್ರ್ಯೈಸ್ತ ಮಠಗಳಿಗೆ ಶುದ್ಧ ಕನ್ನಡದಲ್ಲಿ ಬೈಬಲ್ಲಿನ ಅನುವಾದ ಬೇಕಾಗಿತ್ತು, ಮತಪ್ರಸಾರಕ್ಕಾಗಿ ಚೆನ್ನಾಗಿ ಬರೆಯಲ್ಪಟ್ಟ ಪುಸ್ತಕ ಪೆಸ್ಮಿಕೆಗಳು ಬೇಕಾಗಿದ್ದವು. ಆದರೆ ಭವ್ಯವಾದ ಹಳೆಗನ್ನಡ ಸಾಹಿತ್ಯವಿದ್ದರೂ ಪ್ರಚ ಲಿತ ಗದ್ಯದಲ್ಲಿ ಬರವಣಿಗೆ ಬೆಳೆದುಬಂದಿರಲಿಲ್ಲ. ಛಾಷಾಭ್ಯಾಸದಲ್ಲಿ ಅಪರಿಮಿತ ಹುಮ್ಮಸವುಳ್ಳ *ಟ್ಚಿಲ್ಲರೇ ಈ ಕೊರತೆ ನೀಗಿಸಲು ಯೋಗ್ಯ ಕೆಂದು ಮಿಶನ್ನಿನ ಅಧಿಕಾರಿಗಳು ತೀರ್ಮಾನಿ ಸಿದರು. ಮಿಶನ್‌ ಕಾರ್ಯಕ್ಕಾಗಿ ರೆವರೆಂಡ್‌ *ಟ್ಪಿಲ್ಲರು ಮಂಗಳೂರು, ಮಡಿಕೇರಿ, ನೀಲಗಿರಿ ಮತ್ತು ಧಾರವಾಡಗಳಲ್ಲಿ ಸರತಿಯ ಮೇಲೆ ತಿರುಗಾಡ ಬೇಕಾಗುತ್ತಿತ್ತು. ಇಲ್ಲಿನ ಹವೆ ಅವರಿಗೆ ( ಮಡಿ ಸರಿಯೊಂದನ್ನು ಬಿಟ್ಟು) ಸರಿ ಹೋಗುತ್ತಿರ ಲಿಲ್ಲ. ಅವರ ಆರೋಗ್ಯ ತೆಡುತ್ತ ಹೋಗು ತ್ತಿತ್ತು. ಮೇಲೆ ವೈಯಕ್ತಿಕ ದುರಂತವೊಂದರ ಗಿತು. . ೧೮೬೦ .ರಲ್ಲಿ ಅವರು. ಮದುವೆಯಾ ಗಿದ ಪಾಲೀನ್‌ ಐತ್‌ ಐಂಬ ಅನುಕೂಲೆ ಯಾದ ಮಡದಿ ನಾಲ್ಕೆ! ವರ್ಷದ ದಾಂಪತ್ಯದ ನಂತರ ಎರಡು ಗಂಡು ಮಕ್ಕಳನ್ನು ಬಿಟ್ಟು ತೀರಿ ಕೊಂಡರು. ಇವೆಲ್ಲವುಗಳ ನಡುವೆ ಕಿಟ್ಟಿಲ್ಲರು ಅವಿರತವಾಗಿ ತಮ್ಮ ಕನ್ನಡಾಭ್ಯಾಸವನ್ನು ಮುಂದುವರಿಸುತ್ತಲೇ ಇದ್ದರು. ೧೮೬೬ರಲ್ಲಿ ಕಿಟ್ಟಿಲ್ಲರು ಮಕ್ಕಳೊಡನೆ ಜರ್ಮ ನಿಗೆ. ಮರಳಿ ಆರೋಗ್ಯವನ್ನು ಸುಧಾರಿಸಿ- ಕೊಂಡರು. ಮರಳುವಾಗ ಅವರು ತಮ್ಮ ಮೊದ ಏನೇ ಹೆಂಡತಿಯ ತಂಗಿ ಜೂಲಿಯನ್ನು ವಿವಾಹ ವಾಗಿದ್ದರು. ೧೮೬೭ ರಲ್ಲಿ ಅವರು ಭಾರತಕ್ಕೆ ಮರಳುವಾಗಲೆ ಅವರ ಕನ್ನಡ ಭಾಷಾ ಪಾಂಡಿ- ತ್ಯದ ಕೀರ್ತಿ ಬ್ರಿಟಿಶ್‌ ಸರಕಾರದ ಉಚ್ಚ ವರ್ಗ ಗಳ *ವಿಯ ವರೆಗೂ ಮುಟ್ಟಿತ್ತು. ಅವರು ಕನ್ನಡ ಕ್ಯೊಂದು ಆಧುನಿಕ ನಿಘಂಟನ್ನು ರಚಿಸಲು ಕಿಟ್ಚಿಲ್ಲರನ್ನು ಕೇಳಿಕೊಂಡರು. ಸಿಟ್ಟಿರ್ಕುಕನ್ನ- ಡದ ಪ್ರಪ್ರಥಮ ನಿಘಂಟುಕಾರರಲ್ಲವೆಂಬುದು ನಿಜ. ರೆವರೆಂಡ್‌ ರೀವ್ಸ್‌ ಎಂಬವರು ೧೮೩೨ ರಲ್ಲೇ ಒಂದು ಕನ್ನಡ- ಇಂಗ್ಲಿಷ್‌ ಶಬ್ದಕೋಶ ಪ್ರಕಟಿಸಿದ್ದರು. ಆದರೆ ಅದು ಪರಿಪೂರ್ಹತೆಗಿಂತ ಬಹುದೂರವಾಗಿತ್ತು. ಅಧಿಕಾರಿಗಳು 3ಿಟ್ಬಿಲ್ಲ ರನ್ನು ಆರಿಸಿದ್ದರಲ್ಲಿ ಎಶೇಷವೇನೂ ಇಲ್ಲ. ಅವರು ಆಗಲೇ ಕನ್ನಡದ ಕಾವ್ಯಪ್ರಪಂಚದಲ್ಲಿ ಎಷ್ಟು ಆಳವಾಗಿ ಅವಗಾಹಿಸಿದ್ದರೆಂದರೆ ಯಾವ ಶಬ್ದ ಯಾವ ಗ್ರಂಥದ ಯಾವ ಸ್ಟಳದಲ್ಲಿ ಬರುತ್ತ ದೆಂದು ಅವರು ನೆನಪಿನಿಂದಲೇ ಹೇಳಬಲ್ಲವರಾ- ಗಿದ್ದರು. ಅವರ ಮಿಶನ್‌ ಮಿತ್ರರಾದ ಡಾ.ಮೋಗ್ಲಿಂಗ್‌ ಮತ್ತು ಭಾಷಾಶಾಸ್ತಿಗಳಾದ ಡಾ. ಬುರ್ನೆಲ್ಲರ ಪ್ರೋತ್ಸಾಹನೆಯಿಂದ ಅವರು ಕನ್ನಡ ಕೋಶ ನಿರ್ಮಾಣದ ವೀಳ್ಯವೆತ್ತಿದರು. ಪ್ರಾರಂಭದಲ್ಲಿ ಮಿಶನ್‌ ಕೆಲಸದ ಜೊತೆಗೇ ಈ ಭಾರವನ್ನೂ ವಹಿಸಿಯೇನೆಂಬ ಧೈರ್ಯ ಅವರಿಗಿತ್ತು. ಆದರೆ ಹವೆಯ ಅಸಹ್ಯತೆ ಮತ್ತು ಕೈಬರಹದ ಪ್ರತಿ ಗಳಲ್ಲಿ ದೀರ್ಫ ಕಾಲ ಮಗ್ನರಾಗಿರುವುದರಿಂದ ಅವರ ತಲೆ ದಿಮ್ಮೆಂದು ತಿರುಗತೊಡಗುತ್ತಿದ್ದುದ ರಿಂದ ಎರಡೂ ಕೆಲಸ ಏಕಕಾಲದಲ್ಲಿ ನೀಗಲಾರ ಸೆ ಸ | 4(([ೆ ಕೆ | | 1 ಛೆ ಇ ಕಥಿ 17.೯17 58 1 10811.111111' 3 ಹ ಸೆ ಚಿತೆ 12 ಜಗ ಟ್‌ ಟು 4*೫ಜ೫ಭ ಟಟ? ಭ ಜ.4. ಎಗೆ ಬಗೆಳ ಟ್‌್‌8 4 651. ೩1 ಔರ?', ನೆ.ಎಗಡೆ ಎಕ್‌ ಟೆ ಹೆ ಸಜೆ. ಎನಗಸನ 07 7... ಎಸ ಎ ಟೆ. ೧ ಜಾತ್‌ 5! 0 ಒಗೆ 31... 1 1 4 1 _.18೯ಊ7ಗ.೪೬೯*|% 1 26181 ಆಗ ಔಡ” .987.4 6 ಯ ಗ ಠಿದ ಈ $ ಭಟ ಸಾಸ ಯ ಸಿಹಿ ಹಸ ಭ್‌ ಹ್ಮ 1 ಸಸ ಇರ ಅ ೫ 1592 ೬ ೫29 ೧೨ ಕಸ್ತೂರಿ, ಮೇ ೧೯೬೧ ದೆಂದು ಬೇಗನೆ ಸ ಕಷ್ಟವಾಯಿತು. ಬ್ರಿಟಿತ ಸರ ಕಾರದ .ಧನಸ ಹಾಯವಿದ್ದು ದರಿಂದ ಡ್ಯ ಅವ ರಿಗೆ ಕೋಶದ ಕಾರ ದಲ್ಲೇ "ಮಗ್ನರಾಗಲು ಸಾಧ್ಯ ವಾಯಿತು. ತಮ್ಮ ಕೋಶವನ್ನು ಪರಿಪೂರ್ಣವಾಗಿ ಮಾಡುವ ಧ್ಭೇಯ ಸಾಧನೆಯಲ್ಲಿ ತಿಟ್ಟಿಲ್ಲರು ಯಾವ ಯತ್ನವನ್ನೂ ಮಾಡದೆ ಉಳಿಸಿರಲಿಲ್ಲ. ಅನೇಕ ಸಹಾಯಕರನ್ನು ನೇಮಿಸಿಕೊಂಡು ಪ್ರಾಚೀನ ಗ್ರಂಥಗಳಿಂದ ಶಬ್ದಗಳನ್ನು ಶೇಖರಿ ಸಿದರು ; ನೆಕೆ ಭಾಷೆಗಳಾದ ತೆಲುಗು ತಮಿಳು ಮಲಯಾಳಿಗಳ ನಿಘಂಟುಗಳಿಂದ ಸಂವಾದಿ ಶಬ್ದ ಗಳನ್ನು ಕಲೆ ಹಾಕಿದರು; ಉಪಲಬ್ಧ ಸಂಸ್ಕೃತ ನ್ನಡ ಗಂಟ ಅರ್ಥ ವೈ ವ ಧ್ಯಗಳನ್ನು ಗುರುತಿಸಿಕೊಂಡರು; ಕೃಷಿ ತ ಯತ್ರಾದಿ ಕರ್ಮಗಳಲ್ಲಿ ನಿರತರಾದವರನ್ನು ಕರೆಸಿಕೊಂಡು. ಆಯಾ ವ್ಯವಸಾಯಗಳಿಗೆ ಸಂಬಂಧಿಸಿದ ಶಬ್ದಗಳನ್ನು ಕೇಳಿ ತಿಳಿದುಕೊಂ ಡರು ; ಗಾದೆ ಮಾತುಗಳನ್ನು ಸಂಗ್ರಹಿಸಿದರು. ತಮ್ಮ ದೇಶದಲ್ಲಿ ಪ್ರಚಲಿತವಿದ್ದ ಹಲವು ಪದಾರ್ಥಗಳನ್ನು ಸದಾ ಜೇಬಿನಲ್ಲಿಟ್ಟುಕೊಂಡು ಎದುರಿಗೆ ಸಿಕ್ಕಿದ ಕನ್ನಡಿಗ ಮಿತ್ರರಿಂದ (ಅವರ ಸಂಖ್ಯೆ ವಿಪುಲವಾಗಿತ್ತು) ಅವುಗಳ ಕನ್ನಡ ಹೆಸರುಗಳನ್ನು ಕೇಳಿ ಬರೆದುಕೊಳ್ಳುತ್ತಿದ್ದರು. ಸಂತೆಯ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಮೊದಲಾದ ಶಹರುಗಳಿಗೆ ಬಂದ ಹಳ್ಳಿಗರೊಡನೆ ಸ್ನೇಹ ಬೆಳೆಸಿ ಅವರ ಮಾತುಗಳನ್ನಾಲಿಸಿ ಪ್ರಚ ಲಿತ ಕನ್ನಡ ಶಬ್ದಗಳನ್ನೂ ಪಡೆಮಾತುಗಳನ್ನೂ ಹೆಕ್ಕಿಕೊಳ್ಳುತ್ತಿದ್ದರು. ಹುಬ್ಬಳ್ಳಿಯಲ್ಲಿ ಕೆಲ ಕಾಲವಿದ್ದು ಶ್ರೀ ವಸ್ತ್ರದ ಶಿವಲಿಂಗಪ್ಪನವರಿಂದ ಅನೇಕ ಹೊಸ ಶಬ್ದಗಳನ್ನು ಕಿಚ್ಚಿಲ್ಲರು ಸಂಗ್ರ ಹಿಸಿದರು. ಇಲ್ಲಿನ ಅಪ್ರ ತಿಹತ ಪರಿಶ್ರ ಮದಿಂದ ಸೋತವ ರಾಗಿ ಗುನ ಗತ ಜರ್ಮನಿಗೆ ಮರಳ ಬೇಕಾಗುತ್ತಿತ್ತು. ೧೮೭೭ ರಿಂದ ೧೮೮೩ರ ವರೆಗೆ ಎಸ್ಸಿ ಂಗೆನ್ಸಿ ನಲ್ಲಿ ವಾಸ ಮಾಡಿ ಅಲ್ಲಿನ ತಂಪು ಹವೆಯಲ್ಲಿ ಒಮ್ಮೆ ಸಂಗ್ರಹವಾದುದನ್ನೆಲ್ಲ ನೇರ್ಪಡಿಸಿಕೊಂಡರು. ೧೮೮೩ ರಲ್ಲಿ ಭಾರತಕ್ಕೆ ಹಿಂದಿರುಗಿ ಧಾರವಾಡದಲ್ಲಿ ನೆಲಸಿದರು. ಆದಕೆ ಅಲ್ಲಿನ ಹವೆಗೆ ರಾತ್ರಿ ನಿದ್ರೆಯೆ ಹತ್ತದ್ದರಿಂದೆ ಮಡಿಕೇರಿಗೆ ವರ್ಗಾಯಿಸಬೇಕಾಯಿತು. ಭಾರತೀಯ ವಿದ್ವಾಂಸಕೊಡನೆ ಚರ್ಚೆ, ವಿಚಾರ ವಿನಿಮಯಗಳ ನಂತರ ತಿದ್ದುಪಡಿ ಹೊಂದಿದ ಕೈಬರಹದ ಪ್ರತಿ ೧೮೯೨ ರಲ್ಲಿ ಅಣಿ ಯಾಯಿತು. ೭೦,೦೦೦ ಶಬ್ದಗಳನ್ನೊಳಗೊಂಡ ಪ್ರಕಾಂಡ ಹೊತ್ತಗೆಯಾಗಿತ್ತದು. ಅವರು ಈ ಉದ್ಯಮ ಕೈಕೊಂಡು ೨೫ ವರ್ಷವಾಗಿತ್ತು. ಅನಂತರ ಅವರು ದಕ್ಷಿಣ ಜರ್ಮನಿಯ ವಿಶ್ವ ವಿದ್ಯಾಲಯ ನಗರವಾದ ತುಬಿಂಜೆನ್‌ನಲ್ಲಿ ನೆಲಸಿ. ನಿಘಂಟುವಿನ ಮುದ್ರಣದ ಮೇಲ್ವಿ ಚಾರಣೆ ನಡೆಸಿದರು. ೧೮೯೪ ರಲ್ಲಿ ಮುದ್ರಣ ಕಾರ್ಯ ಮುಗಿಯಿತು. ತುಬಿಂಜೆನ್‌ ವಿಶ್ವವಿದ್ಯಾ ಲಯವು ಈ ಮಹಾ ಕಾರ್ಯಕ್ಕಾಗಿ ಅವರಿಗೆ ಡಾಕ್ಟರ್‌ ಪದವಿಯನ್ನು ದಯಪಾಲಿಸಿತು. ರೆವರೆಂಡ್‌ ತಿಟ್ಟಿಲ್ಲರ ಕನ್ನಡ ಸೇವೆ ಶಬ್ದ ಕೋಶಕ್ಕೆನೇ ಮಿತವಾಗಿಲ್ಲ. ಅವರು ಕೇಶಿ ರಾಜನ ಶಬ್ದಮಣಿದರ್ಪಣವನ್ನು ಶುದ್ಧವಾಗಿ ಸಂಪಾದಿಸಿದರು. (ಅದರ ಸುಂದರ ಮುದ್ರಿತ" ಪ್ರತಿ ೧೯೦೩ ರಲ್ಲಿ ತಿಟ್ಚಿಲ್ಲರು ಮರಣಾಸನ್ನರಾಗಿ ದ್ಮಾಗ ಅವರ ಕ್ಸೈ ಸೇರಿತು.) ನಾಗವರ್ಮನ ಛಂದಸ ನ್ನೂ ತಿ ಪರಿಷ್ಕರಿಸಿ ಸಂಪಾದಿಸಿ ದರು. ಪುರಕ ಪಾಂಡಿತ್ಯಪೂರ್ಡ ಮುನ್ನುಡಿ ಭಾಷಾ ಶಾಸ್ತ್ರಿಗಳ ಕೈದೀವಿಗೆಯಾಗಿದೆ; ಬಗ ವರ್ಮನ ಛಂದಸ್ಸಿನ ಮುನ್ನುಡಿ. ಒಂದು ಸಾಹಿತ್ಯ ಚರಿತ್ರೆಯ ಆಗಿದೆ. ಸಾವಿರ ಕನ್ನಡ ಗಾದೆಗಳ ಸಂಗ್ರ ಹವೊಂದನ್ನೂ ಅವರು ಪ್ರಕಟಿ ಸಿದರು. ಜರ್ಮನ್‌ ಭಾಷೆಯಲ್ಲಿ “ಲಿಂಗ ಸಂಪ್ರ ದಾಯದ ಮೂಲ" ಮತ್ತು “ ದ್ರಾವಿಡ ಅಕ್ಷರ ಮಾಲೆ” ಎಂಬ ಗ್ರಂಥಗಳನ್ನೂ ಅವರು ಬರೆದಿ ಕನ್ನಡಕ್ಕೆ ಶಬ್ದಕೋಶವಿತ್ತ ಜರ್ಮನ್‌ ' ೧೩ ದ್ಧ ಕೆಂದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕನ್ನ ಡ ಬೈಬಲ್ಲಿನ ತಿದು _ಪಡಿಯನ್ನು ಅವರು ರಂ ವಾಗಿ ನಡೆಸಿದ್ದ ಹ. ಶ್ರ ಸ್ತ ಧರ್ಮ ಪ ಪ್ರಚಾರಕ್ಕಾಗಿ ಅವರು ಬರೆದ ಚಿಕ್ಕ. ಸ ಪುಸ್ತಕಗಳಿಗೆ ಲೆಕ್ಕಎಲ್ಲ. ಎಲ್ಲ ಕಂತ ಹೆಚ್ಚಾಗಿ ಭಾಮಿನಿ ಷಟ್ಟಿ ದಿಯಲ್ಲಿ ಲ ಸ್‌ ಸ ಚರಿತ್ರೆಯು ಕಟ್ಟ ಲ್ಲರು' ಕವಿತಾ ಶಕ್ತಿ ಸಂಪನ್ನರೂ ಆಗಿದ್ದರೆಂದು "ತೋರಿಸುತ್ತದೆ. ಶಿಲುಬೆಗೇರಿಸುವ ಸನ್ನಿವೇಶದ ಒಂದು ಪದ್ಯ ವನ್ನು ಅದರಿಂದ ಇಲ್ಲಿ ಉದ್ಭರಿಸಬಹುದು : ಒಯ್ದ ರಾತನ ದಂಡಿನಾಳ್ಗಳು ಹೊಯ್ದ ರಾತನ ಬಾರುಹಗ್ಗ ದಿ ಗೆಯ್ದರಾತಗೆ ಹಾಸ್ಯ, ರಾಜನ ಸೋಗು ತೊಡಿಸುತಲಿ ಕೊಯ್ದರಾತನ ತಲೆಯ ಮುಂಳ್ಳಿಂ ಬಯ್ದರಾತಗೆ ರಾಜ ಎನಂಶಲೆ ಕೈದುನೆನುತಲೆ ಕೊಟ್ಟಿ ಬೆತ್ತದಿ ಹೊಡೆದರಾತನಿಗೆ॥ ನ್ನಡದಲ್ಲಿ ಜರ್ಮನ್‌ ಕವಿ? : ಹೌದು, ಅದೇ ಈಗ ವಿಶೇಷ. ಸು ಪೂರ್ವಗ್ರಹ ಬಿಟ್ಟರೆ ... ಪೂರ್ವ ಆಫ್ರಿಕದಲ್ಲಿ ಸಂಚರಿಸುತಿದ್ದ ಆಚಾರ್ಯ ಕಾಲೇಲಕರರನ್ನು ಒಂದು ಪತ್ರಿಕಾಪರಿಷತ್ತಿನಲ್ಲಿ ಕೆಲ ಆಫ್ರಿಕನ್‌ ಸುದ್ದಿಗಾರರು, “4 ನೀವು ಮಾಂಸಾಹಾರ ವನ್ಫೇಕೆ ತೆಗೆದುಕೊಳ್ಳುವುದಿಲ್ಲ?? ಎಂದು ಕೇಳಿದರು. “ ಅದು ಅನರವರ ರುಚಿಗೆ ಸೇರಿದ ನಿಚಾರ,? ಎಂದು ಆಚಾರ್ಯರು ತಮ್ಮ ಸಹಜವಾದ ದಾಕ್ಷಿಣ್ಯವೃತ್ತಿಯಿಂದ ಉತ್ತರವಿತ್ತರು. ಆದರೆ ಆಫ್ರಿಕನ್‌ ಸುದ್ದಿಗಾರರು ಅವರನ್ನು ಪೀಡಿಸಿ ಭಾರತದ ಅಹಿಂಸಾತತ್ವ ವನ್ನು ನಗೇಗೀಡು ಮಾಡುವ ಹಟ ತೊಟ್ಟ ತ ಕಾಣಿಸಿತು. ಮಾಂಸಾ ಹಾರದಲ್ಲಿ ಏನು. ದೋಷ? ಶರೀರಕ್ಕೆ ಬೇಕಾದ ಟು ಮು ಆಹಾರ ಸತ್ವ ಅದರಲ್ಲಲ್ಲನೆ? ಮಾಂಸಾಹಾರ ಮ ಸುವ ಳು ಹೆಡ್ಡ ತನವಲ್ಲನೆ? ಇತ್ಯಾದಿಯಾಗಿ ಪ್ರಶ್ನೆಗಳ ಸುರಿ ಮಳೆಯನ್ನೆ ಕರೆದರು. ಆಗ ಕಾಲೇಲಕರರು ಶೀಗೆ ನುಡಿದು ಪ `ಚ್ಛಕರ ಬಾಯಿ ಮುಚ್ಚಿ ಸಿದರು: | ಒಳ್ಳೇದು ಇಲ್ಲಿ ನೋಡಿ. ಇಲ್ಲಿ ನರಭಶ್ರಕರಾಗಿದ್ದಿ. ರಬೇಕು. ಮಾಂಸವು ಮತ್ತಾವ ವಾಾಂಸದಷ್ಟೆ ( ಸೇರಿದ ನಿಮ್ಮಲ್ಲಿ ಒಜಿ ್ಬ್ರಬ್ಬರ ಪೂರ್ಚಜ ಸಜ ಪೂರ್ವಗ್ರ ಹವನ್ನು ಉತ್ತ ಸ ಬದಿಗಿರಿಸಿದರೆ. ಮನುಷ್ಯ ಸ್ರೋಹಟೀನುಯುಕ್ತ ನಾಗಿದೆ. ಶೀಗಿರುವಾಗ ಅವರ ಸಂತಸವಲ್ಳಾದ ನೀವು ನರಮಾಂಸವನ್ನು ವರ್ಜಿಸುವುದು ಹೆಡ್ಡ ತನವಲ್ಲನೆ?? ಅದು ಮುಸ್ಸಂಜೆಯಲ್ಲಿ ಹುಟ್ಟಿ “ಮುಂಜಾವಿನೊಳದೆ ಸಾಯುತ್ತದೆ | ಬಕ್ಕ ಒ0ದು ೫ರ ಬೆಡಗು ಕ ಗ ತ್ತ ಸಾ ಸ್ಯ ತ ಶ್‌ ತೆ ಬ. ಮುರಲೀಧರ ಬ್ಯ ಅರ್ಥಶಾಸ್ತ್ರವನ್ನು ಕುರಿತು ಚಿಂತಿ ಸುತ್ತ ಕೆಲವೊಂದು ಹೂಗಳನ್ನು ಅದು ಏಕೆ ಸೃಷ್ಟಿಸಿರಬಹುದೆಂದು ನಾವು. ಸೋಜಿಗಪಡು ತ್ತೇವೆ. ಗುಲಾಬಿ, ಮಲ್ಲಿಗೆ...... ನೋಡಲು ಎಷ್ಟು ಚೆನ್ನು! ಆದರೆ ಅವು ಬೀಜಗಳನ್ನಾಗಲಿ ಹಣ್ಣನ್ನಾಗಲಿ ಕೊಡುವುದಿಲ್ಲ. ನಿಸರ್ಗ ಅವು ಗಳನ್ನು ಯಾವುದಕ್ಕಾಗಿ ರಿರ್ಮಿಸಿರಬಹುದು? ಅದು ಕೇವಲ ಸೌಂದರ್ಯಕ್ಕಾಗಿ ಊಟಾ ಸೃಷ್ಟಿಸುವುದಕ್ಕೆ ಹೆಸರಾಗಿಲ್ಲ ತಾನೆ? ಆದರೆ ಪ್ರಾ ಣಿಜಗತ್ತಿನ. ಇನ್ನೊಂದು ಸೃಷ್ಟಿ ಯನ್ನು ನಿದ! ನಾವು ಇನ್ನಷ್ಟು ಅಪ್ರತಿಭ ಆಶ್ಚರ್ಯ ಕ್ಯೊಳಗಾಗುತ್ತೆ ೇವೆ. ಎಫಿಮೆರಾ ಇಳ ಮಡ್ಯ ಬ ಎಂದು ಹೆಸರಾದ ಆ ಪಾತರಗಿತ್ತಿ ಯನ್ನು. ಉಂಟುಮಾಡುವಲ್ಲಿ ಯಾವ ಉದ್ದೇಶ ವನ್ನು ನಿಸರ್ಗ ಇಟ್ಟು ಕೊಂಡಿದ್ದೀತು? ಆದರ ಜೀವನ ನಂಬಲಾರದಷ್ಟು ವಿಚಿತ್ರವಾಗಿದೆ. ಬೇಸ ಗೆಯ ಪ್ರಾರಂಭದಲ್ಲೊಂದು ದಿನ ಸಂಜೆ ಅವು ಸಕೋವರ ಅಥವಾ ನದಿಯಿಂದ ಮೇಲೆದ್ದು ಗಗನಕ್ಕೆ ಹಾರುತ್ತವೆ. ಮುಸ್ಸಂಜೆಯ ಮಂದ ೧೪ ಪ್ರಕಾಶದಲ್ಲಿ ಬಾನಲ್ಲಿ ಹಾರುವ ಇಳಿಯುವ ಆಪೂರ್ವ ನರ್ತನಗಳನ್ನು ಪ್ರದರ್ಶಿಸುತ್ತವೆ. ಆ ಮೇಲೆ ಸಾಯುತ್ತವೆ. ಮರುದಿನದ ಸೂರ್ಯೋ ದಯವನ್ನು ಕೂಡ ಸ ಕಾಣುವುದಿಲ್ಲ. ಒಂ ೩ ರುಳಿನ ಜು ಬಾಳುವೆಗಾಗಿಯ ಅವುಗಳಿಗೆ " ಎಫಿ ಮೆರಾ” ( ಒಂದು ದಿನದ ಕೂಸು) ಎಂದು ಹೆಸರು. ಜಗತ್ತಿನಲ್ಲಿ ಸುಮಾರು ೪೭೦ ಜಾತಿಯ ಎಫಿ ಮೆರಾಗಳಿವೆ. ಸಿಹಿನೀರಿನೆ ಆಶಯಗಳು ಅವು ಸ ಜನ್ಮಸ್ಥಾನ ನ. ನದೀ ಸರೋವರಗಳ ತಳದ ಕೆಸರಿನಲ್ಲಿ ಶಾಳಗಳಂತೆ ಹರಿದಾಡುತ್ತ ಇರುವ ಅವು ತಮ್ಮ ಜೀವನದ ಚರಮ 'ನಿನದಂದು ಮೆಲ್ಲಗೆ ಬ ಮೇಲ್ಭಾಗಕ್ಕೆ ಏರಿ ಬರುತ್ತವೆ. ಆಗ ಒಮ್ಮೆಲೆ ಅವುಗಳಿಗೆ ರೆಕ್ಕೆಯೊಡೆಯುತ್ತದೆ- ಅವು ದಿಮ್ಮೆಂದು ಹಾರುತ್ತವೆ. ಮಬ್ಬುಗತ್ತ ಲಲ್ಲಿ ಪ್ರತಿಯೊಂದೂ ತನ್ನ ಜೋಡಿಯನ್ನು ಕಂಡು ಕೊಳ್ಳುತ್ತದೆ. ಏರಡೂ ಸೇರಿ ಹಾರಾಟ ಕೈಕೊ ಛ್ರುತ್ತವೆ. ಕೆಲ ತಾಸುಗಳ ಡೊಂಬರ ಕುಣಿತದ ನಂತರ ಅವು ಸಂಯೋಗ ಮಾಡುತ್ತವೆ. ಅದೇ ಮುಕ್ತಾಯ, ಗಂಡು ತತ್‌ಕ್ಷಣ ನಿರ್ವಿಣ್ಣವಾಗಿ ಒದ್ಮಾಡುತ್ತ ಕೆಳಗೆ ಉದುರುತ್ತದೆ. ಹೆಣ್ಣು ಯಾವುದೋ ಜಲಾಶಯದಲ್ಲಿ ತತ್ತಿಗಳನ್ನು ಉದುರಿಸಿ ತಾನೂ ನೀರಿಗೆ ಬೀಳುತ್ತದೆ; ಇಲ್ಲವೆ ನೀರಲ್ಲಿ ಮಳುಗಿ ಅಲ್ಲಿ ತತ್ತಿ ಗಳನ್ನು ಚೆಲ್ಲುತ್ತದೆ ಜಿ ಹೇಗಿದ್ದರೂ ಅದು "ಮತ್ತ ಮೇಲೇಳುವುದಿಲ್ಲ. ಮೀನುಗಳು ಅದನ್ನು ನುಂಗಿಬಿಡುತ್ತವೆ. ಎಥಿಮೆರಾಗಳು ಗಗನಗಾಮಿಗಳಾಗುವಾಗ ಲಕ್ಷಗಟ್ಟಿಲೆಯಲ್ಲಿ ಆಗಬಹುದು. ಇಟಿಲಿ, ದಕ್ಷಿಣ ಫ್ರಾನ್ಸ್‌ ಮೊದಲಾದೆಡೆ ಅವು ಮುಸ್ಸಂಜೆಯಲ್ಲಿ ಮೋಡಗಳಂತೆ ಗಗನವನ್ನು ಕವಿಯುವುದುಂಟು. ದೀಪದ ಬುರುಡೆಗಳ ಸುತ್ತ ತಿತ್ತಿರಿತಿರುಗಿ ಕತ್ತ ಲುಂಟುಮಾಡುವುದುಂಟು. ಅವುಗಳ ಆಟ ಮುಗಿದಾಗ ಅದು ಮೀನುಗಳಿಗೆ ಹಬ್ಬದ ದಿನ. ಈ ಒಪ್ಪೊತ್ತಿನ ಜೀವನ ಉತ್ತಾನ ಶೃಂಗಾರ ವೊಂದಕ್ಕೇ( ಮೀಸಲಾಗಿರುತ್ತದೆ. ಜೀವನದ ಈ ಅಂತಿಮ ದಿನದಂದು ಐಎಫಿಮೆರಾಗಳು ಏನನ್ನೂ | ತಿನ್ನು ವುದಿಲ್ಲ-- ಏಕೆಂದರೆ ಅವುಗಳಿಗೆ ಬಾಯಿಯೆ ಇರುವುದಿಲ್ಲ. ಶರೀರದಲ್ಲಿ ಆಹಾರ ಸತ್ವದ ಶೇಖರಣೆಯೂ ಅವು ಗಳಿಗಿರುವುದಿಲ್ಲೆಂದು ತೋರುತ್ತದೆ. ಆದ್ದರಿಂದ ಕಾಮೋನ್ಮಾದದಲ್ಲಿ ಜೊತೆ ಗೂಡಿದ ನಂತರ ಬರುವ ಆಯಾಸ ವನ್ನು ತಾಳಿಕೊಳ್ಳಲಾರದೆ ಅವು ಅವ ಸಾನವನ್ನು ಕಾಣುತ್ತವೆ. ಎಫಿಮೆರಾದ ಈ ಒಂದಂಕದ ಜೀ- ವನ ನಾಟಕದ ತಯಾರಿಕೆ ಮಾತ್ರ ಒಂದು, ಕೆಲ ವೇಳೆ ಎರಡು ವರ್ಷ ಗಳ ಹಿಂದೆಯೆ ಪ್ರಾರಂಭವಾಗಿರು- ತ್ತದೆ. ಅದೆಲ್ಲ ನದ್ಬೀ-ಸಕೋವರಗಳ ತಳದ ಕೆಸರಲ್ಲಿ ಸಾಗಿರುತ್ತದೆ. ಆಗ ಅವು ಕೇವಲ ಹುಳಗಳು--- ಅಸಹ್ಯ ಹುಳಗಳು. ಉದ್ದನ್ನ ಮೈ, ಮೂರು ಭಾಗವಾದ ಬಾಲವುಳ್ಳ ಆರು ಕಾಲಿನ ಈ ಹುಳ ತನ್ನ ಮೈಯುದ್ದಕ್ಕೂ ಇರುವ ಮೀನಿನ ಕಿವಿರದಂಥ ಇಂದ್ರಿಯಗಳಿಂದ ನೀರಿನಲ್ಲಿರುವ ಪ್ರಾಣವಾಯುವನ್ನು ಉಸಿರಾಡಿಸುತ್ತಿರುತ್ತದೆ. ಈ ಅವಸ್ಥೆಯಲ್ಲಿ ಎಫಿಮೆರಾಗಳನ್ನು ನೋಡಿ ದಕೆ ಬಲು ಆಲಸಿ ಜೀವಿಗಳೆನಿಸಬಹುದು. ನೀರಲ್ಲಿ ಕ್ರಿಮಿ- ಅವಸ್ಥೆಯನ್ನು ಕಳೆಯುವ ಹಾರಾಡುವ ಕೀಟಗಳು ಎಫಿಮೆರಾಗಳು ಮಾತ್ರ ವಲ್ಲ. ಸೊಳ್ಳೆ, ಜೀರುಂಡೆ ಮೊದಲಾದವುಗಳೂ ರೆಕ್ಕೆ ಮೂಡುವ ಮೊದಲು ನೀರಲ್ಲೆ ಇರುತ್ತವೆ. ಆದರೆ ಅವುಗಳಿಗೆ ಗಾಳಿಯಿಲ್ಲದೆ ಬದುಕಲು ಬಾರದ್ದರಿಂದ ಆಗಾಗ್ಗೆ ಮೇಲಕ್ಕೆಬಂದುಉಸಿರು ತೆಗೆದುಕೊಳ್ಳಬೇಕಾಗುತ್ತದೆ. ಎಫಿಮೆರಾವೋ ನೀರಲ್ಲೇ ಉಸಿರಾಡಿಸಬಲ್ಲದಾದ್ದರಿಂದ ಅದಕ್ಕೆ ಚಟುವಟಿಕೆ ಅಗತ್ಯವಿಲ್ಲ. ಆಹಾರಕ್ಕಾಗಿಯೂ ಅದು ಓಡಾಡಬೇಕಾಗಿಲ್ಲ. ಅದು ಬಹುತರವಾಗಿ ಸಸ್ಕಾಹಾರಿಯಾದ್ಮರಿಂದ *ೆಸರಲ್ಲಿರುವ ಸಸ್ಯಗ ಳನ್ನೆ ಕಬಳಿಸಿ ಬಾಳುವುದು. ಅದು ಸಮೀಚೀನವಾಗಿಯೆ ಕಬಳಿಸುತ್ತದೆ- ಮತ್ತು ವೇಗವಾಗಿಯೆ ಬೆಳೆಯುತ್ತದೆ. ಈ ಬೆಳ ವಣಿಗೆಗೆ ಅನುಕೂಲವಾಗುವಂತೆ ಅದು ಕೆಲ ವೊಮ್ಮೆ ಪ್ರತಿ ತಿಂಗಳಿಗೊಮ್ಮೆ ಪರೆ ಬಿಚ್ಚಬೇಕಾ ಗುತ್ತದೆ. ಕೆಲ ಜಾತಿಯ ವಎಫಿಮೆರಾಗಳು:ತವು ಜಲಚರ ಜೀವನದಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ಸಲ ಪರಕೆ ಕಳಚಿ ಹಾಕುವುದುಂಟು. ಅನಂತರ ಒಂದು ದಿನ ಸಹಸಾ ಅದು ತನ್ನ ಆಲಸ್ಯಧಾಮವನ್ನು ಬಿಟ್ಟು ಯಾವುದೋ ಉತ್ತ ಜನದ ಪ್ರೇರಣೆಯಿಂದ ಮೇಲಕ್ಕೆ ಬರುತ್ತದೆ. ನೀರ ಮೇಲ್ಭಾಗಕ್ಕೆ ಅದು ತಲುಪಿತ್ತಲೆ ಅಘಟಿತ ಘಟನೆಯೊಂದು ಜರುಗುತ್ತದೆ. . ಅದರ ಮೈ- ಮೇಲಿನ ಪರೆ ಒಮ್ಮೆಲೆ ಒಡೆಯುತ್ತದೆ. ಕ್ಷಣ ಕಾಲ ಹುಳ ಏಲಿವಿಲಿ ಒದ್ದಾಡುತ್ತದೆ. ತಕೋ! ಅದರ ಬೆನ್ನಿಗೆ ನಾಲ್ಕು ಕೆಕ್ಕೆಗಳು ಬಿಚ್ಚಿವೆ. ಕ್ರಿಮಿ ಯಿದ್ದದ್ದು ಕೀಟವಾಗಿದೆ! ಆ ಕ್ಷಣದಿಂದ ಅದು ಗಾಳಿಯಲ್ಲಿ ಉಸಿರಾಡಿ ಸುವ ಪ್ರಾಣಿ. ಹಕ್ಕಿಯಂತೆ ರೆಕ್ಕೆಯುಳ್ಳ ಜೀವಿ. ಆದಕೆ ಅದರ ಬಾಯಿ ಈಗ ಮುದ್ರಿ ತವಾಗಿದೆ. ಆದರೂ ಅದಿನ್ನೂ ತನ್ನ ವಾಯುಗಾಮಿ ಜೀವನಕ್ಕೆ ಪೂರ್ತಿ ಅಣಿಯಾಗಿಲ್ಲ. ಅದಕ್ಕೆ ಮೊದಲು ಇನ್ನೊಂದು ಆಶ್ಚರ್ಯಕರ ಪರಿವರ್ತನೆ ೧೫ ಫ್ರಿ ತಂ 4 4 ಕಸ್ತೂರಿ, ಮೇ ೧೯೬೧ ಆಗಬೇಕು. ಈ ಅದ್ಭುತ ಮತ್ತಾವ ಪ್ರಬುದ್ಧ ಕೀಟದ ಜೀವನದಲ್ಲೂ ಒದಗದಂಥಾದ್ಮು. ಒದ್ಮಾಡುತ್ತ ಅದು ಹತ್ತಿರದ ಯಾವುದಾದ ಕೊಂದು ಟೊಂಗೆಯನ್ನೇರಿ ಮತ್ತೊಮ್ಮೆ ತನ್ನ ಪರೆಯುಚ್ಚುತ್ತ ದೆ. ಮೈ ಯ ತೊಗಲಷ್ಟೇ ಅಲ್ಲ, ರೆಕ್ಕೆಗಳ ಮೇಲ್ಡೊ ಸ ಕಳಚಿ ರೆಕ್ಕೆ ಗಳು ಶುದ್ಧ ಜಾಳರರ್ಷ ಕಥಾಸಿತ್ತ ವೆ. ಅದೇ ಎಫಿಮೆರಾದ ಪ್ರಬುದ್ಧ ಜೀವನದ ಪ್ರಾರಂಭ ಮತ್ತು ಅದರ ಅವಸಾನದ ಪ್ರಾರಂಭ ಕೂಡ. ಜೊತೆಗಾತಿಯ ಶೋಧ, ಗಗನ ಸಹ- ಗಮನ, ಪಾಂಡುರಾಯನಂಥ ಅಭಿಶಪ್ತ ಮೃತ್ಯು, ಮಾದ್ರಿಯ ಜಲಚಿತಾರೋಹಣ. ಇ ಹೆಣ್ಣು ೫೦೦ ರಿಂದ ೬೦೦ ತತ್ತಿಗಳನ್ನಿ ಡುತ್ತದೆ. ಲಕ್ಷಗಟ್ಟ ಳೆಯಲ್ಲಿ ನಡೆಯುವ ಅವು ಗಳ ಶೃಂಗಾರ ನಾಟ್ಕ ವನ್ನು "'ೋಡಿದರೆ ಕೆಲವೇ ವರ್ಷಗಳಲ್ಲಿ ಪೃಥ್ವಿಯನ್ನು. ಮುಚ್ಚು ವಷ್ಟು ಎಫಿ- ಮೆರಾಗಳು ಉತ್ಪತ್ತಿಯಾಗಬೇಕು. ಆದರೆ ನಿಸರ್ಗ ಎಂದಿನಂತೆ. “ ಜೀವೊ ಜೀವಸ್ಯ ಜೀ- ಗ ./ ಗ್ಗ /./( ಬ್ಗ (ಗ್ಗ | 1/1 1 ಗ್ಗ | ತೆ ೫) ವನಂ” ನೀತಿಯಿಂದ ಸ ಸಂಖ್ಯಾವೃದ್ಧಿ ಯನ್ನು ಹಿಡಿ ತದಲ್ಲಿಡುತ್ತದೆ. ಎಫಿಮೆರಾಕ್ಕೆ ನೀರಲ್ಲಿ ಶತ್ರು ಗಳು ಹೇರಳ. ಗಳಿ ಅವುಗಳೆಂದತೆ ಪ್ರೀತಿಯ ತಿಂಡಿ; ಅವುಗಳಂತೆ ನೀರಲ್ಲಿ ಬಿಳೆ ಯುವ ಕೊಡತಿ ಹುಳ (0೩8೦೧ 11)) ಗಳೂ ಈ ಸಸ್ಯಾಹಾರಿ ಕೀಟಗಳನ್ನು ಸ್ವಾಹಾ ಮಾಡು ತ್ತವೆ. ಜೀವಜಂತುಗಳ ಆಯುಷ್ಯದ ಅವಸ್ಥೆಗಳನು ನೋಡಿದರೆ ಬಾಲ್ಯಾವಸ್ಥೆ ಅಲ್ಟಾ ವಧಿಯದು" ಪ್ರೌಢಾವಸ್ಥೆ ಅದಕ್ಕಿಂತ ನಾಲ್ಕೈದು ಪಟ್ಟು ದೀರ್ಫವಾದುದು. ಎಂಬುದು. ಸಾಮಾನ್ಯ ನಿಯಮ. ಆದರೆ ಇಲ್ಲಿದೆ ಊಟ ಕಗ ಒಂದೆರಡು ವರ್ಷಗಳ ಸುದೀರ್ಫ ಬಾಲ್ಯಾ ವಸ್ಥೆ ; ಕೆಲ ತಾಸುಗಳ ಪ್ರೌ ಢಾವಸ್ಥೆ. ಅದು ಈ ಬಗೆಯು ತಿರುವು ಬು ಜೀವನವನ್ನೆ ಕೆ ಆರಿ ಸಿಕೊಂಡಿತೋ ಯಾರು ಬಲ್ಲರು? ಬಹುಶಃ ನಿಸ ರ್ಗವು ಇದೂ ಒಂದು ವಿಪರೀತ ಪ್ರಯೋಗ ಇರಲಿ ಎಂದುಕೊಂಡಿರಬಹುದು. 3 ಇಲೆಕ್ಟ್ರಿಕ್‌ ರಿಸ್ಟ್‌ವಾಚು ಲೆನಿನ್‌ಗಾಡಿನ ಪ್ಕೊತ್ರಾದಪೊರೆತ್ಸ ಎಂಬ ಗಡಿಯಾರದ ಕಾರಖಾನೆಯು ನಿದ್ಯುತ್‌ ಕೈ ಗಡಿಯಾರಗಳನ್ನು ಇರಿಸಿದೆ. ಈ ಗಡಿಯಾರಗಳಿಗೆ ಚಾವಿ ಕೊಡ- ಸ ಗುತುದಿಲ್ಲ ಅದರಲ್ಲಿಯೇ ಇರಿಸಲಾದ ಎರಡು ಗ್ರಾಮ್‌ ತೂಕದ ಬ್ಯಾಟರಿ ಯಿಂದೇ ಒಳಗಿನ ಯಂತ್ರಗಳಿಗೆ ವಿದ್ಯುತ್‌ ಪೂಕೈಕೆಯಾಗಿ, ಅದು ನಡೆಯುತ್ತ ದೆ. ಈ ಸಣ್ಣಿ ಬ್ಯಾಟರಿ ಒಂದು ವರ್ಷದ ವಶೆಗೆ ನಡೆಯುತ್ತದೆ. ಇದೇ 000; ಯಂತ್ರನಿರ್ಮಾಪಕರು ಇಂಥದೇ ಇನ್ನೊಂದು ಹೊಸ ಮಾದರಿಯ ವಿದ್ಯುತ್‌ ಕ್ರೈ ಗಡಿಯಾರವನ್ನು ನಿನಿರ್ನಿಸುತ್ತಿ ದಾ ರೆ. ಇ. ಮೇಲಿನ ಒಂದು ಸಣ್ಣ ಬಟನ್‌ ಟು ದರೆ ರಾತ್ರಿ ಆ ಸಡಿಯಾರದ ಮೇಲ್ಭಾಗದಲ್ಲಿ ನಿದ್ಯುತ್ತಿನ ಬೆಳಕು ಬಿದ್ದು ಆ ಬೆಳಕಿನಲ್ಪಿ ಪುಸ್ಮ ಸ ಪತ್ರ, ಇತ್ಯಾದಿ ಓದಲಿಕ್ಕೆ ಆಗುತ್ತ ದೆ: ಗಭೀರ ರಾತ್ರಿಯಲ್ಲಿ ಪ್ರಬಲ ಮಂತ್ರಿಯೊಬ್ಬ ದರೋಡೆಕೋರರ ಮುಂದೆ ನಿಸ್ಸಹಾಯನಾಗಿದ್ದ! ನಾನು ಸಾರಿನ ಮುಖ ಕಂಡಾಗ ಎನ್‌. ವಿ. ಗಾಡಗೀಳ ಬ ನಿನ್ನ ಮರಣವಲ್ಲ; ಹೀಗಿಲ್ಲ ನಿನ್ನ ನಾಟಕದಲ್ಲಿ ಪ್ರಸ್ತುತ ಲೇಖಕನ ದೈವವೇ ಈ ಮರಣ” ಎಂದು ಯಾಕೋ ಕಿವಿಯಲ್ಲಿ ಗುಣು ದಿಗ್ಗರ್ಶಕನ ಪಾ ವಹಿಸಿತ್ತು. ಗುಣಿಸಿದಂತಾಯಿತು. ನಾನು ಈ ಶಬ್ದಗಳನ್ನು ಸಾತಾರೆಯಿಂದ ಪಣೆಯ ಪ್ರವಾಸವನ್ನು ಕೇಳಿದಂತೆ. ಭಾಸವಾದಾಗಿನ ಪರಿಸ್ಥಿತಿಯಲ್ಲಿ ಎಷ್ಟು ಆನಂದದಿಂದ, ಉತ್ಸಾಹದಿಂದ ಪೂಕೈ ಯಾರೇ ಪ್ರತ್ಯಕ್ಷವಾಗಿ ನುಡಿದಿದ್ದರೂ ನಂಬು ಸಿದ್ಧೆ. ೧೯೫೨ ಎಪ್ರಿಲ್‌ ೨೮ ನೇ ದಿನಾಂಕ ಅಪ- ವಂತಿರಲಿಲ್ಲ. ಅಷ್ಟು ಕಲ್ಬನಾತೀತವಾಗಿ ಭಯಂ ರಾಹ್ನದಲ್ಲಿ ಸಾತಾರೆಯಲ್ಲಿ ಕನ್ಯಾಶಾಲೆಯ ಕರವಾಗಿದ್ದಿತು ಆ ಪರಿಸ್ಥಿತಿ, ಅನಪೇ- ಕಿತವಾದುದು ದುತ್ತೆಂದು ಮುಂದೆ ಬಂದು. ನಿಂತು ನಂತರ ಅಪೇಕ್ಷಿತ ರೀತಿಯಲ್ಲಿ ಅದರ ಪರ್ಯವಸಾನವಾಗ- ದಂಥ ವಿಚಿತ್ರ ಘಟ ನೆ ಅದಾಗಿದ್ದಿತು. ಆ ಹತ್ತಿಪ್ಪತ್ತು ಫಿ- ಮಿಷಗಳಲ್ಲಿ ದುಃ- ಖಾಂತದ ಕರುಣ ರಸ ಹಾಗೂ ಸು- ಖಾಂತದ ಆನಂದ ಇವೆರಡೂ ಸಮ್ಮಿಳಿ ತವಾಗಿದ್ದವು. ಮೂ ರೇ ಪಾತ್ರಗಳ ಈ 153 ಗೆ ಈಶಾ ಸ್ಟ ಪ್‌ ಕ್‌ ಈ 1615404 4 ಸಕಸ ೮ *ಅನಗಡ ಮೋತೀ? ಯಿಂದ ೧೭ 1೪ ಕಸ್ತೂರಿ, ನೇ ೧೯೬೧ ಹೊಸ ಕಟ್ಟಡದ ಉದ್ಭಾಟನೆಯನ್ನು ನೆರವೇರಿ ಸಿದ್ಧೆ! ಅಲ್ಲಿಂದ ಹೊರಡುವ ಪೂರ್ವದಲ್ಲಿ, ಹಾಸಿಗೆ ಹಿಡಿದಿದ್ದ ಅಕ್ಕನ ಭೆಟ್ಟಿಗೆ ಹೋಗಿದ್ದೆ. "ಇದೇ ನಮ್ಮ ಕೊನೆಯ ಚೆಟ್ಟಿ ' ಎಂದು ಆಳೆ ನುಡಿ- ದಾಗ “ಮೊಮ್ಮಕ್ಕಳ ಮುಂಜಿವೆ ಆಗದೆ ನಿನ್ನನ್ನು ಒಯ್ಯಬಾರದೆಂದು ನಾನು ಯಮನನ್ನುನಿರ್ಬಂಧಿ ಸುತ್ತೇನೆ”. ಎಂದು ನಾನು ಮಾರ್ನುಡಿದೆ. ಯಮನೆಂದರೆ ಲೋಕೋಪಯೋಗಿ ಶಾಖೆಯ- ಲ್ಲಿಯ ನಾಲ್ಕನೇ ದರ್ಜೆಯ ಕಾರಕೂನನೆಂದೇ ನಾನು ಭಾವಿಸಿದಂತಿತ್ತು. ನನ್ನ ಈ ವಾಕ್ಯದಿಂದ ತನ್ನ ತಮ್ಮನು ವಿನೋದಿಯಾಗಿದ್ದಾನೆಂದು ನನ್ನಕ್ಕ ಭಾವಿಸಿರಲು ಸಾಕು. ನಾನು ನಮಸ್ಮ ರಿಸಿ, ಹೊರಟು ನಿಂತಾಗ ಅವಳ ಶತಾಯುಷಿ ಯಾಗು ಎಂಬ ಆಶೀರ್ವಚನದ ಪರೀಕ್ಷೆ ಕೆಲವೇ ಗಂಟಿಗಳಲ್ಲಿ ನಡೆಯಲಿದೆ. ಎಂಬುದರ ಸುಳಿವು ಆಗ ನಮ್ಮಿಬ್ಬರಿಗೂ ಇದ್ದಿ ರಲಿಲ್ಲ. ಸಾತಾಕಿಯಿಂದ ಸಂಜೆ ಏಳುಗಂಟಿಗೆ ನಾನು ಕಾರಿನಲ್ಲಿ ಪುಣೆಗೆ ಧಾವಿಸಿದೆ. ಮರುದಿನ ಹೈದರಾ ಬಾದದಲ್ಲಿ ನಡೆಯಲಿದ್ದ ಬೃ ಹನ್ಮಹಾರಾಷ್ಟ್ರ ಪರಿಷತ್ತಿನ ಅಧ್ಯಕ್ಷಸ್ಥಾ ನವನ್ನು ಅಲಂಕರಿಸುವು ದಕ್ಕಾಗಿ ಅಲ್ಲಿಗೆ ತೆರಳಲು ಪುಣೆಯಲ್ಲಿ ರಾತ್ರಿ ಮೇಲುಗಾಡಿಯನ್ನು ಹಿಡಿಯಬೇಕಾಗಿದ್ದಿತು. ' ವೇಗದಿಂದ ಸಾಗಿದ್ದ ಕಾರಿನಲ್ಲಿ ನಾನು ಮರು ದಿನದ ಭಾಷಣದ ಸಿದ್ಧತೆಯನ್ನೂ ಅಷ್ಟೇ ವೇಗ ದಿಂದ ನಡೆಸಿದ್ದೆ. ಈ ವಿಚಾರಸರಣಿಯಲ್ಲಿಯೆ ನಾನು ರಾತ್ರಿ ಹತ್ತು ಗಂಟಿಗೆ ಪುಣೆಗೆ ಹಿಂತಿರುಗಿದೆ. ಅಲ್ಲಿ ಖಾಸಗಿ ಹಾಗೂ ಸರಕಾರಿ ಕಾಗದಪತ್ರಗಳನ್ನು ನೋಡುತ್ತ ಸುಮಾರು ಎರಡು ಗಂಜಿ ಕಾಲ ಕಳೆದು ರೇ(ಲೈ ಸ್ಟೇಶನ್ನಿಗೆ ಹೊರಜಿ. ಈ ಪ್ರವಾಸಿ ಸಾಮಾನ್ಯನಾಗಿರಲಿಲ್ಲ; ಅಂತೇ ನಿಲ್ದಾಣದಲ್ಲಿ ಯೋಗ್ಯ ಪೋಲೀಸ್‌ ವ್ಯವಸ್ಥೆ ಇದ್ದಿತು. ಮದ್ರಾಸ್‌ ಮೇಲಿಗೆ ಖಡಕಿಯಲ್ಲಿ ಏನೋ ಅಪಘಾತವಾಗಿದ್ದರಿಂದ ಅದು ಒಂದು ಗಂಜಿ ತಡವಾಗಿ ಬರುವುದು ಎಂಬ ಸುದ್ದಿ ನನಗಾಗಿ ಕಾದಿತ್ತು. ಪ್ಲಾಟ್‌ಫಾರ್ಮ್‌ ಮೇಲೆಯೆ ವೇಳೆ ಗಳೆಯಬೇಕೆಂದು ನಿರ್ಧರಿಸಿ ನಾನು ಮತ್ತೆ ಇಬ್ಬರು ಮೂವರು ಕುರ್ಚಿಗಳನ್ನು ತರಿಸಿ ಕೊಂಡು ಕುಳಿತೆವು... ಗಂಟಿಯೊಳಗಾಗಿ ಗಾಡಿ ಬಂದಿತು; ಸಂರಕ್ಷಣ ಶಾಖೆಯ ಪೋಲೀಸರು ರಿರುರ್ವ್‌ ಫರ್ಸ್ಟ್‌ ಕ್ಲಾಸ್‌ ಡಬ್ಬಿಯನ್ನು ಮೊದಲು ಪರೀಕ್ಷಿಸಿದ ನಂತರ ನನ್ನ ಹಾಸಿಗೆ, ಬಜೈಯ ಪೆಟ್ಟಿಗೆ ಸರಕಾರಿ ಹಾಗೂ ಗುಪ್ತ ಕಾಗದ ಪತ್ರಗಳ ಪೆಟ್ಟಿಗೆ ಮುಂತಾದ ಸಾಮಾನು ಗಳನ್ನು ಒಳಗೆ ಇಡಲಾಯಿತು. ಒಂದೆರಡು ನಿಮಿಷಗಳಲ್ಲಿ ನಾನೂ ಡಬ್ಬಿಯನ್ನೇರಿದೆ. ಮಧ್ಯರಾತ್ರಿಯಾಗಿ ಹೋಗಿತ್ತು. ಎರಡೂ ಬಾಗಿಲಗಳ ಮೇಲಿನ ಸೂಚನೆಗಳನ್ನು ಓದಿ ನೋಡಿಕೊಂಡು ಬೋಲ್ಟ್‌ ಏರಿಸಿದೆ. *ಿಡಿಕಿ ಗಳು ಮುಚ್ಚಿ ದ್ದರಿಂದ ಆ ಕಡೆಗೆ ನಾನು ನೋಡ ಲಿಲ್ಲ. ಅವು ತೆರೆದಿದ್ದರೂ ಹಾಗೇ ಬಿಟ್ಟುಬಿಡು ತ್ತಿದ್ದೆ. ಬೇಸಿಗೆಯ ದಿನ ಇಂಗ್ಲೀಷ್‌ ಪಂಚಾಂಗ ದಂತೆ ಎಪ್ರಿಲ್‌ ೨೯ ನೇ ತಾರೀಖು ಪ್ರಾರಂಭ ವಾಗಿತ್ತು. ತನ್ನ ಹಣೆಬರಹದಲ್ಲಿ ಏನಿತ್ತೆಂಬುದು ಪಾಪ, ಆ ದಿನಕ್ಕೂ ಗೊತ್ತಿರಲಿಕ್ಕಿಲ್ಲ. ಮಹಾ ಘಟನೆ ಸಂಭವಿಸುವ ಕಾಲಕ್ಕೆ ಸೃಷ್ಟಿಯೂ ಅಪ ರಿಚಿತ ರೂಪಧಾರಣ ಮಾಡುತ್ತದೆ; ರುಂರುಸಾ ವಾತ ಬೀಸುತ್ತದೆ. ಅರಸು ಸಾಯತಕ್ಕವರಿದ್ದಕೆ ಆಕಾಶದಲ್ಲಿ ಧೂಮಕೇತು. ಮೂಡುತ್ತದೆ; ಅಥವಾ ಭೂಮಿಯ ಮೇಲೆ ನಾಯಿಗಳು ಅಳ ಹತ್ತುತ್ತವೆ. ಆದರೆ ಆಕಾಶ ನಿರಭ್ರವಾಗಿತ್ತು. ಸಾಗಿದ್ದ ಗಾಡಿಯ ಸದ್ದೇ ಸದ್ದು. ಒಂದೆರಡು ನಿಮಿಷಗಳಲ್ಲಿ ಮೈಮೇಲಿನ ಬಚ್ಚಿಗಳನ್ನು ಕಳಚಿ ಗೂಟಕ್ಕೆ ತಗಲಿಸಿದೆ. ಇಡೀ ದಿನದ ಘಟನೆ ಗಳನ್ನು ಕ್ಷಣ ಹೊತ್ತು ಧೇನಿಸಿದೆ. ದೊಡ್ಡ ದೀಪ ವನ್ನು ಆರಿಸಿ ಮೂಲೆಯಲ್ಲಿಯ ನೀಲಿದೀಪವನ್ನು ಹಚ್ಚಿದೆ. ತಲೆ ಮೇಲಿನ ರಾಜಮುಶುಟಿ ಮನಸಿ ೫ !€₹:೨೨೦ ಬಾಯಿಯ ದುರ್ಗಂಧಥಪ.ಸ್ತ್ತು ಕಾಲಛೇಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ಃ ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒ ಹೆಲ್ಲುಜ್ಜುವುದರಿಂದೆ ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲೇಏನಿಂದ ಹಲ್ಲುಜ್ಜುವುದರಿಂದ ದಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದೆಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಗೇಓನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೇಓ ವೈಜ್ಞಾನಿಕ ಪರೀ- ಶ್ಲೆಗಳ ಮುಖನ ಸಿದ್ಧಗೊಳಿಸಿರುತ್ತದೆ. ಕಾಲ್ಲೇಟಗೆ ಮಾತ್ರ ಈ ಪ್ರಮಾಣವಿದೆ! ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪದೆ ಫಿಮ್ಸ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿರಿ. ಇದರ ಪ್ರಬಲವಾ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ ಸ್ವಚ್ಛ. ಗೊಳಿಸುವುದು. ಸ ಮಕ್ಕಳಿಗೆ ಕಾಲ್ಗೇಟನಿಂದ ಹಲ್ಲುಜ್ಜು ವುದೆಂದರೆ ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದೆರ ನೆಚ್ಚಿನ ಪೆಪರ್‌ಮಿಂಟ್‌ ಸ್ವಾದವು ಇದರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪ್ಪಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲಾ ಪ್ರಯೋಜನಗಳನ್ನು ಕಾಲ್ಗೇಟ್‌ ಟೂತ್‌ ಪೌಡರ್‌ಫಿಂದಲೂ ಪಡೆಯಿಂ...ಒಂದು ಡಬ್ಬಿ ಹಲವು ತಿಂಗಳುಗಳವರೆಗೆ ಕಾಲ್ಗೇಓನಿಂದ ತಪ್ಪದೆ ಹಲ್ಲುಜ್ಜು ವುದರಿಂದ ರ್ಳ ಬಾಯಿಯ ದುರ್ಗಂಧವು ನಿವಾರಿಸಲ್ಪಡುತ್ತದೆ ರ್ಳ ದಂತಕ್ಷಯವನ್ನು ನಿರೋಧಿಸಲಾಗುವುದು ೪” ಹಲ್ಲುಗಳು ಪರಿಶುಭ್ರವಾಗಿ ಉಳಿಯುವವು ಚಾಯಿಯ ದುರ್ಗಂಧವನ್ನು ನಿವಾರಿಸಲು ಮತು, ಹಲ್ಲುಗಳು ಶುಭ್ರವಾಗಿರಲು...ಹೆಚಿ ಗೆ ಜನರು ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ತೆ «ಟನ್ನೇ ಕೊಂಡುಳೊಳ್ಳುತ್ತಾರೆ ಉಾ ಇಲ 3 ಕಸ್ತೂರಿ, ಮೇ ೧೯೬೧ ಗೊಂದು ಹೊರೆ ಎಂಬ ಮಾತು ನನಗೆ ಅನ್ವಯಿ ಸುತ್ತಿರಲಿಲ್ಲ. ಸಾರ _ಜನಿಕ ಚಿಂತೆಯು ನನ್ನಂತೆ ಎಲ್ಲರಿಗೂ. ಇದ್ದು ಸ ಮಂತ್ರಿ ಪದದ ಅವಧಿ ಯಲ್ಲಿಯೂ ನಾನು ನಿದ್ದೆ ಗೇಡಾದುದಿಲ್ಲ. ನಿತ್ಯ ರ ಚಿಂತೆ ವ್ಯಗ್ರ ತೆಗಳ ಘಟಿ ಆ ಸ್ಥಿತಪ್ರಜ್ಞನಾಗಿದ್ದೆ. ಸ್ವಿಚ್‌ ಒತ್ತಿದ ಕೂಡಲೆ ದೀಪ. ಆರಿಹೋಗುವಂತೆ ಹಾಸಿಗೆಗೆ ಜಿನ್ನು ಹಚ್ಚಿದ ಕೂಡಲೆ ನಿದ್ರಾಪರವಶನಾದೆ. ನಿದ್ದೆಯಲ್ಲಿ ಮನಸ್ಸು ಸ್ನಬ್ಧವಾಗಿರದೆ ಪಂಚೇಂದ್ರಿ ಯಗಳ ಕಾರ್ಯವನ್ನು ನೋಡಿ ಕೊಳು ತ್ತಿ ುತ್ತದಂತೆ. ನನ್ನ ನಿದ್ದೆಯೂ ಹಗುರು. ಆದಕೆ ದನ ದಿನ ಮಾತ, ನಿದ್ರಾ ವಶವಾಗಿದ್ದ ನನ್ನ ಮನಸು ಹೊರಗಡೆ ನಡೆಯುತ್ತಿದ್ದ ಯಾವ ಘಟನೆಯನ್ನೂ ಗಮನಿಸಲಿಲ್ಲ. ಆ ಘಟನೆಯ ಸದ್ದಿನಿಂದ ಎಚ್ಚರಾಗಲಿಲ್ಲ. ಗಾಡಿಯ ಸಪ್ಪ ದಲ್ಲಿ ಆ ಸದ್ಮು ಅಡಗಿ ಹೋಗಿರಬೇಕು. ಪುಣೆಯಿಂದ ಹೊರಟಿ ಆ ಮೇಲ್‌ ಗಾಡಿ ದೌಂಡದಲ್ಲಿ ನಿಂತಿರಲೇಬೇಕು. ಅಲ್ಲಿಯ ವರೆಗೆ ನಾನು ನಿದ್ದೆಯಲ್ಲಿ ತಲ್ಲೀನನಾಗಿದ್ದೆ. ಮೇಲೆ ತಿರುಗುತ್ತಿದ್ದ ಬೀಸಣಿಕೆಯ ತಂಪು ಗಾಳಿಯು ನಿದ್ದೆಗೆ ಹಿತಕರವಾಗಿತ್ತು. ಮೂಲೆಯಲ್ಲಿದ್ದ ನೀಲಿ! ದೀಪವು ಘಟನೆಯ ವಾತಾವಠಕಣವನ್ನು ನಿರ್ಮಿಸಿ ತುಂಟಿ ಸಾಕ್ಷಿದಾರನಂತೆ ಸ್ತಬ್ಧವಾಗಿತ್ತು. ಬ್ರಾಹ್ಮ ಮುಹೂರ್ತದಲ್ಲಿ ಇಂಥ ಸ್ಥಿತಿಯಲ್ಲಿ ಹೆಗಲ ಮೇಲೇನೊ ಜಡವಸ್ತು ಇದ್ದಂತೆ ಭಾಸ ವಾಗಹತ್ತಿತು. ಕ್ಷಣಾರ್ಧದಲ್ಲಿ ಕಣ್ಣು ತೆರೆದೆ. ಮುಖಕ್ಕೆ ಮುಖವಾಡ ಹಾಕಿಕೊಂಡಂಥ ಟಬೊಣಪ ನೊಬ್ಬ ನು. ನನ್ನ ಎರಡೂ ಹೆಗಲು ಗಳನ್ನು ಅದುಮುತ್ತ " ಪೈಸಾ ಕಿಧರ ಹೈ' ಎಂದು ಅರಚಿದ. ನನ್ನ ಕಣ್ಣುಕಿವಿಗಳು ಟ್ಟ ಪ್ರಸಂಗದ ಪರಿಚಯವನ್ನು ಮಾಡಿಕೊಟ್ಟವು. ಹಗಲ ಮೇಲಿದ್ದ ಆತನ ಕೈಗಳ (ಸ್‌ ಸಂಕಟದ ಶಕ್ತಿಯನ್ನು ತಕ್ಷೀಸುವಂತಾಯಿತು. ಮತ್ತೆ ಕ್ಷಣಾರ್ಧದಲ್ಲಿ ಕೈಯಲ್ಲಿ ಚೂರಿ ಹಿಡಿದು ಕೊಂಡ ಆ ಟೊಣಪನು-: ತುಸು ಬಾಗಿ, "ಬೋಲೊ, ಪೈಸಾ ಕಿಧರ ಹೈ?” ಎಂದು ಗರ್ಜಿಸಿದ. ಮುಖವಾಡ ಹಾಕಿಕೊಂಡಿದ್ದರಿಂದ ಆತನನ್ನು ಗುರುತಿಸಲೂ ಸಾಧ್ಯವಿರಲಿಲ್ಲ. ಅವ ರಿಬ್ಬರೂ ಬೆಳಕಿಗಡ್ಡವಾಗಿ ನಿಂತಿದ್ದರಿಂದ ಕತ್ತಲೆ ಯಿದ್ದ್ಪಂತೆ ಅನಿಸುತ್ತಿತ್ತು. ನನ್ನ ಮನಸ್ಸು ಒಂದೆರಡು ಕ್ಷಣ ಯಾವ ನಿರ್ಚಯಕ್ಕೂ ಬರಲಿಲ್ಲ. ಇಡೀ ಆಯುಷ್ಯದಲ್ಲಿ ವಾಗ್ಭಾಣಗಳನ್ನುಳಿದು ಬೀರೆ ಯಾವ ಶಸ್ತ್ರ ಪ್ರಹಾರ ಮಾಡಿರದಂಥ, ಜೀವಮಾನದಲ್ಲಿ ಹೃದಯ ಪರಿವಕ್ತನದಲ್ಲಿಯೆ ಶ್ರದ್ಧೆಯನ್ನಿಟ್ಟು ಜನಮನವನ್ನು ಮತಗಳನ್ನು ಗೆದ್ದಂಥ, ಅಷ್ಟೊಂದು ಶ್ರದ್ಧೆಯಿಂದಲ್ಲದಿದ್ದೆ ರೂ ವ್ಯಾವ- ಹಾರಿಕವಾಗಿಯಾದರೂ ಅಹಿಂಸೆಯನ್ನು ಅಂಗೀ ಕರಿಸಿದಂಥ ನನ್ನನ್ನು ಘಾತಿಸುವುದಕ್ಕಾಗಿ ಯಮನು ಮೋರೆಗೆ ಮುಸುಕು ಹಾಕಿಕೊಂಡ, ಚೂರಿ ಹಿಡಿದು ಕೊಂಡ ನಿಶಾಚರನನ್ನು ಆರಿಸ ಬೇಕೆ? ಕಣ್ಣಿಗೆ ಕಣ್ಣು ಕೂಡಿದ್ದರೆ ನನ್ನ ಅಧಿಕಾರ ದ್ಗಃ ಗೆ. ಅವರು ತಲೆ ಭಾಗಿ ಕುದಕು ; ನಿಶ್ಶಸ್ತ್ರ ರಾಗಿ ಬಂದಿದ್ದಕೆ ನನ್ನ ವಾಣೀ ನಿಲಾಸಳ್ಳೆ ಮೋಹಿತರಾಗಿ ಹಿಂತಿರುಗಬಹುದಿತ್ತು. ನಚಿಕೇ ತನ ಕಾಲಕ್ಕೆ ಮಾಡಿದ ತಪ್ಪನ್ನೇ ಪುನಃ ಮಾಡ ಬಾರದೆಂದು ಯಮನು ತಾನೇ ಸ್ವತಃ ಬರದೆ ಈ ಸಲ ಈ ಅಭಿನವ ದೂತರನ್ನು ಕಳಿಸಿರಬಹುದು. ಸ ಪೈಸಾ ಧರ್‌ ಹೈ, ತಬಾ ಕರೇಂಗೆ ” ಎಂದು ಆ ವೃಕ್ತಿಗಳಿಬ್ಬರೂ ಭವಿಷ್ಯವಾಣಿ ಯನ್ನು ಕೇಳಿಸಿದರು. “ ಪೈಸಾ ನಹಿ ಹೈ, ಕ್ಯಾ ಕರ ರಹೆ ಹೊ” ಎಂದು ನಾನು ಅವರನ್ನು ನಿವಾರಿಸಿದೆ. ನಾವೇನು ಮಾಡುತ್ತಿರುತ್ತೇವೆಂಬುದು ಅನೇಕ ಸಲ ನಮಗೇ ಹೊಳೆಯುವುದಿಲ್ಲ. ಸುತ್ತಲಿನ ಪರಿಸ್ಥಿ ತಿಗನುಗುಣವಾಗಿ ಪ್ರತಿಕ್ರಿ 1" ಅಳು ಅಥವಾ ನಗುವಿನ ರೂಪದಲ್ಲಿ ನೈಕ್ತ ವಾಗುತ್ತಿರು ಅ ಜ್‌ ನಾನು ಸಾನಿನ ಮುಖ ಕಂಡಾಗ ೨೧ ತ್ತದೆ. ಮುಂದಿನ ಕೃತಿಗೂ ಅದೇ ಮೂಲ. ಇಲ್ಲಿಯೂ ಹಾಗೇ ಜಿ ಈ ಘಟನೆ ನಡೆದು ಹೋದ ನಂತರ ಅನೇಕರು ನಾನು ಲಕ್ಷ್ಮೀಧರನ ನೀತಿಯನ್ನು ಏಕೆ ಅವಲಂಬಿಸಲಿಲ್ಲ, ಅದೇ ನಿಜ ವಾಗಿ ವ್ಯಾವಹಾರಿಕವಾಗಿದ್ದಿತು ಎಂದು ಹೇಳಿ ದ್ಧಾರೆ. ನನಗೇಕೊ ಆ ಮಾರ್ಗ ಹೊಳೆಯಲಿಲ್ಲ. ಬಹುಶಃ ಅವರು ಕೇಳುತ್ತಿದ್ದ ಹಣವೂ ನನ್ನಲ್ಲಿರ ಲಿಲ್ಲ. ಶಿಕ್ಷಣ ಸಂಸ್ಕಾರಗಳಿಂದ ರೂಪುಗೊಂಡ ಶಲವೇ ಪ್ರಸಂಗ ವಿಶೇಷದಲ್ಲಿ ವ್ಯಕ್ತ ವಾಗುತ್ತ ದೆಂಬುದು ನಿಜ. "ಕ್ಯಾ ಕರ ರಹೇ ಹೋ' ಎಂಬ ವಾಕ್ಯವನ್ನು ಆಡುವ ಹೊತ್ತಿಗೆ ನಾನು ಒಂದು ನಿರ್ಚಯಕ್ಕೆ ಬಂದಿದ್ದೆ, ಚೂರಿ ಹಿಡಿದಿದ್ದವನ ಮುಂಗ್ಳೆ ಯನ್ನು ಗಟ [ಯಾಗಿ ಹಿಡಿದಿಟ್ಟಿ. ತ ಚೂರಿಯನ್ನು ಕೆಳಗಿಳಿಸಲು ಹೆಣ ಗುತ್ತಿದ್ದ. ನಾನು :ನಿರೋಧಿಸ ಸುತ್ತಿದ್ದೆ. ಆ ಚೂರಿಯು ಆಗ ನೇರವಾಗಿ ನನ್ನ ಜ್ರ ಫದಯದಲ್ಲಿ ಳಿಯಬಹುದಾಗಿತ್ತು. ಹರೆಯದಲ್ಲಿ ತುಸು ಮಲ್ಲವಿದೈೆಯನ್ನು ಕಲಿತಿದ್ದರಿಂದ ಪ್ರತೀಕಾರವು ಅಯಶಸ್ವಿಯಾದರೂ ಚೂರಿಯು ನನ್ನನ್ನು ಘಾತಿಸದಿರಲೆಂದು ಎಡವಗ್ಗುಲಿಗೆ ಹೊರಳಿದೆ. ಆಗ ಆತನು ನನ್ನನ್ನು *ಕೆಳಗೆಳೆದ. ತನ್ನ ಮುಂಗೈಯನ್ನೂ ಬಿಡಿಸಿಕೊಂಡ; ನಾನೂ ಚೂರಿಯ ಇರಿತದಿಂದ ಪಾರಾಡೆ. ಎಡಗೈಗೆ ತುಸು ಗಾಯವಾಗಿತ್ತು. ಈಗ ಬರ್ತಿನ ಮೇಲಿಂದ ನಾನು ಕೆಳಗೆ ಬೋರಲು ಬಿದ್ದಿದ್ದೆ. ಎದ್ದು ನಿಲ್ಲಬೇಕೆನ್ನುವುದ ಕೊಳಗಾಗಿ ಆತ ಕ ಮೂಗಿನ ಮೇಲೆ ಅತ್ತಾ ಪ್ರಹಾರ ಮಾಡಿದ್ದ ರಿಂದ ಮೂಗಿನಿಂದ ರಕ್ತ ಸುರಿಯಹತ್ತಿ ತು. "ಹಾಗೇ ನಾನು "ಕ್ಯಾ ಕರ್‌ ರಹೇ ಹೊ. ಎಂದು ಎರಡು ಮೂರು ಸ ಚ ಕಿರಿ ಚುವಷ ರಲ್ಲಿ ದಿಂಬಿನ ಹತ್ತರ ಇದ್ದ ಖಾದೀ ಶರ್ಟನ್ನೆತ್ತಿ ಕೊಂಡು ನನ್ನ ಬಾಯಿಗೆ ತುರುಕಿದ. ದೀನೋದ್ದಾ ರಕ್ತ ಯಂದ ದ್ರ್ಯ ನಿವಾರಕ, ಅನ್ಯಾ ಯಾಪ ಹಾರಕವಾದ ಖಾದಿ ನನ್ನ ಬಾಯನ್ನೇ ಮುಚ್ಚಿ ಬಿಟ್ಟಿತು; ಕೈಗಳಿಂದ ಪ್ರತೀಕಾರ ಮಾಡ ಬೇಕೆನ್ನುವುದರಲ್ಲಿ ಬ ತನ್ನ ಎರಡೂ ಸೈ- ಗಳನ್ನು ನನ್ನ ಕರವಸ್ತ್ರ ದಿಂದಲೇ ಬೆನ್ನಹಿಂದೆ ಬಿಗಿದು ಬಿಟ್ಟಿದ್ದನು. ಕಣ್ಣುಗಳೂ ಭೂಮಿಗೆ ತಾಗಿದಂತಾಗಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ. ಚೀರಾಡಿ ಏನನ್ನೂ ಸಾಧಿಸುವುಂತಿರಲಿಲ್ಲ. ಕಣ್ಣಿ ದ ಚಕಾ ಅಶಕ್ಕ ವಾಗಿತ್ತು. ತ ಕ್ಷಣಗಳಲ್ಲಿ ಇಷ್ಟೆಲ್ಲ ನಡೆದದ್ದ. ರಿಂದ ಈ ತ್ರಪಟದಲ್ಲಿ ಇನ್ನೂ ಏನೇನು? ಘಟಿಸುವುದೆಂಬ ಕಲ್ಪನೆಯೆ ಆಗಲೊಲ್ಬದು. ಅಳುವ ರೂಡಿ ಇರಲಿಲ್ಲ; ಅತ್ತು ಸಾಧಿಸಬೇಕಾದುದೂ ಇರ ಲಿಲ್ಲ. "ಅರಚುವುದು' ಅಥವಾ "ಬೊಬ್ಬೆ ಇಡು ವುದು' ಪ್ರಜಾಪ್ರ ಭುತ್ವ ದಲ್ಲಿಯ ಹಕ್ಕು. ಬ ಈಗ ಅದಕ್ಕೂ ಜ್ಯ ಬಂದಿತ್ತು. ಸಹಜ ಕಟ್ಟಿ ಒಗೆದ ಡೆ ತಿಯಲ್ಲಿ ಒದ್ದಾ ಡುವುದು ಅಶಕ್ಕ್ಯ; ಅದರಲ್ಲಿಯೂ ಇಬ್ಬ ರು. ಯಮದೂತರು ಸಾಕ್ಬಾ ತ್ತಾಗಿ ಎತಹಿವಗ ಹೇಗೆ ಸಾಧ್ಯವಾದೀತು 1 ತ ತುಸು ಹೊಯ್ದಾ ಒಟ ಅವರಲ್ಲೊ ಬ್ಬ ನು ಮತ್ತೊ ಮ್ಮೆ ಬಲವಾಗಿ ಲತ್ತೆ ಕೊಟ್ಟಿದ್ದ ರಿಂದ ಕಣ್ಣಿಗೆ. ಕತ್ತಲೆ ಕವಿದಂತಾಯಿತು! ಭಾರತ ಸರಕಾರದ ಇಡ ಮಂತ್ರಿ ಗಳಲ್ಲಿ ಒಬ್ಬನಾಗಿ, ಭಾರತ ಸರಕಾರದ ರೇಲ್ವೆ ಯಲ್ಲಿ ಸಂರಕ್ಷಣೆಗಾಗಿ ಅಧಿಕಾರಿಗಳು, ಹತ್ತಾರು ಪೋಲೀಸರನ್ನಿಟ್ಟುಕೊಂಡು ಪ್ರವಾಸ ಮಾಡು ತ್ತಿದ್ದ ನಾನು ಈ ಸ್ಥಿತಿಯಲ್ಲಿ ಸಿಕ್ಳುಬಿದ್ದಿದ್ದೆ. ವಿಕ್ರಮ ರಾಜನು ತಿಪ್ಪೆಯಲ್ಲಿ, ಕೈಕಾಲು ಕತ್ತ ರಿಸಿಕೊಂಡು ಹೊರಳಾಡಬೇಕಾಯಿತು. ಆದರೂ ಆತನ ವಾಣಿ ಇಂಗಿದ್ದಿಲ್ಲ. ಶನಿ ಮಹಾತ್ಮೆ ಹಾಗೆ ಹೇಳುತ್ತಿದೆ. ಆತ ನನ್ನ ಮೂಗಿನ ಮೇಲೆ ಒದೆಯನ್ನಿತ್ತು ನನ್ನ ಮೂಗನ್ನೇ ಕೊಯ್ದ ತೆ ಮಾಡಿದ್ದ. ದ್ಕೆ ವದ ಉಜ್ಜಿ _(ಶವು ಇಷ್ಟೇ ಆಗಿರಬಹುದು. ಶ್ರೀವಿಷ್ಣು ವು ಭ್ರಗುವಿನ ಒದೆಯನ್ನು ಹೃದಯದಲ್ಲಿ ಧರಿಸಿ ಲಾಂಛನವಾಗಿ ಯಾ ಇಲ್ಲಿ ಕೂಡ ೨೨ ಕಸ್ತೂರಿ, ಮೇ ೧೯೬೧ ನಾನು ಒಳ್ಳೆ ಅರ್ಥವನ್ನೇ ಏಕೆ ಗ್ರಹಿಸಬಾರದು? ಭೃಗು ವಿದ್ವಾಂಸನಾದ ಬ್ರಾಹ್ಮಣನಾಗಿದ್ದ; ಭಗವಾನ್‌ ಎಷ್ಟುವು ಧಾತೃಶಕ್ತಿ. ಇಂದಿನ ಪ್ರಜಾ ಪ್ರಭುತ್ವದಲ್ಲಿ ಸರಕಾರಕ್ಕೆ ಲತ್ತೆ ಕೊಡುವ ಅಧಿ ಕಾರ ಸಾಮಾನ್ಯ ನಾಗರಿಕನಿಗೆ ದೊರೆತಿಲ್ಲವೆ? ಈ ಅಧಿಕಾರವೀಗ ಕೆಲವರಿಗೆ ಮರ್ಯಾದಿತವಾಗಿ ರದೆ ಇಡೀ ಜನತೆಗೆ ಪ್ರಾಪ್ತವಾಗಿದೆ. ಈ ಘಟ ನೆಯೂ ಅದರ ದೃಷ್ಟಾಂತವೆಂದೇ ನನ್ನ ಮನಸ್ಸಿ ನಲ್ಲಿ ಸುಳಿದುಹೋಯಿತು. ಹೀಗೆ ಒಂದೆರಡು ಕ್ಷಣಗಳುರುಳುವುದರೊಳ ಗಾಗಿ ಕುತ್ತಿಗೆಗೆ ಬಟ್ಟಿಯ ಉರುಲು ಹಾಕಿ ಇಬ್ಬರೂ ಎರಡೂ ಕಡೆಗಳಿಂದ ಎಳೆಯಹತ್ತಿ ದ್ವರು. ಸತ್ಯವಾನನನ್ನು ಕೋಣದ ಮೇಲೆ ಕುಳ್ಳಿ ರಿಸಿ ಆತನ ಪ್ರಾಣಗಳನ್ನು ಯಮನು ಎಳೆಯು ತ್ತಿದ್ದ ಪೌರಾಣಿಕ ಚಿತ್ರವು ಕಣ್ಣ ಮುಂದೆ ನಿಂತಿತು. ಕುತ್ತಿಗೆಯ ಉರುಲು ಬಿಗಿಯಾಗ ಹತ್ತಿತು. ಇದು ನೇಣೇ ಎಂಬಲ್ಲಿ ಸಂದೇಹವುಳಿ ಯಲಿಲ್ಲ. ಸ್ವಾತಂತ್ರ್ಯ ಸಮರದಲ್ಲಿ ಗಲ್ಲಿಗೇರು ವುದು ರಮ್ಯವೂ ಆಕರ್ಷಕವೂ ಆದ ಭಾವನೆ ಯಾಗಿದ್ದು ಅನೇಕರು ತಮಗೆ ಇಂಥ ಹುತಾತ್ಮರ ಮರಣ ಬರಲಿ ಎಂದು ಹಾರೈಸಿದ್ದು ಉಂಟು. ಕೊರಳಿಗೆ ಹಾರ ಬೀಳಬೇಕೆಂದು ವಿಧಿಯು ವಿಧಿ ಸಿದರೂ ದೇಶದ ಸ್ವಾತಂತ್ರ್ಯಕ್ಕಾಗಿ ನೇಣಿನ ಹಗ್ಗವನ್ನೇ( ಸ್ವಾಗತಿಸಬೇಕೆಂದು ಹೇಳುವ ಕವಿ ಬಿಸ್ಮಿಲ್ಲಾನ ಕಾವ್ಯವನ್ನಾರು ಮರಿತಾರು? ಆದರೆ ಇದು ದೇಶಕ್ಕಾಗಿ ಕೊರಳೊಡ್ಡಿದ ಉರು ಲಾಗಿರಲಿಲ್ಲ. ಅಂಥ ವೇಳೆ ಭೂತಕಾಲದಲ್ಲಿ ಸೇರಿಹೋಗಿತ್ತು. ಈಗ ದೇಶಕ್ಕಾಗಿ ಜೀವಿಸಿ ದೇಶದ ಉತ್ಕರ್ಷವನ್ನು ಸಾಧಿಸಬೇಕಾದ ಕಾಲ ವಾಗಿದ್ದಿತು. ಅನೇಕ ಯೋಜನೆಗಳು ಕಾರ್ಯ ಗತವಾಗಹತ್ತಿದ್ದವು; ಮತ್ತೆ ಕೆಲವು ಈ ಐದು ವರ್ಷಗಳಲ್ಲಿ ರೂಪತಾಳಹತ್ತಿದ್ದವು. ಚುನಾ ವಣಿಯಲ್ಲಿ ಲಕ್ಬಾವಧಿ ಮತಗಳನ್ನು ಗಳಿಸಿದ್ದ ರಿಂದ ಲೋಕವ್ರಿಯತೆಯ ಅಹಂಕಾರವು ಮನ ಸ್ಸಿನ ಸಿಂಹಾಸನದಲ್ಲಿ ಆರೂಥವಾಗಿದ್ದಿತು. ಆದರೆ ಇಲ್ಲಿ ಇದೆಂಥ ಪ್ರಸಂಗ! ಯಾಕೋ ಯಾ- ರನ್ನೊ ಗಲ್ಲಿಗೇರಿಸಲು ಸಿದ್ಧರಾಗಿದ್ದರು. ಇನ್ನು ಕ್ಷಣಾರ್ಧದಲ್ಲಿ... ಉಸಿರಾಡಿಸುವುದೂ ಕಷ್ಟ ಸಾಧ್ಯವಾಗಿತ್ತು. ಕಣ್ಣು ತೆರೆದಿದ್ದು ದೃಷ್ಟಿ ನಿಚ್ಚಳ ವಾಗಿತ್ತು. ಜೀವನ ಮರಣಗಳ ನಡುಎನ ಹೊಸ್ತಿ ಲನ್ನು ದಾಟಲು ನಾನು ಕಾಲನ್ನೂ ಅತ್ತಿದ್ದೆ. ಸಾವು ಸನ್ನಿಹಿತವಾಗಿದೆಂಬುದನ್ನು. ಮನಸ್ಸು ಅರಿತುಕೊಂಡಿತು. ಜೀವನದುದ್ದಕ್ಕೂ ಪೂಜಿ ಸಿದ, ಆರಾಧಿಸಿದ ಯಾವ ದೇವರೂ ಕಣ್ಣೆದುರು ಸುಳಿಯಲಿಲ್ಲ; ಮನಸ್ಸಿನಲ್ಲಿ ಅದರ ವಿಚಾರವೂ ಬರಲಿಲ್ಲ. ವಾತ ಪಿತ್ತ ಕಫಗಳಿಂದ ಗಂಟಲು ಬಿಗಿದು ಬಂದಿರಲಿಲ್ಲ; ಆದರೂ ಹರಿ ಸ್ಮರಣೆ ನಡೆಯ ಲಿಲ್ಲ. ಇಪ್ಪತ್ತೆಂಟು ವರ್ಷ ಕಾಲ ಜೀವನದ ಸಂಗಾತಿಯಾಗಿದ್ದವಳ ನೆನಪೂ ಬರಲಿಲ್ಲ. ಆಕೆಯ ಸ್ಥಳಕ್ಕೆ ಬಂದವಳ ನೆನಪೂ ಆಗಲಿಲ್ಲ. ಒಬ್ಬ ಮಕ್ಕಳ ನೆನಪು ಕೂಡ ಸುಳಿಯಲಿಲ್ಲ. ಮಾಯಾಬಂಧನದಿಂದ ಮುಕ್ತನಾದಂತಿದ್ದೆ. ನನ್ನ ಹಿಂದುಳಿದವರ ಗತಿ ಏನಾದೀತೆಂಬ ವಿಚಾರವೂ ಸ್ಪರ್ಶಿಸಲಿಲ್ಲ. ಇಲ್ಲಿಯ ನಾನು ಮತ್ತು ಅಲ್ಲಿಯ ನಾನು ಇವರಲ್ಲಿ ಒಂದೇ ಕ್ಷಣದ ಅಂತರ ಉಳಿ ದಿತ್ತು. ಜಾಗೃತವಾಗಿದ್ದ ಮನಸಿನಲ್ಲಿ ಒಂದು ವಿಚಾರ ಸುಳಿಯುತ್ತಿತ್ತು. ಅನೇಕರ ಮರಣ ವನ್ನು ನಾನು ಕಂಡಿದ್ದೆ. ಅಂತ್ಯ ಕಾಲದ ಸ್ಥಿತಿಯ ಪರಿಚಯ ನನಗಿತ್ತು. ಆದರೆ ಇಲ್ಲಿ ನಾಡಿ ಸರಾಗವಾಗಿತ್ತು; ಬಿಕ್ಕಳಿಕೆ ಇದ್ದಿಲ್ಲ. ದೀಪವು ಕ್ರಮೇಣ ನಂದಿ ಹೋಗುವ ರೀತಿಯೂ ಇದಾಗಿ ರಲಿಲ್ಲ. ಆದರೆ ಅದು ಶಾಂತವಾಗಿ ಬಿಡುವುದು ಮಾತ್ರ ಖಂಡಿತವಾಗಿತ್ತು. ಮೇಲಿನ ಉಸಿರು ಮೇಲೆಯೆ, ಕೆಳಗಿನದು ಕೆಳಗೆಯೆ. . ಕೊರಳಿನ ಸುತ್ತಲೂ ವಿಲಕ್ಷಣ ಒತ್ತಡ. ಯೆರವಡಾದ ಕತ್ತಲೆ ಕೋಣೆಯ ನೆನಪಾ ಯಿತು. ಈ ಕತ್ತಲೆ ಕೋಣೆಯು ಜೇಲಿನ ಮುಖ್ಯ ನಾನು ಸಾವಿನ ಮುಖ ಕಂಡಾಗ ೨೩ ಕಟ್ಟ ಡದಿಂದ ೨೦ ಅಡಿಗಳ ಅಂತರಲ್ಲಿದ್ದು ಅದಕ್ಕೆ ಜಯ ಗಲ್ಲಿಗೇರಿಸುವ ಕೋಣೆಯಿದ್ದಿ ಗ್ಯ ಕತ್ತಲೆ ಕೋಣೆಯ ಗೋಡೆ ಹಾಗೂ ನೇಣಿನ ಕೋಣೆಯ ಬಾಗಿಲು ಇವುಗಳ ನಡುವೆ ಕೇವಲ ಹತ್ತು ಅಡಿಗಳ ಅಂತರವಿದ್ದಿ ತು. ನಾವು ಅನೇಕ ಸಲ "ಕತ್ತ ಲೆ ಕೋಣೆಯಲ್ಲಿದ್ದ ವು. ಆಗ ಅನೇಕ ರನ್ನು ಗೆಲ್ಲಿಗೇರಿಸಿದ್ದನ್ನು ನಾನು ಕಂಡಿದ್ದೇನೆ. ರಾಮರಾಮ ಎನ್ನುತ್ತ ಬರುವ ಆ ವ್ಯಕ್ತಿ “ಯು ಬಾಗಿಲ ತೆಕೆದ ಕೂಡಲೆ ಒಳಹೋಗುತ್ತಿದ್ದ. ಮುಂದೆ ಕ್ಷಣಾರ್ಧದಲ್ಲಿ ಕಟ್‌ ಎಂಬ ಸದ್ದು. ನಂತರ ಎಲ್ಲವೂ ನೀರವ. ಹೀಗಿತ್ತು ಆ ಕ್ರಮ . ಆಬಲ್ಬ ದೃಶ್ಯ ಕಣ್ಣು ಮುಂದೆ ಹಾಯ್ಡ್ಮುಹೋ ಯಿತು. - ಕೇವಲ " ಕಟ್‌' ಎನ್ನುವುದೊಂದೇ ಉಳಿದಿದೆ ಎಂದು ಖಂಡಿತವಾಗಿತ್ತು. ಜೀವನ ಯಾತ್ರೆ ಮುಗಿಯಿತು. ಸುಖ ದುಃಖದ ಯಾವ ಅನುಭವವೂ ಉಂಟಾಗಲಿಲ್ಲ. ಉರುಲು ಬಿಗಿ ಯಾಗಹತ್ತಿತು, ಪ್ರಜ್ಞೆ ಹೋಗಹತ್ತಿತು. ಅಷ್ಟ ರಲ್ಲಿ ಲೇಖದ ಪ್ರಾರಂಭದಲ್ಲಿ ಹೇಳಿದ " ಇದು ನಿನ್ನ ಮೃತ್ಯುವಲ್ಲ. ಹೀಗಿಲ್ಲ ನಿನ್ನ ಮರಣ' ಎಂದು ಯಾರೊ ನನ್ನ ಕಿವಿಯಲ್ಲಿ ಗುಣಗುಣಿಸಿ ದಂತಾಯಿತು. ಸ್ಟಂಪ್‌ ಬಿದ್ದ ನಂತರ ಅಂಪಾ ಯರನು "ನೋ ಬಾಲ್‌' ಎಂದು ಅರಚಿದರೇನು ಬಂತು? ಹೀಗೆಲ್ಲ ವಿಚಾರಗಳು ಬರುತ್ತಿರುವಾ _ ಗಲೆ ಉರುಲು ವತ್ತಿಷ್ಟು ಬಿಗಿಯಾಗುತ್ತಿತ್ತು. ಆ ಕ್ಷಣಕ್ಕೆ ಪುನಃ ತಿ ಶಬ್ದಗಳ ಉಚ್ಚಾರ ನನ್ನ ಕಿವಿಯಲ್ಲಿ ಆಯಿತು. ನಾನೇನೋ ಕೇಕು ವಷ್ಟ ರಲ್ಲಿ ಕುತ್ತಿಗೆಯ ಉರುಲಿನ ಬಿಗುವೂ ಸಕುಯಾಯಿಸು. " ಗಾಡಿ ಕೇರ ರಹೀ ಹೈ ಸ” ಎಂದು ಅವರಲೊ _ಬ್ಬ ಉಚ್ಚರಿಸಿದ. ಇಬ್ಬ ಸ ಉರುಲಿನ ಬಟಿ ಶಿಯನ್ನು ಬಿಟ್ಟುಕೊಟ್ಟರು. ನೇಣು ಸಡಿಲಾದ್ದಿಂದ 'ಎೀಗೆ ಮೂ ಇನ್ನೊಂದು ಕ್ಷಣ. ಗಾಡಿಯ ಜಾಗಿಲು ತೆಕೆದ ಸದ್ಮು. ಮರಣ ತೊಲಗಿತೆಂದು ಭಾವಿಸಿದೆ. ಆದರೂ ಚಲನವಲನ ಮಾಡಿದರೆ ಮತ್ತೇನು ಗಂಡಾಂತರವೊ ಎಂದು ಹಾಗೇ ಬಿದ್ದು ಕೊಂಡೆ. ಶಕ್ತಿಸರ್ಯಸ್ವವೂ *ಿವಿಯಲ್ಲಿಯೆ ಕೇಂದ್ರಿ(ಭೂತ 1 "ಎದುರಿಗೆ ಬಂದಿದ್ದ ಮ ತ್ಯ ಹಿಂತಿರು ಗಿದ್ದ; 'ವ್ಯಾಪಾರ ಹೊಂದದಿದ್ದ ಸಲಗ ಜಸ ಮರಣವನ್ನು ನಿವಾರಿಸಿದಂತಿತ್ತು. ಶ್ರ ಅತಿಥಿ ಹೀಗೆ ಬಂದು, ಹೀಗೆ ಹೋದದ್ದೇಕೆ- ಎಂಬುದೂ ಒಂದು ರಹಸ ವಾಗಿತ್ತು. ಬಾಗಿಲು ಮುಚ್ಚಿದ ಸದ್ದು ಫ್ರೇಳಿ "ದ್ದ ಲ್ಲಿಂದಲೆ ಕತ್ತು ಹೊಳಸಿ ನೋಡಿದೆ. ಸ ಡಬ್ಬಿ ಯಲ್ಲಿರ ಲಿಲ್ಲ. ನಂತರ ದನದಂತೆ ನಾನು ಗುಡಿಗೆ” ಮೂತಿ ಯನ್ನು ತಿಕ್ಕಿದೆ. ಮೋರೆಗೆ ಕಟ್ಟಿದ ಶರ್ಟನ್ನು ಸರಿ ಸಿದೆ. ಜೆನ್ನಹಿಂದೆ ಕಟ್ಟಿದ್ದ ಕೈಗಳನ್ನೂ ಬಿಡಿಸಿ ಕೊಂಡು ಎದ್ಮುನಿಂತೆ. ಹಾಸಿಗೆಯೆಲ್ಲ ಕೆಟ್ಟು ಹೋಗಿತ್ತು. .. ಬಟ್ಟಿ. ಕಾಗದಗಳು ಅತ್ತಿತ್ತ ಬಿದ್ದಿದ್ದವು. ಗಂಡಾಂತರ ದೂರವಾಗಿದ್ದರೂ ಗಂಡಾಂತರದ ಸ ಸರಪಳಿಯನ್ನೆಳೆದೆ. ಗಾಡಿ ತಕ್ಷಣ ರಿಂತಿತು. ನನ್ನ ರಕ್ಷಣೆಗಾಗಿದ್ದ ಅಧಿಕಾರಿಗಳೂ ಪೋಲೀ ಸರೂ ಧಾವಿಸಿ ನನ್ನ ಡಬ್ಬಿಯ ಹತ್ತಿರ ಬಂದು, ಕಳ್ಳರನ್ನು ಶೋಧಿಸುವುದರ ಬದಲು, ತಮ್ಮ ನೌಕರಿಗೆ. ಗಂಡಾಂತರ ಉಂಟಾದ ಬಗ್ಗೆ ಚಿಂತಿಸತೊಡಗಿದರು. ಕಳ್ಳರು ಗಾಡಿಯಲ್ಲಿ ಅಥವಾ ಅದರ ಬುಡದಲ್ಲಿ ಅಡಗಿಕೊಂಡಿರಬಹು ದೇನೊ ಎಂದು ಗಾರ್ಡನು ಶೋಧ ನಡೆಸಿದ. ಆದರೆ ಯಾರೂ ಸಿಗಲಿಲ್ಲ. ಗಾಡಿ ಪುನಃ ಹೊರ ಟಿತು. ಕುರ್ಡುವಾಡಿ ಬರುವ ವರೆಗೆ ಡಬ್ಬಿಯ- ಲ್ಲಿಯ ಪೋಲೀಸ ಅಧಿಕಾರಿಗಳು ಈ ದುರ್ಫಟನೆ ಹೇಗೆ ಸಂಭವಿಸಿತೆಂಬ ಬಗ್ಗೆಯೆ ವಿಚಾರ ನಡೆಸಿ ದ್ಮರು, ಎರಡು ರೂಪಾಯಿ ಕೂಡ ಇಲ್ಲದಿದ್ದ ಹಣದ ಪಾಕೀಟು, 1 ಹಾಗೂ ರಾಜ್ಯ ಕಾರಭಾರದಲ್ಲಿ ಸೇವೆಸ ಸಲ್ಲಿಸಲು ಸಹಾಯಕವಾ- ಗಿದ್ದ ಫೌಂಟನ್‌ ಪೆನ್‌ ಕಾಣೆಯಾಗಿದ ವು. ದಿಂಬಿನ ಕೆಳಗಿದ್ದ ಕೈಗಡಿಯಾರವೂ ಇಲ್ಲದಾ ತ್ತಾ ಎಂಥ ಪ್ರ 11 ನಾನು ಗಿ 1 ಕಸ್ತೂರಿ, ಮೇ ೧೯೬೧ ನೆಂಬುದರ ಕಲ್ಪನೆಯು ಕ್ರಮೇಣ ಸಂಪೂರ್ಣ ವಾಗಿ ಉಂಟಾಗಹತ್ತಿತು. ಬಲಗಡೆಯ *ಟಕಿ ಯಲ್ಲಿ ಉದಯೋನ್ಮುಖದ ಸೂರ್ಯಬಿಂಬ ಕಾಣುತ್ತಿತ್ತು. ದೇಹದ ಮೇಲಿನ ಗಾಯಗಳ ನೋವಿಗಿಂತ ಮನಸ್ಸಿಗಾದ ನೋವೇನೊ ಕಡಿಮೆಯಾಗಿರಲಿಲ್ಲ. ನಡೆದ ಘಟನೆಯ ವಾಕ್ತೆ ಕುರ್ಡುವಾಡಿ ನಿಲ್ಡಾ ಣಕ್ಕೆ ಮೊದಲೆ ಬಂದು ಮಟ್ಟಿತ್ತು. ಡಾಕ್ಟರ್‌ ಹಾಗೂ ಗಬ್ಬದ ಡಬ್ಬಿಯಲ್ಲಿ ಬಂದರು. ಪ್ರಕರಣವನ್ನು ಉಪ್ಪೈಕಾರ ಹಚ್ಚಿ ಹೇಗೆ ಸಿದ್ಧ ಪೆಡಿಸಬೇಕೆಂಬುದನ್ನು' ಆತ ಹೇಳಿರೆ ಆಪ್ರ ಸಂಗಿ ದಲ್ಲಿಯೂ ಆತನ ವಿನೋದದಿಂದ ನನಗೆ ತಾನಾ ಗಿಯೆ ನಗು ಬಂದಿತು. ಯಾರೋ ಚಹವನ್ನು ತಂದಿತ್ತರು. ಸೇವೆಗೆ ಅವಕಾಶ ದೊರೆತದ್ದಕ್ಕಾಗಿ ಎಲ್ಲರೂ ತಾವು ಧನ್ಯರಾದಂತೆ ಭಾವಿಸಿದರು. 111ತಲೂ ಹೆಚ್ಚಿನ ಕೊನೆಯ ಸೇವೆ ಸಲ್ಲಿ ಸಲು ನನ್ನ ದುದೈೆ ತ್ತಿ ಅವರಿಗೆ ಅವಕಾಶ ವೊದಗಿಸ ಲೈಲ್ಲವೆಂದು ಕ್ಷಣಕಾಲ ದುಃಖವಾ- ಯಿತು. “ ಇದೊಂದು ರಾಜಕಾರಣದ ಸ್ಟಂಟ್‌” ಎಂದು ಯಾರೊ ಅಂದರು. “ ಇದು ನಿಮ್ಮ ರಾಜ ಕೀಯ ಶತ್ರುಗಳ ಕೆಲಸವಲ್ಲವೆ?” ಎಂದು ಆರಕೋಪಿಪರ ವಕೀಲನು ಪ್ರಶ್ನೆ ಕೇಳಿಯೆ ಬಿಟ್ಟನು. “ ನನ್ನ್ನ ರಾಜಕೀಯ ಶತ್ರುಗಳು ಹಾಗೂ ವಿರೋಧಿಕರು ಸಭ್ಯರಾಗಿದ್ದಾರೆಂ ನ ನಾನು ಉತ್ತರಿಸಿದೆ. ಕಳ್ಳ ಸಿಕ್ಕು ಶಿಕ್ಷಿಸಲ್ಪ ಎಂಬುದಕ್ಕಿಂತ ಸೆ ಸ್ನೇಹಪ್ರತೀಕವಾಗಿ ತ ಕ್ಸ ಗಡಿಯಾರವು 1 “ನನ್ನ ಕ್ಫೈ ಗೆ ಬರುವುದೆಂಬ ೪ ಮಿಗಿಲಾಗಿದ್ದಿ ಕ ಅದಕ್ಕೆ ನಾನು ಎಷ್ಟೊ ಂದು ಬೆಲೆ ತೆತ್ತಿ ದ್ಹೆ. ಶ್‌ ಹಿಂತಿರುಗಲಾಗದ ಮತ್ತು ಅಲ್ಲಿಯ ಅನುಭವವನ್ನು ರಿವೇದಿಸಲಾಗದ ಮೃತ್ಯುವಿನ ಆಚೆಯ ಪ್ರಾಂತದಲ್ಲಿ ನಾನೊಂದು ಹೆಜ್ಜೆಯ- ನ್ನಿಟ್ಟು ದೃಷ್ಟಿಕ್ಷೇಪ ಮಾಡಿ ಬಂದಿದ್ದೆ. ಶ್ರವಣ ಶಕ್ತಿ ಉತ್ತಮವಾಗಿತ್ತು--- ಮೃತ್ಯುವಿನ ಗತಿ ಯನ್ನು ಹೆಜ್ಜೆಯನ್ನು ನಾನು ಆಲಿಸಿದ್ದೆ ; ತೆರೆದ ಕಣ್ಣಿನಿಂದ ನೋಡಿದ್ದೆ. ಸಂತರ ತಿಲಮಾತ್ರ ಅಂಶ ನನ್ನಲ್ಲಿಲ್ಲದಿದ್ದರೂ " ನನ್ನ ಮರಣ ನಾನು ಕಣ್ಣಿಂದಲೆ ಕಂಡೆ,' ಎಂದೇ ಆ ಸಂಭ್ರಮದ ವರ್ಣನೆ ಮಾಡಿದ್ದೇನೆ. ಸೆಶನ್ಸ ಕೋರ್ಟಿನಲ್ಲಿ ಪಂಚಕೆದುರು ನಾನು ನನ್ನ ಹೇಳಿಕೆಯನ್ನಿತ್ತ ಮರುಕ್ಷಣದಲ್ಲಿಯೆ ಪಂಚ ಪ್ರಮುಖನು ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿದ್ದ. ಎಲ್ಲ ವಿಲಕ್ಷಣ! ಈ ಘಟನೆಯ ನಂತರ ಅನೇಕ ಸ್ನೇಹಿತರು ನನಗೆ ಪತ್ರ ಬರೆದರು. ಈ ಪ್ರಸಂಗದ ವರ್ಣನೆ ಮಾಡಬೇಕೆಂದು ಸೆಲವರು ಸೂಚಿಸಿದರು. “ಇದು ನಿನ್ನ ಮರಣವಲ್ಲ, ಹೀಗಿಲ್ಲ ನಿನ್ನ ಮರಣ” ಎಂಬ ಶಬ್ದಗಳನ್ನು ಪ್ರ ಪ್ರತ ತೇ ದ ಅನುಭವದ ಕುರಿತು ತತ್ತ ಜಾ ನಿಗಳೊಂದಿಗೆ ಚರ್ಚಿಸಿದೆ. ಇದು ಕೇವಲ ಮನಸ್ಸಿನ ಹಳವಂಡವೆಂದು ಕೆಲವರು ಹೇಳಿದಕೆ ಇನ್ನು ಕೆಲವರು ಅಪ್‌ೌರು- ಷೇಯ ಶಕ್ತಿಯಿದೆಂದು ಹೇಳಿದರು. ಆದರೆ ನನ್ನ ಶ್ರ ದೈೆಯ ಮೇಲೆ ಇದರಿಂದಾಗಿರುವ ಬಾ ವನ್ನು ನಾನು ರಹಸ್ಯವೆಂದೇ ಕಾಪಾಡಿಕೊಂಡು ಬಂದಿದ್ದೇನೆ. ಆದಕೆ ಮರಣವನ್ನು ಸಂದರ್ಶಿಸುವ ಸಂಭ್ರಮವು ಅಶಕ್ಕಪ್ರಾಯವಾಗಿರುವುದರಿಂದ ವಾಚಕರಿಗೆ ವಿಶ್ವಾಸದಿಂದ ಆತ್ಮೀಯತೆಯಿಂದ ನಿವೇದಿಸಿದ್ದೇನೆ. ನೋಡಿದ ಮರಣದ ಮೃತ್ಯು ಲೇಖವನ್ನು ಸಂಪಾದಕನ. ಬದಲು ನಾನೇ ಬರೆದಿದ್ದೆ (ನೆ | ಹ ಪೋರ್ತುಗೀಜ್‌ ಸರ್ವಾಧಿಕಾರಿ ಸಾಲರುತಾರನ ನಿರುದ್ಧ ಅನನ ದೇಶೀಯರೇ ನಡೆಸಿದ ನಿಲಕ್ಷಣ ಪ್ರತಿಭಟನೆ 'ಸಾಂತಾಣೇಶಿಯಾ'':ಥ ಮಹಾಯಾತೆ ಬ$ ಸಾವಿರ ಟನ್‌ ಭಾರವುಳ್ಳ, ೬೦೦ ಅಡಿ ಉದ್ದವಿರುವ, ಬೂದು ಬಣ್ಣದ ಸಾಂತಾಮೇ- ರಿಯಾ ಪೋರ್ತುಗಾಲದ ಒಂದು ಹೆಮ್ಮೆಯ ಹಡಗವಾಗಿದ್ದು ಉತ್ತರ ಹಾಗೂ ದಕ್ಷಿಣ ಅಮೇ ರಿಕೆಗಳತ್ತ ಆಗಾಗ ಐಷ್‌ ಆರಾಮದ ಸಂಚಾರ ಕ್ಕಾಗಿ ಪ್ರವಾಸಿಗಳನ್ನು ಕರೆದುಕೊಂಡು ಹೋ- ಗುವ ವಾಡಿಕೆಯದಾಗಿತ್ತು. ಅಂಥ ಒಂದು ಪ್ರವಾಸದ ನಿಮಿತ್ತ ಸಾಂತಾಮೇರಿಯಾ ಇದೇ ಜನೆವರಿ ೯ ರಂದು ೫೮೦ ಜನ ಪ್ರವಾಸಿಕರನ್ನು ಕರೆದುಕೊಂಡು ಪೋರ್ತುಗಾಲದ ರಾಜಧಾನಿ ಯಾದ ರಿಸ್ಬನ್‌ ನಗರದಿಂದ ಹೊರಟಿತು. ಮೊದಲು ಪಶ್ಚಿಮ ಆಫ್ರಿಕೆಯ ದಂಡೆಗುಂಟ (( ದುಷ್ಕಂತ'' ಸಾಗಿ, ಮುಂದೆ ದಕ್ಷಿಣ ಅಮೇರಿಕೆಯ ಉತ್ತರ ಕ್ಕಿರುವ ವ್ಹೆನೆಯುವೆಲಾ ಪ್ರಾಂತದ ಮುಖ್ಯ ಬಂದರವಾದ ಲಾಗ್ವೇರಾ ಬಂದರವನ್ನು ಜನೆವರಿ ೨೦ ರಂದು ತಲುಪಿದಾಗ ಸಾಂತಾ ಮೇರಿಯಾ- ದಲ್ಲಿ ಆಗಲೆ... ೬೨೦ ಪ್ರವಾಸಿಕರಿದ್ದರು. ಮುಂದೆ ೪೫ ದಿನಗಳ ಕಾಲ ಪ್ರಯಾಣ ಮಾಡಿ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಕ್ಕಿರುವ ಪೋರ್ಟ್‌ ಎವರ್‌ಗ್ಲೇಡ್ಸ್‌ ಬಂದರ ವನ್ನು ಅದು ತಲುಪಜೇಕಿತ್ತು. ಲಾಗ್ವೇರಾದಲ್ಲಿ ಅದು ಮತ್ತಷ್ಟು ಪ್ರವಾಸಿಗ- ಳನ್ನು ಹತ್ತಿಸಿಕೊಳ್ರಲು ತಂಗಿದ್ದಾಗ ೬೯ ಜನರು ಹಡಗನ್ನೇರಿದರು. ಯಾರೂ ಏನೂ ಸಂದೇಹ ೨೬ ಕಸ್ತೂರಿ, ಮೇ ೧೯೬೧ ಪಡಲಿಲ್ಲ, ಬೇರೆ. ಬೇರೆಯಾಗಿ ಬಂದವರಂತೆ ಅವರು ಅಲ್ಲಲ್ಲಿ ಹೋಗಿ ನಿಂತುಕೊಂಡಿದ್ದ ರು. ಅವರು ಸಂಗಡ ತಂದ ಕೈಚೀಲಗಳನ್ನು ಪರೀಕ್ಷ ಸಿದ್ದಕೆ ಬಟ್ಟಿ ಶ್ವಿಬರೆಗಳೇನೂ ಇರದೇ ಬಂದೂಕು ಹಾಗೂ ತ ಶಸ್ತ್ರಾಸ್ತ್ರಗಳು ಸಿಗಬಹುದಾ ಗಿತ್ತು. ಆದರೆ ಯಾರೂ ನೋಡಲಿಲ್ಲ. ಈ ಶತ ಮಾನದ ಭಾರಿ ಸಮುದ್ರ ಸಾಹಸ ಗಳಲ್ಲೊಂದಕ್ಕೆ ಅಣಿಯಾಗಿ ಬಂದಿದ್ದ ಜೆ ೬೯ ಜನರಲ್ಲಿ ಟಕ ಟನ್ನು ತೆಗೆಯಿಸಿದವರು ಮೂವತ್ತು ಜನ ॥ ಮಾತ್ರ! ಇದಗ ಟಿಕೀಟು ತೆಗೆಯಿಸಲು ಅವರಲ್ಲಿ ಹಣವಿರಲಿಲ್ಲ! ಅವರು ಎದೆಗುಂದಲಿಲ್ಲ. ಇತರ ರ್ತಿ ಜನರು ಟಿಕೀಟುಧಾರಿಗಳನ್ನು ಕಳಿಸಲು ಬಂದ “ ಸ್ನೇಹಿತರೂ. ಬಳಗದವರೂ” ಆಗಿ, ಹಡಗವನ್ನು ಹತ್ತಿದರು. ಹೆಡಗು ಬಿಡುವ ವೇಳೆ ಯಾದರೂ ಹೊರಡುತ್ತೇವೆ ಎನ್ನುತ್ತ ಅಲ್ಲಿಯೇ ಉಳಿದರು. ಟಿಕೀಟು ಇಲ್ಲದಿದ್ದರೆ ಸ ುದ್ರಕ್ಕೆಸೆ ಯುವುದೇನಿಲ್ಲವಷ್ಟೆ. ಮುಂದಿನ ನಿಲ್ದಾಣ ಬಂದಾಗ ಅವರಿಗೆ ದಂಡ, ತಬ್ಬದರೆ ಶಿಕ್ಷೆಯ ವಿಧಿ ಕಾದಿತ್ತೆಂದು ಅವರು ಹಾಗೆಯೇ ಹಡಗ ದಲ್ಲಿ ಉಳಿದರು. ಆದರೆ ಅವರಿಗೆ ದಂಡ ತೆರುವ ಪ್ರಸಂಗ ಬರಲಿಲ್ಲ. ಎರಡು ದಿನ ಮುಂಚೆ ಅದೇ ಬಂದರದಲ್ಲಿ ಆರು ಜನ ಕರಿಬಟ್ಟಿ ಧರಿಸಿದವರು ಒಂದು ದೊಡ್ಡ ಶವ ಪೆಟ್ಟಿಗೆಯನ್ನು ಸಾಂತಾ ಮೇರಿಯಾಕ್ಕೆ ತಂದಿ ದ್ವರಂತೆ. ಅವರೊಡನೆ ಒಬ್ಬ ವಿಧವೆ ಬಂದಿದ್ದಳು. ಅವಳ ಗೋಳಾಟ ಎಷ್ಟು ಕರುಣಾಜನಕವಾಗಿ ತ್ತೆಂದರೆ ಅನೇಕ ಪ್ರವಾಸಿಕರ. ಲಕ್ಷ ಅತ್ತ ಸೆಳೆ ಯಲ್ಪಟ್ಟಿತ್ತು. ಆ ಆರು ದುಃಖಗಳಿಗೆ ಈ ಪರಮ ದುಃಖಿನಿಯನ್ನು ಸಂತೈಸಬೇ ಕಾದರೆ ಸಾಕು- ಬೇಕಾಗಿತ್ತು. ಘಟನೆಯ ದಿನ ರಾತ್ರಿ ಒಂದು ಗಂಜಿಯ ವೇಳೆ ಯಾಗಿರಬೇಕು. ಸಾಗರದಲ್ಲಿ ಸ ಸಾಗಿದ್ದ ಎಲ್ಲರೂ ನಿದ್ರೆಯ ಅಮಲಿನಲ್ಲಿದ್ದರು. ಹಕಾತಾ. ಗಿ.ಆ೬೯. ಜನ ಮೆಶೀನ್‌ಗನ್‌ ಸಹಿತವಾಗಿ `'ಹಡಗನ್ನು ನಡೆಯಿಸುವ ಎಂಜಿನ್‌ ಕೋಣೆಯತ್ತ ಸಾಗಿ ದರು. ಅಲ್ಲಿಯ ನಾವಿಕರಲ್ಲಿ ಒಬ್ಬ ಬಂಡುಗಾರ ರನ್ನು ಕಂಡು ಹಡಗಿನ ಕಪ್ತಾನನ ಕ್ಯಾಬಿನ್ನಿನ ಕಡೆಗೆ ಧಾವಿಸಿದನು. ಆದರೆ ಗುಂಡಿನೇಟಿಗೆ ತುತ್ತಾಗಿ ನೆಲಕ್ಕುರುಳಿದನು. ಈ ಗದ್ದಲದಲ್ಲಿ ಇನ್ನಿಬ್ಬರಿಗೆ ಗಾಯಗಳು ಸಂಭವಿಸಿದವು. ಬಂಡು ಗಾರರ ನಾಯಕನು ಎಂಜಿನ್ನಿನಲ್ಲಿರುವ ಫೋನನ್ನು ಕೈಗೆತ್ತಿ ಕೊಂಡು, ಮಲಗಿದ್ದ ಕಪ್ತಾ- ನನನ್ನು ಒದರಿ ಎಬ್ಬಿಸಿ, ಹಡಗನ್ನು ತಾನು ವಶ ಪಡಿಸಿಕೊಂಡದ್ದಾಗಿ ತಿಳಿಯಪಡಿಸಿದನು. ಅ ರಲ್ಲಿ ಬಾಗಿಲಲ್ಲಿಯೆ ಕಾದಿದ್ದ ಬಂಡುಗಾರರು ಕಪ್ತಾನನನ್ನು ಬಂಧಿಸಿ ಬೇಡಿಯನ್ನು ತೊಡಿಸಿ ದರು. ಕೇವಲ ಹತ್ತು ನಿಮಿಷಗಳಲ್ಲಿ, ವಿಶೇಷ ಸಾವು- ನೋವುಗಳಿಲ್ಲದೆ ಸಾಂತಾ ಮೇರಿಯಾ ಬಂಡುಗಾ ರರ ಕೈವಶವಾಗಿ ಮುಗಿದುಹೋಯಿತು | ಆದರೆ ಈ ಘಟನೆ ನಡೆಯುವನ್ಲಿ ೨-೩, ತಿಂಗಳಿ ನಿಂದ ಸಿದ್ಧತೆ ನಡೆದಿತ್ತು. ಯಾರು ಯಾರು ಯಾವ ಕೆಲಸಕ್ಕೆ ಸಿದ ಸರಾಗಬೇಕು ಎಂಬು ದನ್ನು ಗೊತ್ತು ಒಟ ಆ ಲಸ ಬಾರದವರಿಗೆ ತರಬೇತಿಯನ್ನು ಕೊಡಲಾಗಿತ್ತು. ಹಡಗನ್ನು ನಡೆಯಿಸುವ, ಮತ್ತಿತರ ಎಲ್ಲ ವಿದೆ ಗಳನ್ನೂ ಅವರವರಿಗೆ ಕಲಿಸಲಾಗಿತ್ತು. ಹಡಗು ಲಿಸ ನ್ನ್ನ ಜ್‌ ಹೊರಡುವಾಗಲೇ ಬಂಡುಗಾರರ ಪರವಾಗಿ. ಓರ್ವ ಹುಡುಗಿ ಓಿಲಿಫೋನ್‌ ಆಪ- ಕಟರ್‌ ಯ ಅಲ್ಲಿ ಕೆಲಸಕ್ಕೆ ಸೇರಿಕೊಂ ಡಿದ್ಕಳು. ಆ ಶವದ ಪೆಲ್ಜೆಗೆಯಾಗಲಿ, ಶವವಾ ಗಲಿ ಮುಂದೆ ಯಾರ ಕಣ್ಣಿಗೂ ಬೀಳಲಿಲ್ಲ. ಬಂಡಾಯಗಾರರು ದೊಡ ಡೊಡ್ಡ ಶಸ್ತ್ರಾಸ ಸ್ತ್ರ ಗಳನ್ನು ತರಲು ಹೂಡಿದ ಹಂಚಿಕೆಯಿರದು ಕ ಸಲ ಊಹಿಸಿದ್ದಾರೆ. ಈ ಘಟನೆ ಜರುಗಿದ ಮೇಲೆ ಅದನ್ನು ಜಗ- ತ್ರಿಗೆ ಆಗಿಂದಾಗ ಸಾರಲು ಅವರಲ್ಲಿ ಆಗ ಯಾವ ಅನುಕೂಲತೆಯೂ ಇರಲಿಲ್ಲ. ಇದನ್ನು ಯೋಜಿ «4ಸಾಂತಾಮೇರಿಯಾ? ದ ಮಹಾಯಾತ್ರೆ ೨೭ ಸಿದ್ದ ಸಾಹಸಿಗಳು ವೆನೆಯಿುವೆಲಾ ದೇಶದ ಪರಿಚಿತ, ವಿಶ್ವಾಸಿಕ ಪತ್ರಿಕಾಸಂಪಾದಕನೊಬ ನನ್ನು ಕಂಡು, ತಮ್ಮ ಸಂಗಡ ಓರ ವರದಿಗಾರ- ನನ್ನೂ ಫೋಟೋಗ್ರಾಫರನನ್ನೂ ಕಳಿಸಿಕೊಡ ಬೇಕೆಂದು ಕೇಳಿದಾಗ, ಆ ಸಂಪಾದಕ ಮಹಾ ಶಯ ನಕ್ಕುಬಿಟ್ಟಿದ್ದನು. ಹಡಗುಗಳ್ಳೆತನವು ೨೦ ನೆಯ ಶತಮಾನದಲ್ಲಿ ದಕ್ಕುವಂತಹದಲ್ಲ ವೆಂದೂ ಅವನು ಉಪದೇಶಿಸಿದ್ದ. ಹಡಗದಲ್ಲಿದ್ದ ಪ್ರಯಾಣಿಕರಿಗೆ ನಟ್ಟಿರುಳ ಸನ್ನಿವೇಶದ ಸುಳಿವೇ ಇರಲಿಲ್ಲ. ಉತ್ತರ ದಿಕ್ಕಿ ನತ್ತ ಸಾಗಿದ್ದ ಹಡಗು ದಕ್ಷಿಣ ದಿಕ್ಕಿನತ್ತ ಹಿಂತಿ ". ಕುಗಿ ಸಾಗಿದ್ದುದೂ ಅವರಿಗೆ ಗೊತ್ತಾಗಲಿಲ್ಲ. ಅದು ಹೇಗೊ--- ಬಹುಶಃ ಸಮುದ್ರದ ಅಬ್ಬರ ದಿಂದ ಇರಬೇಕು -- ಪ್ರಯಾಣಿಕರಿಗೆ ರಾತ್ರಿ ಸಿಡಿದ ಗುಂಡುಗಳ ಸಪ್ಟಳವೂ ಕೇಳಬಂದಿರಲಿಲ್ಲ. ಬೆಳಗಿನ ಉಪಹಾರಕ್ಕೆಂದು ಅವರಲ್ಲಿ ಬಹು ಜನ ಬಂದು ಕುಳಿತಿದ್ದಾಗ ಬಂಡುಗಾರರ ನಾಯ ಕನು ಹಡಗನ್ನು ತಾನು ವಶಪಡಿಸಿಕೊಂಡುದಾ ಗಿಯೂ ಸಾಲರುಾರ ಸರಕಾರದ ಪ್ರತಿಸ್ಪರ್ಧಿ ಡಲ್ಲ್ಯಾಡೋ, ಪೋರ್ತುಗಾಲದ “ ಸ್ವತಂತ್ರ ಸರಕಾರದ ಅಧ್ಯಕ್ಷನಾಗಿದ್ದು ಅವನ ಆಧಿಪ ತೃಕ್ಕೆ ಈ ಹಡಗು ಒಳಗಾಗಿದೆಯೆಂದೂ ಯಾರ ವಿತ್ತಜೀವಗಳಿಗೂ ಧಕ್ಕೆಯಿಲ್ಲವೆಂದೂ ಸಾರಿದಾ ಗಲೇ ಅವರಿಗೆ ಈ ವಿಷಯ ತಿಳಿದುಬಂದುದು | ಅಲ್ಲಿಂದ ಬಂಡುಗಾರರ ನಾಯಕನು ತನ್ನ ಸಾಹಸವನ್ನು ವಾಯರಲೆಸ್‌ ಮೂಲಕ ಬಣ್ಣದ ಮಾತಿನಿಂದ ಸಾರಿದನು. “ ಡಲ್ಲ್ಯ್ಯಾಡೊನೇ ಪೋರ್ತುಗಾಲದ ನಿಜವಾದ ಅಧ್ಯಕ್ಷ. ಸಾಲರಾ ರನ ನಿರಂಕುಶ ಪ್ರಭುತ್ವಕ್ಕೆ ವಿರೋಧಿಗಳಿದ್ದವ ರೆಲ್ಲ ಒಂದೆಡೆಗೆ ಸಾರಿ, ತಮ್ಮ ದೇಶದ ವಿಮೋ- 'ಚನೆಯ ದೀಕ್ಷೆಯನ್ನು ಕೈಕೊಂಡಿದ್ದಾರೆ. ಪೋರ್ತುಗೀಜ್‌ ಪ್ರದೇಶದ ವಿಮೋಚನೆಯಲ್ಲಿ ಸಾಂತಾ. ಮೇರಿಯಾ ಮೊದಲನೆಯ ಹೆಜೆ ಯಾಗಿದೆ” ಎಂದ. 3 ಹೀಗೆ ಪ್ರಾರಂಭವಾಯಿತು ೩೨ ನರ್ಬಗಳಿಂದ ಪೋರ್ತುಗಾಲ ಮತ್ತು ಅದರ ವಸಾಹತು ಗಳನ್ನು ಉಕ್ಕಿನ ಹಿಡಿತದಿಂದ ಆಳುತ್ತಿರುವ ಸರ್ವಾಧಿಕಾರಿ ಡಾ. ಅಂಟೋನಿಯೊ ಡಿ ಒಲಿ ವೇರಾ ಸಾಲರುಾರನ ವಿರುದ್ಧ ಪೋರ್ತುಗೀಸ್‌; ನಾಗರಿಕರಿಂದಲೇ ಪ್ರಪ್ರಥಮವಾಗಿ ಯೋಜಿಸ ಲ್ಪಟ್ಟಿ ಬಂಡಾಯದ ಕಥೆ. ಅಂದಿನಿಂದ ೧೨ ದಿನ ಗಳ ವರೆಗೆ ಜಗತ್ತಿನ ಪ್ರಬಲ ರಾಷ್ಟ್ರಗಳ ಹಡಗ ಗಳಿಂದ ಬೆನ್ನಟ್ಟಿಲ್ಬಟ್ಟು ಸಾಗರವನ್ನು ಸುತ್ತಿದ ಸಾಂತಾಮೇರಿಯಾದ ನಾಟಕ ನಡೆಯಿತು. ಜನರಲ್‌ ಹೆಂಬರ್ಟೊೋ ಡೆಲ್ಲ್ಯಾಡೂ ಸಾಲರಾರನ ಪ್ರಬಲ ಪ್ರತಿಸ್ಪರ್ಧಿ. ಮೂರು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಅವನು ಪೋರ್ತುಗಾಲದ ಅಧ್ಯಕ್ಷ ಪದಕ್ಕೆ ಸಾಲರುಾರನ ಅಧಿಕೃತ ಹುರಿಯಾಳಿನ ವಿರುದ್ಧ ಸ್ಪರ್ಧಿಸಿ ದ್ವನು. ಸಾಲರುಕಾರನ ಆಡಳಿತದಲ್ಲಿ, ಚುನಾ ವಣೆಯಲ್ಲೇ ಆಗಲಿ ಸರಕಾರದ ವಿರುದ್ಧ ಏನೂ ಹೇಳುವ ಸ್ವಾತಂತ್ರ್ಯ ಜನರಿಗಿರಲಿಲ್ಲ. ಚುನಾ ವಣೆ ಮುಗಿಯುವ ತನಕ ಕಾಯ್ದು, ಅವನನ್ನು ಬಂಧಿಸುವ ಎತ್ತುಗಡೆ ನಡೆಯಿತು. ಚುನಾ ವಣಿಯ ಫಲಿತಾಂಶ ಹೊರಬಿತ್ತು; ಸರಕಾರಿ ಕೈವಾಡ ಎಲ್ಲೆಲ್ಲಿಯೂ ನಡೆದರೂ ಶೇಕಡ ೨೩ ರಷ್ಟು ಮತಗಳನ್ನು ಅವನು ಸಾಲರುಾರನಿಂದ ಕಿತ್ತುಕೊಂಡಿದ್ದನು. ಅಂತೆಯೇ ಅವನನ್ನು ಕೂಡಲೇ ಬಂಧಿಸಬೇಕೆಂದು ಆಜ್ಞೆ ಹೊರಟಿತ್ತು. ಡೆಲ್ಲ್ಕ್ಯಾಡೊ ಮೂರು ತಿಂಗಳ ಕಾಲ ತಲೆಮಕಿಸಿ ಕೊಂಡಿದ್ದ. ಕೊನೆಗೆ ಅವನನ್ನು ದೇಶದ್ರೋಹಿ ಯೆಂದು ಪರಿಗಣಿಸಿ ದೇಶಬಾಹಿರನನ್ನಾಗಿ ಮಾಡಿದ ಮೇಲೆ ಈ ಎರಡು ವರ್ಷಗಳ ಕಾಲ ಬ್ರಾಬುಲ್‌ನಲ್ಲಿ ವಾಸವಾಗಿದ್ದ. ಆದರೆ ಸಾಂತಾಮೇರಿಯಾ ಹಡಗವನ್ನು ಆಕ್ರ ಮಿಸುವ ಯೋಜನೆಯ ಸಂಪೂರ್ಣ ಯಶಸ್ಸು ಡೆಲ್ಲ್ಯಾಡೊನದಾಗಿರದೆ ಇನ್ನೊಬ್ಬ ವ್ಯಕ್ತಿಯ ದಾಗಿತ್ತು. ಯಾರು ಈತ ಎಂದು ಜಗತ್ತು.ಕಣ್ಣು ೨೮ ಕಸ್ತೂರಿ, ನೇ ೧೯೬೧ ಗೆಲ್ವಾಯೋ : ಸಾಂತಾಮೇರಿಯಾದ ಏಪವೀರ ತೆರೆದು ನೋಡಿತು. ಗೆಲ್ವಾಯೋ. ಪೋರ್ತುಗಾಲದ ಅತಿ ದೊಡ್ಡ ವಸಾಹತು ಎಂದರೆ. ಆಫ್ರಿಕೆಯಲ್ಲಿರುವ ಅಂಗೋಲಾ. ಅಂಗೋಲಾದ ಮೂಲ ನಿವಾಸಿಗಳುಸಾಲರಭಾರ ಸರಕಾರದ ವಿರುದ್ಧ ಸಿಡಿದು ನಿಂತದ್ದನ್ನೂ ಪೋರ್ತುಗೀಸ್‌ ಸರಕಾರವು ಅದನ್ನು ಉಗ್ರ ಪಾಯದಿಂದ ಬದುರಿಸುತ್ತಿರುವುದನ್ನೂ ಇಂದು ನಾವು ಪತ್ರಿಕೆಯಲ್ಲಿ ಓದುತ್ತ ಇದ್ದೇವೆ ೨೦ ವರ್ಷಗಳ ಹಿಂದೆ. ಗೆಲ್ವಾಯೋ ಇದೇ ಈ ಅಂಗೋಲಾದಲ್ಲಿ ಇನಸ್ಪೆಕ್ಟರ್‌ ಜನರಲ್‌ ಎಂದು ಹಲವು ವರ್ಷಗಳ ಕಾಲ ಕರ್ತವ್ಯನಿಷ್ಠತೆಯಿಂದ ಅಧಿಕಾರ ನಡೆಸಿದ. ಆದರೆ ಅಂಗೋಲಾದಲ್ಲಿ ಸಾಲರಜಾರ ಸರಕಾರವು ನಡಿಸುತ್ತಿದ್ದ ಆಳಿಕೆ ದಚಾಳಿಕೆಯಾಗಿದೆಯೆಂದು ದೀರ್ಫ ವರದಿ 0 ಯನ್ನು ಸರಕಾರಕ್ಕೆ ಒಪ್ಪಿಸಿದಾಗ ಅವನನ್ನು ಕೂಡಲೇ ಬಂಧಿಸಿ ಸೆಕೆಮನೆಯಲ್ಲಿಡಲಾಯಿತು. ಗೆಲ್ಯಾಯೊ ಜನ್ಮತಃ ಕ್ರಾಂತಿಕಾರಿ ಮನೋ ವ ೬್ರ ೨ ವೃತ್ತಿಯುಳ್ಳ ವ. ಜೇಲಿನಲ್ಲಿದ್ದಾಗ ಕೂಡ ಅವನು ಅವನೇ ಹೆಕ್ರಿಕ್‌ ಸಾಲರಾರ ಆಳಿಕೆಯನ್ನು ಖಂಡಿಸಿ ಕರಪತ್ರ ಗಳನ್ನು ಬರೆದು ಗುಟ್ಟಿನಲ್ಲಿ ಹೊರಗೆ ಕಳಿಸು ತ್ತಿದ್ದ. ಜೇಲರರನ್ನು ಕುರ್ಚಿಯಿಂದ ಹೊಡೆದು ಉರುಳಿಸಿ ಓಡಿಹೋಗಬೇಕೆಂದು ಯತ್ನಿಸಿದಾಗ ಅವನಿಗೆ ಪುನಃ ಹನ್ನೆರಡು ವರ್ಷಗಳ ಶಿಕ್ಷೆಯಾ- ಯಿತು. ಈಗ ಎರಡು ವರ್ಷಗಳ ಹಿಂದೆ ಅವನು ಜಡ್ಡಾಗಿದೆಯೆಂದು ನಟಿಸಿ ಲಿಸ್ಬನ್ನಿನ ಸರಕಾರೀ ಆಸ್ಪತ್ರೆಗೆ ಸೇರಿಸಲ್ಪಟ್ಟಿ. ಆಗ ಅವನ ವಯಸ್ಸು ೬೪, ದವಾಖಾನೆಯಿಂದ ಅವನು ಹೇಗೊ ಪಾರಾದ. ಡಾಕ್ಟರನ ವೇಷ ಧರಿಸಿ ಹೊರಬಿದ್ದ ನೆಂದು ಕೆಲವರೂ ಹೆಣ್ಣಿನ ವೇಷ ಧರಿಸಿ ಪಾರಾ- ದನೆಂದೂ ( ಆ ವಯಸ್ಸಿನಲ್ಲಿ 1) ಇನ್ನು ಹಲ ವರೂ ಹೇಳುವುದುಂಟು. ಪಾರಾಗಿ ಅಗಸನ ವೇಷದಿಂದ ಅರ್ಜೆಂಟಿನಾದ ರಾಯಭಾರಿ ಕಚ ರಿಗೆ ಬಂದು ಆಶ್ರಯಹೊಂದಿ ದಕ್ಷಿಣ ಅಮೇರಿ ಕೆಗೆ ಬಂದು, ಡೆಲ್ಕ್ಕಾಡೋನನ್ನು ಕೂಡಿ- ಕೊಂಡಿದ್ದ. ಗೆಲ್ವಾಯೋನ ಜೀವನದಲ್ಲಿ ಅಚ್ಚರಿ ಗೊಳಿಸುವ ಸಂಗತಿಗಳು ಇನ್ನೂ ಹಲವಿವೆ. ಆತ ಪೋರ್ತುಗಾಲದ ಸುಪ್ರಸಿದ್ದ ಕಾದಂಬರಿಕಾರ, ಕವಿ ಹಾಗೂ ನಾಟಕಕಾರ |! ಆ ವಯಸ್ಸಿನಲ್ಲೂ ತನ್ನ ಪತ್ನೀಮಣಿಗೆ ಪತ್ರ ಬರೆಯುತ್ತ ಕುಳಿತ ನೆಂದಕೆ, ಹತ್ತಿಪ್ಪತ್ತು ಪುಟಗಳಿಗಿಂತ ಕಡಿಮೆ ಬರೆಯುತ್ತಿದ್ದಿ ಲ್ಲವಂತೆ | ಗೆಲ್ವಾಯೋನ ಕವಿವಾಣಿ ಕಠೋರ ವಾಣಿಯೂ ಆಗಿದ್ದಿತು. ಪ್ರಯಾಣಿಕರಿಗೆಲ್ಲ ಆತನು ಎಚ್ಚರಿಕೆ ಕೊಡುತ್ತ ಯಾರಾದರೂ ತಿರುಗಿಬಿದ್ದುದಾದರೆ ಅವರ ಅವತಾರ ಸಮಾಪ್ತಿ ಮಾಡುವುದಾಗಿಯೂ ಸುಮ್ಮನಿದ್ದರೆ ಯಾರ ಜೀವಕ್ಕೂ ಅಪಾಯವನ್ನುಂಟುಮಾಡುವುದಿಲ್ಲ ವಾಗಿಯೂ ಸಾರಿದನು. ಹಡಗಿನಲ್ಲಿ ಸಂಗೀತ ಮನರಂಜನೆಗಳನ್ನು ನಿಲ್ಲಿಸಿದನು. ಹಡಗಿನ ಹೊರ ಅಂಗಣಕ್ಕೆ ಯಾರೂ ಬರತಶೂಡದೆಂದು ಆಜ್ಞೆ ಇತ್ತನ್ನು..... ಹಡಗು ಉತ್ತರದ ಬದಲು ದಕ್ಷಿಣ ದಿಕ್ಕಿಗೆ .-ತಾಯಿತು. ತ್ತ ತಿಥಿಗಿ ಗೊತ್ತು ಗುರಿಯಿಲ್ಲದೆ ಅಟ್ಲಾಂಟಿಕ್‌ ಸಾಗ ರದ ಕೆಳಗೆ ಇಳಿಯತೊಡಗಿತು. ದಾರಿಯಲ್ಲಿ ಸೇಂಟ್‌ ಲೂಸಿಯಾ ಎಂಬ ದ್ವೀಪವು ಹತ್ತಿತು. ಅಲ್ಲಿಯ ಬ್ರಿಟಿಶ ನಾವಿಕ ಪಡೆಯ ಮಖ್ಯಾಧಿ ಕಾರಿಯು ಅನತಿದೂರದಲ್ಲಿ ಭರದಿಂದ ಸಾಗಿದ್ದ ಸಾಂತಾಮೇರಿಯಾವನ್ನು ಹಾಡನು, ಆ ಗಳಿ- ಗೆಗೆ ಸಾಂತಾಮೇರಿಯಾದಿಂದ ಒಂದು ಲೈ ಬೋಟ್‌ ಹೊರಬಿದ್ದಿತು. (ಅದರಲ್ಲಿ ಒಬ್ಬ ಗಾಯಾಳುವನ್ನೊಳಗೊಂಡು ಎಂಟು ಜನ ಪೋರ್ತುಗೀಜ ಖಲಾಸಿಗಳೂ ಒಂದು ಹೆಣವೂ ದಡದತ್ತ ಬಂದವು.) ಆದರೆ ಹಡಗದೊಂದಿಗೆ ಸಂಪರ್ಕ ಳೆಸಬೇಕೆಂದಾಗ.. ಉತ್ತರ ಬಾರದಿರಲು, ಅವನಿಗೆ ಸಂಶಯ ಬಂದಿತು. ಇದೇನೊ ಹೆಚ್ಚು ಕಡಿಮೆಯಾಗಿದೆಯೆಂದು ಅವನು ತನ್ನ ಯುದ್ಧನೌಕೆಯೊಂದನ್ನು ಅಣಿಗೊ ಳಿಸಿ ಹೊರಟನು. ಆದರೆ ಅಷ್ಟರಲ್ಲಿ ಸಾಂತಾ ಮೇರಿಯಾ ಕಣ್ಮರೆಯಾಗಿ ಬಿಟ್ಟಿತು. ಸುದ್ದಿ ಬಾಹ್ಕ ಜಗತ್ತಿಗೆ ತಿಳಿದಾಗ ಅಲ್ಲೋಲ ಕಲ್ಲೋಲವೆದ್ದಿತು. 300 ಕ್ಕೂ ಮಿಕ್ಕು ನಾವಿಕ ರಿದ್ಧ ಈ ಹಡಗನ್ನು ಹತ್ತು ನಿಮಿಷಗಳಲ್ಲಿ ವಶ ಪಡಿಸಿಕೊಂಡ ಸಾಲರುಾರ ವಿರೋಧಿ ಬಂಡಾ- ಯಗಾರರ ಧೈರ್ಯ ರೃಕ್ಕೆ ಲೋಕ ತಲೆದೂಗಿತು. ೧೫ ನೆಯ ಶತಮಾನದ ನಂತರ ಇಂಥ ಕಡಲ ಸಾಹಸವನ್ನಾರೂ ಕೇಳಿದ್ದಿಲ್ಲ. ಆದರೆ ಚಿಂತೆ ಪ್ರ ಚೋದ್ಯವನ್ನು ಮರೆಸಿತು. ಸ್ಪೇನ್‌, ವೆನೆಯು ವೆಲಾ, ಪೋರ್ತುಗಾಲ್‌, ಹಾಲಂಡ್‌ ಮತ್ತು ಅಮೇರಿಕದ ನಾಗರಿಕರು ನರುಬಿಸಿಲ, ನೀಲ ಜಲದ, ಹರಿತ ವನಸಿರಿಯ ಅಟ್ಲಾ ೦ಟಿಕ ದ್ವೀಪ ಸ್ತೋಮಗಳ ಸ ಸುಖಪ್ರ ವಾಸಕ್ಕಾ ಗ ಗಗ ರಿಯಾದಲ್ಲಿದ್ದ ರು. ಸೆ ಬಿಸಿ ಚು ಬಂದೂಕು ಧಾರಿಗಳ. ತ್ಸ ವಶವಾದ ಹಡಗಿನಲ್ಲಿ ಅವರ ಸುರ ಶ್ಲಿತತೆಯ ಗತಿಯು ಅತ್ತ ಪೋರ್ತು ಗಾಲ್‌ನಲ್ಲಿ ಬಿರುಗಾಳಿಯೆದ್ದ 0 ೭೧ ವರ್ಷದ ಸರ್ವಾಧಿಕಾರಿ 4ಸಾಂತಾಮೇರಿಯಾ?”ದ ಮಹಾಯಾತ್ರೆ ೨೯ ಸಾಲರನಾರ್‌ ಗಾಬರಿಗೊಂಡು ಲಲ್ಲಿ ದೇಶದಲ್ಲೆ ( ಅಂತರ್ಯುದ್ಧ ಆರಂಭವಾದೀತೋ ಎಂಬ ಭಯ ದಿಂದ "ಕ್ಕೆ ಸಜ್ಜಾಗಲು ಆಜ್ಞೆ ಹೊರಡಿ ಸಿದ. ಬ 0 ಜೋಡಿ ಹಡಗಾದ ವೇರಾ ಕ್ರೂಜ್‌ ಬ್ರಾಜಿಲ್‌ನ ದಾರಿಯಲ್ಲಿತ್ತು. ಅದಕ್ಕೂ ತನ್ನಕ್ಕನ ಗತಿಯೇ ಬಂದೀತೆಂದು ೧೦ ಜನ ಗುಪ್ತ ಪೋಲೀಸರನ್ನು ಲಿಸ್ಫನ್ನಿನಿಂದ ವಿಮಾನ ಮೂಲಕ ಕಳಿಸಿ ಬ್ರೇಜಿಲ್‌ ತಲುಪಿ ದಾಗ ಅಲ್ಲಿ ಯಾರೂ ಅದನ್ನೇರದಂತೆ ಕಾವಲು ನಿಲ್ಲಿಸಲಾಯಿತು. ಮಿತ್ರ ರಾಷ್ಟ್ರ ಗಳಾದ ಬ್ರಿಟನ್‌ ಅಮೇರಿಕೆ, ಸ್ಪೇನ್‌ಗಳಿಗೆ 2 ಆ ಹಿ” ಸಾಜೇಶ ಕಳಿಸಿ ಸಾಂತಾಮೇರಿಯವನ್ನು ಬತ್ತಿ ಹಿಡಿದು ಕೊಡಬೇಕೆಂದು ಅಂಗಲಾಚಿದ. ಪರಿಣಾಮವಾಗಿ ಏರಡನೇ ಮಹಾಯುದ್ಧದ ಅನಂತರದಲ್ಲಿ ಅದ್ವಿತೀಯವಾದ ರೀತಿಯಲ್ಲಿ ಹಡಗೊಂದನ್ನು ಸಾಗರಮಧ್ಯದಲ್ಲಿ ಬೆಂಬತ್ತುವ ಪ್ರಸಂಗ ಪ್ರಾರಂಭವಾಯಿತು. ಅಮೇರಿಕವು ತನ್ನೆಲ್ಲ ನೌಕಾಠಾಣೆಗಳಿಗೆ ಸಾಂತಾಮೇರಿಯ ಕ್ಕಾಗಿ ಕಣ್ಣಿಟ್ಟಿರಲು ಸಂದೇಶ *ಳಿಸಿತು. ಬ್ರಿಟಿಶ್‌ ಫ್ರಿಗೇಟ್‌ ಹಡಗವಾದ "“ ರಾತ್‌ಸೇ', ಅಮೇರಿಕದ ವಿನಾಶಿಕೆಗಳಾದ “ ಡಮಾಟೋ'” ಮತ್ತು. “ ವಿಲ್ಲನ್‌”. ಇವು..." ಸಾಂತಾ ಮೇರಿಯಾ ”ದ ಬೇಟಿ ಪ್ರಾರಂಭಿಸಿದವು. ಅನಂ- ತರ ಮತ್ತೆರಡು ಅಮೇರಿಕನ್‌ ವಿನಾಶಿಳೆಗಳೂ ಟ್ಯಾಂಕರೂ ಬೇಜಿಯನ್ನು ಸೇರಿಕೊಂಡವು. ಆದರೆ ಬೇರಾವ ಹಡಗಕ್ಕಿಂತಲೂ ವೇಗಶಾಲಿ ಯಾದ ಸಾಂತಾಮೇರಿಯಾ ನ್ನು ೨೨ಲಕ್ಷ ಚದರ ಮೈ ಲು ವಿಸ್ತಾರವಾದ ಅಟ್ಲಾ 0ಟಿಕದಲ್ಲಿ ಹುಡು ಕುಪ್ರಜೆಂದತೆ. ಬಣವೆಯಲ್ಲಿ' ಸೂಜಿ "ಹುಡುಕು ವುದಕ್ಕಿ ಂತ ಸುಲಭ ಕಾರ (ವಾಗಿರಲಿಲ್ಲ. ಬೇಟಿ ಪ್ರಾರಂಭವಾದ ಮೂರನೇ ದಿನ ಡೇನಿಶ್‌ ವ್ಯಾಪಾರಿ ಹಡಗೊಂದು ಎಲ್ಲನ್‌ ಬಂದರದಿಂದ ೫೦೦ ಮೈಲು ದೂರದಲ್ಲಿ ಸಾಂತಾ ಮೇರಿಯಾವನ್ನು ಕಂಡಿತು, ಆಗ ಅದು ಬೆಂಬ ಟ್‌ ಕಸ್ತೂರಿ, ಮೇ ೧೯೬೧ ತ್ತಿದ ಹಡಗಗಳಿಂದ ೫೦೦ ಮೈಲು ದೂರವಿತ್ತು. ಪೋರ್ಟೊರಿಕೋದಲ್ಲಿ ಬೀಡುಬಿಟ್ಟಿ ಅನೇಕ ದೂರಗಾಮಿ ಅಮೇರಿಕನ್‌ ವಿಮಾನಗಳು ಸಾಗ ರವನ್ನು ಮೈಲು ಮೈಲಾಗಿ ಶೋಧಿಸಲಾರಂಭಿಸಿ ದವು. ಹಾಲಂಡಿನ ' ಒಂದು ಹಡಗೂ ಮೂರು ವಿಮಾನಗಳೂ ಹೊಸದಾಗಿ ಬೇಜಿಪಡೆಯಲ್ಲಿ ಸೇರಿದವು. ನಡುವೆ. ಬ್ರಿಟಿಶ್‌ ಹಡಗು " ರಾತ್‌ಸೇ ಎಣ್ಣೆ ತೀರಿದ್ದರಿಂದ ಬೇಟೆಯಿಂದ ನಿವೃತ್ತವಾಗಬೇಕಾಯಿತು. ಜನವರಿ ೨೫ ರಂದು ಸಂಜೆ ಅಮೇರಿಕದ ವಿಮಾನವೊಂದು ಸಾಂತಾಮೇರಿಯಾವನ್ನು ಕಂಡು ಅದರ ಫೋಟೋ ತೆಗೆದುಕೊಂಡಿತು. ಅದ ಕೊಡನೆ ಸಂಪರ್ಕ ಬೆಳೆಸಿ ವೋರ್ಬೋ ರಿಕೋಕ್ಕೆ ಬರಬೇಕೆಂದು ಕೇಳಿಕೊಂಡಾಗ ಸಾಂತಾಮೇರಿ ಯಾದ ನಾಯಕ ಗೆಲ್ವಾಯೊ ಖಂಡತುಂಡವಾಗಿ ನಿರಾಕರಿಸಿದ. “ ಪೋರ್ತುಗಾಲಿನ ಸರ್ವಾಧಿ ಕಾರಿ ನಮ್ಮನ್ನು ಕಡಲುಗಳ್ಳಕೆಂದು ಹೇಳ ಬಹುದು. ಆದಕೆ ನಾವು ಕಳ್ಳರಲ್ಲ, ಕ್ರಾಂತಿ ಕಾರರು. ಪೋರ್ತುಗಾಲ್‌ನ ವಿಮೋಚನೆಗಾಗಿ ಹೊರಟವರು. ಅದರ ಅಂಗವಾಗಿ ಅಂಗೋ- ಲಾಕ್ಕೆ ( ಪವೋರ್ತುಗಾಲ್‌ನ ಆಫ್ರಿಕನ್‌ ವಸಾ ಹತು) ಹೋಗುತ್ತಿದ್ದೇವೆ. ಅದರೆ ಸ್ಟೇನ್‌ ಪೋರ್ತುಗಾಲಗಳನ್ನು ಬಿಟ್ಟು ಮತ್ತಾವ ದೇಶದ ಬಂದರದಲ್ಲಾದರೂ ಅಮೇರಿಕದೊಡನೆ ಮಾತು ಕತೆ ನಡೆಸಲು ನಾವು ಸಿದ್ಧರಿದ್ದೇವೆ” ಎಂದಾತ ಹೇಳಿದ. ಬೇಟಿ' ಮುಂದುವರಿಯಿತು. ಮೊದಮೊದಲು ಬ್ರಿಟಿಶ್‌ ಮತ್ತು ಅಮೇರಿಕನ್‌ ಹಡಗಗಳು ಸಾಂತಾಮೇರಿಯಾವನ್ನು ತಮ್ಮ ಮಿತ್ರನಾದ ಸಾಲರುಾರನ ಹೇಳಿಕೆಯಂತೆ ಹಿಡಿದುಕೊಳ್ಳಲು ಅನುವಾಗಿರುವಂತೆ ಕಂಡಿತು. ಆದರೆ ಗೆಲ್ವಾ ಯೋನ ಆಕಾಶವಾಣಿ ಸಂದೇಶಗಳು ಪ್ರಕಟ ವಾದೊಡನೆ ವಿಚಾರಗಳು ಬದಲಾದವು. ಕಡಲು ಗಳ್ಳತನ ನಡೆದದ್ದಾದರೆ ಅಂತಾರಾಷ್ಟ್ರೀಯ ಕಾಯದೆಯಂತೆ ಆ ಹಡಗನ್ನು ಬಂಧಿಸಲು ಅವ ಕಾಶವಿದೆ. . ಆದರೆ ಕಡಲುಗಳ್ಳತನವೆಂದರೆ ಒಂದು ಹಡಗು ಇನ್ನೊಂದರ ಮೇಲೆ;ದಾಳಿ ನಡೆಸಿ ದರೋಡೆ ಮಾಡುವುದು. ಇಲ್ಲಿ ಹಡಗಿನಲ್ಲಿದ್ದವರೆ, ಹಡಗು ಯಾವ ರಾಷ್ಟ್ರದ್ಧೋ ಅದರ ನಾಗರಿಕರೇ ಅದನ್ನು ವಶಪಡಿಸಿಕೊಂಡಿದ್ದರು. ಇದು ರಾಜ ಕೀಯ ಕ್ರಿಯೆ. ಇದರಲ್ಲಿ ಹೊರ ರಾಷ್ಟ್ರದವರಿಗೆ ಕೈಹಾಕಲು ಅಧಿಕಾರವಿಲ್ಲವೆಂದು ವಾದವೆದ್ದಿತು. ಸಾಲಕಾರನ ಸರಕಾರದ . ಸರ್ವಾಧಿಕಾರಿ ವೃತ್ತಿಯ ಮೇಲೆ ಹೆಚ್ಚು ಹೆಚ್ಚು ಬೆಳಕು ಬೀಳ ತೊಡಗಿ ಜನಾಭಿಪ್ರಾಯ ಬ್ರಿಟಿಶ್‌ ಪಾರ್ಲಿ ಮೆಂಟಿನಲ್ಲಿಯೂ ಅಮೇರಿಕದ ಪತ್ರಿಕೆಗಳಲ್ಲೂ ರೂಪುಗೊಂಡದ್ದನ್ನು ನೋಡಿ ಬ್ರಿಟಿಶ್‌, ಅಮೇ- ರಿಕನ್‌ ಸರಕಾರಗಳು ಗತ್ತು ಬದಲಿಸಜೇಕಾ ಯಿತು. ಅವೀಗ ಸಾಂತಾ ಮೇರಿಯಾವನ್ನು "“ ಹಿಡಿ ಯುವ” ಗೊಡವೆ ಬಿಟ್ಟವು. ಇದಕ್ಕೆ ಇನ್ನೂ ಒಂದು ಕಾರಣವಿತ್ತು. ಅಮೇರಿಕನ್‌ ವಿನಾಶಿಕೆ ಗಳು ಸಾಂತಾ ಮೇರಿಯಾವನ್ನು ಸಮೀಪಿಸಿದಾಗ ಬಂಡುಗಾರಧುರೀಣ ಗೆಲ್ವಾಯೊ ಎಚ್ಚರವಿತ್ತಿದ್ದ: ಸಾಂತಾ ಮೇರಿಯಾವನ್ನು ಹಿಡಿಯಲು ಪ್ರಯತ್ನಿಸಿ ದರೆ ಹೆಡಗನ್ನೇ ಮುಳುಗಿಸಿ ಬಿಡುತ್ತೇವೆ ಎಂದು. ೪೨ ಅಮೇರಿಕನ್ನರನ್ನೊಳಗೊಂಡು ಸಾವಿರ ಜನರ ಜೀವದೊಡನೆ ಚಿನ್ನಾಟವಾಡುವ ಧೈರ್ಯ ಅಮೇರಿಕಕ್ಕಾಗಲಿಲ್ಲ. ವಿಮಾನಗಳಿಂದ ವಿನಾಶಿಕೆಗಳಿಂದ ಮತ್ತು ಈಗ ಹೊಸದಾಗಿ ಬೇಟಿಗಾರ ತಂಡದಲ್ಲಿ ಸೇರಿದ ಒಂದು ಅಮೇರಿಕನ್‌ ಜಲಾಂತರ್ಗಾಮಿಯಿಂದ ಬೆನ್ನಟ್ಟಲ್ಪಟ್ಟಿ ಸಾಂತಾ ಮೇರಿಯಾದೊಳಗೆ ಜೀವನ ಹೇಗಿತ್ತು? ಅದನ್ನು ಬೆಂಬತ್ತಿದ ಹಡಗ ಗಳಿಗೆ ಆಗಾಗ್ಗೆ ಎಣ್ಣೆ ಕೊರತೆಯಾದರೂ ೧,೬೦೦ ಓನ್‌ ಎಣ್ಣೆ ಸಂಗ್ರ ಹೆವಿದ್ದು ದರಿಂದ ಸಾಂತಾಮೇರಿಯಾಇನ್ನೂ ೫,೦೦೦ ಮೈಲು ಗುರಿ ಗೆಟ್ಟು ತಿರುಗಬಹುದಾಗಿತ್ತು. ಅದರ ಹತ್ತಿರ «ಸಾಂತಾಮೇರಿಯಾಗ?ದ ಮಹಾಯಾತ್ರೆ ೩೧ ಆಹಾರ ಸಂಗ್ರಹ ೨೦ ದಿನಗಳಿಗೆ ಬೇಕಾದಷ್ಟು ಇತ್ತು. ಬಂಡಾಯಗಾರರು ಆಹಾರ ರೇಶನ್‌ ಮಾಡ ಲಿಲ್ಲ. ಕೇವಲ ತೆಗೆದುಕೊಳ್ಳ ಬಹುದಾದ ಪದಾ ರ್ಥಗಳ ಸಂಖ್ಯೆ ಕಡಿಮೆ ಮಾಡಲ್ಪಟ್ಟಿತ್ತು. ಕೇಡಿಯೋ ಕೇಳಲು ಅವರು ಯಾವ ಆತಂಕ ವನ್ನೂ ಮಾಡಲಿಲ್ಲ. ಬಂಡಾಯಗಾರ ಅಧಿಕಾರಿ ಗಳು ತುಂಬ ಸೌಜನ್ಯದಿಂದ ವರ್ತಿಸುತ್ತಿದ್ದರು. ಅವರು ಗಟ್ಟಿಗರಾಗಿದ್ದರು. ತರುಣರೂ ಸುಂದರ ಕಾಯರೂ ಆಗಿದ್ದರು. ಬಲು ಚೆನ್ನಾಗಿ ತಮ್ಮೊ- ಡನೆ ನೃತ್ಯ ಮಾಡಿದ ಅವರನ್ನು ಪ್ರವಾಸಿಗಳಲ್ಲಿ ಶ್ರೀಮಂತರಾದ ತರುಣಿಯರು ಮೆಚ್ಚಿ ಕೊಂಡಿ ದ್ವರು. ಬಂಡಾಯದ ಮೂರನೇ ದಿವಸದಿಂದ ಹಡಗಿನ ಪತ್ರಿಕೆ ಹೊರಡತೊಡಗಿತು. ಅನಂತರ ಕೇೀಡಿಯೋ ಮೂಲಕ ತಮ್ಮ ಮಿತ್ರಬಾಂಧವರಿಗೆ ಕ್ಷೇಮ ಸಮಾಚಾರ ಕಳಿಸಲು ಪ್ರವಾಸಿಕರಿಗೆ ಅನುಮತಿ ಕೊಡಲಾಗಿತ್ತು. ಮಕ್ಕಳು ದಿನ ವೆಲ್ಲ ಸಾಂತಾಮೇರಿಯಾದ ಆಕ್ರಮಣದ ನಾಟಕ ವನ್ನಾಡಿ ಸಂತೋಷಪ ಟ್ಟು ಕೊಳ್ಳು ತ್ತಿದ್ದರು. ತ ಪ್ರಕಾರ ತೂಬು ಇನ್ನೂ ಇಪ್ಪತ್ತು ದಿನ ಸಾಗರದಲ್ಲಿ ನಿರ್ಭಯವಾಗಿ ತಿರುಗಬಹುದಡೆನಿಸುತ್ತಿತ್ತು. ಆದರೆ ಒಂದು ಸಂಗತಿ ಪ್ರಾರಂಭದಿಂದಲೇ ಈ ಸಾಹಸ ಕ್ರೈ ಅಲ್ಟಾ ಯು- ಷ್ಠ ವನ್ನು ತರುವಂತೆ ಜಾ. ಅದೆಂದರೆ ಜಿನ ಕೊರತೆ. ಮೊದಲಿಂದಲೇ ಅದರ ಕೀಶನ್‌ ಪ್ರಾರಂಭವಾಗಿತ್ತು. ಸ್ನಾನದ ಮನೆಯಲ್ಲಿ ನಿರ್ದಿಷ್ಟ ಗಂಟಿಗಳಲ್ಲಷ್ಟೇ ನ ಕೊಡು ತ ದ್ಡರು. ಹಡಗಿನ ಸ್ವಚ್ಛ ತೆಯ ಮೇಲೆ ನೀರಿನ ಕೊರತೆ ಬೇಗಬೇಗನೆ “ದುಷ್ಟ ರಿಣಾಮ ಮಾಡಿತು. ಒಂದು ವಾರ ಕಳೆಯುವಷ್ಟ ರಲ್ಲಿ ಪ್ರವಾಸಿಕ ರಲ್ಲಿ ಅನೇಕರು ತಮ ಅಸಂತೋಷವನ್ನು ಕಪ್ಪಾ ನನಿಗೆ ಸು ಪ ಪ್ರದರ್ಶಿಸಲಾರಂಭಿ. ಸಿದರು. ಹೀಗಾಗಿ. ಅಮೇರಿಕನ್‌ ನೌಕೆಗಳೊಡನೆ ಮೊದಲಿನಿಂದಲೂ ಸೌಜನೈದಿಂದಲೇ ವರ್ತಿಸಿದ ಗೆಲ್ವಾಯೊ ಎಂಟನೇ ದಿವಸ ಅಮೇರಿಕದಿಂದ ಬಂದ ಸಂದೇಶವನ್ನು ಹೆಚ್ಚು ಆದರದಿಂದ ಸ್ವಾಗ . ತಿಸಿದ. “" ಯಾವುದಾದರೂ ದಕ್ಷಿಣ ಅಮೇರಿಕನ್‌ ಅಥವಾ ಪಶ್ಚಿಮ ಆಫ್ರಿಕನ್‌ ತಟಸ್ಥ ಬಂದರದಲ್ಲಿ ಎಲ್ಲ ಪ್ರವಾಸಿಕರನ್ನು ಇಳಿಸಲು ಸಿದ್ಧರಿದ್ದೇವೆ. ಆದರೆ ಅನಂತರ ಅಬಾಧಿತವಾಗಿ ಪ್ರಯಾಣ ಮುಂದುವರಿಸಲು ಬಿಡುವೆವೆಂದು ಅಮೇರಿಕನ್‌ ನೌಕಾಪಡೆ ಭಾಷೆ ಕೊಡಬೇಕು” ಎಂದಾತ ತಿಳಿಸಿದ. ಅಮೇರಿಕ ಒಬ್ಬಿತು. ಮಿತ್ರ ಸಾಲ- ಕಾರನ ಎರುದ್ಧ ಬಂಡಾಯಗಾರರು ಹೋರಾ ಡುವಾಗ ಕಣ್ಮುಚ್ಚಿ ಕೊಳ್ಳುವೆ ಎಂದು ಅದೀಗ ಹೇಳಲನುವಾಗಿತ್ತು. ಅಂತೂ ಸಾಂತಾ ಮೇರಿಯಾ ಈಗ ಆಫ್ರಿಕ ದತ್ತ ಹೊರಟ ತನ್ನ ಮಾರ್ಗವನ್ನು ಬಿಟ್ಟು ಪಶ್ಚಿ ಮಕ್ಕೆ ಬ್ರಾಜಿಲ್‌ ಸರ ಹೊರಳಿತು. ಬ್ರಾ ಹ ನಲ್ಲೀಗ ಕತ ಚುನಾವಣೆಯಾಗಿ ಅಧಿಕಾರಕ್ಕೆ ಬಂದಿದ್ದ ಅಧ್ಯಕ್ಷರು ಬಂಡಾಯಗಾರರಿಗೆ ಅನು ಕೂಲ 'ಮನೋಭಾವಡವರಾಗಿದ್ದು ದರಿಂದ ತಮ್ಮ ಹಡಗಕ್ಕೆ ಅಲ್ಲಿ ಆಶ್ರಯ ದೊಕೆಯಬಹುಟಿ ಆಸೆ ಬಂಡಾಂಬಗಾಸಿಗಿತ್ತು. ಸಾಂತಾ ಮೇರಿಯಾದ “ನಾಟಕ” ಪ್ರಾರಂಭ ವಾಗಿ ಹತ್ತುದಿನ ಕಳೆದ ಮೇಲೆ ಅದು ಬ್ರಾಜಿ- ಲ್‌ನ ಬಂದರವಾದ ಪೋರ್ಟ್‌ ರಿಸೈಫ್‌ ವನ್ನು ಸಮೀಪಿಸಿತು. ಆದರೆ ಅದರ ಕೊನೆಯ ಅಂಕ ಇನ್ನೂ ಉಳಿದಿತ್ತು. ಕ್ಯಾಪ್ಟನ್‌ ಗೆಲ್ವಾಯೋ ಈ ಬಂದರದಿಂದ ಸ ಸುರಕ್ಷಿತವಾಗಿ ಎಣ್ಣೆ ಬೆ ಗಳನ್ನು ತುಂಬಿಕೊಂಡು ತಿರುಗಿ ಹೋಗಲು ಅನುಮತಿ ಕೊಡುವುದಾಗಿ ಆಶ್ವಾಸನ ಚ ಹೊರತು ತಾನು ಬಂದರವನ್ನು ಪ್ರವೇಶಿಸಲಾ ನೆಂದುಪ ಪ್ರಕಟಿಸಿದ. ಚೀ ಅದು ಸಾಧ್ಯ ವಿರಲಿಲ್ಲ. ಬ್ರಾಜಲ್‌ ಅಧ್ಯಕ್ಷರು. ಅವರಿಗೆ ಸನುಕೂಲರಾಗಿದ್ದರೂ ಶಿವ ಕಸ್ತೂರಿ, ಮೇ ೧೯೬೧ ಕಾಯದೆ ಯಾರ ಕೈಗೂಸು? ಹಡಗದ ಒಡೆ ಯರು ತಮಗೆ ಅದನ್ನು ತಿರುಗಿ ಕೊಡಿಸಬೇ ಕೆಂದು ಬ್ರಾಜಲ್‌ನ ನ್ಮಾಯಾಲಯಕ್ಕೆ ಹೋದರೆ ಕೊಡಿಸಡೆ ಉಪಾಯವೇ ಇರಲಿಲ್ಲ. ಮಾತುಕತೆಗಳ ಹಗ್ಗಜಗ್ಗಾಟ ಕೊನೆಯಿರದೆ ಸಾಗುತ್ತಿರುವಾಗ ಬಂದರದಿಂದ ಮೂರು ಮೈಲ ಹೊರಗೆ, ಬ್ರಾಜಿಲ್‌ನ ಅಧಿಕಾರವ್ಯಾಪ್ತಿಯಿಂ . ಒಂದೇ ಮೊಳ ದೂರದಲ್ಲಿ ಸಾಂತಾಮೇರಿಯಾ ಕಡಲಲ್ಲಿ ಗೊತ್ತುಗುರಿಯಿಲ್ಲದೆ ಸುತ್ತುಹಾಕುತ್ತ ಉಳಿಯಿತು. ಒಂದು ' ದಿನ್ನ, ಎರಡು ದಿನ ತಳೆಯಿತು. ಬ್ರಾಜಿಲ್‌ ಮಾಡಬಹುದಾದ ಸಹಾಯ ಒಂದೇ ಎಂದು ಅದರ ಅಧ್ಯಕ್ಷರು ಹೇಳಿದರು. ಬಂಡಾ ಯಗಾರರಿಗೆ ತಮ್ಮ ದೇಶದಲ್ಲಿ ಆಶ್ರಯ ಕೊಡ ಬಹುದು; ಟಟ! ಒಪ್ಪಿಸುವುದಿಲ್ಲ. ಆದರೆ ಬಂದರ ಪ್ರವೇಶಿಸಿದ ನಂತರ ಹಡಗನ್ನು ಅದರ ನಿಜವಾದ ಒಡೆಯರಿಗೆ ಒಬ್ಬಿಸದೆ ಉಪಾ ಯವೇ ಇಲ್ಲ. ಕ್ಯಾಪ್ಟನ್‌ ಗೆಲ್ವಾಯೊ ಒಪ್ಪಲೇಬೇಕಾಗಿತ್ತು. ಇನ್ನೇನು ತಮ್ಮ ನಿರರ್ಥಕ ಪರ್ಯಟನ ಮುಗಿಯಿ ತೆಂದು ಬಗೆದಿದ್ದ ಪ್ರವಾಸಿಕರು ಮಾತುಕತೆಗಳಲ್ಲಿ ಸಮಯ ವ್ಯಯವಾಗುತ್ತಿರುವುದನ್ನು ನೋಡಿ ಆಕ್ರೋಶ ಪ್ರಾರಂಭಿಸಿದ್ದರು. ನೀರಿನ ಕೊರತೆ ಯಿಂದ ಯಾವಾಗ ಯಾವ ಹ&ಿಡುಗು ಏಳು ವ್ರದೋ ಹೇಳಲಾರದ ಪರಿಸ್ಥಿತಿ ಇತ್ತು. ಒಂದೇ ಬಗೆಯ ಆಹಾಕದಿಂದ ಕೆಳವರ್ಗದ ಪ್ರವಾಸಿ ಗಳು ರೋಸಿ ಹೋಗಿದ್ದರು. ಹಡಗಿನ. ೩೦೦ ನಾವಿಕರು ನಿಶ್ಶಸ್ತ್ರರಾಗಿದ್ದರೂ ಗದ್ಮಲವೆಬ್ಬಿಸಿ ದ್ವರು. ಅವರನ್ನು ಬಂದೂಕು ತೋರಿಸಿ ಸುಮ್ಮ ನಿರಿಸಿದಾಗ. ಅವರಲ್ಲಿ ಮೂವರು ಸಮುದ್ರಕ್ಕೆ ಹಾರಿದರು. ಅವರನ್ನು ಪಾರುಮಾಡಬೇಕಾದರೆ ಸಾಕುಬೇಕಾಯಿತು. ಹನ್ನೆರಡು ದಿನಗಳ ಯಾತ್ರೆಯ ನಂತರ ಹಡಗು. ರಿಸ್ಕಫ್‌ ಬಂದರವನ್ನು' ಪ್ರ ಪ್ರವೇಶಿಸಿತು. ಪ್ರವಾಸಿಕರು ಖಾ ಇಳಿದು (ಟೆ ವೀರ ಕಾ ಪ್ಪೆ ನ್‌ ಗೆಲಾ ಬಯೋನನ್ನು ಎದುರ್ಗೊಳ್ಳಲುಸ್ವ ಸತಃ 0 “ಪ್ರತಿ ಸರಕಾರದ ಅಧ್ಯಶ್ತ ಜನರಲ್‌ ಡೆಲ್ಫ್ಯಾಶೋ ಬಂದಿದ್ದರು. “ಇದು ಸರ್ವಾಧಿಕಾರಿ ಸಾಲರುಸಾರರನ್ನುರು ಸುವ ಹೋರಾಟಿದ ಮೊದಲ ಹೆಜ್ಜೆ ಮಾತ್ರ. ಜಗತ್ತಿನ ಲಕ್ಷ್ಯವನ್ನು ಇತ್ತ ಸೆಳೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅದೇ ನಮ್ಮ ಉದ್ದೇಶ ವಿತ್ತು” ಎಂದು ಡೆಲ್ಸ್ಯಾಡೋ ಹೇಳಿದರು. ಹಡಗು ಬಂಡಾಯಗಾರರಿಗೆ ದಕ್ಕಲಿಲ್ಲ. ಆದರೆ ಪೋರ್ತುಗಾಲ್‌ನಲ್ಲಿ ಸರ್ವಾಧಿಕಾರ ನಡೆದಿದೆ, ಅದರ ವಸಾಹತುಗಳಲ್ಲಿ ನಿರ್ದಯ ಆಳಿಕೆ ನಡೆ ದಿದೆ ಎಂಬುದು ಜಗತ್ತಿನ ಗಮನಕ್ಕೆ ಬಂತು. ೫ 1 ಕಳಕಳಿಯಿಂದ ಕೆಲಸಮಾಡುವವನೆಂದರೆ ನಮ್ಮ ದರ್ಜಿ ಒಬ್ಬ ನೆ, ನನ್ನ ನ್ಗು ಕಂಡಾಗಲೊಮ್ಮೆ ಬಟ್ಟಿಗಾಗಿ ನನ್ಗ ಅಳತೆ ನೋಡುತ್ತಾ ಸೆ. ಉಳಿದೆಲ್ಲ ಬ ಎಂದೂ ಲಾಗಿವ ಗ ನೋಡದೆ ಗತಿ ಇಲ್ಲ. 3 ಕಣು ಕಳೆದುಕೊಂಡವನು ನಿಜವಾದ ಕುರುಡನಲ್ಲ. ಮುಂಚ್ರಬಯಸುವವನು ನಿಜನಾದ ಕುರುಡನು. ಆದರೆ ಬಟ್ಟಿಗೆ ಮಾತ್ರ ಪ್ರತಿ ಸಲ ಹೂಸ ಅಳತೆ -_. ಬನ್ನ೯ಡ್‌ ನಶಾ 3 ತನ್ನ ದೋಷಗಳನ್ನು ಗಾಂಧೀಜಿ ಕ ಒಂದಿನ ಜನ್ಮದ ನೆನಪು ಅವನನ್ನು 3 ಕೆ ಕೊಲೆಗೆ ಪ್ರೇರೇಸಿಸಿತು ಅನು: ಬಳ್ಳೂರು ಸುಬ್ರಾಯ ಆಡಿಗ 7ರಿಂಕೇತು' ದಿನಪತ್ರಿಕೆಯಲ್ಲಿ ಪ್ರಕಟವಾದ ಸಮಾಚಾರ ಇಂತಿದೆ: ನಿನ್ನೆ ಬೆಳಿಗ್ಗೆ ಕಲಕತ್ತೆಯ ದುರ್ಗಾಚರಣ ಬ್ಯಾನರ್ಜಿ ಗಲ್ಲಿಯಲ್ಲಿ ಭಯಂಕರ ಕೊಲೆ ಯೊಂದು ನಡೆಯಿತು. ಅಂಗಡಿ ಯಜಮಾನ ಗುಲಾಮ್‌ ಕಾದರ್‌ ಎಂದಿನಂತೆಯೇ ಮಾಂಸ ಮಾರುತ್ತಿದ್ದ. ಕೆಲ ಯುರೋಪಿಯನ್‌ ಹಾಗೂ ಮುಸಲ್ಮಾನ ಗಿರಾಕಿಗಳು ಅಲ್ಲಿ ಬಂದಿದ್ದರು. ಆಗಲೇ ಅಪರಿಚಿತ ಯುರೋಪಿಯನ್‌ ಒಬ್ಬನು ಮಾಂಸ ಕೊಳ್ಳಲು ಬಂದ. “ಅವನನ್ನು ಕಾಣುತ್ತಲೇ ಗುಲಾಮ್‌ ಕಾದ- ಕನು ಜೋರಾಗಿ *ರಿಚಿಕೊಂಡು ಮಾಂಸ ಕತ್ತರಿ ಸುವ ಚೂರಿ ಹಿಡಿದು ಅವನ ಮೇಲೆರಗಿದ. ಆಕ್ರಾಂತ ವ್ಯಕ್ತಿ ನೆಲಕ್ಕುರುಳಿದ. ಆಗ ಗುಲಾಮ್‌ ಕಾದರನ ಅವನು ದೇಹವನ್ನು ಚೂರಿಯಿಂದಿರಿಯುತ್ತ ಪ್ರತಿಯೊಂದು ಇರಿತಕ್ಕೂ ಕೆಲವರು ಓಡಿಹೋಗಿ ಪೋಲೀಸರಿಗೆ ದೂರಿ- “ವಾಸ್ಕೋ ಡಿ ಗಾಮಾ, ಇದು ನನ್ನ ಹೆಂಡತಿ ತ್ತರು. ಪೋಲೀಸರು ಸೆಕೆ ಬೆಡಿಯಲು ಬಂದಾ ಗಾಗಿ, ಇದು ನನ್ನ ಮಗಳಿಗಾಗಿ ; ಇದು ನನ್ನ ಗಲೂ ಅವನು ಆ ವ್ಯಕ್ತಿಯನ್ನು ಚೂರಿಯಿಂದಿರಿ ಮುದಿ ತಂದಡೆಗಾಗಿ 1" ಎಂದು ಉದ್ಗರಿಸುತ್ತಿದ್ದ. ಯುತ್ತಿದ್ದ. ಮತ್ತು ಮೊದಲಿನಂತೆಯೇ ಗೊಣ “ಅಂಗಡಿಯಲ್ಲಿ ಸ್ತಬ್ಧರಾಗಿ ನಿಂತಿದ್ದ ಜನರಲ್ಲಿ ಗುತ್ತಿದ್ದ. ಶರನಿಂದು ವಂದ್ಯೋಪಾಧ್ಯಾಯರ ಬಂಗಾಲಿ ಕಥೆ ಶಿಷ್ಟ ಭಕಿ ಇ ವ 1. ಣ್‌ ಸ ಸಕು; ಸ ಜ್‌ ಕೆ 15.5 ತ ಹ ೪1 ಈ “ಪಾ 6 ೩೪ ಕಸ್ತೂರಿ, ಮೇ೧೯೬೧ "ಗುಲಾಮ್‌ ಕಾದರನಿಗೆ ಅಕಸ್ಮಾತ್‌ ಹುಚ್ಚು ಹಿಡಿದಿರಬೇಕೆಂದು ಊಹಿಸಲಾಗುತ್ತಿದೆ. ಏಕೆಂ- ದರೆ ಕೊಲೆಗೀಡಾದ. ಆ ವ್ಯಕ್ತಿಯ ಪರಿಚಯ ಅವನಿಗಿರಲಿಲ್ಲ. ಗುಲಾಮ್‌ ಕಾದರನಿಗೆ ಹೆಂಡತಿ ಮಕ್ಕಳಾಗಲಿ ತಂದೆಯಾಗಲೀ ಇರಲಿಲ್ಲ. ಹತವ್ಯಕ್ತಿಯು ಪೋರ್ತುಗೀಸನಾಗಿದ್ದು ಕೆಲ ದಿನಗಳ ಹಿಂದೆ ಗೋವಾದಿಂದ ವ್ಯಾಪಾರಕ್ಕಾಗಿ ಕಲ್ಕತ್ತೆಗೆ ಬಂದು ಹೋಜಿಲಿನಲ್ಲಿ ಇಳಿದು ಕೊಂಡಿದ್ದ. ಅವನ ಹೆಸರು " ಗೆಬ್ರಿಯಲ್‌ ಡಿ ಕೋಜಾ' ಎಂದಿತ್ತು. “ಗುಲಾಮ್‌: ಕಾದರ್‌ ಸೆರೆಮನೆಯಲ್ಲಿದ್ದಾನೆ; _ ಮತ್ತು ಡಿ ರೋಜಾನ ಶವವನ್ನು ಪರೀಕ್ಷೆಗಾಗಿ ಆಸ್ಪೆತ್ರೆಗೆ ಸಾಗಿಸಲಾಗಿದೆ. ” ಘಟನಾಸ್ತಳದ ಸಮೀಪದಲ್ಲೇ ನನ್ನ ಮನೆ ಯಿತ್ತು. ನಾನುಗುಲಾಮ?ಕಾದರನನ್ನು ಚೆನ್ನಾಗಿ ಬಲ್ಲೆ. ಆದ್ದರಿಂದ ಈ ಘಟನೆ ನನ್ನನ್ನು ವಿಶೇಷ ವಾಗಿ ಆಕರ್ಷಿಸಿತು. ಅದಕ್ಕಿಂತ ಹೆಚ್ಚಾಗಿ ವಾಸ್ಕೋ ಡಿ ಗಾಮಾನ ಹೆಸರು ನನ್ನ ಕುತೂ ಹಲವನ್ನು ಕೆರಳಿಸಿತು. ಕೆರಳಿದ ಕುತೂಹಲವನ್ನು ಶಾಂತಗೊಳಿಸ ಲೆಂದು ಕೋರ್ಟಿನಲ್ಲಿ ಈ ಮೊಕದ್ದಮೆ ವಿಚಾ- ರಣೆಗೆ ಬಂದ ದಿನ ನಾನು ವೇಳೆಗಿಂತ ತುಸು ಮೊದಲೇ ಕೋರ್ಟಿಗೆ ಹೋದೆ. ನ್ಯಾಯಾಧೀ ಶರು ಬಂದಿರಲಿಲ್ಲ. ಆದರೆ ಅಪರಾಧಿಯನ್ನು ಅಲ್ಲಿಗೆ ತರಲಾಗಿತ್ತು. ನನ್ನನ್ನು ನೋಡಿ ಅವನು ಗುರುತಿಸಿದ ಮತ್ತು ಕೋಳ ಹಾಕಿದ ಕೈಗಳ- ನೈತ್ತಿ ನಮಸ್ಕರಿಸಿದ. ಅವನಲ್ಲಿ ಹುಚ್ಚಿನ ಯಾವ ಕುರುಹೂ ಕಾಣಿಸಲಿಲ್ಲ. ಮೊಗದ ಮೇಲೆ ಹೆದ ರಿಕೆಯಾಗಲೀ ಉತ್ತೇಜನೆಯಾಗಲೀ ತೋರಿ ಬರಲಿಲ್ಲ. ವಿಚಾರಣೆ ಆರಂಭವಾಯಿತು. ಮೊದಲು ಡಾಕ್ಗರರು ಸಾಕ್ಷಿಯಿತ್ತರು. ಹೆಣದ ಮೇಲೆ ಬ ದಂ ಒಟ್ಟು ಚೂರಿಯ ೫೭ ಇರಿತಗಳಿದ್ದವು. ಆ ಬಳಿಕ ಮ್ಯಾಥ್ಯೂಸ್‌ ಎಂಬ ದೇಶೀಯ ಕ್ರೈಸ್ತನೊಬ್ಬನು ಬಂದ... ವಕೀಲ ಹಾಗೂ ನ್ಯಾಯಾಧೀಶರ ಪ್ರಶ್ನೆಗಳಿಗೆ ಅವನು ಈ ರೀತಿ ಉತ್ತರವಿತ್ತ: . " ೧೦ ವರ್ಷಗಳಿಂದ ನಾನು ಗುಲಾಮ್‌ ಕಾದರನಿಂದಲೇ ಮಾಂಸಕೊಳ್ಳುತ್ತಿ ದ್ಹೇನೆ.. ಅವನು ಸ್ವಭಾವತಃ ಬಹು ಶಾಂತನೂ ಸುಸ್ವಭಾವಿಯೂ ಆಗಿದ್ದಾನೆ. ಎಂದೂ ಈ ರೀತಿ ಅವನು ಸಿಟ್ಟಿಗೆದ್ದುದನ್ನು ಕಂಡಿಲ್ಲ. ಹತವೃಕ್ತಿಯು ಅಂಗಡಿಗೆ ಬರುವ ವರೆಗೆ ಅವನು ಎಲ್ಲರೊಡ ನೆಯೂ ಸಹಜ ಭಾವದಿಂದಲೇ ಮಾತಾಡುತ್ತಿದ್ದ. ಹತವ್ಯಕ್ತಿಯ ಪರಿಚಯ ಅವನಿಗಿದ್ದಂತೆ ತೋರಿತು. ಆದರೆ ಅವನ ನಿಜವಾದ ಹೆಸರು ಹೇಳದೆ " ವಾಸ್ಕೋ ಡಿ ಗಾಮಾ' ಎಂದು ತರೆ ದಿದ್ಧ.ಆಕ್ರಮಣಕ್ಕೊಳಗಾದಾಗಲೂ ಡಿ ರೋಜಾ ಏನೂ ನುಡಿಯಲಿಲ್ಲ. ಕೊಲೆಗಾರನು ಅಮಲು ಪದಾರ್ಥಗಳನ್ನು ಎಂದೂ ಸೇವಿಸುತ್ತಿರಲಿಲ್ಲ. ಅಂದೂ ಅವನು ಅಮಲಿನಲ್ಲಿರಲಿಲ್ಲ. ಕೊಲೆ ಗಾರನ ಹೆಂಡತ್ತಿ, ಮಗಳು, ಹಾಗೂ ಮುದಿ ತಂದೆಯ ಮೇಲೆ ಡಿ ರೋಜಾ ಯಾವುದೋ ಅತ್ಯಾಚಾರವೆಸಗಿರಬೇಕೆಂದು ಕೊಲೆಗಾರನ ಮಾತು ಹಾಗೂ ಮುಖಭಾವದಿಂದ ಅನಿಸಿತು. ಇನ್ನೂ ಕೆಲವು ಸಾಕ್ಷಿಗಳ ಹೇಳಿಕೆ ಮುಗಿದ ಬಳಿಕ ಡಿಪ್ಟೀ ಕಮಿಶನರ್‌ ತಮ್ಮ ಹೇಳಿಕೆ ನೀಡುತ್ತಾ ಹೀಗೆಂದರು. “ಡಿ ಕೋಜಾ ಗೋವಾದ ಒಬ್ಬ ಸಾಧಾರಣ ವ್ಯಾಪಾರಿಯಾಗಿದ್ದ ನೆಂದು ಗೋವಾದಿಂದ ವರದಿ ಬಂದಿದೆ. ಅವ ನೆಂದೂ ಗೋವೆ ಬಿಟ್ಟು ಹೊರಹೊರಟಿರಲಿಲ್ಲ. ಕಲಕತ್ತೆಗೂ ಅವನು ಮೊದಲ ಬಾರಿ ಬಂದಿದ್ದ. ಆರೋಪಿಗೋ ಹೆಂಡತಿ ಮಕ್ಕಳಾರೂ ಇಲ್ಲ. ಇವನು. ಕಳೆದ ಮೂವತ್ತು ವರ್ಷಗಳಿಂದ ಕಲಕತ್ತೆಯಿಂದ ಹೊರಗೆ ಹೋಗಿಲ್ಲ. ಇವನಿಗೆ ೪೭ ವರ್ಷ ವಯಸ್ಸು ಮತ್ತು ಡಿ ರೋಜಾನಿಗೆ ೪೨ ವರ್ಷ ಪ್ರಾಯ. ಆದ್ದರಿಂದ ಡಿ ರೋಜಾ ನಿಗೂ ಆರೋಪಿಗೂ ಹಿಂದೆಲ್ಲಾದರೂ ಭೇಟಿ ಯಾಗಿರಬಹುದೆಂಬ ಊಹನೆ ನಿರಾಧಾರ ದೇವರಿಲ್ಲನೆ? ಕ ವಾದುದು.” ಇದು ವರೆಗೂ ಮೌನವಾಗಿದ್ದ ಆರೋಪಿ-- "ಡಿ ಗಾಮಾನನ್ನುನಾನು ಹಲವು ಬಾರಿ ಕಂಡಿದ್ಕೆ” ಎಂದ. ನ್ಯಾಯಾಲಯ ನಿಶ್ಶಬ್ಧವಾಯಿತು. ಡಿಬ್ಬೀ ಕಮಿಶನರರನ್ನು ಸುಮ್ಮನಿರುವಂತೆ ಸೂಚಿಸಿ ನ್ಯಾಯಾಧೀಶರು. ಆರೋಪಿಯೊಡನೆ--- “ಡಿ ಕೋಜಾನ ಪರಿಚಯ ಮೊದಲಿನಿಂದಲೂ ನಿನ ಗಿತ್ತೆ1” ಎಂದರು, “ ಇವನನ್ನು ನಾನೆಂದೂ ಕಂಡಿಲ್ಲ; ನಾನು ವಾಸ್ಕೋ ಡಿ ಗಾಮಾನನ್ನುಮಾತ್ರಚೆನ್ನಾಗಿ ಬಲ್ಲೆ. ಅವನೇ ಛದ್ಮವೇಷದಿಂದ ನನ್ನ ಅಂಗಡಿಗೆ ಮಾಂಸಕೊಳ್ಳಲು ಬಂದಿದ್ದ.” ಕಃ ಒಳ್ಳೇದು; ವಾಸ್ಕೋ ಡಿ ಗಾಮಾನನ್ನು ನೀನು ಎಲ್ಲಿ ನೋಡಿದ್ದೆ?” " ಮೊದಲು ಕಲ್ಲಿಕೋಟಿಯ ಬಂದರದಲ್ಲಿ; ಮತ್ತೆ ಕೊನೆಯ ಬಾರಿ ಸಮುದ್ರದ ಮೇಲೆ..... ಎನ್ನುತ್ತಾ ಎನ್ನುತ್ತಾ ಅವನು ಫಕ್ಕನೆ ಮಾತು ನಿಲ್ಲಿಸಿದ್ದು. ಅವನ ಮೋರೆಯಿಡೀ ಒಮ್ಮೆಲೇ ಕೆಂಪಾಯಿತು. ' ತುಂಬಿ ಬಂದ ಕೊರಳಿನಿಂದ "ಯಾ ಖುದಾ |! ' ಎಂದು ಉದ್ಧರಿಸಿ ಎರಡೂ ಕೈಗಳಿಂದ ಮುಖಮಚ್ಚಿ ಕುಳಿತುಕೊಂಡ. ಮತ್ತೇನೂ ನುಡಿಯಲಿಲ್ಲ. “ಕ್ಷಣಿಕ ಉನ್ಮಾದಕ್ಕೊಳಗಾಗಿ ಗುಲಾಮ್‌ ಕಾದರನು ಡಿ ರೋಜಾನನ್ನು ಕೊಲೆಗೈದಿದ್ದಾನೆ” ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಕೋರ್ಟಿನಿಂದ ಹೊರಹೊರಟಾಗ ನನ್ನ ತಲೆ ತಿರುಗುತ್ತಿತ್ತು. ಕಲ್ಲಿಕೋಟಿ । ಸಮುದ್ರದ ಮೇಲೆ. .,,.!! ಇವೇನು ಅಸಂಬದ್ಧಪ್ರಲಾಪ! ಅಥವಾ ರಹಸ್ಕಪೂರ್ಣ ಘಟನೆಯೇನಾದರೂ ಈ ಕಟುಕನ ಹೃದಯದಲ್ಲಿ ಹುದುಗಿಕೊಂಡಿದೆಯೆ? ಮೊಕದ್ದಮೆ ಹೈಕೋರ್ಟಿಗೆ ಹೋಯಿತು. ಜಡ್ಜರು ಆರೋಪಿಯನ್ನು ಒಂದು ತಿಂಗಳ ತನಕ ಡಾಕ್ಟರರ ವಶ ಒಪ್ಪಿಸಿದರು. ಗುಲಾಮ್‌ ಕಾದರ್‌ ಸ್ವಸ್ಥನಿದ್ಯಾನೆಂದೂ ಅವನಲ್ಲಿ ಹುಚ್ಚಿನ ಯಾವ ಲಕ್ಷಣವೂ ಇಲ್ಲವೆಂದೂ ಡಾಕ್ಟರರ ರಿಪೋರ್ಟ್‌ ಬಂತು. ಮತ್ತೆ ಮೊಕದ್ದಮೆ ನಡೆ ಯಿತು. ತನ್ನ ವಕೀಲರ ಸಲಹೆಯನ್ನು ನಿರಾ ಕರಿಸಿ. ಗುಲಾಮ್‌ ಕಾದರ್‌ ಸ್ಪಷ್ಟವಾಗಿ ಹೀಗೆಂದ- “ನಾನು ಕೊಲೆ ಮಾಡಿದ್ದೇನೆ. ಮತ್ತೆ ಅವನೆಲ್ಲಾದರೂ ಕಾಣಸಿಕ್ಕಿದರೆ ಪುನಃ ಹೀಗೆಯೇ ಕೊಲೆ ಮಾಡುವೆ.” ಉಪಾಯಎಲ್ಲದೆ ಹೈಕೋರ್ಟು ಅವನಿಗೆ ಫಾಶಿೀ ಶಿಕ್ಷೆ ವಿಧಿಸಿತು. ನಿಟ್ಟುಸಿರಿಡುತ್ತಾ ನಾನು. ಕೋರ್ಟಿನಿಂದ ಹೊರಬಿದ್ದೆ. ತೀರ್ಮಾನ ಸರಿಯಾಗಿಲ್ಲವೆಂದೂ ಯಾವುದೋ ಒಂದು ಅಗತ್ಯದ ರುಜುವಾತು ತಪ್ಪಿಹೋಗಿದೆಯೆಂದೂ ಮನಸ್ಸು ಒಡನುಡಿಯು ತ್ತಿತ್ತು. ಆಗಲೇ ಪೋಲೀಸರು ಆರೋಪಿಯನ್ನು ಹೊರತಂದರು. ಅವನು ಸಂಕೇತದಿಂದ ನನ್ನನ್ನು ಬಳಿಗೆ ಕರೆದು ಹೀಗೆಂದ-- “ನನ್ನ ಮೊಕದ್ದಮೆ ಯಲ್ಲಿ ನೀವು ಮೊದಲಿನಿಂದಲೂ ಭಾಗವಹಿಸಿ ರುವುದನ್ನು ಕಂಡಿದ್ದೇನೆ. ನಾನೀಗ ಹೊರಟಿ. ಆದರೆ ಜೈಲಿನಲ್ಲೊಮ್ಮೆ ನೀವು ಭೇಟಿಯಾಗು ತ್ತೀರಾ? ಒಂದೆರಡು ಮಾತು ಹೇಳಲಿಕ್ಕಿದೆ? ಫಾಶೀ ಶಿಕ್ಷೆಗೆ ಎರಡು ದಿನ ಮೊದಲು ಬಹು ಕಷ್ಟದಿಂದ, ಅವನನ್ನು ಭೇಟಿಯಾಗಲು ಅನು ಮತಿ ದೊರೆಯಿತು. ಆಗ ಅವನು ಹೇಳಿದ ಕತೆ ಯನ್ನು ಆವನ ಮಾತಿನಲ್ಲೇ ಇಲ್ಲಿ ಕೊಡುತ್ತಿ ದ್ವೇನೆ : ನನ್ನ ಕತೆಯನ್ನು ನಂಬಿರಿ ಬಿಡಿರಿ ಆದಕಿ ನಾನು ಹುಚ್ಚನಲ್ಲವೆಂಬುದನ್ನು ನೀವೂ ಬಲ್ಲಿರಿ. ನಾನೇನು ಓದುಬರಹ ಕಲಿತವನಲ್ಲ. ಯಾವಾಗಲೂ ಮಾಂಸ ಮಾರುತ್ತ ಇದ್ದೆ. ಕತೆ ಕಟ್ಟಿ ಹೇಳುವ ಸಾಮರ್ಥ್ಯ ನನಗಿಲ್ಲ. ನಾನಿಂದು ಹೇಳುತ್ತಿರುವ ಘಟನೆ ನನ್ನ ಕಣ್ಣಾರೆ ನಡೆದುದು. ಆದರೆ ಅದು ನನ್ನ ಈ ಜೀವನದಲ್ಲಿ ನಡೆದುದಲ್ಲ- ಕೆಲವು ಶತಮಾನಗಳ ಹಿಂದೆ ಜರುಗಿದುದು. ನಾನೀಗ ಆರಂಭದಿಂದಲೇ ತಿಳಿಸುತ್ತೇನೆ. ಸ ಕಸ್ತೂರಿ, ಮೇ ೧೯೬೧ ೧೫-೧೬ ವರ್ಷಗಳ: ಹಿಂದೆ ಹೆರಿಗೆಯ ವೇಳೆ ನನ್ನ ಹೆಂಡತಿ ಸತ್ತುಹೋದಳು. ಹುಟ್ಟಿದ ಹೆಣ್ಣು ಕೂಸು ತೀರಿಕೊಂಡಿತು. ಅವರಿಬ್ಬರೂ ಏಕೆ ಸತ್ತರೆಂಬುದನ್ನು ನಾನರಿಯೆ. ಆದರೆ ಅವರಿಬ್ಬ ರನ್ನೂ ಯಾವನೋ. ಶತು ನವು ಕೊಲೆಗೈ ದಿರ ಬೇಕೆಂಬ ವಿಚಾರ ನನ್ನ ಮನದಲ್ಲಿ ಗ್ಯ ನನ್ನ. ಅಂತಃಕರಣವು ಕೊ ಬ್ರೀ ಪ ಪ್ರತಿಹಿಂಸೆಗ- ಳಿಂದ ತುಂಬಿಹೋಯಿತು. ಆ ಅಜ್ಞಾತ ಶತ್ರುವು ಎಲ್ಲಾದರೂ ಕಾಣಸಿಕ್ಕಿದನೆಂದರೆ ಸೇಡು ತೀರಿಸಿ ಕೊಳ್ಳಬೇಕೆಂಬ ಭಾವನೆ ಬಲವಾಯಿತು. ಮೆಲ್ಲಮೆಲ್ಲನೆ. ದುಃಖ ಮರೆಯುತ್ತಾ ಹೋಯಿತು. ಆ ದಿನ ಆ ಮನುಷ್ಯ ಕಣಣಿಸಿ ಕೊಳ್ಳ ದಿರುತ್ತಿ ದ್ಧ ಕೆ. ನನ್ನ ಜೀವನ ಸಹಜ ರೀತಿ ಯಲ್ಲೆ" ( 'ಕೊಸೆಗೊಳ್ಳು ತ್ತಿತ್ತು. ನೀರಿನಲ್ಲಿ ಮುಳುಗಿ ಸತ್ತರೆ ಪುನರ್ಜನ್ಮದಲ್ಲಿ ಗತ ಜನ್ಮ! ದ ಘಟನೆಗಳು ನೆನಪಿರುತ್ತವೆಂದು ಕೇಳಿದ್ದೇನೆ. ಆ ಮನುಷ್ಯನನ್ನು ಕಂಡಾಗ ಹಾಗೆಯೇ ಆಯಿತು. ಕ್ಷಣಕಾಲದಲ್ಲಿ ನಾನವನನ್ನು ಗುರುತಿಸಿಬಿಟ್ಟಿ. ಅವನು ನನ್ನ ಹೆಂಡತಿ, ಮಗಳು ಹಾಗೂ ತಂದೆ ಯನ್ನು ಕೊಲೆಗೈದಿದ್ದ. ಮುಳುಗುತ್ತಿದ್ದ ಹಡಗಿ ನಿಂದ ಮರಣೋನ್ಮುಖ ಯಾತ್ರಿಕರ ಕರುಣ ಹಾಹಾಕಾರವು ನನ್ನ ಕಿವಿಗಳಲ್ಲಿ ಮೊಳಗಿತು. ಮತ್ತು ವಾಸ್ಕೋ ಡಿ ಗಾಮನ ಬೀಭತ್ಸ ಮುಖ ಮಂಡಲವು ನನ್ನ ಕಣ್ಣೆದುರು ಸುಳಿದಾಡಿತು. ಆಗ ನಾನು ಮಿರ್ಜಾ ಡಾವೂದನಾಗಿದ್ದೆ. ಕಲ್ಲಿಕೋಟಿಯ ಹೆಸರು ಸೇಳಿರಬಹುದು ಕೀವು. ಮಲಬಾರ್‌ ಸಮುದ್ರತೀರದಲ್ಲಿ *ರುರತ್ನದಂತೆ ಹೊಳೆಯುವ ಸಣ್ಣ ನಗರ ಅಸಂಖ್ಯ ವ್ಯಾಪಾರಿ ಹಡಗುಗಳು ದಿನಾಲೂ ಅಲ್ಲಿ ಬಂದು ಹೋಗುತ್ತಿದ್ದವು. ದೇಶವಿದೇಶಗಳ ಜನ ಅಲ್ಲಿ ಬಂದು ತಂಗುತ್ತಿ ೧) ದ್ಡರು, ಬಲ್ಲರೂ ಪರಸ್ಪರ ಸಮಾನಭಾವನೆ ಯಿಂದ ವರ್ತಿಸುತ್ತಿದ್ದರು. ಪೌರಸ್ಕ ್ಯ ದೇಶಗಳ ತ್ರ ಗಳು ಇಲ್ಲಿ “ಬಂದು ರಾಶಿ ೆ ದಿೀಳುತ್ತಿ ದ್ಹವು. ತುರ್ಕ, ಪಾರಸಿ, ಅರಬಿ ಹಾಗೂ ಮೂರ್‌ ವ್ಯಾಪಾರಿಗಳು ಚಿನ್ನವನ್ನು ಕೊಟ್ಟು ಆ ಸಾಮಗಿ ಗ್ರಿಗಳನ್ನು ಒಯ್ಯುತ್ತಿದ್ದ ದರು. ಮತ ಪಾಶ್ಚಾತ್ಯ ದೇಶಗಳಿಗೆ ಮಾರಿ “ೇರಳ ಹಣ ಸ! ತ್ತಿದ್ದರು, ಕಲ್ಲಿಕೋಟಿಯ ರಾಜಾ ಸಾಮರೀ ವ್ಯಾಪಾರಿ ನೌಕೆಗಳಿಂದ ಕಂದಾಯ ಪಡೆದು ರಾಜ್ಯದ ಖರ್ಚನ್ನು ನಡೆಸುತ್ತಿದ್ದ. ಮಿರ್ಜಾ ದಾವೂದ ಕಲ್ಲಿಕೋಟಿಯ ಬಹು ದೊಡ್ಡ ವ್ಯಾಪಾರಿ. ಅವನ ಬಳಿ ೨೧ ವ್ಯಾಪಾರೀ ಹಡಗುಗಳಿದ್ದವು. ಅವು ಚೀನದಿಂದ ಇಜಿಪ್ತ ದೇಶದ ವರೆಗೆ ಸಂಚರಿಸುತ್ತಿದ್ದವು. ಅವನು ಮೂರ್‌ ಜನಾಂಗಕ್ಕೆ ಸೇರಿದ್ದೆ. ತಂದೆ ಬಹು ದೂರದ ವೊರೋಕ್ಕೋದಲ್ಲಿದ್ದ. ಆದಕೆ ಇವನು ಮಾತ್ರ ಕಲ್ಲಿಕೋಟಿಯನ್ನೇ ತನ್ನ ಮಾತೃಭೂಮಿ ಯನ್ನಾಗಿ ಮಾಡಿಕೊಂಡಿದ್ದ. ಅವನಿಗೆ ಒಬ್ಬಳೆ ಪತ್ನಿಯಿದ್ದಳು. ಮಗಳು ಹುಟ್ಟಿದಾಗ ಅವನು ಒಂದು ಸಾವಿರ ತೊಲೆ ಬಂಗಾರವನ್ನು ಹಂಚಿದ. ಅವನಷ್ಟು ಜನವ್ರಿಯನೂ ಸನ್ಮಾನಿತನೂ ಆದ ವ್ಯಕ್ತಿ ಆ ನಗರದಲ್ಲೇ ಬೇರಾರೂ ಇರಲಿಲ್ಲ. ರಾಜಾ ಸಾಮರಿಯು ಸ್ವತಃ ಅವನನ್ನು ಗೆಳೆಯ ನಂತೆ ಕಾಣುತ್ತಿದ್ದ. ಸೆಕೆಗಾಲದ ವೇಳೆ ಒಂದು ದಿನ ಸಂಜೆ ನಗ ರದ ನರನಾರಿಯರು ಬಂದರಿನಲ್ಲಿ ವಾಯುಸೇವ- ನೆಗೆಂದು ನೆರೆದಿದ್ದರು. ಮಿರ್ಜಾ ದಾವೂದ ತೀರ ದಲ್ಲೆ( ಇದ್ದ. ಆ ವೇಳೆ ಅಲ್ಲಿ ಯಾವ. *ವ್ಯಾವಾರಿ ಹಡಗೂ ಇರಲಿಲ್ಲ. ಸೂರ್ಯನು ಮಳುಗುವುದ ರಲ್ಲಿದ್ದ. ಆಗೆ ದೂರದಲ್ಲಿ ಮೂರು ಹಡಗು ಗಳು ಬಂದರದ ಕಡೆ ಬರುತ್ತಿರುವುದು ಕಾಣಿ ಸಿತು. ಕತ್ತಲು ಓಸರಿಸುವುದಕೊಳಗೇ ಅಲೆಗಳ ಆಘಾತದಿಂದ ಜರ್ಜರಿತವಾಗಿ ಚಿಂದಿ ಚಿಂದಿ ಯಾದ ಹಾಯಿಗಳಿಂದ ಕೂಡಿದ ಮೂರು ಹಳೇ ಹಡಗುಗಳು ಕಲ್ಲಿಕೋಟಿಯ ಬಂದರಿಗೆ ಬಂದಿಳಿ ದವು. ಜನರು ವಿದೇಶೀಯರನ್ನು ಮುತ್ತಿನಿಂತರು. ಚ ಚ ್‌್‌ೌ 1 ಹೆ | , ಬಂತು. 1 ಸ | ಮಿರ್ಜಾ ದಾವೂದನು ಅತ್ತ ಸರಿಯುತ್ತಲೇ ಜನ ಆದರದಿಂದ ಅವನಿಗೆ ದಾರಿಬಿಟ್ಟರು. " ಇಲ್ಲಾರಿಗಾದರೂ ಪೋರ್ತುಗೀಸ್‌ ಭಾಷಿ ತಿಳಿದಿದೆಯೆ? ನಾನು ಜಮೋರಿನನನ್ನು ಭೇಟಿ ಯಾಗಬಯಸುತ್ತೇನೆ '--- ಒಬ್ಬನೆಂದ. ಮಿರ್ಜಾ ದಾವೂದ ಪ್ರಶ್ನಕರ್ತನನ್ಮೂ ಅವನ ಸಂಗಾತಿಗಳನ್ನೂ ಒಮ್ಮೆ ನಖಶಿಖಾಂತ: ನೋಡಿ " ನನಗೆ ಪೋರ್ತುಗೀಸ್‌ ಭಾಷೆ ಬರುತ್ತಿದೆ' ಎಂದ. ಎಿದೇಶಿಯು ಅವನನ್ನು ನಿಟ್ಟಿಸಿ ತಿರಸ್ಕಾರ ದಿಂದ-. "ನೀನು ಮೂರನಲ್ಲವೆ?' ಎಂದ. "ಹೌದು, ನಾನು ಮೂರ. ನೀವು ಜಲದಸ್ಯುಗ- ಳೆಂದು ಕುಖ್ಯಾತರಾದ ಪೋರ್ತುಗೀಸರು. ನಿಮಗೂ ನಮಗೂ ಇದೇನೂ ಪ್ರಥಮ ಪರಿ- ಚಯವಲ್ಲ.. ಆದರೆ ನಿಮ್ಮ ಮೇಲೆ ನಮಗೆ ಎಳ್ಳಷ್ಟೂ ಸದ್ಭಾವವಿಲ್ಲ!' "ಮೂರ್‌ ನಾಯಿಗಳ ಮೇಲೆ ನಮಗೂ ಸದ್ಭಾವವಿಲ್ಲ. ಮೂರರನ್ನು ಅಳಿಸುವುದೇ ನಮ್ಮ ಧರ್ಮ'-- ಎಂದ ಒಬ್ಬ ಯುವಕ ಪೋರ್ತು ಗೀಸ. ಮರುಕ್ಷಣವೇ ಮಿರ್ಜಾನ ಚೂರಿ ಹೊರ ಆದಕೆ ವಿದೇಶೀಯರ ಮುಖಂಡನು ಅವನನ್ನು ತಡೆಯುತ್ತ ನಮ್ರತೆಯಿಂದ--- "ಮಹಾಶಯಕ್ಕೆೆ, ಈ ಮೂರ್ಜನನ್ನು ಕ್ಷಮಿಸಿರಿ. ನಾವು ಪೋರ್ತುಗೀಸರು ಮತ್ತು ನೀವು ಮೂರರು. ಬೇರೆ ಕಡೆಗಳಲ್ಲಿ ನಮ್ಮಿಬ್ಬರ ಸಂಬಂಧ ಹೇಗೇ ಇರಲಿ- ಇಲ್ಲಿ ಮಾತ್ರ ನಮ್ಮೊಳಗೆ ಜಗಳಾಟವಿಲ್ಲ, ನಿಮ್ಮನ್ನು ಸಂತುಷ್ಟಗೊಳಿಸಿಯೇ ನಾವು ಕೃತಾ- ರ್ಥರಾಗುತ್ತೇವೆ' ಎಂದ. ತನ್ನ ಯುವಕ ಸಂಗಾತಿಯನ್ನು ಗದರಿಸುತ್ತಾ ಅವನೆಂದ... "ಪೆಡ್ರೋ, ಎಚರಿಕೆ! ಮುಂದೆಂ- ದಾದರೂ ನಿನ್ನ ಬಾಯಿಯಿಂದ ಇಂಥ ಅಪಶಬ್ದ ಹೊರಟಿತೆಂದಕೆ ನಿನ್ನನ್ನು ಚೂರು ಚೂರು ಮಾಡಿಬಿಡುತ್ತೇನೆ!' ಮತ್ತು ನಗುತ್ತಾ ಮಿರ್ಜಾ ನೊಡನೆ-"ಸುಳ್ಳುಗಾರರಿಗೆ ಶಿಕ್ಷೆ ಕೊಡುವುದು ದೇವರಿಲ್ಲನೆ? ೩೭ ಧಾರ್ಮಿಕರ ಕರ್ತವೃ,...ಈಗ ನೀವು ದಯೆ ಮಾಡಿ ನಮ್ಮೊಡನೆ ಜಮೋರಿನನ ಬಳಿ ಬನ್ನಿರಿ. ಮತ್ತು. ನಮ್ಮ ಪ್ರಾರ್ಥನೆಯನ್ನು ಅವರಿಗೆ ತಿಳಿಯಹೇಳಿರಿ. ನಾವು ನಿಮಗೆ ಸದಾ ಕೃತಜ್ಞ ರಾಗಿ ಉಳಿಯುವೆವ್ರ ।'---ಎನ್ನುತ್ತಾ ಅವನು ತಲೆಬಾಗಿ ದಾವೂದನನ್ನು ವಂದಿಸಿದ. ಮಿರ್ಜಾ -ದಾವೂದ ಈ ವಿದೇಶಿಯ ಸವಿ ಮಾತಿಗೆ ಮೋಸಹೊ(ಗಲಿಲ್ಲ.... "ಥಿರಂಗೀ, ನೀನು ಮಹಾಧೂರ್ತ, ಕ್ರಿಸ್ತಾನರಾದ ನಿಮ್ಮ ಪರಿಚಯ ನನಗೆ ಚೆನ್ನಾಗಿದೆ. ಜಗಳ ನಿಮ್ಮ ಉದ್ಯೋಗವಾದರೆ ಲೋಭ ನಿಮ್ಮ ಧರ್ಮ. ಪರಸಂಪತ್ತಿಹರಣವು. ನಿಮ್ಮ ಸ್ವಭಾವ. ಈ ರಾಜ್ಯದಲ್ಲಿ ಜಗಳ ಗೊಂದಲಗಳೇನೂ ಇಲ್ಲ. ಹಿಂದೂ, ಬೌದ್ಧ, ಮುಸಲ್ಮಾನ, ಯಹೂದಿ, ಪಾರಸಿ - ಎಲ್ಲರೂ ಶಾಂತಿಯಿಂದ ವ್ಯಾಪಾರ ಮಾಡುತ್ತಾರೆ. ನಿಜ ಹೇಳು; ಸಾಮರಿಯ ಈ ರಾಜ್ಯಕ್ಕೆ ನೀನು ಯಾವ ಮನೋಭಾವದಿಂಡ ಕಾಲಿಟ್ಟಿರುವಿ? ' ಕ್ಷಣಕಾಲ ಫಿರಂಗಿಯ ಕಣ್ಣುಗಳು ಕ್ರೋಧ ಹಾಗೂ ಹಿಂಸಾಭಾವದಿಂದ ಕೆಂಪಾದವು. ಆದರೆ ಮರುಕ್ಷಣವೇ ಸಾವರಿಸಿಕೊಂಡು ಕೊರಳಿ ನಲ್ಲಿ ತೂಗುತ್ತಿದ್ದ ಕ್ರಾಸನ್ನು ಕೈಯಲ್ಲಿ ಹಡಿದು ಹೀಗೆಂದ-- " ಎಲ್ಲರ ಮೇಲೂ ಸದ್ಭಾವಎಟ್ಟು ವ್ಯಾಪಾರ ಮಾಡುವುದೇ ನನ್ನ ಉದ್ದೇಶ ಹೊರತು ಬೇರಾವ ದುರ್ಭಾವನೆಯೂ ಇಲ್ಲ ವೆಂದು ಈ ಕ್ರಾಸ್‌ ಹಿಡಿದು ಶಪಥ ಮಾಡು- ತ್ತ್ವೇನೆ.' ಆಬಳಿಕ ಮಿರ್ಜಾನೊಂದಿಗೆ ವಿದೇಶೀಯರು , ಸಾಮರಿಯ ಅರಮನೆಗೆ ಸಾಗಿದರು. ಅಲ್ಲಿ ಮುಖಂಡನು ಸಾಮರಿಯೆದುರು ಮೊಣಕಾಲೂರಿ ನಮಸ್ಕರಿಸಿ - "ನನ್ನ ಹೆಸರು ವಾಸ್ಕೋ ಡಿ ಗಾಮಾ. ನಾನು ಪೋರ್ತುಗಲ್ಲಿನ ರಾಯಭಾರಿ. ಕಲ್ಲಿಕೋಟಿಯಲ್ಲಿ ವ್ಯಾಪಾರ ನಡೆಸಲು ಅನು ಮತಿಕೊಡಬೇಕೆಂದು ನಿಮ್ಮನ್ನು ಪ್ರಾರ್ಥಿಸು ತ್ಮಿ ಕಸ್ತೂರಿ, ಮೇ ೧೯೬೧ ತ್ತೇನೆ'- ಎಂದು ತಾನು ಪೋರ್ತುಗೀಸ್‌ ರಾಜ ನಿಂದ ತಂದಂತಹ ಬೆಲೆಬಾಳುವ ಶಾಣಿಕೆ ಗಳನ್ನು ಎದುರಿಗಿಟ್ಟ. ತೋರಿಕೆಗೆ ಈ ಬಿಳಿಯರು ಏನೇ ಹೇಳಿದ್ದರೂ ಮಿರ್ಜಾನ ಮನಸ್ಸಿನಿಂದ ಸಂದೇಹ ಅವಿಶ್ವಾಸ ಗಳು ದೂರಾಗಲಿಲ್ಲ. ಅವನು ಫಿರಂಗಿಗಳನ್ನು ಚೆನ್ನಾಗಿ ಗುರುತಿಸ ಸುತ್ತಿದ್ದ. ಅವನೇ ಏಕೆ? ಪ್ರ ತಿಯೊಬ್ಬ ಮೂಕನೂ” ಗುರುತಿಸಬಲ್ಲ. ಹಣದ ಮು ಓಡಯತಂದರೆ ಧಾವಿಸಿ ಶತ್ರು ಮಿತ್ರ ರೆಂಬ ಭೇದ ಭಾವವಿಲ್ಲದೆ ಎಲ್ಲರನ್ನೂ. ಬಗ್ಗು ಬಡಿದು ಸ್ವಾರ್ಥಸಿದಿ ಮಾಡಿಕೊಳ್ಳುವ ನೀಚ ಜಟನಿನದು ಪೋರ್ತುಗೀಸರು ಕಲ್ಲಿಕೋಟಿಯಲ್ಲಿದ್ದು ಸಾಧಾರಣ ವಸ್ತುಗಳನ್ನೂ ಇಮ್ಮಡಿ ಮುಮ್ಮಡಿ ಬೆಲೆಗೆ ಕೊಂಡುಕೊಂಡು ತಮ್ಮ ನಾವೆ ಬು ಸುತ್ತಿದ್ದರು. ಇದರಿಂದ ಸಾಮಾನ್ಯ ಜನರು ತುಂಬ ಸಂತುಷ್ಟರಾಗಿದ್ದರೂ ಮಿರ್ಜಾ ದಾವೂದ ಹಾಗೂ ಇತರ ದೂರದರ್ಶಿ ವ್ಯಾಪಾರಿಗಳ ಸಂದೇಹ ಬಲಿಯುತ್ತ ಹೋಯಿತು. ಏಕೆಂದರೆ ವ್ಯಾಪಾರಿಗಳು ಹೆಚ್ಚು ಹಣ ಕೊಟ್ಟು ವ್ಯಾಪಾರ ಮಾಡುವುದಿಲ್ಲ. ಆದ್ದರಿಂದ ಇವರ ಮನದಲ್ಲಿ ಬೇರೇನೋ ದುರುದ್ದೇಶ ಹುಡುಗಿರಬೇಕೆಂದು ಅವರು ಲೆಕ್ಕ ಹಾಕಿದರು. ಶರತ್ಕಾಲ ಬಂದಾಗ ಬಂದರಕ್ತೆ ಬಂಗಾಳದ ಪ್ರಭಾಕರ ಸೇಠನ ಎರಡು ಹಡಗುಗಳು ಬಂದು ಸೇರಿದವು. ಪ್ರತಿವರ್ಷವೂ ಒಂದು ಲಕ್ಷ ಮೊಹರುಗಳಿಗಿಂತಲೂ ಹೆಚ್ಚಿನ ಸಾಮಗ್ರಿಗಳೊ ಡನೆ ಅವನು ಇಲ್ಲಿ ಬರುತ್ತಿದ್ದ. ಅವನು ತರು ವಂತಹ ಉತ್ಕೃಷ್ಟ ವಸ್ತ್ರ ಗಳು ಬೇರೆಲ್ಲೂ ಸಿಗು ತ್ತಿರಲಿಲ್ಲ. ಆದ್ದರಿಂದ “ವನಿಗೆ ಅಷ್ಟು ಖ್ಯಾತಿ ಯಿತ್ತು. ಅವನ ವಾಕ್ಚಾತುರ್ಯವೂ ವಿನೋದ ವ್ರಿಯತೆಯೂ ಎಲ್ಲರ ಮೆಚ್ಚುಗೆ ಗಳಿಸಿದ್ದವು. ಸ ತೀರಕ್ಕೆ "ಬರುವ ಮೊದಲೇ ನಗರದ ದೊಡ್ಡ ದೊಡ್ಡ ವ್ಯಾಪಾರಿಗಳು ಅಲ್ಲಿ ಗುಂಪು ಗೂಡಿದರು. ಪ್ರಭಾಕರನು ಎಲ್ಲರನ್ನೂ ವಂದಿ ಸಿದ. ಆಗ ಮಿರ್ಜಾ ದಾವೂದನು ಅವನೊಡನೆ- "ಪ್ರಭಾಕರ, ಏನೇನು ತಂದಿರುವಿ?' ಎಂದ. "ಈ ಬಾರಿ ತಂದಿರುವಷ್ಟು ಶ್ರೇಷ್ಠವಾದ ಮಲ್‌ ಮಲ್‌ ಬಟ್ಟಿಯನ್ನು ನೀವು ಹಿಂದೆಂದೂ ಕಂಡಿರಲಾರಿರಿ. ಜೇಡನ ಬಲೆಗಿಂತಲೂ ಹಗುರ ವಾದುದು. ೧೫೦ ಗಜ ಬಟ್ಟಿ ಒಂದು ಮುಷ್ಟಿ ಯೊಳಗೆ ಹಿಡಿಸೀತು. ಆದರೆ ಥಾನೊಂದಕ್ಕೆ ೫ ತೊಲೆ ಚಿನ್ನಕ್ಕಿಂತ ಕಡಿಮೆ ಜೆಲೆಗೆ ಕೂಡ ಲಾಕೆ. ನಾಲ್ಕು ತೊಲೆಗೆ ಕೊಚ್ಚಿಯವರು ಹೇಳಿ ದರೂ ಕೊಡಲಿಲ್ಲ. ೫ ಕ್ಕಿಂತ ಕಡಿಮೆಗೆ ಮಾರಿ ದರೆ ಮನೆಯಿಂದ ಹೆಂಡತಿ ಒಡಿಸಿಬಿಟ್ಟಾಳು | “ಶಿಡಿಸಿದರೆ ಒಳ್ಳೆದಾಯಿತು, ಬಿಡು' ಎಂದು ನಗುತ್ತಾ ಮಿರ್ಜಾನೆಂದ - - "ಮೊದಲು ಆ ಬಟ್ಟೆ ತೋರಿಸು, ನೋಡೋಣ. ಒಮ್ಮೆಲೇ ಬೆಚ್ಚಿ ಬಿದ್ದು ಪ್ರಭಾಕರನೆಂದ..- "ಇವರಾರಪ್ಪಾ ! ಇವರನ್ನು . ಹಿಂದೆಂದೂ ಕಂಡಿಲ್ಲ. ಈ ಜನ ಎಲ್ಲಿಂದ ಬಂದಿದ್ದಾರೆ ?' ಮಿರ್ಜಾ ದಾವೂದ ತಿರುಗಿ ನೋಡಿದ. ವಾಸ್ಕೋ ಡಿ ಗಾಮಾ ಇಬ್ಬರು ಸಂಗಾತಿಗಳೊಂ ದಿಗೆ ಬರುತ್ತಿದ್ದ. ಮೊದಲ ಭೇಟಿಯ ಬಳಿಕ ಒಂದೆರಡು ಬಾರಿ ಬಂದರಿನಲ್ಲಿ ಕಾಣಸಿಕ್ಕಿದ್ದರೂ ಇಬ್ಬರ ಮುಖದ ಮೇಲೂ ಗೆಳೆತನದ ಕುರುಹು ತೋರಿ ಬರದುದರಿಂದ ಮಾತುಕತೆ ನಡೆದಿರ ಲಿಲ್ಲ. ಇಬ್ಬರೂ ಶಕ್ಕವಿದ್ದಷ್ಟು ದೂರವಾಗಿಯೇ ಇರುತ್ತಿದ್ದರು. ಪ್ರಭಾಕರನ ಪ್ರಶ್ನೆಗೆ ಮಿರ್ಜಾ ಇಷ್ಟೇ ಹೇಳಿದ. "ಇವರು ಪೋರ್ತುಗೀಸರು; ಮೆಲ್ಲಮೆಲ್ಲನೆ ತಾನಾಗಿಯೇ. ಪರಿಚಯವಾಗು ವುದು |' ಇಷ್ಟರೊಳಗೆ ಪ್ರಭಾಕರನ ಸಾಮಗ್ರಿಗಳ ಮಾದರಿಗಳೆಲ್ಲ ದಡಕ್ಕೆ. ಬಂದುಬಿದ್ದವು. ವ್ಯಾಪಾರಿಗಳೆಲ್ಲ ಗುಂಪುಗಟ್ಟಿ ನೋಡುತ್ತಿದ್ದರು. ಡಿಗಾಮಾ ಕೂಡ ಬಂದುಸಿಂತ. ಮಲ್‌ಮಲ್‌ನ ಮಾದರಿಯನ್ನು ನೋಡಿ ಮಿರ್ಜಾನೆಂದ--- ದೇವರಿಲ್ಲವೆ? ರ್ನ್ನಿ "ಫಿನ್ನ ಮಾತು ನಿಜ ಪ್ರಭಾಕರ, ಬಹು ಉತ್ತಮ ವಸ್ತು. ಎಷ್ಟು ತಂದಿರುವೆ ?' " ಬಂದು ಹಡಗು ತುಂಬ ತಂದಿದ್ದೇನೆ ಪ್ರಭಾಕರ ಅಭಿಮಾನದಿಂದ ಹೇಳಿದ. ಆ ಬಚ್ಚೆ ಯೆಲ್ಲವೂ ತನಗಿರಲೆಂದು ಮಿರ್ಜಾ ಹೇಳಿಬಿಟ್ಟಿ. ಲ ಡಿ ಗಾಮಾ ಅತ್ತ ಲಕ್ಷ್ಯಹರಿಸಿದ. ಸೂಕ್ಷ್ಮ ವಸ್ತ್ರ ವನ್ನು ಅವನು “ತೆ ಇರ ಟೆ ಪೋಪ್‌ ಹಾಗೂ ತನ್ನ ರಾಜನಿಗೆ ಕಾಣಿಕೆ ನೀಡಲು ಅತು ತ್ತಮ ವಸ್ತುವಾಗಿ ತೋರಿತವ ಸಗ್ಗ ತ್‌ ಈ ರಡ ನಾನು ಕೊಳ್ಳು ತ್ತೇನೆ - ಎಂದನವ. "ಈಗ ಉಪಾಯವಿಲ್ಲ; ನಾನಿದನ್ನು ಕೊಂಡು ಬಿಟ್ಟಿ | ಮುಗುಳ್ನಗುತ್ತಾ ದಾವೂದನೆಂದ. ಡಿ ಗಾಮಾ ಪ್ರಭಾಕರನತ್ತ ತಿರುಗಿ-- "ಇಮ್ಮಡಿ ಬೆಲೆ ಕೊಡುವೆ '- - ಎಂದ. "ಇಮ್ಮಡಿ ಯೇಕೆ? ನೂರು ಪಾಲಷ್ಟು ,ಹಣ ಕೊಟ್ಟಿರೂ ಇದು ಸಿಗಲಾರದು! - ಮಿರ್ಜಾ ಸಹಜ ಭಾವ ದಿಂದ ಹೇಳಿದ. "ಮೂರ್‌, ಸುಮ್ಮನಿರು. ನಾನು ಬಚ್ಟಿಯ ಬಡೆಯನೊಡನೆ ಮಾತಾಡುತ್ತಿದ್ದೇನೆ. ಡಿ ಗಾಮಾ ಮಿಂಚಿನಂತೆ ಮಿರ್ಜಾನ ಕಡೆ ತಿರುಗಿ ಕರ್ಕಶ ಧ್ವನಿಯಲ್ಲಿ ನುಡಿದ. ಪ್ರಭಾಕರ ಬುದ್ಧಿ ವಂತನಿದ್ಮ. ಮಿರ್ಜಾ ಅವನ ಹಳೆಯ ಗಿರಾಕಿ. ಈ ಹೊಸ ಮನುಷ್ಯನ ಪರಿ ಚಯವೂ ಅವನಿಗಿರಲಿಲ್ಲ... " ಮಹಾಶಯರೇ! ಅವರೇ ಈಗ ಬಟ್ಟಿಯ ಒಡೆಯರು. ಅವರೇ ಬೇಕಿದ್ದರೆ ನಿಮಗೆ ಮಾರಬಹುದು !'-_- ಎಂದ. ಡಿ ಗಾಮಾನ ಅಸಭ್ಯ ವರ್ತನೆಯಿಂದ ದಾವೂ ದನ ಮೋರೆ ಕೆಂಪೇರಿತು. "ಡಿ ಗಾಮಾ, ನಿನ್ನ ನಿಜವಾದ ಉದೆ (ಶವೇನೆಂಬುದನ್ನು ನಾನು ಮೊದಲೇ ಅರಿತಿದ್ದೆ. ಇಂದು ಸ್ಯ ಬಹಿ ಕಂಗವಾಯಿತು. ವ್ಯಾಪಾರ ನಿನಗೊಂದು ನೆವ ಮಾತ್ರ... ,, ನೀನೊಬ್ಬ ಕಳ್ಳ,.,... ಅಲ್ಲ ದಿದ್ದರೆ ಅನುಚಿತ ಬೆಲೆಕೊಟ್ಟು ವ್ಯಾಪಾರ ನ್ಯ ವನ್ನು. ನಷ್ಟಪಡಿಸಿಕೊಳ್ಳುತ್ತಿದ್ದಿಯಾ?'-- ಸಿಡುಕಿನಿಂದ ದಾವೂದನೆಂದ. ಗಾಯಗೊಂಡ ಸಿಂಹದಂತೆ . ಗರ್ಜಿಸಿ ಡಿ ಗಾಮಾ ಖಡ್ಗವನ್ನು ಹೊರತೆಗೆದು ಹಲ್ಲು, ಕಡಿಯುತ್ತ---' ಅಹಂಕಾರಿ ಮೂರನೇ, ಇಂದು ನಿನ್ನ ರಕ್ತದಿಂದ ನನ್ನ ಖಡ್ಗದ ಕೊಳೆಯನ್ನು ಹೋಗಲಾಡಿಸುವೆ '__- ಎಂದ. "ಬರ್ಬರ, ಇಂದು ನಿನ್ನನ್ನು ನರಕಕ್ಕೆ ಕಳುಹಿ ಸುವೆ'__. ಮಿರ್ಜಾನೂ ಖಡ್ಗ ಹಿರಿದು ಸಿದ ನಾದ. ಕ್ಷಣಕಾಲ ಇಬ್ಬರೂ ಪರಸ್ಪರ ನೋಡಿಕೊಂ ಕೊಂಡರು. ಮರುಕ್ಷಣವೇ ಬಿರುಗಾಳಿಯಂತೆ ಡಿ ಗಾಮಾ ಆಕ್ರಮಣ ಮಾಡಿದ. ಆದರೆ ಅವನ ಉದ್ದನ್ನ ಖಡ್ಗ ಮಿರ್ಜಾನ ದೇಹವನ್ನು ಸ್ಪರ್ಶಿ ಸುವ ಮೊದಲೇ ಮಿರ್ಜಾ, ಮಿಂಚಿನಂತೆ ಬದಿಗೆ ಸರಿದು ತನ್ನ ಖಡ್ಗದಿಂದ ಎದುರಾಳಿಯ ಕಾಲಿಗೆ ಹೊಡೆದ. ಮಿರ್ಜಾ ಖಡ್ಗ ಯುದ್ಧದಲ್ಲಿ ರಿಪಣ ನೆಂದು ಡಿ ಗಾಮಾನಿಗೆ ತಿಳಿಯಿತು. ತನ್ನ ವೈರಿಯೂ ಅಸಿಕೌಶಲದಲ್ಲಿ ತನಗೆ ಸರಿಸಮಾನ ನೆಂಬುದನ್ನು ದಾವೂದನೂ ಅರಿತ. ಹಾವು ಮುಂಗುಸಿಗಳ ಕಾದಾಟಿದಂತೆ ಇವರಿ ಬ್ಬರ ಯುದ್ಧವೂ ನಡೆಯಿತು. ಮಿರ್ಜಾ ಕಾದು ತ್ತಿರುವಾಗಲೇ ಡಿ ಗಾಮಾನನ್ನು ವಾಗ್ಭಾಣ ಗಳಿಂದ ಗಾಸಿಗೊಳಿಸುತ್ತಿ ದ್ವ. ಡಿ ಗಾಮಾಸುವು ನಿದ್ದ.. ಮೆದುಳಿನ ಸಮತೋಲನವನ್ನು ತಬ್ಬಿ ಸುವ ಪ್ರಯತ್ನ ಇದೆಂಬುದು ಅವನಿಗೆ ತಿಳಿದು ಹೋಗಿತ್ತು. ಮೆಲ್ಲಮೆಲ್ಲನೆ ಕದನವು ಉಗ್ರ ವಾಗುತ್ತ ಹೋಯಿತು. ತಾನು ತಿರುಗುತ್ತ ತಿರುಗುತ್ತ ನೀರಿನ ಹತ್ತಿ ರಕ್ಕೆ ಬಂದಿರುವುದು ಡಿ ಗಾಮಾನ ಗಮನಕ್ಕೆ ಬ] ಒಂದು ಹೆಜ್ಜೆ ಹಿಂದೆ ಸರಿದರೆ ಡು ನೀರಿಗೆ ಬೀಳುತ್ತೇನೆಂದು ಅರಿವಾಯಿತು. ಅವನು ಗಾಬರಿಯಾಗಿ ಕಾಡುಕೋಣದಂತೆ ಮಿರ್ಜಾನ ಮೇಲೆರಗಿದ. ಈಗ ಮಿರ್ಜಾ ಅವನನ್ನು ಸುಲಭ ೬ ತೆ ಆ ಗ್‌ ಮ 7 ದು ಪ ೪೦ ಕಸ್ತೂರಿ, ಮೇ ೧೯೬೧ ವಾಗಿ ಕೊಲ್ಲಬಹುದಿತ್ತು. ಆದಕೆ ಹಾಗೆ ಮಾಡದೆ ತನ್ನ ಖಡ್ಗದ ಹಿಂಬದಿಯಿಂದ ಅವನ ಮುಷ್ಟಿಯ ಮೇಲೆ ಪ ಪ್ರಹಾರ ಮಾಡಿದ. ಡಿ ಗಾ- ಚ್‌ ಖಡ್ಗ ಕೈತಪ್ಪಿ ದೂರ ಸಿಡಿದು ಬಿತ್ತು. ಶಸ್ತ್ರಹೀನನಾಗಿ ಗಾಬರಿಯಾದ. ಮಿರ್ಜಾ ಖಡ್ಗದ ಬಾಯಿಯನ್ನು ಅವನ ಕೊರಳ ಮೇಲಿಟ್ಟು- ಡಿ ಗಾಮಾ! ಮೊಣಕಾ- ಲೂರು ; ಇಲ್ಲದಿದ್ದರೆ ಕೊಂದುಹಾಕುವೆ '- - ಎಂದ. ಅವನು ಕ್ರೈ ಕಟ್ಟಿ ಕೊಂಡು ವಿಕಾರವಾಗಿ ನಗುತ್ತ-" ಶಸ ಸ್ತಹೀನರನ್ನು ಕೊಲ್ಲುವುದು ನಿನ್ನ ಹುಟ್ಟು ಗುಣಪಲ್ಲವೆ? '__ಎಂದ. "ಒಳ್ಳೇದು, "`ನ್ನನ್ನು ಬಿಟ್ಟುಬಿಡುವೆ. ಆದರೆ ಒಂದು ವಾರದೊಳಗೆ ನಿನ್ನ ಪಂಗಡದವರು ಇಲ್ಲಿಂದ ಹೊರಟುಹೋಗಬೇಕು; ಮತ್ತೆಂದೂ ಇಲ್ಲಿಗೆ ಬರಬಾರದು; ಪ್ರತಿಜ್ಞೆ ಮಾಡು.' "ಮೂರನೇ, ಪ್ರತಿಜ್ಞೆ ಮಾಡಲಾಕೆ. ನನ್ನ ರಕ್ತದಿಂದ ಕಲ್ಲಿಕೋಟಿಯ ಮಣ್ಣು ಒದ್ಮೆಯಾ- ಯಿತೆಂದರೆ ಹಿಂದುಸ್ಥಾನದಲ್ಲಿ ಪೋರ್ತುಗೀಸರ ವಿಜಯಧ್ವಜ ಸುಲಭವಾಗಿ ಹಾರಾಡುವುದು !' "ಇಂದು ನಿನ್ನ ಉದ್ದೇಶ ನಿನ್ನ ಬಾಯಿ ಯಿಂದಲೇ ಹೊರಹೊರಟಿತು. ಆದರೆ ನೀಚ, ಆ ಉದ್ದೇಶ ಈಡೇರಲು ನಾನು ಬಿಡಲಾಕೆ. ಕಲ್ಲಿಕೋಟಿ ಭೂಮಂಡಲದ ಎಲ್ಲಾ ಜನಾಂಗ ದವರೂ ಮೈತ್ರಿಯಿಂದ ಇರುವಂಥ ಸ್ಥಳ. ಮುಂದೆಯೂ ಹಾಗೆಯೇ ಉಳಿಯುವು ದು. ಹೂಂ; ಬೇಗ ಪ್ರತಿಜ್ಞೆಮಾಡು.. ಇಲ್ಲದಿದ್ದರೆ. ,' ಡಿ ಗಾಮಾ ಸ್ತಬ್ಧನಾದ. ಬಳಿಕ ಸಿಟ್ಟಿನಿಂದ ನಡುಗುತ್ತಾ ಅವನು ಐಂತೆಂತೋ ಪ್ರತಿಜ್ಞೆ ಮಾಡಿದ "ಒಂದು ವಾರದೊಳಗೆ ಈ ದೇಶ ಬಿಟ್ಟು ಹೊರಡುವೆ; ಮುಂದೆಂದೂ ಇಲ್ಲಿಗೆ ಕಾಲಿಡುವುದಿಲ್ಲ!' ಏಳನೇ ದಿನ ಸಂಗಾತಿಗಳೊಂದಿಗೆ ಡಿ ಗಾಮಾ ತನ್ನ 110 ಹೊರಟುಹೋದ. "ಡಿ ಗಾಮಾ, ಪ ್ರ ತಿಜ್ಞೆ ನೆನವಿರಲಿ' ---ಎಂದು ದಾವೂದ್‌ ಕೂಗಿ ಹೇಳಿದ. "ಪ ಪ್ರತಿಜ್ಞೆ? ಬೇಗನೆ ಬೇಟಿಯಾಗುವುದು ಜು (0100 *ಿಡಿಕಾರುತ್ತಾ ಡಿ ಗಾಮಾನೆಂದ. ನಾಲ್ಕು ವರ್ಷಗಳುರುಳಿದವು. ಮಿರ್ಜಾ ದಾವೂದ್‌ ಹೆಂಡತಿ, ಮಗಳು ಹಾಗೂ ಮುದಿ. ತಂದೆಯೊಂದಿಗೆ. ಮಕ್ತಾ ಯಾತ್ರೆ ಮುಗಿಸಿ ಮರಳುತ್ತಿದ್ದ. ಅವನ ಹಡಗು ಬಹು ದೊಡ್ಡದಿತ್ತು. ಆದ್ದರಿಂದ ಇನ್ನೂ ಹಲ- ವಾರು ಯಾತ್ರಿಕರು ಅದರಲ್ಲಿ ಕುಳಿತು ಬರುತ್ತಿ ದ್ವರು. ಆದಿನ ಶುಕ್ರವಾರವಾಗಿತ್ತು. ಮಧ್ಯಾ ಹ್ನದ ನಮಾಜನ್ನು ಹಡಗಿನ ಮೇಲ್ಭಾಗದಲ್ಲೇ ಮುಗಿಸಿ ಎಲ್ಲರೂ ವಿಶ್ರಮಿಸುವ ಸಿದ್ಧತೆಯಲ್ಲಿ ದ್ಡರು. ಎಲ್ಲಡೆಯಲ್ಲೂ ನೀರವತೆ ಹಬ್ಬಿತ್ತು. ಫಕ್ಕನೆ ತೋಪಿನ ಭೀಕರ:'ದನಿ ಸೇಳಿಸಿತು. ು ಬೆಚ್ಚಿ ಬಿದ್ದು ದೃಷ್ಟ ಹರಿಸಿದಾಗ ನಾಲೈ ದು ಹಡಗುಗಳು. ವೇಗವಾಗಿ ಬರುತ್ತಿ- ಇ15 ಉಳಿಗಾಲವಿಲ್ಲ; ತೋಪು ಹಾರಿಸಿ ತಮ್ಮ ಆಗಮನವನ್ನು ಇವರು ಸೂಚಿಸುತ್ತಿ- ದ್ಧಾಕೆ ಇಂದು ಇವರೇನೂ ನಮ್ಮ ಮೇಲೆ ಕರುಣೆ ತೋರಲಾರರು. ಮೂರನ ನತ್ರರಿನಿಂದ ಹಿಂಸೆ ತೀರಿಸಿಕೊಳ್ಳುವ ಸುಯೋಗವೀಗ ಇವ ರಿಗೆ ಸಿಕ್ಕಿದೆ. ಇಂಥ ಘಟನೆ ಈ ಅರಬೀ ಸಮುದ್ರ ದಲ್ಲಿ ಹಿಂದೆಂದೂ ಫಟಿಸಲಿಲ್ಲ'- -ಮಿರ್ಜಾ ಯೋಚಿಸಿದ. ಆಗಲೇ ಆ ಐದೂ ಹಡಗುಗಳು ಗುಂಡಿನ ಸುರಿಮಳೆಗಾರಂಭಿಸಿದವು.. ಒಂದು. ಗುಂಡು ದೊಡ್ಡ ಹಡಗನ್ನು ತೂತು ಮಾಡಿ ನೀರಿಗೆ ಬಿತ್ತು. ಯಾತ್ರಿಕರೆಲ್ಲಾ ಕಂಗಾಲಾದರು. ಮಕ್ಕಳೂ ಹೆಂಗಸರೂ ಹಾಹಾಕಾರಕ್ಕಾರಂಭಿ ಸಿದರು. ಆಗಲೇ ಮಿರ್ಜಾನ ನಾಲ್ಕು ವರ್ಷದ ಹುಡುಗಿ ಏದುತ್ತೇದುತ್ತ ಮೇಲೆ ಬಂದು--- "ಅಮ್ಮ ಕರೆಯುತ್ತಿದ್ದಾಳೆ' ಎಂದು ಅಳತೆ ದಳು. ಮಿರ್ಜಾ ಅವಳನ್ನೆತ್ತಿ ಅಪ್ಪಿಕೊಂಡು- ತ್ತ ತಃ ಳ್ಗ ಟಾ... ದಿನೇ ದಿನೇ . ಅಧಿಕಸುಂದರ ಚರ್ಮ- ಜೆ (ಹೆಸರೆಕ್ಸೋನ ಅದರಮರ್ಮ 4 /1/1111111111/11111111111111 ನೀವ ರಿಕ್ಸೋನವನ್ನು ಬಳಸುವಾಗ ಅದರ ಅದ್ಭುತ ಗುಣ ನಿಮಗೆ ಕಂಡುಬರುವುದು. ಆದರ ಮೃದುವಾದ ನೊರೆಯಲ್ಲಿ ಕ್ಳಾಡಿಲ್‌ ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ ಪ್ರಭಾವ ಚರ್ಮದ ಅಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು ನುಣುಪಾಗಿ, ಹೆಚ್ಚು ಕೋಮಲವಾಗಿ ಸುಂದರವಾಗುವುದ. ! ಬಹಳ ಹೊತ್ತಿನವರೆಗೆ ನಿಮಗೆ ಉಲ್ಲಾಸ ವನ್ನೀಯುವ ವಿಶಿಷ್ಟ ಪರಿಮಳವಿರುವ ರೆಕ್ಸೋನ ನಿಮ್ಮು ಸ್ನಾನಕ್ಕೆ ಆದರ್ಶಪ್ರಾಯ 11111111111/11111111171/11111111 ವಾದುದು, ಯಸಯಾರ್ಟ ಗೆ ಇ ' ಹೂಸ ರ್ಯಾಪರ್‌ 'ಇರುವ, ಹೊಸ * " ಆಕಾರವಿರುವೃ ಹೊಸ ಹಸುರು 1 ( ಬಣ್ಣವಿರುವ ಹೊಸ ರೆಕ್ಸ್ಷೋನ 1 ಬ ನಿಮ್ಮ ಪ್ರೀತಿಗೆ 1 ೫ ಸ್‌ ಲಾ 1 ಅ ಎರಾ ಇಕಾ ಅತ್‌ ಕಹ ಆ ' ರೆಕ್ಸೊೂನ-ನಿಮ್ಮ ಚರ್ಮಕ್ಕಿಹಿತಕರ 1//////////////////////////1///11011/1/1/11% $ಓರಿ ಅಿಮಿಟಿಡ್‌, ಆಸ್ಟ್ರೇಲಿಯಾ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟ. ೫೫,170-50 «14 (1 ಓಿಂದುಸ್ಕಾತ್‌ ಲೀವರ್‌ ಲಿಮಿಟಿಡ್‌ ಅವರಿಂದ ಕಿಕ್ಳೋನ ಪ್ರೊಪ್ರೆ `' ತೋಪೂ ೫ ಕಸ್ತೂರಿ, ಮೇ ೧೯೬೧ "ಹಾರೂನಾ; ಅಳಬೇಡ. ನೀನು ಮೂರ್‌ ಕನ್ನೆ. ನಿನಗೇತರ ಭಯ? ಇಂದು ನಾವೆಲ್ಲ ಒಟ್ಟಿಗೇ ಸ್ವರ್ಗಕ್ಕೆ ಹೋಗುವೆವು' ಎಂದು ಕೆಳಗೆ ಹೆಂಡ ತಿಯ ಬಳಿ ಬಂದ. ಅವಳ. ಕೆಗೆ ತನ್ನ ಕಠಾರಿ ಯನ್ನು ಕೊಡುತ್ತ--"ಸಾಲೆಹಾ, ಇಂದು ಕೊನೆ ಗಾಲ ಬಂದಿದೆಯೆಂದು ತೋರುತ್ತದೆ. ಫಿರಂಗಿ ಗಳು ಹಡಗಿನ ಮೇಲೆ ಕಾಲಿಟ್ಟರೆ ನೀನು ಈ ಕಠಾರಿಯನ್ನು ನಿನ್ನ ಮೇಲೆ ಪ್ರಯೋಗಿಸಿಕೋ. ನಾನೀಗ ಹೊರಟಿ. ಎಂದು ಮರಳಿ ಮೇಲೆ ಬಂದ. ಬಿಳಿಯರ ಹಡಗುಗಳು ಇಷ್ಟರೊಳಗೆ ಮಿರ್ಜಾನ ಹಡಗನ್ನು ಅರ್ಧ ಚಂದ್ರಾಕಾರ ವಾಗಿ. ಮುತ್ತಿಬಿಟ್ಟಿದ್ದವು. ಪ್ರತಿಯೊಂದು ತನ್ನ ಹಡಗಿನ ಕಡೆಗೇ ಮುಖ ಮಾಡಿರುವುದನ್ನು ಮಿರ್ಜಾ ನೋಡಿದ. ಮಿರ್ಜಾನ ಮುದಿತಂದೆ. ಮಗನೊಡನೆ--- "ದಾವೂದ್‌, ಈಗೇನೂ ಉಪಾಯವಿಲ್ಲ. ಆದರೆ ಫಿರಂಗಿಗಳಿಗೆ ಹಣವೆಂದರೆ ಪಂಚಪ್ರಾಣ. ಹಣ ಕೊಟ್ಟು ಹೆಂಗಸರು ಮಕ್ಕಳನ್ನು ಬದು*ಸಲು ಪ್ರಯತ್ನಿಸು' ಗಿನಿಂದ ತೋಪು ಗರ್ಜಿಸಿತು. ಮರುಣಕ್ಷವೇ ಇವರ ಹಡಗಿನ ದೊಡ್ಡ ಕೂವೆಮರ ಮುರಿದು ಕೆಳಗೆ ಬಿತ್ತು... ಹಾಯಿಯ ಬಟ್ಟಿರಾಶಿ ಬೆಂಕಿ ಹತ್ತಿ ಧಗಧಗನೆ ಉರಿಯತೊಡಗಿತು. ಇದು ತನಕ ಹೆಂಗಸರು ನಾಚಿಕೆಯಿಂದ ಕೆಳಗೇ ಇದ್ದರು. ಆದರೀಗ ನಾಚಿಕೆ ಅವರನ್ನು ತಡೆಯದಾಯಿತು. ಅವರೆಲ್ಲ ಜೋರಾಗಿ ಬೊಬ್ಬಿ ಡುತ್ತ ಮೇಲ್ಭಾಗಕ್ಕೆ ಬಂದರು. ಇತ್ತ ಬೆಂಕಿ ಇಡೀ ಹಡಗಿಗೇ ಹಬ್ಬತೊಡಗಿತು. ಆಗಲೇ ಒಂದು ಥಿರಂಗಿ ಹಡಗು ಇವರ ಹಡಗನ್ನು ಸಮೀಪಿಸಿ : ಗುಂಡು ಹೊಡೆಯಲು ಅಣಿ ಮಾಡಿತು. ಮಿರ್ಜಾ ಸನ್ನೆಯಿಂದ ತಡೆದು..- "ಗುಂಡು ಹಾರಿಸಬೇಡ; ನಾವು ಆತ್ಮಸಮರ್ಬಣ ಮಾಡುತ್ತೇವೆ' ಎಂದ.. "ಆಯುಧಗಳನ್ನ ಲ್ಲ ಸಮುದ್ರ ಕೈಸೆ ಸೈ ಇಲ ದಿದ್ದಕೆ ಗುಂಡು ಹಾರಿಸುತೆ ತ್ತ್ವೇ(ವೆ.' ಚೆ 'ನಮ್ಮ ಬಳಿ ಆಯುಧಗಳೇನೂ ಇಲ್ಲ. ಇದು ಯಾತ್ರಿ ಕಂ ಹಡಗು. ನಮ್ಮ ಲ್ಲ ರುವ. ಸಂಪತ್ತ ನ್ನ್ನೆಲ್ಲ `ನಮಗೆ ಕೊಡುತ್ತೇವೆ; ಬಿದ್ಬುಎಡ.' ಈ ರೀತಿ ಮಾತುಶತೆ ನಡೆಯುತ್ತಿದ್ದಾಗಲೇ ವಿಶಾಲ ದೇಹಿಯೊಬ್ಬ ನುುಆ ಹಡಗದಿಂದ ಮೇಲೆ ಬಂದ. ಅವನನ್ನು ಸ] ತ್ರಲೇ ದಾವೂದನ ರಕ್ತ ಹೆಪ್ಪು ಗಟ್ಟಿ ತು. ವಾಸ್ಕೋ ಡಿ ಗಾಮಾ ! ಅವನ ಹು ಮೇಲೆ ಸೇಡಿನ ಭಾವನೆ ತಾಂಡವ ವಾಡುತ್ತಿತ್ತು. ಮಿರ್ಜಾನನ್ನು ಕಂಡುಡಿ ಗಾಮಾ ಅಟ್ಟಿಹಾಸಗೈದ : " ನಮಸ್ಕಾರಗಳು, ಮಿರ್ಜಾ ದಾವೂದರೇ, ಶೀಘ್ರವೇ ಭೇಟಿಯಾಗುವುದೆಂದು ಹೇಳಿದ್ದ ಮಾತು ನೆನಪಿದೆಯೆ ನಿಮಗೆ?' ದಾವೂದನ ಬಾಯಿಯಿಂದ ಮಾತು ಹೊರಡ ಲಿಲ್ಲ. ಡಿ ಗಾಮಾ ಕಪ್ತಾನರ ಮುಖಂಡನ ಕಡೆ ತಿರುಗಿ, ಕಠೋರ ಸ್ವರದಲ್ಲಿ- "ತೋಫಘು ಅದೇಕೆ ಮೌನವಾಗಿದೆ ? ನನ್ನ ಅಪ್ಪಣೆ ಮರೆತೆಯಾ ?' ಎಂದ. "ಅವರು ತಮ್ಮ ಸಂಪತ್ತನ್ನೆಲ್ಲ ಕೊಟ್ಟು ಜೀವ ವ್ರಳಿಸಬೇಕೆಂದು ಪ್ರಾರ್ಥಿಸಿದ್ದಾರೆ.' "ಮೂರ, ಹಣ ಕೊಟ್ಟು ಜೀವ ಭಿಕ್ಷೆ ಬೇಡು ತ್ತಿದ್ದೀಯಾ?'--- ಎಂದು ವೃಂಗ್ಯಮಿಶ್ರಿತ ಕಟು ಸ್ವರದಲ್ಲಿ ಡಿ ಗಾಮಾ ಪ್ರಶ್ನಿಸಿದ. " ನಾನೇನೂ ನನ್ನ ಜೀವಭಿಕ್ಷೆ ಬೇಡುವುದಿಲ್ಲ. ಹಣ ಪಡೆದು ಮಕ್ಕಳು, ಹೆಂಗಸರು ಹಾಗೂ ಮುದುಕರನ್ನು ಬಿಟ್ಟುಬಿಡು.' ' ಅದರಿಂದ ನಮಗೇನು ಲಾಭ? ಅದಕ್ಕಿಂತ ನಿಮ್ಮಲ್ಲಿಯ ತರುಣಿಯರನ್ನೆಲ್ಲಾ ಇಲ್ಲಿಗೆ ಕಳು ಹಿಸಿಕೊಡು'-- ಅಟ್ಟಿ ಹಾಸಗೈಯುತ್ತ ಡಿ ಗಾಮಾ ನೆಂದ. ಸಿಟ್ಟಿನಿಂದಮಿರ್ಜಾನ ಮುಖ ಬಣ್ಣ ಗೆಟ್ಟಿತು... "ಡಿ ಗಾಮಾ; ಹಣ ಪಡೆದು ಇವರನ್ನು ಬಿಟ್ಟು ಬಿಡು. ಇಲ್ಲದಿದ್ದರೆ ಏನೂ ಸಿಗಲಾರದು, ದೇವರಿಲ್ಲನೆ? ೪೩್ಠಿ " ಏನೂ ಸಿಗಲಾರದು ಹೇಗೆ?'-- ಹುಬ್ಬ ರಿಸಿ ಪ್ರಶ್ನಿಸಿದ ಡಿ ಗಾಮಾ. " ತಳದ ಹಲಗೆ ಕಿತ್ತು ಹಡಗನ್ನೇ ಮುಳುಗಿಸಿ ಬಿಡುವೆ. ' ಡಿ ಗಾಮಾ ಕ್ಷಣಕಾಲ ಯೋಚಿಸಿ ಹೇಳಿದ. "ಒಳ್ಳೇದು; ನಿನ್ನ ಹಡಗಿನಲ್ಲಿರುವ ಸಂಪತ್ತನ್ನೆಲ್ಲ ದೋಣಿಯಲ್ಲಿ ತುಂಬಿಸಿ ಇತ್ತ ಕಳುಹಿಕೊಡು! ' "ಮತ್ತೆ ಬಿಡುವಿಯಲ್ಲವೆ?' " ಹೌದು; ನಾನೇನೂ ಸುಳ್ಳು ಹೇಳುವುದಿಲ್ಲ!' "ಸುಳ್ಳುಗಾರ ! ಇನ್ನೆಂದೂ ಹಿಂದೂ ದೇಶಕ್ಕೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಮತ್ತೆ ಬಂದೆಯಲ್ಲ 1 '--- ಮಿರ್ಜಾ ಗರ್ಜಿಸಿದ. ಹಿಂದೂದೇಶದಲ್ಲಿ ಇನ್ನೂ ಕಾಲಿಟ್ಟಿಲ್ಲ. ಸಮುದ್ರದಲ್ಲೇ ಇದ್ದೇನಲ್ಲ'--- ನಗುತ್ತ ಅವ ನೆಂದ. ಮಿರ್ಜಾ ತನ್ನ ಹಡಗಿನಲ್ಲಿದ್ದ ಎಲ್ಲ ಹಣ ವನ್ನೂ ಹೆಂಗಸರ ಮೈಮೇಲಿದ್ದ ಎಲ್ಲಾ ಆಭ ರಣಗಳನ್ನೂ ಒಂದು ದೋಣಿಯಲ್ಲಿ ತುಂಬಿಸಿ ಪೋರ್ತುಗೀಸರ ಹಡಗಿಗೆ ಕಳುಹಿಸಿ ಕೊಟ್ಟಿ. ಡಿ ಗಾಮಾ ಮತ್ತೊಮ್ಮೆ ಅಟ್ಟಿಹಾಸ ಗೈದು --- "ಯುವತಿಯರನ್ನು ಕಳುಹಿಸುವುದಿಲ್ಲವೆ? ಒಳ್ಳೇದು! '- ಎಂದು ಶಕಪ್ತಾನನ ಡೆ ತಿರುಗಿ- "ಹಾರಿಸು ತೋಫಗಳನ್ನು, ಇಂದು ಈ ಮೂರ್‌ ನಾಯಿಗಳಮ್ನ ಸುಟ್ಟು ಬೂದಿಮಾಡುವೆ' -ಎಂದ. "ಸೈತಾನ್‌. , ಸೈತಾನ್‌... ಸೈತಾನ್‌ | '- ಎಂದು ಕೂಗಿದ ದಾವೂದ್‌. ತೋಫುಗಳು ಒಂದೇ ಸವನೆ ಗುಂಡುಗಳ ಮಳೆಗರೆಯತೊಡಗಿದವು ಪ್ರತಿಯೊಂದು ಹೊಡೆ ತಕ್ಕೂ ಯಾರಾದರೂ ಉರುಳಿಬೀ(ಳುತ್ತಿದ್ದರು. ದಾವೂದನ ಮುದಿ ತಂದೆ *ರಿ ಹಾರೂನಾ ಳನ್ನು ಬದೆಗವಚಿಕೊಂಡು ನಡುಗುತ್ತ ನಡುಗುತ್ತ ಮಗನ ಬಳಿ ಬಂದು ಸಿಂತ. "ದಾವೂದ್‌'- ಎಂದು ತುಂಬಿದ ಕೊರಳಿನಿಂದ ಒಮ್ಮೆ ಉಚ್ಚರಿ ಸಿದ. ನಾಚಿಕೆಯನ್ನು ಬದಿಗೊತ್ತಿ ಸಾಲೆಹಾ ಕೂಡ ಅಲ್ಲಿ ಬಂದು ಪತಿಯ ಕೈಹಿಡಿದು ನಿಂತಳು. ದಾವೂದ ತುಂಬಿದ ಕಂಗಳಿಂದ ಒಮ್ಮೆ ಮೂವರನ್ನೂ ನೋಡಿದ. ಆ ಬಳಿಕ ದುಃಖ ತುಂಬಿದ ದನಿಯಲ್ಲಿ - "ಅಪ್ಪಾ ದೇವರಿಲ್ಲವೆ?' ಎಂದ. ಫಕ್ಕನೆ ಹಾರೂನಾ ಚೀತೃರಿಸಿ ಕೆಳಕ್ಕೆ ಜೋಲಿಹೊಡೆದಳು. ಗುಂಡು ಅವಳ ಎದೆಯಲ್ಲಿ ನೆಟ್ಟಿತ್ತು. ಮತ್ತೆ ಹೆಂಡತಿಯೂ ತಂದೆಯೂ ನೆಲ ಕ್ಳುರುಳಿ ಒದ್ದಾಡತೊಡಗಿದರು. ವಾಸ್ಕೋ ಡಿ ಗಾಮಾ ಸ್ವತಃ ಬಂದೂಕು ಹಿಡಿದು ಗುಂಡುಹಾ ರಿಸಿ ಪಿಶಾಚಿಯಂತೆ ಕ್ರೂರವಾಗಿ ನಗುತ್ತಿದ್ದ. ಆಗಲೇ ಐದೂ ಹಡಗುಗಳಿಂದ ಬಮ್ಮೆಲೆ ತೋಫುಗಳು. . ಗರ್ಜಿಸಿದವು. ಮಿರ್ಜಾನ ಹಡಗು ನಡುಗಿತು. ನೋಡನೋಡುತ್ತಿದ್ದಂ- ತೆಯ್ಗೇ ಬೆಂಕಿ ನೀರುಗಳೊಳಗೆ ಎಲ್ಲವೂ ಮುಗಿದು ಹೋಯಿತು. । ಹ ಸಮ್ಯಕ್‌ ದೃಷ್ಟಿ, ಸದ್ದರ್ಮ, ಮತ್ತು ಪ್ರಾಮಾಣಿಕ ಉಪಜೀವಿಕೆ -_ ಇವು ಗಳಿಂದಲೇ ಮನಃಶುದ್ಧಿಯಾಗುತ್ತದೆ, ಕುಲ- ಧರ್ಮಗಳಿಂದಲ್ಲ ಎಂಬುದನು ಮರೆಯದಿರಿ. ನಿರುತ್ಪಾಶಿ, _..ವಮುಜಿ ಮನಿಕಾಯ ಯು ದೀನ ಮತ್ತು ಶೋಕಾಕೂಲನಾಗಿ ಇರುವವನಿಂದ ಯಾವ ಕೆಲಸನೂ ಆಗಲಾರದು. ಆತ ದೊಡ್ಡ ನಿಪತ್ತಿನಲ್ಲ ಸಿಗುವುದು ಮಾತ್ರ ಖಂಡಿತ. ವಾಲ್ಮೀಕಿ ುರಿಫ್ರ ಯಾರನ್ನೂ ಚ ಛಿ ರಣಶಕ್ತಿಗೂ ಮೇಧಾವಿತನಕ್ಕೂ ಸಂಬಂಧ ಕಲ್ಪಿಸುವುದು ಸರಿಯಾಗಲಾರದು. ಅನೇಕ ಮಹಾಪರುಷರೂ ಮರೆವಿನ ಶಿಕಾರಿಗ ಳಾಗಿದ್ದರು. ವಿಜ್ಞಾನಿ ಥಾಮಸ್‌ ಎಡಿಸನ್‌ ವೈಜ್ಞಾನಿಕ ಸಮಸ್ಯೆಯನ್ನು ಕುರಿತು ವಿಚಾರ ಮಥನ ಮಾಡುತ್ತ ತೆರಿಗೆಯ ಕಛೇರಿಗೆ ಹಣಕಟ್ಟಿಲು ಹೋದ. ಸ್ವಲ್ಪ ಕಾಲ ಆತ "ಶೂನಲ್ಲಿ ನಿಲ್ಲಬೇ ಕಾಯಿತು. ತನ್ನ ಸರದಿ ಬಂದಾಗ ಹಣ ಸಲ್ಲಿ ಸಿದ. ಆದರೆ ತನ್ನ ಹೆಸರೇ ಅವನಿಗೆ ಮರೆತು ಹೋಗಿತ್ತು! ಆಗ ಅವನ ಪಕ್ಕದಲ್ಲಿದ್ದಾತ "ನಿಮ್ಮ ಹೆಸರು. ಥಾಮಸ್‌ ಎಡಿಸನ್‌ ಎಂದ- ಲ್ಲವೇ?” . ಎಂದು ಜ್ಞಾಪಿಸಿದಾಗ ಅವನಿಗೆ ಅಪಾರ ಆನಂದವಾಯಿತು! ಆಂಗ ಸಾಹಿತಿ ಸರ್‌ ವಾಲ್ಫರ್‌ ಸ್ಕಾಟಗೆ ತುಂಬಾ ಮರೆವು. ಒಮ್ಮೆ ಆತ ತಾನೇ ಬರೆದ ಕವನವನ್ನು ಕುರಿತು ಬಹುವಾಗಿ ಪ್ರಶಂಸೆ ಮಾಡಿದ; ಆ ಕವನ ಲಾರ್ಡ್‌ ಬೈರನ್‌ ಬರದದ್ದೆಂದು ಆತ ತಿಳಿದಿದ್ದ! ಜೋಸೆಫ್‌ ಜೆಫರಸೆನ್‌ ಎಂಬ ಪ್ರಸಿದ್ಧ ನಟ, ೧೨ ವರ್ಷ ಕಾಲ “ ರಿಪ್‌ವ್ಯಾನ್‌ ವಿಂಕಲ್‌' ಪಾತ್ರ ವನ್ನು ಅಭಿನಯಿಸುತ್ತಿದ್ದರೂ ಆ ಪಾತ್ರದ ಸಂಭಾಷಣೆ ಅವನಿಗೆ ನೆನಪು ಬರುತ್ತಿರಲಿಲ್ಲ! ್ಕ ಥಾಮಸ್‌ ಹಕ್‌ಾಸ್ಲಿ ಮರೆವಿನ ಮಹಾ ಪುರುಷ ರಾಗಿದ್ದರು. ಇವರು ಒಮ್ಮೆ ಕ್ನರದ ಸೆಲೂನಿಗೆ ಹೋಗಿದ್ದಾಗ ಯಾವುದೋ ಸಮಸ್ಯೆಯಲ್ಲಿ ತಲ್ಲೀನರಾಗಿದ್ದುದರಿಂದ, ಕೇಶಮುಂಡನ ಮುಗಿ ೪೪ ಲ ಬಟಿದ್ದಲ ಎಂ. ವಿ. ನಾಗರಾಜ ದರೂ ಸೆಲೂನಿನಲ್ಲಿ ಕುಳಿತಿದ್ದರು! ಮಹಾ ಪುರುಷ. ಹಕಾಸ್ಲಿ ನಿದ್ರಿಸುತ್ತಿರಬಹುದೆಂದು ಭಾವಿಸಿದ ಸೆಲೂನಿನ ಮಾಲೀಕ " ನಿದ್ರಿಸುತ್ತಿರು ಎರಾ ಸಾರ್‌? “ ಎಂದು ಪ್ರಶ್ನಿಸಿದ. "ಖಂಡಿತವಾಗಿಯೂ ಇಲ್ಲ! ನಾನು ಕನ್ನಡಕ ವನ್ನೇ ತೆಗೆದಿಟ್ಟಿದ್ದುದರಿಂದ, ಕನ್ನಡಿಯಲ್ಲಿ ನನ್ನ ನೆರಳೂ ಕಾಣಿಸಲಿಲ್ಲ! ಆದ್ದರಿಂದ ಮನೆಯಲ್ಲೇ ಇದ್ದೇನೆಂದು ನಾನು ಭಾವಿಸಿದ್ದೆ | ಎಂದು ಉತ್ತರವಿತ್ತರು. 3 ಎಡಿಸನ್‌ ೧೮೭೧ ರಲ್ಲಿ ಕುಮಾರಿ ಸ್ಟಿಲ್‌ವೆಲ್ಲ ಳನ್ನು ಮದುವೆಯಾದ ದಿನ್ನ ಯಾವುದೋ ಸಂತೋಧನೆಯಲ್ಲಿ ಮಗ್ನರಾಗಿದ್ದುದರಿಂದ, ನವ ಮಡದಿಯಿಂದ ಐದು ನಿಮಿಷ ಕಾಲ ಬಿಡುವು ದೊರಕಿಸಿ ಬಂದವರೇ ಮಧ್ಯರಾತ್ರಿಯವರೆಗೂ ಸಂಶೋಧನೆಯಲ್ಲಿ ತಲ್ಲೀನರಾದರು. ಆಗ ಆಪ್ತ ಗೆಳೆಯನೊಬ್ಬ “ಮನೆಗೆ ಹಿಂದಿರುಗಿ ಹೋಗು ಎಡಿಸನ್‌, ಮೇರಿ ನಿನಗಾಗಿ ದಾರಿ ನೋಡುತ್ತಿರು ತ್ತಾಳೆ! ನೀನು ಇಂದು ವಿವಾಹವಾದೆಯೆಂ- ಬುದೂ ನೆನಪಿಲ್ಲವೇ 1” ಎಂದು ಪ್ರಶ್ನಿಸಿದ. ಆಗ ಎಡಿಸನ್ನನ ಮುಖದಲ್ಲಿ ಕಾಂತಿ ಮಿನು ಗಿತು “ನಿಜ! ನಾನಿಂದು ಮದುವೆಯಾದೆ!” ಎಂದು ಜ್ಞಾಪಿಸಿಕೊಳ್ಳುತ್ತ ಸನೆಗೆ ಹಿಂದಿರುಗಿದ! ೫ ಚೆಸ್ಟಂ”ಟನ್ನನ ಮರೆಯುವಿಕೆ ಇನ್ನೂ ಮೋಜಿ ನದು... ಅವನ ಜೀವನದ ಕೊನೆಗಾಲದಲ್ಲಿ ಮುಖ್ಯ ಕಾರ್ಯಕ್ರಮವೊಂದಕ್ಕೆ ಒಪ್ಪಿಕೊಂಡಿದ್ದ, 1. ಹೋಗಬೇಕಾಗಿದೆ '__ ತಿರುಗಾಡಲು |" ಸುತ್ತಾಡುತ್ತಿದ್ದ. '. ಯಲ್ಲಿ ದಿಕ್ಕುಗಾಣದೆ ಅಲೆಯುತ್ತಿದ್ದ. _. ಮನೆಯ ಬಾಗಿಲಿನ ಮುಂದೆ ಬಂದು ನಿಲ್ಲುವವ ಠೆಗೂ ತಾನು ರಚಿಸುತ್ತಿದ್ದ ಕೃತಿಯ ಬಗ್ಗೆ ಜ್‌ .ಆಲೋಚಿಸುತ್ತಿದ್ದ. ಬೀಗದ" ಕ್ಸ ಸ ಹುಡುಕಾ ಚೆಸ್ಟರ್‌ಟನ್ನನ ಮರೆವು ಪತ್ನಿಗೆ ಗೊತ್ತಿದ್ದುದ ರಿಂದ, ಆಳೆ ಗಂಡನ ಕೋಟಿಗೆ ಕಾರ್ಕಕ್ರಮ ಚೀಟಿಯನ್ನು ಅಂಟಿಸಿದ್ದಳು | .. ತೋಟಿನ್ನು ಧರಿಸುವುದನ್ನೇ ಮರೆತ! "ಮತ್ತೊಮ್ಮೆ ಜೀ ಬರ್ಮಿಂಗ್‌ಹ್ಯಾಂಗೆ ಹೋಗುವ ಚಿಸ ರಟ ಆ ರಿಸ ಕುಳಿತಿದ್ದವನು 'ಸ್ನೇಹಿಲ್‌' ನಿಲ್ಮಾಣದಲ್ಲಿಳಿದು ಅಲ್ಲಿನ ಅಂಚೇ ಕಥೇರಿಗೆ ಹೋಗಿ ಹೆಂಡತಿಗೆ .. ಟಿಲಿಗ್ರಾಂ ಕಳುಹಿಸಿದ: “ನಾನು ಈಗ ನಾನು ಎಲ್ಲಿಗೆ ಎಂಬುದನ್ನು ಶೀಘ್ರವೇ ಬರ್ಮಿಂಗ್‌ಹ್ಯಾಂನಲ್ಲಿದ್ದೇನೆ. ತಿಳಿಸು!” 1 ಜರ್ಮನ್‌ ಲೇಖಕ ಲೆಸ್ಬಿಂಗ್‌, ಬಂದೆನೆಂಬುದನ್ನೂ ಒಂದು ದಿನ ರಾತ್ರಿ ಬೀದಿ ತನ್ನ ತಾನೇತಕ್ಕೆ ತಿಳಿಯದೆ ಅದು ಸಿಗದಿದ್ದಾಗ ಇಗ ತಟ್ಟಿದ. ಹೊಸದಾಗಿ ಕೆಲಸಕ್ಕೆ ಬಂದಿದ್ದ ಮನೆಯ ಆಳು, 1 ಮಹಡಿಯ '. ಫಿಂತಿದ್ದ ವ್ರ ತನ್ನ ' ಬಂದು ಅವರನ್ನು ಮೇಲಿನ ಕಿಟಿಕಿಯಿಂದ ಕೆಳಗೆ ನ ಒಡೆಯನೆಂಬುದನ್ನು ತ ಮರೆತು "ಪೊ ಫರ್‌ ಮನೆಯಲ್ಲಿಲ್ಲ! ' ಎಂದುತ್ತ 1... ಫಿಸಿದ. “`ಓ ಹಾಗಾದಕೆ ಸರಿ |: ನಾನು ಮತ್ತೊಮ್ಮೆ ಭೇಟಿಯಾಗುವೆ ।” ಎಂದು ಹೇಳಿ ಮತ್ತೆ ಅಲೆದಾಟ ಆರಂಭಿಸಿದ | 3 ತ ಳಾರಿಗಳು ಸಾಮಾನ್ಯವಾಗಿ ಮರ ವೆಯ ಸ ಓಭಾವದವರಲ್ಲ. ಆದರೆ ಗ್ರೀಸಿನ ಜನ ರಲ್‌ ಮಾಕ್ಸ ಸ್‌ ಸೆ ಹೇಳಿಕೆಗೆ ಅಪವಾದ .. ದಂತಿದ್ದ. ಈತ ಮೆಡಿಟರೇನಿಯನ್‌ ಸಮುದ್ರದ- ಹರ ದ ಮರೆವು ಯಾರನ್ನೂ ಏಟ್ಟಿದ್ದಿಲ್ಲ | ೪೫ ಲ್ಲಿದ್ದ ವಾಯುಕೇಂದ್ರ ವೊಂದರ ಪರಿಶೀಲನೆಗಾಗಿ ವಿಮಾನದಲ್ಲಿ ಹೊರಟಿದ್ದಾಗ, ವಿಮಾನ ನಿಲ್ಡಾಣ ಹತ್ತಿ ಕಪ್‌ಡಾತೆ ಜನರಲ್ಲರು ಭೂಮಿಯ ಮೇಲೆ ವಿಮಾನವಿಳಿಸಲು ಯತ್ನಿಸುತ್ತಿ ರುವುದನ್ನು ವಿಮಾನ ಚಾಲಕ ಪರಿಶೀಲಿಸಿದ. “" ದಯವಿಟ್ಟು ಕ್ಷಮಿಸಿ ಜನರಲ್‌ | ಈ ವಿಮಾನವನ್ನು ಸಮುದ್ರದ ಮೇಲೆ ಇಳಿಸಬೇಕು” ಎಂದು ಎಚ್ಚ ರಕೆಯಿತ್ತ. "ಠಿನಗೆ ದ್ಯ ವಾದ' ಎಂದು ಹೇಳಿ ವಿಮಾನ . ವಿಳಿಸಿದ ಮೆಟಾಸ್ಟ ಸ್‌ ಚಾಲಕನಿಗೆ ಹೇಳಿದರು: “ನಿನ್ನ ಕಾರ ಶ್ರದ್ಧೆ "ಯನ್ನು ಬಹುವಾಗಿ ಮೆಚ್ಚು ವೆ. ಇಲ್ಲದಿದ್ದರೆ ಡು ಮಹಾಪರಾಧ ಮಾಡುತ್ತಿ ದ ನಿನ್ನ ನ್ನು ನಾನೆಂದಿಗೂ ಮರೆಯುವುದಿಲ್ಲ. ಹೀಗೆ ಹೇಳಿ ಚಾಲಕನ ಕೊಠಡಿಯ ಬಾಗಿಲಿ. ನಿಂದ ಹೊರಬಂದು ಸಮುದ್ರದ ಮೇಲೆ ನಡೆ ಯುವ ಜಾಣತನ ಪ್ರದರ್ಶಿಸಿದರು ! ಜಾ ಸರ್‌ ಜೇಮ್ಸ್‌ ಬ್ಯಾರಿ ಕಸದ ಬುಟ್ಟಿಗೆ ಎಸೆ ಯುವ ಕಾಗದಗಳನ್ನೆಲ್ಲ ಜೇಬಿನಲ್ಲಿ ಇಟ್ಟು ಕೊಂಡಿರುತ್ತಿದ್ದ ! ಈ ರೀತಿ ಒಮ್ಮೆ ಯಾವುದೋ ಕಾಗದದ ತುಂಡಿನಿಂದ " ಸಿಗಾರ್‌ ' ಹೆತ್ತಿಸಿ ಕೊಂಡ. ಆ ಕಾಗದದ ಚೊರು ೧೦೦ ಪೌಂಡ್‌ ಚೆಕ್‌ ಆಗಿತ್ತು! ಹ ಲಂಡನ್‌ ನ್ಯಾಯಾಲಯದಲ್ಲಿ ಆಪಾದಿತನಾ ಗಿದ್ದ ಕ್ರಾಟಿನನ್ನು ನ್ಯಾಯಾಧೀಶರು ಪ್ರಶ್ನಿಸಿ ದರು: “ ನೀನು ಕೇವಲ ಮರವೆಯಿಂದ ನಿನ ಹೆಂಡತಿಯನ್ನು ಕಿಟಕಿಯಿಂದಾಚೆ: . ಎಸೆದೆ ಯೇನು?” “ ಹೌದು ಪ್ರಭು ! ನಾನು ಮಹಡಿಯಿಲ್ಲದ ಮನೆಯಲ್ಲಿ “ಸುಜ! ಭ್ರ ಮೆಯಿಂದ ಹಾಗೆ ಮಾಡಿದೆ !" ಎಂದು ಅಪರಾಧಿ ಉತ್ತರಿ ಸಿದ । [ಕ ಇಂಗ್‌ ಕಾಂಗನ ಕ ಅತಶಥನ * ೀಃ ಸ್ಟೈಲ್‌ ಕುಸ್ತಿಯ ವಿಶ್ವವಿಖ್ಯಾತ ಮಲ್ಲ ಆಗ ತಿಂಗ್‌' ಕಾಂಗನು ತನ್ನ ಯೌವನದಲ್ಲಿ ಅತ್ಯಂತ ಬಲಿಷ್ಠ ಮತ್ತು ಸುಂದರವಾಗಿದ್ದ ನೆಂಬು ದರಲ್ಲಿ ಸಂದೇಹವಿಲ್ಲ. ಇಂದು ಅವನಿಗೆ ೪೯ ವರ್ಷಗಳು ತುಂಬಿವೆ. ಆದರೂ ಅವನ ಬಲ ಎಕ್ರಮವೇನೂ ಕುಗ್ಗಿಲ್ಲ. ಅವನು ಸದಾ ಸಂತೋಷಚಿತ್ತನಾಗಿರುತ್ತಾನೆ. ಮತ್ತು ಜನ ಕೊಡನೆ ಬಹು ಬೇಗ ಬೆರೆತುಹೋಗುವ ಸ್ವಭಾವ ವುಳ್ಳವನು. ಅವನಾಡುವ ಮಾತುಗಳೂ ಅಷ್ಟೇ; ಬಹು ಬೇಗ ಮನಸ್ಸನ್ನಾ ಅಸಗ ವೆ. ಇಂತಹ ಅಪ್ರತಿಮ ರಣಮಲ್ಲನ ಬೂ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲ ಯಾರಿಗೆ ತಾನೇ ಇರುವುದಿಲ್ಲ! ಇಗೋ ಅವನ ಆತ್ಮಕಥೆಯನ್ನು ಅವನ ಬಾಯಿಂದಲೇ ಕೇಳಿ: "ಮೂವತ್ತೆರಡು ವರ್ಷಗಳಿಂದ ನಾನು ಫ್ರೀ- ಸ್ಟೈಲ್‌ ಕುಸ್ತಿಗಳನ್ನಾಡುತ್ತಿದ್ದೇನೆ. ಈ ಮಧ್ರೈ ಮೂಲ: ಶ್ರೀಧರ ಪಾಠಕ ಅನುವಾದ: ರಾ. ನಾ. ರತನ್‌ ಒಟ್ಟು ಸುಮಾರು ನಾಲ್ಕೂವರೆ ವರ್ಷಗಳ ಕಾಲ ದೂ ೈತ್ರೆಗಳಲ್ಲಿರಬೇಕಾಯಿತು. ಕುಸ್ತಿಯಾ ಟದಲ್ಲಿ ಓಟ್‌ ಸಲ ನನ್ನ ಬಲಗಾಲಿನ ಮೂಳೆ ಮುರಿದುಹೋಯಿತು. ಒಂದು ಸಲ ಏಎಡಗಾ ಏನದು. ಆದ ಕಾರಣ ಈಗ ನಾನು ಸೃಲ ಕುಂಟಕೊಂಡು ನಡೆಯುತ್ತೇನೆ; ಬಹುಶಃ ಆ ಎಡಗಾಲಿನ ಮೂಳೆ ಸರಿಯಾಗಿ. ಕೂಡಲಿಲ್ಲ ವೆಂದು ತೋರುತ್ತದೆ. ಜೆನ್ನೆಲುಬುಗಳು ಅನೇಕ ಸಾರಿ ಮುರಿದುಹೋಗಿವೆ. ಅಷ್ಟು ಮಾತ್ರವಲ್ಲ! ಇಗೋ ನೋಡಿ, ಮುಷ್ಟಿಪ್ರಹಾರದಿಂದ ನನ್ನ ಅರ್ಧದಷ್ಟು ಹಲ್ಲುಗಳೆಲ್ಲಾ ಕಿತ್ತುಹೋಗಿವೆ. ಮತ್ತು ಬಲ ಕಿವಿ ಮಾವಿನ ಕಾಯಿಯ ಗೊರಟಿ (ಬೀಜ) ರೂಪ ತಳೆದಿದೆ. ಇದು *ಿವುಡಾಗಿ ಬಿಟ್ಟಿದೆ. ನನ್ನ ಭುಜ ಮತ್ತು ಮೊಣಕಾಲಿನ ಮೂಳೆ ಎಷ್ಟು ಸಲ ಜಾರಿ ಹೋಗಿದೆಯೋ ಲೆಕ್ಕ ವೇ ಇಲ್ಲ. ಶರೀರದಲ್ಲಾ ಗುವ ಉಳು ಒಂದೀ 4ಧಕ್ಮ ಅಸ್ಟು ದಿಂದ ೪೬ ಕ ರ ಬ ಓಟ 4. ಕ್ಟ ತ ಸ 1 ಒಂ ಇ ಎ4 ೪೧ 7 - 0. | ಗೆ 'ಹಗೇಟಟ ೊ ` ಕಷ್ಟ ದಿಂದ ಕಂತೂ ಈಗ ನನಗೆ ನಿತ್ಯದ ಮಾತಿನಂತಾಗಿದೆ. ಇಷ್ಟಾದರೂ ಈ ಕುಸಿ ಪಂದ್ಯವನ್ನೇನೂ ನಾನು ಬಟ್ಟಲ. ಇದೇ ನನ್ನ ಜೀವನ. ನನ್ನ ಹೆಸರು ಐಮಿಲ್‌ ಸಾಯಾ. ಹೀ ನಿಮ್ಮ ಹಾಗೆಯೇ ಬಹಳ ಜನರಿಗೆ ನನ್ನ ನಿಜವಾದ ಹೆಸರು ಗೊತ್ತಿಲ್ಲ. ನಾನು ಖ್ಯಾತಿ ಗಳಿಸಿರುವುದು "ಕಿಂಗ್‌-ಕಾಂಗ್‌' ಎಂಬ ಹೆಸರಿನಿಂದ. ಇದರ ದೊಂದು ಆಕರ್ಷಕ *ಥೆಯಿದೆ. ನನ್ನ ಬಗ್ಗೆ ಇಷ್ಟೊಂದು ಕುತೂಹಲದಿಂದ ನೀವು ಕೇಳುತ್ತಿದ್ದೀರಿ. ಹೇಳಲು ನಾನು ಸಿದ್ಧ ನಾಗಿಯೇ ಕುಳಿತಿರುವಾಗ ಎಲ್ಲವನ್ನೂ ಮೊದ ಲಿಂದಲೇ ನಿಮಗೆ ತಿಳಿಸಿಬಿಡುತ್ತೇನೆ. ಜುಲೈ ೨೨,೧೯೧೧ ರಲ್ಲಿ ಹಂಗೇರಿಯ ಬುಡಾಪಿಸ್ಟಿನಲ್ಲಿ ಹಳೆ ಸಂಪ್ರಾ ದಯದ ಪ್ರೊ.ಜಿಸ್ಟೆ ಟ್‌ ಕೈಸ್ತರ ಮನೆಯಲ್ಲಿ "ನನ್ನ ತ ಶಕ್ಳ ಒಂದು ಮಾತು "ನನಗೆ ಚೆನ್ನಾಗಿ ನೆನವಿನಲ್ಲಿದೆ. . ಆಗ ನನಗೆ ಹತ್ತು ವರ್ಷ ಕೂಡ ತುಂಬಿರಲಿಲ್ಲ. ನನ್ನ ತಂದೆ, ಜಾರ್ಜ್‌ ಸಾಯಾರವರು "ದೊಡ್ಡ; ಆ ಮೇಲೆ ನೀನು ಏನು ಮಾಡಬೇಕೆಂದಿರುವೆ?' ಎಂದು ಕೇಳಿದರು. ಅದು ಮೂಕ ಚಲಚಿತ್ರಗಳ ಕಾಲ. ನನ್ನ ತಂದೆಯವರು ತಿಂಗಳಿಗೊಮ್ಮೆ ಮೂಕ ಚಿತ ತ್ರಕ್ಕೆ ನನ್ನನ್ನು *ಕೆಮುಕೂಕು ಹೋಗುತ್ತಿದ್ದರು. ಈ ಚಲಚ್ಜಿ ತ್ರಗಳು ಬಹಳ ವಾಗಿ ಹೊಡದಾಟದ್ದೇ ಆಗಿರುತ್ತೆ ದ ವು. ಗೂಳಿ- ಕಾಳಗ ಮತ್ತು ಮಲ್ಲಯುದ್ಧದಿಂದ ಕೂಡಿದ ಮೂಕ ಚಿತ್ರ ಗಳು ನನ್ನನ್ನು 'ಹೆಚ್ಚಾಗಿ ಪ್ರಭಾ ವಿತಗೊಳಿಸಿದ್ದವು. ಆದ್ದ ಚತ ವಾ ಬಲಶಾಲಿ ಯಾಗಬೇಕೆಂಬುದೇ ನನ್ನಿಚ್ಛೆ ಯಾಗಿತ್ತು. ನನ್ನ ಮನಸ್ಸಿನಲ್ಲಿದ್ದ ಬಯ ಕೆಯನ್ನು ಹೊರಗೆಡಹಿದೆ. ಸಿನರು' ಬಹಳ ಭೋಪಗೊಂಡರು. ನನ್ನ ತಾಯಿ ಯವರೂ ಕೂಡ ಇವನು ಭವಿಷ್ಯದಲ್ಲಿ ಖಿ ಗಳ ಪಟ್ಟಿ ಯಲ್ಲಿ ತನ್ನ ಹೆಸ ಸರನ್ನು. ದಾಖಲ್ಮಾಂಸು ತಾ. ನೆಂದು ತಿಳಿದು ೫ ಅತ್ತರು. 3 ಅವರನ್ನು ಸಮಾಧಾನಪಡಿಸಿದೆ. ಕಿಂಗ್‌ ಕಾಂಗನ ಆತ್ಮಕಥನ ೪೭ ಅಲ್ಲದೆ ಅವರ ದುಃಖವೂ ಅರ್ಥರಹಿತವಾದ ದ್ಡಿತ್ತು. ಏಕೆಂದಕೆ ಬಲಿಷ್ಠನಾದ ಮಾತ್ರಕ್ಕೆ ಯಾರೂ ಗೂಂಡಾನಾಗುವುದಿಲ್ಲ. ಕೊನೆಗೆ ನನ್ನ ಅಭೀಷ್ಟ ನನ್ನ ತಾಯಿಯವರಿಗೂ ಹಿಡಿಸಿತು. ಮತ್ತು ಸ ಇಚ್ಛೆ ಯಂತೆ ನನ್ನ ತಂದೆಯವರು ನನ್ನನ್ನು ಒಂದು ರಡಿ ಮನೆಗೆ ಸೇರಿಸಿಯೇ ಬಿಟ್ಟರು. ಇಂದು ನನ್ನ ತಾಯಿ ಬದುಕಿದ್ದರೆ ಎಷ್ಟು ಸಂತೋಷಪಡುತ್ತಿದ್ದಳೋ! ತನ್ನಮಗ ಬಲಿಶಾಲಿ ಯಾದುದು ಮಾತ್ರವಲ್ಲದೆ ಸ್ವಲ್ಪ ಬುದ್ಧಿ ವಂತನೂ ಆಗಿದ್ದಾನೆ. ಅವನು ಗೂಂಡಾಗಿರಿಯಲ್ಲಲ್ಲ, ಮಲ್ಲವಿದೈಯಲ್ಲಿ ಖ್ಯಾತಿ ಗಳಿಸಿದ್ದಾನೆ ಎಂದು ಎಷ್ಟೊಂದು ಹಿಗ್ಗುತ್ತಿದ್ದಳೋ! ನನಗೆ ೯ ಭಾಷಿ ಗಳು ಬರುತ್ತವೆ. ಅವುಗಳಲ್ಲಿ ನಾನು ಚೆನ್ನಾಗಿ ಬರೆಯ-ಓದಬಲ್ಲೆ. ಇವುಗಳಲ್ಲಿ ಮೊದಲನೆ ಯದು ನಿಸ್ಸಂದೇಹವಾಗಿ ನನ್ನ ಮಾತೃಭಾಷೆ ಯಾದ ಹಂಗೇರಿಯನ್‌. ನಂತರ ಇಂಗ್ಲೀಷ್‌, ಜರ್ಮನ್‌, ಪ್ರೆಂಚ್‌, ರಶಿಯನ್‌, ಬಲೆ [ರಿಯನ್‌ ಇಟಾಲಿಯನ್‌, ಯುಗೋಸ್ಲಾ ವಿಯನ್‌ ಮತ್ತು ಸ್ಯಾಕ್ಸ್‌ನ್‌ ಭಾಷೆಗಳ ಕ್ರಮ. ಜೊತೆಗೆ ಮಲ ಕ ಭಾಷೆ, ಅರಬಿ, ಉರ್ದು ಮತ್ತು ಹಿಂದಿ ಭಾಷೆಗಳ ವ್ಯಾವಹಾರಿಕ ಜ್ಞಾನವೂ. ಇದೆ. ಮಲ್ಲಯುದ್ಧ ದ ಜೊತೆಗೆ ಇನ್ನೆರಡು. ವಿಷಯಗಳಲ್ಲಿ ನನಗೆ ಹೆಚ್ಚು ಅಭಿರುಚಿಯಿದೆ.. ಪುಸ್ತ ತಗಳ ನ್ನೋಡುವುದು. ಮತ್ತು ಡೆ ಡ್ರ್ಯೆವ್‌ ಮಾಡುವುದು..' ಸರಿ, ಇನ್ನ್ನೀ ಆತ್ಮಪ್ರ್ರಶೆಸೆ ಸಾಕು. ಅಂದ ಹಾಗೆ ನನ್ನ ಗರಡಿಮನೆಯ ಗುರುವಿನ ಮುಖ ಅವರ ಹೆಸರಿಗೆ ತಕ್ಕ ಂತೆ ಇತ್ತು. ಅವರ ಹೆಸರು ಅರ್ದೆೇ(ಸ್‌ ಡು! ಅಂದರೆ ದೆವ್ವ ಎಂದರ್ಥ. ಗರಡಿಮನೆಗೆ ಹೋಗಿ ಸ ವರ್ಷಗಳು ಕಳೆದಿರಬಹುದು. ಒಂದು ದಿನ ನಮ್ಮ ಗುರುಗಳು ಇತರ ಎಲ್ಲ ಶಿಷ್ಯರ ಮುಂದೆ, ನನ್ನನ್ನು ಕರೆದು ನಾನು ಅವರ ಸೇವೆ ಏನು ಮಾಡಬಲ್ಲೆ ಕ ಕೇಳಿದರು. ಆಗ ನಾನು ಹದಿಮೂರರ ಹಸು ಹ ತಾ ತಾಃ ಎಜಕರ್‌್‌ `ಸಿಯೇ ಬಿಟ್ಟಿರು! ೫ ಕಸ್ತೂರಿ, ಮೇ ೧೯೬೧ ಜತ್ತ ಶ್ನೆಯಿಂದ ದಿಕ್ಕು ತೋಚದವ ಶ್ರದ್ಧೆಯಿಂದ ಅವರ ಕೈಗಳಿಗೆ ಮುತ್ತಿಟ್ಟಿ. ಚ ತಗಿ ಅವರು ತ್ತಿ ನನ್ನ ಕಪಾಳಕ್ಕೆ ನಾಲ್ಕು ಬಾರಿಸಿ ಮತ್ತೆ ಹಾಗೆಯೇ ಪ ಪ್ರಶ್ನಿಸಿದರು. ನನ್ನ ಆರ್ತಸ್ವರವನ್ನು ಕೇಳಿ ಅವರು ಪುನಃ ನನ್ನನ್ನು. ಹಾಗೆಯೇ ಪ್ರಶ್ನಿಸುತ್ತಾ ಮತ್ತೆ ನಾಲ್ಕೈದು ಬಿಗಿದಕು. ನಲ್ಲೇನಿತ್ತೂೋ ಗೊತಿ ಲ್ಲ. ಅವರು ನನ್ನ ಬೆನ್ನಿನ ಮೇಲೆ ಎಷ್ಟು ಬಲವಾಗಿ ಮುಷ್ಟಿ ಪ್ರಹಾರ ಮಾಡಿದಕಿಂದಕೆ ನೋವಿನಿಂದ ನಾನು ಒದ್ದಾ ಡಿದೆ. ಮರುಕ್ಷಣದಲ್ಲಿ ಏನಾಯಿತೋ! ಗೊತ್ತಿಲ್ಲ. ಆವೇಶದಿಂದ ಎದ್ದು ನಿಂತು ಅವರ ನಡು ಹಿಡಿದು ಎತ್ತಿ ಒಗೆದುಬಿಟ್ಟಿ. ಎರಡು ಸಲ ಅವರು ಮೇಲ ಕೈದ್ವರು. ಎರಡು ಸಲವೂ ವತ್ತಿ ಅಪ್ಪಳಿಸಿಬಿಟ್ಟಿ. ನಂತರ ಮೇಲುಸಿರಿಡುತ್ತಾ ಒಂದು ಕಡೆ ಹೋಗಿ ರಿಂತುಕೊಂಡೆ. ನನ್ನ ಇತರ ಸಂಗಡಿಗರು ಬಹಳ ಹೆದರಿ ನಿಶ್ಶಬ್ದವಾಗಿ ನಿಂತಿದ್ದ ರು. ಗುರುಗಳ,ನಾಲ್ಕ ನೆಯ ಸಲಎದ್ದು ಕಿಂತು ಕೆಂಗಣ್ಣು ಗಳಿಂದ, ನನ್ನನ್ನು ಹಾಗೆಯೇ ನುಂಗಿ ಬಿಡು ವಂತೆ, ತ್‌ ಹೊತ್ತಿ ನ ತನಕ ದುರುಗಟ್ಟಿ ನೋಡುತ್ತಿ ದ್ದ ರು. ಪವ ತಣ್ಣ ಗಾದ ನಂ ಸಿ ಅವರು ಮುದಿ ತ ನನ್ನ ತೆಯನ್ನು ಸವರಿದರು. ಅವರ "ಮನಸ್ಸಿನಲ್ಲಿ ಬೇಕೆಯೇ ಒಂದು ಯೋಚನೆ ಸುಳಿದಾಡು ತ್ತಿತ್ತು. ಮುಂದಿನ ಮೂರು ವರ್ಷಗಳ ಪರ್ಕ ಂತ ೨ವರು ನನಗೆ ಅತ್ಯ ತೆ. ಉತ್ತಮವಾದ ಶಿಕಣ ವನ್ನಿತ್ತರು. ಮತ್ತು ೧೯೨೮ ರ ಆಮ್‌ಸ್ಪರ್ಡ ಮ್‌ನ ಒಲಂಪಿಕ್ಸನಲ್ಲಿ ಕೋಮ್‌--.ಗ್ರಿ ಠ್‌ ರೀತಿಯ ಕುಸ್ತಿ ಇ ನನ್ನನ್ನು ಇಳಿ ಸರಿ, ಇಲ್ಲಿಂದಲೇ ಫ್ರೀಸ್ಟೈಲಿನ ಪ್ರೊಫೆಶನಲ್‌ ಮಲ್ಲಯುದ್ಧದ ನನ್ನ ಗ ಪ್ರಾ ರಂಭವಾಗುತ್ತದೆ. ಸುಮಾರು ಹದಿನೇಳರ ಕಡೆಗೆ ನಾನು ಒಬ್ಬ ಆಜ್ಞಾಪಾಲಕ ಶಿಷ್ಯನಂತೆ ಅವರೆದುರಿನಲ್ಲಿ ನನ್ನ ಮೊಣಕಾಲೂರಿ ಕುಳಿತುಬಿಟ್ಟಿ. ಅವರ ಮನಸ್ಸಿ 'ವಯಸಿ ನಲ್ಲಿ ನಾನು ಈ ಕುಸ್ತಿ ಯಲ್ಲಿ ಸ್ವರ್ಣ ಡೆ ಪದಕವನ್ನ. ಗಳಿಸಿದೆ. ನೆಂತಕ ನನ್ನ ಅದೃಷ್ಟ ಪರೀಕ್ಷೆಗೆಂದು ಪ್ಯಾರಿಸಿಗೆ ಗುಳೆ ಆಗ ನನ್ನ ತೂಕ ಕೇವಲ ೧೭೫ ಪೌಂಡು ಗಳಷ್ಟು ಇತ್ತು. ಆದರೆ ಅಸಾಧಾರಣ ಬಲ- ಎಏಕ್ರಮದಿಂದ ತುಂಬಿ ತುಳುಕುತ್ತಿದ್ದೆ. ನನ್ನ ಸ್ಪೂರ್ತಿ, ಶಕ್ತಿ ಮತ್ತು ವರಸೆಯುಕ್ತ ಚಮ ತ್ಕಾರಗಳನ್ನು ಕಂಡು: ಎದುರಾಳಿ ಮಲ್ಗರು ಥರ್ರಿನ್ನುತ್ತಿದ್ದರು. ನನಗೆ ಜರ್ಮನಿಯಲ್ಲಿ ಪೋ- ಲೆಂಡಿನ ಹೆನರಿಚ್‌ ದೇಕಮನ್‌ ಎಂಬ ಯಹೂದಿ ಯೊಬ ಸಿಕ್ಕಿದ. ಅವನ ಬುದ್ಧಿ ಬಹು ಚುರುಕು ನನ್ನನ್ನು ಖ್ಯಾತಿ ಶಿಖರವನ್ನೇರುವಂತೆ ಸಾಡಿಟ ದರಲ್ಲಿ "ನೆಯ ಹೆಗ್ಗೈ. : ಅವನನ್ನು ನನ್ನ ಮ್ಯಾನೇಜರ್‌ ಆಗಿ ತುಟ ಮಂಜಿ ಅವನು ನನಗೆ ಭಾರಿ ಕೈ ಕೊಟ್ಟ. ಆದ್ಧರಿಂದಲೇ ನಾನು ಈಗ ಮ್ಯಾನೇಜರುಗಳನ್ನು ಡ್ಯಾಮೇ ಜರುಗಳೆಂದು ಕರೆಯುತ್ತೇನೆ... ಇವರು ನನ್ನ ಮ್ಯಾನೇಜರುಗಳಾಗಿರಲಿ ಡ್ಯಾಮೇಜರುಗಳಾಗಿ ರಲಿ ಇವರನ್ನು ನಾನು ನನ್ನ ತಮ್ಮಂದಿರಂತೆ ಪ್ರೀತಿಸುತ್ತೇನೆ. ಸರಿ, ಹೆನರಿಚ್‌ನ ಸಂಗಡ ನಾನು ಯುರೋ ಪನ್ನು ಸುತ್ತಾಡಿದೆ... ೧೯೩೩ ರ ಸುಮಾರಿಗೆ ನಾವು ಈಜಿಪ್ತಿನಲ್ಲಿದ್ದೆವು. ಒಂದು ದಿನ ಅವನು ನನ್ನ ಮುಂದೆ ಒಂದು ವಿಚಿತ್ರ ಪ್ರಸ್ತಾಪವನ್ನಿ ಟ್ಪನು. ಏನೆಂದರೆ ೬ ತಿಂಗಳ ಕಾಲ ನಾವೆಲ್ಲಾ ದರೂ ತಲೆ ಮರಿಸಿಕೊಂಡಿರಬೇಕು. ಈ ಮಧ್ಯೆ ನಾನು ನನ್ನ ತೂಕವನ್ನು ಹೆಚ್ಚಿಸಿಕೊಂಡು ಗಡ್ಡ ಬಿಡಬೇಕು. ನಂತರ ಚಲಚ್ಚಿತ್ರದಲ್ಲಿ "ಏಪ್‌ಮನ್‌'ನ ಪಾತ್ರ ವಹಿಸಲು ಅಮೇರಿಕಾಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳಿದನು. ಮೊದಮೊದಲು ನಾನು ಇದನ್ನು ಒಪ್ಪದೆ ಹುಚ್ಚನಂತೆ ಕೂಗಾಡಿದೆ. ನನ್ನ ಸಾಧನೆ ಸಿದ್ಧಿಸುತ್ತಿದ್ದ ಮತ್ತು ಸಂಪತ್ತು-ಖ್ಯಾತಿಯನ್ನು ದೋಚುತ್ತಿದ್ದ ಈ ' ಸುಸಮಯದಲ್ಲಿ ಇವನಿಗೆ ರ್‌ ಕಡ ಬ ೨ ಶಾ ಗ ಕಿಂಗ್‌ ಕಾಂಗನ ಆತ್ಮಕಥನ ಇದೇನು ಹೊಳೆಯಿತು? ಎಂದುಕೊಂಡೆ. ಆದರೆ ಹಲವು ದಿನಗಳ ತನಕ ಅವನು ಈ ವಿಷಯ ವಾಗಿ ನನ್ನ ಬೆನ್ನು ಹತ್ತಿದ. ನಾನು ಅವನನ್ನು ಬೆದರಿಸಿದರೂ ಫಲಕಾರಿಯಾಗಲಿಲ್ಲ. ಡೆಗೆ ನಾನು ಒಪ್ಪಿಕೊಂಡೆ. ಆರು ತಿಂಗಳ ಅವಧಿ ಯಲ್ಲಿ ಅವನು ಹೇಳಿದಂತೆ ನಾನು ನನ್ನ ತೂಕ ವನ್ನು ೧೭೫ ಪೌಂಡುಗಳಿಂದ ೨೪೦ ಪೌಂಡು ಗಳಿಗೆ ಹೆಚ್ಚಿಸಿಕೊಂಡೆ ಮತ್ತು ಗಡ್ಡವನ್ನೂ ಬೆಳೆಸಿಕೊಂಡೆ. ಈಗ ಹೆನರಿಚ್‌ನು ಅಮೇರಿಕಾದ ಫಿಲ್ಮ್‌, ಸಂಸ್ಥೆಗಳೊಡನೆ ಪತ್ರವ್ಯವಹಾರದಲ್ಲಿ ತೊಡ ಗಿದ. ಅದೇ:ಸಮಯದಲ್ಲಿ ಅಲ್ಲಿಯ "ಮೆಟ್ರೋ ಗೋಲ್ಡ್‌ವಿನ್‌ ಮೇಯರ್‌' ಫಿಲ್ಮ್‌ಸಂಸ್ಥೆಯು "ಕಿಂಗ್‌ಕಾಂಗ್‌' ಚಲಚ್ಚಿತ್ರ ನಿರ್ಮಾಣ ಕಾರ್ಯ ದಲ್ಲಿ ತೊಡಗಿತ್ತು. ಅದಕ್ಕೆ ಒಂದು ದೊಡ್ಡ ಗೋರಿಲ್ಲಾದ ಅವಶ್ಯಕತೆಯಿತ್ತು. ಅದನ್ನು ಎಲ್ಲಿಂದ ತರುವುದೆಂಬ ಸಮಸ್ಯೆ ಅವರನ್ನು ಕಾಡಿ ಸುತ್ತಿತ್ತು. ಹೆನರಿಚನ ಉಪಾಯ ಅವರ ಸಮ ಸೈಗೆ ಪರಿಹಾರ ನೀಡಿತು. ನನ್ನನ್ನು ಗೋರಿಲ್ಲಾ ಕವಿ "ಕಿಂಗ್‌ಕಾಂಗ್‌' ಆಗಿ ಮಾಡಿದರು. ಈ ಚಿತ್ರವು ಇಡೀ ಜಗತ್ತಿನಲ್ಲಿ ಒಂದು ದೊಡ್ಡ ಕೋಲಾಹಲವನ್ನೇ ಉಂಟುಮಾಡಿಬಿಟ್ಟಿತೆಂಬು ದನ್ನು ಬಹುಶಃ ನೀವು ಮರೆಿತಿರಲಾರಿರಿ. ಈ ಚಿತ್ರವು. ಪ್ರದರ್ಶಿತವಾದ ಕಡೆಗಳಲ್ಲೆಲ್ಲಾ ಜನರು ಸಾಗರೋಪಾದಿಯಲ್ಲಿ ಬಂದು ನೋಡ ತೊಡಗಿದರು... ಚಿತ ತ್ರ ಪರದೆಯ ಮೇಲೆ ಯಾವ ವಿಶಾಲಕಾಯ. ಕವಿಯನ್ನು ಕಂಡು ನೀವು ಡಿಗ್ಭಾ )ಅತರಾಗುತ್ತಿದ್ದಿ ರೋ ವ ನನ್ನ “ ಮೇಕಪ್‌” ಒಂದು ವಿಶೇಷ ಸಜ್ಜಿನಿಂದ ಕೂಡಿತ್ತು. ಅದೆಷ್ಟು ಚಮತ್ಕಾರಿಕವಾಗಿತ್ತೆಂ- ದರೆ ಗೋರಿಲ್ಲಾ ವತ್ತ ನನ್ನನ್ನು ನೋಡಿದರೆ ಯಾವ ಭೇದವೂ ದೃಗ್ನೊ (ಚರವಾಗುತ್ತಿ ರಲಿಲ್ಲ. ಈ ಅಪೂರ್ವ ಯತು ಸ್ಕರ ಫಿಲ್ಮ್‌ ಸಂಸ್ಥೆಯು ನನಗೆ ಏಳೂವರೆ ಲಕ್ಷ ಹೆಸ 3. 5.7 ರ್ಳ ಕೊಟ್ಟಿ ತು. ಈ ಭಾರಿ ಮೊತ್ತವನ್ನು ನಾನು ಅಲ್ಲೇ ಬ್ಯಾಂಕೊಂದರಲ್ಲಿ ಇಟ್ಟಿ. ಈ ಸಾಜ ಗತಿ ಯಿತ ಎಂಬುದನ್ನು ಆಮೇಲೆ ಹೇಳು ತ್ತೇನೆ. ಈ ವೇಳೆಗೆ ಜನರು ಎಮಿಲ್‌ ಸಾಯಾ ನನ್ನು ಮರೆತುಬಿಟ್ಟಿರು ಮತ್ತು " ಕಿಂಗ್‌ಕಾಂಗ್‌' ಎಂಬ ಹೆಸರಿನಿಂದ ಖ್ಯಾತಿಯು ನನ್ನನ್ನು ಹಿಂಬಾ- ಲಿಸಿತು. ಈ ಹೊಸ ನಾಮಕರಣವು ನನ್ನ ದೇಹದಲ್ಲಿ ಗೋರಿಲ್ಲಾ ಶಕ್ತಿಯನ್ನು ತುಂಬಿತು. ಹೆನರಿಚ್‌ನ ಜೊತೆಗೂಡಿ ನಾನು ಮಲ್ಲವಿದ್ಯಾ ವಿಶಾರದರ ಮಾನಮರ್ದನ ಮಾಡುತ್ತಾ ವಿಶ್ವಪರ್ಯಟನೆ ಕೈಕೊಂಡೆ. ಇಡೀ ಅಮೇರಿಕಾವನ್ನು ಸುತ್ತಿ ಯುರೋಪಿಗೆ ಹೋದೆ. ಇದೇ ಸಮಯದಲ್ಲಿ ಹೆನರಿಚ್‌ನು ಪ್ರತಿಯೊಂದು ಮಾತಿನಲ್ಲೂ ನನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದುಬಂತು. ನನ್ನ 1 ರೂಪದಲ್ಲಿ ಅವನು ನನ್ನ ಬಳಿ ಬರುವ ಪ ಪ್ರತಿಯೊಬ್ಬ ರಿಂದಲೂ ಹಣವನ್ನು ಕಸಿದುಕೊಳು ತ್ತ, 'ನನ್ನ ಪ್ರತಿಯೊಂದು ಕಾರ್ಯದಲ್ಲಿ ಜು ಪಾರಿ ಯನ ಟೆ ಕಮೀ ಷನ್‌ ಪಡೆಯುತ್ತಿದ್ದ, ನನಗೆ ಗೊತ್ತಾಗದಂತೆ. ಅನೇಕ ವರ್ಷಗಳ ನಂತರ ಅವನ ಈ ಮೋಸ ಗಾರಿಕೆಯ ಅರಿವಾಯಿತು ನನಗೆ. ನಾನು ಅವ ನಿಗೆ ಬುದ್ಧಿ ಹೇಳಿದೆ, ಎಚ್ಚರಿಕೆ ಕೊಚ್ಚಿ. ಆದರೂ ಅವನು ಬಗ್ಗಲಿಲ್ಲ. ಕಡೆಗೆ ನಾನು ಅವನನ್ನು ಓಡಿಸಿಬಿಟ್ಟಿ. ೧೯೩೬ರಲ್ಲಿ ನಾನು ಭಾರತಕ್ಕೆ ಬಂದೆ. ಕಲ್ಕ- ತ್ತೆಯ ಕುಸ್ತಿ ಪಂದ್ಯ ಆಯೋಜಕನೊಬ್ಬ ಗ್ಗೆ ಮೊಟ್ಟ ಮೊದಲನೇ ಬಾರಿಗೆ ಭಾರತದಲ್ಲಿ ಫ್ರೀ ಸ್ಟೈಲ್‌ ಕುಸಿ ಸಿಗಳನ್ನೇರ್ಪಡಿಸುವ "ಉದ್ದೇಶ ದಿಂದ ಆರು ತಿಂಗಳ ಕರಾರಿನಿಂದ ನನ್ನನ್ನು ಇತ್ತ್ತ ಆಹ್ವಾನಿಸಿದನು. ಮಲ್ಲರನ್ನು ಗೌರವಾದರದಿಂದ ಕಾಣುವ ಈ ದೇಶವನ್ನು ನಾನು ಪ್ರೀತಿಸತೊಡಗಿದೆ. ಈ ದೇಶ ವನ್ನು ಕಂಡು ಮನಸೋತುಹೋದಿ, ಒಂದು ತಿ ೫೮ ಕಸ್ತೂರಿ, ಮೇ ೧೯೬೧ ರೀತಿಯಲ್ಲಿ ನಾನು ಇಲ್ಲೇ ಇದ್ದುಬಿಟ್ಟಿ; ಆದರೂ ಕುಸ್ತಿಗಾಗಿ ಆಗಾಗ ದೇಶಗಳಿಗೆ ಹೋಗು ತ್ತಿದ್ದ ಈ ಮಧ್ಯೆ ನಾನು ಕೋಲಂಬೋದಲ್ಲಿ ಜರ್ಮನ್‌ ತರುಣಿಯೊಬ ಳನ್ನು ನರಾ ವಾದೆ. ಇವಳಿಂದ ಮೂರು ಗುಂಡು ಮಕ್ಕಳು ಹುಟ್ಟಿದರು. ಇವರು ಈಗ ದೊಡ್ಡ ನರಾಗಿದ್ದಾ ಥೆ ಮತ್ತು ಆಸ್ಟ್ರೇಲಿಯಾದ ಸಿಡ್ನಿ ಯಲ್ಲಿ, ವಿದ್ಯಾಭ್ಯಾಸ ಮಾಡುತ್ತಿ ಡೆ ರೆ ಇವರಲ್ಲಿ 1 ನನ್ನ ವೃ ತ್ತ ಯನ್ನು ಅವಲಂಬಿಸಿಲ್ಲ... ಪ್ರ ವೃತ್ತಿಗೆಳೆಯಲ್ಲು ನನಗೂ ಇಷ್ಟವಿಲ್ಲ. ಡೊಡ್ಡ ವನು” ಇಂಜನಿಯ- ರಿಂಗ್‌ ಶಿಕ್ಷಣಕ್ಕೆ ಕ ೧೯೪೪ ರಲ್ಲಿ ಹಂಗೆರಿಯಲ್ಲಿ ಬಾಂಬುಗಳ ಸ ಮಳೆಯಾದಾಗ ನನ್ನ ವಳು 1 ನನ್ನನ್ನು ತೊರೆದು ಹೊರಟುಹೋದಳು: ೧೯೫೮ ರಲ್ಲಿ ಸಿಂಗಾಪುರದಲ್ಲಿ ಬಲ್ಗೇರಿಯಾದ ನನ್ನ ವಯ ಸ್ಸಿಗೆ ಹೊಂದಿಕೊಳ್ಳುವ ಸುಂದರಿಯನ್ನು ಮದುವೆ ಯಾದೆ. ಅವಳು ನನ್ನ ಮಕ್ಕಳೊಂದಿಗೆ ಸಿಡ್ನಿ ಯಲ್ಲಿದ್ದಾಳೆ. ಏರಡನೇ ಮಹಾಯುದ್ಧದ ಪ್ರಾರಂಭದೊಡನೆ ನನ್ನ ಭವಿಷ್ಯವೂ ಅಂಧಕಾರಮಯವಾಗಿ ಹೋ.- ಯಿತು. ಭಾರತದಲ್ಲಿ ಆಂಗ್ಲೇಯರ ಸರಕಾರವು ಶತ್ರುರಾಷ್ಟ್ರಗಳ ಎಲ್ಲ ಜನರನ್ನು ಹಿಡಿದು ಶಿಬಿರ ಗಳಲ್ಲಿ ಬಂಧಿಸಿಟ್ಟಿತು. ನನ್ನನ್ನು ಮೊದಲು ದೇವ ಲಾಲಿಯ ಯುದ್ಧ ಶಿಬಿರದಲ್ಲಿ ಬಂದಿಯಾಗಿಟ್ಟಿ ದ್ವರು. ಸ್ವಲ್ಪ ಕಾಲಾನಂತರ ಡೆಹರಾಡೂನಿನ ಯುದ್ಧ ಶಿಬಿರಕ್ಕೆ ಕರೆದೊಯ್ದ ರು. ಈ ಶಿಬಿರದಲ್ಲಿ ಏಳು ತರಹದ ಕೈದಿಗಳಿಗೋಸ್ಕ ರ ಏಳು ಮಂಡಲಗಳಿದ್ದವು. ಪ್ರಥಮ ಮಂಡಲದಲ್ಲಿ ನಾಜಿ ಜರ್ಮನಿಯ ವರಿದ್ದರು. ಎರಡನೆಯದು ನಾಜಿ ವಿರೋಧಿ ವಿದೇಶೀಯರಿಗೆ, ಮೂರನೆಯದು ಇಟಾಲಿಯನ್‌ ಯುದ್ಧ ಕೈದಿಗಳಿಗಾಗಿ, ನಾಲ್ಕನೆ ಯದು ಅಂತಾರಾಷ್ಟ್ರೀಯ ಅರಾಜನೈ ತಿಕ ವಿದೇಶಿ ಬಂದಿಗಳಿಗೆಂದು, ಐದನೆಯದು ಶತ್ರು ರಾಷ್ಟ್ರಗಳ ಭಾರತದಲ್ಲಿರುವ ಪಾದರಿಗಳಿಗಾಗಿ, ಆರನೆಯದು ಭಾರತದಲ್ಲಿ ನೆಲೆಸಿರುವ ಜಾವಾ ನಿವಾಸಿಗಳಿಗೆ ಮತ್ತು ಏಳನೆಯದು ಯುದ್ಧ ದಲ್ಲಿ ಬಂಧಿಸಲ್ಪಟ್ಟ ಸೇನಾಧಿಕಾರಿಗಳಿಗೆಂದು ವಿಂಗಡಿ ಸಲ್ಪಟ್ಟಿತ್ತು.. ನನೆ. ಮಾಲಿಶ್‌ ವಿದ್ಯೆ ಚೆನ್ನಾಗಿ ಗೊತ್ತು. ಈ ವಿದ್ಯೆಯು ಆಪತ್ತಿನ ಸಮಯದಲ್ಲಿ ನನಗೆ ಬಹುಮಟ್ಟಿಗೆ ನೆರವಾಯಿತು. ಶಿಬಿರದ ಮೇಲ್ವಿ ಚಾರಣಾಧಿಕಾರಿಗಳು ನನ್ನ ಈ ವಿಡೆ:ಯನ್ನರಿತ ಬಳಿಕ ನನ್ನನ್ನು ಕರೆಯತೊಡಗಿದರು. ಅವರ ಅನುಗ್ರಹ ನನ್ನ ಮೇಲಿತ್ತು ಮತ್ತು ಇದರಿಂದ ಒಂದು "ಕೋಳಿ ಸಾಕುವ ಘಾರಂ' ತೆರೆಯಲು ನನಗೆ. ಅನುಮತಿಯನ್ನಿತ್ತರು. ನಾಲ್ಕೂವರೆ ವರ್ಷಗಳ ವರೆಗೆ ನಾನು ಶಿಬಿರದಲ್ಲಿ ಬಂದಿಯಾ- ಗಿದ್ದೆ. ಈ ಮಾಲಿಶ್‌ ಉದ್ಯೋಗದ ಫಲವಾಗಿ ನಾನು ಮುಂಜಾನೆ ನಾಲ್ಕು ಘಃಟಿಯಿಂದ ಒಂದೇ ಸಮನೆ ರಾತ್ರಿಯವರೆಗೆ ಶ್ರಮಪಡಬೇಕಾಯಿತು. ಆದಕೆ ಒಂದು ಸಂತಸ ಕ್‌ ಸುದ್ದಿಯೇನೆಂದರೆ ಸಂಪಾದನೆ ಚೆನ್ನಾಗಿ ಆಗುತ್ತಿತ್ತು. ಸಾವಿರ ರೂಪಾಯಿ ತಿಂಗಳಿಗೆ. ಹಾಗೂ ಹೀಗೂ ನಾನು ಧೈರ್ಯವಾಗಿಯೇ ಕಾಲಹರಣ ಮಾಡುತ್ತಿದ್ದೆ. ಆದರೆ ಈ ಮಧ್ಯೆ ದೊರೆತ ಎರಡು ಸಮಾಚಾರ ಗಳು ನನ್ನ ಬ ಸ್ಸನ್ನು ಭಗ್ನಗೊಳಿಸಿದವು ಮತ್ತು ನನ್ನ ತಜಸಮೂ ಬಹಳ ಇಳಿದುಹೋಯಿತು. ಮದಲತ ಸುದ್ದಿ ಅಮೇರಿಕಾ ಸರಕಾರವು ಅಲ್ಲಿನ ಬ್ಯಾಂಕುಗಳಲ್ಲಿಟ್ಟಿದ್ದ ನನ್ನ ಇಡೀ ಸಂಪ ತ್ತನ್ನು-.. ಎಂಟು ಲಕ್ಷದ ಅರವತ್ತು ಸಾವಿರ ಡಾಲರ್‌ನ ಐಶ್ವರ್ಯವನ್ನು- ಮುಟ್ಟುಗೋಲು ಹಾಕಿ ಕೊಂಡಿತು. ಅಮೇರಿಕಾದಲ್ಲಿ ನಾನು ಸಂಪಾದಿ ಸಿದ ಹಣವನ್ನೆಲ್ಲ ಅಲ್ಲೇ ಸೇರಿಸಿಟ್ಟಿದ್ದೆ. ಇದ ರಲ್ಲಿ ಒಂದು ಡಾಲರ್‌ ಸಹ ನನಗೆ ಹಿಂತಿರುಗಿ ಸಿಗಲಿಲ್ಲ. ಎರಡನೆಯ ಸಮಾಚಾರ ಹಂಗೆರಿಯ ಲ್ಲಾದ ಬಾಂಬು ಸುರಿಮಳೆಯ ಕಾರಣ ನನ್ನ ತಂದೆ ಮತ್ತು ಪತ್ನಿ ಅಸು ನೀಗಿದರು. ಯುದ್ಧಾನಂತರ ೧೯-೩-೧೯೪೫ ರಂದು ಟ್‌ ಸೂಸು | ಗಳ ಸಮಯ ಹೆಚ್ಚಿಸಲ್ಪಟ್ಟಿತು. ತ್ತ ಮಿತ್ರನೊಬ್ಬನಿದ್ದ. ನನ್ನನ್ನು ಮುಕ್ತಗೊಳಿಸಿದರು.:ಶಿಬಿರವನ್ನು ಬಿಡು ವಾಗ ಮಾಲಿಶ್‌ ವಿದ್ಯೆಯಿಂದ ಗಳಿಸಿದ ೨೦ ' ಸಾವಿರ ರೂಪಾಯಿಗಳು ನನ್ನ ಬಳಿ ಇದ್ದವು. ಆ ಸಮಯದಲ್ಲಿ ನನ್ನ ಫಾರಂನಲ್ಲಿ ೫೦೦ ಕೋಳಿ ಗಳು, :೧೫೦ ಬಾತುಗಳು, ೨೦೦ ಮೊಲಗಳು, ೨೦ ಕುರಿಗಳು ಮತ್ತು ೧೦ ಹಂದಿಗಳಿದ್ದವು. ಇವೆಲ್ಲವನ್ನೂ ನಾನು ಕೇವಲ ೬೦ ರೂಪಾಯಿಗ ಳಗೆ ನನ್ನ ದೇಶದವನೇ ಆದ ಒಬ್ಬನಿಗೆ ಮಾರಿಬಿಟ್ಟಿ. ಅಲ್ಲಿಂದ ಲಾಹೋರಿಗೆ ತೆರಳಿ ಅಲ್ಲಿ ಸ್ವಲ್ಪ ದಿನವಿದ್ದು, : ನಂತರ ಬೆಂಗಳೂರಿಗೆ ಬಂದು ನೆಲಸಿದೆ. . ಬೆಂಗಳೂರಿನಲ್ಲಿ ನಾನು ಒಂದು ಬಂಗಲೆಯನ್ನು ಒಂದು. ಲಕ್ಷಕ್ಕೆ ಕೊಂಡುಕೊಂಡಿದ್ದೈ; : ಆದರೆ ಅದನ್ನು ೧೪ ' ಸಾವಿರಗಳಿಗೆ ಮಾರಿ, ಇದ್ದಕ್ಕಿದ್ದಂತೆ ಅಲ್ಲಿಂದ ಹೊರಟುಬಿಟ್ಟಿ. ಬೆಂಗಳೂರಿನಲ್ಲಿ ನನ್ನ ಗಾಢ ಜಾನ್‌ ಪೀಟಿರಸನ್‌, ಮುನಿಸಿಪಲ್‌ ಇಂಜನಿಯರ್‌. ಅವನಿಗೆ ಶೆಲವು ರಾಜನೈತಿಕ ವಿರೋಧಿಗಳಿದ್ದರು. 'ನನ್ನ ಕಣ್ಣು ಮುಂದೆ ಅವರು ನನ್ನ ಈ ಮಿತ್ರನನ್ನು ಕೊಲೆ ಮಾಡಿದರು. ಮತ್ತು ನಾನು ಪ್ರಯತ್ನಪಟ್ಟರೂ ಅವನನ್ನು ರಕ್ಷಿಸಲಾಗಲಿಲ್ಲ. ನನ್ನ ಮನಸ್ಸು ಅಲ್ಲಿ ಒಗ್ಗಲಿಲ್ಲ. ಸಿಂಗಾಪುರಕ್ಕೆ ಹೊರಟು ಹೋದೆ. ಈಗ ನಾನು ಅಲ್ಲಿಯ ನಾಗರಿಕನಾಗಿ ದ್ವೇನೆ, ಭಾರತದಲ್ಲಿ ನಾನು ಪ್ರಖ್ಯಾತ ಮಲ್ಲರಾದ ನಿಜಾಮ ಮತ್ತು ಸರದಾರ್‌ಖಾನ್‌ರವರಿಂದ ಭಾರತೀಯ ರೀತಿ ಕುಸ್ತಿಯಾಟವನ್ನು ಕಲಿತೆ, ರಾವಲ್ಬಿಂಡಿಯಲ್ಲಿ ಗೂಂಗಾ ಮಲ್ಲನೊಡನೆ ೯೦ ನಿಮಿಷಗಳ ವರೆಗೆ ಸೆಣೆಸಿದ ೧೯೪೦ ರ ಆ ದಿನ ಇನ್ನೂ ನೆನಪಿದೆ. ವಾಸ್ತವವಾಗಿ ಈ ಕುಸಿ ಇದ್ಮುದು ೩೦ ನಿಮಿಷಗಳ ವರೆಗೆ ಮಾತ್ರ, ಆದೆ ಇಷ್ಟು ಅಲ್ಪ ಸಮಯದಲ್ಲಿ ಸೋಲು ಗೆಲುವಿನ ನಿರ್ಣಯವಾಗಲಿಲ್ಲ. ಆಗ ಇನ್ನೂ ೩೦ ನಿಮಿಷ ಸಸಲ್ಬಟ್ಟಿ ಉತ್ಸಾಹ ಕಿಂಗ್‌ ಕಾಂಗನ ಆತ್ಮಕಥನ ೫೧ ಗೊಂಡು ದರ್ಶಕರೂಡಿಕಿರುಚಲಾರಂಭಿಸಿದರು. ೬೦ ನಿಮಿಷಗಳ ಕಾಡಾಟವೂ ಜಯಲಕ್ಷ್ಮಿ ಯಾರನ್ನೊಲಿದಳು ಎಂಬುದನ್ನು ತೀರ್ಮಾನಿಸ ಲಾರದಾಯಿತು ।! ಅಖಾಡಾದಿಂದ ಹೊರಬರು ವುದು ದುಸ್ಸಾಧ್ಯವಾಯಿತು. ನಾವು ಇನ್ನೂ 30 ನಿಮಿಷಗಳ ತನಕ ಹುಚ್ಚರಂತೆ ಕಾದಾಡು ತ್ತಿದ್ದೆವು. ಇಬ್ಬರೂ ಬಳಲಿ ಬೆಂಡಾಗಿ ಹೋಗಿ ದೈವು, ಆದರೂ ಸೆಣಸಾಡುತ್ತಲೇ ಇದ್ದೆವು. ನಾನು ಅವನನ್ನಾಗಲಿ, ಅವನು ನನ್ನನಾಗಲಿ ಸೋಲಿಸುವ ಶಕ್ತಿಯಿರಲಿಲ್ಲ. ನಮ್ಮ ಕುಸ್ತಿ ಸಮವಾಯಿತು. ಆದಕೆ. ಎರಡು ವಾರಗಳ ತನಕ ನನ್ನ ಕೈಬೆರಳುಗಳು ಊದಿಕೊಂಡು ಮರದಂತೆ ಗಟ್ಟಿಯಾಗಿಬಿಟ್ಟಿದ್ದವು. ಮತ್ತು ಇಡೀ ಶರೀರದಲ್ಲೆಲ್ಲಾ ನೋವಾಗುತ್ತಿತ್ತು. ಇಲ್ಲಿಯತನಕ ನಾನು ಸಾವಿರಕ್ಕೂಮಿಗಿಲಾಗಿ ಕುಸ್ತಿಗಳನ್ನಾಡಿದ್ದೈನೆ. ಇವುಗಳಲ್ಲಿ ೧೯೩೩ ರಲ್ಲಿ ಜರ್ಮನಿಯಲ್ಲಿ ರಷ್ಯಾದ ಮಲ್ಲ ಪೀಟರ್‌ ಫೆಕೆ ಸ್ತಾನೋವಿನೊಡನೆ. ನಡೆದ ಆ ಮಲ್ಲಯುದ್ಧ ವನ್ನು ಮರೆಯಲಾಕೆ. ನಾನೇನಾದರೂ ಸರಿ ಯಾಗಿ ರಕ್ಷಿಸಿಕೊಳ್ಳದೆ ಹೋಗಿದ್ದಲ್ಲಿ, ನನ್ನಲ್ಲಿ ಶಕ್ತಿಯಿಲ್ಲದೆ ಹೋಗಿದ್ದಲ್ಲಿ ಬಹುಶಃ ನಾನು ಸತ್ತೇಹೋಗುತ್ತಿದ್ದೆ. . "ವಿಶ್ವವಿಜೇತ ಮಲ್ಲ'ನ ಪ್ರಶಸ್ತಿಗಾಗಿ ನಾನು ಎರಡು ಸಲ ಪ್ರಯತ್ನಿಸಿದೆ. ಮೊದಲು ಸಲ ೧೯೩೪ ರಲ್ಲಿ ಜೀನ್‌ ಫಾಂಡ ಸ್‌ನ ಸಂಗಡ ಮತ್ತು ಎರಡನೇ ಸಲ ೧೯೫೦ ರಲ್ಲಿ ಲಾನ್‌ ಲೈಜ್‌ನೊಡನೆ ಕುಸ್ತಿಯಾಡಿದೆ. ಎರಡು ಸಲವೂ ಭಾಗ್ಯಲಕ್ಷ್ಮಿ ನನಗೆ ನೆರವು ನೀಡಲಿಲ್ಲ. ನನ್ನ ಊಟದ ಬಗ್ಗೆ ಕೇಳುತ್ತೀರಾ? ಈ ಪ್ರಶ್ನೆಯನ್ನು ನನ್ನ ತುಂಬುಯೌವನದ ಸಮಯ ದಲ್ಲಿ ಕೇಳಿದ್ದರೆ ಒಂದು ತರಹ ಸಂತೋಷವಾ- ಗುತ್ತಿತ್ತು. ಆಗ ನಾನು 8೬ ಮೊಟ್ಟಿಗಳ ರಸ ವನ್ನು ಚೆನ್ನಾಗಿ ಬೆರಸಿ ಅದಕ್ಕೆ ಮೆಣಸನ್ನು ಸೇರಿಸಿ ಕುಡಿದುಬಿಡುತ್ತಿದ್ದೆ. ಸುಮಾರು ೬ ಗಂಟಿ ಕಾಲ ೫೨ ಕಸ್ತೂರಿ, ಮೇ ೧೯೬೧ ವ್ಯಾಯಾಮ, ಮಾಲಿಶ್‌ ಮತ್ತು ಸ್ನಾನ ಮಾಡಿದ ನಂತರ ೨ ಸೇರು ಬಿಸಿ ಹಾಲು ಕುಡಿಯುತ್ತಿ ದ್ಮೆ. ಮಧ್ಯಾಹ್ನ ದ ಭೋಜನದಲ್ಲಿ ೬ ಬೇಯಿಸಿದ ಕೋಳಿಗಳು, ಒಂದು ಪಾಂಡು ಬೆಣ್ಣೆ, ನಾಲ್ಕು ಪೌಂಡು ಸಲಾಡ್‌ ಮುಂತಾದವು ಮತ್ತು ೬ ಪೌಂಡು ತಾಜಾ ಹಣ್ಣುಗಳಿರುತ್ತಿದ್ದವು ; ಜ್ರೆಡ್‌ ಮತ್ತು ತರಕಾರಿ-ಸೊಪ್ಪು ಸಾಕಾದಷ್ಟು ಬು ತ್ತಿತ್ತು. ಸಾಯಂಕಾಲ ಎರಡು ಸೇರು ಹಾಲಿಗೆ ಒಂದು ಪೌಂಡು ಬದಾಮಿ ಬೆರೆಸಿ ಕುಡಿದುಬಿಡು ತ್ತಿದ್ದೆ. ರಾತ್ರಿ ವೇಳೆ ೩ ಬೇಯಿಸಿದ ಬಾತು ಗಳು, ಮತ್ತು ಮೂರು-ನಾಲ್ಕು ಪೌಂಡು ತಾಜಾ ಹಣ್ಣುಗಳು; ಬ್ರೆಡ್‌-ಬೆಣ್ಣೆ ಮತ್ತು ಕಾಯಿ- ಪಲ್ಯ ಎಷ್ಟು ಬೇಕೋ ಅಷ್ಟು. ರಾತ್ರಿ ಮಲ ಗುವ ವೇಳೆಯಲ್ಲಿ ೨. ಸೇರು ತಣ್ಣಗಿರುವ ಹಾಲನ್ನು ಕುಡಿಯುತ್ತಿದ್ದೆ. ೪೯ ಇಂದಿನ ಈರ ವಯಸ್ಸಿನಲ್ಲೂ ಕೂಡ ನಾನು ಎರಡು ಗಂಟಿ ಕಾಲ ಕಸರತ್‌ ಮಾಡುತ್ತೇನೆ ಆದರೆ ಆಹಾರ- ಪ್ರಮಾಣ ಇಳಿದುಹೋಗಿದೆ.. ಈಗ ನಾನು ಸಾಕಷ್ಟು ಬ್ರೆಡ್‌ ಮತ್ತು ಕಾಯಿಪಲ್ಲೆಗಳ ಜೊತೆಗೆ ಒಟ್ಟು ಸೇರಿ ಕೇವಲ ಒಂದು ಡಜನ್‌ ಹಸಿ ಮೊಟ್ಟಿ, ಮೆಣಸಿನಸಂಗಡ, ೬ ಸೇರು ಹಾಲು, ೨ ಬೇಯಿಸಿದ ಕೋಳಿ, ಅರ್ಧ ಸೇರು ಬದಾಮಿ, ಒಂದು ಪೌಂಡು ಬೆಣ್ಣೆ ಮತ್ತು ಸುಮಾರು ೧೦ ಪೌಂಡು ತಾಜಾ ಹೆಣ್ಣುಗಳನ್ನು ಅರಗಿಸಿಕೊಳ್ಳು ತ್ತೇನೆ... ಒಂದು ಕಾಲದಲ್ಲಿ ನನ್ನ ತೂಕ ೪೮೫ ಪೌಂಡುಗಳಷ್ಟಿತ್ತು. ಈಗ ಕುಸಿದು-ಕುಸಿದು ಅದು ೪೧೦ ಕ್ಸ್ರ ಇಳಿದುಹೋಗಿದೆ. ನನ್ನ ಎತ್ತರ ೬ ಅಡಿ ಮತ್ತು ಎದೆಯ ಸುತ್ತಳತೆ- ೬೦ ಇಂಚು ಭರ್ತಿ. ಸೋಲುವ ಸ್ಥಿತಿ ಬಂದೊದಗಿದಾಗ ನಾನು ಈ ಟ್‌ . ಸೂಟ '11/' "114%! ಆ ೩ 4/11! ಹ್‌ ಹ ತ 4 ಮನ ಬಂದಂತೆ ವರ್ತಿಸುತ್ತೇನೆ ಮತ್ತು ತಪ್ಪು ಮಾರ್ಗವನ್ನು ಅನುಸರಿಸುತ್ತೇನೆಂದು ಜನರು ನನ್ನ ಮೇಲೆ ದೋಷ ಹೊರಿಸುತ್ತಾರೆ. ಇದಕ್ಕೇ- ತ ಉತ್ತರಿಸಲಿ? ಎದುರಾಳಿಯನ್ನು ಮುದ್ದಿ ಸುವುದಕ್ಕೆ ನೂ ನಾನು ಮೈದಾನದಲ್ಲಿ ಇಳಿಯು* ಪದಿಜ್ಛವಲ್ಲ ಅವನನ್ನು ಸೋಲಿಸುವುದೇ ನನ್ನ ಗುರಿ. ಎದುರಾಳಿ " ಫೌಲ್‌' ಆಡುವಂತೆ ನನ್ನನ್ನು ವಿವಶಗೊಳಿಸದ ಹೊರತು ನಾನು 'ಫೌಲ್‌' ಆಡುವುದಿಲ್ಲ. "ಫೌಲ್‌' ಅಂದರೆ ನನಗೆ ಆಗುವು ದಿಲ್ಲ. ಇದೇನು? ಫ್ರಿ ಸ್ಟೈಲ್‌ ಕುಸ್ತಿಗಳು ನಕಲಿ ಕುಸ್ತಿಗಳೆಂದು ಹೇಳುತ್ತಿದ್ದೀರಿ! ಸ್ವಾಮಿ! ಇದುವರೆಗೆ ನಾನು ಹೇಳಿರುವ ಸಮಾಚಾರ ಗಳಿಂದ ಸತ್ಯ ವಿಷಯವು ಮುಂದೆ ಬಂದು ಬಿಡ ಬೇಕು. ಒಂದು ಸಲ ಹತ್ತಿರದಿಂದ ನನ್ನ ಕುಸ್ತಿ ಯನ್ನು ಕಂಡು ನನ್ನ ಮಾತಿನ ಸತ್ಯಾಸತ್ಯತೆಯ ಬಗ್ಗೆ ನೀವೇ ನಿರ್ಣಯಿಸಿಕೊಳ್ಳಿರಿ. ಇಲ್ಲಿಂದ ಹೊರಡುವ ಮುನ್ನ ಇನ್ನೆರಡು ಮಾತುಗಳನ್ನು ಕೇಳಿಕೊಳ್ಳಿ. ಅಖಾಡಾದ ಹೊರಗೆ ನಾನು ಎಲ್ಲರ, ನನ್ನ ಏದುರಾಳಿಗಳಿಗೂ ಕೂಡ ಮಿತ್ರನಾಗಿದ್ದೇನೆ; ಆದರೂ ನನಗೆ ಅನೇಕ ಕಟು ಅನುಭವಗಳಾಗಿವೆ. ಸೌಜನ್ಯ ಐಂದುಕೊಂಡು ನಾನು ಅನೇಕ ಸಲ ಲಟಿ ಯಾಗಿದ್ದೆನೆ; ಮೋಸದ ವಿಷಜಾಲಕ್ಕೆ ಸಿಲುಕಿ ನಾನು ಬೇಸತ್ತು ಹೋಗಿದ್ದೇನೆ. ಇವೆಲ್ಲಾ ಸಾಕು ಸಾಕಾಗಿದೆ. ಕಗ ಇರುವುದೊಂದೇ ಇಚ್ಛೆ; ಏನೆಂ ದಕೆ ಈ ಉದ್ಯೋಗವನ್ನು ಬಿಟ್ಟು, ಸಿಂಗಾಪುರ ದಲ್ಲಿ ಒಂದು ಭವ್ಯ ಕಾಫಿ ಬಾರನ್ನು ಇಟ್ಟು ಕೊಂಡು ಮಿಕ್ಕ ಜೀವನವನ್ನು ಶಾಂತಿಪೂರ್ವಕ ವಾಗಿ ಕಳೆಯಬೇಕೆಂಬುದೇ ಆ ಇಚ್ಛೆ. 3 ಹಿತ್ತಿಲ ಗಿಡವೂ ಮದ್ದೇ! ಹಾಗಲಕಾಯಿ ಮತ್ತು ಮಧುಮೇಹ ಔ)'ಲಿಗಲಕಾಯಿ ಒಂದು ಘನರೋಗಕ್ಕೆ ಔಷಧವೆಂಬ ಅಂಶ ಇದೀಗ ಹೊಸದಾಗಿ ಹೊರಬಿದ್ದಿದೆ. ಮಧುಮೇಹದಮೇಲೆ ಅದನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇಂಜ ಕೃನ್‌ಗಳ ಅಗತ್ಯವಿಲ್ಲದೆ ಅಮ ರೋಗವನ್ನು ಹತೋಟಿಯಲ್ಲಿಡಬಲ್ಲದೆಂದು ಸಿದ್ಧವಾಗಿದೆ. ಭಾರತೀಯ ಫಾರ್ಮಸ್ಯುಡಿಕಲ್‌ ಅಸೋಸಿ ಯೇಶನ್‌ (ಮಹಾರಾಷ್ಟ್ರ ಶಾಖೆ), ಭಾರತೀಯ ಮೆಡಿಕಲ್‌ ಅಸೋಸಿಯೇಶನ್‌ (ಮುಂಬಯಿ ಶಾಖೆ) ಮತ್ತು ಮುಂಬಯಿ ಮೆಡಿಕಲ್‌ ಯೂನಿ ಯನ್‌ನವರು ಸಂಯುಕ್ತವಾಗಿ ಏರ್ಪಡಿಸಿದ ಒಂದು ವಿಚಾರ ಸಂಕಿರಣದಲ್ಲಿ ಮುಂಬಯಿಯ ಪಳಗಿದ ಡಾಕ್ಟರರಾದ ಬಿ. ಜಿ. ವಾಡ್‌ ಇವರು ಮಧುಮೇಹ (ಸಿಹಿ ಮೂತ್ರ) ರೋಗ ಚಿಕಿತ್ಸೆ ಯಲ್ಲಿ ಹಾಗಲ ಕಾಯಿಯ ಉಪಯೋಗವನ್ನು ಕುರಿತು ತಾವು ಮಾಡಿದ ಪ್ರಯೋಗಗಳ ಪ್ರಾಥ ಮಿಕ ವರದಿಯನ್ನು ಒಬ್ಬಿಸಿದ್ದಾರೆ. ಮುಂಬಯಿ ರಾಜ್ಯದ ಅತಿ ಹಳೆಯ ಏಂ. ಡಿ. ಗಳಲ್ಲೊಬ್ಬರೂ ಇಂಡಿಯನ್‌ ಮಿಲಿಟರಿ ಹಾಸ್ಟಿ ಸ್ಟೇಖ್ಸ್‌ ಮನ್‌ ಆಧಾರದಿಂದ ಟಲ್‌ನಲ್ಲಿ ಕರ್ನಲ್‌ ಪದವಿಯ ಗೌರವ ವೈದ್ಯ ರಾಗಿದ್ದವರೂ ಹಲಕಾಲ ಗ್ರಾಂಟ್‌ ಮೆಡಿಕಲ್‌ ಕಾಲೇಜಿನಲ್ಲಿ ಔಷಧಿಶಾಸ್ತ್ರದ ಪ್ರೊಫೆಸರರಾಗಿ ದುಡಿದವರೂ ಆದ ವಾಡರು ಮುಂಬಯಿ ನಗರ ದಲ್ಲೂ ಹೊರಗೂ ಅತಿ ಗೌರವಾರ್ಹರಾಗಿರುವ ಡಾಕ್ಟರರು. ಅವರು ಹಾಗಲಕಾಯಿಯ ರಸ ವನ್ನು ೨೦೦ ಕ್ಕೂ ಹೆಚ್ಚು ಮಧುಮೇಹರೋಗಿ ಗಳಿಗೆ ಕೊಟ್ಟಿರು. ಅವರಲ್ಲಿ ಸೇಕಡಾ ೮೦ ರಷ್ಟು ಜನ ಮಧುಮೇಹ ರೋಗಿಗಳಿಗೆ ಸಾಮಾನ್ಯ ವಾಗಿ ಕೊಡುವ ಇನ್‌ಸುಲಿನ್‌ ಮೊದಲಾದ ಇಂಜಕ್ಕನ್‌ಗಳನ್ನಾಗಲಿ ಇತರ ಔಷಧಗಳನ್ನಾ ಗಲಿ ಕೊಡದೇನೇ ಕೋಗವನ್ನುಹಿಡಿತಕ್ಕೆ ತರಲು ಸಮರ್ಥರಾದರು. ಇನ್‌ಸುಲಿನ್‌ನಂತೆ ಇದೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಇಳಿಸುತ್ತಿ ರುವುದು ಕಂಡುಬಂತು. ಹಾಗಲಕಾಯಿ ರಸ ತೆಗೆದುಕೊಂಡ ಇತರ ಸೇಕಡಾ ೨೦ ಜನರಲ್ಲಿ ೫ ಜನರಿಗೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದ ೧೫ ಜನರಿಗೆ ಇದರೊಡನೆ ಸಾಮಾನ್ಯ ಔಷಧಗಳೂ ಸ ಕಸ್ತೂರಿ, ಮೇ ೧೯೬೧ ಅಗತ್ಯವಾದವು. ಆದರೆ ಅವು ಕಡಿಮೆ ಪ್ರಮಾಣ ದಲ್ಲಿ ಸಾಕಾದವು. ಹಾಗಲಕಾಯಿಯಲ್ಲಿ ಸಾಧಾರಣವಾಗಿ ಏರಡು ಬಗೆಗಳಿವೆ. ಒಂದು ಉದ್ದನ್ನ, ದೀರ್ಫ ವೃ ತ್ತಾಕಾರವಾದ, ತಿಳಿಹಸಿರು ಬಣ್ಣದಕಾಯಿ; ಸಕ 0ದು ಚಿಕ್ಕ ಕಡುಹಸಿರು ಬಣ್ಣದ ಜಾತಿ. ಇವುಗಳಲ್ಲಿ ಡಾ. ವಾಡರು ಉಪಯೋಗಿಸಿದ್ದು ಎರಡನೆಯ ಜಾತಿ. ಹಾಗಲಕಾಯಿಯ ಪ್ರಯೋಗಕ್ಕೆ ರೋಗಿ ಗಳನ್ನು ಆರಿಸಿಕೊಳ್ಳುವಾಗ ಡಾ. ವಾಡರು ಮೂತ್ರ ಪರೀಕ್ಷೆಯಿಂದ ಮಧುಮೇಹವಿದ್ದುದು ಖಂಡಿತವಾಗಿ ಸಿದ್ಧವಾದವರನ್ನೇ ಆರಿಸಿಕೊಂಡಿ ದ್ವರು. ಈ ರೋಗಿಗಳಲ್ಲಿ ಪಥ್ಯ ಮೂಲಕ ಕೋಗ ಹತೋ(ಟಿಗೆ ಬರುವುದಿಲ್ಲೆಂಬುದನ್ನೂ ಖಚಿತಪಡಿಸಿಕೊಂಡಿದ್ದರು. ಚಿಕಿತ್ಸಾ ಕಾಲದಲ್ಲಿ ಅವರನ್ನು ಕ್ರಮವಾಗಿ ರಕ್ತ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿತ್ತು. ಈ ಪ್ರಯೋಗಗಳಲ್ಲಿ ಪ್ರತಿ ರೋಗಿಗೆ ದಿನಕ್ಕೆ ಮೂರು-ನಾಲ್ಕು ಕೌಂಸ್‌ ಹಾಗಲಕಾಯಿ ರಸ ವನ್ನು ಎರಡು ಅಥವಾ ಮೂರು ಭಾಗ ಮಾಡಿ ಊಟಕ್ಕೆ ಮೊದಲು ಕೊಡಲಾಯಿತು. ಕಹಿ ರಸ ಸೇರಿಕೆಯಾಗದವರಿಗೆ ಹಾಗಲಕಾಯಿ ರಸ ದಿಂದ (ಈಚೆಗೆ ಒಂದು ಕಂಪಿನಿಯು "ಕಾರ್ಲಿನ್‌: ಎಂಬ ವ್ಯಾಪಾರಿ ಹೆಸರಿನ ಈ ಗುಳಿಗೆಗಳನು ಮುಂಬಯಿಯ ಸಿಗ್ಮಾ ಲೆಬೊರೆಟರೀಸ್‌ನವರು ತಯಾರಿಸುತ್ತಿದ್ದಾರೆ) ತಯಾರಿಸಿದ ಗುಳಿಗೆ ಗಳನ್ನು ಕೊಟ್ಟಿರು. ರಾಯಿ ಮಧುಮೇಹಕ್ಕೆ ಹಿತಕರವೆಂ- ಬಂಶ ಬಹಳ ಕಾಲದಿಂದ ಭಾರತೀಯ ವೈದ್ಯ ರಿಗೆ ಗೊತ್ತಿದೆ. ಹಾಗಲಕಾಯಿ ಮತ್ತು ಕಹಿ ಪಡುವಲಕಾಯಿಯನ್ನು ಮಧುಮೇಹ ರೋಗಿಗ ಳಿಗೆ ಕೊಡಬಹುದೆಂದೂ ಅದರಿಂದ ರೋಗಿಗೆ ಏತ್ಸ ವಾಗದಿದ್ದರೆ ರೋಗಕ್ಕೆ ಅದು ನಾಟುತ್ತಿ'ದೆ ಯೆಂದು ತಿಳಿದುಕೊಳ್ಳ 1 ಆಯು ರ್ವೇದ ವೈದ್ಯಕ ಹೇಳುತ್ತದೆ, ಏತ್ಥ ವಾದರೆ ರೋಗಿಗೆ ಗ ವಾಸಿಯಾಗಿದೆಯೆಂದು ಇಲ್ಲವೆ ನಿಜವಾಗಿ ಮಧುಮೇಹ ಆಗಿಲ್ಲವೆಂದು ವೈದ್ಯ ರು ಭಾವಿಸುತ್ತಾರೆ. *ೆಲಕಾಲದಿಂದ ಸ ಜರ್ಮನಿ, ಭಾರತಗಳಲ್ಲಿ ಇಲಿ ಮತ್ತು ಮೊಲ ಗಳ ಮೇಲೆ ನಡೆಸಿದ ಪ್ರಯೋಗಗಳು ಹಾಗಲ ಕಾಯಿಯ ರಸದಲ್ಲಿ ರಕ್ತದಲ್ಲಿರುವ ಶರ್ಕರಾಂಶ ವನ್ನಿಳಿಸುವ ಗುಣವಿದೆಯೆಂದು ದೃಢಪಡಿ- ಹವೆ, ಹಾಗಲ ರಸ ಗದ ರುವ ಯಾವ ಸಾರ ಪದಾ ರ್ಥವು ರಕ್ತಶರ್ಕರಾ ಪ್ರಮಾಣವನ್ನಿಳಿಸುತ್ತದೆ ಎಂಬಂಶ ಇನ್ನೂ ತಿಳಿದಿಲ್ಲ. ಭಾರತ, ಮಲಯ, ಸಿಂಹಳ ಮತ್ತು ಆಫ್ರಿಕದ ಉಷ್ಣಕಟಿಬಂಧ ಪ್ರದೇಶಗಳಲ್ಲಿ ಮಾತ್ರ ಹಾಗಲ ಬಳ್ಳಿ ಬೆಳೆಯು ವ್ರದರಿಂದ ಪಾಶ್ಚಾತ್ಕ ದೇಶಗಳಲ್ಲಿ ಪ್ರಯೋಗಗ ಳನ್ನು ಮುಂಬರಿಸಲು ಕಷ್ಟವಾಗಿದೆ. ಈ ಸಾರ ವಾವುದೆಂದು ತಿಳಿದರೆ ಅದನ್ನು ಭಟ್ಟಿಯಿಳಿಸಿ ಸುಲಭ ಸೇವ್ಯವಾಗುವಂತೆ ಕೋಗಿಗಳಿಗೆ ಒದಗಿ ಸಬಹುದು. ಅದು ಯಾವ ರೀತಿಯಲ್ಲಿ ಶರೀರದ ಮೇಲೆ. ಪರಿಣಾಮ ಮಾಡುತ್ತದೆಂಬುದನ್ನೂ ಶೋಧಿಸಬೇಕಾಗಿದೆ. ಇನ್‌ಸುಲಿನ್‌ನಂತೆ ನೇಠ ವಾಗಿ ರಕ್ತದ ಮೇಲೆ ಪರಿಣಾಮ, ಮಾಡು ವುದೋ ಅಥವಾ ಶರೀರದಲ್ಲಿ ಇನ್‌ಸುಲಿನ್‌ ಸ್ರಾವವಾಗುವಂತೆ ಉತ್ತೇಜನ ಸೊಡುವುದೋ ಇಲ್ಲವೇ ಇನ್‌ಸುಲಿನ್‌ ಕ್ರಿಯೆಯನ್ನು ತಡೆಗೆ ಟ್ಪಲು ಕಾರಣವಾದ ಸ:ಮೂತ್ರ ಪಿಂಡದಿಂದ ಹೊಮ್ಮುವ ಇನ್‌ಸುಲಿನೇಸ್‌' ಎಂಬ ಪದಾರ್ಥ ವನ್ನು ನಿಷ್ಕ್ರಿಯಗೊಳಿಸ ಸುವ ಮೂಲಕ ಸಕ್ಕರೆ ಅರಗಲು ಸಹಾಯ ಮಾಡುವುದೋ ಎಂಬ ಬಗ್ಗೆ ಸಂತೋಧನೆಗಳಾಗಬೇಕು. ಹೇಗಿದ್ದರೂ ಹಿತ್ತಿಲಲ್ಲೇ ಬೆಳೆಸಬಹುದಾದ ಹಾಗಲಕಾಯಿ, ವಿಶೇಷವಾಗಿ ಹಳ್ಳಿಗಾಡಿನಲ್ಲಿ ಮಧುಮೇಹ ರೋಗಿಗಳಿಗೆ ವರದಾನವಾಗಿ ಪರಿಣಮಿಸಬಹುದು. ಹ ಅ.ರಿ ೨-. ಹ ಸಂ ಚಾ ಶಹಾಣಾಣಾಣಾ ಘಾ ೂ/;, ಇದುವೆ ಜೀವ, ಇದು ಜೀವನ ನಮ್ಮ ಮನೆಯ ಮಾಳಿಗೆಯ ಮೇಲಿನ ಕೊಠಡಿಯನ್ನು ಒಬ್ಬ ಯುವಕ ನೌಕರ ನಿಗೆ ಬಾಡಿಗೆಗೆ ಕೊಟ್ಟಿದ್ದೆವು. ಆತ ಮುಂಜಾನೆ ಕೊಠಡಿಯನ್ನು ಬಿಟ್ಟರೆ ಮತ್ತೆ ಬರುತ್ತಿದ್ದುದು ರಾತ್ರಿ ಹತ್ತು ತಾಸಿನ ನಂತರವೆ. ಆದರೆ ತುಂಬ ಸಂಭಾವಿತ. ಆತನ ಕೊಠಡಿಗೆ ಮನೆಯ ಹೊರಗಡೆ “ಯಿಂದ ಮೆಟ್ಟಲುಗಳ ಮೂಲಕ ನೇರ ಪ್ರವೇಶವಿತ್ತು. ದಿನವೂ ರಾತ್ರಿ ವೇಳೆ ಆತನು ಮೆಟ್ಟಿಲುಗಳನ್ನೇರಿ ಕೊಠಡಿಗೆ ಹೋಗುವಾಗ ಆತನ ಬೂಟುಗಳ ದಡ ದಡ ಶಬ್ದ ಕೇಳಿಸಿ ನಂತರ ಆತನು ಬೂಟು ಗಳನ್ನು ಟಪ್‌, ಟಪ್‌, ಎಂದು ಒಗೆಯು ವ್ರದು ಕೇಳಿಸಿ ನಂತರ ವಾತಾವರಣವು ನೀರವವಾಗುತ್ತಿತ್ತು. ತಂದೆಯವರಿಗೆ ಮಾತ್ರ ತೊಂದರೆಯಾಗುತ್ತಿತ್ತು. ಕೆಲವು ದಿನಗಳ ವರೆಗೆ ತಂದೆಯವರು ಇದನ್ನು ಸಹಿಸಿದರು. ಅನಂತರ ಒಂದು ದಿನ ಆ ಯುವಕನಿಗೆ ನಿಶ್ಶಬ್ದವಾಗಿ ಮಾಳಿಗೆ ಏರಬೇಕೆಂದೂ ಇಲ್ಲವಾದರೆ ನಿದ್ರಿ ಸುವವರಿಗೆ ಅಡಚಣಿಯಾಗುವುದೆಂದೂ ತಿಳಿಸಿದರು. ಆತ ಕ್ಷಮೆ ಕೋರಿ "ಆಗಲಿ' ಎಂದೊಪ್ಪಿಕೊಂಡ. ಮಾರನೆಯ ದಿನ ರಾತ್ರಿ ಅದೇ ಶ್ರುತಿ, ಬಿರುಸಾದ ದಡ ದಡ ಶಬ್ದ. ತಕ್ಷಣವೇ ಅಭ್ಯಾಸ ಬಲದಿಂದ ತಂದೆಯವರಿಗೆ ಎಚ್ಚ ರವಾಯ್ತು. ಎದ್ದು ಕುಳಿತರು. ಒಂದು ಬೂಟ್‌ ಕಳಚಿ ಒಗೆಯುವ «ಟಪ್‌ ಎಚ್ಚರವಾಗಿ ಶಬ್ದವಾಯಿತು. ಅವರು ಎರಡನೆ ಟಪ್‌ ಶಬ ಕ್ಪಾಗಿ ಕಾಯುತ್ತಾ ಕುಳಿತರು. ಕಾದೇ ಕಾದರು. ಅರ್ಥ ಘಂಟಿ- ಯಾಯ್ತು, ಒಂದಾಯ್ತು. ಶಬ್ದವೇ ಕೇಳಿ ಇದರಿಂದ ನವ್ಮು ೫೫ ಬರಲಿಲ್ಲ. ಮಲಗೋಣವೆಂದರೆ ಮನ ಒಪ್ಪದು, ಏಕೆಂದರೆ ಮತ್ತೆ ಆ ಶಬ್ದದಿಂದ ಇವರ ನಿಧ್ರಾಭಂಗವಾಗುವ ಸಂಭವವಿತ್ತು. ಆದ್ದರಿಂದ ಅವರೇ ಎದ್ದು ಆತನ ಕೊಠ ಡಿಯವರೆಗೆ ಹೋಗಿ ನೋಡಿದರಂ. ಆ ಯುವಕ ನಿಶ್ಚಿಂತೆಯಿಂದ ಮಲಗಿದ್ದಾನೆ, ಒಂದು ಕಾಲಿನಲ್ಲಿರುವ ಬೂಟಿನೊಡನೆ, ಆದದ್ದಿಷ್ಟೇ. ಅಭ್ಯಾಸಬಲದಿಂದ ಆತ ದಡ ದಡ ಶಬ್ದ ಮಾಡುತ್ತ ಎಂದಿನಂತೆ ಮಹಡಿ ಏರಿದ್ದ. ಒಂದು ಬೂಟನ್ನು ತಳ್ಳ ದೊಗೆದಿದ್ದ. ಅಷ್ಟರಲ್ಲಿ ಅವನಿಗೆ ಮಂಜಾ ನೆಯ ಪ್ರಸಂಗ ಮತ್ತು ತಾನು ಸದ್ದು ಮಾಡುವವುದಿಲ್ದೆಂದು ಮಾತು ಕೊಟ್ಟಿದ್ದು ನೆನಪಿಗೆ ಬಂದು ಪಶ್ಚಾತ್ತಾಪವಾಗಿತ್ತು. ತನ್ನ ಮರನೆಯನ್ನು ಹಳಿಯುತ್ತ ಮಲಗಿ ದವನು ಹಾಗೇ ನಿದ್ದೆಹೋಗಿದ್ದ. ಕ ಸೂರ್ಯನಾರಾಯಣ ಯಾರೋ ಬಾಗಿಲು ಬಡಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಬೆಳಗಿನ ಏಳು ಗಂಟೆಗಾಗಲೇ ಈ ಅತಿಥಿ ಯಾರಿರ ಬಹುದೆಂದು ಯೋಚಿಸುತ್ತ ಹಾಗೇ ಮಲ ಗಿದ್ದೆ. ಹನ್ನೊಂದು ಗಂಟಿಗೆ ಆಫೀಸಿರು ವುದರಿಂದ ಹಾಸಿಗೆ ಬಿಟ್ಟೀಳುವುದೇ ಎಂಟು ಗಂಟಿ. ಈ ಗಿರಾಕಿ ಎಲ್ಲೋ ತಪ್ಪಿ ೫ ಕಸ್ತೂರಿ ಮೇ ೧೯೬೧ ಇಲ್ಲಿಗೆ ಬಂದಿರಬಹುದೆಂದು ಸುಮ್ಮನಾದೆ. ಮತ್ತೆ ಬಾಗಿಲು ಬಡಿತ. ನಾನು ಗೃಹ ಸ್ಮನೂ ಅಲ್ಲ, ವಯಸುರೆಯವರ ಅಥವಾ ಹಾಲಿನವರ ಸಂಪರ್ಕನಿದೆಯೆನ್ಸುವುದಕ್ಕೆ. ಅಂತಹುದರಲ್ಲಿ ಯಾರಿರಬಹುದು? ವಿಧಿ ಯಿಲ್ಲದೇ ಎದ್ದು ಬಾಗಿಲು ತೆಗೆದೆ. ಎದುರಿಗೆ ಸುಂದರ ಯುವಕನೊಬ್ಬ ಕಂಕಃಳಲ್ಲಿ ಒಂದು ರಿಜಿಸ್ಟರನ್ನು ಹಡಿದು ನಿಂತಿದ್ದ ನಗುತ್ತಾ. ನನ್ನನು ನೋಡಿ “ಏನಾರ? ಎಲ್ಲರೂ ಆರೋಗ್ಯಾನಾ?'' ಎಂದ. ಬಹಳ ಪರಿಚಯದವನಂತೆ. ನನಗೋ ಆಶ್ಚರ್ಯವೋ ಆಶ್ಚರ್ಯ. ವ್ಯಕ್ತಿಯನ್ನು ಎಲ್ಲೂ ಕಂಡಂತಿರಲಿಲ್ಲ. ಹಾಳಾದ ಮರೆತೆನೋ ಏನೋ ಎಂದು ನನ್ನ ಮರೆವನ್ನು ನಾನೇ ಹಳಿದೆ. ತಲೆ ಕೆರೆದ. ಕೈ ಕೊಸರಿಕೊಂಡೆ. ನೆಲ ನೋಡಿದೆ. ಮತ್ತೆ ತಲೆ ಎತ್ತಿ ಒಂದು ಕ್ಷಣ ಅವನ ಮುಖವನ್ನೇದಿಟ್ಟಸಿದೆ. ಉಹೂ.. ನೆನಪೇ ಇಲ್ಲ. "" ಯಾರೋ? ಗುರುತು ಮರೆತೆ. ಕ್ಷಮಿಸಿ? ಎಂದೆ ಬಹಳ ತಪ್ಪು ಮಾಡಿದವನಂತೆ. 44ಆ! ..,, ಯಾರೂ ಇಲ್ಲಾ ಸಾರ್‌. ನಾನು ಆಂಬ- ಮಲೇರಿಯಾ ಸಂಸ್ಥೆಗೆ ಸೇರಿದವನು ಸಾರ್‌. ಇದೇ ತಾನೇ ನಮ್ಮ ಕೆಲಸ, ಎಲ್ಲರ ಮನೆ ಆರೋಗ್ಯಾನೂ ನಿಚಾರಿಸುವುದು. ಒಳ್ಳೇದು. ಸಾರ್‌. ಎಲ್ಲಾ ಆರೋಗ್ಯ ಹಾಗಾದರೆ. ಬರ್ತೇನೆ'' ಎಂದು ನಡೆದೇಬಟ್ಟ. ಶಾಸ್ತಿ ಮಣಿಪಾಲದ ಮುದ್ದಣಮಂಟಪದಲ್ಲಿ ೪೨ನೆಯ ಕನ್ನಡ ಸಾಹಿತ್ಯಸಮ್ಮೆಳನ. ಕನಿಗೋಸ್ಕಿ ಮುಗಿದುದಷ್ಟೆ. ಉತ್ಸಾಹಿತ ಸಾಹಡಿತ್ಯಪ್ರೇನಿಿಗಳು ಹಸ್ತಾಕ್ಷರ ಸ-ಗ್ರಹ ದಲ್ಲಿ ಓಡಾಡುತ್ತಿದ್ದರು. ನಮ್ಮಲ್ಲಿ ಒಬ್ಬೊ- ಬ್ಬರಿಗೂ ಆದರ ಹುಚ್ಚು. ಅವರು ನೇದಿಕೆ ಯತ್ತ ನುಗ್ಗಿ ಅಂದಿನ ಅಧ್ಯಕ್ಷರಾದ ಶ್ರೀ ಬೇಂದ್ರೆಯವರ ಬಳಿ ಸಾರುವ ಪ್ರಯತ್ನ ಮಾಡುತ್ತಿದ್ದರು. ಅಸರಲ್ಲಿ ನಮ್ಮ ಗುಂಪಿ ನಲ್ಲಿ ನಿಂತಿದ್ದ ಒಬ್ಬ ಮೆಲುದನಿಯಲ್ಲಿ ಉದ್ಗಾರವೆಳೆದು ಅಂಗಿಯ ಚುಂಗನ್ನು ಹಿಡಿದೆಳೆದ_.“ ಏಯ*! ಬೆಟಗೇರಿ ಕೃಷ್ಣ ಶರ್ಮ- ಆನಂದಕಂದಾ ಕಣೋ!? ನಾವು ಆಶ್ಚರ್ಯ, ಸಂತೋಷ್ಠ ಉದ್ವೇಗಗಳಿಂದ ತಿರುಗಿ ನೋಡಿದೆವು. ಬಿಳಿಯ ಧೋತ್ರ್ಯ ಬಿಳಿಯ ಜುಬ್ಬ ಧರಿಸಿ ಶಲ್ಯ ಹೊದ್ದು ಕೊಂಡು, ಹಣ್ಣು: ಕೂದಲಿನ ನಡುವೆ ಬೈತಲೆ ತೆಗೆದ ಕ್ರಾನಿನ ಗಂಭೀರ ಮೊಗದ ವ್ಯಕ್ತಿ. ತಲೆ ಬಗ್ಗಿಸಿ ತಮ್ಮ ಚಪ್ಪಲಿಗಳನ್ನು ಹುಡುಕುತ್ತಿದ್ದರು. ನಮ್ಮ ಗುಂಪಿನಲ್ಲಿನ ಒಬ್ಬ, ದೂರದಲ್ಲದ್ದ ಹಸ್ತಾಕ್ಷರ ಪುಸ್ತಕ ತರಲು ಓಡಿದ. ಉಳಿದವರು ಇವರನ್ನು ಸುತ್ತು ಹಾಕಿದೆವು. “ಯಾಕೆ ಏನು??? ಎಂದು ನಿನೀತರಾಗಿ ಅವರು *ೇಳಿದರು. 4ಅಟೊಗ್ರಾಫ್‌? ಎನ್ನುವುದಕ್ಕಿಂತ ಹೆಚ್ಚು ಮಾತು ಯಾರಿಗೂ ಮಾತನಾಡಲಾಗಲಿಲ್ಲ. ಪುಸ್ತಕ ಬಂತು. ಪೆನ್ನು ತೆಗೆದುಕೊಂಡು ಅವರೆಂದರು-“ ಇಂಗ್ಲೀಷ್‌ ಬರೋದಿಲ್ಲ- ಏನೋ ಕನ್ನಡದಲ್ಲಿ ಒಂದೆರಡು ಅಕ್ಷರ...” 4 ಪರವಾಯಿಲ್ಲ ಸರ್‌? ಎಂದ ಒಬ್ಬ. “ಎಷ್ಟು ಕನ್ನಡ ಪ್ರೇಮ? ಎಂದುಸುರಿದ ಇನ್ನೊಬ್ಬ. ಆಗ ಪುಸ್ತಕದಲ್ಲಿ ಬರೆಯುತ್ತ ಅನರೆಂದರು- “ಹೆಚ್‌- ಅಂದರೆ ಹಂಪನ ಕಟ್ಟಿ-ತಕ್ಕೊಳ್ಳಿ-ಹಂಪನಕಟ್ಟಿ.. ಭಟ್‌. ಮಂಗಳೂರು..೨. ಏನೋ ಕನ್ನಡದಲ್ಲಿ ಸೇವೆ ಮಾಡೋಣ ಅಂತ ಆಸೆ.. ಈಗಾ ಗಲೇ ಒಂದೆರಡು ಪುಸ್ತಕ ಬಂದಿನೆ.. ಸದ್ಯ ದಲ್ಲಿ ಇನ್ಕೊಂದು ಕೃತಿ, ? | ಎ.ರಾಘವ ಜವಳ್ಳಿ ತೀರ್ಥಹಳ್ಳಿ ಕಾಳಿಆಧಾ ಆ ಸಾ ೦ಆಶಾಂ ಆಶಾ ಅಲ್ಲಿ ನಿಶ್ವ ನಿದ್ಯಾ ಲಯಗಳು ಗಾಂಧೀ ತತ್ವ ದ ಅಭ್ಯಾ ಸ ಏರ್ಪಡಿಸಿವೆ ಅಮೇರಿಕದಲ್ಲಿ ಗಾಂಧೀಜಿ (೩) ಗ. ರ ಅಗಸ್ಟ- ನವೆಂಬರ ತಿಂಗಳುಗಳಲ್ಲಿ ನಾನು ಯುಕೋಪ್‌-ಅಮೇರಿಕಾ ದೇಶಗಳಿಗೆ ಹೋಗಿದ್ದೆ ನಷ್ಟೆ. ಆಗ ಅಲ್ಲಲ್ಲಿ ಆಗಾಗ್ಗೆ ಖಾಸಗಿ . ಹಾಗೂ ಸಾರ್ವಜನಿಕವಾಗಿ ಗಾಂಧಿಯವರ " ಬಗ್ಗೆ ಮಾತಾಡಬೇಕಾಗುತ್ತಿತ್ತು. ಆ ಸಂದರ್ಭ ದಲ್ಲಿ "ಗಾಂಧೀ ತತ್ವಜ್ಞಾನ ಹಾಗೂ ತಂತ್ರ' ' (ಗಾಂಧಿಯನ್‌ ಫಿಲಾಸಫಿ ಲ್ಯಂಡ್‌ ಟಿಕ್‌ನಿಕ್‌) ಇವುಗಳಿಗೆ ದಿವ್ಯ ಭವ್ಯ ಭವಿಷ್ಯವಿದೆ, ಎಂದು ನಾನು, ಹೇಳುತ್ತಿದ್ದೆ. ಇಷ್ಟೇ ಅಲ್ಲ, "ಈ ತತ್ವ ಜ್ಞಾನ ನಮ್ಮಲ್ಲಿ ಹುಟ್ಟಿದ್ದರೂ ನಿಮಗೊಮ್ಮೆ ಅದು ಒಗ್ಗಿದರೆ ಅದನ್ನು ನೀವೇ ಹೆಚ್ಚು ಬೆಳೆಸ ಬಲ್ಲಿರಿ. ಯಾಕಂದರೆ ನಿಮ್ಮಲ್ಲಿ ನವದ ಷ್ಟಿ, ಉತ್ಸಾಹ ಹಾಗೂ ಳು ಪಕ್ಕ ಜೆ ಇ ಹೆಚ್ಚಾಗಿವೆ. ಎಂದು ಹೇಳುತ್ತಿದ್ದೆನು. ಈ ಮಾತಿನ ಪ್ರತೀತಿಗಾಗಿಯೇ ಏನೋ ೫್ನಪಂತೆ ಈಚೆಗೆ ಸಕು ಯುಕ್ತ ಸಂಸ್ಥಾ ನಗಳ ರಾಜಧಾನಿಯಾದ ವಾಶಿಂಗ್‌ಟನ್ನಿ ನಲ್ಲಿ, 'ಹಾವಲ್ಟ್‌ (ಹಾರವಕ್ನ ಅಲ್ಲ) ವಿಶ್ವವಿದ್ಯಾ ಲಯದಲ್ಲಿ ಗಾಂಧೀ ತತ್ವ ಜ್ಞಾನ ಹಾಗೂ ತಂತ್ರ ' ಇವುಗಳನ್ನು ಚ ಅಭ್ಯಾಸಕ್ರ ಮ ಏಕ್ಟ ' ಡಿಸಲಾಗಿದೆ. ನಾಳೆ ನಮ್ಮ ಭಾರತದ ವದ್ಯಾರ್ನಿ 15 8 ರಂಗನಾಥ ದಿವಾಕರ ಗಳು ಗಾಂಧೀ ವಿಷಯದಲ್ಲಿ ಉಚ್ಚ ಶಿಕ್ಷಣ ಪಡೆದು ಪದವಿಗಳನ್ನು (ಡಿಗ್ರಿಗಳು) ಹೊಂದ ಬೇಕಾದರೆ ಅಮೇರಿಕನ್‌ ವಿಶ್ವವಿದ್ಯಾಲಯಗಳಿಗೆ ಹೋಗುವ ಪ್ರಸಂಗ ಡಕ ಆಶ್ಚರ್ಯವಲ್ಲ ಯಾಕಂದರೆ ನಮ್ಮಲ್ಲಿಯ ಯಾವ ನಿಶ್ವವಿದ್ಯಾ ಲಯದವರೂ ಈ ದೂರದೃಷ್ಟಿಯನ್ನು ತೋರಿಲ್ಲ. ಮೇಲಾಗಿ ಶಂಖದೊಳಗಿಂದ ಹಾಯ್ಡ್ಮು ಬಂದ ನೀರೇ. "ತೀರ್ಲ' ಎನಿಸುವಂತೆ ವಿದೇಶಿ ವಿಶ್ವ ವಿದ್ಯಾಲಯಗಳ ಪ ಪದವಿಗಳಿಗೇ ನಮ್ಮಲ್ಲಿ ಹೆಚ್ಚು ಮನ್ನಣೆಯಿದೆ. ಇನ್ನೂ ಕೂಡ ಸಂಸ್ಕೃ ಸ ವೇದ, ಇಂಡಾಲಜಿ (ಭಾರತದ ಬಗ್ಗೆ ಜ್ಞಾ ಸು ಭಾರತದ ಇತಿಹಾಸ ಇವುಗಳ ಉಚ್ಚ ಶಿಕ್ಷಣ ಪಡೆಯಲು ತಾವು ನಮ ಒಮಕ್ಕಳನ್ನು ಪರದೇಶ ಗಳಿಗೇ ಕಳಿಸುತಿ ರುವೆವು' ೧೯೧೪-೧೬ ರ ಮಾತು. ನಾವು ಪುಣೆಯ ಫರ್ಗುಸನ್‌ ಕಾಲೇಜದಲ್ಲಿ ಜಿ. ಏ. ವರ್ನದಲ್ಲಿ ವೇದ, ಆಚಾರ್ಯರ ಭಾಷ್ಯ ( ವೇದಾಂತ ) ಮುಂತಾದವುಗಳನ ಟೂ ಕಲಿಯುತಿದ್ದೆವ. ಅವು ಗಳನ್ನು ತಲಿಸಲು ಜರ್ಮನ್‌. ವಿಶ ವಿದ್ಯಾಲಯದ ಧರರಾದ ಪ್ರೊ. ಗುಣೆ ಎಂಬವರೇ ಇದ್ದರು. ಹಳೇ ಪದ್ದತಿಯಿಂದ ಕಲಿತ ಅಭ್ಯಂಕರ ೫೭ 10 ೫೮ ಕಸ್ತೂರಿ, ಮೇ ೧೯೬೧ ಶಾಸ್ತ್ರಿ. ಎಂಬವರೂ ಒಬ್ಬ ರಿದ್ದ ಕು. : ಆದರೆ ಅವರಗೆ ತಕ್ಕ ಮನ್ನಣೆ ಇರಲಿಲ್ಲ. ಈಗಲೂ ಈ ಪರಿಸಿ ತಿಯಲ್ಲಿ ವಿಶೇಷ ಬದಲಾವಣೆ ಆಗಿದೆ ಎಂದು ಹೇಳಲಿಕ್ಕಾಗುವುದಿಲ್ಲ. ಇದಕ್ಕೆ ಕಾರಣವಿಲ್ಲದಿಲ್ಲ. ಪಾಶ್ಚಾತ್ಮ ರು ಪ್ರತಿ ಯು ವಿಷಯದಲ್ಲಿಯೂ ಅತ್ಯಂತ ತ್ರವ್ರ ವಾದ ಜಿಜ್ತಾ ಸೆಯನ್ನಿಟ್ಟು ಕೊಂಡಿದ್ದಾ ರೈ ವೈಜ್ಞಾ ನಿಕ ದೃಷ್ಟಿಯನ್ನು (ಸಾಯೆಂಟಿಫಿಕ್‌ ಅವುಟ್‌ ಲಾ” ಚಿಕಿತ್ಸಾಬುದ್ಧಿಯನ್ನು ಬೆಳೆಸಿಕೊಂಡು ಬಂದಿದ್ದಾರೆ; 1 [ಹೀತವಾದ ಜ್ಞಾ ನಕ್ಕೆ ವ್ಯವ ಸ್ಥಿತವಾದ ರೂಪ ಪಪನ್ನು ಕೊಟ್ಟು 'ಮೀಕರಸಿ ದ್ನ್ದಾ ಕೆ. ಆದುದರಿಂದ ಭಾರತದ ವಿಷಯಗಳನ್ನು ಅಭ್ಯಸಿಸ ಸಬೇಕಾದರೂ ನಾವು ಅವರ ಭಾಷೆ ಯನ್ನು ಕಲಿಯಬೇಕಾಗುವುದು, ಅವರನ್ನೆ ಅವ ಲಂಬಿಸಬೇಕಾಗುವುದು. ಚಿನ್ನ ನಮ್ಮದಿದ್ದರೂ ಅದರ ಉಪಯೋಗವನ್ನು ನಾವು.ಮಾಡಬೇಕಾ ಗಿದ್ದರೆ ಅಕ್ಕಸಾಲಿಗನ ಕಡೆಗೆ ಹೋಗೇ ತೀರ ಬೇಕು. ಅಲಂಕಾರ ಸಣ್ಣದಿರಲಿ ದೊಡ್ಡದಿರಲಿ, ಅಕ್ಕಸಾಲಿಗನು ಅವಶ್ಯ | ವೇದಗಳು ನಮ್ಮವು, ಅವು "ಅಪೌರುಷೇಯ' ಐಂದು ಹೇಳಿದರೆ ನಮ್ಮ ಕೆಲಸವಾಯಿತು ಎಂದು ಅನೇಕರು ತಿಳಿದಿದ್ದಾರೆ । ಆದರೆ ' ಅಪೌ ರುಷೇಯ ' ಅಂದರೇನು? ಅವು ಆಕಾಶದಲ್ಲಿ ಒಡಮೂಡಿದವೊ, ದೇವತೆಗಳು ಖಹಖಜಿಗಳು ಮಗ್ಗುಲಲ್ಲಿ ತಂದು ಅವುಗಳನ್ನು ಮಡಗಿ ದರೊ, ಆದದ್ದಾದರೂ ಏನು? ಅವುಗಳ ದೇಶ ಕಾಲ ಪರಿಸ್ಥಿತಿ ಏನು? "ಮಂತ್ರದರೃನ' ಅಂದ ರೇನು? ಇವುಗಳನ್ನೆಲ್ಲವನ್ನು ಪರಿಶೀಲಿಸುವುದು ಅವಶ್ಯ. ಇವೆಲ್ಲವನ್ನೂ ಪಾಶ್ಚಾತ್ಯರು ಮಾಡು ವರು; ಇದು ಅವರ ಪದ್ಧತಿಯೇ ಆಗಿದೆ. ಕದಾ ಚಿತ್‌” ಗೋಕರ್ಗದ ಬ್ರಹ್ಮತ್ರಿ! ದೈವರಾತರ ಪರಿಚಯ ಪಾಶ್ಚಾತ್ಯ ಪಂಡಿತರಿಗೆ ಆದರೆ, ಅವರು. ದರಿಸಿದ ಯಕ್ಕುಗಳ ಅಭ್ಯಾಸವನ್ನು ಅವರು ಮಾಡಿದರೆ "ಮಂತ್ರದರೃನ' ದ ರಹಸ್ಯದ ಬಗ್ಗೆ. ಅವರೊಂದು ದೊಡ್ಡ ಗ್ರಂಥವನ್ನೆ ಬರೆದುಬಿಡುವರು. ಪರಮಹಂಸ ರಾಮಕೃ ಷ್ಣರು ದಕ್ಷಿಣೇಶ್ವರದ ಒಬ್ಬ ಹುಚ್ಚ ಸಾಧು | 1 ಅವರ ಭಾಸಾತ(? ತೆ ಸಮಾಧಿಸ್ದಿತಿ ಇವುಗಳನ್ನು ನೋಡಿ ಮಿಶನರಿಯವರು ಅವರ ಮಹತ್ವವನ್ನು ಜನಜನಿತವಾಗಿ ಹೇಳಿ ಹರಡಿ- ದರು. ರಮಣ ಮಹರ್ಟಿಗಳ ಪರಿಚಯವನ್ನು ಪಾಶ್ಚಾತೃರಿಗೆ ಮಾಡಿ ಕೊಟ್ಟಿ ವನು ಪಾಲ್‌ ಬ್ರಂಟನ್‌. ಇರಲಿ. ನಾನು ವಾಶಿಂಗ್‌ಟನ್ನಿನಲ್ಲಿದ್ದಾಗ ಹಾವರ್ಡ್‌ ಎಶ್ವವಿದ್ಯಾಲಯಕ್ಕೆ ಭೆಟ್ಟಿ ಕೊಟ್ಟಿನು. ಅಲ್ಲಿ ನಿಗ್ರೋ ಜನರ ಪ್ರಾ ಬಲ್ಯವಿದೆ. ಸುಮಾರು ಐದು. ಸಾವಿರ ವಿದ್ಯಾರ್ಫಿ ಗಳು ಗ ಅಭ್ಯಾಸ ಮಾಡು- ತ್ತಿರುವರು. ೨ಬ) ಫೆಡರಲ್‌ (ಕೇಂದ್ರ): ಸರಕಾರದವಕೇ ಹೆಚ್ಚುಕಡಿಮೆ ಆ ವಿಶ್ವವಿದ್ಯಾಲ ಯಕ್ಕೆ ಬೇಕಾದ ಹಣವನ್ನು ಪೂರೈಸುತ್ತಿರುವರು. ಆ ವಿಶ್ವವಿದ್ಯಾಲಯದಲ್ಲಿ ಮೊದಲಿನಿಂದಲೂ: ಗಾಂಧೀಜಿಯವರ ಬಗ್ಗೆ ಆದರಭಾವವಿದೆ. ಅದರ ಅಧ್ಯಕ್ಷರಾದ ಡಾ. ಮೊಡಿಕಾಯ್‌ ಜಾನ್‌ ಸನ್‌. ಎಂಬವರು ೧೯೪೯ ರಲ್ಲಿ ದಿಲ್ಲಿ ಹಾಗೂ ಸೇವಾಗ್ರಾಮದಲ್ಲಿ ನಡೆದ ಜಾಗತಿಕ ಶಾಂತಿ: ಸಮ್ಮೇಲನಕ್ಕೆ (ಪ್ಯಾಸಿಫಿಸ್ಟ್‌ ಕಾನ್‌ಫರನ್ಸ್‌) ಆಗಮಿಸಿದ್ದರು. ಆಗ ನಾನು ಅವರನ್ನು ಭೆಟ್ಟಿ ಯಾಗಿದ್ದೆ. ಒಂದು ಚಿಕ್ಕ ಗುಂಪಿನ ಸಭೆಯಲ್ಲಿ (ಗ್ರೂಪ್‌ ಮಿಟಿಂಗ್‌) ಅವರು ಅಂದದ್ದೈೇನಂದಕೆ, "ಗಾಂಧೀಜಿಯವರ ವ್ಯಕ್ತಿ ಮತ್ವದ ಮಹತ್ವವನ್ನು ತಿಳಿದುಕೊಳ್ಳಲು ಮೂರು ಮಾತುಗಳು ಸಾಕು: ೧) ಅವರು ಲಕ್ಷ್ಮಿ ಎಂಬ ಅಸ್ಪೃಶ್ಯ ಮಗುವನ್ನು ಮಗಳಾಗಿ ಸಾಕಿದ್ದು; ೨) ಭಾರತದ ಸಂವಿ: ಧಾನದ ಕರಡನ್ನು ತಯಾರಿಸಲು *ೇಂದ್ರ ಮಂತ್ರಿ, ಡಾ. ಅಂಬೇಡಕರರನ್ನು ( ಅಸ್ಪೃಶ್ಯ) ನೇಮಿಸಿದ್ದು ; ೩) ಸಂವಿಧಾನದಲ್ಲಿ ಅಸ್ಟ )ಶ್ಶತಾ ನಿವಾರಣೆಗೆ ಮುಖ್ಯ ಸ್ಥಾನವನ್ನು ಕೊಡಬೇ ಕೆಂದು ನಿಶ್ಚಯಿಸಿದ್ದು. ಅದೇ ಆ ಹಾವರ್ಡ್‌ ಯುನಿವರ್ಸಿಟಿಗೆ ಈಗ ಡಾ. ವಿಲಿಯಮ್‌ ಸ್ಟುವರ್ಟ್‌ ನೆಲ್ಸನ್‌ ಎಂಬ ವರು ಡೀನರಾಗಿದ್ದಾಕೆ (ಕಾರ್ಯಾಧ್ಯಕ್ಷರು). ಅವರು ಅದರ ಉಪಾಧ್ಯಕ್ಷರೂ ಹೌದು. ಅವರು ಮೂರು ಸಾರೆ (ಗಾಂಧೀಜಿಯವರಿದ್ಮಾಗ ೧೯೪೬ ರಲ್ಲಿ) ಭಾರತಕ್ಕೆ ಬಂದು ಅವರೊಡನೆ ಕೆಲಸ ಮಾಡಿ ಹೋಗಿರುವರು. ೧೯೫೮ ರಲ್ಲಿ ಮೂರು ತಿಂಗಳು ಅವರು ಇಲ್ಲಿದ್ದರು. ಗಾಂಧೀಸ್ಮಾರಕ ನಿಧಿಯವರು ಅಭ್ಯಾಸಕ್ಕಾಗಿ ಅವರಿಗೆ ಅವಶ್ಯವಿದ್ದ ಸೌಕರ್ಯಗಳನ್ನು ಒದಗಿಸಿಕೊಟ್ಟರು. ಅವರು ಹಾಗೂ ನಾನು ದಿಲ್ಲಿಯಲ್ಲಿ ಹಲವು ಕಾಲ ಒತ್ತ- ಟ್ಟಿಗೆ ಇದ್ದುದಲ್ಲದೆ ಕೇರಳದ ಹಳ್ಳಿಗಳಲ್ಲಿ ಕೂಡಿ ಸಂಚರಿಸಿದ್ದುಂಟು, ಒಂದೆ ವೇದಿಕೆಯಿಂದ ಮಾತಾಡಿದ್ದುಂಟು. ಅವರು ಈಗ ಗಾಂಧೀ ತತ್ವಜ್ಞಾನವನ್ನು ಕುರಿತು ಒಂದು ಗ್ರಂಥವನ್ನು ಬರೆಯುತ್ತಿರುವರು. ಹಾವರ್ಡ್‌ ವಿಶ್ವವಿದ್ಯಾಲಯವನ್ನು ಎರಡು ಸಾರೆ ಸಂದರಿಸಿದಾಗ ನಾನುಡಾ. ನೆಲಸನ್ಸ್‌ ಇವ ಕೊಡನೆ ಸುಮಾರು ಎರಡು ಗಂಟಿ ಕಾಲ ವಿಚಾರ ವಿನಿಮಯ ಮಾಡಿದೆನು. ಭಾರತದಲ್ಲಿ ಹಲವು ವಿದ್ಯಾರ್ಥಿಗಳು ಗಾಂಧೀ! ತತ್ವಜ್ಞಾನದ ಅಭ್ಯಾಸ ಮಾಡುತಿರುವುದನ್ನು, ವಿಶ್ವವಿದ್ಯಾನಿಲಯಗಳಲ್ಲಿ ಗಾಂಧೀಭವನಗಳ ನಿರ್ಮಾ ಣದ ಕಾರ್ಯಕ್ರಮ ವನ್ನು, ಮತ್ತು ಗಾಂಧಿ ಶಾಂತಿಪ್ರ ತಿಷ್ಕಾನದ (ಗಾಂಧಿ ಪೀಸ್‌ ಫಾವುಂಡೇಶನ್‌) ಸ್ಥಾಪನೆಯ ವಿಚಾರವನ್ನು ಅವರಿಗೆ ವಿವರಿಸಿ ಹೇಳಿದೆನು. ನಿಮ್ಮ ವಿಶ್ವವಿದ್ಯಾಲಯದಲ್ಲಿ ಗಾಂಧೀ ಅಭ್ಯಾಸಕ್ಕೆ ಯಾವ ಸ್ಥಾನ ಕೊಡುವುದು ಸಾಧ್ಯ ಎಂದು ನೋಡಬಹುದು. ಎಂದು ಸಹಜವಾಗಿ ನುಡಿ ದೆನು. ಆಗ ಅವರು ಹೆಚ್ಚು ಮಾತಾಡದೆ, ನೋಡುವ, ಎಂದು ಮಾತ್ರ ಅಂದರು. ಅವರ ಸ್ವಭಾವವೆ ಹಾಗೆ ಇರುವುದೋ ಏನೋ. ಭಾರ ತದ ಭವಿಷ್ಯದ ಬಗ್ಗೆ ಹ್ಯಾರಿಸನ್‌ ಇವರು ಬಕೆದ ಹೊಸ ಪುಸ್ತಕವವನ್ನು ನೀವು ಓದಿರುವಿರೊ ಅನೇರಿಕದಲ್ಲಿ ಗಾಂಧೀಜಿ ೫೯ ಎಂದು ನನ್ನನ್ನು ಕೇಳಿದರು. ನೋಡಿದ್ದೇನೆ, ಓದಿಲ್ಲ, ನಾನು ಕೊಳ್ಳಬೇಕಾಗಿದೆ, ಎಂದೆನು. ಅವರು ನೋಡುವ, ಎಂದರು. ನಾನು ಹೊಟಿ ಲ್ಲಿಗೆ ಬಂದು ಮುಟ್ಟುವಷ್ಟರಲ್ಲಿ ಆ ಪುಸ್ತಕ ನನ್ನ ಮೇಜಿನ ಮೇಲೆ ಬಂದುಬಿಟ್ಟಿತ್ತು. ಹಾವರ್ಡ್‌ ವಿಶ್ವವಿದ್ಯಾಲಯದ "ಧರ್ಮ ವಿಭಾ ಗ' ದ ಗ್ರಾಜ್ಯುಯೇಟ್‌ ಅಭ್ಯಾಸಕ್ರಮದಲ್ಲಿ " ಗಾಂಧೀ ತತ್ವಜ್ಞಾನ ಹಾಗೂ ತಂತ್ರ' ಎಂಬುದು ಸೇರಿಸಲ್ಪಟ್ಟಿದೆ. ಇದನ್ನು ಪ್ರಾರಂಭಿ ಸುವ ಉದ್ದೇಶವೇನು, ಎಂದು "ವ ವಾಶಿಂಗಟನ್‌ ಪೋಸ್ಟ್‌ ' ಎಂಬ ಪ್ರಸಿದ್ಧ ಪತ್ರಿಕೆಯವರು ಕೇಳಿದಾಗ ಡಾ. ನೆಲ್ಸನ್‌ ಇವರು ಹೇಳಿದ್ದೇ- ನಂದರೆ, ಗಾಂಧೀಜಿ ಒಂದು ಹೊಸ ಮಾಕ್ಸ ದಿಂದ ತಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟದ್ದಲ್ಲದೆ, ಸಾಮಾಜಿಕ ಆರ್ಥಿಕ ಅನ್ಯಾಯಗಳನ್ನು ತೊಡಕು-ತೊಂದರೆಗಳನ್ನು ಆ ಮಾರ್ಗದಿಂದಲೆ ಬಿಡಿಸಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ನು- ಕ್ರುಮಾ ಇವರು ಇದೆ€ಮಾರ್ಗದಿಂದ ಘಾನಾಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ದ. ಆಫ್ರಿಕೆಯ ಜನರು ಇದೇ ರೀತಿ ಈಗ ಅಲ್ಲಿಯ ಸರಕಾರದ ವರ್ದದ್ವೇಷದ ನೀತಿಯ ಎರುದ್ಧ ಹೋರಾಡುತಿರುವರು. ಅಮೇರಿಕೆಯ ಮೊಂಟ- ಗೋಮರಿಯಲ್ಲಿ ಡಾ. ಕಿಂಗ್‌ ಇವರು ಇದೇ ನೀತಿಯನ್ನು ಅನುಸರಿಸಿ ಅಲ್ಲಿಯ ಸಾರ್ವಜನಿಕ ಬಸ್ಸುಗಳಲ್ಲಿದ್ದ ವಠ್ಣಪಕ್ಷಪಾತವನ್ನು ತೊಡೆದು ಹಾಕಿದರು. ಗ್ರೀನ್ಸ್‌ಬರೋ ಎಂಬಲ್ಲಿಯ ಸಾರ್ವ ಜನಿಕ ಸ್ಟೋರಿನಲ್ಲಿದ್ದ ವರ್ನಪಕ್ಷಪಾತವನ್ನು ಎದ್ಯಾರ್ಮಿಗಳು ಇದೇ ಮಾಕ್ಸದಿಂದ ಅಳಿಸಿದರ- ಲ್ಲದೆ ಪರಿಣಾಮತಃ ಈಗ ನೂರಾರು ಸ್ಟೋರುಗಳ ವರು ತಮ್ಮ ಪಕ್ಷಪಾತ ಬುದ್ಧಿಯನ್ನು ಬಿಟ್ಟು ಬಿಟ್ಟಿದ್ದಾರೆ. ಮೇಲಾಗಿ ಈ ನೀತಿಯು ಕ್ರಿಶ್ಚನ್‌ ಬಾಯ್‌ಬಲ್ಲಿನಲ್ಲಿಯ "ಸರ್‌ಮನ್‌ ಆನ್‌. ದಿ ಮೌಂಟ್‌'ನ ನೀತಿಯನ್ನೆ ಸಮರ್ಫಿ ಸುವುದು. ತ ಕಸ್ತೂರಿ, ಮೇ ೧೯೬೧ ಅಲ್ಲದೆ, ಟಾಲಸ್ಟಾಯ್‌, ಥೋರೊ ಮುಂತಾದ ವರು ಇದನ್ನೆ ಪ್ರತಿಪಾದಿಸಿದರು. ಆದುದರಿಂದ ಇದರ ಅಭ್ಯಾಸವು ಈಗ ಅತ್ಯವಶ್ಯ.' ಡಾ. ನೆಲ್ಸನ್‌ ಇವರು ಏರ್ಬಡಿಸಿದ ಅಭ್ಯಾಸ ಕ್ರಮವು ಕೂಡ ಬಹಳ ವ್ಯಾಪಕವಿರುವುದು. ಅದರಲ್ಲಿಯ ವಿಷಯಗಳು ಸಾಮಾನ್ಯತಃ ಹೀಗೆ ಇವೆ; ೧. ವೇದೋಪನಿಷತ್ತು, ಬುದ್ಧ ಮೊದಲು ಮಾಡಿಕೊಂಡು ಬಾಯ್‌ಬಲ್ಲನ್ನೊಳಗೊಂಡು, -ಥೋರೋ ಮುಂತಾದವರ ವರೆಗೆ ಗಾಂಧೀಜಿ ಯವರ ಮನಸಿನ ಮೇಲೆ ಆದ ಸಂಸ್ಕಾರಗಳು; ೨. ನಾನ್‌-ವ್ಹಾಯೋಲನ್ಸ್‌ (ಅಹಿಂಸೆ) ಇದರ ಅರ್ಫವ್ಯಾಪಕತೆ; ೩. ಇದರ ಕೂಪಗಳು ಹಾಗೂ ಆಚರಣೆ; ೪. ಆನ್ಫಿಕ ಸಾಮಾಜಕ ಅನ್ಯಾಯಗ ಳನ್ನು ತೊಡೆದು ಹಾಕಲು ಇದರ ಉಪಯೋಗ; ೫. ಕಾಯದೆ. ಕಾನೂನುಗಳಿಂದ ಅಥವಾ ಬಲವಂತದಿಂದ ಆಗಲಾರದ ಸಾಮಾಜಿಕ ಸುಧಾರಣೆಗಳನ್ನು ಮಾಡುವ ಶಕ್ಕಾಶಕ್ಯತೆ' ಇತ್ಯಾದಿ ಇತ್ಯಾದಿ. ಈ ವಿಷಯದ ಮಟ್ಟಿಗೆ ಇದೊಂದು ಅತ್ಯಂತ! ವ್ಯಾಪಕ ಉಪಕ್ರಮ ಎಂದೇ ನಾವು ಹೇಳಬೇ- ಕಾಗುವುದು. ರ್‌ ಆಲಸ್ಯಮೀಮಾಂಸೆ ನನಗೆ ಅತ್ಯಂತ ಪ್ರಿಯನಾದ, ಮಡದಿಯೆಂಬ ಬಂಗಾರ ಭಾವನೆಗಿಂತ ಪ್ರಿಯವಾದ ಒಂದು ಕರ್ಮವಿಶೇಷನಿದೆ. ಅದು ಯಾವುದೆಂದು ಹೇಗೆ ಹೇಳಲಿ? ಹೇಳಲೇಬೇಕು. ನನ್ನ ಗುರಿ. ಬೆಂಬಲವಾಗಿವೆ,. ಅದೇ ಮೈಗಳ್ಳತನ! ಕೆಲಸ ಮಾಡುವುದು ನನ್ಗ ಆಸೆ; ಅದೇ ಆದರೆ ಅದನ್ನು ನಡೆಯಗೊಡದ ಭಾವನೆಗಳು ನನ್ಗ ರಕ್ಷಣೆಗೆ ಸದಾ ಅಲ್ಲಿ ನನ್ನ "ಕೈಯಲ್ಲಾಗೆದ ಎಂಬ ಆರೋಪ ಸದಾ ನಿಷಿದ್ಧ. ಹಾಗೆ ಕೇಳಿದರೆ ನನ್ಗ ಕೈಯಲ್ಲಾಗದ್ದೆಂಬುದು ಯಾವುದೂ ಇಲ್ಲ. ನನ್ನ ಸಾಮರ್ಥ್ಯ ಅಂತಹದು. ಆದರೆ ಅದನ ಮಾಡದಿರುವ ಸಂಯಮವನಿಶೇಷನೇ ನನ್ಗ ಪೌರುಷ! ಮಾಡಲಾಗದ ಪರಿಸ್ಲಿತಿಯ ಭೀಕರ ಅನಿನಾರ್ಯತೆಯೇ ನನ್ನ ಬಲ. ಮಾಡಬೇಕಾ- ದುದನ್ನು ಮಾಡಿ ಮುಗಿಸಿ ಕೈಚೆಲ್ಲಿ ಕುಳಿತಿರಬಾರದೆಂಬುದೇ ನನ್ನ ಹಂಬಲ, ಈ ನಿಷ್ಕರ್ಮ ಶಿಶುವನ್ನು ನನ್ಗ ಬಾಹುದ್ವಯದಲ್ಲಿ ಸಾಕಿಸಲಹಿ, ಬೆಳೆಸಿಕೊಂಡು, ಸದಾ ಜಾಗ್ರತನಾಗಿ, ನೆಪಗಳನ್ನು ಸೃಷ್ಟಿಸುತ್ತ ಅವುಗಳಿಂದ ದಣಿದೂ ಕರ್ಮಕುಶಲಿಯಾಗಿ ಅದನ್ನು ಪಾಲಿಸುವುದು, ವಿಮುಖಕರ್ಮಿಯಾಗಿರುವುದು ನನ್ನ ಜೀವನದ ಅರ್ಥನಿಶೇಷ. ಮುಗಿವು ಎಂಬುದು ಈ ಮೈಗಳ್ಳತನಕ್ಕೆ ಎಂದೂ ಬರಬಾರ- ಡೈಂದೇ ನನ್ನ ಚಡಪಡಿಕೆ. "ಸಾವು' ಎಂಬ ಒಂದೇ ಕ್ರಿಯೆಯಿಂದ ನನ್ನ ಈ ನಿಷ್ಕರ್ಮ- ಯೋಗವು ಕೊನೆಗಂಡೀತು! ನನ್ನನ್ನು ನಾನು ಅರಿತ ಒಂದೇ ಒಂದು ಮುಖ ಈ ಮೈಗಳ್ಳತನ. ಒಂದು ಕೆಲಸಕ್ಕೆ ಸನ್ನದ್ಧ ನಾಗುತ್ತೇನೆ, ಅದನ್ನು ತಡೆಯಲು ವಿಧಿ ಧಾವಿಸಲಿ-. ಎಂದು ಆರಾಧನೆ ಗೈಯುತ್ತೇನೆ. ನನ್ನ ಶ್ರದ್ಧೆ ಅಚಲ--- ಪರಿಶುದ್ಧವಾಗಿರುವುದರಿಂದ ಅಂಥ ಕಾರ್ಯಕಾರಣಗಳು ಕೂಡಲೆ ಧಾಳಿಗೈಯುತ್ತವೆ. ನನ್ನ ಗುರಿ ಸಿದ್ಧಿಸುತ್ತದೆ. ಇದರಿಂದ ಬಾಳು ಸನೆಯದೆ ನವೋನಯನವಾಗಿ ನಳನಳಿಸುತ್ತದೆ. ಸಾವಿರ ಮೈಲು ದೂರ ಸರಿಯುತ್ತದೆ. ಸಾವು ..ದ, ಬಾ. ಕುಲಕರ್ಣಿ ಚಾಸಿ; ಇಡ ; ಮಾತಿನ ಪ್ರವಾಹದಲ್ಲಿ ಮಸೂದೆಗಳು ಕೊಚ್ಚಿ ಹೋಗುತ್ತವೆ. ತೆ ಸಂಸತ್ತಿನ ಅಥವಾ ವಿಧಾನ ಸಭೆಯ ಒಬ್ಬ ಸದಸ್ಯರು. ಸಬೆಯ ಮುಂದೆ ಒಂದು ವಿಧೇಯಕ ಬಂದಿದೆ. ಸಬೆಯ ಬಹುಸಂಖ್ಯಾಕ ಸದಸ್ಯರು ಅದಕ್ಕೆ ಅನುಕೂಲರಾಗಿರುವುದರಿಂದ ಅದು ಪಾಸಾಗುವ ಸಂಭವ *ಾಣಿಸುತ್ತದೆ. ಆದರೆ ನಿಮಗೆ ಆ ಮಸೂದೆ ಇಷ್ಟವಿಲ್ಲ. ನ್‌ ವೇನು ಮಾಡುವಿರಿ? ಅದನ್ನು ವಿರೋಧಿಸಿ ಮಾತಾಡುವಿರಿ. ನಿಮ್ಮ ವಾಗ್ದೈಖರಿಯನ್ನೆಲ್ಲ ಉಪಯೋಗಿಸಿ, ಅದನ್ನು ಪಾಸು ಮಾಡಿದರೆ ಲೋಕವೇ ತಲೆಕೆಳಗಾದೀತೆಂದು ವಾದಿಸು ವಿರಿ. ಮಾತಾಡುತ್ತಲೇ ಹೋಗುವಿರಿ. ಆದರೆ ಸಭಾಧ್ಯಕ್ಷರು ಗಂಟಿ ಬಾರಿಸುವರು. ನಿಮಗೆ ಕೊಟ್ಟಿ ಸಮಯ ತೀರಿತೆಂದು ಸೂಚಿಸಿ ಭಾಷ ಣಕ್ಕೆ ತಡೆಹಾಕುವರು. ಬಹುಮತವು ವಿಧೇಯ ಕಕ್ಕೆ ಅನುಕೂಲವಾಗಿದ್ದರೆ ಅದನ್ನು ಪಾಸಾಗ ದಂತೆ ಮಾಡಲು ನಿಮ್ಮ ಹತ್ತಿರ ಏನೂ ಉಪಾಯ ಎಲ್ಲ. ಆದರೆ ಅಮೇರಿಕದಲ್ಲಿ ಹಾಗಲ್ಲ. ನಿಮಗೆ ಬಹುಮತದ ಬೆಂಬಲವಿಲ್ಲದಿದ್ದರೂ ನಿಮಗೆ ಬೇಡ ವಾದ ವಿಧೇಯಕವು. ಪಾಸಾಗದಂತೆ ತಡೆಯಲು ಅಥವಾ ಕನಿಷ್ಠ ಪಕ್ಷ ಅದರ ಪ್ರಗತಿಯನ್ನು ತಡೆ ಯಲು ಸಾಧ್ಯವಿದೆ. ನೀವು “ ಫಿಲಿಬಸ್ಟರ್‌?” ತಂತ್ರವನ್ನುಪಯೋಗಿಸಿದರೆ ತೀರಿತು. ಇದಕ್ಕೆ ಬೇಕಾದದ್ದೆಂದರೆ ದೃಢ ನಿರ್ಧಾರ, ಬಲವಾದ ಕಂಠ ಮತ್ತು ಶ್ವಾಸಕೋಶಗಳು ಮತ್ತು ಗಟ್ಟಿ ಯಾದ ಕಾಲುಗಳು ಇಷ್ಟೇ. ನೀವು ಎದ್ದು ನಿಂತು ಭಾಷಣ ಮಾಡತೊಡಗುತ್ತೀರಿ. ಮಾತಾ- ಡುತ್ತಲೇ ಹೋಗುತ್ತೀರಿ. ತಾಸುಗಳು ಕಳೆಯು ತ್ತವೆ. ರಾತ್ರಿಯಾಗುತ್ತದೆ. ಭಾಷಣ ಮುಗಿಯು ವುದಿಲ್ಲ. ಸದಸ್ಯರಿಗೆ ಸಾಕಾಗುತ್ತದೆ. ಇತರ ಮಹತ್ವದ ವಿಧೇಯಕಗಳೂ ವ್ಯವಹಾರಗಳೂ ತಡೆದುಬೀಳುತ್ತವೆ. ಸೆಲ ವೇಳೆ ಚರ್ಚಾಸ್ಪದ ವಾದ ವಿಧೇಯಕ ಅಥವಾ ಗೊತ್ತುವಳಿ ಹಾಗೆಯೆ ಉಳಿದುಹೋಗುತ್ತದೆ. ೧೮೯೧ ನೇ ಇಸವಿ. ಅಮೇರಿಕದ ಸಂಸತ್ತಾದ ಕಾಂಗ್ರೆಸ್‌ನ ಚುನಾವಣೆಗಳನ್ನು ಕೇಂದ್ರ ಸರ ವಿವಿಧ ನೂಲಗಳಿಂದ ೬೧ ೬೨ ಕಸ್ತೂರಿ, ಮೇ ೧೯೬೧ ಸಾ ಕಾರದ ಮೇಲ್ವಿ ಚಾರಣೆಯಲ್ಲಿ ನಡೆಸ ಬೇಕೆಂಬ ಒಂದು 10 ಅಮೇರಿಕನ್‌ ಸಿನೇಟಿನ ಮುಂದೆ ಬಂದಿತ್ತು. ಇದರಿಂದ ಕೇಂದ್ರದ ಚುನಾ ವಣೆಗಳ ಮೇಲೆ. ರಾಜ್ಯ ಸರಕಾರಗಳ ಕೈವಾಡ ನಡೆಯದಂತಾಗುತ್ತಿತ್ತು. ಆದರೆ ನಿಗ್ರೊ ಗಳ ಮತಾಧಿಕಾರವನ್ನು ಏನಾದರೊಂದು:ನೆವದಿಂದ ಕಸಿದುಕೊಳ್ಳು ತ್ತಿದ್ದ ದಕ್ಷಿಣದ ರಾಜ್ಯಗಳಿಂದ ಬಂದ ಸದಸ್ಯರಿಗೆ ತ್ಯ ಮಸೂದೆ ಮೆಚ್ಚಿ ಗ ಲಿಲ್ಲ. ಕೇಂದ್ರ ಸರಕಾರ ಚುನಾವಣೆ “ಸಿದರೆ ನಿಗ್ರೊ ಕ್ಸ ಮತ ಕೊಡಬಹುದೆಂದು ಅವರಿಗೆ ಯತು. ಪಶ್ಚಿಮ ವರ್ಜ(ನಿಯದಿಂದ ಆರಿಸಿ ಬಂದ ಸಿನೇಟಿರ್‌ ಚಾರ್ಲಸ್‌ ಫಾಕ್ಸರರು ಅವರ ನಾಯಕತ್ವ ವಹಿಸಿದರು. ವಿಧೇಯಕದ ಮೇಲೆ ಅವರು ಫಿಲಿಬಸ್ಟರ್‌ ತಂತ್ರ ಪ್ರಯೋಗಿಸಿ ದರು. ಅವರು ಅದರ ಬಗ್ಗೆ ಹನ್ನೊಂದೂವರೆ ಗಂಟಿ ಗಳವರೆಗೆಮಾತಾಡಿದರು. ಅನಂತರ ಅವರು ಅಣಿ ಗೊಳಿಸಿದ್ದ ಫಿಲಿಬಸ್ಟರ್‌ ತಂಡದವರಲ್ಲಿ ಒಬ್ಬೊ ಬ ರೇ ವೇವಿಕೆಯನ್ನೇರ ಭಾಷಣ ಕುಟ್ಟಿ ದರದ ದು ತಿಂಗಳ ವರೆಗೆ ಫಿಲಿಬಸ್ಟರ್‌ ಬು ಕೊನೆಗೂ ವಿಧೇಯಕ ಕು ಇಲ್ಲ! ಫಿಲಿಬಸ್ಟರ್‌ ಎಂಬುದು ಅಮೇರಿಕನ್‌ ರಾಜ ಸರಣಿಯ. ಬತ್ತಳಿಕೆಯಲ್ಲಿರುವ ಅತಿ ಭಯಂಕರ ಮತ್ತು ಪ್ರದರ್ಶನಾತ್ಮಕವಾದ ಒಂದು ಅಸ್ತ್ರ. ಅದರ ಕೊನೆಯಿರದ ಮಾತಿನ ಪ್ರವಾಹದಲ್ಲಿ ಎಷ್ಟೋ ಮಹತ್ವದ ವಿಧೇಯಕಗಳು ತೇಲಿ ಹೋಗಿವೆ, ಎಷ್ಟೋ ವಿನಿಯೋಗಗಳು ತಡೆದು ಬಿದ್ದಿವೆ, ಎಷ್ಟೋ ಸಲ ಅದರಿಂದಾದ ವಿಲಂಬ ದಿಂದ ವಿಶೇಷ ಅಧಿವೇಶನಗಳನ್ನು ಕರೆಯಬೇ- ಕಾಗಿ ಬಂದಿದೆ. ಅದು ವಿಧಾನ ವ್ಯವಹಾರವನ್ನು ಒಂದು ಗೊಂದಲಪುರವಾಗಿ ಮಾಡಿದೆ. “ಫಿಲಿಬಸ್ಟರ್‌” ಶಬ್ದ ಸ್ಟಾನಿಶ್‌ ಮೂಲದ್ದು. ಅದರ ಮೂಲಾರ್ಥ ದರೋಡೆ ಎಂದು. ಅನಂ ತರ ಅದಕ್ಕೆ ಒಟ್ಟಿನ ಮೇಲೆ ಸರಕಾರಕ್ಕೆ ಅಡ್ಡಿ ಯೊಡ್ಡು ವುದೆಂಬ ಅರ್ಥ ರೂಢವಾಗಿ ಕೊನೆಗೆ ಮಾತುಮಾತು ಪ್ರಸಂಗದಿಂದ ಶಾಸನ ಕಾರ ಕ್ಕೆ ಆತಂಕ ತರುವ್ವಜೆಂಬ ಅರ್ಥ ಅಮೇರಿಕದಲ್ಲಿ ಪ್ರಚಲಿತವಾಯಿತು. ಫ್ರಾಂಕಿನ್‌ ರೂಜವೆಲ್ಯರು ,ಅಧ್ಯಕ್ಷರಾಗಿದ್ದಾ ಗಿನ ಅವಧಿಯಲ್ಲಿ ಅಮೇರಿಕದಲ್ಲಿ ಫಿಲಿಬಸ್ಟರಿನ ಹಬ್ಬವೇ ಹಬ್ಬವಾಗಿತ್ತು. ಅವರು ಮಂಡಿಸಿದ ಪ್ರಗತಿಪರ ಶಾಸನಗಳು ಸೇರದ ಅನೇಕ ಪ್ರತಿ ಗಾಮಿ ಸದಸ್ಯರು ಈ ತಂತ್ರ ವನ್ನು ಪ್ರಯೋಗಿಸು ತ್ತಿದ್ದರು. ಒಂದು ಐತಿಹಾಸಿಕ ಪ್ರಸಂಗ ೧೯೩೫ ರಲ್ಲಿ ನಡೆಯಿತು. ರೂಜವೆಲ್ಟರು ಪ್ರೇರಿಸಿದ ರಾಷ್ಟ್ರೀಯ ಔದ್ಯೋಗಿಕ ಪುನರುಜ್ಜೀವನ ವಿಧೇಯಕವನ್ನು ವಿರೋಧಿಸಲು, ತುಂಬಿದ ಸಿನೇಟ್‌ ಸಭೆಯಲ್ಲಿ ಲುಯಿಸಿಯಾನದ ಸದಸ್ಯ ಹ್ಯೂಯಿ ಲಾಂಗರು ಜೂನ್‌ ೧೨ ರಂದು ಮಧ್ಯಾಹ್ನ ೧೨-೧೫ ಕ್ಕೆ ವೇದಿಕೆಯ ಮೇಲೇರಿದರು. ಇತಿಹಾಸದಲ್ಲೇ ಅತಿ ಮಹಾನ್‌ ಭಾಷಣವನ್ನು ಮಾಡುವುದಾಗಿ ಸೂಚನೆ ಕೊಟ್ಟು ಅವರು ಭಾಷಣ ಪ್ರಾ ರಂಭಿಸಿ- ದಾಗಲೇ ಬರಲಿರುವ ಅಗ್ನಿಪರೀಕ್ಷೆಯ ಕಲ್ಬನೆ ಸದಸ್ಯರಿಗೆ ಬಂತು. ಗಡಿಯಾರವು ಗಂಟಿಗಳನ್ನು ಗುರುತಿಸುತ್ತಾ ಹೋದಂತೆ ರಾತ್ರಿಯಾಯಿತು. ಲಾಂಗರ ಭಾಷಣ ನಿಲ್ಲಲಿಲ್ಲ. ಕೆಲ ಸದಸ್ಯರು ಕುಳಿತಲ್ಲೆ ತೂಕಡಿಸಿದರು.. ಕೆಲವರು ಎದ್ದು ಹೋ ದರು. ಲಾಂಗರು ಒಂದೊಂದಾಗಿ ಹಾಲಿನ ಲೋಟಗಳನ್ನು ಬರಿದು ಮಾಡುತ್ತಗುಡುಗಿದರು. ಅವರ ಭಾಷಣ ಒಟ್ಟು ೧೫ ಗಂಜಿ ೩೫ ನಿಮಿಷ ಸಾಗಿತು. ಆ ನಡುವೆ ೧೫ ಲೋಟ ಹಾಲು ಕುಡಿದು ೧,೫೦,೦೦೦ ಶಬ್ದಗಳನ್ನು ಅವರು ಮಾತಾಡಿದ್ದರು. ಅದನ್ನು ಮುದ್ರಿಸುವ ವೆಚ್ಚವೇ ರೂ. ೨೦,೦೦೦ ದಷ್ಟಾಯಿತು. ಫಿಲಿಬಸ್ಟರ್‌ ಭಾಷಣಕಾರರು ಮಾತಾಡುತ್ತಾರೆ, ಅಷ್ಟುದ್ದಕ್ಕೆ? ಅಂಥ ವಿವೇ ಕದ ಮಾತನ್ನೇನೂ ಅವರು ಆಡುವುದಿಲ್ಲ. ಎಷ್ಟೋ ವೇಳೆ ವಿಷಯಕ್ಕೆ ಸಂಬಂಧಿಸದಿರುವ ಏನನ್ನು ಕಾಮನಜಿಕ್ಕಿನ ನಾಲ್ಕು ವಿ ಬಣ್ಣಗಳಲ್ಲಿ ನನ್ನ ಲಕ್‌ ೪.2 -ಕಾಪು ಬಿಳಿಬಣ್ಣದಲ್ಲಿ ' ಕುಡಣಜಿ' ಖಂ. ಎನ್‌ ರಾಜಂ ಬ | ಗೆ ಇ. ಜ ನೆ ಘ ಡಿ ಇ ೩1೫೬. ಬುಲೂ "ಹಿಂದು ನನನ ಲೀವಂ್‌ ಅವರ ೬೪ ಕಸೂರಿ, ಮೇರ೧ರ೯೬೧ ಪುಸ್ತಕಗಳ ಅವತರಣಿಕೆಗಳು, ಲೇಖಗಳು, ಕವಿತೆಗಳನ್ನು ಕೂಡ ಅವರು ಓದಿ ಕಾಲ ಳೆ ಯುತ್ತಾರೆ! ಫಿಲಿಬಸ್ಟರ್‌ ಹೆಸರು ಹೊಸತಾದರೂ ತಂತ್ರ ಹೊಸದೆಂದಲ್ಲ. ಶಾಸನ ರಚನೆಯಲ್ಲಿ ಸದಸ್ಯ ರಿಗೆ ಅಪರಿಮಿತವಾದ ಚರ್ಚಾಸ್ವಾತಂತ್ರ್ಯವಿರ ಬೇಕೆಂಬ ತತ್ವದ ೫1 ಯೋಗದಿಂದ ಹುಚ್ಚಿದ ಈ ತಂತ್ರ ವನ್ನು ಕ್ರಿಸ್ತ ಪೂರ್ವದಲ್ಲಿ ಕೋಮ್‌ ಸಿನೇಟಿನಲ್ಲಿ ಜಾರಿಯೂ ಸ್‌ ಸೀಜರ್‌ ಉಪಯೋಗಿಸಿದ್ದುಂಟು, (ಅವನನ್ನು ಕೊನೆಗೆ ಸಬೆಯ ಕಾವಲುಗಾರರು ಒದ್ದು ಹೊರಗೋಡಿ ಸಿದರು!) ಜಗತ್ತಿನ ಬೇರೆ ಬೇಕೆ ಪ್ರಜಾಸತ್ತೆ ಗಳಲ್ಲಿ ಈ ತಂತ್ರದ ಉಪಯೋಗ ಅತಿರೇಕಕ್ಕೆ ಹೋದಾಗ ಸಭಾನಿಯಮಗಳನ್ನು ಬಿಗಿಗೊಳಿಸಿ ಅದರ ಉಪಟಳವನ್ನು ನಿವಾರಿಸಲಾಯಿತು. ಆದರೆ ಅಮೇರಿಕದಲ್ಲಿ ಹಾಗಾಗಲಿಲ್ಲ. ೧೯೧೭ ರಲ್ಲೊಮ್ಮೆ, ೧೯೫೯ ರಲ್ಲೊ ಮ್ಮ ಎರಡು ಸಲ ಸಿನೇಟಿನ ಸಭಾನಿಯಮಗಳನ್ನು ಬದಲಿಸಿ ಫಿಲಿಬಸ್ಟರ್‌ ಗತ್ತನ್ನು ತಡೆಗಟ್ಟುವ ಯತ್ನಗಳಾ ಗಿವೆ. ಆದರೆ ಇಂದಿಗೂ ದುರಂತ ಭಾಷಣವನ್ನು ಕೊನೆಗೊಳಿಸಬೇಕಾದರೆ.. ಎರಡು-ಮೂರಂಶ ಬಹುಮತ ಬೇಕೆಂಬ ನಿಯಮವಿರುವುದರಿಂದ ಫಿಲಿಬಸ್ಟರ್‌ ಅಬಾಧಿತವಾಗಿಯೆ ಸಾಗಿದೆ. ಹೀಗಾಗಿ ಫಿಲಿಬಸ್ಟರ್‌ ಮಾತೆತ್ತಿದರೆನೇ( ವಿಚಾರಪರರಾದ ಸಿನೇಓರರು ಹಣ್ಣಾಗುತ್ತಾರೆ. ತಾವು ಮಂಡಿಸಬೇಕೆಂದಿರುವ ಬೇರೆ ಮಹತ್ವದ ಮಸೂದೆ, ಸೂಚನೆಗಳ ಕಾಲನಿಯಾಮಕ ಪಟ್ಟಿ ಯೆಲ್ಲವೂ ಇದರಿಂದ ತಲೆಕೆಳಗಾದೀತೆಂದು ಹೆದರಿ ಅವರು ಬೇಗನೆ ಶರಣಾಗತರಾಗುತ್ತಾರೆ. ಹೆದರತಕ್ಕದ್ದೇ. ಕೆಲ ಫಿಲಿಬಸ್ಟರ್‌ ತಂತ್ರಿ ಗಳು ತಾವೂ ನಿದ್ದೆ ಮಾಡರು, ಇತರರಿಗೂ ಬಿಡರು ಎಂಬ ಕಾಡುವ ದೈವಗಳಾಗಿರುತ್ತಾ ರೆ, ೧೯೦೪ ರಲ್ಲಿ ಹೊಸ ಜ್‌ ಮಸೂದೆಯನ್ನು ಸೋಲಿಸಲು ೧೮ ಗಂಟಿ ೨೩ ನಿಮಿಷ ಫಿಲಿಬಸ್ಟರಿ ಸಿದ ಸಿನೇಟರ್‌ ಲಾ ಫೊಲೆಯವರು ತಮ್ಮ ರಾತ್ರಿ, ಬೆಳಗಾಗುವ ವರೆಗಿನ ಭಾಷಣ ತೇಳಿ ಕೇಳಿ ಸೋತು ಸಭಾಭವನದಿಂದ ಜಾರಿ ಪಕ್ಕದ ಕೋಣೆಗಳಲ್ಲಿ ನಿದ್ದೆ ಹೋದ ಸದಸ್ಯರಿಗೆ ಶಾಂತಿ ಯಿಲ್ಲದಂತೆ ಮಾಡಲು ಒಂದು ಗತ್ತು ಹೂಡುತ್ತಿ ದರು. ಸಭೆ ಖಾಲಿಯಾಗಿ ಕೋರಂ ಇಲ್ಲದಂತಾ ದೊಡನೆ ಅವರು “ ಕೋರಂ” ಎಂದು ಕೂಗು ತ್ತಿದ್ದರು. ಕೂಡಲೆ ಸಭಾಪಾಲಕ ಕೋಣೆಗ ಳನ್ನು ಹೊಕ್ಕು ಮಲಗಿದ್ದ ಸದಸ್ಯರನ್ನೆಬ್ಬಿಸು ತ್ತಿದ್ದ. ಅವರು ಇದ್ದಕ್ಕಿದ್ದಂತೆ ಓಡಿಬರುತ್ತಿ ದ್ಡರು. ಏಕೆಂದರೆ ಕೋರಂ ಇಲ್ಲದಾಗ ಭಾಷಣ ನಿಲ್ಲಿಸಿ ವಿಶ್ರಾಂತಿ ಪಡೆಯಲು ಫಿಲಿಬಸ್ಟರ್‌ ತಂತ್ರಿಗೆ ಸಭಾನಿಯಮವು ಅವಕಾಶವೀಯು ತ್ತಿತ್ತು. ವಿಶ್ರಾಂತಿ ಸಿಕ್ಕಿದರೆ ಫಿಲಿಬಸ್ಟರರನಿಗೆ ಇನ್ನಷ್ಟು ಭಾಷಣ ಬೆಳಸಲವಕಾಶವಾಗುತ್ತಿತ್ತು. ಒಮ್ಮೊಮ್ಮೆ ಲಿಬಸ್ತ ರರಿಗೆ ಅವರ ತಂತ್ರ ವೇ ಪಗ್‌ ಸಂಗಗಳೂ ಜರ ದುಂಟು. ೧೯೩೫ ರಲ್ಲಿ ಫಿಲಿಬಸ್ಟರ್‌ ವಿಕ್ರಮ ಸ್ಥಾ ಪಿಸಿದ ಹ್ಕುಯಿ ಲಾಂಗರಿಗೆ ಬಗ ತು “ವರು ಭಾಷಣ ಪ್ರಾರಂಭಿಸಿದೊಡನೆ ರೂಜವೆಲ್ವ್‌ ಪಕ್ಷದ ವಾಶಿಂಗ್‌ಟನ್‌ನ ಸಿನೇಟರ್‌ ಲುಯಿ ಶೈಲೆನ್‌ಬಾಕರು ತಮ್ಮತಂಡವನ್ನು ಕೂಡಿಸಿ ಸಭೆ ಯಲ್ಲಿ ಗಟ್ಟಿಯಾಗಿ ಕುಳಿತರು. ಅವರು ಯಾವ ನೆವದಿಂದಲೂ ಲಾಂಗರಿಗೆ ವೇದಿಕೆ ಬಿಟ್ಟುಹೊರ- ಡಲಾಗದಂತೆ ಮಾಡಿದರು. ಕೋರಂ ಇರು ವಂತೆ ಶೈಲೆನ್‌ಬಾಕರು ನೋಡಿಕೊಂಡಿದ್ದರಿಂದ ಮಾತು ನಿಲ್ಲಿಸಿ ಮೂತ್ರವಿಸರ್ಜನೆಗೆ ಕೂಡ ಭಾಷಣಕಾರರಿಗೆ ಹೊರಗೆ ಹೋಗಲು ಅವಕಾಶ ಸಿಗಲಿಲ್ಲ. (ಹೋದರೆ ವೇದಿಕೆಯ ಮೇಲಿನ ಅಧಿ ಕಾರವನ್ನು ಅವರು ಕಳೆದುಕೊಳ್ಳಬೇಕಾಗಿತ್ತು.) ಲಾಂಗ್‌ ಮಾತಾಡುತ್ತಲೇ ಹೋದರು. ನಡ ನಡುವೆ ಸ್ಯಾಂಡ್‌ಎಚ್‌ಗಳನ್ನು ಅವರು ಕಚ್ಚಿ ಕಡಿಯಬಹುದಾಗಿದ್ದರೂ ಅವರು ಮಾತು ನಿಲ್ಲಿ- 3 ನ ಕ ಫಿಲಿಬಸ್ಟರ್‌ ಅಂದರೇನು? ೬೫ ಸುವಂತಿರಲಿಲ್ಲ.. ಮಾತನಾಡುತ್ತಲೇ ಜಗಿದು ನುಂಗಬೇಕಾಗಿತ್ತು. ಹೊತ್ತು ಸಾಗಿದಂತೆ ಅವರ ಕಾಲು ಸೋತಿತು. ಅವರು ಒಂದು ಕಾಲಿನ ಮೇಲೆ ಕುಪ್ಪಳಿಸುತ್ತ ಮಾತಾಡಿದರು. ಇತ್ತ ಕಣ್ಣಲ್ಲಿ ಎಣೆ. ಹಾಕಿಕೊಂಡು ಕಾಯುತ್ತ ಭಾಷ- ಇಕಾರರನ್ನು ಗೇಲಿ ಮಾಡುತ್ತಿತ್ತು ವಿರೋಧಿ ಗುಂಪ. ಕೊನೆಗೆ ನಾಲ್ಕು ಗಂಟಿಗೆ “ಹತ್ತು ಇಂ ಷವಿರುವಾಗ ಲಾಂಗರು ಆಯಾಸದಿಂದ ಬಿಳಿಚಿ ಕೊಂಡು ಉರುಳುವ ಸ್ಪಿತಿಯಲ್ಲಿ, “ ಸೋತೆ, ಭಾಷಣ ನಿಲ್ಲಿಸುತ್ತೇನೆ” ಎಂದು ವೇದಿಕೆಯಿಂದ ಪಲಾಯನ ಮಾಡಿದರು. ಕಡೆಗೂ ಮರುದಿನ ಬೆಳಗ್ಗೆ ಸಭೆ ಮಸೂದೆ ಯನ್ನು ಪಾಸು ಮಾಡಿತು. ಲಾಂಗರ ಶ್ರಮವೆಲ್ಲ ಹೊಳೆಯಲ್ಲಿ ತೊಳೆದ ಹುಣಸೇ ಹಣ್ಣಾಯಿತು. ಹ್ಕುಯಿ' ಲಾಂಗರ ದುರವಸ್ಥೆಗೆ ಕಾರಣವಾ ದದ್ಮು ಸಭೆಯ ಸುಧಾರಿಸಿದ. ನಿಯಮಾವಳಿ. ಅದರ ಪ ಪ್ರಕಾರ ಫಿಲಿಬಸ್ಟರ್‌ ತಂತ್ರಿಯು ತೆರಪಿ- ಲ್ಲದೆ (ಡಿ ಚ್‌ ರಿಂತೇ ಇರಬೇಕು, ಯಾವುದಕ್ಕೂ ಆನಿಸಿಕೂಡ ನಿಲ್ಲುವ ಹಾಗಿಲ್ಲ. ಇಲ್ಲದಿದ್ದರೆ ಅವನು ವೇದಿಕೆಯ ಮೇಲೆ ನಿಲ್ಲುವ ಅಧಿಕಾರಕ್ಕೆರವಾಗುತ್ತಾನೆ. ಕಲ್ಲೆಣ್ಣೆ ಯನ್ನು ಕುರಿತು ರಾಜ್ಯ ಸರಕಾರಗಳಿಗಿರುವ ಹಕ್ಕಿಗೆ ಸಂಬಂಧಿಸಿದ ಒಂದು ವಿಧೇಯಕದ ಮೇಲೆ ೧೯೫೩ ರಲ್ಲಿ ೨೨ ಗಂಟಿ. ೨೭ ನಿಮಿಷ ಮಾತಾಡಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ವೇನ್‌ ಮೋರ್ಸರು ತಮ್ಮ ಭಾಷಣದ ನಡುವೆ. ಬಸವಳಿದು ಒಂದು ಸೂ ಲಿನ ಮೇಲೆ ಕಾಲಿಟ್ಟು ತೊಡೆಗೆ ಮೊಣಕ್ಕೆ ಯೂರಿದಾಗ ವಿರೋಧಿ ಸದಸ್ಯ ಕೊಬ್ಬ ಜ್‌ ನಟ್ಟ ನಿಂತು ಮಾತಾಡಯ್ಯ! | ಜಿ ಕೂಗಿದ್ದ ರಿಂದ ಅವರು ಕಾಲನ್ನು ಕೆಳಗಿಡಬೇಕಾಯಿತು. ಆದರೆ ಇಂಥ. ನಿಯಮಗಳು ಫಿಲಿಬಸ್ಟರುಗ ಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿಲ್ಲ. ೧೯೫೭ ರಲ್ಲಿ ನಿಗ್ರೊ ಗಳಿಗೆ ಇಸ್‌ ಹಕ್ಕು ದಯಪಾಲಿಸುವುದನ್ನು ವಿರೋಧಿಸಲು ದಕ್ಷಿಣ ಕೆರೋಲಿನಾದ ಸದಸ್ಯ ಸ್ಟ್ರಾಂ ಥರ್ಮಂಡರು ೨೪ ಗಂಟಿ ೧೮ ನಿಮಿಷ ಮಾತಾಡಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದರು. ಫಿಲಿಬಸ್ಟರ್‌ ದೆಸೆಯಿಂದ ದುರಂತಗಳೂ ಆಗಿವೆ... ೧೮೫೬ ರಲ್ಲಿ ಕನ್ಸಾಸ್‌ ರಾಜ್ಯಕ್ಕೆ ರಾಜ್ಯದ ಸ್ಥಾನಮಾನವೀಯುವ ವಿಧೇಯಕ ವನ್ನು ವಿರೋಧಿಸುತ್ತ ಸುದೀರ್ಫ ಭಾಷಣ ಮಾಡಿದ ಸಿನೇಟರ್‌ ಸುಮ್ನರರು ಕೆಲ ಸದಸ್ಯ ರನ್ನು ಕಟುವಾಗಿ ಟೀಕಿಸಿದ್ದರಿಂದ ಕೊಚ್ಚಿ ಗೆದ್ದ ವಿರೋಧಿಗಳಲ್ಲೊಬ್ಬನು ಕೆಲ ದಿನಗಳ ನಂತರ ಸಿನೇಟಿನ ಕೋಣೆಯಲ್ಲಿ ಪತ್ರ ಬರೆಯುತ್ತ ಕುಳಿ ತಿದ್ದ ಸುಮ್ನರರ ತಲೆಗೆ ಬೆತ್ತದೇಟು ಕೊಟ್ಟನು. ಅವರು ಮೈಮರೆತು ರಕ್ತದ ಮಡುವಿನಲ್ಲಿ ಕೆಳ ಗುರುಳಿದರು. ಅವರು ಸಾಯದಿದ್ದರೂ ಜೀವ ಮಾನವೆಲ್ಲ ಅವರ ತಲೆಯಲ್ಲಿ ಆ ಗಾಯದ ಕಲೆ ಉಳಿದಿತ್ತು. ಆದರೂ ಫಿಲಿಬಸ್ಟರನ್ನು ಸಂಪೂರ್ಣ ನಿರೋಧಿ ಸುವುದಕ್ಕೆ ಅಮೇರಿಕದ ಎರಡೂ ಪಕ್ಷಗಳು ಬೆಂಬಲವೀಯಲು ಸಿದ್ಧವಾಗಿಲ್ಲ. ಎರಡೂ ಪಕ್ಷ ಗಳಿಗೆ ಇದು ತಮಗೊಲ್ಬದ ಮಸೊಡೆಗಳಿಗೆ ಅಡ್ಡ ಗಾಲು ಹಾಕಲು ಅನುಕೂಲ ಆಯುಧ ಏಎನಿಸಿರ ಬೇಕು. ಕೇಂದ್ರದ ವಿಧಾನಮಂಡಲದಲ್ಲಿ ಮಾತ್ರ ವಲ್ಲ, ರಾಜ್ಯಗಳಲ್ಲಿ ಕೂಡ ಫಿಲಿಬಸ್ಟರ್‌ ನೀತಿ ಉಪಯೋಗದಲ್ಲಿದೆ. ಕ್ಹೋಡ್‌ ಐಲಂಡ್‌ ರಾಜ್ಯದಲ್ಲಿ ಮಾತ್ರ ಈಗ ೩೬ ವರ್ಷಗಳಿಂದ ಫಿಲಿ ಬಸ್ಟರ್‌ ನಿಂತುಹೋಗಿದೆ. ಸಂವಿಧಾನ ಸುಧಾ ರಣೆಯ ಮಸೂದೆಯೊಂದರ ಚರ್ಚೆಯಲ್ಲಿ ಒಬ ಸದಸ್ಯ ತನ್ನ ಭಾಷಣವನ್ನು ೪೨ ಗಂಟಿ: ಬೆಳಸಿ ಇನ್ನೂ ಮುಂದುವರಿಸುತ್ತ ದ್ಮಾಗ ಸಭಾಭವನ ದಲ್ಲಿ ವಿಚಿತ್ರ ನಾತವೊಂದು ಹಬ್ಬಿ ತು. ಭಾಷಣ ಕಾರರನ್ನೊಳಗೊಂಡು ಎಲ್ಲರೂ ಹೊರಗೆ ಪಲಾ ಯನ ಮಾಡಿದರು. ಯಾವನೋ ತಮಾಷೆಗಾರ ಹೊಲಸು ಗಾಳಿಯ ಬಾಂಬು ಒಗೆದಿದ್ದ! ತ 1 5-9 ಮೆದುಳಿನ ಸರ್ಜನ್ಸ ರು ತಲೆಬುರುಡೆಯೊಳಗಿನ “ ವಿಶ್ವ'' ವನ್ನು ಸರಿಶೀಲಿಸುತ್ತಿ ದ್ದಾರೆ ಮೈದುಳಿನ ಅದ್ಭುತ ಭೂಗೊ ಲ 5 ರೋ. ಒಬ್ಬ ಕ್ರಿಶ್ಚನ್‌ ಪಾದ್ರಿ. ಅವನ ತೊಡಗಿದವು. ಸ ಲ್ಪ ಮುಂದೆ ಸಾಗಿದಾಗ ತಾರೆ ಕೈ ಒಮ್ಮೆಲೇ ನಿರ್ಬಲವಾಗಿ ಹೋಗಿತ್ತು. ಗಳು ಗರಗರನೆ ತಿರುಗತೊಡಗಿದವು. ಕೊನೆಗೆ ಹೀಗಾದದ್ದು ಇದೇ ಮೊದಲ ಸಲವಾಗಿರಲಿಲ್ಲ. ಕೆಲ ತಿಂಗಳಿಂದ ಅವನಿಗೆ ಹಲವು ಸಲ ತನ್ನ ತೋಳಿನ ಮೇಲಿನ ಹತೋಟಿ ತಪ್ಪಿಹೋಗಿತ್ತು. ಡಾಕ್ಟರರು ತೋಳನ್ನು ಪರೀಕ್ಷಿಸಿದರು. ಯಾವ ದೋಷವೂ ಕಾಣಿಸಲಿಲ್ಲ. ಮೆದುಳಿನಲ್ಲೇ ಯಾವುದೋ ದೋಷವಿರಬೇಕೆಂದು ಅವರಿಗೆ ಸಂಶಯ ಬಂತು. ಮೆದುಳಿನ ಎಕ್ಸ್‌-ರೇ ಪೋ`ಟೋದಲ್ಲಾಗಲಿ ಮೆದುಳಿಂದ ಹೊರಡುವ ಎದ್ಯುತ್ತರಂಗಗಳ ಪರೀಕ್ಷೆಯಿಂದಾಗಲಿ ಯಾವ ಸರಿಯಾದ ಇತ್ಯರ್ಥವೂ ಆಗದ್ದರಿಂದ ಅವರು ಕೋಗಿಯ ಅನುಮತಿಯಿಂದ ಶಸ್ತ್ರಕ್ರಿಯೆಯನ್ನಾ ರಂಭಿಸಿದರು. ಅವರು ಕೋಗಿಯ ಸ್ಮೃತಿ ತಬ್ಬಿಸದೆ ಸ್ಥಾನಿಕ ವೇದನಾ ಪ್ರ ತಿಬಂಧದ ಇಂಜಕೃನ್‌ ಕೊಟ್ಟು ಅವನ ನೆತ್ತಿಯ ಚಿಪ್ಪನ್ನು ಕಿತ್ತಿಟ್ಟು ಮೆದುಳಿನಲ್ಲಿ ಹುಡುಕತೊಡಗಿದರು. ಮೆದುಳನ್ನು ಮುಚ್ಚಿ ರುವ ಬೂದಿ ಬಣ್ಣದ ಹೊರ ಪದರಿನ ಮೇಲೆ ತೆಳ್ಳನ್ನ ವಿದ್ಯುತ್‌ ತಂತಿಯಿಂದ ಮೃದುವಾದ ವಿದ್ಯುತ್‌ ಆಘಾತಗಳನ್ನು ಅಲ್ಲಲ್ಲಿ ಕೊಡುತ್ತ ಹೊರಟರು. ಒಂದು ಕಡೆ ವಿದ್ಯುತ್ತು ತಗಲಿದೊಡನೆ ಕೋಗಿಯ ಕಣ್ಮ್ಮು 0ದೆ ನಿಜವಾಗಿ ಏನೂ ಇಲ್ಲ ದಿದ್ದರೂ ಅವನಿಗೆ ಸುಂದರ ತಾರೆಗಳು ಕಾಣ "4ಕರ್ಮವೀರ?ದಿಂದ ಹೆಚ್ಚಿ ನ ವಿವರ ಸಹಿತ ೬% ಅವು ಬೆಳ್ಳಿಯಂತೆ ಹೊಳೆಯತೊಡಗಿದವು. ಅದು ಭಾರತದಲ್ಲಿ ಮೆದುಳಿನ ಶಸ್ತ್ರಕ್ರಿ- ಯೆಯನ್ನು ಕೈಕೊಳ್ಳುವ ಪ್ರಮುಖ ಆಸ್ಪತ್ರೆಯೆಂದರೆ ಮಂಬಯಿಯ ಕಿಂಗಎಡ್ವರ್ಡ್‌ ಮೆಮೋರಿಯಲ್‌ ಆಸ್ಪತ್ರೆ... ೧೯೫೩ ರಲ್ಲಿ ರೂಪಾಯಿ ೪,೫೦,೦೦೦ ಅನಾವರ್ತ ವೆಚ್ಚದಿಂದ ಪ್ರಾರಂಭವಾದ ವಿಶೇಷ ನಿಭಾಗದಲ್ಲಿ ಶ್ಯ ಶಸ್ತ್ರಕ್ರಿಯೆಯನ್ನು ಅತ್ಯಂತ ದಕ್ಷ ರಾದ ಸರ್ಜನ್ನರು ನಡೆಸುತ್ತಾರೆ. ಮೆದುಳಿನಲ್ಲಾದ ಹುಣ್ಣು, ಬೊಕ್ಕೆ, ರಕ್ತಸ್ರಾನ, ಕ್ಯಾನ್ಸರ? ಮೊದಲಾದ- ವ್ರಗಳ ಮೇಲೆ ಇಲ್ಲಿ ಶಸ್ತ್ರಕ್ರಿಯೆ ಕೈಕೊಳ್ಳಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಖಾತೆ ಸೆಲನೆ ಖಾಸಗಿ ನ್ಯುರೋ-ಸರ್ಜ- ನ್ಗರು ದೇಶದಲ್ಲಿ ಮೆದುಳಿನ ಶಸ್ತ್ರ ಕ್ರಿಯೆಯನ್ನು ಮಾಡುತ್ತಿದ್ದಾರೆ. ' ಕಠಿನವಾದ ಕೇಸಿಗೆ ಅವರು ರೂ. ೨,೦೦೦ದಿಂದರೂ. ೧೦,೦೦೦ ವರೆಗೆ ಫೀತೆಗೆದುಕೊಳ್ಳಬಹುದು. ' ಅವನ . ಮೆದುಳಿನ ದೃಷ್ಟಪ್ಪ ಪ್ರದೇಶವಾಗಿತ್ತು. . ಮುಂದೆ ಅವನ ಶ್ರವಣ 'ಕ್ರದೇಶ ಸಿಕ್ಕಿತು. . ಅಲ್ಲಿ ವಿದ್ಯುತ್ತು ಜೂಡಿ) ಕೋಗಿಗೆ ' ಏನೇನೊ ಗುಂಯ್ಗುಡುವ ಸದ್ದು ಕೇಳಿಸಿತು. ... ಮಂಡೆ ಮುಂದೆ ಸಾಗಿದರು. ನೆತ್ತಿಯ ಸಮೀ ಪದ ಮೆದುಳಿಗೆ ವಿದ್ಯುತ್ತು ತಾಕಿದೊಡನೆ ಕೋಗಿ ಚಟಕ್ಕೆಂದು ತೋಳನ್ನು ಎತ್ತಿದ. “ ಯಾಕೆಂದು ತೋಳೆತ್ತುತ್ತಿ?” ಯಾಕೆಂದು ರೋಗಿಗೇ ಗೊತ್ತಿರಲಿಲ್ಲ. ಅದು ಅವನ ಅಂಗಚಲನವನ್ನು ನಿರ್ದೆಶಿ ಸುವ ಪ್ರದೇಶವಾಗಿತ್ತು. ಡಾಕೃರರು ಹತ್ತಿರವೇ ಅವನ ಕಿವಿಯ ಮೇಲ್ಭಾಗದ ಮಿದುಳಿನ ಪದರಕ್ಕೆ ಬಂದರು. ತ ಅಲ್ಲಿ ವಿದ್ಯುತ್ತು ಮುಟ್ಟಿದೊಡನೆ ಹೇಳಿದ ರೋಗಿ: .. “ಹಾಹಾ! ಇದೇ ನೋಡಿ | ನನ್ನ ತಾಯಿ ಕಾಣು |. ತ್ತಾಳೆ. ಅವಳು ಹೊದ್ದ ದುಪ್ಪಟಿ ಎಷ್ಟು ವಿಚಿತ್ರ ವಾಗಿದೆ! ಈಗ, ಕಗ ಜೋಜೋ ಜೋ ಕಂದ _ ಎಂದು ಹಾಡುತ್ತಿದ್ದಾಳೆ. ಫೇಳಿಸ ಸುವುದಿಲ್ಲವೇ ' ಫಿಮಗೆ?” ಕ ಅಲ್ಲಿ ತಾಯಿಯೂ ಇರಲಿಲ್ಲ, ಹಾಡೂ ಇರ “ಕ ಲಿಲ್ಲ. ಅದು ಅವನ ನೆನಪುಗಳ ಮತ್ತು ಕನಸು ಗಳ ಪ್ರದೇಶವಾಗಿತ್ತು. ಅಲ್ಲಿ ವಿದ್ಯು ತ್ತು ತಾಕಿದ್ದ | ರಿಂದ ಆತ ಕನಸು ಕಾಣತೊಡಗಿದ್ದ. ತನ್ನ “ತೋಳು ನಿರ್ಬಲವಾಗುವ ಮೊದಲು ಪ್ರತಿ _ ಸಲವೂ ತನಗಿದೇ ಎಚ್ಚ ರದ. ಕನಸು 1 ತ್ತದೆ ಮತ್ತು ಆ ಮೇ ತೋಳು ಹೋಗು ತ್ತದೆ ಎಂದನಾತ: ಡಾಕ್ಟರರು ಅಲ್ಲೇ ಹುಡುಕಿದರು. ಒಂದು ಚಿಕ್ಕ 'ಸುಣ್ಣು ಸಕ್ಕ ತು. ಅದನ್ನು ತೆಗೆದು ಸ ನೆತ್ತಿ ಯ”. ಚಿಪ ನಟ್ಟು ತನ ಕ ಅಂದಿ ನಿಂದ ಕೋಗಿಗೆ ಆ ಎಚ ಟರಗನಸ ೂ ಬೀಳಲಿಲ್ಲ, ನ ಕೈಯೂ ಸರಿಯಾಯಿತು ಈ ಚಿಕಿತ್ಸೆ ಯಲ್ಲ ಸ ದಿದ ಕೆ ಆತ ಖಂಡಿತ ಸಾಯುತ್ತಿ ದ್ಮ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಕೆನಡ ಮೆದುಳಿನ ಅದ್ಭುತ ಭೂಗೋಲ ೬೭ ಮತ್ತು ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಕೆಲವೇ ಆಸ್ಪತ್ರೆಗಳಲ್ಲಿ ಇಂಥ ಮೆದುಳಿನ ಸಂಶೋಧನೆ ಮತ್ತು ಚಿಕಿತ್ಸೆ ನಡೆಯುತ್ತಿದೆ. ಎಲ್ಲ ರೋಗಿಗಳಿಗೂ ಗುಣವಾಗುತ್ತದೆಂದಲ್ಲ. ಕೆಲವರು ಸಾಯುವುದುಂಟು. ಆದರೆ ಅನೇಕರಿಗೆ ಗುಣವಾಗಿದೆ. ಶಸ ಸ್ರಚಿಕಿತ್ಸೆ ಕೈಯಲ್ಲೇ ಹೊಸತೊಂದು ಯುಗ ೧) ವನ್ನು 'ಪ್ರವತಿನಸುತಿ ರುವ ಈ ಸಂಶೋಧನೆಗಳು ಒದಗಿಸುತ್ತಿರುವ ಮನುಷ್ಯನ ಮೆದುಳಿನ ಚಿತ್ರ ಇನ್ನಷ್ಟು ಆಶ್ಚರ್ಯಕರವಾಗಿದೆ. ಮೆದುಳಿನ ಮೇಲೆ ಶಸ್ತ್ರಕ್ರಿಯೆ ಹೊಚ್ಚ ಹೊಸದೇನೂ ಅಲ್ಲದಿದ್ದರೂ ಕಳೆದ ಶತಮಾನ ದಲ್ಲಿ ನಡೆದ ಕೆಲ ಅವಘಡಗಳ ದೆಸೆಯಿಂದ ಅದು. ವೈದ್ಯವರ್ಗದಲ್ಲಿ ನಿಷಿದ್ಧವೆನಿಸಿತ್ತು. ಮೊದಲು ಮೆದುಳೆಂಬುದೊಂದು ಅಖಂಡ ವಸ್ತು ವೆಂದೇ ನಂಬಲಾಗಿತ್ತು. ಕೋಗಾಣುನಾಶಕ ಔಷಧಗಳ ಶತೋಧವಾದ ಮೇಲೆ ಶಸ್ತ್ರಚಿಕಿತ್ಸ ಕರು ಸ್ಪಲ್ಪ ಧೈರ್ಯದಿಂದಲೇ ಮುಂದುವರಿದರು. ಪರಿಣಾಮವಾಗಿ ಆುದುಳಿನ ಐಡಭಾಗವು ಶರೀ ರದ ಬಲಭಾಗವನ್ನೂ ಬಲಭಾಗವು ಎಡಭಾಗ ವನ್ನೂ ನಿಯಂತ್ರಿ ಸುವುದೆಂದು ತಿಳಿದುಬಂತು. ಅಂತೆಯೆ ಮೆದುಳಿನ ಮುಂಭಾಗದ ಮೇಲ್ಪದರು ಅಂಗಾಂಗಗಳ ಚಲನೆಗೂ ಹಿಂಭಾಗದ್ದು ಸಂ- ವೇದನೆಗಳಿಗೂ ಸಂಬಂಧಿಸಿವೆಯೆಂದು ಗೊತ್ತಾ ಯಿತು. ಆದರೆ ಮೆದುಳಿನ ಅದ್ಭುತ "ಭೂಗೋಲದ '” ಕಲ್ಪನೆ ಬರಲು ೫೦ ವರ್ಷಗಳ ಸಂತೋಧನೆ ಬೇಕಾಯಿತು. ಮೆದುಳಿನ ಬೇಕೆ ಬೇರೆ ಪ ಗ್ರದೇಶ ಗಳು ಶರೀರದ ಬೇಕೆ ಬೇರೆ ಇಂದ್ರಿ ಯಗಳನ್ನೂ ಅಂಗಗಳನ್ನೂ ನಿಯಂತ್ರಿಸುತ್ತ ವೆಂದು ತೋ ಸಲು ಅವರಿಗೆ ಸಾಧ್ಯ ವಾಗಿದೆ. ರೋಗಿಯನ್ನು ಸ್ಮೃತಿ ತಪ್ಪಿಸದೆ, ಅನನಿಗೆ ತಿಳಿಯುವಂತೆಯೇ ದಭಾಜಿತ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದ ರಿಂದ ಮೆದುಳಿನ ಭಸಗೋಲವನ್ನ ರಿತುಕೊಳ್ಳ ಲು ಜೇ 40 ' ಕ ; ಕಸ್ತೂರಿ, ಮೇ೧ರ೯೬೧ | | ಹೆ ಸ ತ | ಚ್ಚು ಚು ಸ ದಕ್ಕೆ ಸಂಬಂಧಿಸಿದ ಮೆದುಳಿನ ಭಾಗ ಸಾಧಾ. ಲ್ಲ ರೆ ಮೆದುಳಿನ ಸಾಮಾನ್ಯ ರಣ ಇಂಥ ಲ್ಲಿದೆಯೆಂದು ಗೊತ್ತಿದ್ದರೂ ಅದಕ್ಕೆ : ಕೆ ಭೂಗೋಲ ಒಂದೇ. ಆದರೆ ಪೃತಿಯೊಬ್ಬನ ಸ ಸಂಬಂಧಿಸಿದ. ಪ್ರ ಧಿಸಿದ: ವಿಶಿಷ್ಟ ಕೇಂದ್ರಗಳು ಐಲ್ಲಿವೆ " ಸ ನಕತ ನಕಾಶೆಗಳನ್ನು ತಯಾರಿಸ ಯೆಂದು ಆಯಾ ಸಾ ದೂ! 4 ಕ (ಕಾಗುತ್ತದೆ. ಉದಾಹರಣೆಗೆ ನೋಡುವು ಭಾಗಕ್ಕೆ ಎದ್ಯುತ್‌ ಸ್ಪರ್ಶಗಳನ್ನು ಕೊಟ್ಟೀ. ಡಿ2 ಗಿಗಿ ೧೨ 3೪ 'ಲಿ ಇಡಿ ಡಿ೨ ಕ ತ್ಸು ಕು ಜಟ ಜೆಿ. ನ ಸ ತ `! ಗ ಸೆ ೧೧೦ ೮; 3೦ ೨೧.೨ ಜು ಸ್ರ ಗ್ಗ. ವಿಂದುಳಿನ ಮೇಲ್ಭಾಗದ ಒಂದಂಶದ ದೃಶ್ಯ: ಅಂಕೆಗಳಿಂದ ಸೂಚಿತವಾದ | ಸ್ಥಾನಗಳಲ್ಲಿ ವಿದ್ಯುತ್‌ ಸ್ಪರೃವಾದಾಗ ಆಯಾ ಅಂಗಗಳು ಉತ್ತೇಜನೆಗೊಂಡವು: ೪. ಎಡಗಾಲು ೨೪. ಹೆಬ್ಬೆರಳು ೬, “ಎಡಗೈ, ಎಡಮೊಳಗೈ ೨೫. ತುದಿನಾಲಗೆ ಕ ಆ. ಎಡಗೈ ೨೭. ನಾಲಗೆಯ ಎಡಭಾಗ ಟೆ ೧೦. ಎಡ ತೋಳು ೨೪. ಎಡ ಕೆಳದುಟಿ ೫! ೧೧, ಎಡ ಪಾದ ೩0. ಎಡಗಾಲಿನ ಹೆಬ್ಬೆರಳು | ೧೩. ಬೆನ್ನಿನ ಎಡ ಭಾಗ 3೨. ಎಡಗಾಲು | ೧೪. *ೆನ್ನೆ ತಿತ್ತಿ, ಎಡಗಾಲು | ೧೫, ಮೊಳಗೈ, ಹೆಬ್ಬೆರಳು 3೪. ಎಡಗೈ, ಎಡಮೊಳಗೈ ೨೨, ಹೆಬ್ಬೆರಳು, ತೋರು ಬೆರಳು ೩೭. ಎಡಗಾಲು ಶ್ಯ ಸ ವೆಂದುಳಿನ ಅದ್ಭುತ ಭೂಗೋಲ ೬೯ ತಿಳಿಯಬೇಕಾಗುತ್ತದೆ. ಹೀಗೆ ಸ್ಪರ್ಶಗಳನ್ನಿತ್ತು ಅವನ ಪ್ರತಿಕ್ರಿಯೆಗಳನ್ನು ತಿಳಿದುಕೊಂಡು ಅಲ್ಲಲ್ಲಿಗೆ ನಂಬರು ಹಾಕಿದ ಚೀಟಿಗಳನ್ನು ತಗ ಲಿಸಿ ಅವನ ಮೆದುಳಿನ ನಕಾಶೆ ತಯಾರಿಸು ತ್ತಾರೆ. ದೃಷ್ಟೀಂದ್ರಿಯದ ಕೇಂದ್ರ. ಮೆದುಳಿನ ಹಿಂಭಾಗದಲ್ಲಿದೆ. ಅಲ್ಲಿ ಒಂದು ವಿಶಿಷ್ಟ ಸ್ಥಾನಕ್ಕೆ ವಿದ್ಯುತ್ತನ್ನು ತಗಲಿಸಿದರೆ ಒಬ್ಬನಿಗೆ ಬಿಳಿ ಬೆಳಕು ಕಾಣಬಹುದು; ಇನ್ನೊಬ್ಬನಿಗೆ ಕೆಂಪು ಬಣ್ಣ, ಮತ್ತೊಬ್ಬನಿಗೆ ನಕ್ಷತ್ರ ಕಾಣಬಹುದು. ೮ ಭಾಗದ ಒಂದೊಂದು ಬಿಂದುವಿಗೂ ವಿದ್ಯುತ್‌ ಸ್ಪರ್ಶ ಕೊಡುತ್ತ ಹೋದಂತೆ ರೋಗಿ “ಇದೀಗ ಒಂದು ನೆರಳು. ನನ್ನ್ನ. ಮುಂದೆ ಹಾಯ್ದು ಹೋಯಿತು. ಈಗ ಕೆಂಪು, ಈಗ ಹಸಿರು, ಈಗ ಹಳದಿ ದೀಪ ಕಾಣಿಸುತ್ತದೆ. ಅಲಲಾ, ಚಕ್ರಗಳು ತಿರ್ರನೆ ತಿರುಗುತ್ತಿವೆ,,,.” ಎಂದೆಲ್ಲ ಅನುಭವ ಕಥನ ಮಾಡುತ್ತ ಹೋಗುತ್ತಾನೆ. ಒಂದು ಸ್ಥಾನವನ್ನು ಉತ್ತೇಜಿತಗೊಳಿಸಿದರೆ ರಿಮಗೆ ರಬ್ಬರು ಸುಟ್ಟಿ ವಾಸನೆ ಬಂದಂತಾದೀತು. ಅಲ್ಲಿದೆ ನಿಮ್ಮ ಘ್ರಾಣ ಕೇಂದ್ರ. ಅದು ನಿಮ್ಮ ಮೆದುಳಿನ ಕೆಳ ಭಾಗದ ಹೊರ ಪದರಿನಲ್ಲಿದೆ. ಮೆದುಳಿನ ಪಕ್ಕಗಳಲ್ಲಿನ ಪದರಿಗೆ ಉತ್ತೇಜನ ವಿತ್ತರೆ ಗುಂಯ್ಗುಟ್ಟಿದಂತೆ, ಬಡಿದಂತೆ, ಹಕ್ಕಿ ಕೆಕ್ಕೆ ಬಡಿದಂತೆ ಸದ್ದು ,ಕೇಳಿದ ಹಾಗಾಗುತ್ತದೆ. ಒಬ್ಬಳಂತೂ "ನೋಡಿ ನೋಡಿ! ಯಾರೋ ಬಾಗಿಲು ಬಡಿಯುತ್ತಿದ್ದಾರೆ”. ಎಂದು ಕೂಗಿ ದಳು. ಮೆದುಳಿನ ಇನ್ನೊಂದು ಆಳವಾದ ಕಂದರ ವನ್ನು ಉತ್ತ್ರೇಜಿಸಿದಕೆ. “ ಹೊಟ್ಟಿಯಲ್ಲೇನೋ ಜಿಗಿಯುತ್ತದೆ”, “ಎದೆ ಗುದ್ಮಿದಂತಾಗುತ್ತದೆ'” ಅಥವಾ ' ಅಯ್ಯೋ ನಾನೆಲ್ಲೋ ದೂರ ಹೋಗು ವಂತಿದೆಯಲ್ಲ' ಎಂದು ರೋಗಿ ಹೇಳಬಹುದು. ಮೆದುಳಿನ ಮುಂಭಾಗ ಅವಯವಗಳ ಚಲ- ನೆಗೆ ಸಂಬಂಧಿಸಿದೆ. ಅಲ್ಲಿ ಒಂದು ಸ್ಥಳಸ್ಕೆ ವಿದ್ಯುತ್‌ ಸ್ಪರ್ಶ ಕೊಡಿರಿ, ಕಾಲು ಚಲಿಸುತ್ತದೆ, ಇನ್ನೊಂ ದಕ್ಕೆ ಕೊಡಿರಿ, ನಾಲಿಗೆ, ಕಣ್ಣ ರೆಪ್ಠೆ ,ಬೆರಳುಅಥವಾ ತೋಳು ಚಲಿಸುತ್ತದೆ. ಒಂದು ವಿಶಿಷ್ಟ ಸ್ನಾನದ ಉತ್ತೇಜನದಿಂದ ನಿಮ್ಮ ಕೈ ಮಢಿಚಬಹುದು. ಆಗ ನಿಮ್ಮ ಇಚ್ಛೆ ಮೀರಿ ಯಾವುದೋ ಶಕ್ತಿ ನಿಮ್ಮಿಂದ ಈ ಚಲನೆ ಮಾಡಿಸಿದಂತೆ ಅನಿಸೀತು. ನೀವೇ ಸ್ವಬುದ್ಧಿಯಿಂದ ಮಾಡಿದಂತೆ ಭ್ರಮೆ ಕೂಡ ಆಗುವುದಿಲ್ಲ. ಕಿವಿಯ ಮೇಲ್ಗಡೆ ವಾಕ್‌ ಸ್ಥಾನ ಇದೆ. ಅಲ್ಲಿ ವಿದ್ಯುತ್‌ ಸ್ವರ್ಶವಾದಕೆ ನಿಮ್ಮ ಯತ್ನವಿ- ಲ್ಲದೆ ಯಾವುದೊಂದು ಮಾತಾಡುತ್ತೀರಿ. ಎಲ್ಲಕ್ಕೂ ದಂಗು ಬಡಿಸುವ ಪರಿಣಾಮಗಳು ಬೇಕಾಗಿದ್ದರೆ ಕಿವಿಯ ಮೇಲ್ಗಡೆ ಇರುವ ಕ ಸ್ವಪ್ನ ಕೇಂದ್ರಗಳನ್ನು ಉತ್ತೇಜಿತಗೊಳಿಸ ಬೇಕು. ಸಾಮಾನ್ಯವಾಗಿ ಮೆದುಳಿನ ಕೋಗ ಗಳ ಮೂಲ ಇಲ್ಲಿಯೆ ಸಿಗುತ್ತಿದೆ. ಇಲ್ಲಿ ಉತ್ತೇ ಜನೆ ಕೊಟ್ಟಾಗ ರೋಗಿ ಕನಸು ಕಾಣತೊಡಗಿ ದಕೆ (ಆ ಪಾದ್ರಿಯ ಹಾಗೆ) ಹತ್ತಿರದಲ್ಲೇ ಏನೋ ಬೊಕ್ಕೆಯೋ ಹುಣ್ಣೊ ಇರಬೇಕೆಂದು ಊಹಿಸ ಬಹುದು. ಒಬ್ಬನಿಗೆ ಇಲ್ಲಿನ ಉತ್ತೇಜನದಿಂದ ತಾನೇ ದೂರ ನಿಂತು ತನಗಾಗುತ್ತಿರುವುದನ್ನೆಲ್ಲ ನೋಡು ತ್ತಿರುವಂತೆ ಅನಿಸುತ್ತದೆ. ಎರಡು, ಜೀವಗಳು ಅವನಲ್ಲಿರುವವೋ ಐಂಬಂತೆ. ಇನ್ನೊಬ್ಬನಿಗೆ ಮುಂದಿದ್ದ ಚಿಕ್ಕ ವಸ್ತುಗಳು ದೊಡ್ಡವಾಗಿ ಕಾಣಬಹುದು ; ಮತ್ತೊಬ್ಬನಿಗೆ ಚಿಕ್ಕ ಸಪ್ಪಳ ಅಸಾಧ್ಯ ಗಟ್ಟಿಯಾಗಿ ಕೇಳ ಬಹುದು. ಕೆಲವರಿಗೆ ಇಲ್ಲದ ವಸ್ತುಗಳು ಕಂಡಾವು, ಇಲ್ಲದ ಶಬ್ದಗಳು ಕೇಳಿಸಿಯಾವು. "ಅಕೋ ನನ್ನ ತಂಡೆ ಬಂದಿದ್ದಾರೆ!” ಒಬ್ಬಳಿಗೆ ತಾನು ಹಡೆಯುತ್ತಿರುವಂತೆ ತೋರಿ ತಂತೆ. ಹೆರಿಗೆಯ ಎಲ್ಲ ಅನುಭವಗಳೂ ಅವ ಫಿಗೆ ಮರುಕಳಿಸಿದವು. ಇನ್ನೊಬ್ಬ "ಅಕೋ ಮೇಘಮಲ್ಹಾರ ರಾಗ ಹಾಡುತ್ತಿದ್ದಾರೆ ಕಸ್ತೂರಿ, ಮೇ ೧೯೬೧ ಎನ್ನುವನು... “ಯಾವ ರಾಗವಿದು? ಸೇಳಿದಂ ತಿದೆಯಲ್ಲ, ಆದರೆ ನಿರ್ಧರಿಸುವ ಮೊದಲೇ ಬದಲಾಗಿ ಬಿಡುತ್ತದೆ” ಎನ್ನುವವರು ಬೇರೆ ನೆಲ ಜನರು. ರಾತ್ರಿರಾತ್ರಿಯೂ ಬಿದ್ದ ಕನಸೇ ಬೀಳುವವರ ಮೆದುಳಿನ ಈ ಭಾಗದಲ್ಲೇನೋ ದೋಷವಿರುವ ಸಂಭವ ಹೆಚ್ಚು. ಈ ಭಾಗದಲ್ಲಿ ಲಕ್ಷಗಟ್ಟಳೆ ನೆನಪುಗಳೂ ಕನಸುಗಳೂ ಸಂಗ್ರಹವಾಗಿ ಬಿದ್ದಿರುತ್ತವೆ. ಅದೇ ಆ ಸ್ಥಾನಗಳ ಉತ್ತೇಜನದಿಂದ ಆಯಾ ನೆನಪೆ ಕನಸುಗಳು ಉದ್ದೀಪ್ತವಾಗುತ್ತವೆ. ಇಲ್ಲಿ ಕನಸುಗಳ ಪುಸ್ತಕಗಳೇ ಇವೆಯೆಂದರೂ ಸರಿ. ಅವುಗಳ ಬುಡದಲ್ಲಿ ಉತ್ತೆ(ಜನವಾದರೆ ಕನಸಿನ ಆರಂಭ ಮರುಕಳಿಸುತ್ತದೆ. ನಡುವೆ ಸ್ಪರ್ಶಿಸಿ ಕನಸನ್ನು ಪುಸ್ತಕವನ್ನು ಮಧ್ಯದಿಂದೋದಿದಂತೆ ಮಧ್ಯ್ಯದಿಂದಲೂ ಪ್ರಾರಂಭಿಸಬಹುದು. ಮೆದುಳಿನ ಭೂಗೋಲದಲ್ಲಿ ಕೆಲ ವೈಲಕ್ಷಣ್ಯ ಗಳಿವೆ. ನಿಮ್ಮ ಶರೀರದಲ್ಲಿ ಕಣ್ಣುಗಳು ಎಷ್ಟು ಚಿಕ್ಕವೆಂದು ನಿಮಗೆ ಗೊತ್ತು. ಮೆದುಳಿನಲ್ಲಿ ದೃಷ್ಟಿಗೆ ಸಂಬಂಧಿಸಿದ ಮೇಲ್ಬದ ರಡ ಪ್ರದೇಶ ೨೯ ಚದರ ಸೆಂಟಿಮಿಟರಿನಟ್ಬದೆ. ಇದರೊಡನೆ ಹೋಲಿಸಿದರೆ ತ ಗ 1 ಕ್ಸೈ ಮತ್ತು ಇಡೀ ಶರೀರದ ಸ್ಥ ರ್ಶ ಪ್ರದೇಶ ಕ ಲ್ಸ ಸೇರಿ ಮೆ ದುಳಿನಲ್ಲಿ ೧೬ ಚದರ ಬ್‌ ಸ್ಥಳ ಮಾತ್ರ ಇಡೆ ದೃಷ್ಟಿಗೆ ಸಂಬಂಧಿ ಸಿದ ೧೦ ಲಕ್ಷ ಜ್ಞಾ ನತಂತುಗಳ ತುದಿಗಳು ಒಂದೊಂದು ಪಕ್ಕ (ಎಡ, ಬಲ)ದ ಮೆದುಳಿ ನಲ್ಲಿ ಹರಡಿದ್ದರೆ, ಸ್ಪರ್ಶಕ್ಕೆ ಸಂಬಂಧಿಸಿದ ೬,೫೦,೦೦೦ ಕು ಮಾತ್ರ ಅದರ ಪ್ರದೇಶದಲ್ಲಿವೆ. ಶ್ರವಣಕ್ಕೆ ಸಂಬಂಧಿಸಿದ ಮೆದುಳಿನ ಭಾಗ 1 ಚಿಕ್ಕ ದು-ಕೇವಲ ೩.೫ ಚದರ ಸೆಂಟಿಮಿಟರ್‌. ಕ ಸಂಬಂಧಿಸಿದ ಜ್ನಾನ ತಂತು ತುದಿಗಳು ಪ್ರತಿ ಪಕ್ಕಕ್ಕೆ ಬರಿ ೩0.000. ಆದರೆ ನಿಮ್ಮ ಅವಯವಗಳ ಚಲನವಲನಕ್ಕೆ ಸಂಬಂಧಿ ಸಿದ ಮೆದುಳಿನ ಮುಂಭಾಗದಲ್ಲಿ ಆಯಾ ಅವ ಯವತ್ಮಿರುವ ಪ್ರದೇಶಗಳೂ ಹಾಗೆಯೆ. ಆಯಾ ಅಂಗದ ಗಾತ ತ್ರಕ್ಕೂ ಮೆದುಳಿನಲ್ಲಿ ಅದಕ್ಕಿರುವ ಪ್ರದೇಶಕ್ಕೂ ಹೋಲಿಕೆಯಿಲ್ಲ. ನಿಮ್ಮ ಕ್ಸ ಕಾಲು ಗಳಲ್ಲಿ ಯಾವ ಭಾಗಕ್ಕೆ ಎಲ್ಲಕ್ಕೂ" ಹೆಚ್ಚು ಪ್ರಾತಿನಿಧ್ಯ ಮದುಳಿನಲ್ಲಿದಯನ್ನು ತ್ರ್ವೀರಿ ? ಕೈಗೆ... ನಿಮ್ಮ ಐದು ಬೆರಳುಗಳಲ್ಲಿ ಕುಳ್ಳನ್ನ ಹಬೆ ೈರಳಿನ ಚ6ನೆಗೆ ಎಲ್ಲಕ್ಕೂ ಹೆಚ್ಚು ಪ ಪ್ರದೇಶ ಮೆದುಳಿನಲ್ಲಿ ಮೀಸಲಾಗಿದೆ. ಟ್‌ ನಾಲ್ಕು ಬೆರಳುಗಳಿಗೆ ಹೆಚ್ಚು ಕಡಿಮೆ ಸಮ ಸಮ ಪ್ರದೇ ಶಗಳಿವೆ. ಅಂಗೈಗೆ ಬಹು ವಿಸ್ತಾರ ಸ್ಥಳದ. ಕಾಲ್ಬೆರಳುಗಳಿಗೆ ಕೈ ಬೆರಳುಗಳಿಗಿಂತ ಅರ್ಧ ಸ್ಥಳ ಮಾತ್ರ ಮೀಸಲು. ನಿಮ್ಮ ಮುಖದ ಚಲನೆಗೆ ಸಂಬಂಧಿಸಿದ ಎವಿಧ ಭಾಗಗಳಿಗೆ ಮೆದುಳಿನಲ್ಲಿ ಮೀಸಲಾದ ಪ್ರದೇಶಗಳೂ ಹಾಗೆಯೆ. ನಿಮ್ಮ ಮೆದುಳಿನಲ್ಲಿ ಇಡೀ ಹಣೆಗಿರುವಷ್ಟೆ ಸ್ಥ ಳ ಏರಡು ಹುಬ್ಬುಗಳಿ ಗಿದೆ; ಕಣ್ಣು ಗುಡ್ಡೆ ಮತ್ತು ರೆಪ್ಪೆಗಳ ಚಲನೆ ಯನ್ನು ಪ ಪ್ರಚೋದಿಸಲು ಅದಕ್ಕಿಂತ ಇಮ್ಮಡಿ ಪ್ರದೇಶವಿದೆ. ಕೊರಳು, ಹುಬ್ಬು, ಕಣ್ಣುಗುಡ್ಡೆ ಮತ್ತು ರೆಪ್ಪೆ, ಹಣೆ ಇವೆಲ್ಲವಕ್ಕೆ ಸೇರಿ ಇರು ವಷ್ಟು ಪ್ರದೇಶ ನಿಮ್ಮ ಏರಡು ತುಟಿಗಳಿಗಿದೆ. ನೀವೆಷ್ಟೇ ವಾಚಾಳಿಗಳಿದ್ದರೂ ನಾಲಗೆಗೆ ಮೆದು ನಲ್ಲಿ ಮೀಸಲಿರುವುದಕ್ಕಿಂತ ದವಡೆಗೆ ಹೆಚ್ಚು ಸಳ ಮೀಸಲಿದೆ. ಲ ವಾಸ್ತವಿಕವೆಂದರೆ, ಶರೀರದ ವಿವಿಧ ಅಂಗ ಮತ್ತು ಇಂದ್ರಿಯಗಳ ವಿಸ್ತಾರಕ್ಕೂ ಮೆದುಳಿ ನಲ್ಲಿ ಅವುಗಳಿಗಾಗಿ ಮೀಸಲಿರುವ ಪ್ರದೇಶದ ವಿಸ್ತಾರಕ್ಕೂ : ಸಂಬಂಧವಿಲ್ಲ. ಯಾವುದಕ್ಕೆ ಹೆಚ್ಚು ಕೆಲಸವೋ ಅದರ ನಿಯಂತ್ರಣಕ್ಕೆ ಮೆದುಳು ಹೆಚ್ಚು ಸ್ಥಳವನ್ನು ಕಾದಿಟ್ಟಿದೆ. ಮಾನವ ಶರೀರದಲ್ಲೆ ಲ್ಲ ಕೈಗಳಿಗೆ ಹೆಚ್ಚು ಕೆಲಸ, ಹೆಚ್ಚು ಕೌಶಲ್ಯದ ಸೆಲಸ; ಅದರಿಂದಲೇ ಕ್ಸ್‌ ಜೆರಳು ಸಹಿತ ಹಿಡಿದರೆ ಶರೀರದ ಮತ್ತಾವ ಚಲಿಸುವ ಅಂಗಕ್ಕಿಂತಲೂ ಹೆಚ್ಚು ಪ್ರದೇಶ ' ಮೆದುಳಿನಲ್ಲಿ ಕೈಗಳಿಗೆ ಮೀಸಲುಂಟು. ಹಾಗೆಯೇ ಇಂದ್ರಿಯಗಳಿಗೆ ಕೂಡ. ದೃಷ್ಟಿಗೆ ಸಂಬಂಧಿಸಿದ ಪ್ರದೇಶ ಮೆದುಳಿನಲ್ಲಿ ಎಲ್ಲಕ್ಕೂ ಹೆಚ್ಚು; ಏಕೆಂದರೆ ನಮಗೆ ಬರುವ ಅನುಭವಗ ಳಲ್ಲಿ ಕಣ್ಣುಗಳಿಂದ ದೊರಕುವವೇ ಹೆಚ್ಚು. ನಮ್ಮ ಭಾಷೆಗಳೂ ಅದನ್ನ ಪ್ರತಿಬಿಂಬಿಸು ತ್ತವೆ. ಅವುಗಳಲ್ಲಿ ಕಣ್ಣುಗಳಿಂದ ಬರುವ ಅನು ಭವಗಳಿಗೆ ಸಂಬಂಧಿಸಿ ಮತ್ತು ಕೈಗಳಿಂದ ... ಮಾಡುವ ಸೆಲಸಗಳಿಗೆ ಸಂಬಂಧಿಸಿ ಹುಟ್ಟಿ- ಕೊಂಡ ಶಬ್ದಗಳೂ ಅವುಗಳ ಶಾಖೋಪಶಾಖೆ ರ್ರ ಲ ಜಟ ಟ್‌ ಗಳೂ ಎಲ್ಲಕ್ಕೂ ಹೆಚ್ಚಾಗಿವೆ. ಮೆದುಳಿನ ಭೂಗೋಲ ಸಂತೋಧನದಿಂದ ಹಿಂದೆ ಅಸಾಧ್ಯ ವಾಗಿದ್ದ ಕೋಗಗಳೂ ಅಪಘಾತ ಜನ್ಯ ವಾದ ವೈ ಕ ಗಳೂ ಇಂದು ಸ ಸಲ ಯಲ್ಲಿ ೫18 ಹಿಂದೆ ಹುಚ್ಚರ ಆಸ್ಪತ್ರ ಮತ್ತು ಮೃತ್ಯುವೇ ಗತಿಯಾಗಿದ್ದ. ಪ್ರಕರಣಗ ಳಲ್ಲಿ ಕೆಲವಾದರೂ ಇಂದು ಪರಿಹರಿಸಲು ಸಾಧ್ಯ ವಾಗಿವೆ. ಸ | ಸಂಬಳ ಬಂದ ದಿನ ಕೈಗೆ ಕೊಡುತ್ತಿದ್ದರು. ರೂಪಾಯಿಗಳನ್ನು ಕೊಡುತ್ತಿದ್ದಳು. ಮೆದುಳಿನ ಅದ್ಭುತ ಭೂಗೋಲ ೭೧ ಮೆದುಳಿನ ನಕಾಶೆಗಳಿಂದ ಒಳಗಿನ ಮತ್ತು ಹೊರಗಿನ ಅಪಘಾತಗಳಿಂದಾದ ಗಾಯಗಳು, ಹುಣ್ಣು ಗಳು, ಬೊಕ್ಕೆ ಗಳು, ನುಗ್ಗಾ ದ ರಕ್ತನಾಳ ಗಳು ಗೊತ್ತು ಹಚ್ಚ ಲ ಟ್ಟಿವೆ. ಇವುಗಳಲ್ಲಿ ಲವು ಜನ್ಮ ಸಿದ್ದ 4 ಇದ್ದವು. ಇಂಥವುಗ ಳನ್ನು ತತ್ರ ರಿಸಿ ತೆಗೆದು ಸರಿಪಡಿಸಿದಾಗ ಅನೇಕ ಕೋಗಗಳು ಗುಣವಾಗಿವೆ. ಅನೇಕವೇಳೆ ಅನವ ಶೃಕವಾದ ಪಕ್ಪಾಘಾತ, ಮೂಕತನ, ಕಿವುಡು ತಳಗಳಿಂದ ಹಕ ರೋಗಿಗಳನ್ನು ಉಳಿಸಲು ಸಾಧ್ಯ ವಾದದ್ದುಂಟು. ಮೆದುಳಿನ “"ೂೊೂಗೋಲ ಇನ್ನೂ ವಿಜ್ಞಾ ನಿಗ ವಿಗೆ ಪೂರ್ತಿಯಾಗಿ ತಿಳಿದಿದೆಯೆಂದಲ್ಲ. ಎಷ್ಟೋ ಅ-ಸಂಶೋಧಿತ ಸಕಳ | ನ ಇನ್ನೂ ಉಳಿದಿವೆ. ಆದಕೆ ಪ್ರಪಂಚದ ಅತಿ ಪ್ರಮುಖ ಮೆದುಳಿನ ಸ ಕೂಗು 5 ಸಂಸ್ಥೆ ಯಾದ ಮಾಂಟ್ರಿ ಲಿನ (ಕೆನಡಾ) ನ್ಯೂ ಕೋಲಾಜಕಲ್‌ ಸ ಸಂಸ್ಥೆ 2 ಡಾ. ಪೆನ್‌ಫೀಲ್ಡ ಕ ಹೇಳಿದಂತೆ “ ಮನುಷ್ಯ ನ ಆತ್ಮದ ವಿಚಾರ ನಮ್ಮ ಅಳವಿಗೆ ಸ ಸ ಆದರೆ ಚ ಮನಸ್ಸಿನ ಯಂತ್ರ ವನ್ನು ಅರಿತುಕೊಳ್ಳುವ ದಾರಿ ನಮಗೆ ತೆರೆ ದಿದೆ.* ಇ ಸಂಬಳದ ಪೂರ್ತಿ ಹಣವನ್ನು ರಾಯರು ಹೆಂಡತಿಯ ಅವರ ಸ್ವಂತ ಖರ್ಚಿಗೆಂದು ಅವಳು ಅವರಿಗೆ ೫ ಒಂದು ದಿನ ರಾಯರು ಮನೆಗೆ ಬರುತ್ತಲೇ ಹರ್ಷಾತಿರೇಕದಿಂದ “ ಏನೇ, ನಮಗೆ ಲಾಟರಿಯ ಎಂದರು. ನಿಮಗೆ ಹಣ ಎಲ್ಲಿಂದ ಬಂತು ಕ ಆಗ ಹೆಂಡತಿ ಮಂಂಖಗಂಟಕ್ಕಿ, «4 ಅದು ಸರಿ. ಪ್ರಥಮ ಬಹುವತಾನ ೧೦,೦೦೦ ರೂಪಾಯಿಗಳು ಸಿಕ್ಕಿವೆ? ಲಾಟರಿ ತಿಕೀಟು ಕೊಳ್ಳಲು ಎಂದು ಕೇಳಿದಳು. ನಗೆಮಲಿಗೆ |[11'11[|1'1[1|!' ಓರ್ವ ಅಪರಿಚಿತ ಯುವಕ ರಸ್ತೆಯ ಬದಿಯಲ್ಲಿ ನಿಂತಿದ್ದ. ನಮ್ಮ ಕಿಲಾಡಿ ರಾಮುನಿನೊಡನೆ, "ಕೋರ್ಟ್‌ ರೋಡಿಗೆ ಹೋಗುವ ದಾರಿ ಯಾವುದು?'' ಎಂದಂ ಕೇಳಿದ. ಇಲ್ಲಿಂದ ನೇರವಾಗಿ ಅರ್ಥ ಮೈಲು ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿ, ಆ ರಸ್ತೆಯ ಬಲಕ್ಕೆ ಮೂರನೆಯದಾಗಿ ಸಿಗುವ ಅಡ್ಡರಸ್ತೆಯಲ್ಲ ನೇರವಾಗಿ ನಡೆದು ಕೊಂಡು ಹೋಗಿ ನಂತರ ಸಿಗುವ ಮೈಲು ಕಲ್ಲಿನ ಬಳಿಯಲ್ಲಿ ಬಲಕ್ಕೆ ತಿರುಗಿ ಮುಂದಕ್ಕೆ ಸಿಗುವ ಮೊದಲನೇ ಟರ್ನಿಂಗಿ ನಲ್ಲೇ ಎಡಕ್ಕೆ ತಿರುಗಿಕೊಂಡು ನೇರವಾಗಿ ನಡೆದರೆ ಕೋರ್ಟ್‌ ರೋಡ್‌ ಸಿಗುತ್ತದೆ'' ಎಂದು ರಾಮು ನಿರ್ದೇಶಿಸಿದ. ಆ ವ್ಯಕ್ತಿ ಇಷ್ಟನ್ನೆಲ್ಲಾ ನಿವರವಾಗಿ ಬರೆ- ದುಕೊಂಡು ಹೊರಟು, ಸುಮಾರು ಮುಕ್ಕಾಲು ಗಂಬೆಯ ನಂತರ-ಮೊದಲಿದ್ದ ಸ್ಥಳಕ್ಕೆ ತಿರುಗಿ ಬಂದಾಗ ರಾಮು ಮೊದ ಲಿದ್ದ ಸ್ಥಳದಲ್ಲೇ ನಿಂತುಕೊಂಡಿದ್ದ. ಆ ವ್ಯಕ್ತಿ ರಾಮುನಿನೊಡನೆ, “ನೀವ್ಯಾಕೆ ನನಗೆ ತಪ್ಪು ದಾರಿ ಹೇಳಿಕೊಬ್ಬರಿ?? ಎಂದು ನೋನಿನ ಧ್ವನಿಯಲ್ಲಿ ಕೇಳಿತು. "ನೀವು ಕೋರ್ಟ್‌ ರೋಡಿಗೆ ಹೋಗು- ವದಾರಿ ಕೇಳಿದ್ದಲ್ಲವೇ ೩11 ಬ ಚಾದುಂ ಪ್ರಶ್ನಿಸಿದ. (ಓ( ಹೌ ದು ೇ ೨೨ “ಹಾಗಾದರೆಣದೇ ಕೋರ್ಟ ರೋಡು? ಎಂದಾ ಭೂಪ ಉತ್ತರಿಸಿದ. ಹ ರಾಮರಾಯರು ಪತ್ತೇದಾರಿ ಕಾದಂ ಬರಿಯನ್ನೋದುವುದರಲ್ಲಿ ತಲ್ಲೀನರಾಗಿ ಹೋಗಿದ್ದರು. ಆಗ ಅವರ ಮಗ ಬಂದು ಹ ಅಪ್ಪಾ, ಹಿಮಾಲಯ ಎಲ್ಲಿದೆ? ಎಂದು ಕೇಳಿದ. ನಿನ್ನ ಅವ್ಮನನ್ನು ಕೇಳು. ಸಾವತಾನು ಗಳನ್ನು ಎಲ್ಲಿ ಬೇಕಲ್ಲ ಇಡುವವಳು ಅವಳೇ? ಎಂದರು ರಾಮರಾಯರು. 3 ಶಿಕ್ಷಕ: ದಾನ ಧರ್ಮ ಮಾಡದ ಮನು ಸ್ಕರು ಎಲ್ಲಿಗೆ ಹೋಗುತ್ತಾರೆ? ನಿದ್ಯಾರ್ಧಿ: ಸಿನೇಮಾಕ್ಕೊ ಹೋಟಿಲ್ಲಗೊ ಹೋಗುತ್ತಾರೆ. 3 ಸರಕಾರಿ -ವಕೀಲರು ಆರೋಪಿತಳ ಪಾಟೀಸವಾಲು ನಡೆಸಿದ್ದರು. “ ಚಹದಲ್ಲಿ ವಿಷ ಬೆರಸಿ ನಿನ್ನ ಗಂಡನ ಮುಂದಿಟ್ಟ ಮೇಲೆ ಅವನು ಅದನ್ನು ಕುಡಿ ಯಲು ಎತ್ತುತ್ತಿರುವುದನ್ನು ನೋಡಿ ನಿನ ಗೇನೂ ಅನಿಸಲಿಲ್ಲನೆ? ದುಃಖ? ಪಶ್ಚಾ ತ್ತಾಪ? ದಯೆ?'' ಹೌದು, ಒಂದು ಕ್ಷಣದ ಮುಟ್ಟಗೆ ಅಯ್ಯೋ ಪಾಪ ಅನಿಸಿತು.'' ಯಾವಾಗ? ಇ] ಇನ್ನೊಂದು ಕಪ್ಪು ಕೊಡು ಎಂದವರು ಬೇಡಿದಾಗ.?' 3 ದರ್ಜಿ: ಸ್ವಾಮಿ, ಎಷ್ಟು ಕಿಸೆ ಇಡಲಿ? ಗಿರಾಕಿ: ಇಡದಿದ್ದರೂ ನಡೆಯುತ್ತದೆ. ಏಕೆಂದರೆ ನನ್ನ ಕಿಸೆ ಯಾವಾಗಲೂ ಖಾಲಿ ಇರುತ್ತದೆ. ನಿಮ್ಮ ಕೋಟ ಗೆ 1111111111111111111111) | ಲಲ್‌ ಹಾಹಾ)... ಜೌ 1 “ಡ್ಯ ಸ್ಮ ಹ “ ' ನಾವಿಂದು ಸಂಸ್ಕೃತದಲ್ಲಿ ಎಲ್ಲವೂ ಚಂದ ಲ ಒ ು ಎ ಫ್‌ ಇ ಇಳ ಖ್‌ 8 ಗ ಸಜನ ಭಾಟೆ ಸಾಚಹಾ ಸಟ ಪಂ ಗಾ ಾ ೧ ೧ ಸ ಸಾಮಾಂತರಕರಣ ಜಿಕ ನ ಫರಾ ರಾತಿ ಅಕ ದಕರ ರಾತಿಕ್‌ ಎ ಯು ಬಂದು ತರಹದ ಮುಖ ಜನರಿಗೆ ಗುರುತು ಹಿಡಿಯುವುದಕ್ಕೆ 1 ಎಂದೊಬ್ಬ ಹೇಳಿದ್ದಾನೆ. ತಮ್ಮ ಮುಖ ಮೆಚ್ಚಿಕೆಯಾಗದ ವರು ಕೆಲವರಿದ್ದಾರೆ; ಹಾಗೆಯೆ ತಮ್ಮ ಹೆಸರು ಮನಸಿಗೆ ಬಾರದವರೂ ಇದ್ದಾರೆ. ನೀವು ನಿಮ್ಮ ಮುಖವನ್ನು ಪೌಡರಿಸಬಹುದು, ಸ್ನೋವಿಸಬ ಹುದು; ಅರಳಿಸಬಹುದು, ಮುದುರಿಸಬಹುದು- ' ಆದರೆ ಬದಲಿಸಲಾರಿರಿ. ಹೆಸರನ್ನು ಬದಲಿಸಬಲ್ಲಿರಿ. 'ಆದ್ದರಿಂದ ಜನರು ತಮ್ಮ ವೈ ಯಕ್ತಿಕ ನಾಮಮುಖಗಳನ್ನು ಮಾತ್ರವ ವಲ್ಲ. ಜಾತಿಷ್ಯ ತ್ತಿ ಗಳ ಮುಖಗಳನ್ನು ಜಾ ಬಡಲಿಸುವುದನ್ನು ನೋಡುತ್ತ (ವೆ. ಈ ಆಟವನ್ನು ಯಾರು ಆರಂಭಿಸಿದರೋ ಗೊತ್ತಿಲ್ಲ. ಬಹುಶಃ ಗಾಂಧೀಜಿ ಅದಕ್ಕೆ ಉತ್ತೆ ತ್ತೇಜನ. ಕೊಟ್ಟರು. ಅವರು ಅಸ್ಟ್ಪೃ ರಿಗೆ ಹರಿಜನರೆಂದು ಸು॥ ' ರಕರಣಮಾಡಿದರು. ಇ ಸ ಜಾತಿಗಳ ಹೆಸ ರುಗಳನ್ನು ಶೆ ಇತರರು ಗಾಂಧೀಜಿ ಅಥವಾ ಇನ್ನಾವ ಮಹಾತ್ಮರಿಗಾಗಿ ಕಾಯದೆ ತಾವಾಗಿ ತಮ್ಮ ಬದಲಿಸಿಕೊಳ್ಳಲು ' ಮುಂದಾಗಿದ್ದಾ ಕೆ. ಜಾತಿ--ಅಥವಾ 1 5-10 ತಮ್ಮ ಕ ಇ ೂಷ್ತಿರಗ ಇ ಪ್ರತ ನಹಿ ಸುದೆವದಿಂದ ನಿಮ್ಮ 3 0 ಬು ಇದ್ದ (ಅ ೃಪತ ತಾ ಂ ಜಾ ಯಟಫ ಜೂ ಟ್‌ (ಅ ಲಾಂಗೂಲಾಚಾರ್ಯ ವೃತ್ತಿಯ ಹೆಸರಿನ ಮೇಲೆ ಮತ್ತಾರಿಗಿಂತಲೂ ಆಗ್ರಹ ತಾಳಿರುವವರೆಂದರೆ ಕ್ಪಾರಿಕರು. ಕೆಲ ವರ್ಷಗಳ ಹಿಂದೆ ಮುಂಬಯಿ ರಾಜ್ಯದ ಕ್ಮೌರಿ ಕರು ಸರಕಾರವನ್ನು ಒತ್ತಾಯಿಸಿ ತಮ್ಮನ್ನು. "ಹಜಾಮ”ರ ಬದಲು “ ನಾಯಿ”ಗಳೆಂದು ಕರಿ ಯುವಂತೆ ಮಾಡಿಸಿಕೊಂಡರು. ಆದಕೆ ಕರ್ನಾ ಟಕದ ಕೌರಿಕರು ದ್ವಿಪಾದ ನಾಯಿಗಳಾಗಲು ಇಷ್ಟಪಡದ್ದರಿಂದ ಆ ನೂತನ ನಾಮಕರಣ ಇಲ್ಲಿ ಜಾರಿಗೆ ಬರಲಿಲ್ಲ. ಜಮ್ಮುವಿನ ಹಜಾಮರು ಕೂಡ ನಾಯಿಗ ಳಾಗಲು ಒಪ್ಪಲಿಲ್ಲ... ಅವರು ತಮ್ಮನ್ನು “ರತನ ರಜಪೂತರು” ಎಂದೀಗ ಕರೆದುಕೊಳ್ಳು ತ್ತಿದ್ದಾರೆ. ರತ್ನ ಕ್ಕೂ ಷಾ 'ರಕ್ಕೂ ಏನು ಸ ಸಭ ಧವೊ” ಯಾಜ ಗು ಲ್ಲ. ಪ್ರಾಯಶಃ ರತ್ನ ಗಳ ವಾ ್ಯಪಾರವೂ ಸಹಿ ತರಹದ ಕ್ಪಾರವೇ ಆದುದರಿಂದ ಅವರು ಈ ಹೆಸರು ಗೊತ್ತುಪಡಿಸಿ ಕೊಂಡಿರಬಹುದು. ಆದರೆ ಅವರ ಹೊಸ ಹೆಸ ರಿನ ಉತ್ತರಪದವು. ಗಂಭೀರವಾದ ಎಚ್ಚ ರಿಕೆ ಯನ್ನೊಳಗೊಂಡಿದೆ.. ನೀವೇನಾದರೂ ಗಗ ರನ್ನು ಹಳೇ ಹೆಸರಿನಿಂದ ಕರೆದಿರೆಂದಕೆ ಅವರು ಹೇಳಿಕೇಳಿ. ರಜಪೂತರು. ಈಗ ಅವರ ೭೩ ಕಾರೂ ಫಟ್‌ ತ್‌ ಮಾ ಜಪ ಡೆ ೪ ಕಸ್ತೂರಿ, ಮೇ ೧೯೬೧ ಖಡ್ಗ ಕಾಲಮಹಿಮೆಯಿಂದ ಕುಳ್ಳಾಗಿರಬ ಹುದು; ಆದರೂ ಅದು ನಿಮ್ಮ ಕೂದಲಿಗಿಂತಲೂ ಆಳಕ್ಕೆ ಹೋಗಿ ತನ್ನ ವೀರಪರಂಪರೆಯನ್ನು ತೋರಿಸಬಲ್ಲಷ್ಟು ರಿಶಿತವಾಗಿದೆ । ತಮ್ಮ ಜಾತಿ --- ಅಥವಾ ವೃತ್ತಿಯ ಹೆಸರು ಬದಲಿಸುವವರಲ್ಲಿ ನಾಪಿತರು ಮೊದಲನೆಯವ- ರಲ್ಲ, ತೀರ ಈಚೆಗಿನವರು. ಅವರಿಗಿಂತ ಮುಂಚೆ ಹಸುಂಬಾರರಿಂದ ಕುಲಾಲರಾದವರಿದ್ದಾರೆ, ಲಮಾಣಿಗಳೀಗ "“ಲವಣಿ'ಗಳೆಂದು ಕರಿಸಿ ಕೊಳ್ಳಲು ಬಯಸುತ್ತಾರೆ. ನನ್ನನ್ನು ಕೇಳಿದರೆ ಕ್ಪೌರಿಕರು ಶಿರೋವಿಶ್ವಕರ್ಮರೆಂದು ತಮ್ಮನ್ನು ಕರೆದುಕೊಳ್ಳಬೇಕು. ಅವರು ನಮ್ಮ ತಲೆಗಳ ಆರ್ಕಿಜಿಕ್ಟರು ತಾನೆ? ಅದರ ಒಳಗೇನಿದೆಯೋ ಯಾರಿಗೂ ಕಾಣಿಸುವುದಿಲ್ಲ. ಆದರೆ ಹೊರಗಿನ ಶಿಲ್ಪ ಕಾರ್ಯದಿಂದ ಅವರು ನಿಮ್ಮನ್ನು ಒಂದು ರೂಪಕ್ಕೆ ತರುತ್ತಾರೆ. ಅವರು ಮುನಿದರೆ ನೀವು ನಿಜವಾಗಿ “ ವಿಶ್ವರೂಪ”ರೇ ಆಗಬಹುದು. ಈ ವರೆಗೆ ತಮ್ಮ ಹೆಸರಿಗಾಗಿ ನಾಚಿಕೊಳ್ಳದೆ ಇರುವ ಜಾತಿಯೆಂದಕರೆ ಬ್ರಾಹ್ಮಣರು ಮಾತ್ರ. ಅದಕ್ಕೆ ಕಾರಣ ಅವರಿಗೆ ನಾಚಿಕೊಳ್ಳತಕ್ಕ- ದ್ಮೇನೂ ಇಲ್ಲ ಎಂಬುದಕ್ಕಿಂತಲೂ ಹೊಸಹೊಸ ವರ್ಗಗಳು ಬ್ರಾ ಹ್ಮಣರೆಂದು ಕರೆದುಕೊಳ್ಳಲು ಹೆಮ್ಮೆಪಡುತ್ತಿ ರುವುದರಿಂದ. ಬ್ರಾಹ್ಮಣ್ಯದಲ್ಲಿ ಏನೋ ಶ್ರೇಷ್ಠತ್ವವಿದೆಯೆಂಬ ಸಂಶಯ ಅವರಿಗೆ ಬಂದಿರುವುಡಾಗಿರಬೇಕು. ಹೆಸರು ಬದಲಾವಣೆಯಲ್ಲಿ ಎರಡು ಒಲವು ಗಳು ಕೆಲಸ ಮಾಡುತ್ತಿವೆ ( ಅಥವಾ ಮೊನ್ನೆ ಮೊನ್ನೆಯ ವರಿಗೆ ಮಾಡುತ್ತಿದ್ದವು) ಒಂದು ಸಂಸ್ಕೃತೀಕರಣ, ಇನ್ನೊಂದು ಆಂಗಿ (ಕರಣ. ಶ್ರೀನಿವಾಸನ್ನರು.. ಎಸ್‌. ವಾಸನ್ನೆರಾದೊಡನೆ ಇದೀಗ ಆಂಗ್ಲ ಸ್ವರ್ಗದಿಂದಿಳಿದು ಬಂದ ದೇವತೆ ಗಳಂತೆ ಕಾಣಿಸುತ್ತಾರೆ. ಈ ಆಂಗ್ಲೀಕರಣದ ಒಂದು ಸ್ವಾರಸ್ಯ ಪ್ರಕರಣ ಈ ಶತಮಾನದ ಆರಂಭದಲ್ಲಿ ನಡೆದುಹೋಯಿತಂತೆ. ಈಶ್ವರನ್‌ ಎಂಬ ದಾಕ್ಷಿಣಾತ್ಯರು ಇಂಗ್ಲೆಂಡಿಗೆ ಹೋ! ತಮ್ಮ ಡಿಗ್ರಿಯೊಡನೆ. ನಾಮಾಂತರವನು ಪಡೆದುಬಂದರು;: " ಈ. ವಾರೆನ್‌” ಎಂದೆ: ಪ್ರೊಫೆಸರರಾಗಿ ಅವರು ಕೆಲಸಪ್ರಾರಂಭಿಸಿದಾ: ಅವರು ಯಾವನೋ ಕಾರ್ಕೊೋಟಕನರಿಂದ ರಾ ಬೆಳಕಾಗುವುದರೊಳಗೆ ಕಪ್ಪು ಬಣ್ಣಕ್ಕೆ ತಿರುಗಿ ಸಲ್ಪಟ್ಟಿ ಇಂಗ್ಲೀಷ್‌ ನಳನೋ ಎಂಬಂತೆ ವತಿ। ಸುತ್ತಿದ್ದರು. . ಅನಂತರ ಒಂದು ನಿಜವಾ। ದುರ್ದೈವ ಅವರಿಗೆ ಪ್ರಾಪ್ತವಾಯಿತು. ಬರ್ನಾ ರ್ಡ್‌ ಶಾತನ್ನ “ಮಿಸೆಸ್‌ ವಾರೆನ್ಸ್‌ ಪ್ರೊಘೆ ಶನ್‌?” ನಾಟಕವನ್ನು ಪ್ರಕಟಿಸಿದರು. ಅದ। ನಾಯಿಕೆ ಶ್ರೀಮತಿ ವಾರೆನ್‌ ಸಂಶಯಾಸ್ಟ£ಃ ಸತೀತ್ವದ ವ್ಯಕ್ತಿಯಾಗಿದ್ದಾಳೆ. ಪ್ರೊಫೆಸರ್‌ ಈ ವಾರೆನ್ನರ ವಿದ್ಯಾರ್ಥಿಗಳು ಮಿಸೆಸ್‌ ವಾರಿನ್ನ* ಉದ್ಯೋಗವನ್ನು ಕುರಿತು ಚರ್ಚಿಸತೊಡಗಿ: ದಾಗ ಅವರಿಗೆ ತಮ್ಮ ಎರಡನೆಯ ಹೆಸರು ಮೊರ ಲನೆಯದಕ್ಕಿಂತಲೂ ಕಪ್ಪಾಗಿ ಕಾಣಿಸಿತು ಆದರೆ ಅವರು ತಮ್ಮ ಇಂಗ್ಲೀಷ್‌ತನವನ್ನು ಕಡೆಗೂ ಬಿಡಲಿಲ್ಲ. ಅವರು ಈ. ಡಬ್ಲೂ ರೆನ್‌ ಆದರು ! ಇಂಗ್ಲಂಡಿನಲ್ಲಿಯೂ ೧೯೩೯ ರಲ್ಲಿ ನಾಮಾಂತ ರದ ಗಾಳಿ ಬೀಸಿತು. ಹಿಟ್ಟ ರನ ಧೂಮಕೇತ: ಸದೃಶ ಉಚ್ಛ್ರಾಯದ ಕಾಲದಲ್ಲಿ ಕೆಲವರ: ತಮ್ಮ ಅಡ್ಡ ಹೆಸರನ್ನು “ ಹಿಟ್ಜರ್‌” ಎಂದು ಬದಲಾಯಿಸಿಕೊಂಡಿದ್ದರು. ಜರ್ಮನಿಗೂ ಇಂಗ್ಲಂಡಿಗೂ ಯುದ್ಧಾಕಂಭವಾದಾಗ ಕ್ರ ಸ್ವಯಂನಿರ್ಮಿತ ಹಿಟ್ಲ ರರು ಅವಸರವಸರವಾಗಿ ಸ್ಮಿತ್ತರೋ ಮತ್ತೇನೋ ಆಗಿ ರೂಪಾಂತರಿಸಿ ದರು. ಜಾನ್‌ ಗೋಬೆಲ್‌ನೆಂಬವನು ಗೋವಿನ ಹಗ್ಗ ಹರಿದು ಬೆಲ್ಲವನ್ನಷೇ ಇಟ್ಟುಕೊಂಡನು. ವ ಸಮಯದಲ್ಲೇ ಒಬ್ಬಾನೊಬ್ಬ ಇಂಗ್ಲಿೀಷನ: ರಶಿಯದೊಡನೆ ಇಂಗ್ಲೀಷರ ಮೈತ್ರಿಯನ್ನು ದೃಢೀಕರಿಸುವುದಕ್ಕಾಗಿ ಸ್ಟಾಲಿನ್ನನಾಗಿದ್ದನು. ತನ್ನ... ಅವಸರಕ್ಕಾಗಿ ಪಶ್ಚಾತ್ತಾಪಪಡುವ ಇ ಬಡಾ ಗ್ಯ ಶುನಶ್ರೈ (ಪ, 1 ನಿಘಂಟುವಿನಲ್ಲಿ ನೋಡಿಕೊಳ್ಳಿ. ಕ ಜಾಲ ಅವನಿಗೆ ಬೇಗನೇ ಬಂತು. ಅವನು ಜೋ- ಸ್ವಾಲಿನ್ನತನೆದಿಂದ ಮುಕ್ತನಾಗಿ. ಸರಳ ಇಂಗ್ಲೀಷ್‌ ಹೆಸರಿಗೇ ಶರಣು ಹೋಗಬೇಕಾ ಯಿತು. ಆದರೆ ಆಂಗ್ಲೀಕರಣ ಈಗ ತುಸು ಅ-ಜನ ಪ್ರಿಯವಾಗಿದೆ. "ನಾವು ಸಂಸ್ಕೃತೀಕರಣದತ್ತ ಭರದಿಂದ ಸಾಗುತ್ತಿದ್ದೇವೆ. ನಮ್ಮ ಕಲ್ಲ, ಮಲ್ಲ ಯಲ್ಲ ಮೊದಲಾದವು. ಹೋಗಿ ಸ ಕಶ ಹುಮಾರ, ನಳಿನೀಪತ್ಕ, ಶರತ್‌ ಮೊದಲಾದ ಹೆಸರುಗಳು ಬರುತ್ತಿವೆ. ಜಾತಿಗಳೂ ಸಂಸ್ಕೃೃತೀ ಕೃತವಾಗುತ್ತಿವೆ. ಹೆಸರುಗಳ ಸಂಸ್ಕೃತೀಕರಣದಿಂದ ಅಗಾಧ ಆತ್ಮವಿಶ್ಶಾಸೆ ಬರುತ್ತದೆಂದು ತೋರುತ್ತದೆ. ಕಲ್ಲವೃನನ್ನು ನೀವು ಶಿಲಾವತಿಯೆಂದು ಕರೆದರೆ ' ಅವಳು ಬೇರೆಯೆ ಮನುಷ್ಯಳಾಗಿಬಿಡಬಹುದು. ಅರ್ಥ ಒಂದೇ ಆದರೂ ಸಂಸ್ಕೃತದ ಕಲ್ಲು ತನ್ನ ಡದಕ್ಕಿಂತ ಮೆದುವಾಗಿ ಕಾಣುವುದು. ಸಂಸ್ಕೃ ತ ದಲ್ಲಿ ಎಲ್ಲವೂ ಚಂದವೇ ವೈದಿಕ ಯಷಿಗಳಾದ ಶುನಃಪುಚ್ಛ, ಶುನೋಲಾಂಗೂ ಅರ ಹೆಸರುಗಳ ಅರ್ಥವನ್ನು ನೀವೇ ಬೇಕಾದರೆ ಅವರಾರೂ ತಮ್ಮ ಹೆಸರನ್ನು ಬದಲು ಮಾಡಿಕೊಳ್ಳಲಿಲ್ಲ. ವ ಸಾರ ಬಡಡಿಬಾಗಿ ಡಿ ಓಿ ಎ ಡಬ ಬ ಪಾ ನ ಬಾ ಬ ಬಾ ಚ ಐ ಚ ಎನ ಎ ಎಚ ನ ತ್ಯಜ ಸ್‌ "ತು ಛ್‌ ತ 5 ಹ್ಗ 1॥[ 111)111111] (111111) 11) 1೫೬114೬11೮0) ನಾಮಾಂತರಕರಣ ೭೫ ತದ್ವಿರುದ್ಧ ವಾಗಿ, .ಒಬ ನನ್ನು ತುಚ್ಛ (ಕರಿಸ ಬೇಕೆಂದಿದ್ದರೆ ಆವನ ಹೆಸರನ್ನು ಆನ್ನಡಕ್ಕೈ ಅನು ವಾದಿಸಿ ಹೇಳಿರಿ. ಬ್ರಾಹ್ಮಣರ ಹೆಮ್ಮೆಯನ್ನು ಹೇಳಿದೆನಲ್ಲ. ಅವರನ್ನು ಸಾರಿಯ ಕರೆದು ನೋಡಿರ. "ಹಾರುವ ಶಬ್ಧಕ್ಕೆ ಕಂಡವ ಖಷಿ ಎಂದರ್ಥವಿದ್ದ ರೂ ಬ್ರಾ ಗ್‌ ಅದು ಬೇಕಿಲ್ಲ. ಕನ್ನಡ ಕವಿಗಳು ಚಾ ಬಾಯಿಂದಾದರೂ ಬಾಹ ಒ೫ರನ್ನು 14.0೬ ಮಾತಾಡಿಸಬೇಕಾ ದರೆ ಅವರನ್ನು " ಹಾರುವ” ಎಂದು ಹೇಳಿಸು ತ್ತಾರೆ. ಬ್ರಾ ಹ್ಮಣ ಹಾರುವನಾದಕೆ ಅವನ ಹೆಮ್ಮೆಯೆಲ್ಲ ಹ ಅವನು ನೀರಿನಲ್ಲಿ ಮುಳುಗಿಸಿದ ಬೆಕ್ಕಿನಂತಾಗುತ್ತಾನೆ. ನನ್ನಹೆಸರು | ಲಾಂಗೂಲಾಚಾರ್ಯ ' ಎಂಬುದರ ಬದಲಾಗಿ “ ಬಾಲದಯ್ಯ' ಎಂದಿದ್ದಕೆ ನಾನು ಬರೆಯುತ್ತಿ ದ್ವಿಲ್ಲ. ಬರೆದಿದ್ದರೆ ನೀವು ಓದುತ್ತಲೂ ಇದ್ಮಿಲ್ಲ. ಇದೆಲ್ಲವನ್ನು ನೋಡಿ ನನಗೀಗ ಖಂಡಿತವಾ ಗಿದೆ- ನಾಳೆ ನೀವು ಕತ್ತೆಯನ್ನು “ ಗಾರ್ಧಭ” ಎಂದು ಕರೆಯತೊಡಗಿದರೆ ಅದರ ರಾಗ ಸುಧಾ ರಿಸೀತೋ ಇಲ್ಲವೊ ಹೇಳಲಾರೆ; ಆದರೆ ಅದು ನಿಶ್ಚಯವಾಗಿ ನಿಮ್ಮ ಅಗಸನ ಗಂಟು ಹೊರಲು ನಿರಾಕರಿಸುವುದು. 3 ಗಟ ನ ೧೫೪ 79ರ ಡೆ ಸಿ ಪ ಸೇಠಜಿಯವರ ಮನೆಯಲ್ಲಿ ಅಂದು ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಾತಾವರಣವೆಲ್ಲ ದುಃಖಮಯವಾಗಿತ್ತು. ದೊಡ್ಡ ದೊಡ್ಡ ವೈದ್ಯರುಗಳೆಲ್ಲ ಅಲ್ಲಿ ಬಂದು ಸೇರಿದ್ದರು. ನೆಗರ ಸ್ಲೇಠಜಿಯವರ ಪತ್ನಿಯ ಸ್ಥಿತಿಯು ಚಿಂತಾಜನಕವಾಗಿತ್ತು. . ವೈದ್ಯರು ಎಲ್ಲ ಪ್ರಯತ್ನಗಳನ್ನೂ ಮಾಡಿ ಮುಗಿಸಿ, ನಿರಾಶ ರಾಗಿ-- “ ಈಕೆ ಇನ್ನು ಬದುಕುವ ಆಸೆಯಿಲ್ಲ!” ಎಂದು ಮನಗಂಡಿದ್ದರು. ಅದೇ ವೇಳೆಯಲ್ಲಿ ಕಾವೀ ವಸ್ತ್ರಧಾರಿಯಾದ ಓರ್ವ ಪುರುಷನು ಅನಿರೀಕ್ಷಿತವಾಗಿ ಅಲ್ಲಿಗೆ ಬಂದನು. ಅಂಗ- ಸಾಧನೆಯಿಂದ ದೃಢ ಕಾಯನಾದ ಆ ವ್ಯಕ್ತಿಯು ಮಹಾತೇಜಸ್ವಿಯಂತೆ ತೋರುತ್ತಿದ್ದನು. ಅಗಲವಾದ ಆತನ ಹಣೆಯಲ್ಲಿ ತಿಲಕವು ತೋಭಿಸುತಿತ್ತು. . ಕಣ್ಗಳು ಶಾಂತಿಯಿಂದ ಕೂಡಿದ್ದು ನೋಡಿದವರ ಮನಸ್ಸಿನ ಮೇಲೆ ಆತನ ದಿವ್ಯ ಪ್ರಭಾವವು ಅಚ್ಚೊತ್ತಿದಂತಾಗಿ " ಈತ ಯಾರೋ ಮಹಾತ್ಮನಾಗಿರಬೇಕು” ೧೮೫೭ ರ ಸ್ವಾತಂತ್ರ್ಯ ಸಮರದ ಕರ್ಣಧಾರನ ಜೀವನದ ಕೊನೆಯ ಅಂಕ ಅಲ್ಲಿಯ ನಾನಾ ಸಾಹೇಬನ ಕೂನೆಯ: ರಿನಗಳ ಅನುವಾದ : ಕೆ. ಎನ್‌. ಭಹಓ್‌ ಎಂದೆನಿಸುತ್ತಿತ್ತು. : ಬಂದಿದ್ದ ಆ. ಮಹಾತ್ಮರು ಮುಂದೆ ಬರಲು ನಗರಸೇಶಕಜೀಯವರು ಎದ್ದು ನಿಂತು ಭಕ್ತಿಯಿಂದ ನಮಸ್ಕಾರ ಮಾಡಿದರು. ಆ ಮಹಾತ್ಮರು, ಶೋಚನೀಯಾವಸ್ಥೆ ಯಲ್ಲಿದ್ದ ಕೋಗಿಯ ಡೆಗೆ ತಮ್ಮ ದೃಷ್ಟಿಯನ್ನು ಬೀರಿ ಹೇಳಿದರು “ ಮಹಾಶಯಕೇ...... ನೀವು ಹೀಗೇಕೆ ದುಃಖಿಸುವಿರಿ ? ಏನೂ ಗಾಬರಿಯಿಲ್ಲ!. ಈ ಕೋಗಕ್ಕಾಗಿ ನೀವೇನೂ ಚಿಂತೆ ಮಾಡಬೇಡಿ. ಧೈರ್ಯವಾಗಿರಿ ! ನಾನೀಗ ಒಂದು ಮದ್ದು ಹೇಳುತ್ತೇನೆ, ಅದನ್ನು ಬೇಗನೆ ತರಿಸಿಕೊಡಿ! ” ಎಂದೊಡನೆಯೇ ನೌಕರರು ಹಿಡಿ, ಸ್ವಲ್ಪ ಹೊತ್ತಿನಲ್ಲಿಯೇ ಆ ವನಸ್ಪತಿ ಮದ್ದನ್ನು ತೆಗೆದುಕೊಂಡು ಬಂದರು. ಒಡನೆಯೇ ಆ ಮಹಾತ್ಮರು ಸ್ವತಃ ಔಷಧಿಯನ್ನು ತಯಾರು ಮಾಡಿ ರೋಗಿಗೆ ಕುಡಿಸಿದರು ! ಸ್ವಲ್ಪ ಹೊತ್ತಿ ನಲ್ಲೇ ಆ ಔಷಧದ ಪ್ರಭಾವ ಕಂಡುಬರುತ್ತಿ ರಲು, ಅಲ್ಲಿದ್ದ ವರೆಲ್ಲರೂ ಆಶ್ಚರ್ಯಭರಿತರ್ಯಾದರು. *ರಾಷ್ಟ್ರಮತ? ದಿಂದ ಸಾ ನಾನಾ ಸಾಹೇಬನ ಕೊನೆಯ ದಿನಗಳು ೭೭ ಎಷ್ಟೋ ಮಂದಿ ವೈದ್ಯರ ಮೂರು ದಿನಗಳ ಸರ್ವ ಪ್ರಯತ್ನವೂ ಫಲಕಾರಿಯಾಗದಿದ್ದು, ಇದೀಗ ಮಹಾತ್ಮರ ಒಂದೇ ಸಲದ ಔಷಧಿಯಿಂದ, ಕೋಗಿಯು ಜೇತನ ಹೊಂದುತ್ತಿರುವುದನ್ನು ಕಂಡ ಬಐಲ್ಲರೂ ಹರ್ಷಗೊಂಡರು. ಸೇಠಜಿ ಯವರ ಪತ್ನಿಯ ಆ ವ್ಯಾಧಿಯು ತುಸು ಹೊತ್ತಿ ನಲ್ಲೇ ಪೂರ್ಣ ಗುಣವಾಗಿ ಅವರು ಮೃತ್ಯುವಿನ ದವಡೆಯಿಂದ ಪಾರಾದರು ! ಎಲ್ಲರೂ ಭಯ- ಭಕ್ತಿಗಳಿಂದ ಆ ಮಹಾತ್ಮರನ್ನು ವಂದಿಸಿದರು. ಪರಮಾತ್ಮನೇ... ಈ ದಿವ್ಯರೂಪಧಾರಿಯಾಗಿ ಬಂದಿರುವನೆಂದು ತಿಳಿದುಕೊಂಡ ಸೇಠಜಿ ಯವರು ಆ ಮಹಾಪುರುಷನ ಮುಂದೆ ನಿಂತು, ವಿನಯದಿಂದ ಅರಿಕೆ ಮಾಡಿದರು. “ಸ್ವಾಮೀ... ತಾವು ಸಾಕ್ಟಾತ್‌ ಭಗವಂತ ನಂತೆ ಆಪತ್ಕಾಲದಲ್ಲಿ ಬಂದು ಜೀವದಾನ ಮಾಡಿ ದಿರಿ।! ತಮ್ಮ ಈ ಮಹದುಪಕಾರಕ್ಕಾಗಿ...” ಎಂದು ಹೇಳುತ್ತಿರುವಾಗ ಅವರನ್ನು ತಡೆದು, ಆ ಮಹಾತ್ಮರು- "ನಾವು ಸಾಧು ಸಂನ್ಯಾಸಿ ಗಳು, ನಮ್ಮ ಇಚ್ಛೆ ಯಾವುದೂ ಇಲ್ಲ! ಎಲ್ಲವೂ ಪರಮಾತ್ಮನ ಇಚ್ಛೆಯಂತೆ ನಡೆಯುವುದು” ಎಂದು ಹೇಳುತ್ತ ಮುಂದೆ ಹೊರಡಲುದ್ಯುಕ್ತ- ರಾದರು. ಆದರೆ, ತನ್ನ ಪತ್ನಿಯ ಭಯಂಕರವಾದ ಹೊಟ್ಟಿ ನೋವನ್ನು ನಿಲ್ಲಿಸಿ, ಪ್ರಾ ಣವುಳಿಸಿ ಉಪ ಕಾರಗೈದ ಆ ಮಹಾತ್ಮನನ್ನು ಸೇಠ್‌ಜಿಯವರು ಹೇಗೆ ತಾನೆ ಅಂತೆಯೇ ಹೋಗಗೊಡಬಲ್ಲರು? ಸೇಠ್‌ಜಿಯವರು ಕರಗಳನು ಜೋಡಿಸಿ, ಗದ್ಗ ದಿತರಾಗಿ. ಪ್ರಾರ್ಥಿಸಿದರು 1 ಸ್ವಾಮೀ... ತಾವು. ಮಹಾತ್ಮರು! ತಾವು ಇಲ್ಲೇ ಇದ್ದು ಸೊಂಡು ನಮ್ಮ ಸೇವೆಯನ್ನಾದರೂ ಸ್ವೀಕರಿಸ ಬೇಕು. ತಮಗೆ ಬೇಕಾದ ವಸತಿಯ ಮತ್ತು ಊಟಉಪಚಾರದ ಏರ್ಪಾಡು, ಎಲ್ಲವನ್ನೂ ನಾನು ಯೋಗ್ಯ ರೀತಿಯಿಂದ ಮಾಡಿ ಕೊಡು ತ್ತೇನೆ. ತಾವು ಇಲ್ಲೇ ಇದ್ದು ಅನುಗ್ರಹಿಸ ಬೇಕು!” ಎಂದು ಕೇಳಿಕೊಂಡರು. ಆಗ ಅವರು :.“ ಆಗಲಿ. . ಆದರೆ ನಾನಿಲ್ಸಿ ನಿಲ್ಲಬೇಕಾದರೆ, ನಮ್ಮ ಕೆಲವು ನಿಬಂಧನೆಗಳಿವೆ. ನೀವೆಲ್ಲರೂ ಈ ನಿಬಂಧನೆಗೊಳಪಟ್ಟಿ ರಬೇಕಾ- ಗುವುದು” ಎಂದು ಗಂಭೀರವಾಗಿ ಹೇಳಿದರು. ಸೇಠ್‌ಜಿಯವರು- “ ಆಗಬಹುದು-- . ಅಗತ್ಯ ವಾಗಿ ಹೇಳಬೇಕು-” ಎಂದರು. “ ನಮ್ಮ ಮೊದಲನೆಯ ನಿಬಂಧನೆ. ಏನೆಂ ದಕೆ-. ನಮ್ಮ ವಿಚಾರವಾಗಿ ಯಾವುದೊಂದು ಪ್ರಶ್ನೆಯನ್ನಾಗಲೀ ನಮ್ಮ ಹೆಸರನ್ನಾಗಲೀ ಯಾರೂ ಕೇಳಕೂಡದು. ಎರಡನೆಯ ನಮ್ಮ ನಿಬಂಧನೆಯೆಂದರೆ,- ನಾವು ಎರಡೂವರೆ ಸೇರು ಹಿಟ್ಟಿನ ಒಂದು ಕೊಟ್ಟಿ ಮತ್ತು ಚಟ್ನಿಯನ್ನು ಮಾತ್ರ ದಿನಕ್ಕೆ ಒಂದು ಸಲ ನಮ್ಮ ಆಹಾರ ವಾಗಿ ತೆಗೆದುಕೊಳ್ಳುತ್ತೇವೆ. ಇಡರ ಹೊರತು ಬೇಕೆ. ಆಹಾರಪಾನೀಯಗಳ ಬಗ್ಗೆ ಯಾರೂ ನಮ್ಮನ್ನು ಬಲವಂತಪಡಿಸಬಾರದು. ..* ನಗರ ಸೇಠಜಿಯವರಿಗೆ.. ಈ ನಿಬಂಧನೆ ಗಳೇನೂ ಕಠಿಣವಾಗಿ ತೋರಲಿಲ್ಲ. ಅವರು ಉತ್ಸಾಹದೊಡನೆ ತಮ್ಮ ಮನೆಯ ಒಂದು ಕೋಣೆಯಲ್ಲೇ ಆ ಮಹಾತ್ಮರಿಗೆ ಯೋಗ್ಯ ವ್ಯವಸ್ಥೆ ಯನ್ನು ಮಾಡಿಕೊಟ್ಟರು. ಅವರು ಅಲ್ಲೇ ವಾಸ ಮಾಡತೊಡಗಿದರು. 1 ೧೮೫೭ ರ ಸ್ವಾತಂತ್ರ್ಯ ಸಂಗ್ರಾಮವು ಕಳೆದು ಹೆಚ್ಚು ದಿನಗಳಾಗಿರಲಿಲ್ಲ. ಇಂಗ್ಲೀಷರ ವಿಜು ಯೋತ್ಸಾಹದ ವಾರ್ತೆ ಎಲ್ಲೆಲ್ಲೂ ಪ್ರತಿಧ್ವನಿಸು ತ್ತಿತ್ತು. ಇಂಗ್ಲೀಷರ ಆಕ್ರಮಣ ಮತ್ತು ವಿಜ ಯದ ವಾರ್ತೆಯನ್ನು ಕೇಳುತ್ತಿದ್ದ ಆ ಮಹಾತ್ಮ ರಿಗೆ, ಆ ವಾರ್ತೆ ಸೇಳಿದೊಡನೆಯೇ ಮುಖ ವೀರಾವೇಶದಿಂದ ಕಳೆಯೇರುತ್ತಿತ್ತು. ಇಂತಹ ವಾರ್ತೆ ಅವರ ವಿಗೆ ಬಿದ್ದಾಗ ಅವರು ಊಟ ಮಾಡುತ್ತಿದ್ದರೂ ಸರಿಯೆ, ಧ್ಯಾನಾಸಕ್ತರಾಗಿ ದ್ಡರೂ ಸರಿಯೆ, . ಒಡನೆಯೇ ಉದ್ವಿಗ್ನರಾಗಿ ೭೮ ಕಸ್ತೂರಿ, ಮೇ ೧೯೬೧ ಮೇಲೆದ್ದುಚಿಡುತ್ತಿದ್ದರು. ಅವರ ಈ ವರ್ತನೆ ನೋಡಿ ಬಲ್ಲರಿಗೂ ಆಶ್ಚರ್ಯವಾಗುತ್ತಿತ್ತು. ಆದರೂ ಯಾರೂ ಏನನ್ನೂ ಕೇಳುವಂತಿರಲಿಲ್ಲ. ಆದರೆ ಆಗಿನ ಅವರ ಸಿ ಸ್ಥಿತಿಯನ್ನು ನೋಡಿದಾಗ ಏನೋ ಒಂದು ಮನೋಪೇದನೆ ಅವರ ಹೈ ದಯ ದಲ್ಲಡಗಿದೆ, ಎಂದು ಯಾರಿಗೂ ತಿಳಿಯುವಂತಿ ದ್ವಿತು. ಒಂದು ಸಲ ಒಬ್ಬ ಮಹಾಶಯರು ಅವ- ಕೊಡನೆ, . “ ತಮ್ಮ ಮೈ ಕೈಗಳ ಮೇಲೆ ಇಷ್ಟೊಂದು ಗಾಯಗಳಿವೆಯಲ್ಲ? ಈ ಗಾಯ ಗಳು ಹೇಗಾದುವು ಸ್ವಾಮಿ?” ಎಂದು ಕೇಳಿ ದರು. ಆಗ ಅವರು ಅದಕ್ಕೆ ಸಂಕ್ಷೇಪವಾಗಿ ಉತ್ತರ ಕೊಟ್ಟಿರು;-- “ ಒಂದು ಸಲ ನಾನು ಯುದ್ಧ ಭೂಮಿಯಲ್ಲಿ ಯುದ್ಧ ಮಾಡುತ್ತಿದ್ದಾಗ- ನನ್ನ ಎಡಗೈಯ ಮೂರು ಬೆರಳುಗಳೂ ತುಂಡಾ ದುವು! ಆಗಲೇ ಈ ಗಾಯಗಳೆಲ್ಲ ಆಗಿವೆ. ” ದಿನಗಳುರುಳಿದುವು.. ವರ್ಷ ಕಳೆಯಿತು. ಮೂರು ವರ್ಷಗಳು ಸಂದುವು. ಮತ್ತೊಂದು ದಿನ ಆ ಮಹಾತ ಟು ಸೇಠಜಿಯವರಲ್ಲಿಂದ ಬಿಡಾರ ತೆಗೆದರು. 'ರಕೆ ದೂರ ಹೋಗಲಿಲ್ಲ. ಹತ್ತಿರದ ಭವಾನಿಯ ಮಂದಿರದಲ್ಲೇ ವಾಸ ಮಾಡತೊಡಗಿದರು. *ೆಲವೇ ದಿನಗಳಲ್ಲಿ ಅವರ ಆರೋಗ್ಯವೂ ಕೆಡಲಾರಂಭಿಸಿತು. ಒಂದು ದಿನ ಅವರು 10 ಅಸ ಸ್ವಸ್ಥರಾಗಿ ಮಲಗಿದರು. ಆ ದಿನ, ಅವರು ಸೇತಜಿಯವರನ್ನೂ ಠಾಕೂರ್‌ ಸಾಹೇಬರನ್ನೂ ತಾವಿದ್ದನ್ನಿಗೆ ಬರಮಾಡಿ ಕೊಂಡರು. 'ಸೇತಜಿಯವರೂ ಠಾಕೂರರೂ ಬಂದು, ಮಹಾತ್ಮಾಜಿಯವರ ಪಕ್ಕದಲ್ಲೇ ಕುಳಿತುಕೊಂಡರು. ಮಹಾತ್ಮರು ಮಲಗಿದ್ದರು. ಅವರ ಶ್ವಾಸೋಚ್ಠಾ ಸವು ತೀವ್ರಗತಿಯಿಂದ ನಡೆಯುತ್ತಿತ್ತು. ಹು ನಿಧಾನವಾಗಿ ಹೊರ ಡುತ್ತಿತ್ತು. ೮ ಕೊನೆಯ ಗಳಿಗೆಯಲ್ಲಿ, ತಮ್ಮ ಯಾವುದೋ ಒಂದು ರಹಸ್ಯ ವಿಚಾರವನ್ನು ಹೇಳಬೇಕೆಂದು, ಅವರು ಶೀವ್ರ ಅಪೇಕ್ಷೆಯು- ಳೈವರಾಗಿದ್ದರು. ಅವರು ಕಾತರರಾಗಿ ನಾಲ್ಕೂ ಕಡೆಗಳಿಗೆ ದೃಷ್ಟಿಯನ್ನು ಹೊರಳಿಸುತ್ತ ಸಣ್ಣ ಧ್ವನಿಯಲ್ಲಿ ಹೇಳಿದರು--- " ಸೇಕಜೀ ... ನೀವು ನನಗೆ ಇದುವರೆಗೆ ಆಶ್ರಯವನ್ನಿತ್ತು ರ 0 ಮಾಡಿರುವಿರಿ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಈದಿನ ಬೆಳಗಿನಿಂದ ನನ್ನ ದೇಹ ಸ್ಥಿತಿ ಕೆಟ್ಟಿದೆ. ಇನ್ನು ನಾನು ಜೀವಿಸಿರುವುದು ಭರವಸೆಯಿಲ್ಲ.. ಈ ಲೋಕದಲ್ಲಿ ಇನ್ನು ಜೀವಿಸಿ ಇರಬೇಕೆಂಬ ಇಚ್ಛೆಯೂ ನನಗಿಲ್ಲ.” ಮಹಾತ್ಮರ ಮಾತುಗಳನ್ನು ಕೇಳಿದ ಸೇಠಜಿ ಯವರು ದುಃಖಿತರಾದರೂ ತೋರಗೊಡದೆ, ಸ್ವಾಮೀ..... ತಾವು ಹೀಗೆ ನಿರಾಶರಾಗ ಬೇಡಿರಿ. ಈಗ ತಮ್ಮ ಆರೋಗ್ಯವು ಕೆಟ್ಟಿದೆ. ನಾಳೆಗೆ ಸೃಲ್ಪ ಸುಧಾರಿಸಬಹುದು” ಎಂದು ಆತೆಯ ನಾಲ್ಕು ಮಾತುಗಳನ್ನು ಹೇಳಿದರು. ಮಹಾತ್ಮರು ದೃಢಸ್ಥರದಿಂದ ಹೇಳಿದರು--- ಕ ನನ್ನ ಮರಣ ಕಾಲವು ಸನ್ನಿಹಿತವಾಗಿದೆ. ಅದನ್ನು ನಾನು ತಿಳಿದು ಕೊಳ್ಳಬಲ್ಲೆ. ಸಾಯುವ ಮೊದಲು ನನ್ನ ನಿಜವಾದ ಪರಿಚಯವನ್ನು ನಿಮ ಗೆಲ್ಲರಿಗೆ ಮಾಡಿಕೊಡಬೇಕು ಎಂಬ ಅಪೇಕ್ಷೆ ಯಿಂದ ನಿಮ್ಮನ್ನು ಇಲ್ಲಿಗೆ ಕರೆಸಿದೆ. ಇಂಗ್ಲೀಷರು ಹಲವು ಕಾಲದಿಂದ ಓರ್ವ ವ್ಯಕ್ತಿಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ' ಅಷ್ಟು ಮಾತ್ರವಲ್ಲ; ಏಡಿದುಕೊಟ್ಟ ವರಿಗೆ ಸ ಜಂ ರೂಪಾಯಿಗಳ ಇನಾಮು ಸಂಕ ಸಟಗ ಘೋಷಿಸಿದ್ದಾರೆ! ಇಷ್ಟಾದರೂ ಯಾರ ಕೈಗೂ ಸಿಕ್ಕದ ಆ ವ್ಯಕ್ತಿ ನಾನೇ ಆಗಿದ್ದೇನೆ. ಪೇಶ್ವೆ ಯವರ ವಂಶದ ಅಂತಿಮ ಪುರುಷ ನಾನಾ- ಸಾಹೇಬ್‌ ಪೇಶ್ವೆ ನಾನು.? ಮಹಾತ್ಮರ ನಿಜ ಪರಿಚಯ ತಿಳಿದ ಮೇಲೆ, ಸೇಠಜಿಯವರೂ ಠಾಕೂರರೂ ವಿಸ್ಮಿತರಾದರು. ನಾನಾಸಾಹೇಬ ಪೇಶ್ಶೆಯವರು ಮತ್ತೂ ಹೇಳ ತೊಡಗಿದರು--- ನಾನಾ ಸಾಹೇಬನ ಕೊನೆಯ ದಿನಗಳು ೭೯ “ ಸಿಂಧಿಯಾ ಮತ್ತು ವಿಶ್ವಾ ಒಸಘಾತ ಚಚಡಿ ಮೋಸ 0600] 4 ನಮಗೆ ಅಪಜಯ ಪ್ರಾಪ್ತವಾ ಯಿತು! ನಾವು ಅಲ್ಲಿಂದ ತಾಲ್ಮೆಗೆಯಬೇಕಾ- ಯಿತು. ರಭಾನ್ಸೀ ಸೊಂದೂ ಹಾಕಿದರು! ಧೀರ ತಾತ್ಕಾ ಟೋಪಿ ಯನ್ನು ಕ ಬಾಯಿಗೆ ಕೊಟ್ಟು ಕೊಲೆ ಗೈ ದರು. ಇ ಲ್ಲವನ್ನೂ ಇಂಗ್ಲಿ (ಷರು ಮಾಡಿಯೆ! ಬಟ್ಟ ರು. ಗಟ ಅಲ್ಲಿಂದ ಹೊರಟವನು ಎಷ್ಟೋ 1 ಬಳಿಕ ಇಲ್ಲಿಗೆ ಬಂದು ಸೇರಿದೆ. ಸ ನನ್ನ ಈ ಜೀವಮಾನದಲ್ಲಿ ಇದು ವರೆಗೆ, ಹದಿ ನೆಂಟು ಯುದ್ಧ ಗಳಲ್ಲಿ. ಭಾಗವಹಿಸಿದ್ದೇನೆ. ನನ್ನ ಅಂಗಾಗಗಳಲ್ಲಿ ತೋರುವ ವ್ಯ ಗಾಯಗಳು ಆ ಯುದ್ಧ ಕಾಲದಲ್ಲೇ ಆಗಿವೆ. ಇಂತು, ನನ್ನ ಸಂಕ್ಷಿಪ್ತ ಪರಿಚಯವನ್ನು ನಿಮಗೆ ಕೊಟ್ಟಿ ದೆ ನೆ... ಇನ್ನು ನೀವು ಆ ಇಂಗ್ಲಿ (ಷರಿಗೂ ತಿಳಿಸದಿಡಿ ವೃಥಾ ಅವರು ನನ್ನ ನ್ನ್ನ ಹುಡುಕಿಸುತ್ತ ಕಷ್ಟ ಪಡುವ ಅಗತ್ಯ ವಿಲ್ಲ. 'ಇದಿಷ್ಟ ನ್ನ್ನ ಜು! ಪೇಶ್ಚೆಯವರ ಲ ಪ್ರ ಸಲ ಮೇಲೆ ಬಂದಂತಾಯಿತು. ಒಂದು ಗಳಿಗೆ ಅವರು ಕಣ್ಣುಮುಚ್ಚಿ ಸ್ಮಬ್ಧರಾಗಿ ಮತ್ತೆ ಮೆಲ್ಲಗೆ ಹೇಳ ತೊಡಗಿದರು : “ ನನ್ನ ಜೀವನದ ಮಹತ್ವಾಕಾಂಕ್ಷೆಗಳೆಲ್ಲವೂ ಮಣ್ಣುಗೂಡಿದವು । ಅದನ್ನಿನ್ನು ನೆನೆದು ಫಲ ಎಲ್ಲ! ಇನ್ನು ನನ್ನ ಮರಣದ ಈ ಕೊನೆಯ ಗಳಿಗೆಯಲ್ಲಿ ನನ್ನ ಒಂದೇ ಒಂದು ಇಚ್ಛೆ ಬಾಕಿ ಉಳಿದಿದೆ. ನೀವು ನನ್ನೀ ಸದಿಚ್ಛೆಯನ್ನು ಪೂರೈಸಿ ಕೊಡಬಹುದೆಂಬ ದೃಢ ವಿಶ್ವಾಸ ನನಗಿದೆ.” ಎನ್ನುತ್ತಿರಲು ಸೇಠಜಿಯವರು ಉತ್ಸುಕರಾಗಿ ಹೇಳಿದರು “ ಸ್ವಾಮೀ, ತಮ್ಮ ಯಾವ ಇಚ್ಛೆಯಿದ್ದರೂ ಸಂಕೋಚವಿಲ್ಲದೆ, ಶ್ರ ಸೇವಕನಲ್ಲಿ ಹೇಳಬೇಕು. ತಮ್ಮಿಂದ ನಾನು ಹೊಂದಿದ ಉಪಕಾರವನ್ನು ಎಂದೂ ಮರೆಯಲಾಕೆ.” ಹೋಳ್ಕರರೆ ನಮಗೆ. ಲಕ್ಷ್ಮಿ ವೀರನಾರಿಯನ್ನು ವೀರ ನಾನಾಸಾಹೇಬ್‌ ಪೇತ್ವೆ ಯವರು ತಮ್ಮ ಅಂತಿಮ ಇಚ್ಛೆಯನ್ನು ತಿಳಿಸಿದರು. “ ನನ್ನ ಕೊನೆಯುಸಿರನ್ನು ಎಳೆದು ಬಿಡಲು ಇನ್ನು ಹೆಚ್ಚು ಹೊತ್ತು ಉಳಿದಿಲ್ಲ. ನಾನು ಮೃತ ಪಟ್ಟೂ ಡನೆ ನನ್ನ ಅಗ್ನಿ ಸಂಸ್ಕಾರ ಚ ಉತ್ತ ಗ ಕ್ರಿಯೆಗಳನ್ನು ರಾಜನೀತಿಗನುಸಾರ ವಾಗಿ ಮಾಡಿಸಿರಿ. ಮತ್ತು ನೂರಒಂದು ಮಂದಿ ಬ್ರಾಹ್ಮಣರ ಸಂತರ್ಪಣಯನ್ನು ಮಾಡಿಸಿ ತೃ ಬ್ರ ಪತಿಸಿರಿ. ಇದೇ ನನ್ನ ೪ (| ಲ್ಯ ನಗರ ಸೇಠಜೀಯವರಿಗೂ ಠಾಕೂರರಿಗೂ ತಡೆಯದೆ ದುಃಖವುಕ್ಕಿತು. ಆದರೂ ತುಸು ಸಾವರಿಸಿಕೊಂಡು, ಪೇಶ್ವೆ ಯವರ ಅಂತಿಮ ಅಭಿಲಾಷೆಯನ್ನು ಪಕ್ಕಿ ಸಿಕೊಡುವುದಾಗಿ ಸ ವಾಗ್ನಾ ಸಮಾಣಿಗು ಮತ್ತೆ ಸ ಚಹ ಮಾತ್ರ ಕಳೆಯಿತು. ರಾಷ್ಟ್ರ ನಹ ಸ್ವಾತಂತ್ರ್ಯ ವೀರಯೋಧ ಶ್ರೀ 6% ಪೇ ಯವರು. ತಮ್ಮ ಕೊನೆಯ ಉಸಿರನ್ನೈ ಬಡ *ಲಿನ8 ನಿದ್ರಾ ಜ್‌ ರಾದರು. ೧೮೫೭ ರ ಸ್ವಾತಂತ್ರ್ಯ ವೀರಯೋಧ ಶ್ರೀ ನಾನಾಸಾಹೇಬ್‌ ಪೇಶ್ವೈಯವರು ಎಲ್ಲಾದರೂ ಅರಣ್ಯ ಬೆಟ್ಟಿ ಗುಡ್ಡಗಳಲ್ಲಿ, ಮರಣಹೊಂದಿರ ಬಹುದೆಂದು ಇತಿಹಾಸವು ಸಾರುತ್ತದೆ. ಇತಿ ಹಾಸದ ಎಲ್ಲಾ ಪಂಕ್ತಿಗಳನ್ನೂ ಸತ್ಯವೆಂದೇ ನಂಬಲಾಗುವದಿಲ್ಲ. ಇತಿಹಾಸವು ಏನೇ ಹೇಳಲಿ, ಆದರೆ ಈ ಮೇಲಿನ ಘಟನೆ. ಮಾತ್ರ, ಪೂರ್ಣ ಸತ್ಯವಾದುದು ಎಂಬುದಕ್ಕೆ ಸೂರೇಹವಿಲ್ಲ. ಶ್ರೀ ನಾನಾಸಾಹೇಬ್‌ ಪಿ ತ್ವೈಯವರು, ಸೌರಾಷ ಪ್ರದೇಶದ "ಮೋರವಿ” ಎಂಬಲ್ಲಿ ಮೃ ತಪಟ್ಟಿ ರು ವರೇ ಹೊರತ. ಅರಣ್ಯ, ಬೆಟ್ಟಿ ಗುಡ್ಡಗಳಲ್ಲಿ ಅಲ್ಲ. ಯಾರಿಗಾದರೂ ಸೌರಾಷ ಕ್ಸ್ಸ ಹೋಗುವ ಸಂದರ್ಭ ಒದಗಿದಕೆ : ಅವರು. ನಾನಾ ಸಾಹೇಬ್‌ ಪೇಶ್ಚಯವರು ಮೃತಪಟ್ಟ ೮೦ ಕಸ್ತೂರಿ, " ಮೋರವಿ” ಎಂಬಲ್ಲಿಗೆ ಹೋಗಬೇಕು. ಆಗ ಈ ಘಟನೆಯ ತಿಳಿವಳಿಕೆಯಾದೀತು. " ಮೋರವಿ” ಯಲ್ಲಿ ಈಗಲೂ ಸಹ, ನಗರ ಸೇಠಜಿಯವರ ಮನೆ: ಇದೆ. ಈಗ ನಗರ ಸೇಠಜಿಯವರು ಜೀವಂತರಾಗಿಲ್ಲ. ಆದರೆ, ಮನೆಯಲ್ಲಿ ಅವರ ಪುತ್ರರು ಇದ್ದಾರೆ. ಅವ ವನೇ ೧೯೬೧ ರಿಗೂ ಸಹ ವಯಸ್ಸಾಗಿ ವೃ ದಾ ಪ್ಯೃ ಬಂದಿದೆ. ೧೮೫೭ ರ ಮೇಲಿನ ಸಟಗ ಸಂಬಂಧ ಪಟ್ಟಿ ಕಾಗದ ಪತ್ರಗಳೂ ವಿವರಗಳೂ ಇಂದು ಸಹ ಸೇಠಜಿಯವರಲ್ಲಿ ಅಂದು ಬರೆಯಲ್ಪ ಟ್ಪಂತೆಯೇ ಇವೆ. ಮೋರವಿಗೆ ಹೋದಾಗ--- ಈ ಕುರಿತು ವಿಚಾರಿಸಿ, ಈ ದಾಖಲೆಗಳನ್ನೂ ನೋಡಬಹುದಾಗಿದೆ. ೫ ಮಾ ಫ್‌ ಹಡಗಿನಲ್ಲಿ ಜಾದೂಗಾರ ಸಮುದ್ರ ಪ್ರಯಾಣವು ಬಹಳ ನೀರಸವಾಗಿ ಕಾಣಿತಿದ್ದಾಗ, ಹಡಗಿನಲ್ಲಿ ಪ್ರಯಾಣಿಕನಾಗಿದ್ದ ಜಾದುಗಾರನೊಬ್ಬ ನು ತನ್ನ ಯಕ್ಷಣೇ ವಿದ್ಯೆ ಯಿಂದ ಪ್ರ ಯುಾ- ಣಿಕರನ್ನು ಸಂತೋಷಹಡಿಸುತಿದ್ದ. ಹೇಚತೊಂಳಗ ದ ಇಸ್ಸೇ ಟು ಸೆಟ್ಟಿಗೆಯೊಂದನ್ನು ರೊಂಯ್ಯನೆ ಗಾಳಿಯಲ್ಲಿ ತೇಲಿಸಿಬಿಟ್ಟ. ಜಟ ತಪು! ತೆಗೆದು ಎಲೆಗಳನ್ನು ಅರೆನಿನಮಿಷದಲ್ಲಿ ಎಲೆಗಳೆಲ್ಲ ಮಾಯವಾಗಿ ಮೇಲೆ, ಕೂವೆಮುರದಲ್ಲಿ ಮೌನವಾಗಿ ಕುಳಿತು ಎಲ್ಲವನ್ನೂ ನೋಡು- ತಿದ ಗಿಳಿಯ ಮರಿಯೊಂದು ಆಶ್ಚ ರ್ಯದಿಂದ ಕಣ್ಣು ನಿಂಟುಕಿಸಿತು. ಒಂದು ದೊಡ್ಡ ಪಾತ್ರೆ ಯನ್ನು ಮೇಜಿನ ಮೇಲಿರಿಸಿ ಅದನ್ನು ನಿಮಿಷಾರ್ಧದಲ್ಲಿ ಪಾತ್ರೆ ಸ ಮಾಯುವಾ- ಗಿಳೆಯ ಕುತೂಹಲವು ಇನ್ನಷ್ಟು ಕೆರಳಿತು. ಯಿಂದ ಮುಚ್ಚಿ ದ, ಜೂ ಯಿತು! ಕೆಳಗೆ ನೋಡುತ್ತಲಿತ್ತು. ಕರಿ ಅರಿವೆ. ನೈಯೆಲ್ಲಾ ಕಣಾಾಗಿಸಿ ೧೧ ಣಿ ಜಾದೂಗಾರನೀಗ ಎಲ್ಲದಕ್ಕಿಂತಲೂ ಅದ್ಭುತವಾದುದನ್ನೇ ಮಾಡುವೆನೆಂದ. ತನ್ನೆದುರಿಗಿರುವ ಮೇಜೂ ಅದರ ಮೇಲಿರುವ ಸಕಲ ವಸ್ತುಗಳೂ ಮಾಯವಾ- ಗುವುವೆಂದು ಕರಿಯರಿವೆಯನ್ನು ಅವುಗಳ ಮೇಲೆ ಹಾಸಿದ. ಮೂಲೆಯಲ್ಲಿ ಭಯಂಕರ ಸ್ಫೋಟನವಾಯಿತು. ಯಾವುದೋ ಗಳೆಲ್ಲ ದಿಕ್ಕುದಿಕ್ಕಿಗೆ ಸಿಡಿದುವು. ಇಬಾ.ಗವಾಗಿ ನೀರ ಪಾಲಾಯಿತು. ಹೋದ ಜಾದೂಗಾರನ ತಳೆಯೊನ್ಮೆ ಮೇಲಕ್ಕೆ ಕಂಡುಬಂತು. ಒಡನೆಯೆ ನೀರಿನೊಳಕ್ಕೆ ಇಳಿದುಹೋದ ಜಾದೂಗಾರ ಮೂರನೆ ಬಾರಿ ತಳಕ್ಕೆ ಹೋದವನನ್ನು ಆರ್ತನಾದವು ಕೇಳಿಸಿತು. ಮತ್ತೆ ಮೂರು ಬಾರಿ ಕಾಣಿಸಿಕೊಂಡ. ಮತ್ತೆ ಯಾರೂ ಕಂಡಿಲ್ಲ! ಎಲ್ಲವನ್ನೂ ನೋಡುತ್ತಿದ್ದ ಗಿಳಿಯು ಅಷ್ಟರಲ್ಲಿ ಹಡಗಿನ ಸಾಮಾಮ- ಜನರು ಗೋಳೋ ಎಂದರು. ಹಡಗವು ಅದರೊಂದಿಗೆ ಜನ ಕೂಡಾ! ಮುಳುಗಿ " ರಕ್ಷಿಸಿ! ಎಂಬ ಬಹಳ ಹೊತ್ತು ಆಲೋಚಿಸುತ್ತ ಕೊನೆಗೆ “ ವಿಸ್ಮಯಕರ ಆಟ! ಅದ್ಭುತ ಜಾದೂಗಾರ!? ಎನ್ನುತ್ತ ಎತ್ತಲೋ ಹಾರಿಹೋಯಿತು! ಶಾಂತಾಕುಮಾರಿ ಮಂಗಳೂರು, ತ ಅಲ್ಲಿದೆ ಆರೋದ್ನು! ಲೈರ್ಭ್ಥಿಬಾಯ್‌ಯಿಂದ ಮಹದಾನಂದ! ಲೈಫ್‌ ಬಾಯ್‌ಯಿಂದ ಮಾಡಿದ ಸ್ನಾನದಿಂದ ನಿಮ ಒಳ ಮೂಡುವುದು ಆರೋಗ್ಯದ ನವೋಲಾ ಸ! ಲ್ರೆ ಕೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿ ವಿಂಗಳನ ನ್ಸುತೆ ತೊಳೆದು ತೆಗೆಯುತ್ತ ಬಿ ಮನೆಯನರೆಲ್ಲರನ್ನು ಆರೋಗ್ಯದಲ್ಲಿಡುತ್ತದೆ! ೫.23-2(29 1% 15-11 ಹಿಂದುಸಾನ ಇ 5 6 % ಗೆ 4 * ಲೀವರ್‌ ಅವರ ತಯಾರಿಕೆ ಠಕ್ಕನಿದೆ ಠಕ್ಕ | ೪ ನಾ) ಗ ಭೆಟ್ಟಿಯಾದರೆ ಜಾ ಹೀರಾಗುತ್ತದೆ. ೨ ಜ್‌ ಬಿಟ್ಟು ಒಂದು ತಾಸಾಗಿತ್ತು. ರೈಲು ೪೫ ಮೈಲು ವೇಗದಿಂದ ಹಿಡುತ್ತಿತ್ತು. ಶ್ರೀ ಧಡಪಡೆ ಕೂತಲ್ಲಿಂದ ಎದ್ಮು ಬರ್ತ್‌ ಮೇಲಿಟ್ಟಿದ್ದ ತಮ್ಮ ಸೂಟ್‌ಕೇಸನ್ನು ವತ್ತಿ ಕಿಡಿಕಿಯಿಂದೆ ಹೊರಗೆ ಒಗೆದರು. ಆಗ ಅವರ ಕಂಪಾರ್ಟ್‌ಮೆಂಟಿನಲ್ಲಿ ಇದ್ದ ಬೇರೆ ವ್ಯಕ್ತಿ ಒಬ್ಬನೇ ಒಬ್ಬ. ಕ್ಷಣಕಾಲ ಇಬ್ಬರ ಕಣ್ಣುಗಳು ಕೂಡಿದವು. ಕೂಡಲೆ ಆ ಸಹಪ್ರವಾಸಿ ಮತ್ತೆ ತನ್ನ ಪಸ್ತಕದಲ್ಲಿ ದೃಷ್ಟಿ ಹಾಕಿದ. ತನ್ನತ್ತ ಕ್ಷಣ ಕಾಲ ನೋಡಿಯೂ ಈತ ಯಾವ ಬಗೆಯ ; ಟ್ರ ಶ್‌ ಹಾ (1 ಗ (6 11 ಗ (( 9.ಅಸಾಣರಾಗ್ಯ ಕೆ ವು ( (1 ಸ್ಟ ಗೆ ಶ್ರೀಕೃಷ್ಣ ಠಾಕೂರ ಉತ್ಸುಕತೆಯನ್ನೂ ತೋರಿಸದೇ ಇರುವನಲ್ಲ ಎಂದು ಧಡಪಡೆ ಒಳಗೊಳಗೆ ನೊಂದರು. ಇದು ಅವರ ಸ್ವಂತ ಸ್ವಭಾವಕ್ಕೆ ವಿರುದ್ಧವಾಗಿತ್ತು. ಈತ ಯಾವ ಭಾವವನ್ನು ವೃಕ್ತಪಡಿಸದಿದ್ದರೂ ತನ್ನ ಸೂಟಕೇಸ್‌ ಒಗೆಯುವ ಶ್ಪೃತಿ ಇವನಲ್ಲಿ ವಿಚಾರತರಂಗವೆಬ್ಬಿಸಿರಲೇಬೇಕು. ಶಿಶುಹತೆ ಯನ್ನು ಮಾಡಿ ಶವವನ್ನು ಸೂಟಕೇಸಿನಲ್ಲಿಟ್ಟು ತಾನು ಒಗೆದೆನೆಂದೂ ಆತ ತಿಳಿದಿರಬಹುದು. ಹಾಗೆನಿಸಿದ್ದೇ ನಿಜವಿದ್ದರೆ ಆತ ನಿಶ್ಚಿತವಾಗಿ ಪೋಲೀಸರಿಗೆ ವರದಿ ಮಾಡುವನು. ಮರತ "ವಸುಧಾ ದಿಂದ ೮೨ ಸಹಪ್ರವಾಸಿಯ ಹೆಸರು ಗಾಯತೊಂಡೆ. ಅವನ ತಲೆಯಲ್ಲೂ ವಿಚಾರಗಳು ಸುಳಿಯದಿರ ಲಿಲ್ಲ. ಓದುವಂತೆ ನಟಿಸುತ್ತಿದ್ದ ಮಾತ್ರ. ಧಡ ಪಡೆಯ ಕೃತಿಯನ್ನು ನೋಡಿ ಅವನಿಗೂ ಆಶ್ಚ- ರೃವೆನಿಸಿತ್ತು. ... ೨ ಸೂಟ್‌ಕೇಸ್‌ ಹೊರಗೆ ಒಗೆದು ಈತ ಆಶ್ಚರ್ಯಚಕಿತನಾಗಿ ನನ್ನನ್ನೇ ನೋಡುತ್ತಿರುವನು. ನಾನೇನಾದರೂ ಶೇಳುವೆನೆಂದುಕೊಂಡಿರುವನೊ ' ಏನೋ? ಆದರೆ ನೀನು ತಿಳಿದುಕೊಂಡಂತೆ ನಾನೇನನ್ನೂ ಮಾಡಲಾಕೆ. ನಿನ್ನನ್ನು ನಾನಾಗಿ ಕೇಳಲಾರೆ. ಇಷ್ಟೇ ಅಲ್ಲ; ನನ್ನ ಮೋರೆಯ . ಮೇಲೆ ಯಾವ ಭಾವನೆಯನ್ನೂ ತೋರಿಸಿ ಕೊಡಲಾರೆ. ಮೇಲಾಗಿ ನಿನ್ನ ಬ್ಯಾಗ್‌ ನೀನು ಓಗೆದರೆ ನಾನೇಕೆ ಚಿಂತಿಸಬೇಕು? ಆ ವಿಷಯ ನನಗೆ ಎಳ್ಳಷ್ಟೂ ಸಂಬಂಧಪಟ್ಟದ್ದಲ್ಲ.-” ಗಾಯತೊಂಡೆಯ ಮನಸ್ಸು ಯೋಚಿಸಿತು. .. ಇತ್ತ ಧಡಪಡೆಗೆ. ಮಾತ್ರ ಭಾವನೆಗಳನ್ನು ಇನ್ನು ತಡೆಯುವುದು ಅಶಕ್ಕವೆನಿಸಿತು. ತಡೆಯ ದಿದ್ದರೆ ತಾನು ತನ್ನಷ್ಟಕ್ಕೆ ವಿಚಿತ್ರ ಹಾವಭಾವ ಮಾಡಬಹುದಿತ್ತು. ಅದಕ್ಕಿಂತ ಗಾಯತೊಂಡೆ ಯನ್ನು ಮಾತಾಡಿಸುವುದೇ ಒಳಿತೆಂದು ಅವರು ತುಟಿ ಬಿಚ್ಚಿದರು. 1. ಕ್ಷಮಿಸಿ ನೀವು - ನಿಮ್ಮನ್ನು ನೋಡಿ ಕ ನನಗೆ ಆಶ್ಚ ರೃವೆನಿಸುತ್ತದೆ. ಕ್ಕ ಕ್ಸ್‌ ಎತ ಇ "ಯಾಕೆ? ತನ್ನಷ್ಟಕ್ಕೆ ತಾನು ಪೆಸ್ತಕ ಓದುತ್ತ ಕೂತರೂ ಅದು ಸಹಪ್ರವಾಸಿಗೆ ಆಶ್ಚರ್ಯವ- ನ್ನುಂಟುಮಾಡಬೇಕೇ1?' ..! “ಹಾಗಲ್ಲ, ಅದಲ್ಲ, ನಾನು *ಿಡಿಕಿಯಿಂದಾಚೆ ಬ್ಯಾಗ್‌ ಚೆಲ್ಲಿದೆನಲ್ಲ! ಅದನ್ನು ಕಂಡು ನೀವು ಹೇಗೆ ಬೆರಗಾಗಲಿಲ್ಲಾ ಅಂತ! ” "ನಿಮಗೆ ಆಶ್ಚರ್ಯವೆನಿಸಿತು, ಸರಿ. ಅಂದರೆ ಬಹಳ ಬೇಗ ಆಶ್ಚರ್ಯಚಿಕಿತರಾಗುತ್ತೀರಿ . ಅಂದ್ಹಾಗಾಯ್ತು |” 4 ' “ಇರಬಹುದು. ಆದರೆ ನನ್ನಂತೆ ತನ್ನ ಬ್ಯಾಗನ್ನು ಸವ್ವಾಸೇರು ೮೩ ಗಾಡಿಯಿಂದ ಹೊರಚೆಲ್ಲುವ ಬೇಕೆ ಯಾರನ್ನೂ ನೀವು ನೋಡಿರಲಿಕ್ಕೆ ಸಾಧ್ಯವಿಲ್ಲೆಂದು ನಾನು ಖಂಡಿತವಾಗಿ ಹೇಳಬಲ್ಲೆ.” "ಇರಬಹುದು. ಆದರೆ ತನ್ನ ಸೀಟಿಯನ್ನು ಊದದೆ ಅದನ್ನು ಮುರಿದು ತಿನ್ನುವವರು ಅಥವಾ ದೇವಾಲಯದಲ್ಲಿ ಟ್ಯಾಪ್‌ ಡಾನ್ಸ್‌ ಮಾಡು ವವರು... ಇಂಥ ಸಣ್ಣ ಸಣ್ಣ ವಿಶೇಷಗಳನ್ನು ನೋಡಿ ಆಶ್ಚರ್ಯಚಕಿತನಾದರೆ ಆಯುಷ್ಯದಲ್ಲಿ ಆಶ್ಚರ್ಯಕರ ಸಂಗತಿಗೆ ಏನೂ ಬೆಲೆಯೇ ಇಲ್ಲ ದಂತಾದೀತು.” “ ನನ್ನ ಕೃತಿ ಆಶ್ಚರೃದ್ಧಲ್ಲ ಎನ್ನುತ್ತೀರಾ?” "ಹೌದು.” “ ಹಾಗಾದಕೆ ಯಾವುದಕ್ಕೆ ಆಶ್ಚರ್ಯಕರ ಸಂಗತಿ ಎಂದು ನೀವು ಕರೆಯುತ್ತೀರಿ!” "`ನೀವು ನಿಮ್ಮ ಸೂಟ್‌ಕಸಿನ ಬದಲು ನನ್ನ ದನ್ನು ಹೊರಗೆ ಚಲ್ಲಿದ್ದಕೆ ನನಗೆ ಆಶ್ಚ ರ್ಯವಾಗು- ತ್ತಿತ್ತು.” "ಹೀಗೇನು? ಹಾಗಾದಕೆ ನನಗಿಂತ ನಿಮ್ಮನ್ನೇ ನೀವು ಹೆಚ್ಚಿ ನವರೆಂದು ತಿಳಿಯುತ್ತೀರೇನು?” “ ಹಾಗಲ್ಲರೀ, ನಿಮ್ಮ ಸೂಟ್‌ಕೇಸಿಗಿಂತ ನನ್ನ ಸೂಟ೯ಕೇಸು ನನಗೆ ಯಾವತ್ತೂ ಮಹತ್ವದ್ದು.” “ಇನ್ನೊಬ್ಬರಿಗೆ ಏನೂ ಮಹತ್ವ ಇಲ್ಲವೇನು ನಿಮ್ಮ ಮಟ್ಟಿಗೆ? ' “ಸ್ವಾಭಾವಿಕವಾಗಿ. ಆದರೆ ನೋಡಿ, ನಿಮ್ಮ ಕೃತಿಯ ವಿವರಣೆ ಹೇಳುವ ಆತುರ ನಿವಗೆ ಮಾತ್ರ ಬಹಳ ಆದಂತೆ ತೋರುತ್ತದೆ.” “ಬೇಡವೆನಿಸಿದ್ದರೆ ಹೇಳಲಾರೆ.” ಐದು-ಹತ್ತು ಮಿನಿಟು ಕಳೆದರೂ ಗಾಯೆ- ತೊಂಡೆ ಉತ್ಸುಕತೆ ತೋರಿಸಲೇ ಇಲ್ಲ. ಕೊನೆಗೆ ಮತ್ತೆ ಧಡಪಡೆಯೆ ಸುರುಮಾಡಿದರು. “ಅದು ಹೀಗಾಯಿತು. ಒಂದೆರಡು ಗಂಟಿಗಳ ಹಿಂದೆ ನಾನು ಪತ್ನಿಯೊಂದಿಗೆ ಜಗಳಾಡಿದೆ. ಬಹಳ ದೊಡ್ಡ ಜಗಳವಾಯಿತು. ಶೊನೆಗೆ ಸಂಸಾರವನ್ನೇ ತ್ಯಾಗಮಾಡಿ ಬಿಡೋಣ ೮೪ ಕಸ್ತೂರಿ, ಎಂದು ನಾನು ನಿರ್ಧಾರ ಮಾಡಿದೆ. ಹಿಂದಿನ ಜೀವನದ ಯಾವ ಸ್ಮೃತಿಯೂ ಉಳಿಯದಂತೆ ಪುನಃ ಹೊಸತಾಗಿ ಬೇಕೊಂದು ಜೀವನ ಪ್ರಾ ರಂ- ಭಿಸಬೇಕೆಂದೆ. ಆಗ ಬಗೆದ ಬ್ಯಾಗಿನಲ್ಲಿ ನಮ್ಮ ಸಹಜೀವನದ ದ್ಯೋತಕವಾಗಿದ್ದ ಹಣಿಗೆ, ಬ್ರಶ್‌, ಟಾವೆಲ್‌---ಇವೇ ಮುಂತಾದ ವಸ್ತು ಗಳಿದ್ದವು. ಅವನ್ನು ಒಗೆದು ಆ ಜೀವನದ ಮೇಲೆ ತೆಕೆ ಎಳೆದು ನಾನು ಮುಕ್ತನಾದೆ. ನನ- ಗಿಂದು ಐವತ್ತು ವರ್ಷ ಪ್ರಾಯ. ಆದರೂ ಈಗ ಹೊಸ ಜೀವನದ ವಿಚಾರದಿಂದ ಉಲ್ಲಾ ಸವೆನ್ನಿಸ ದಿಲ್ಲ. ಇದನ್ನು ಕೇಳಿ ನಿಮಗೆ ಆಶ್ಚ ರೃವೆನಿಸುವು ದಿಲ್ಲವೆ?” “ ಇಲ್ಲ. ಇದು ೫80 7೩0೩1 ರೀ.” “ 1೫೩೬೩1? .. ಅಲ್ಲರೀ. . ನೀವು ಹೀಗೆ ಹೇಳುವುದನ್ನು ಕೇಳಿ ನಾನು ಆಶ್ಚರ್ಯಚಕಿತನಾಗಿ ದ್ಹೇನೆ, ಅಷ್ಟಿಷ್ಟಕ್ಕೆಲ್ಲ ಆಶ್ಚರ್ಯಚಕಿತರಾಗುವುದು ನಿಮ್ಮ ಒಂದು ವೈಶಿಷ್ಟ್ಯವೆಂದು ತೋರುತ್ತದೆ” “ಯಾವುದಕ್ಕೂ ಆಶ್ಚರ್ಯಚಕಿತರಾಗದಿ ರುವುದೇ ಭೂಷಣವೆಂದು ನೀವು ತಿಳಿಯುವಂತಿದೆ.” “ ಹಾಗಲ್ಲರೀ.. ನಿಮಗೆ ಆಶ್ಚ ರ [ವನ್ನುಂಟು ಮಾಡುವ ಸ ಸಂಗತಿಗಳೇ ಬೇಕೆ. ನನ್ನ ವ ಬೇಕೆ,, ನಿಮ್ಮ ಮದುವೆಯಾಗಿ ಎಷ್ಟು ವರ್ಷಗಳಾ ದವು?” 1 ಇಪ್ಪತ್ತೊಂದು. ಸ “ಅಂದ ಮೇಲೆ ಆಶ್ಚರ್ಯ ಯಾಕನ್ನಿ ಸಬೇಕು?” “ ಒಂದು ವೇಳೆ ನೀವ ಇದನ್ನೇ ಇಪ್ಪತ್ತು ವರ್ಫ ಗಳ ಹಿಂದೇ ಮಾಡಿದ್ದರೆ ಸರಿಹೋಗುತ್ತಿ ತ್ತು ಯಾಕೆ ಮಾಡಲಿಲ್ಲವೆಂಬುದೇ ಆಶ್ಚರ್ಯ! “ ಫಿಮಗೆ ಮದುವೆಯಾಗಿಲ್ಲವೇ ನಿ |? “ ಈಗ ಪತ್ನೀರಹಿತ.” “ ಅಂದರೆ ಲಗ್ನವಾಗಿ ಪತ್ನಿಯನ್ನು ಬಿಟ್ಟಿರು- ಏಿರಾ!.. “ ಹಾಗೇನಿಲ್ಲ. ಆದರೆ ಪತ್ನಿಯನ್ನು ಬಿಡುವು | ನೇ ೧೯೬೧ ದೆಂದಕೆ ಮನೆಮಾರು ಬಿಟ್ಟು ಹೋಗುವುದೆಂದು ಅರ್ಥವಾಗುತ್ತದೆ. ನನಗೆ ನನ್ನ ಮನೆ ನನ್ನ ಹೊಲ ಪ್ರಿಯವಾಗಿವೆ. ? “ಅದಕ್ಕೆ ನೀವು ಪತ್ನಿಯನ್ನೇ ಹೊರಹಾ--- ಕಿ. -ದಿರಾ?? “ ಹಾಗೆ ಮಾಡಿದ್ದಕೆ ಇನ್ನೂ ಕಷ್ಟಕ್ಕಿಟ್ಟು ಕೊಳ್ಳುತ್ತಿತ್ತು. 8 " ಯಾಕೆ -ಹಾಗಾದಕರೆ ಏನು ಮಾಡಿದಿರಿ? ” “ ಬೇರೆ: ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುವಿರೇನು ಕ್ಲೆ " ಅದೇ, ಏನು ಮಾಡಿದಿರಿ?” "ಅದರಿಂದ ನಿಮಗೇನೂ ಉಪಯೋಗವಾ ಗುವ ಸಂಭವವಿಲ್ಲ.” " ಅಂದರೆ?” “ನನ್ನ ದಾರಿಯಿಂದ ಹೋಗಬೇಕಾದರೆ ಶಾಂತಿ ಯನ್ನು ತಾಳಬೇಕು. ವಿಚಾರಪೂರ್ವಕ ವರ್ತಿಸ ಬೇಕು, ಬುದ್ದಿ ಉಪಯೋಗಿಸಬೇಕು.” “ ಅಂದರೆ ಅವೆಲ್ಲ ನನ್ನಿಂದ ಸಾಧ್ಯವಿಲ್ಲೆಂದು ನಿಮ್ಮ ಅಭಿಪ್ರಾ ಯವೆ?” ೪ ತಾಡರ ಇರುವ ಗುಣ ನಿಮ್ಮ ಪ್ರಕೃ- ತಿಗೆ ಸಮ್ಮತವಾಗದು. ಉತ್ಸುಕತೆ ಎನಿಸಿದಾಗೆಲ್ಲ ಆಶ್ಚರ್ಯಚಕಿತರಾಗುವುದು ನಿಮ್ಮಗುಣ. ಆದ್ದ ರಿಂದ ನಿಮಗೆ ನನ್ನ ಮಾರ್ಗ ಉಪಯೋಗ ವಾಗದು.” “ಚೆನ್ನಾಗಿ ಮಾತಾಡ್ತೀರಿ | ಇರಲಿರಲಿ. ಇನ್ನು ದಯಮಾಡಿ ನಿಮ್ಮ ಮಾರ್ಗವನ್ನು ಹೇಳಿರಿ.” “ ಕೇಳಿ ಹಾಗಾದರೆ. ಆದರೆ ಅದನ್ನು ಕೇಳಿ ನೀವು ಆಶ್ಚ ರ್ಯಚಕಿತರಾಗಬಾರದು. ಅದೇ ರೀತಿ ನಿಮ್ಮ ನೆ ಗ ನಾನು ಹೇಳುತ್ತಿರು ವೆನಲ್ಪದೆ ನನ್ನ್ನ ಸ್ಭೂ ರ್ತಿಯಿಂದಲ್ಲ ಎಂಬು ದನ್ನೂ ಯು ಇಲ್ಲದಿದ್ದರೆ ನನ್ನ ಪುಸ್ತಕ ಇದ್ದೇ ಇದೆ. ಮಾತಾಡುವುದು ನನಗೂ ಬೇಡ. ಓದುವುದರಲ್ಲಿ ತೊಡಗುವೆ.” "ಛೇ ಛೇ! ಹೇಳಿರಿ. ನೀವು ಹೇಳಿದಂತೇ ಸವ್ವಾಸೇರು ೮೫ ಮಾಡುವೆ. ಆಶ್ಚ ರ್ಯಚಕಿತನಾಗಲಾರೆನೆಂದೂ ನುಡಿದರು. “ ಮೊದಲೇ ಒಬ್ಪಿ ಕೊಂಡಂತೆ ಮೊದಲೇ ಹೇಳಿಬಿಡುವೆ. ಇನ್ನು ಚಟ್ಟನೆ ಹೇಳಿರಿ.” ನಾನೇನೂ ಆಶ್ಚ ರ್ಯ ಚರ್‌ ನಿಮ್ಮ “ ನಾನು ಮಾಡಿದ್ದೇನೆಂದರೆ' ಗಾಯಕೋಡ ಬಿಚು ಮನಸ್ಸನ್ನು ಹ! ಬಹಳ ಸಂತೋಷ ಹೇಳತೊಡಗಿದರು. " ಆದರೆ ಮೊದಲೇ ಒಂದು ಮಾತು ಹೇಳಿ ಇಡುವೆ. ನನ್ನ ಸಂಗತಿ ತುಸು ವಿಚಿತ್ರವಾಗಿದೆ. ಆದ್ದರಿಂದ ದಯವಿಟ್ಟು ಯಾರ ಮುಂದೂ ಹೇಳಬೇಡಿರಿ.... ಹುಂ. ಕೇಳಿ, ನಾನು ಮಾಡಿದ್ದೇನೆಂದಕೆ.... ನಾನು ಬರೇ ಅವ ಳನ್ನು ಕೊಂದುಬಿಟ್ಟಿ.” ಕ್ಷಣ ಮಾತ್ರ ಹೊಡೆದಂತಾಯಿತು. ಧಡಪಡೆಯವರಿಗೆ ಮಿಂಚು ಬಾಯಿಂದ ಶಬ್ದ ಮಾಯ ಆ ಇನ್ನು ನನ್ನ ವಿಚಾರ ಕೇಳಿರಿ. ನಾನು ಈ ವರೆಗೆ ಹೇಳಿದ್ದೆಲ್ಲ ಸುಳ್ಳು. ನಿಜ ಸಂಗತಿ ಹೀಗಿದೆ. ನಾನೊಬ್ಬ ಕಾಯಿಪಲ್ಯದೆ ವ್ಯಾಪಾರಿ. ವಾರಕ್ಕೊಮ್ಮೆ ತ. ಜೂ ಹೋಗುವೆ. ಹೋಗುವಾಗ ದಾರಿಯಲ್ಲಿ ಇಂದು ಎಲ್ಲಿ ಸೂಟ್‌ ಕೇಸ್‌ ಒಗೆದೆನೊ ಅಲ್ಲಿ ಗುತ ಒಬ್ಬ "ಮನುಷ್ಯ ನಿಗೆ ಒಂದು ಸೂಟ್‌ಕೇಸ್‌ ತುಂಬ ಕಾಯಿಪಲ್ಯ ಒಗೆಯುತ್ತೇನೆ. ಅವನ ಲಗೇಜೂ ತಪ್ಪೆತ್ತದೆ. ಮಾಲೂ ಬೇಗ ಸಿಗುತ್ತದೆ. ನಿಮ್ಮ ಸಹವಾಸ ವಾಗಿಯೆ ಬಿಟ್ಟಿವೇನೊ ಎನಿಸಿತು. ಆದರೂ ದಿಂದ ವೇಳೆಯು ಸಂದಿತು. ಅಷ್ಟೇ ಸಂತೋಷ, ಅವರೂ ತಡೆದರು. ಮತ್ತು ಶಾಂತಸ್ವರದಲ್ಲಿ ನಮಸ್ಕಾರ.” ಟೆ ಅತ್ತೆ-ಅಳಿಯ ಆಫ್ರಿಕದ "ಜೂಲಂು' ಜನರು ಶೌರ್ಯಕ್ಕೆ ಎತ್ತಿದ ಕೈ. ಆದರೂ ಅವರು ತಮ್ಮ "ಅತ್ತೆ' ಯ (ಹೆಣ್ಣು ಕೊಟ್ಟ) ಎದುರಿಗೆ ನಿಲ್ಲುವುದಿಲ್ಲ. ಅವರೆಷ್ಟೇ ನೀರನಾದರೂ ಅತ್ತೆ ಯನ್ನು ಕಂಡರೆ ಹೆದರಿ ನಡುಗುತ್ತಾರೆ. ಅಕಸ್ಮಾತ್ತಾಗಿ ಅತ್ತೆಯು ಎದುರಿಗೆ ದೂರದಲ್ಲಿ ಬರುತ್ತಿರುವುದನ್ನು ಕಂಡರೆ ಅಲ್ಲೇ ಹತ್ತಿರದಲ್ಲಿರುವ ಯಾವುದಾದರೂ ಒಂದು ಪೊದೆಯಲ್ಲಿ ಅಡಗಿಕೊಂಡು ಅವಳು ಕಣ್ಮರೆಯಾದ ಮೇಲೆ ಈಚೆ ಬರು ತ್ತಾರೆ. ಇದು ಅವರ ಶಿಷ್ಟಾಚಾರ. ಒಂದು ವೇಳೆ ಅವರೇನಾದರೂ ಆ ರೀತಿ ನಡದುಕೊಳ್ಳದಿದ್ದರೆ ಅವರಿಗೆ ಕ್ರೂರ ಶಿಕ್ಷೆ ನಿಧಿಸಲ್ರಡುತ್ತದೆ. ಜೊತೆಯಲ್ಲೇ ಅತ್ತೆಗೂ ಮರಣ ಶಿಕ್ಷೆಯುಂಟಾಗುತ್ತದೆ. ಉತ್ತರ ಅಮೇರಿಕದ ಇಂಡಿಯನ್ನರಲ್ಲ ಅತ್ತೆ-ಅಳಿಯ ಇವರಿಬ್ಬರೂ ಭೇಟ ಯಾದರೆ ಅಳಿಯನಾದವನು ""ಗ್ರಿಸಲಿ'' ಎಂದು ನಾಲ್ಕಾರು ಬಾರಿ ಕೂಗುತ್ತಾನೆ. ಗ್ರಿಸಲಿ ಎಂಬ ಹೆಸರು ಕರಡಿಯ ಜಾತಿಗೆ ಅನ್ರಯಿಸುತ್ತದೆ. ಅವನು ಹಾಗೆ ಕೂಗಿದಾಗ ಅತ್ತೆಯು ಅಳಿಯನಿಗೆ ದಾರಿ ಬಟ್ಟು ಕೂಟ್ಟು ತಾನು ಮರೆಯಾಗು ತ್ನಾಳೆ, ಹ ಅತ್ತೆ ಮಾವಂದಿರ ಎದುರಿನಲ್ಲಿ ಸಭ್ಯತೆಯಿಂದ ನಡೆದುಕೊಳ್ಳಬೇಕೆಂಬ ಕಟ್ಟಳೆಯೇ ಈ ರೀತಿಯ ವರ್ತನೆಗೆ ಕಾರಣ. ಮಧ್ಯ ಆಸ್ಟ್ರೇಲಿಯಾದ “ ಅರುಂಟಬಾ? ಜನರಲ್ಲಿ ಅಳಿಯನು ಅತ್ತೆ ಯನ್ನು ನೋಡುವುದೂ ಸಹ. ಇಲ್ಲ. ಅವನಿಗೆ ಬರಲೇ ಆರದು. ಮಾತನಾಡಿಸುವ ಪ್ರಮೇಯವಂತೂಪ ಪ್ರಾ ಈತ: ಬಿ.ಎಸ್‌. ಲೀಲಾವತಿ ತಿ ತಂಪು ಪಾನೀಯಗಳು ಶಾಖವನ್ನು ಹುಟ್ಟಸುತ್ತವಲ್ಲದೆ ಖ್ಯ ನಿವಾರಿಸುವುದಿಲ್ಲ 6 ಗೇ ಕಾಲ ಬಂದಿತು, ಎಂದರೆ, ಐಸ್‌ಕ್ರೀಂ ಮತ್ತು ತಂಪೆ. ಪಾನೀಯಗಳ ಮಾರಾಟಗಾರರಿಗೆ ಸುಗ್ಗಿಯ ದಿನಗಳು. “ಅಬ್ಬಾ! ಉರಿಬಿಸಿಲು. ಏನಾದರೂ ತಂಪು ಪಾನೀಯಗಳನ್ನು ತೆಗೆದುಕೊಳ್ಳೋಣ ನಡೆ- ಯಿರಿ, "ಎಂದು ಜತೆಯಲ್ಲಿದ್ದ ನನ್ನ ವೈದ್ಯ ಮಿತ್ರರನ್ನು ಕರೆದನು. ಅವರೆಂದರು, “ ತಂಪ ಪಾನೀಯಗಳಿಂದ ನಮ್ಮ ದೇಹವನ್ನು ತಂಪುಗೊಳಿಸುತ್ತೇವೆ ಎನ್ನು ವುದು ಬರಿ ಭ್ರಮೆ. ಅವು ದೇಹವನ್ನು ತಂಪು ಗೊಳಿಸುವುದರ ಬದಲು, ದೇಹದಲ್ಲಿ ಶಾಖೋ ತ್ಚತ್ತಿಯನ್ನು ಹೆಚ್ಚಿಸುತ್ತವೆ. ” ಈ ಮಾತನ್ನು ನಾನು ಒಪ್ಪಲಿಲ್ಲ. ಅಪನಂಬಿಕೆ ಯಿಂದ ತಲೆ ಆಡಿಸಿದೆನು. ಆಗ ತಮ್ಮಮಾತನ್ನು ಸಮರ್ಥಿಸಲು ಆ ವೈದ್ಯ ಮಿತ್ರರು ಕೊಟ್ಟಿ ವಿವರಣೆ ಇದು : ಬೇಸಿಗೆಯ ಕಾಲದಲ್ಲಿ ದೇಹವು ಅನುಭವಿ ಸುವ ತಾಪಕ್ಕೆ ಕಾರಣವನ್ನು ತಿಳಿಯಲು ಪ್ರೊಫೆ ಸರ್‌ ಲಿಯೋನಾರ್ಡ್‌ ಎಂಬ ವಿಜ್ಞಾನಿಯು ನಡೆಸಿದ ಪ ಕ್ರೈಯೋಗವು ಬಹು ಸಾ ರಸ್ಕವಾಗಿದೆ. ಅವರು ವೀಕ್ಷಕ ಕಿಟಿಕಿಗಳಿರುವ ಬ ಗಾಳಿಯ ಪ್ರವೇ ಶ ಹಾಗೂ ನಿರ್ಗಮನಗಳಿಗೆ "ಅವಕಾಶ ವಲ್ಲದ, ಒಂದು ಸಣ್ಣ ಮರದ ಕೊಠಡಿಯನ್ನು ತಯಾರಿಸಿದರು. ಈ 'ಕೊಕಡಿಯೊಳಗಿನ ಗಾಳಿ ಯನ್ನು ವಿದ್ಯುತ್ತಿನಿಂದ ಬಿಸಿ ಮಾಡಲು ಅಥವಾ ೮೬ ಆರ್‌. ನಾರಾಯಣ ಅಯ್ಯರ್‌ ತಣ್ಣೀರು ಹರಿಯುತ್ತಿದ್ದ ಕೊಳವೆಗಳಿಂದ ತಂಪ ಮಾಡಲು ಸ ಸಾಧ್ಯವಿದ್ದ ತು. ಗಾಳಿಯಲ್ಲಿನ ನೀರಾ- ವಿಯ ಅಂಶವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಏರ್ಪಾಟುಗಳಿದ್ದು ವು. ಕೊಠಡಿಯ ಮೇಲಾ ಶವಣಿಯಲ್ಲಿ ಒಂದು ವಿದ್ಯುದ್ಧಿ ಸಣಿಗೆಯಿ- ದ್ವಿತು. ಇಂತಹ ಕೊಠಡಿಯಲ್ಲಿ ಲಿಯೋನಾರ್ಡರು ನಾಲ್ಕು ಮಂದಿ ಯುವಕರನ್ನು ಕುಳ್ಳಿರಿಸಿದರು. ಇವರಲ್ಲಿ ಒಬ್ಬರು ಮುಖವಾಡವನ್ನು ಧರಿಸಿ, ಸೊಳವೆಯೊಂದರ ಮೂಲಕ ಹೊರಗಿನ ವಾಯು ವನ್ನು ಮಾತ್ರವೇ ಸೇವಿಸಲು ಬರುತ್ತಿದ್ದಿತು. ಬೇರೊಬ್ಬ ಯುವಕನು ಅದೇ ರೀತಿ ಮುಖವಾಡ ವನ್ನು ಧರಿಸಿ, ಕೊಠಡಿಯ ಹೊರಗಡೆ ಕುಳಿತು, ಕೊಳವೆಯ ಮೂಲಕ ಕೊಠಡಿಯ ಒಳಗಿನ. ವಾಯುವನ್ನು ಮಾತ್ರವೇ ಸೇವಿಸಲು ಬರುತ್ತಿ- ದ್ವಿತು. ಕ್ರಮೇಣ ಸವ ಗಾಳಿಯಲ್ಲಿನ ಆಸ ಸ ಜನಕದ ಪ್ರ ಪ್ರಮಾಣವು ಶೇಕಡಾ ೨೧ ರಿಂದ ೧೭ " ವಕೆಗೂ ಕಡಿಮೆಯಾಗಿ, ಕಾರ್ಬನ್‌ ಡೈ- ಆಕ್ಸೈಡ್‌ ಅನಿಲದ ಪ್ರಮಾಣವು ತೇಜು 1 ಭಾಗದಷ್ಟು ಏರಿತು. ಇಷ್ಟು ಕಡಿಮೆಯ ಪ್ರಮಾಣ ದಲ್ಲಿ ಆಮ್ಲಜನಕವಿರುವ ಗಾಳಿಯಲ್ಲಿ, ಬೆಂಕಿಯ ಕಡ್ಡಿಯನ್ನು ಗೀಚಿದಕೆ ಅದು ಉರಿಯಲಾರದೆ ಆರಿ ಹೋಗುತ್ತದೆ. ಇಂತಹ ವಾತಾವರಣವಾ- ದರೂ ಒಳಗಿದ್ದವರಿಗಾಗಲಿ, ಹೊರಗಿದ್ದವನಿಗಾ . ಗಲಿ, ಅಸಹನೀಯವಾದ ತಾಪದ ಅನುಭವ .. ವನೂ ಆಗಲಿಲ್ಲ. ಎರಡನೆಯ ಪ್ರಯೋಗದಲ್ಲಿ ಲಿಯೋ- ನಾರ್ಡರು, ಗಾಳಿಯಲ್ಲಿನ ನೀರಾವಿಯ ಅಂಶ ವನ್ನು ಹೆಚ್ಚಿ ಸದೆ, ಕೊಠಡಿಯ ಉಷ್ಣತೆಯನ್ನು ಮಾತ್ರವೇ" ಹೆಚ್ಚಿಸುತ್ತಾ ಹೋದರು. ಆಗಲೂ ಸಹ ಒಳಗಿದ್ದವರಿಗೆ ಅಸಹನೀಯವಾದ ತಾಪದ ಅನುಭವವಾಗಲಿಲ್ಲ. ಮೂರನೆಯ ಪ್ರಯೋಗದಲ್ಲಿ ಲಿಯೋ- ನಾರ್ಡರು ಗಾಳಿಯಲ್ಲಿನ ನೀರಾವಿಯ ಅಂಶ ಹಾಗೂ ಉಷ್ಣತೆಗಳೆರಡನ್ನೂ ಕ್ರಮೇಣ ಹೆಚ್ಚಿ ಸುತ್ತಾ ಹೋದರು. ತೇವಾಂಶ ಹೆಚ್ಚಾಗಿದ್ದು, ಗಾಳಿಯ ಉಷ್ಣತೆಯು ಸುಮಾರು ೮೫ ಡಿಗ್ರಿ ಫ್ಯಾರನ್‌ಹೀಟ್‌ ಸಮೀಪಿಸುತ್ತಲೂ ಕೊಠ ಡಿಯ ಒಳಗಿದ್ದವರಿಗೆ ಸಹಿಸಲಾಗದ ಶೆಖೆಯ ಅನುಭವವಾಗಲಾರಂಭಿಸಿತು. ಅವರ ಮುಖ __ ಗಳು ಕೆಂಪಗಾದುವು. ಬೆವರು ಧಾರಾಕಾರ ವಾಗಿ ಸುರಿಯಿತು. ಲವಲವಿಕೆಯು ಸಂಪೂರ್ಣ ವಾಗಿ ಮಾಯವಾಯಿತು. ಆಗ ಕೊಠಡಿಯಲ್ಲಿದ್ದ ವಿದ್ಯುದ್ಧಿ(ಸಣಿಗೆ ಯನ್ನು ಶುರು. ಮಾಡಲಾಯಿತು. ಶೂಡಲೆ ಒಳಗಿದ್ದವರಿಗೆ ಶೆಖೆಯ ಅನುಭವವು *ಡಿಮೆ ಯಾಗುತ್ತ ಬಂದು ಹಿತಕರವಾಗಿ ಕಂಡಿತು. ಇದಕ್ಕೆ ಕಾರಣ, ಚರ್ಮದ ಸಮೀಪದಲ್ಲಿರುವ ಬಿಸಿ ಗಾಳಿಯು ಸ್ಮಳಾಂತರವಾಗಿ, ಕೊಂಚ ತಂಪಿನ ಭಾವನೆಯು ತೋರುತ್ತಿದ್ದಿತು. ಇದಾದ ನಂತರ ಕೊಠಡಿಯೊಳಗಿನ ಗಾಳಿಯ ಉಷ 'ತೆಯನ್ನು ೯೮.೬ ಡಿಗ್ರಿಗಿಂತ ಹೆಚ್ಚು ಏರಿಸಿ ದಾಗ, ವಿದ್ಯುದ್ಧೀಸಣಿಗೆಯು ಎಷ್ಟೇ ಒರಿ ಬೀಸುತ್ತಿದ್ದರೂ ಶೆಖೆಯ ತ ಕಡಿಮೆ ಯಾಗಠೇ" ಹೆಚ್ಚುತ್ತಿದ್ದಿತು. ಆದರೆ ಹೊರಗಡೆ ಲ ಡ ಆಜ ್‌್ಸ್‌್‌್ಸ್‌೪್ರ ಲ್ಲ ್‌ೂ ್ಲ್‌ 1 ಯಿದ್ದ ಯುವಕಗೆ. 'ಪೊದಲಿನಿಂದ ಕೊನೆಯ ಷಿ ವರೆಗೂ ಯಾವ ಅನಾನುಕೂಲದ ಅನು ಭವವೂ ಆಗಲಿಲ್ಲ. ನಮಗೆ ಸೆಕೆಯೇಕಾಗುತ್ತದೆ? 6೭ ಪ್ರೊಫೆಸರ್‌' ಲಿಯೋನಾರ್ಡರ ಈ ಪ್ರಯೋಗ ಗಳಿಂದ ತಿಳಿದು ಬರುವ ಅಂಶಗಳಿವು. ದೇಹಕ್ಕೆ ತೆಬೆಯ ತಾಪದ ಅನುಭವವಾಗದೆ ಇರಬೇಕಾ ದರೆ ಗಾಳಿಯಲ್ಲಿನ ನೀರಾವಿಯ ಅಂಶವು ಕಡಿಮೆ ಯಾಗಿರಬೇಕು. ಎರಡನೆಯದಾಗಿ, ಗಾಳಿಯು ಒಂದೇ ಎಡೆಯಲ್ಲಿ ನಿಲ್ಲದೆ ಚಲಿಸುತ್ತಿರಬೇಕು. ಹಾಗಿದ್ದಕೆ ಮಾತ್ರ ವೇ ವಾತಾವರಣದ. ಶಾಖವು ಅಧಿಕವಾಗಿದ್ದ ರೂ ನಮ್ಮ ದೇಹವು ಅದನ್ನು ಸಹಿಸಬಲ್ಲದು. ರಿಯೋನಾರ್ಡರ ಪ್ರಯೋಗಗಳಿಂದ ತಿಳಿದು ಬಂದ ಈ ಅಂಶವನ್ನೇ ಎಲ್ಲ ಏರ್‌ ಕಂಡೀಷ ನಿಂಗ್‌ ವ್ಯವಸ್ಥೆ ಗಳಲ್ಲಿಯೂ. ಉಪಯೋಗಿಸು ತ್ತಾರೆ. ಈ ವ್ಯವಸ್ಥೆ ಯಲ್ಲಿ ಗಾಳಿಯ ಉಷ್ಣ ತೆ ಯನ್ನು ಕಡಿಮೆ ಮಾಡುವ ಯಾವ ಪ ಯತ್ನವೂ ಇರುವುದಿಲ್ಲ. ಅದರ ಬದಲು ಗಾಳಿಯಲ್ಲಿನ ನೀರಾವಿಯ ಅಂಶವನ್ನು ಕಡಿಮೆಗೊಳಿಸುವ ಏರ್ಪಾಟುಗಳು ಮಾತ್ರವೇ ಇರುತ್ತವೆ. ಮನುಷ್ಯ ದೇಹದ ನಾರ್ಮಲ್‌ ಉಷ್ಣತೆಯು ೯೮.೬. ಡಿಗ್ರಿ ಫ್ಯಾರನ್‌ಹೀಟ್‌ನಬ್ಬರುತ್ತದೆ, ವಾತಾವರಣದ ಉಷ್ಣತೆಯು ಇದಕ್ಕಿಂತ ಕಡಿಮೆ ಇದ್ದಾಗ, ನಮ್ಮ ದೇಹದಲ್ಲಿ ಉತ್ಕ ರ್ಷಣ ಕ್ರಿಯೆಯಿಂದ ಸರ್ವದಾ ಉತ್ಪತ್ತಿ ಯಾಗುತ್ತಿರುವ ಶಾಖವು ಈ ನಾರ್ಮಲ್‌ ಉಷ್ಣ ತೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ವಾತಾವರಣದ ಉಷ್ಣ ತೆಯು ಹೆಚ್ಚಾಗಿದ್ದು, ನೀರಾವಿಯ ಅಂಶವು ಕೆಡಿಮೆಯಾಗಿದ್ದ ಕ್ಕಿ ಆಗ ದೇಹದ ಶಾಖವು ಬೆವರಿನ ರೂಪ ದಲ್ಲಿ ಸುಲಭ ವಾಗಿ ಹೊರಹಾಕಲ್ಪಡುತ್ತದೆ. ಆದರೆ ಕೀರಾ ವಿಯ ಅಂಶವು ಹೆಚ್ಚಾಗಿದ್ದಲ್ಲಿ, ಈ ಕ್ರಿಯೆಯು ಸುಲಭವಾಗಿ . ನಡೆಯದೆ... ಅನುಭವಿಸುವ ತೊಂದರೆಯನ್ನೇ ನಾವು ಬೇಸಿಗೆಯ ಥಗೆ ಎನ್ನು ತ್ತೇವೆ. ಆಗ ತಂಪು ಪಾನೀಯಗಳನ್ನು ಸೇವಿಸುವುದ ರಿಂದ ದೇಹವು ತಂಪಾಗುವ. ಆದರೆ ತಂಪು ಬ ಕಸ್ತೂರಿ, ಮೇ ೧೯೬೧ ಗೊಳಿಸಿತೆಂಬ ಭ್ರಮೆ ಉಂಟಾಗುವುದೇನೋ ನಿಜ... ಇದಕ್ಕೆ ಕಾರಣ, ತಂಪ. ವಸ್ತುಗಳು ಕೇಂದ್ರ ನರವ್ಯೂಹದ ಮೇಲೆ ಪರಿಣಾಮವ ನ್ನುಂಪುಮಾಡಿ, ಕೊಂಚಕಾಲ ತಟಸ ಗೊಳಿಸಿ, ಶೆಖೆಯ ಅರಿವಾಗದಂತೆ ತಡೆಯುತ್ತವೆ. ಆದ್ದ ರಿಂದಲೇ ನಮಗೆ ದೇಹವು ತಂಪಾಯಿತೆಂಬ ಭ್ರಮೆಯುಂಟಾಗುತ್ತದೆ. ಐಸ್‌ಕ್ರೀಮ್‌ನಲ್ಲಿರುವ ಹಾಲು ಆಹಾರಾಂಶ ವಾದುದರಿಂದ ದೇಹದಲ್ಲಿ ಶಾಖೋತ್ಪತ್ತಿ ಮಾಡ ಬಲ್ಲದು. ಅದರಲ್ಲಿರುವ ಸಕ್ಕರೆ ಹಾಗೂ ಮೇದ ಸ್ಸಿನ ಅಂಶಗಳಂತೂ ಶಾಖೋತ್ಪತ್ತಿ ಮಾಡುವುದ ರಲ್ಲಿ ಎತ್ತಿದ ಕೈ... ಇವೆರಡೂ ತ ಶಾಖ ವನ್ನು ಉತ್ಪತ್ತಿ. ಮಾಡಬಲ್ಲ ವಸ್ತುಗಳು. ಜ.೦ ಗ್ದ ಐ] ಸ್‌ ಕ್ರೀಮುಗಳನ್ನು ಸೇವಿಸಿ, ಒಂದು ಗ್ಲಾಸ್‌ ತಂಪು ಬಾದಾಮಿ ಹಾಲನ್ನು ಕುಡಿದು ದೇಹವನ್ನು ತಂಪ್ರಮಾಡು ತ್ತಿದ್ದ ವದು ಭ್ರಮಿಸುವ ಪ್ರತಿ ವ್ಯಕ್ತಿಯೂ ನಿಜಾಂಶದ ಅರಿವಿಲ್ಲದೆ ಚೋಸಶ ಗುತ್ತ ದ್ಮಾನೆ. ಸೊಪ್ಪೆ, ಸೌತೇಕಾಯಿ ಇತ್ಯಾದಿ ತರಕಾರಿ ಗಳು ದೇಹವನ್ನು ತಂಪುಗೊಳಿಸುತ್ತವೆಂಬು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ತರ ಕಾರಿಗಳ ಹಸುರು ಬಣ್ಣವು, ಹಸುರು ಮರ ಗಿಡಗಳ ನೆರಳಿನ ತಂಪ ಪನ್ನು ನೆನಪಿಗೆ ತರುವುದ ರಿಂದ ಜನರ ಮನಸ್ಸಿನಲ್ಲಿ ಈ ಬಗೆಯ ನಂಬಿಕೆ ಯನ್ನು ಪ್ರಚೋದಿಸಿರಬಹುದೆಂದು ಮನಃಶಾಸ್ತ್ರ ಜ್ಞರು ಅಭಿಪ್ರಾಯಪಡುತ್ತಾಕೆ. ಇದೇ ರೀತಿ ರಸಭರಿತವಾದ ಕಿತ್ತಳೆ, ಕಲ್ಲಂಗಡಿ, ಇತ್ಯಾದಿ ಹಣ್ಣುಗಳಲ್ಲಿರುವ ಜಲಾಂಶವು ಇಂತಹ ಹಣ್ಣು ಗಳು ದೇಹಕ್ಕೆ ತಂಪುಕೊಡುತ್ತವೆಯೆಂಬ ನಂಬಿ ಕೆಗೆ ಆ ಸನಡೆ ಆಹಾರ ವಸ್ತುಗಳಾದುದ ರಿಂದ ಇವೆಲ್ಲವೂ ದೇಹದಲ್ಲಿ ಶಾಖೋತ್ಪತ್ತಿ ಯನ್ನು ಮಾಡಿಯೇ ತೀರುತ್ತವೆ. ಇದೇ ರೀತಿ ಜನರು ಉಡುಪಿನ ವಿಚಾರ ದಲ್ಲಿಯೂ ತಪ್ಪೆ ಅಭಿಪ್ರಾಯಗಳನ್ನು ಇಟ್ಟು ಕೊಂಡಿದ್ದಾರೆ. ಬಿಳಿಯ ಬಟ್ಟೆಯು ಶಾಖವನ್ನು ಪ್ರ ತಿಫಲಿಸುವು ದೆಂದೂ ಕರಿಯ ಬಟ್ಟಿ ಗಳು ಶಾಖವನ್ನು ಹೀರು ತ್ತವೆಯೆಂದೂ ಭೌತಶಾಸ್ತ್ರದ ನಿಯಮವಿರು ವುದು... ಆದುದರಿಂದ ಬಿಳಿಯ ಬಟ್ಟೆಗಳನ್ನು ಬೇಸಿಗೆಯಲ್ಲಿ ಧರಿಸುವುದು ಉತ್ತಮವೆಂದು ಅನೇಕರು ಅಭಿಪ್ರಾಯಪ ಡುತ್ತಾರೆ. ಆದರೆ ಬಿಳಿಯ ಬಚ್ಚಿಗಳು ಸೂರ್ಯನೆ. ಶಾಖವನ್ನು ಪ್ರತಿಫಲಿಸುವಂತೆಯೇ, ದೇಹದ ಶಾಖವನ್ನೂ ಪ್ರತಿಫಲಿಸಿ ಹೊರಬೀಳದಂತೆ ಹಿಡಿದು ನಿಲ್ಲಿಸು ವುವು ಎನ್ನುವುದನ್ನು ನಾವು ಮರೆಯಬಾರದು. ಅದರಂತೆಯೇ ಕರಿಯ ಉಡುಪು ದೇಹದ ಶಾಖ ವನ್ನು ಹೀರಿ ನಮಗೆ ಸಹಾಯಮಾಡಬಹುದಾ ದರೂ ಸೂರ್ಯನ ಶಾಖವನ್ನೂ ಹೀರಿ ನಮಗೆ ತೊಂದರೆ ಕೊಡುತ್ತದೆ. ಸ್ವತಂತ್ರವಾಗಿ ಗಾಳಿ ಸಂಚರಿಸಲು ಅನುಕೂಲವಿರುವಂಥ ಸಡಿಲವಾಗಿ ಧರಿಸುವ ತೆಳುವಾದ ಬಟ್ಟಿಯು ಮುಖ್ಯವೇ ಹೊರತು ಅದರ ಬಣ್ಣ ವಲ. ವೈದ್ಯಮಿತ್ರರ ಇಷ್ಟು ವಿವರಣೆಯು ಮುಗಿ ಯುವುದರೊಳಗಾಗಿ ನಾವು ತಂಪು. ಪಾನೀಯ ಗಳ ಅಂಗಡಿಯನ್ನು ತಲುಪಿದ್ದೆವು. ತಲಾ ಒಂದೊಂದು ಗ್ಲಾಸ್‌ ನೀರು ಸಾಕೆಂದು ಮಿತ್ರರು ಹೇಳಿಬಿಡುವರೆಂದೇ ನಾನು ಭಾವಿಸಿದ್ದೆನು. ಆದಕೆ, ತಲಾ ಒಂದೊಂದು ಐಸ್‌ಕ್ರೀಮ್‌ ಮತ್ತು ಒಂದೊಂದು ಗ್ಲಾಸ್‌ ಐಸ್‌ ಸೇರಿಸಿದ ಲೈಂ ಜೂಸ್‌ಗಳನ್ನು ಮಿತ್ರರು ತರಹೇಳಿದುದನ್ನು ಕೇಳಿ ನನಗೆ ಅಿಶ್ಚೃವಾಯಿತು. ಸ ತತ್ವ ಹೇಳುವುದೇನೋ ಸುಲಭ. ಆದರೆ ನಾಲಿಗೆಯ ಚಪಲ ಶೇಳುವುದಿಲ್ಲವಲ್ಲ!” ಎನ್ನುತ್ತ ಅವರು ನನ್ನ ಕಡೆ ನೋಡಿ, ಕಣ್ಣು ಮಿಟುಶಿಸಿ ನಕ್ಕರು. 3 “ಜೂ ಹೆರಿಗೆ ಜ್ವರದ ನಿಜ ಕಾರಣವನ್ನಾತ ಊಹಿಸಿದ್ದ; ಆದರೆ ಅವನ ಕಾಲದ ವೈದ್ಯರು ಅವನನ್ನು ತಿರಸ್ಕರಿಸಿದರು! ಎಚ್‌, *ೆ. ಚಂದ್ರಶೇಖರ ಬಗೆಯ ಅಶುದ್ಧತೆಯೂ ಸಹಿಸದು. ಸಂ ದ ಗಳು ಸ್ವಚ್ಛ, ನೆಲ ಗೊಡೆ ಆ ಸ ನಿರ್ಮಲ. ಈ ಶುಚಿತ್ವ ಹೇಗೆ. ಆರಂಭವಾಯಿತೆಂದು ಯೋಚನೆ ಮಾಡಿದ್ದಿ (ರಾ?....ಸಹಸ್ರ ಸಹಸ್ರ ಜನ ಆಸ್ಪತ್ರೆ ಗಳಲ್ಲಿ ಬಲಿಯಾಗುತ್ತಿ ದ್ದು ದರ ಕಾರಣವನ್ನು ಪ ಪ್ರಪ್ರ ಪ್ರಥಮವಾಗಿ ಕಂಡು ಕೊಂಡು ಈ ಸೃಚತೆಗೆ ನಾಂದಿ ಹಾಕಿದ ಮಹಾಪುರುಷ ಜಗತ್ತಿನ ಪ್ರಮುಖ ವೈದ್ಯರನೇಕರ ಅವಹೇಳ- ನ ಸ ಅತೀವ ಸಂ ಸಾವ ನ ಫಿಲಿಪ್‌ ಬು ವೀಸ್‌ (181187 711111೧. 501177011019) ಇಂಥ ಒಬ್ಬ ಜಗದ್‌ವ್ಯಕ್ತಿ. ಹಂಗೇರಿಯಲ್ಲಿ ಹುಟ್ಟಿದ ಈತ ವೈದ್ಯನಾದದ್ದೂ ಆಕಸ್ಮಿಕವಾಗಿಯೇ. ಯೆನ್ನ್ನ ದಲಿ ಲಾ ಅಭ್ಯಸಿಸುತಿ ದ ವ ಒಮ್ಮೆ ವಿಯೆನಾ ಣಿ "೯ ವಿ ದ ತ ಡ್ನ ಜನರಲ್‌ ಆಸ್ಪತ್ರೆಯ ಶವದ ಮನೆ (1/0£- ಪ್‌ ವಿಯನ (0೩೧)ಗೆ (ಕೇನಲ ಕೂತೂಹಲದಿಂದ, ಕಾಲಿಟ್ಟ ಅಲ್ಲಿ ಪ್ರೊಫೆಸರ್‌ ರೋಳಿಟಾನ್ಸ್‌ಕ ಮಾಡ ತ್ತಿದ್ದ ಶವವಿಚಿ ಸದನವನ್ನು ಆಸಕ್ತಿಯಿಂದ ನೋಡಿದ. ಪ್ರೊ. ಕೋಕಿಟಾನ್ಸ್‌ ಆಗ ತಾನೇ ವೈದ್ಯಶಾಸ್ತ್ರದ ಹೊಸ ವಿಭಾಗವಾಗಿ ರೋಗಾ ವೃತ ದೇಹಶಾಸ್ತ್ರವೆಂಬ ( 8೩101081081 ಎಂ ಇರತಳೆ ಜ್‌ ಕ್ಟ ತ್ನ ಇಲ್ಲೆ ಗತಿ ಡಿ11೩10171/) ಅಭ್ಯಾಸದ ಸೃಷ್ಟಿಯನ್ನು ನಡೆಸಿ ದರು. ಎಳೆಯ ಸೆಮೆಲ್‌ವೀಸ್‌ ಲಾ ಬಿಟ್ಟು ತ ಎ. ಅಲ್ಲಿ ಕೆಲನೇ ಇ ಪೂರ್ಣವಾಗಿ ಬದಲಾ ಯಿಸಿ ಹೋದ. ಸೆಮೆಲ್‌ವೀಸ್‌ ಕೆಲಸ ಆರಂಭಿಸಿದಾಗ ಹೆರಿ- ಗೆಯಜ್ಜರವು (0007೮೫೩1 101೮॥) ಪ್ರಮುಖ ವ್ಯಾಧಿಯಾಗಿತ್ತು. ಆಗಿನ ಪುಸ್ತ ಕಗಳು ಈ 7 ಇಫೆ ಜ್ವರದ ಬಗ್ಗೆ ವಿವರಣೆ ನೀಡುತ್ತ " ಇದೊಂದು (ಸಾಧಾರ) 1 5-12 ಕ. ಗತೆ ಟತ ಜ್‌ ಅಂತು ಬಷ್ಟ ಸಗತರ ಜಖ ಇಲ್ಲ ಟಕ ಜ್‌ ಟಿ ವ ತನಾ | ಕಸ್ತೂರಿ, ಮೇ ೧೯೬೧ ಹುಳಿತು ಹೋಗುವ ವ್ಯಾಧಿ; ಮನಸಿನ ಉದ್ರೇಕ ಗಳು, ನೆಗಡಿ, ಸಾಂಕ್ರಾಮಿಕ ಮತ್ತು ಸ್ಥಳೀಯ ಪ್ರಭಾವಗಳಿಗೊಳಪಟ್ಟು ಸೋಂಕಿನಿಂದ ರಕ್ತ ಹುಳಿಗಟ್ಟಿ ಬರುವಂಥದ್ದು' ಎಂದೆಲ್ಲ ವರ್ಣಿಸಿ ದ್ವವು. ಸೆಮೆಲ್‌ವೀಸ್‌ ಕೆಲಸ ಕೈಗೊಂಡ ತಿಂಗಳಲ್ಲಿ ೨೦೮ ತಾಯಿಯರಲ್ಲಿ ೩೬ ಮಂದಿ ಅವನ ವಾರ್ಡಿ ನೆಲ್ಲಿ ಸತ್ತರು. . ಆಸ್ಪತ್ರೆಯ ಡೈರೆಕ್ಟರ್‌ ಪ್ರೊ. ಕ್ಲೇನ್‌ರು ಹೆರಿಗೆಯ ಜ್ವರದ ವಿಷಯದಲ್ಲಿ ನಿರ್ಲಕ್ಷ್ಯೆರಾಗಿದ್ದರು. ಎಯೆನ್ನ ಜನರಲ್‌ ಆಸ ತ್ರೆ ಯ ಗರ್ಭಿಣಿಯರ ತಳು ಎರಡು ವಿಭಾಗಗಳಿದ್ದು. ಸೆಮೆಲ್‌ ಸ್‌ ಕೆಲಸಮಾಡುತ್ತಿದ್ದ ಮೊದಲ ವಿಭಾಗದಲ್ಲಿ ವ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿ ತ್ತು ಸರಗಳು ವಿಬಾಗದಲ್ಲಿ ದಾದಿಯರು ಶಿಕ್ಷಣ ಪಡೆಯುತ್ತಿದ್ದರು. ಮೊದಲ ವಿಭಾಗದಲ್ಲಿ ಪ್ರ ಸೂತಿ ಜ್ವರದಿಂದ ನೂರಕ್ಕೆ ೧೦ ಮಂದಿ ಟು ತ್ತಿದ್ದರು; ಆದರೆ. ಎರಡನೆಯ ಎಭಾಗದಲ್ಲಿ ನೂರಕ್ಕೆ ಕೇವಲ ಒಬ್ಬ ಹೆಂಗಸು ಸಾಯುತ್ತಿ ದ್ವಳು. ಎರಡು ವಿಭಾಗಗಳೂ ಒಂದೇ ಕಟ್ಟಿಡ ದಲ್ಲಿ ಪಕ್ಕ ಪಕ್ಕದಲ್ಲಿಯೇ ಇದ್ದವು. ಹೆರಿಗೆಯ ಜ್ವರ ಬಸ್ಸ ಸಾಂಕ್ರಾಮಿಕವಾಗಿ ದ್ದಕ್ಕಿ ಸೆ ಸೆಮೆಲ್‌ವೀಸ್‌ ಸಗ ಏರಡು ವಿಭಾಗಗಳಲ್ಲಿಯೂ ಸಾವಿನ ಸಂಖ್ಯೆ ಒಂದೇ ಚಪಿಗಿರಬೇಕು. ರ ಅವನು ಈ ವಾದಗ ಳೊಡನೆ ಪ್ರೊಫೆಸರ್‌ 3 ನ್‌ ಅವರ ಮುಂದೆ ಬಂದಾಗ ಅವರು ಹುಬ್ಬು ಹಾರಿಸಿಬಿಡುತ್ತಿದ್ದರು. ಸೆಮೆಲ್‌ವೀಸ್‌. ಇದಕ್ಕೊಂದು ವಿವರಣೆ ಹುಡುಕತೊಡಗಿದ. ಪ್ರೆನಃ ಪುನಃ ಈ ವ್ಯಾ ಧಿಯ ಪ್ರಕೃ ತಿಯನ್ನು ತಿಳಿದುಕೊಳ್ಳಲು ತನ್ನ ರಿದ್ಯಾಒ ರ್ಥ ಬದಗ ಶವದ ಮನೆಗೆ ನಡೆದು ಪ್ರಸೂತಿಜ್ವರಕ್ಕೆ ಆಹುತಿಯಾಗಿದ್ದ ಹೆಂಗಸರ ಎಚ್ಚೆ (ದ ನಡೆಸಿ ನೋಡುತ್ತಿದ್ದ. ಕೋಗದ ಚಿತ್ರ ಬದಲಾಯಿಸುತ್ತ ಲೇ ಇರಲಿಲ್ಲ: ಯೂತ್‌ ಮತ್ತು ಕೀವಾಗುವಿಕೆ ಗರ್ಭಕೋಶದಲ್ಲಿ ಮಾ- ತ್ರವಲ್ಲದೆ ಪಿತ್ತಕೋಶ, ಲಿಂಫ್‌ ಗ್ರಂಥಿಗಳು, ಗುಲ್ಮ. ಉದರದ ಒಳಗೋಡೆ---ಪೆರಿಟೋ ನಿಯಂ, ಮೂತ್ರಜನಕಾಂಗಗಳು ಮತ್ತು ಮೆದು ೪ನ ಹೊರ ಪದರುಗಳು--ಎಲ್ಲ ಕಡೆಗಳಲ್ಲೂ ನಡೆದಿರುತ್ತಿತ್ತು. ಆಪರೇಷನ್‌ ಮಾಡಿಸಿಕೊಂಡ ರೋಗಿಗಳಿಗೆ ಬರುತ್ತಿ ಡ್ಡ ಶಸ ಸ್ರಕ್ರಿ ಯಾಜ ಎರಕ್ಕೂ (5೯81೦೩1 10101) ಈ “ರಕ್ಕೂ ವ್ಯತ್ಯಾ ಸವೇ ಇಲ್ಲದಿದ್ದರೂ ಸೆಮೆಲ್‌ವೀಸ್‌ಗೆ ಈ ಸಂಬಂಧದ ಬಗ್ಗೆ ಗಮನ ಹರಿದಿರಲಿಲ್ಲ. ವಿತ ಚಿ ಸದ ನಡೆಸಿದೊಡನೆ ಅವನು ಮತ್ತು ವಿದ್ಯಾರ್ಥಿ ಗಳು ನೇರಾಗಿ ಶವದ ಮನೆಯಿಂದ. ವಾರ್ಡುಗ ಳಿಗೆ ತೆರಳುತ್ತಿದ್ದರು. ಹೆರಿಗೆಯ ನೋವಿನಲ್ಲಿದ್ದ ಹೆಂಗಸರನ್ನೂ ಪ್ರಸವಿಸಿದವರನ್ನೂ ಹೆಚ್ಚು ಹೆಚ್ಚು ಆಸ್ಥೆ ಯಿಂದ ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದ ತೆ ನರಳುವ ಮತ್ತು ಸಾಯುವ ಸ್ತ್ರೀಯರ ಸಂಖ್ಯೆ ಏರಿತು ಅದು ಮೊದಲ ನೆಯ ವಿಭಾಗದಲ್ಲಿ. ಹೆಂಗಸರು ಹತಾಶರಾಗಿ ಆ ವಿಭಾಗದಿಂದ ತಬ್ಬಸಿಕೊಳ್ಳಲು ಹೆಣಗಲಾ ರಂಭಿಸಿದರು.. ಎರಡು ವಿಭಾಗಗಳಲ್ಲೂ ಕಟ್ಟು ನಿಟ್ಟಾಗಿ ನಿಯಮಿತ ವಾರದ ದಿನಗಳಲ್ಲೇ ಸ್ತ್ರೀಯರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಎರ ಡನೆಯ ವಿಭಾಗಕ್ಕೆ ಸೇರಲು ವಾರದ ದಿನ ಅಡ್ಡ ಬಂದರೆ ಆ ಹೆಂಗಸರು ಆಸ್ಪತ್ರೆಯ ಬಾಗಿಲಲ್ಲಿ ' ಪ್ರಸವಿಸುತ್ತಿದ್ದರೇ ಜು ಒಂದನೆಚ ವಿಭಾಗಕ್ಕೆ ಸೇರಲು ಮುಂದೆ ಬರುತ್ತಿರಲಿಲ್ಲ. ಹೆರಿಗೆಯ "ಕೋವಿನಲ್ಲಿದ್ದಾ ಗ ಒತ್ತಾ ಜುವಾರ್‌ ಕವಾಗಿ ಮೊದಲ 'ಎಭಾಗಕ್ಕೆ ಸೇರಿದ ಮಂದಿ ಜಗಳಾಡಿ ಬೇಡಿ ಗು ವಿಭಾಗದ ದಿನ ಅಲ್ಲಿ ತೆರಳಲು ಹವಣಿಸುತ್ತಿದ್ದರು. ಸಾಂಕ್ರಾ- ವಿಕತೆಯಾದರೂ ಹೇಗೆ 'ವಾರದ ಕೆಲವೇ ದಿನಗಳಲ್ಲಿ ತನ್ನ ಪರಿಣಾಮ ಬೀರುತ್ತಿತ್ತೆಂಬುದು ಬುದ್ಧಿ ಗೆ "ನಿಲುಕದ ವಿಷಯವಾಗಿತ್ತು. ಸಮೆಲ್‌ವೀಸ್‌ಗೆ ತಲೆ ಕೆಟ್ಟಿತು. ಹಗಲೂ ೫%೪೪೪%೪೪೪:೪೪ ೫೪ 4444444534348555%5435%5 5 ೪೪೪೪೪೪ ೪೫% ಚ ಮನೆಯೇ ತಯಯ ಮದುತೆಯ ಜಗತ್ತು -- ಉತ್ತಮ ವಸ್ತುಗಳೇ ಅಲ್ಲ ಬೇಕು... 4 4 ತ ರಕ್ಷಿಸುವ ತಾ೦ಖ ಥೌಲಿಎನ್ನ: ಬಳಸುತ್ತಾಳೆ : ತೌಯಿಯ ಪ್ರೀತಿಗೆ ಸಮಾನವಾಡ ಪ್ರೀತಿ ಬೇಕೆ ಇದೆಯೇ? ಆಕೆ ಕೊಳ್ಳುವ ವಸ್ತು ಗಳಿಗಿಂತ ಹೆಚ್ಚು ಉತ್ತಮವಾದ ವಸ್ತು ಗ ಬೇರೆ ಇವೆಯೇ? ತನ್ನವರ ಕಲ್ಯಾಣಕ್ಕಾ ಗಿ ಸಣ್ಣ ವಿಷಯಗಳಲ್ಲಿಯೂ ಅತ್ಯಂತ ಜಾ ಇಗರೂಕತೆ ವಹಿಸುತ್ತಾಳೆ ತಾಯಿ, ಹಾಗಿರುವಾಗ ಮನೆ ಮಂದಿಗೆ ಅಡಿಗೆ ಮಾಡುವಂತಹ ಮುಖ್ಯ ಕೆಲಸಕ್ಕೆ ಅವಳು ಉತ್ಕೃಷ್ಟವಾದ ಡಾಲ್ಡ ನನಸ್ಸತಿಯನ್ನು ಸ ಉಪಯೋಗಿ ಸುವುದರಲ್ಲಿ ಆಶ್ಚರ್ಯವೇನು? ) ಡುತ್ತದೆ. ಶರೀರದ ಎಬಿ ಕೆ "ಡಾಲ್ಡ ಉತ್ತಮ ವನಸ್ಸತಿ ಎಣ್ಣ್ಣ ಗಳಿಂದ ತಯಾರಿಸ ಬೆಳವಣಿಗೆಗಾಗಿ ಅದಕ್ಕೆ ವಿಟಮಿನ್‌ಗಳ) ಸೇರಿಸಲ್ಪಡು "ಡಾಲ? ಅಡಿಗೆಯ ಶುದ್ಧ ಹಾಗೂ ಉತ್ತಷ್ಟ್ಠವಾದ ೦. ಎ ಕ ಳು ೮ ಸಾಧನ, ಆದರಿಂದ ಮಾಡಿದ ಅಡಿಗೆ ಅತ್ಯಂತ ರುಚಿಕರವಾಗುತ್ತದೆ. ನಿಮ್ಮ ಮನೆಯಲ್ಲಿಯೂ "ಡಾಲ್ಡ' ಅದರ ನ್ಶ್ಯಾಯ ಾದ ಸಾ ನವನ್ನು ಪಡೆಯಲಿ! ದೌಲ್ಪಿ ವನಸ್ಪತಿ ರುಚಿಶರ ಅಡಿಗೆಗೆ ಸೊಗಸಾದ ಸಾಧನ 8 ಓ೫| ?3 2೬,67-7029 ೫% ಓಂದುಸ್ಥಾನ್‌ ಲೀವರ್‌ ಅವರ ತಯಾರಿಕೆ "ತ ಕಸ್ತೂರಿ, ಮೇ ೧೯೬೧ ರಾತ್ರಿಯೂ ಈ ಸಮಸ್ಯೆಯನ್ನು ಕುರಿತು ಯೋಚಿ ಸಿದ. ತನ್ನೊಡನೆ ಶವವಿಚ್ಛೇದಕ್ಕೆ ಬರುತ್ತಿದ್ದ ವೈದ್ಯಕೀಯ ನ್ಯಾಯಶಾಸ್ತ್ರದ. ಪ್ರೊಫೆಸರ್‌ ಕೊಲೆಟ್ಸ್‌ ಕಾ ರೊಂದಿಗೆ ಚರ್ಚಿಸಿದ. ೧೮೪೬ ರ (ಅಂತ್ಯಕ್ಕೆ ಸೆಮೆಲ್‌ವೀಸ್‌ನ ವಿಭಾಗದಲ್ಲಿ ಸಾವಿನ ಸಂಖ್ಯೆ ಶೇಕಡ ೧೧-೪ ಕ್ರೈ ಏರಿತ್ತು. ಎರಡನೆಯ ವಿಭಾಗದಲ್ಲಿ ಅದು ಕೇವಲ ಶೇ. ೦:೯ ರಲ್ಲಿ ನಿಂತಿತ್ತು. ಸೆಮೆಲ್‌ವೀಸ್‌ ಲೆಕ್ಕವಿಲ್ಲದಷ್ಟು ವಿಷಯಗಳನ್ನು ಕಲೆ ಹಾಕಿದ- ಏರಡು ವಿಭಾಗಗಳಿಗೂ .ಒಂದೇ ಸಮಾಜ ವರ್ಗದಿಂದ ರೋಗಿಗಳು ಬರುತ್ತಿದ್ದುದು, ಏರಡು ವಿಭಾಗಗಳಲ್ಲಿಯೂ ಒಂದೇ ಬಗೆಯ ಭೌತಿಕ ವಾತಾವರಣವಿದ್ದುದು, ಎಲ್ಲ ಬಗೆಯ ಸಾಮ್ಯಗಳನ್ನು ಪರೀಕ್ಷಿಸಿ ಚರ್ಚೆ ನಡೆಸಿದ. ಅನಂತರ ಅವನು ತನ್ನ ವಿಭಾಗದಲ್ಲಿ ಎರಡ ನೆಯ ವಿಭಾಗದಲ್ಲಿದ್ದಂತೆಯೇ ಹೆರಿಗೆಯ ವಿಧಾನ ಗಳನ್ನು ಅಳವಡಿಸಿದ ಹೆಂಗಸರನ್ನು ಪ್ರಸವ ಸಮಯದಲ್ಲಿ ಮಗ್ಗುಲಾಗಿ ಮಲಗಿಸಿದ,- ಬಐರಡ ನೆಯ ವಿಭಾಗದ ದಾದಿಯರಿಗಿಂತ ಹೆಚ್ಚು ಸೂಕ್ಷ್ಮವಾದ ಕೌಶಲವನ್ನು ಪ್ರಯೋಗಿಸಿದ. ಸಾವಿನ ಸಂಖ್ಯೆ ಇಳಿಯಲಿಲ್ಲ! ೧೮೪೭ರ ವಸಂತದ ಹೊತ್ತಿಗೆ ಅವನ ಮನೋ ವೇದನೆ ಮಿತಿಮೀರಿತ್ತು, ಪ್ರೊ. ಕೊಲೆಟ್ಸ್‌ ಕಾ ಕೆಲವು ದಿನಗಳ ಮಟ್ಟಿಗೆ ಆಸ್ಪತ್ರೆಯಿಂದ ದೂರ ವಿರೆಂದು ಬೇಡಿಕೊಂಡರು. ಮಾರ್ಚ್‌, ೨, ೧೮೪೭ ರಂದು ವೆನಿಸ್‌ಗೆ ತೆರಳಿದ ಸೆಮೆಲ್‌ವೀಸ್‌ ಮೂರೇ ವಾರಗಳಲ್ಲಿ ಕೆಲಸಕ್ಕೆ ಹಿಂದಿರುಗಿದ. ಶವದ ಮನೆಯಲ್ಲಿ ಕೊಲೆಟ್ಸ್‌ ಕಾ ತನ್ನೊಡನೆ ಎಂದಿನಂತೆ ಇಲ್ಲದ್ದನ್ನು ನೋಡಿ ಆಶ್ಚರ್ಯಪಟ್ಟು ತನ್ನ ಸಂಗಾತಿಯೊಬ್ಬನನ್ನು ಕೇಳಿದ--ಅವರೆಲ್ಲಿ ಎಂದು. " ಡಾಕ್ಟರ್‌, ನಿಮಗೆ ಗೊತ್ತಿಲ್ಲವೆ? ಪ್ರೊಫೆಸರ್‌ ಕೊಲೆಟ್ಸ್‌ ಕಾ ಸತ್ತುಹೋದರು' ಎಂದು ಉತ್ತರ ಬಂತು. ಸೆಮೆಲ್‌ವೀಸ್‌ಗೆ ಈ ಸಾವಿನ ಬಗ್ಗೆ ವಿವರ ಕ್ರಮೇಣ ತಿಳಿಯಿತು. ದೇಹವಿಚ್ಛೇದ ನಡೆಸು ತ್ತಿದ್ನಾಗೆ ಒಂದು ದಿನ ಯಾವನೋ : ಒಬ್ಬ ವಿದ್ಯಾರ್ಥಿ ಗಡಿಬಿಡಿಯಲ್ಲಿ ಚಾಕುವನ್ನು ಕೊಲೆ- ಟ್ಸ್‌ಕಾಗೆ ತಗುಲಿಸಿದ್ದ. ಅವರು ಅದರ ಬಗ್ಗೆ ಗಮನಿಸಿಯೇ ಇರಲಿಲ್ಲ. ಆದರೆ ಮರುರಾತ್ರಿಯೆ। ಚಳಿಜ್ವರ ಬಂದಿತ್ತು. ಕೆಲವೇ ದಿನಗಳ ನಂತ£ ಸುಡುಜ್ವರದಲ್ಲಿ ಕನವರಿಸುತ್ತ ಕೊಲೆಟ್ಸಾ ಕಾ ಪ್ರಾಣ ನೀಗಿದ್ದರು. ಸೆಮೆಲ್‌ವೀಸ್‌ ಕೊಲೆಟ್ಸಾ ಕಾರ ಶವಪರಿ। ಕ್ಷೆಯ ವರದಿಬೇಕೆಂದು ಕೇಳಿದ. ವರದಿಯನ್ನು ಓದುತ್ತಿದ್ದಂತೆಯೇ ಅವನು . ಗರಬಡಿದವನ€ ತಾದ: ಗುರುತು ಹಾಕಿದ್ದ ಲಕ್ಷಣಗಳು ಅವೇ !- ಉರಿಯೂತ, *ೀವಾಗುವಿಕೆ--- ಲಿಂಫ್‌ ಗ್ರಂಕಿ ಗಳು, ರಕ್ತನಾಳಗಳು, ಶ್ವಾಸಕೋಸದ ಹೊ€ ಪದರು, ಮೆದುಳಿನ ಹೊರಪದರು--- ಎಲ್ಲೆಲ್ಲೂ! ತ್ತ ಕೊಲೆಟ್ಸ್‌ ಕಾರ ನಿಧನದ ಕಾರಣಕ್ಕೂ ನೂರಾರು ಗರ್ಭಿಣಿಯರು ಸಾಯುವುದಕ್ಕೂ ತೀವ್ರ ಸಾಮ್ಯ ಇದ್ದುದು ಶುದ್ಧ ಸತ್ಯದಂತೆ ಸೆಮೆಲೌವೀಸ್‌ಗೆ ಒಮ್ಮೆಲೇ ಗೋಚರವಾ- ಯಿತು. ಚಾಕುವಿನಿಂದ ಗಾಯದ ಮೂಲಕ ಶವಗಳ ಲ್ಲಿದ್ದ ಯಾವುದೋ ವಿಷಾಂಶ ಶೊಲೆಬ್ಸ್‌ ಕಾರ ದೇಹಕ್ಕೆ ನುಗ್ಗಿತ್ತು. ಹಾಗಿದ್ದರೆ, ತಾನು ಮತು ತನ್ನ ಎದ್ಯಾರ್ಥಿಗಳು ಸ್ಮತಃ ಕೈಗಳಿಂದಲೇ ಅಂಥದೇ ವಿಷಸಾಮಗ್ರಿಯನ್ನು ನೇರಾಗಿ ಶವ ಮನೆಯಿಂದ ಹೊತ್ತು ರೋಗಿಗಳಿಗೆ ತಲುಪಿಸಿರೆ ಬಹುದೇ? ಇದೇ ಮೊದಲನೆ ವಿಭಾಗದಲ್ಲಿನೆ ಸಾವುಗಳಿಗೆ ಕಾರಣವಾಗಿರಬೇಕು... ದಾದಿ ಯರು ಶವದ ವನೆಗೆ ಹೋಗದೆಯೆ ಸ್ತ್ರೀಯ ರನ್ನು ಪರೀಕ್ಷಿಸಿದ್ದರಿಂದ ಎರಡನೆಯ ವಿಭಾಗದಲ್ಲಿ ಸಾವು ಅಷ್ಟು ಕಡಮೆ! ತೀವ್ರ ಮನೋಯಾತ ನೆಯನ್ನು ಅನುಭವಿಸುತ್ತ ಸೆಮೆಲ್‌ವೀಸ್‌ ಆ ಕ್ಷಣದಲ್ಲೇ ಕಂಡ--ಏಕೆ ಪ್ರಸವ ಪೂರ್ವದಲ್ಲಿ ಹೆಚ್ಚು ದಿನಗಳು ಆಸ್ಪತ್ರೆಯಲ್ಲಿದ್ದವರು ಖಂಡಿ `ಸ್ವಚ್ಛ ವಾಗಿ ತೊಳೆದ ಕೊಳ್ಳತಕ್ಕದ್ದು. ಸೆಮೆಲ್‌ ವೀಸ್‌: ವೈದ್ಯಶಾಸ್ತ್ರಕ್ಕೊಂದೆು ಆತ್ಮಬಲಿ ತ್ತಿ _. ಫಾಗಿ ಕೋಗಕ್ಕೆ ತುತ್ತಾದರು ಎಂದು. ಸೆಮಿಲ್‌ವೀಸ್‌ಗೆ ಇನ್ನು ತಡೆಯದಾಯಿತು. ತಾನೇ ಅಸಂಖ್ಯ ಸ್ತ್ರೀಯರ ಕೊಲೆಗಾರನೆಂಬ ಧೃಢನಿಶ್ಚಯ ಮನಸ್ಸಿಗೆ ನಾಟಿ ಚಿತ್ತವಿಭ್ರಮ ಗೊಳಿಸಿತು. ಆತ, ಚಕ್ಕೆ ಮಾಡಿಕೊಳ್ಳೆ ಲೇ 1 ಹೊಂಡ ಅದಕೆ ಈ ಜ್ಜ ನದ “ಜಾ ಬೆಳಕಿನಲ್ಲಿ ತನ್ನ ಗುರಿ ಸಾಧಿಸುವ. ಆಸೆ ಒತ್ತರಿಸಿಕೊಂಡು ಬಂದು ಮೇ ೧೮೪೭ ರಲ್ಲಿ ಹಾಟ ಪ್ರಾ ರಂಭಿ ಸಿದೆ. ಪ್ರೊಫೆ ಫೆಸರ್‌ ಕ್ಲೇನರ ಅಪ್ಪಣೆ ಪಡೆಯದೆ ತನ್ನ ವಿಭಾಗದ ಬಾಗಿಲಲ್ಲಿ ಏಗೆಂದು ಪ್ರಕಟಣೆ ಹೆ ಹೊರಡಿಸಿದ: "ಇದೇ ವಚ ೧೮೪೭ ನಿಂದ ಶವದ ಮನೆಯಿಂದ ಬರುವ ಎಲ್ಲ ವೈದ್ಯರೂ ವಿದ್ಯಾರ್ಥಿಗಳೂ ಹೆರಿಗೆಯ ವಾರ್ಡುಗಳಿಗೆ ತೆರ ಳುವ. ಮೊದಲು ಬಾಗಿಲಲ್ಲಿ ಇರಿಸಿರುವ ಕ್ಲೋರಿನ್‌ ನೀರಿನ ಪಾತ್ರೆಯಲ್ಲಿ ಕೈಗಳನ್ನು ಸೆಮೆಲ್‌ವೀಸ್‌.' | ಸೆಮೆಲೌವೀಸ್‌ಗೆ ಸೂಕ್ಷ್ಮ ಕ್ರಿಮಿಗಳೇ ಈ ಪ್ರಸೂತಿ ಜ್ವರಕ್ಕೂ ಶಸ್ತ್ರತ್ರಿ ಯಾಜ್ವ ರಕ್ಕೂ ತಾರಣ ಭೂತವಾದವು ಎಂಬುದು ತಿಳಿದಿರಲಿಲ್ಲ. ಆ ಶೋಧನೆಗೆ ಜಗತ್ತು ಇನ್ನೂ ಮೂವತ್ತು ವರ್ಷಗಳು ಕಾಯಬೇಕಾಗಿತ್ತು. ಆದರೆ ಅವ ನಿಗೆ ಹೇಗೋ ಶವಗಳನ್ನು ಮುಟ್ಟಿದ ಕೊಳ ಈಾದ ಕೈಗಳಿಂದ ಕೋಗ ಹರಡಲ್ಪ ಚ ತ್ತದೆಂದು ಮನವರಿಕೆಯಾಗಿತ್ತು. ಬೇಸರದಿಂದ ಪ್ರೊ. ಶ್ಥನ್‌ ವ. ಉನ್ಮತ್ತ ನನ್ನು ತನ್ನ ದಾರಿಗೆ ಹೋಗಲು ಬಿಟ್ಟಿರು. ಅವನ ಅನೇಕ ವಿದ್ಯಾರ್ಥಿಗಳು ಈ "ಅರ್ಥವಿಲ್ಲದ ತೊಳೆಯುವ *ೆಲಸ'ದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಸೆಮೆಲ್‌ವೀಸ್‌ ತಾನೇ ನಿಂತು ನಿಯಮ ಪಾಲನೆ ನಡೆಸಬೇಕಾಗಿ ಬರುತ್ತಿತ್ತು. ಈಗ `ಸದಾ ಕೋವಪೋದ್ರಿಕ್ತನಾಗಿರುತ್ತಿದ್ದ ಸೆಮೆಲ್‌ ವೀಸ್‌ ಒಂದು ಕಾಲದಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದವನು. ಈಗ, ಜನರ ದ್ವೇಷ, ಹೀಯಾಳಿಕೆಗೆ ಗುರಿಯಾಗಿದ್ದ. ಮೇ ೧೮೪೭ ರಲ್ಲಿ ನೂರಕ್ಕೆ ೧೨.೩ ಮಂದಿ ಮೊದಲ ವಿಭಾಗದಲ್ಲಿ ಸತ್ತಿದ್ದರು. ಮುಂದಿನೆ ಕೆಲವು ತಿಂಗಳಲ್ಲಿ ೧೮೪೧ ಹೆರಿಗೆಗಳಲ್ಲಿ ಕೇವಲ ೬ ಸಾವುಗಳಿದ್ದವು,--- ನೂರಕ್ಕೆ ೩ ರಷ್ಟು. ಹಿಂದೆಂದೂ ಈ ಶನಿಷ್ಠ ಮಟ್ಟಿ ವನ್ನು ಮೊದಲ ಸ ತಲುಪರಲಿಲ್ಲ. ಸೆಮೆಲ್‌ವೀಸ್‌ಗೆ ಆಗಲೇ ತನ್ನೆ ಜಯದೆ ಅರಿವು ಉಂಟಾಗತೊಡಗಿತ್ತು. ಹೀಗಿದ್ದಾಗ ಅಕ್ಟೋಬರ್‌ ೨, ೧೮೪೭ ರಲ್ಲಿ ಹೆನ್ನೆರಡು ಮಂದಿ ಯಿದ್ದೆ ವಾರ್ಡಿನಲ್ಲಿ ಎಲ್ಲರೂ ಹೆರಿಗೆಯ ಜ್ದ ರಕ್ಕೆ ತುತ್ತಾಗಿ. ಮಲಗಿದರು. ವಿದ್ಯಾರ್ಥಿಗಳಿಂದ. ಸಂಗಾತಿಗಳಿಂದ ಹಾಸ್ಯ ಅವಹೇಳನ ಪ್ರಾರಂಭ ವಾಯಿತು... ಸೆಲವೇ ದಿನಗಳಲ್ಲಿ ಒಂಬತ್ತು ಮಂದಿ ಅದೇ ವಾರ್ಡಿನಲ್ಲಿ ಸತ್ತರು. ಸೆಮೆಲ್‌ ವೀಸ್‌ ಧೈರ್ಯಗೆಡಲಿಲ್ಲ ಲಿಲ್ಲ ಕಾರಣವನ್ನು ಹು- ಡುಕಿದ. ವಾರ್ಡಿನ "ಮೊದಲನೆಯ ಯಲ್ಲಿ ಸ್ರವಿಸುತ್ತಿದ್ದ ಗರ್ಭಕೋಶದ ವ್ರಣ ದಿಂದ ನರಳುತ್ತಿದ ಒಬ್ಬ ಹೆಂಗಸಿದ್ದಳು. ಪರೀ ಕ್ಷಕ ವಿದ್ಯಾರ್ಥಿಗಳು ವಾರ್ಡಿಗೆ ಬರುವ ಮುನ್ನ ಕ್ಸೈ ತೊಳೆಯುತ್ತಿದ್ದರೇ ಹೊರತು ಪ್ರತಿ ಕೋ- ಗಿಯ ಬಳಿಗೆ ಹೋಗುವಾಗಲೂ ತೊಳೆಯುತ್ತಿರ ಲಿಲ್ಲ. ಸ ಸೆಮೆಲ್‌ವೀಸ್‌ ತನ್ನೆ ಎರಡನೆಯ ಪ್ರಖ್ಯಾತ ಶೋಧನೆಯನ್ನು ಮಾಡಿದ್ದ. --ಕೋಗಾಂಶ ಶವ ದಿಂದಲೇ ಅಲ್ಲದೆ. ಕೋಗಪೀಡಿತ ಜೀವಂತೆ ವ್ಯಕ್ತಿಗಳಿಂದಲೂ ಪ್ರಸಾರವಾಗಬಹುದು ಎಂದು. ಕೂಡಲೇ ಪ್ರತಿ ಪರೀಕ್ಷೆಗೆ ಮುನ್ನವೂ ಕೈತೊಳೆ- ಯಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ. ಸಾವಿನ ಸಂಖ್ಯೆ ಕೇವಲ ಶೇ. ೧.ತಿತ್ತಿ ಕ್ರ್ಸ ಇಳಿಯಿತು. ೧೪೪೭ ರಅಂ ತ್ಯದ ಹೊತ್ತಿಗೆ ತನ್ನ ಜಯಗಳಿ ಯೆ ಎ ಅವನ ಅಧ್ಯಾ ಪಕರಿಬ್ಬ ರಿಗೆ -ಡಾ. ಸ್ಕೊ (ಡಾ, ಡಾ ಹೀಬ್ರ. ತಿಳಿಸಿದ ಹಾಸಿಸೆ “ಸಾ ಖಗ ಕ್‌ ಓಕೆ ಹಟ್‌ ಕ (|). ತೆ. ಅಪ ತ ಸ ಟೋ ಆ1.2 ಟಟ ಲ್‌ ಲ ್ಟ್ಮ ಟ್‌ , ಉರ ಟಕ್‌ ಸ ಹಿ) 5. ಹ ಜ್‌ ಜ್‌ | ನ್‌ ೨ ಗ್‌ ಸ್ವಃ ಹೆ ಎಆಕ ರಾ ಕಹ ಜಗುಟ ಫಿ ಡ್‌ ತ್ನ್ನ ಕಸ್ತೂರಿ, ಅವರು ಇವನಿಗೆ ವರದಿಯೊಂದನ್ನು ಸಿದ್ಧ ಮಾಡಲು ಸಲಹೆ ಕೊಟ್ಟಿರು. ಬರೆವಣಿಗೆ ಇವನಿಂದ ಸ ಸಾಧ್ಯ ವಾಗದೆ ಡಾ. ಹೀಬ್ರ ತಾವೇ ಇವನಿಗಾಗಿ ವರದಿ ಯನ್ನು ತಯಾರಿಸಿ ವಿಯೆನ್ನಾದ ವೈದ್ಯ ಸಂಘಕ್ಕೆ ತಲುಪಿಸಿದರು. ಒಬ್ಬಿಬ್ಬ ರನ್ನುಳಿದ ಮಿಕ್ಕೆಲ್ಲ ಖ್ಯಾತ ಯಾ ವಿಯಾ್‌ ವೈದ್ಯರು ಇ ದನ್ನ ಕೇಳಿ ನಕ್ಕ ರು ಹೊಸ ಸಿದಾ ಂತವನ್ನು ಹೀ ಛಿಸಿದರು. ಸೆಮೆಲ್‌ವೀಸಾ ಇಲ್ಲಿಗೇ ಳೆ, ಣಿ ಯತ್ನ ಮಾಡಿ ಕೂಗನ್ನು ಸರಕಾರಕ್ಕೆ ಮುಟ್ಟಿ ಸಿದ. ಹೆಚ್ಚು ಒತ್ತಾಯ ಬಂದಮೇಲೆ ವಿಯೆನ್ನ ಸರಕಾರ ಈ ವರದಿಯ ನಿಜಾಂಶ ತಿಳಿಯಲು ಸಮಿತಿಯೊಂದನ್ನುನಿಯಮಿಸಿತು. ಸೆಮೆಲ್‌ವೀಸ್‌ ಜಗದ್ವಿಖ್ಯಾತನಾಗಿಬಿಡುವ ಸೂಚನೆ ಕಂಡು ಅವನ ಬಗ್ಗೆ ಕರುಬ್ಯೀಪ್ರೊ. ಕ್ಲೇನ್‌ ಯಾವುದೋ ತುಚ್ಛ ರಾಜಕೀಯ ವಿವಾದವನ್ನು ಮುಂದಿಟು ಸರ್ಕಾರದ ನಿರ್ಧಾರವನ್ನು ಕದಲಿಸಿದರು. ಅಲ್ಲದೆ ಸೆಮೆಲ್‌ವೀಸನನ್ನು ಕೆಲಸದಿಂದ ಹೊರ- ಗೋ ಡಿಸಿದರು. ಡಾ. ಹೀಬ್ರರಿಂದ ಉತ್ತೇಜನ ಪಡೆದು ಸೆಮೆಲ್‌ವೀಸ್‌' ಮೇ, ೧೫, ೧೮೪೯ ರಲ್ಲಿ ತನ್ನ ವರದಿಯ ಪುನಶ್ಚಿ ಚಾರಣೆಗಾಗಿ ವೈದ್ಯಸಂಘಕ್ಕ, ಮೊರೆಯಿಟ್ಟಿ ಎರಡನೆಯ. ಭಾಷಣ ನೀಡಲು ಸಂಘ ಕೇಳಿಕೊಂಡಿತು. ತೆ ಜಗತ್ಫ ಸಿದ್ಧ ವಾದ ಸಂಪರ್ಕ ಕೀವು : ಜಾಡ್ಯದ ಕುಕ 1111001101) ವಾದ ಮೊಟ್ಟಮೊದಲ ಬಾರಿಗೆ ಆ ವೈದ್ಯರ ಗಮನ ಸೆಳೆದಿತ್ತು. ಕೆಲವರು ಶಸ್ತ್ರವೈದ್ಯರು ಇವನ ಸಿದ್ಧಾ ಂತವನ್ನು ರೂಢಿಗೆ ತಂದರು. ಆಗಲೂ ಸೆಮೆಲ್‌ವೀ ಸ್‌ ತನ್ನ ಭಾಷ- ಣಗಳನ್ನು ಬರೆದಿಡಲಾರದೆ ಹೋದ. ಆ ಭಾಷಣಗಳ . ಅಸಂಪೂರ್ಣ ಸಾರಾಂಶಗಳನ್ನು ಇತರರು ಬರೆದು ಪ್ರಕಟಿಸಿದರು. ಇತ್ತ ಸಂಪಾದನೆಯಿಲ್ಲದೆ ಮನೆಯಲ್ಲಿ ಬಡತನ ಸಾಲಿಟ್ಟಿತ್ತು. ಕೆಲಸವಿಲ್ಲದೆ ಬೇಸರಗೊಂಡು (84 ಟು ಸ್ಯ ಅವನನ್ನು ತ ಗಡ ೧೮ ರಲ್ಲಿ ಮೇ ೧೯೬೧ ಎಂಟು ತಿಂಗಳು ಪ ಪ್ರಯತ್ನಪಟ್ಟ ಸಮೇಲೆ ವಿಯೆನ್ನ ವೈದ್ಯಕೀಯ ಕಾಲೇಜನಲ್ಲಿ ಅಧ್ಯಾ ಪಕವ್ಯತ್ತಿ, ಗ ಅಲ್ಲಿಯೂ ಜಂಗು ಕಸ ರೋಗಿಗಳೊಡನೆ. ಸಂಪರ್ಕವನ್ನು ನಿಷೇಧಿಸಿದ್ದ ರಿಂದ ನಿರುತ್ಸಾಹಿಯಾಗಿ ಭಾರವಾದ ಹೃದಯ ದೊಡನೆ ವಿಯೆನ್ನ ತ್ಯಜಿಸಿ ಬುಡಾಶೆಸ್ಟ್‌ಗೆ ತೆರ ಳಿದ. ಬುಡಾಪೆಸ್ಟ್‌ ನ. ಸೇಂಟ್‌ ರಾಕ್‌” ಆಸ್ಪತ್ರೆಯಲ್ಲಿ ೧೮೫೧ ರ ವಸಂತದ ವೇಳೆಗೆ ಕೆಲಸ ದೊರಕಿತು. ಅಲ್ಲಿ ವ್ಯಾಪಕವಾಗಿ ನೆಲ- ಸಿದ್ದ ಪ್ರಸೂತಿಜ ರವನ್ನು ಕಂಡಾಗ ಸೆಮೆಲ್‌ ರಜ ತನ್ನ ಹಳೆಯ ಆಸೆ ಪ್ರಬಲವಾಯಿತು. ಗರ್ಭಿಣಿಯರ ಶಾಖೆಗೆ ಮುಖ್ಯಸ್ಥನಾಗಲು. ಬೇಡಿಕೆ ತಲುಪಿಸಿ ಮೇ ೨೦ ರಲ್ಲಿ ಕೆಲಸ ವಹಿಸಿ ಕೊಂಡ. ಸೆಮೆಲ್‌ವೀಸ್‌ ಇಲ್ಲಿಯೂ ಹಿಂದಿನದೇ ಆಸಕ್ತಿಯಿಂದ ಕೆಲಸ ಪ್ರಾರಂಭಿಸಿದ. ಕೈಗಳ ಶುಚಿತ್ವಕ್ಕೆ ಮೊದಲ ಗಮನ ಹರಿಸಿದ. ಪುನಃ ಅದೇ ಬಗೆಯ ಪ್ರತಿಭಟನೆ, ದ್ವೇಷ ಇಲ್ಲೂ ಕಾಣಿಸಿಕೊಂಡಿತು. ನಡ ವಾರಗಟ್ಟಲೆ ಶ್ರಮಿಸಿದ ಮೇಲೆ, ಆ ಆಸ್ಪತ್ರೆ ಪ್ರಥಮ ಬಾರಿಗೆ ನೂರಕ್ಕೆ ಒಂದೇ ಸಾವನ್ನು, ಸ್ಯ ೯೩೩ ಮಂದಿ ಗರ್ಭಿಣಿಯರಲ್ಲಿ ಎಂಟು ಮಂದಿ ಮಾತ್ರವೇ ಸತ್ತಿದ್ದರು. ಈ ಆಸ್ಪತ್ರೆಯಲ್ಲಿದ್ದಾಗ ಕೊಳಕಾದ ಹಾಸಿಗೆ ಬಟ್ಟಿ ಗಳೂ, ಸೂ ರಕ್ತ ಗ ಹೊಸ ಫು ವನ್ನು ಸಿದ್ಧಾ ಂತಪಡಿಸಿದ. ಜುಲೈ ನೇಳೆಗೆ ಇವನನ್ನು ಬುಡಾಪೆಸ್ಟ್‌ ವಿಶ್ವ ವಿದಾ ನಿಲಯದ ಪ್ರ ಸ ಸ್ವದ ಪ್ರೊಫೆ ಫೆಸರ- ನನ್ನಾಗಿ ಗ ೧೮೬೦ “ಕ” ಹೊತ್ತಿಗೆ ತನ್ನ ಹಳೆಯ ಸ್ನೇಹಿತನೊಬ್ಬನ ಸಹಾಯದಿಂದ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ: ಪ್ರಸೂತಿ ಜ್ವರ--- ವ್ಯಾಧಿಕಾರಣ, ತ ಮತ್ತು. ಅದರ ನಿರೋಧ.' ಅದು ಒಂದು ಚಿಕ್ಕದಾದ, ಚೆನ್ನಾಗಿ ಬರೆ | ಸೌಲ ಔಷಧಗಳಿಂದ ಕೂಡಿದ `ಅನಾನಿನ್‌ ನೋವನ್ನು ಉಪಶವುನಗುಳಿಸಬಿ ಅಧಿ ಕ ಉತ್ತಮವಾಗಿದೆ 1, "ಅನಾಸಿನ್‌ ನೋವನ್ನು ಅತಿ ಶೀಘ್ರವಾಗಿ ಭಾಟ್‌ ತೆಗೆದು ನೀವು ಆರಾಮದಲ್ಲಿರಃಿ ಗುಣಪಡಿಸುತ್ತದೆ. ಡಾಕ್ಟರರ ಸುರಕ್ಷಿತ ಔಷಧ ವಂತೆ ಮೂಡುತ್ತದೆ. ದಂತೆ ಶಾಸ್ತ್ರೀಯ ಕ್ರಮದಲ್ಲಿ ಸಮ್ಮಿಲಿತವಾದ 3. «ಅನಾಸಿನ್‌' ನಿರುತ್ಸಾಹವನ್ನು ಹೋಗೆ ನಾಲ್ಕು ಔಷಧಗಳಿಂದ ಕೂಡಿದ ಅನಾಸಿನ್‌ ಲಾಡಿಸುತ್ತದೆ. ಹೆಚ್ಚಾಗಿ ನೋವಿನೊಡನೆ ೪ ತಲೆನೋವು, ಶೀತ, ಜ್ವರ, ಹಲ್ಲುನೋವು ಮತ್ತು ಬರುವ ನಿರುತ್ಸಾಹವನನ್ನು ಅನಾಸಿನ್‌ ಹೋಗ ಸ್ಮಾಯುಗಳ ನೋವನ್ನು ಸಂಪೂರ್ಣವಾಗಿ ಅತಿ ಲಾಡಿಸುತ್ತದೆ | ಶೀಘ್ರವಾಗಿ ಗ್ದ ಪಶಮನಗೆ ಳಿಸುತ್ತದೆ. 4. "ಅನಾಸಿನ"' ಜ್ವರವನ್ನು ಕಡಿಮೆ ಮಾಡು ತ್ತ 2."ಅನಾಸಿನ್‌' ಗಾಬರಿಗೊಳಿಸುವ ದುರ್ಬಲ ತ್ತದೆ. ಅನಾಸಿನ್‌ನ ತಯಾರಿಕೆಯಲ್ಲಿ ಕ್ವೀನಿನ್‌ ನರಗಳಿಗೆ ಶಾಂತತೆಯನ್ನೀಯುತ್ತದೆ. ಸೇರಿರುವುದರಿಂದ ಔಷಧಗಳ ಆ ಸಮ್ಮಿಲನವು ಅನಾಸಿನ್‌ ನರಗಳ ಬಿಗಿತವನ್ನು ಬಹಳ ಪ್ರಭಾವ ಜ್ವರವನ್ನು ತಗ್ಗಿ ಸುವುದಕ್ಕೆ ಅತ್ಯುತ್ತ ಮವಾಗಿದೆ. ರ್ಮಲವಾಗಿ ಸೀಲ ಮಾಡಿದ ಸೆಲೋಫೇನ್‌ ಪ್ಯಾಕ್‌ ಗ್ರ ತ ಸ (ಗ್‌ ನಲ್ಲಿ 2 ಬಿಲ್ಲೆಗಳೂ, ಭದ್ರವಾಗಿ ಪಿಲ್ಸರ್‌-ಪ್ರೂಫ್‌ ಕ್ರಮ ದಲಿ ಮು ುಟರ್ಹೆಲ್ಪಟ್ಟಿ ಸೀಸೆಯ ತ 37 ಬಿಲ್ಲೆಗಳೂ, -ಮನೆ ಗಳಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ. ಬ ದಾ ಸ್ಟಾ 1 ಕು ೫6815೧66 06; 65೦೧೯೧೯1 114111£85 ೩ ೧೦. ೬117೯೧. 440.2. 0 /(.( 4? ಸ ಅಘ 4 ್ಸ್‌್ಸ್‌್ಸ್ಮ ಚಟ್‌ ಬಸರ ಳೆ ತದ ಗೆ ಇ | ತ ಕ್‌ | ಹ್‌ ಟ್ಯಾಗ್‌, 4 ೬ ಟಟ ಚಚ ಲ ್‌್ಕ್‌ ಫಾ ಬ್‌ ನ ಕಸ್ತೂರಿ, ಮೇ ೧೯೬೧ ಯಲ್ಪ್ಬಡದ ಪ್ರಬಂಧವಾಗಿತ್ತು. ಆದರೂ ಅದು ಇಂದಿಗೂ ವೈದ್ಯನೊಬ್ಬ ರಿಂದ ರಚಿತವಾದ ಅತ್ಯಂತ ಹೃದಯಸ್ಪರ್ಶಿ ಗ್ರಂಥಗಳಲ್ಲೊ €ದಾ- ಗಿದೆ. ಇಷ್ಟಕ್ಕೇ ಸೆಮೆಲ್‌ವೀಸ್‌ನ ಖ್ಯಾತಿ ಸರ್ವ ಮಾನ್ಯವಾಗಲು ಸವರಲಿ. ಜರ್ಮನ್‌ ವಿಜಾ ರ್ವನಿಗಳ ಮತ್ತು ವೈದ್ಯರ ರ ಸಮ್ಮೇ ೇಳನವೊಂದ ರಲ್ಲಿ 'ಮಾತನಾಡಿದ. ಡೆ ಹಿಢಾಲ್‌ ವಿರ್‌ಷೋ ತಮ್ಮ ಜೀವಕೋಶದ ,ವಾದದ ಜಿ ಇದು ಹುರುಳಿಲ್ಲದ್ದು ಎಂದು ವಾದಿಸಿದರು. ಡಾ. ನಿರಷೋ ಮಾತಿಗೆ ವಿರುದ್ಧ ನಿಲ್ಲಲು ಜಗತ್ತಿಗೆ ಆಗ ಚೈತನೈವಿರಲಿಲ್ಲ. ಸೆಮೆಲ್‌ವೀಸನ ಪುಸ್ತ ಷ್ಟ ಮೂಲೆಗೆ ಬಿತ್ತು. ಅವನ ವಾದವನ್ನೊಪ್ಬಿ ದವರೂ ಗೌನವನ್ನವಲಂಬಿಸಿದರು. ಅವನ ಪ್ರಚಾರದ ಕೂಗು ಅರಣ್ಯರೋದನವಾಯಿತು. ಪ್ರೊಫೆ- ಸರುಗಳು' ಅವನನ್ನು ಬುದ್ಧಿ ಸ್ತಿಮಿತವಿಲ್ಲದವ ನೆಂದು ದೂರವಾಗಿಟ್ಟರು. ಅದೂ ನಿಜವೇ ಕು ೧೮೬೪ರಲ್ಲಿ ಮನೋಃ ಪ್ರಥಮ ಚಿಪ್ನೆಗಳು ರೋಗದ ಇಣಣಿಸಿ ಕೊಂಡವು. ಸೆಮೆಲ್‌ವೀಸ್‌' ತಾನು ಶಲಿಸು ತ್ತಿದ್ದ ಪಾಠಗಳ ನಡುವೆ ತನ್ನ ದುರಂತ ಕತೆ ಯನ್ನ ಜ್ಞಾ ವಿಸಿಕೊಳ್ಳುತ್ತ ಗಟ್ಟಿಯಾಗಿ ಅತ್ತು ಬಿಡುತ್ತಿದ್ದ. ರಸ್ತೆಯಲ್ಲಿ 'ನೆಡೆಯುವಾಗ ಯಾವ ಸ ಟ್‌ ತಡೆದು ನಿಲ್ಲಿಸಿ ಮುಂದೆ ಆಸ್ಪತ್ರೆ ಗೆ ಹೋದಾಗ ಕ್ಲೋರಿ ರಿನ್‌ ನೀರಿನಲ್ಲಿ ಕ್ಸೈ ತ (ಚುವಂತನೆ ವೈದ್ಯರಿಗೆ "ಿ0ಿಸಿರೆಂದು ಬೇಡಿ ಕೊಳ್ಳುತ್ತಿದ್ದ. ತನ್ನ ಭತ ವಿರುದ್ಧವಾಗಿ 1 | ತೆ 11//1"11/! ಒಂದೇ ಒಂದು ಮಾತಾಡಿದವರ ಮೇಲೆ ಉರಿದು ಬೀಳುತ್ತಿದ್ದ. ಕಡೆಗೆ ಜುಲೈ ೧೮೬೫ ರ ಒಂದು ರಾತ್ರಿ ತನ್ನ ಹೆಣ್ಣು ಮಗುವನ್ನು ಎತ್ತಿಕೊಂಡು ಬೀದಿಗೋಡಿದ-. ಯಾರೋ ಕಲು ಬರುತ್ತಿ ದ್ಮಾರೆ ಎಂದು ಕೂಗುತ್ತ. ದುಃಖತಪ್ತಳಾದ ಅವನ ಹೆಂಡತಿ ಮಾರ ನೆಯೆ ಬೆಳಿಗ್ಗೆ ಪ್ಲೆ ಪೊ ಬ್ರಾ, ಹೀಬ್ರರಿಗೆ ಕಾಗದ ಬರಿದ ಸೆಮೆ ಲ್‌ವೀಸಿನನ್ನು ವಿಯೆನ್ನಕೆ ಸ ಬಹ] ಪ್ರೊ. ಹೀಬ್ರರು ಆತನನ್ನು ಮನೋವಿಕಲರ ಆಸ್ಪತ್ರೆಗೆ ಸೇರಿಸಿದರು. ವಿಧಿ ಅವನಿಗೆ ವ? ರೀತಿಯಲ್ಲಿ ಸಾವನ್ನು ತಂದುಕೊಟ್ಟಿ ತು. ತನ್ನ ಸಂಗಾತಿ ಕೊಲೆಟ್ಟ್‌ ಕಾ ಸತ್ತಂತೆ, ಅಸಂಖ್ಯ ಸಿ ಸ್ನೀಯರು ಪ್ರಸೂತಿ ಜ್ವರ ದಲ್ಲಿ ಮಡಿದಂತೆ, ಇನ್ನಿತರ ಸಹಸ್ರಾರು ಮಂದಿ ಶಸ್ತ್ರಕಿ ಕ್ರಿಯಾಜ ಎರಕ್ಕೆ ಆಹುತಿಯಾದಂತೆ ತಾನೂ. ಸಾನ ನ ಬ್ಬಿದ್ಧ. ಅವನು ನಡೆಸಿದ ಕಡೆಯ ಪ್ರಸವ ಗಳಲ್ಲೊ ೦ದರಲ್ಲಿ ಸೆಮೆಲ್‌ವೀಸ್‌ ತನ್ನ ಕ್ಕ ಬೆರ ನ್ನು ಕುಯಿದುಕೊಂಡಿದ್ದ. ತಾನು (ಪ ವ್ಯಾಧಿಯ ವಿರುದ್ಧ ತನ್ನ ಬಹುಪಾಲು ಜೀವನ. ವನ್ನು ಹೋರಾಟಕ್ಕಾಗಿ ಮೀಸಲಾಗಿಟ್ಟಿದ್ದನ್ನೋ ಅದೇ ವ್ಯಾಧಿ ಈ ಗಾಯದ ಮೂಲಕ ದೇಹ ವನ್ನು ಪ್ರವೇಶಿಸಿತ್ತು. ಕೇವಲ ನಲವತ್ತ್ವೇಳನೆಯ ವಯಸ್ಸಿನಲ್ಲಿ ಅಗಸ್ಟ್‌, ೧೪, ೧೮೬೫ ರಂದ್ಳು ಅನೇಕ ದಿನಗಳ ಜ್ವರದಿಂದ ನರಳಿದ ಬಳಿಕ ಅಸಂಬದ್ಧವಾಗಿ ಮಾತಾಡುತ್ತ ದೇಹತ್ಯಾಗ ಸೆಮೆಲ್‌ವೀಸ್‌ ಮಾಡಿದ. 3 1 ಕಾಲೇಜು ಶಿಕ್ಷಣನೆಂದರೆ ಮನುಷ್ಯ ಬೇಕಾದ್ದನ್ನು ಕೊಡುತ್ತಾನೆ, ಆದರೆ ಪಡೆ ಯುವುದಿಲ್ಲ. ವಿಲಿಯಂ ಲೋವ್‌ ಬ್ರಾ ಯನ್‌ ಚ ತೆ ಶ್‌ ಕ | ಸೆ ಹೋಗಿದ್ದಳು. ನಂತರ ಆದಷ್ಟು ಸೌಮ್ಯವಾಗಿ ಅವಳಿಗೆ ಕುಷ್ಠ 'ಅವರು ಅತೃಹಕ್ಕೆಗಳನ್ನು 0 ಷ್‌ ಯ ೨೫ ವರ್ಷದ ತಳ್ಳು ಯೊಬ್ಬಥ: ಡಾಕ್ಟರರ ಕಡೆ ಯಾವುದೋ ಅಸ್ವಸ್ಥ ದ ಪರೀಕ್ಷೆ ಡಾಕ್ಟರರು “ಪರೀಕ್ಷೆಯ ಕೋಗವಾಗಿದೆಯೆಂದು ತಿಳಿಸಿದರು. ಅವಳು . ಮನೆಗೆ ಮರಳಿದವಳೇ ಯಾರೂ ಇಲ್ಲದ ಸಮಯ '. ಸಾಧಿಸಿ ಒಂದು ಚೀಟಿ ಬರೆದಿಟ್ಟು ನೇಣು ಹಾಕಿ _ ಕೊಂಡಳು. .. ಅವಳು ಕುಷ್ಕರೋಗ ಗುಣವಾಗತಕ್ಕದ್ಮಲ್ಲೆಂದೆ ಸಾಕಷ್ಟು ಸುಶಿಕ್ಷಿತೆಯಾಗಿದ್ದರೂ ಣಿಸಿ ತನ್ನ “ಗಂಡನಿಗೆ ಬರಬಹುದಾದ ತೊಂದರೆ . ಯನ್ನು ತಪ್ಪಿಸಲೆಂದು” ಆತ್ಮಹತ್ಯೆ ಮಾಡಿಕೊಂ- ಡಿದ್ದ ಳು. ವಿಜಾಪುರದಲ್ಲೊಬ್ಬ ವಿದ್ಯಾರ್ಫಿ ಎಸ್‌. ಎಸ್‌. ನ. ಪರೀಕ್ಷೆಯಲ್ಲಿ ತಾನು ತೇರ್ಗಡೆಯಾಗದ್ದ ನ್ನು ತಿಳಿದು ಒಂದು ತೋಟದಲ್ಲಿ ನೇಣು ಹಾಕಿ ಕೊಂಡು ಸತ್ತನು. ಸೌರಾಷ್ಟ್ರ ದಲ್ಲಿ ಅತ್ತೆಯ ಕಾಟಿ, ಗಂಡನ ಅಸಡ್ಡೆ ಗಳಿಂದ ಟಃ ಸತ್ತ ತರುಣಿ ಯೊಬ್ಬ ಳು ವಿಷ ತೆಗೆದುಕೊಂಡು "ಸತ್ತ ಳು, ದಿಲ್ಲಿಯಲ್ಲ ವಿದೇಶೀ ಪದವಿಗಳನ ನ್ನು ಹೊಂದಿ ದರೂ ಸರಕಾರವು ತನ್ನನ್ನು ಯೋಗ್ಯ ಸಂಬಳ ಮತ್ತು ಯೋಗ್ಯ ಕೆಲಸದಲ್ಲಿ ನೇಮಿಸದಿದ್ದುದ ' ರಿಂದ ಜೀವನದಲ್ಲಿ ಅಸ ಸಹ್ಮಗೊಂಡ ವಿಜ್ಞಾನಿ ಯೊಬ್ಬ ಆತ ಹತ್ಯೆ ಮುಡಕುಡ ತ ಸುದ್ದಿಗಳ ಸೆಂಖೆ [ಯನ್ನು ಎಷ್ಟು ಸ 15-13 ತರೆಯುತ್ತಾರೆ 1 ವಿವಿಧ ಮೂಲಗಳಿಂದ ಬೇಕಾದರೂ ವಿಸ್ತರಿಸಬಹುದು. ಭಾರತದಲ್ಲಿ ಪ್ರತಿ ವರ್ಷ ಸಾವಿರಗಟ್ಟಳೆ ಜನರು ಒಂದಲ್ಲ ಒಂದು ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳು ತ್ತಾರೆ... ಅವುಗಳಲ್ಲಿ ಹೆಚ್ಚಿನವು ನಿಷ್ಕಾರಣವಾ ದವುಗಳು; ಜೀವನದಲ್ಲಿ ಕ್ಷಣಿಕವಾಗಿ ಜುಗುಪ್ಸೆ ಹುಟ್ಟಿದಾಗ ಕೈಕೊಂಡ ದುಡುಕಿನ ಕೃತಿಗಳು. ಈ ದುರ್ದೈವಿಗಳ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲವೆ? ಕುಷ್ಕವಾಗಿದೆಯೆಂದು ತಿಳಿದೊ ಡನೆ ಹತಾಶಳಾದ ಆ ತರುಣಿಗೆ ಇಂದಿನ ವಿಜ್ಞಾನಯುಗದಲ್ಲಿ ಅವಳ ರೋಗ ಗುಣವಾಗ ಬಲ್ಲದೆಂದೂ ರೋಗಿಯಾಗಿದ್ದರೂ ಅವಳ ಜೀವನ ನಿಜವಾಗಿ ನಿರರ್ಥಕವಾಗಬೇಕಿಲೆ 0- ದೂ ಹೇಳಿ ಸಮಾಧಾನಪಡಿಸುವವರಾರಾದರೂ ಇದ್ದಿದ್ದರೆ ಅವಳು ಸಾಯುತ್ತಿದ್ದಿಲ್ಲ. ಪರೀಕ್ಷೆ ಯಲ್ಲಿ ಅಯಶಸ್ವಿ ಯಾದ ವಎದಾ ರ್ಥಿಗೆ ಪರೀ- ಕ್ಷಯ ಜೀವನದಲ್ಲಿ ಅಂಥ ಮಹತ್ವ ದ ವಿಷಯ ೫ ಅಲ್ಲವೆಂದು ತಿಳಿಹೇಳುವನಂದ್ದಕೆ ಆತ ತನ್ನ ಆವೇಶದಿಂದ ಮುಕ್ತನಾಗಿ ಉಪ ಪಯುಕ್ತ ನಾಗರಿಕನಾಗಿ ಬೆಳೆಯಬಹುದಾಗಿತ್ತು. ಇಂಗ್ಲೆಂಡಿನಲ್ಲಿ ರೆವರೆಂಡ್‌ ಎಡ್ವ ರ್ಡ್‌ ವಾರಾ ಎಂಬೊಬ್ಬ ಪಾದ್ರಿ ಆರು ನರಗ ಇದನ್ನೇ ಮಾಡುತ್ತಿದ್ದಾರೆ. 'ಈ ಅವಧಿಯಲ್ಲಿ ಆತ ಶತ್ಯೆಯ ದಾರಿಯಲ್ಲಿ ಹೊರಟಿದ್ದ ೨.೪೦೦ ಜನರನ್ನು ಲಂಡ ನ್ನಿನಲೆ ಅವರು ಉಳಿಸಿದ್ದಾರೆ. ಅಮೇರಿಕದಲ್ಲಿ ೯೭ ಕಠ ಕಸ್ತೂರಿ, ಮೇ ೧೯೬೧ ಈಗ ೫೫ ವರ್ಷಗಳಿಂದ ೫೫,೦೦೦ ಜನರನ್ನು ಆತ್ಮಹತ್ಯೆಯ ನಿರ್ಣಯದಿಂದ ಪರಾವೃತ್ತಗೊಳಿ ಸಿದ ಒಂದು ಸಂಸ್ಥೆ ಕೆಲಸ ಮಾಡುತ್ತಿದೆ. ೧೯೦೬ ರಲ್ಲಿ ನ್ಯೂಯಾರ್ಕಿನಲ್ಲಿ ೧೯ ವರ್ಷದ ತರುಣಿಯೊಬ್ಬಳು ಪ್ರೇಮಭಂಗದಿಂದ ನಿರಾಶ ಳಾಗಿ ವಿಷ ತೆಗೆದುಕೊಂಡು ಸತ್ತಳು. ಅವಳ ಪ್ರಾಣ ಪಕ್ಷಿ ಹಾರುವುದಕ್ಕೆ ತುಸುವೇ ಮೊದಲು ಪಾದ್ರಿ ಯೊಬ್ಬ ಅವಳ ಮೃತ್ಯುಶಯೈಯ ಬಳಿ ಹಾಜರಾದ. "ಪಾದ್ರಿಗಳೇ, ಸಾಯುವ ನಿಠ್ಸಯ ಸೈಕೊಳ್ಳುವ ಮೊದಲು ಯಾರಾದರೊಬ್ಬ ಪಾದ್ರಿ ಯನ್ನು ಕಂಡು ನನ್ನೊಡಲ ದುಃಖವನ್ನು ತೋಡಿ ಕೊಳ್ಳಬೇಕೆಂದಿದ್ದೆ. ಆದರೆ ರಾತ್ರಿ ಹೊತ್ತು. ಯಾರೂ ಸಿಗಲಿಲ್ಲ. ನಿಮ್ಮೊಡನೆ ಮೊದಲೇ ಮಾತಾಡಿದ್ದರೆ ನಾನೆಂದೂ ಹೀಗೆ ಮಾಡುತ್ತಿ ದ್ವಿಲ್ಲ'.. ಎಂದು ಅವಳು ಹೇಳಿದಳು. ಆ ಪಾದ್ರಿಯ ಹೆಸರು ರೆವರೆಂಡ್‌ ಹ್ಯಾರಿ ವಾರಿನ್‌ ಎಂದು. ಯುವತಿಯ ಪ್ರಕರಣದಿಂದ ಮನಕ- ರಗಿದವರಾಗಿ ಅವರು ಮಠದ ಸೇವೆಯಿಂದ ನಿವೃತ್ತಿಪಡೆದು ಈ ಕಾರ್ಕಕ್ಕೇ ಜೀವನವನ್ನು ಧಾರೆಯೆರೆದರು. ಅವರು ತಮ್ಮ ಸಂಸ್ಥೆಗೆ "ಬಂದು-ಜೀವ-ಉಳಿ ಯಲಿ” ಎಂದೇ ಹೆಸರಿಟ್ಟರು. ೩೪ ವರ್ಷ ಕಾಲ ಅವರು ನಿರಂತರವಾಗಿ ಈ ಮುಖದಲ್ಲಿ ದುಡಿ ದರು. ಅವರ ಅನಂತರದಲ್ಲಿ ಈಗ ೨೧ ವರ್ಷ ಗಳಿಂದ ಅವರ ಮಗ ಹ್ಯಾರಿ ವಾರೆನ್‌ ತಂದೆಯ ಧ್ಯೇಯವನ್ನು ಮುಂದೆ ಸಾಗಿಸಿದ್ದಾರೆ. ಲಂಡನ್ನಿನ ಸಂಸ್ಥೆಯ ಹೆಸರು “ಸಮರಿಟನ್ಸ್‌' (ಪರೋಪಕಾರಿ) ಎಂದು. ಅದರ ಸ್ಥಾಪಕ- ಸಂಚಾಲಕ ರೆವರೆಂಡ್‌ ವಾರಾ ಕೂಡ ಪಾದ್ರಿ ಯಾಗಿದ್ದ ವರೇ. ಲಂಡನ್‌ ಒಂದರಲ್ಲೇ ದಿನಕ್ಕೆ ಮೂರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಕೆಂದು ಓದಿ ಅವರು ದೇವರ ಮಕ್ಕಳ ಜೀವದ ಇಂಥ ಅಪವ್ಯಯವನ್ನು ತಡೆಗಟ್ಟುವ ಪ್ರತಿಜ್ಞೆ ಕೈಕೊಂಡರು. ಜಗತ್ತಿನ ಅಧಿಕಾಂಶ ಧರ್ಮಗಳು ಆತ್ಮ ಹತ್ಯೆಯನ್ನು ಪಾಪವೆಂದು ಸಾರಿವೆ. ಆದರೂ ಪ್ರತಿಯೊಂದು ದೇಶದಲ್ಲಿಯೂ ಅತ್ಮಹತ್ಯೆಗಳಿದ್ದೇ ಇವೆ ಪ್ರತಿಯೊಬ್ಬನ ಜೀವನದಲ್ಲಿಯೂ ಒಂದು ನಿಟ್ಟಿನಲ್ಲಿ ಇನ್ನು ಭವಿಷ್ಯತ್ತೇ ಇಲ್ಲ, ಸಾವೇ ಗತಿ. ಎಂಬಂಥ ಪರಿಸ್ಥಿತಿ ಎದುರಾಗುತ್ತದೆ ಸ ಆತ್ಮಹತ್ಕೆಯೆಂಬುದು ಪರಿಸರವನ್ನು ಎದುರಿಸ ಲಾರದವರ ಕೊನೆಯ ಯತ್ನ. ಹತಾಶ ಭವಿಷ್ಯ ತ್ತನ್ನೆದುರಿಸಲು ಧೈರ್ಯ ಸಾಲದಿರುವುದು, ನಿಜ ವಾದ ಇಲ್ಲವೆ ಕಾಲ್ಪನಿಕ ಪಾಪದ ಬಗ್ಗೆ ಪಶ್ಚ್ರಾ ತ್ತಾಪ,ು ಮಾನಹೋಗುವ. ಭಯ ಅಥವಾ ರೋಗ ಇವು ಇಂಥ ವ್ಯಕ್ತಿಗಳಲ್ಲಿ ಕಡ್ಡಿಯಿದ್ದುದು ಗುಡ್ಡವಾಗಿ ಪರಿಹಾರಕ್ಕಾಗಿ ಆತ್ಮಹತ್ಯೆಯ ದಾರಿ ಹಿಡಿಸುತ್ತವೆ'.. ಎಂದು ಪ್ರಸಿದ್ಧ ಅಪರಾಧ ವಿಜ್ಞಾನಿ ಕಾರ್ಲ್‌ಓನ್‌ ಸೈಮನ್‌ ಹೇಳುತ್ತಾರೆ. ಆತ್ಮಹತ್ಯಾ ನಿವಾರಣ ಸಂಸ್ಥೆಗಳವರು ಆತ ಹತ್ಯೆಗಳಿಗೆ ಶ್ರದ್ಧೆ-- ತನ್ನಲ್ಲೂ ದೇವರಲ್ಲೂ--- ಇಲ್ಲದಿರುವುದೇ ಕಾರಣವೆಂದು ಮನಗಂಡು ಆ ಶ್ರದ್ಧೆಯ ಪುನರುಜ್ಜೀವನಕ್ಕಾಗಿ ದುಡಿಯುತ್ತಾರೆ. ಅವರು ಧರ್ಮದಲ್ಲಿ ಶ್ರದ್ಧೆಯುಳ್ಳ ವರಾದರೂ ಯಾವುದೇ ಒಂದು ವಿಶಿಷ್ಟ ಪಂಗಡಕ್ಕೆ ಸೇರಿದವ ರಲ್ಲ. ಜೀವನದಲ್ಲಿ ಹತಾಶರಾದವರಿಗೆ, ಆತ್ಮ. ಹತ್ಯೆಯ ವಿಚಾರದಲ್ಲಿರುವವರಿಗೆ ಅವರು ಉಚಿತ ವಾಗಿ ಸಲಹೆಗಳನ್ನು ಕೊಡುತ್ತಾರೆ. ಎರಡೂ ಸಂಸ್ಥೆಗಳು ಟಿಲಿಫೋನುಗಳನ್ನು ದೊಡ್ಡ ಆಯುಧವಾಗಿ ಮಾಡಿಕೊಂಡಿವೆ. ಇಂದಿನ ಯುಗದಲ್ಲಿ ನಿರಾಶೆ, ಶ್ರ ದ್ಧಾಹೀನತೆ, ಕೋಗ, ಆರ್ಥಿಕ ಬಿಕ್ಕಟ್ಟು ಇವೆಲ್ಲವೊ ನಗರ ಗಳಲ್ಲೇ! ಹೆಚ್ಚಾಗಿರುವುದರಿಂದ ಆತ್ಮಹತ್ಯೆಗಳೂ ಅಲ್ಲಿಯೇ ಹೆಚ್ಚಾಗಿವೆ. ಪ್ರತಿ ದೊಡ್ಡ ನಗರ ದಲ್ಲೂ ಎಲ್ಲೆಲ್ಲಿಯೂಜಿಲಿಫೋನುಗಳು ಇರುತ್ತವೆ. ಆದ್ದರಿಂದ, ಉದಾಹರಣೆಗೆ “ ಜೀವನದಲ್ಲಿ ನಿರಾಶೆಯಾಗಿದ್ದಕೆ, ಆತ್ಮಹತ್ಯೆ ತಲೆಯಲ್ಲಿ ಸುಳಿ ಯುತ್ತಿದ್ದರೆ ನಂ. ೯೦೦೦ ಕೈ ಫೋನ್‌ ಮಾಡಿರಿ” ರಗ್‌ ಟಟ ್‌್‌್‌್‌್‌ಹ ಶಾ ಶಾ ಹ್‌ ಚ್‌ ಕ ಲ್‌ ರ್ಯಾ ಟ್‌ ಕಿ 3 ` ಶಿ ಅವರು ಆತ್ಮಹತ್ಯೆಗಳನ್ನು ತಡೆಯುತ್ತಾರೆ ೯೯ ಎಂದು ಲಂಡನ್ನಿನ ಸಮರಿಟನ್‌ ಸಂಸ್ಥೆ ಪತ್ರಿಕೆ ಗಳಲ್ಲಿ ಜಾಹಿರಾತು ಕೊಡುತ್ತದೆ. ಆತ್ಮಹತ್ಯೆಯ ಪ್ರಚೋದನೆ ಯಾವ ಗಳಿಗೆ ಯಲ್ಲಿ ಬರುತ್ತದೆಂಬ ನಿಯಮವಿಲ್ಲದ್ದರಿಂದ ಆತ್ಮ ಹತ್ಯಾ ನಿವಾರಕ ಕಚೇರಿಗಳು ದಿನದ ೨೪ ತಾಸೂ ತೆರೆದಿರುತ್ತವೆ. ಯಾವಾಗ ಬೇಕಾದರೂ ಅವರನ್ನು ಟಿಲಿಫೋನಿನಲ್ಲಿ ಕರೆಯಬಹುದು ಮತ್ತು ಮಾನಸಿಕ ಕ್ಲೇಶದಲ್ಲಿರುವವರು ಕಕಿದೂ ಕರೆಯುತ್ತಾರೆ. ಪ್ರಿಯಕರನಿಂದ ಮೋಸ ಗೊಳಿಸಲ್ಪಟ್ಟಿದ್ದ ಲಂಡನ್ನಿನ ತರುಣಿಯೊಬ್ಬಳ ಉದಾಹರಣೆ ತೆಗೆದುಕೊಳ್ಳಿ. ತಾಯಿಯಿಲ್ಲದ ತಬ್ಬಲಿಯಾದ ಅವಳು ಪ್ರೀತಿಗಾಗಿ ಹಾತೊರೆ ಯುವ ಪ್ರಕೃತಿಯವಳು- ಸವಿ ಮಾತಾಡುವ ತರುಣನಿಗೆ ಮರುಳಾಗಿ ಅವನನ್ನು ವ್ರೀತಿಸಿ ಬ- ಛಿಕ ಸೈಬಿಡಲ್ಪಟ್ಟು ಅವಳು ಒಂದಿರುಳು ಥೇಮ್ಸ್‌ ನದಿಯಲ್ಲಿ ಪ್ರಾಣಾರ್ಪಣ ಮಾಡಬೇಕೆಂದಿದ್ದಾಗ ಪತ್ರಿಕೆಯಲ್ಲಿ ಕಂಡ ಜಾಹಿರಾತನ್ನು ನೆನೆದು ನಂ. ೯೦೦೦ ಕ್ಕೆ ಫೋನ್‌ ಮಾಡಿದಳು. “ ನನ್ನ ಕಥೆ ಮುಗಿಯಿತು” ಎಂದು. ಬಿಕ್ಕುತ್ತಿದ್ದ ಅವಳನ್ನು ಸಮರಿಟನ್ನರ ಕಚೇರಿಗೆ ಕರೆಸಿಕೊಂ- ಡರು. ಅಲ್ಲಿ ಹಳೇ ಇಗರ್ಜಿಯೊಂದರಲ್ಲಿ ರೆವ ರೆಂಡ್‌ ವಾರಾ ಅವಳಿಗೊಂದು ಕಪ್‌ ಚಹಾ ಕೊಟ್ಟು ಮಾತಾಡಹಚ್ಚಿದರು ತನ್ನ ದುಃಖವ ನ್ನೆಲ್ಲ ತೋಡಿಕೊಂಡಳು. ಅದು ಮುಗಿದೊ ಡನೆ ಕರುಣಾಪೂರ್ಣ ದನಿಯಲ್ಲಿ ವಾರಾ ಅವ ಳಿಗೆ, “ನೀನು ಚೆಲುವ ಹುಡುಗಿ. ನಿನ್ನ ಕ್ಸೈ ಬಿಟ್ಟಾತ ಜಗತ್ತಿನ ಏಕಮಾತ್ರ ವರನಲ್ಲ ತಾನೆ? ಹೋಗು. ಹೊಸೆ ಉಡುಪು ಕೊಂಡುಕೋ, ಹೊಸ ಬಾಳನ್ನು ತೊಡಗು”ಎಂದರು. ಒಂದಿಷ್ಟ ಸಹಾನುಭೂತಿ, ಒಂದಿಷ್ಟು ಧೈರ್ಯ ಹೇಳುವುದು-- ಇಷ್ಟರಿಂದಲೇ ಒಂದು ಜೀವ ಉಳಿಯಿತು. ತಮ್ಮ ದುಃಖವನ್ನು ತೋಡಿಕೊಂಡಾಗ ಎಷ್ಟೋ ಜನರಿಗೆ ಆತ್ಮಹತ್ಯೆಯ ಹುರುಪೆ ಹೊ- ರಟು ಹೋಗಿರುತ್ತದೆ. ಸ್ಕೂಯಾರ್ಕಿನ ಆತ್ಮಹತ್ಯಾ ನಿವಾರಕ ಸಂಸ್ಥೆಯ ಕಟ್ಟಡದ ೧೧ ನೇ ಮಹಡಿ ಯಿಂದ ಹಾರಿಕೊಂಡು ಪ್ರಾಣ ಕಳೆದುಕೊಳ್ಳ ಹೊರಟಿ ಬಲಿಷ್ಠ ತರುಣನೊಬ್ಬನನ್ನು ಹೇಗೋ ಎಳೆತಂದು ಸಂಸ್ಥೆಯ ಸ್ವಯಂಸೇವಕಿ ಮಿಸ್‌ ಲೋನಾ ಬೋನೆಲ್ಗಳು ಒಂದು ಕುರ್ಚಿಯಲ್ಲಿ ದೂಡಿ “ಸುಮ್ಮನೆ ಕೂತುಕೋ” ಎಂದು ಕೂಗಿ ದಳು. ಎಲ್ಲ ಆತ್ಮಹತ್ಯಾಪೇಕ್ಷಿಗಳಂತೆ ಆತನೂ ದುರ್ಬಲ ಚಿತ್ತನಾಗಿದ್ದ. ಆತ ಕುಳಿತ. " ಈಗ ಹೇಳು |!” ಎಂದಳು ಬೋನೆಲ್‌. ಆತ ಮಾತಾಡಿಯೇ ಆಡಿದ. ಅದು ಮುಗಿದಾಗ ತಾನಾಗಿ ಅವನ ನಿರ್ಧಾರ ಕರಗಿಹೋಗಿತ್ತು. ಹೀಗೆ ಆತ್ಮಹತ್ಯೆಯಿಂದ ಪರಾವೃತ್ತಗೊಳಿಸ- ಲ್ಪಟ್ಟಿ ಅನೇಕರು ಈ ಸಂಸ್ಥೆ ಗಳ ಸ್ವಯಂಸೇವಕ ರಾಗಿದ್ದಾರೆ. ಅವರು ತಮ್ಮ ಮಿಕ್ಕುಳಿದ ಸಮಯ ವನ್ನೆಲ್ಲ ಡ್‌ ಕಾರ್ಯಕ್ಕಾಗಿ ವಿನಿಯೋಗಿಸುತ್ತಾರೆ. ಟಿಲಿಫೋನಿನ ಬಳಿ ಹೆಗಲಿರುಳು ಕಾವಲು ಕೊಡು ವುದು, ಸಂಭಾವ್ಯ ಆತ್ಮಹತ್ಯಾಕಾರರನ್ನು ಕಂಡು ಮಾತಾಡಿ ಅವರ ಹೃದಯಪರಿವರ್ತನೆ ಮಾಡು ವುದು, ಮುಂತಾದ ಕೆಲಸಗಳನ್ನು ಅವರು ಎಸ ಗುತ್ತಾರೆ. ಆತ್ಮಹತ್ಯಾನಿವಾರಕ ಸಂಸ್ಥೆಗಳಿಂದ ಸೆಹಾಯ ಅಪೇಕ್ಷಿಸುವವರಲ್ಲಿ ೧೪-೧೫ ರ ಹುಡುಗರಿಂದ ಹಿಡಿದು ೭೦-೮೦ ಮುದುಕರ ವರೆಗೆ, ಕೂಲಿಕಾ- ರರಿಂದ ಹಿಡಿದು ಕೋಟೈಧೀಶರ ವರೆಗೆ ಎಲ್ಲ ಬಗೆಯ ಜನರಿದ್ದಾರೆ. ಅಮೇರಿಕದ ಸಂಸ್ಥೆಗೆ ಪ್ರತಿ ತಿಂಗಳು ೨೦೦ ಜನ ಸಲಹೆಗಾಗಿ ಬರುತಾಕೆ. ಸಾವಿರಗಟ್ಟಳೆ ಪತ್ರಗಳೂ ಬರುತ್ತವೆ. ಕೆಲ ವೊಮ್ಮೆ ಆತ್ಮಹತ್ಯೆಯ ವಿಚಾರ ಮಾಡುತ್ತಿರು- ವವರ ಮಿತ್ರ ಬಾಂಧವರೂ ಬರೆಯುತ್ತಾಕೆ. ವರ್ಷಕ್ಕೆ ೩,೦೦೦ ಪತ್ರಗಳನ್ನು ಆ ಸಂಸ್ಥೆ ಬರೆ ಯುತ್ತದೆ. ಇವೆಲ್ಲವೂ ಆತ್ಮಹತ್ಯೆಗಳನ್ನು ತಡೆ ಗಟ್ಟುವುದರಲ್ಲಿ ಸಹಕಾರಿಯಾಗುತ್ತವೆ. ವ ಸಂಸ್ಥೆಗಳಲ್ಲಿ ಧರ್ಮೊೋಪದೇಶಕರ ಸಲಹೆ ಗಳನ್ನೂ ಒದಗಿಸಲಾಗುತ್ತಿದೆ. ತಜ್ಞ ಮನೋ ೧೦೦ ವೈದ್ಯರೂ ಸಾಮಾಜಿಕ ಕಾರ್ಯಕರ್ತರೂ ಇದ್ದಾರೆ. . ಮಾನಸಿಕ. ಕೋಗಗಳ ಮೂಲಕ ಆತ ಹಕ್ಕಿ ಯ ಹಂಬಲವುಳ ಕವರನ್ನು ಮನೋ- ವೈದ್ಯರಿಗೆ. ಒಬ್ಬಿ ಸಲಾಗುತ್ತಿ ದೆ ಆದಕೆ ನೂರ- ಕೈಂಭತ್ತು ಪ್ರ 1 ಕರಣಗಳಲ್ಲಿ ಆ ಅಗತ್ಯ ಬೀಳು ವುದಿಲ್ಲ. ಜೀವನದ ಸಾಮಾನ್ಯ ಸಮಸ್ಯೆ ಗಳಿಂದ ಕೋಸಿಕೊಂಡು ಆತ, ತ್ಯೆ ಗೆಳಸ ಸುವವರೇ ಭು “ ಬಂದು-ಜೀವ ಕು ಲಿ” ಸಂಸೆಯ ವಾರೆನ್ನರು ಹೇಳುವ ಹಾಗೆ, ಪರರ ಜೀವದ ರಕ್ಷ ಣೆಯ ಹೊಣೆಯೆಂಬುದು ಬಲು ಭಾರವಾದದ್ದು. ಆದರೆ ಬಹುಸಂಖ್ಯಾಕ ಜೀವಗಳನ್ನು ಎಷ್ಟು ಸುಲಭವಾಗಿ ಉಳಿಸಲಾಗುತ್ತಿದೆಯೆಂದು ಕೇಳಿ ಆಶ್ಚರೃವಾಗುತ್ತದೆ. ಒಂಟಿತನ, ತನಗಾರೂ ಇಲ್ಲ ಎಂಬ ಭಾವನೆ ಆತ್ಮ ಹತ್ಯೆಗಳಿಗೆ ಮುಖ್ಯ ಕಾರಣವಾಗುತ್ತಿದೆ. ಆತ್ಮಹತ್ಯಾ ಪರಿಹಾರ ಸ್ರಾತಉಾಂಂಂಂಂಆಂಂಉಾಂಂಸಾಂಉಾಂಂಂಂಂಂಯಾಂಯಾಂಆಉಾಂತಾಂತಂಖಾಂಂಂಛವಾಆಂ*ಆಂಂಉಂಆಂಂಾ*ಂಆ*-ಆ ಸಾಂತಜಾಂಚಾಂಲಾಂಯಾಂಉಂಂಂಉಂಂಂಯತಂಂಂಅಲಂಯಾಂಂಂಂಅಂೋಂಂ ಕಾಜಾರ್‌ ತಯಾರಕರು: ೫1 ಮಃ ಅಶ್ವಥಯ್ಯಹ ೬ ದರ್ಸ್‌ (ರಜಿಸ್ಟರ್‌್‌) ನಗರ್ತಪೇಟಿ : 0. ॥. ಕಸ್ತೂರಿ, ಮೇ ೧೯೬೧ ಸ್ವಯಂಸೇವಕರು ಈ ಏಕಾಂಗಿ ಜೀವಿಗಳಿದ್ದ- ಲಗ ಆಗಾಗ್ಗೆ ಹೋಗಿ ಅವರೊಡನೆ ಮಾತಾಡಿ ಅವರ ಜೀವನಕ್ಕೊಂದು ದಿಶೆಯನ್ನು ಕಲ್ಪಿಸು ತ್ತಾರೆ. ಚಿಕ್ಕ ಪುಟ್ಟಿ ಆರ್ಥಿಕ ಅಡಚಣಿಗಳು ಕೆಲವರನ್ನು ಜೀವನದ ಆಜಚೆದಂಡೆಗೆ ಹಾರಲು ಪ್ರೇರಿಸುವುದುಂಟು. ಅಂಥವರಿಗೆ ಧನಸಹಾಯ ವನ್ನೂ ಸಂಸ್ಥೆ ಗಳು ಕೊಡುತ್ತವೆ. *ೆಲವೇಳೆ ಬರಿ ೨೦ ರೂಪಾಯಿಯ ದಾನದಿಂದ ಒಂದು ಜೀವ ಉಳಿದದ್ದುಂಟು. ಕ ನಮ್ಮನ್ನೂ ವಿಚಾರಿಸುವವರುಂಟು” ಎಂಬ ಭಾವನೆಯನ್ನು ಆತ್ಮ ಹತ್ಯಾಪೇಕ್ಷಿಗಳಲ್ಲಿ ಮೂಡಿ ಸುವುದು ಮೊದಲನೇ *ೆಲಸ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬವರಿಗೆ ವಿಲಕ್ಷಣ ಮುಂದಾ ಲೋಚನೆಗಳಿರುತ್ತವೆ. ತಾನು ಆತ್ಮಹತ್ಯೆ ಮಾಡಿ ಕೊಂಡರೆ ಸಮಾಜದಲ್ಲಿ ತನ್ನ ಮಕ್ಕಳಿಗೆ ಅಪ ಯಾವಾಗಲೂ ಮಧುರ ಸುವಾಸನೆಯ ನಂದಿ ಡೈಮಂಡ್‌ ಅಗರ ಬತ್ತಿಯನ್ನೇ ಸಯೋಗಿಸಿರಿ 086, ಬೆಂಗಳೂರು 2 “ಹಿ ಧಾಂ * ಯಜ ಇ ಉಡ ಆಂಆಂಂಂಂಉಂಂಅಂಂಉಂಂಯಂಂಂಂಉಂಂಂಣಂಂಂಂಾಂಂಾ ಅನರು ಆತ್ಮಹತ್ಯಗಳನ್ನು ತಡೆಯುತ್ತಾರೆ '. ಮಾನವಾದೀತೆ? ತಾನು ನರಕಕ್ಕೆ ಹೋಗು ವೆನೇ? ಕೆಲವರಂತೂ ಆತ್ಮಹತ್ಯೆಯ ವಿಧಾನ ದಲ್ಲಿ ಕೂಡ ಆತ್ಮಾಭಿಮಾನವನ್ನು ಪ್ರಕಟಿಸು ತ್ತಾರೆ. ತಮ್ಮ ರೂಪು ವಿಕಾರವಾದೀತೆಂಬ ಭಯವೇ ಹೆಂಗಸರು ಹೆಚ್ಚಾಗಿ ಗುಂಡಿಠಿಂದ ಆತ್ಮಹತ್ಯೆ ಮಾಡಿಕೊಳ್ಳದೆ ವಿಷ ತೆಗೆದುಕೊಂಡು ಸಾಯಲು ಕಾರಣವಾಗಿರುತ್ತದೆ. ಇಂಥ ಭಾವನೆಗಳ ಪ್ರಯೋಜನವನ್ನು ಆತ್ಮ ಹತ್ಕಾ ನಿವಾರಕರು ಪಡೆದು ಅವರ ಮನಸನ್ನು ತಿರುಗಿಸಲು ಯತ್ನಿಸುತ್ತಾರೆ... ಯಾರಿಗೂ ನಿಜ ವಾಗಿ ಸಾವು ಪ್ರಿಯವಲ್ಲ. ಆಶಾಕಿರಣವೊಂ ದನ್ನು ಮೂಡಿಸಿದರೆ, ತಾನು ನಿಜವಾಗಿ ಬದುಕ ಬೇಕೆನ್ನು ವವರಿದ್ದಾರೆಂಬ ಎಣಿಕೆ ಹುಟ್ಟಿದರೆ ಅಷ್ಟೇ ಸಾಕು, ಅರ್ಧಭಾಗ ಆತ್ಮಹತ್ಯಾಪೇಕ್ಷೆ ೧೦೧ ಹೊರಟು ಹೋದಂತೆಯೆ. ಅನಂತರ ಉಳಿಯು ವುದು, ಅವನನ್ನು ಮಾತಾಡಹಚ್ಚುವುದು. ಅದು ಸುಲಭವಲ್ಲ. ಅಭಿಮಾನ, ನಾಚಿಕೆ ಇವು ಎಷ್ಟೋ ವೇಳೆ ಅವನ ಬಾಯಿಗೆ ಬೀಗ ಹಾಕಿರುತ್ತವೆ. ಒಮ್ಮೆ ಆ ಬೀಗ ತೆಗೆದರೆ ಆತ್ಮಹತ್ಯೆಯ ವಿಚಾರ ವನ್ನು ನೀಗಿಸುವುದು ಸುಲಭ. ಅಮೇರಿಕದಲ್ಲಿ ೨೮ ನಗರಗಳಲ್ಲಿ ಆಗಲೆ "ಒಂದು- ಜೀವ- ಉಳಿಯಲಿ' ಸಂಸ್ಥೆಯ ಶಾಖೆ ಗಳು ಕೆಲಸ ಮಾಡುತ್ತಿವೆ. ಬ್ರಿಟನ್ನಿನ ಹಲವು ನಗರಗಳು ಅದೇ ಉಪಕ್ರ ಮದಲ್ಲಿವೆ. ಪಶ್ಚಿಮ ಜರ್ಮನಿ, ಸ್ವೀಡನ್‌, ಹಾಲಂಡ್‌, ಆಸ್ಟ್ರಿಯಗಳ ಲ್ಲಿಯೂ ಈ ಬಗೆಯ ಸಂಸ್ಥೆಗಳು ತಲೆಯೆತ್ತಿವೆ. ಈ ದೇಶದಲ್ಲೂ ಅಂಥ ಸಂಸ್ಥೆಗಳು ಅಗತ್ಯ. 3 ನೀನಾಸ್ಷಿಯೆ ರೋಷ ಕನ್ಯಾಕುವರಾರಿಯಲ್ಲಿ ಮೀನಾಕ್ಷೀ ಮಂದಿರವಿದೆ. ಕೈಯಲ್ಲಿ ವರವರಾಲೆ ಯನ್ನು ಹಿಡಿದುಕೊಂಡ ಈ ಸುಂದರ ಕನ ಕೊನೆಯವರೆಗೆ ಕುಮಾರಿಯಾಗಿಯೇ ಉಳಿದಳು. ಯಾಕೆಂದರೆ ಅವಳನ್ನು ಲಗ್ಗವಾಗುವೆನೆಂದು ವಚನವಿತ್ತ ಶಂಕರ ಲಗ್ಗಕ್ಕೆ ಬರಲೇ ಇಲ್ಲ. ದಾರಿ ನೋಡಿ ಬೇಸತ್ತು ಮೀನಾಕ್ಷಿ ಕೊನೆಗೆ ಮದುವೆಯ ಸಿದ್ಧತೆಗಳನ್ನೆಲ್ಲ ಉದ್ವಸ್ತಗೊಳಿಸಿದಳು. ಅಕ್ಷತೆಯ ತಚ್ಚೆಯನ್ನು ಹಿಂದೀ ಮಹಾ ಸಾಗರದಲ್ಲಿ ತೂರಿದಳು. ಬೀಸಿದಳು. ಕಾಡಿಗೆಯ ಡಬ್ಬಿಯನ್ನು ಬಂಗಾಲ ಉಪಸಾಗರದಲ್ಲಿ ಮತ್ತು ಕುಂಕುಮವನ್ನು ಆರಜೀಸಮುದ್ರದಲ್ಲಿ ಚೆಲ್ಲಿದಳು. ಅಂದಿನಿಂದ ಇಂದಿಗೂ ಕನ್ಯಾಕುಮಾರಿಯ ಸಮುದ್ರತೀರದಲ್ಲಿ ಆಯಾ ಸಮುದ್ರ ಆಯಾ ಬಗೆಯ ಉಸುಬನ್ನು ತಂದು ಚೆಲ್ಲುತ್ತದೆ. ಹಿಂದು ಮಹಾ ಸಾಗರದ ತೆರೆಬಂದೊಡಗೆಯ ಬಳಿ ಅಕ್ಕಿಯಂಥ ಉಸುಬು ಬಂದು ಬೀಳುತ್ತದೆ. ಬಂಗಾಲ ಉಪಸಾರದ ತೆರೆ ಕರಿ ಉಸುಜಬನ್ನು ತರುವುದು ಮತ್ತು ಅರಜೀ ಸಮು ದ್ರದ ತೆರೆ ಕೆಂಪು ಉಸುಬನ್ನು ತಂದುಚೆಲ್ಲುತ್ತದೆ! ಎ ರ ಲ ್ಹ್ಪ..್ಥ್ಕಿ ದ ಜ್‌ ಸ 0 ಲಿ ಮಾನಿಗಳಿಗೆ ಪ್ರಾಣದ ಪರಿವೆ ಇರುವು ಥ್ರದಿಲ್ಲ. ತಮ್ಮ ಅಭಿಮಾನದ ಪ್ರಶ್ನೆ ಬಂ- ದಾಗ ಅವರು ಪ್ರಾಣ ಕಳೆದುಕೊಂಡಾರೇ ಹೊರತು ತಮ್ಮ ಅಭಿಮಾನಕ್ಕೆ ಧಕ್ಕೆ ತಗಲಗೊ ಡುವುದಿಲ್ಲ. ದಕ್ಷಿಣ ಆಫ್ರಿಕೆಯ ಒಂದು ಕೋರ್ಟಿ ನಲ್ಲೊಮ್ಮೆ ನ್ಯಾಯಾಧೀಶರು ತಲೆಯ ಮೇಲಿನ ಕುಮಾಲನ್ನು ಕಳಚಿಡು ಇಲ್ಲವೆ ಹೊರಗೆ ಹೋಗು ಎಂದು. ಗಾಂಧೀಜಿಯವರಿಗೆ... ಹೇಳಿದರು. ಗಾಂಧೀಜಿ ರುಮಾಲು ಕಳಚಲು ನಿರಾಕರಿಸಿ ಕೋರ್ಟಿನಿಂದೆದ್ದು ನಡೆದರು. ರುಮಾಲು ಅವ ರಿಗೆ ತಮ್ಮ ವೃಕ್ತಿಸ್ವಾತಂತ್ರ್ಯದ, ಸ್ವಾಭಿಮಾನದ, ಧರ್ಮದ, ರಾಷ್ಟ್ರೀಯ ಗೌರವದ ಪ್ರಶ್ನೆಯಾಗಿತ್ತು. ಇದೊಂದು ಮಹಾತ್ಮರ *ಥೆಯಾಯಿತು, ಸಾಮಾನ್ಯರ ಸಂಬಂಧವೇನು ಇದರಲ್ಲಿ ಎನ್ನುವು ದಾದರೆ ಅಮೇರಿಕದ ಜೊಸೆಫ್‌ ಪಾಮರ" ಎಂಬ ವನ ಕಥೆಯನ್ನು ಕೇಳಿ. ಜೊಸೆಫನೇನೂ ಸಂತ ನಲ್ಲ, ರಾಜಕಾರಣಿಯಲ್ಲ, ಸಮಾಜಸುಧಾರಕ ನಲ್ಲ, ಸ್ವಾತಂತ್ರ್ಯ ವೀರನಲ್ಲ. ಆತನೊಬ್ಬ ಸಾಮಾನ್ಯ ಮನುಷ್ಯ. ಈತ ಸಮಾಜದ ಅವ ಹೇಳನವನ್ನು ತಾಳಿಕೊಂಡ, ಜನರ ಉಪಟಿಳ ವನ್ನು ಸಹಿಸಿದ, ಪೆಟ್ಟುತಿಂದ, ಜೇಲಿಗೆ ಹೋದ; ಆದರೆ ಇಷ್ಟೆಲ್ಲ ಕಷ್ಟಕ್ಕೆ ಕಾರಣವಾಗಿದ್ದ ತನ್ನ ಗಡ್ಡವನ್ನು ಬೋಳಿಸಲಿಲ್ಲ. ಈ ಸಾಮಾನ್ಯ ಜೊಸೆಫನ ಗಡ್ಡ ಮಾತ್ರ ಅಸಾಧಾರಣವಾದರದ್ವಿತ್ತು. ತನ್ನ ಈ ಅಪರೂಪದ! ಗಡ್ಡದ ಮೇಲೆ ಅವನಿಗೆ ಅಪಾರ ಪ್ರೀತಿ, ನಿಷ್ಠ, ಅಭಿಮಾನಗಳಿದ್ದವು. ಆತನೊಬ್ಬ ಒಕ್ಕಲಿಗ.. ತನ್ನ ಚಿಕ್ಕ ಜಮೀನಿನಲ್ಲಿ ದುಡಿದು ಹೊಟ್ಟಿ ತುಂಬಿ] ಸಿಕೊಳ್ಳುತ್ತ ಕಾಲ ಹಾಕುತ್ತಿದ್ದ. . ೧೮೩೦ ರಲ್ಲಿ. ಅವನು ಹಳ್ಳಿಯನ್ನು ಬಿಟ್ಟು ಪೀಟ್ಸ್‌ಬರ್ಗ ನಗ] ರಕ್ಕೆ ಹೋಗಿ ನೆಲೆಸಿದ. ಅಲ್ಲಿ, ತುಸು ದಿನಗಳಲ್ಲಿಯೇ ಜನರ ದೃಷ್ಟ, ಇವನ ಗಡ್ಡದತ್ತ ಆಕರ್ಷಿತವಾಯಿತು. ೧೭೨೦ ರಿಂದಲೇ ಅಮೇರಿಕಾದಲ್ಲಿ ಗಡ್ಡವನ್ನು ನುಣ್ಣಗೆ: ಬೋಳಿಸಿಕೊಳ್ಳುವ ಫ್ಯಾಶನ್‌ ರೂಢಿಗೆ ಬಂದಿತ್ತು ವಾಶಿಂಗ್ಟನ್‌, ಗೇಟ್ಸ್‌, ಗ್ರೀನ್‌ ಮೊದಲಾದ! ಅಮೇರಿಕನ್‌ ಧುರೀಣರ ಮುಖದ ಮೇಲೆ ಗಡ್ಡದ ಛಾಯೆ ಕೂಡ ಕಾಣಿಸುತ್ತಿರಲಿಲ್ಲ. ಎಲ್ಲರೂ ಗಡ್ಡ ಬೋಳಿಸಿಕೊಳ್ಳುತ್ತಿರುವಾಗ ಈ ಜೊಸೆಫ್‌ ಪಾಮರನೊಬ್ಬನೇ ಗಡ್ಡಬಿಟ್ಟಿರುವುದು ಜನರಿಗೆ ಸಹಿಸಲಿಲ್ಲ. ಜನ ಅವನನ್ನು ಕುಚೇಷ್ಟೆ ಮಾಡ ತೊಡಗಿದರು. ಬರುಬರುತ್ತ ಮಾತಿನ ಹಿಂಸೆಯ ಜೊತೆಗೆ ಪೀಟ್ಸ್‌ಬರ್ಗಿನ ಜನ ಜೊಸೆಫನಿಗೆ ಶಾರೀರಕ ಹಿಂಸೆಯನ್ನೂ ಕೊಡತೊಡಗಿದರು. ಜೊಸೆಫ್‌. ಒಳ್ಳೆಯ ನಾಗರಿಕನಾಗಿದ್ದ. ದಯಾಳು ಸ್ವಭಾವದವನಿದ್ದ. ಪ್ರಾಮಾಣಿಕನಿದ್ದ. ಸಾಹಿತ್ಯಾದಿಗಳಲ್ಲಿ ಅಭಿರುಚಿಯುಳ್ರವನಾಗಿದ್ದ. ಧಾರ್ಮಿಕನೂ ಸಹಿಷ್ಣುವೂ ಆಗಿದ್ದ. ತತ್ತ್ವಕ್ಕೆ 4 ಧರ್ಮಯುಗ* ದಿಂದ ೧೦೨ ಗಡ್ಡದ ಪುರಾಣಿ ಅಂಟಿಕೊಂಡು ನಡೆಯುವವನಾಗಿದ್ದ. ಗಡ್ಡ ಬಿಡುವ ಅಧಿಕಾರವೂ ಒಂದು ತತ್ತ್ವದ ಮಾತು: ಎಂದು ಅವನು ತಿಳಿದಿದ್ದ. ಆದರೆ ಗಡ್ಡಬಿಟ್ಟಿರುವ ಜೊಸೆಫ್‌ ಒಂದು ವಿಚಿತ್ರ ಪ್ರಾಣಿಯಂತೆ ಪೀಟ್ಸ್‌ ಬರ್ಗ್‌ ನಾಗರಿ ಕರಿಗೆ ಕಾಣಿಸುತ್ತಿದ್ದ. ಆತ ಹೋದಲ್ಲೆಲ್ಲ ಹುಡು ಗರು ಅವನ ಜಿನ್ನುಹತ್ತಿ ಚೇಷ್ಟೆಮಾಡುತ್ತಿದ್ದರು. ಕಲ್ಲುಕೆಸರುಗಳನ್ನು ಅವನ ಮೇಲೆಸೆಯುತ್ತಿದ್ದರು. ಆತ ಎದುರಿನಿಂದ ಬರುವುದನ್ನು ಕಂಡರೆ ಹೆಂಗ ಸರು ಮುಖ ತಿರುವಿ ಬೇರೆ ದಾರಿಯಲ್ಲಿ ಹೋಗು ತ್ತಿದ್ದರು. ಪುಂಡರು ಅವನ ಮನೆಯ ಮೇಲೆ ಕಲ್ಲು ತೂರಿ ಕಿಡಿಕಿಗಳ ಕಾಜುಗಳನ್ನು ಒಡೆಯುತ್ತಿ ದ್ಡೆರು. ಸಂಭಾವಿತರೆನಿಸಿಕೊಳ್ಳುವ ಜನ ಕೂಡ ಜೊಸೆಫನ ಎದುರಿಗೇ ಅವನ ಗಡ್ಡದ ಮಾತನ್ನೆತ್ತಿ ಅವಹೇಳನೆ ಮಾಡುತ್ತಿದ್ದರು. ೧೮೪೦ ರ ಹೊತ್ತಿಗೆ ಗಡ್ಡದ ಮೂಲಕ ಜೊಸೆಫ್‌ ಪಾಮರ ಅಮೇರಿಕದಲ್ಲಿ ರಾಷ್ಟ್ರೀಯ ಚರ್ಚೆಯ ವಿಷಯವಾಗಿ ಬಿಟ್ಟಿದ್ದ... ಎರಡು ಘಟನೆಗಳ ಮೂಲಕ ಅವನ ಸುದಿ ದೇಶದಲೆ ಲ ಹರಡಿತ್ತು. ತ ಜ್‌ ಮೊದಲನೆಯ ಫಟನೆ ನಡೆದದ್ದು ಹೀಗೆ: ಜೊಸೆಫ್‌ ತುಂಬ ಧಾರ್ಮಿ ಕನಾದ್ಮರಿಂದ ಪ್ರತಿ ಆದಿತ್ಯವಾರವೂ ಚರ್ಚಿಗೆ ಹೋಗುತ್ತಿದ್ದ. ಅಲ್ಲಿಯೂ ಜನ ಅವನನ್ನು ತೆಗಳುತ್ತಿದ್ದರು. ಆದರೆ ಆತ ಮಾತ್ರ ಶಾಂತಚಿತ್ತದಿಂದ ಪ್ರಾಕ್ನನೆ ಜಾ ಮಾಡುತ್ತಿದ್ದ. ಒಂದು ಆದಿತ್ಯವಾರ ಚರ್ಚಿನ ಪಾದ್ರಿ ಬಹಿರಂಗವಾಗಿ ಅವನನ್ನು ಅವಮಾನ ಗೊಳಿಸಿದ. ಅಂದಿನ ಸಾಮೂಹಿಕ ಔತಣಕ್ಕೆ ಆತ ಎಲ್ಲರನ್ನೂ ಆಮಂತ್ರಿಸಿ ಜೊಸೆಫ್‌ ಒಬ್ಬನನ್ನ್ನೇ ಆಮಂತ್ರಿಸಲಿಲ್ಲ. ಜೊಸೆಫನಿಗೆ ಇದರಿಂದ ಅತಿ ಕೆಡಕೆನಿಸಿದ್ದರ ಜೊತೆಗೆ ಸಿಟ್ಟೂ ಬಂತು. ಆತ ನೆಟ್ಟಿಗೆ ಊಟದ ಮೇಜಿನ ಬಳಿಗೆ ಹೋಗಿ ಅದರ ಮೇಲಿದ್ದ ಮದ್ಯದ ಬಾಟಲಿಯನ್ನೆತ್ತಿ ಗಟಗಟ ಕುಡಿದು ಹೋಗಿಬಿಟ್ಟ. ೧೦೩ ಎರಡನೆಯದರ ಸಮಾಚಾರ ಇದು: ಒಂದು ಹೋಟಿಲಿನಿಂದ ಒಂದು ದಿನ ಜೊಸೆಫ ಹೊರ ಬಿದ್ದಾಗ ನಾಲ್ಕು ಜನ ಧಾಂಡಿಗರು ಅವನ ಮೇಲೆರಗಿದರು. ಅವರಲ್ಲೊಬ್ಬನ ಕ್ಸೈರಿ ಸಾಬೂನು, ಇನ್ನೊಬ್ಬನ ಕೈಲಿ ಬ್ರಶ್‌, :ಮತ್ತೊ ಬ್ಬನ ಕೈಲಿ ನೀರು, ನಾಲ್ಕನೆಯವನ ಕೈಲಿ ರರಯಿರ್‌ ಇತ್ತು. ಅವರು ಜೊಸೆಫನನ್ನು ನೆಲಕ್ಕೆ ಕೆಡವಿದರು. ಆತ ತಲೆ ಮತ್ತು ಬೆನ್ನಿಗೆ ಹತ್ತಿದ ನೋವನ್ನು ಅಲಕ್ಷಿಸಿ ಕಿಸೆಯಿಂದ ಚಾಕು ತೆಗೆದು ಅತ್ತಿತ್ತ ಬೀಸಿದ. ಆಕ್ರಮಣಕಾರರಲ್ಲಿ ಇಬ್ಬರ ಕಾಲಿಗೆ ಪುಟ್ಟ ಗಾಯಗಳಾದವು. ಅಷ್ಟಕ್ಕೆ ಆ ನಾಲ್ವರೂ ಹೆದರಿ ಜೊಸೆಫನ ಗಡ್ಡ ಬೋಳಿಸುವ ಹವ್ಯಾಸವನ್ನು ಬಿಟ್ಟುಕೊಟ್ಟು ಓಡಿದರು. ನ್ಯಾಯ ಕುರುಡಾಗಿರುತ್ತದೆ. ಅನ್ನುತ್ತಾರಲ್ಲ, ಅದಕ್ಕೆ ಜೊಸೆಫನೂ ಒಂದು ಉದಾಹರಣೆಯಾದ. ನ್ಯಾಯವಾಗಿ ಅವನ ಮೇಲೆಯೆ ಆಕ್ರಮಣವಾಗಿ ದ್ದರೂ ಗಡ್ಡ ಬಿಟ್ಟಿ ಅಪರಾಧಕ್ಕಾಗಿ ಅವನನ್ನು ಕೆಂಗಣ್ಣಿನಿಂದ ನೋಡುತ್ತಿದ್ದ ಅಧಿಕಾರಿ ವರ್ಗ ಏಂ ಡಿವೆ ಈ. ಗೋಪಾಲಾಚಾರುಲುರವಕ ಗಮ್ಮುತಂ ಓಕ (ರರ ಖ್ರಲ್ಬಗೂ ಊೋಗ್ಲಿತ್ಳೂ ಆಯುಕ್ಟೇದಾತ್ರೆಮಂ (ಶಾ) ಿಮಿಛಿಡ್‌ ಮಿಛಕಾಸು-/7 1% ೧೦೪ ಅವನೇ ಆಕ್ರಮಣ ಮಾಡಿದನೆಂಬ ಆಕೋಪ ಎಟ್ಟು ಅವನನ್ನು ಜೇಲಿಗೆ ಹಾಕಿತು. ಅಲ್ಲಿ ಆತ ವಿಚಾರಣೆಯಿಲ್ಲದೆ ಒಂದು ವರ. ಕಾಲ ಇರ ಬೇಕಾಯಿತು. 1 ಜೇಲಿನಲ್ಲಿದ್ದಾಗ ಜೊಸೆಫ್‌ ಪಾಮರ ತನ್ನ ಮಕ್ಕಳು ಮತ್ತು ಇತರರಿಗೆ ಅನೇಕ ಪತ್ರಗಳನ್ನು ಬರೆದು ತನ್ನ ಮೇಲಾದ ಅನ್ಯಾಯವನ್ನು ವಿವರಿ ಸಿದ. ಗಡ್ಡ ಬಿಟ್ಟುಕೊಂಡ ಅಪರಾಧಕ್ಕಾಗಿ ತನ್ನನ್ನು ಬಂಧಿಸಿದ್ದಾರಲ್ಲದೆ ಆಕ್ರಮಣ ಮಾಡಿದ್ದ ಕ್ಯಾಗಿ ಅಲ್ಲ ಎಂದು ತಿಳಿಸಿದ್ದು. ಆತನ ಮಗ ವ್ಯ ಪತ್ರಗಳನ್ನು ಒಂದು ಪತ್ರಿಕೆಯಲ್ಲಿ ಪ್ರಕಟಿ ಸಿದ. ಇತರ ಪತ್ರಿಕೆಗಳಲ್ಲೂ ಪಾಮರನ ಕಥೆ ಪ್ರಕಟವಾಯಿತು. ಆಗ ವೀಟ್ಸಿಬರ್ಗಿನ ನಗ- ರಾಧಿಕಾರಿಗೆ ಗಾಬರಿಯಾಗಿ ಆತ ಜೇಲಿರಿಂದ ಹೊರಟು ಹೋಗಲು ಜೊಸೆಫನಿಗೆ ತಿಳಿಸಿದ. ಜೊಸೆಫ್‌ ಒಪ್ಪಲಿಲ್ಲ. ಜೇಲರ್‌ ಆತನಿಗೆ ವಿನಂತಿ ಮಾಡಿಕೊಂಡ. ಅವನ ಮುದಿ ತಾಯಿ " ಮನೆಗೆ ಬಾ” ಎಂದು ಬರೆದಳು. ಆದರೆ ಜೊಸೆಫ್‌ ಜಗ್ಗಲಿಲ್ಲ. ಕೊನೆಗೆ ಅವನನ್ನು ಅವನು ಕುಳಿತುಕೊಂಡ ಖರ್ಚಿ ಸಹಿತ ಎತ್ತಿಕೊಂಡು ಜೇಲಿನ ಹೊರಗೆ ತಂದುಬಿಟ್ಟಿರು. ಆ ಮೇಲೆ ಆತನ ಗಡ್ಡದ ಎರುದ್ಧ “ಬ್ರ?” ಎನ್ನುವ ಧೈರ್ಯ ಯಾವಾತನಿಗೂ ಆಗಲಿಲ್ಲ. ಜೇಲಿ ಪ್ರೇಮವೆಂದರೆ ನಾಯಿಕೊಡೆ, ಮೊದಲೇ ಕಾಲ ವಿಂಂಚಿಹೋಗಿರುತ್ತದೆ. 3 ಟಟ ್ಚ್ಪ್‌್‌ ಶೌ ಜೆ ಗಾಮಾ ಕಚ ೂಎೂ.. ೬ / ಶಾಶ್ವತವೊ ಅಶಾಶ್ವತವೊ ತಿಳಿಯುವ ಕಸ್ತೂರಿ, ಮೇ ೧೯೬೧ ನಿಂದ ಹೊರ ಬಂದ ಮೇಲೆ ಜೊಸೆಘ್‌ ಗುಲಾಮ ಗಿರಿಯ ವಿರುದ್ಧ ಹೋರಾಟ ನಡೆಸಿದ. ಆತ ಪ್ರಸಿದ್ಧ ಲೇಖಕ-ದಾರ್ಶನಿಕ ಇಮರ್ಸನ್‌ರನ್ನು ಭೆಟ್ಟಿಯಾದ. ನೋಡನೋಡುವಷ್ಟರಲ್ಲಿ ಅಮೇ ರಿಕದಲ್ಲಿ ದೊಡ್ಡ ಮನುಷ್ಯನಾಗಿಬಿಟ್ಟ. ಮುಂದೆ ಕೆಲವೇ ಸಮಯದಲ್ಲಿ ಅಮೇರಿಕದಲ್ಲಿ ಯಾದವೀ ಕಲಹವೆದ್ದಿತು. ಆಗ ಮತ್ತೆ ಗಡ್ಡದ ಯುಗ ಆರಂಭವಾಯಿತು. ಪ್ರತಿಯೊಬ್ಬನೂ ಗಡ್ಡ ಬಿಡತೊಡಗಿದ. ಗಡ್ಡ ಬಿಡುವುದು ಫ್ಯಾಶನ್‌ ಎನಿಸಿಕೊಂಡಿತು. ಜೊಸೆಫ್‌ ಪಾಮರ ತನ್ನ ಮರಣಾನಂತರವೂ ಜನ ತನ್ನನ್ನು ಮರೆಯದಂತೆ ಮಾಡಿಟ್ಟು ಸತ್ತ. ಇಂದಿಗೂ ಮೆಸಾಚುಸೆಟ್ಸ್‌ನ ಪೀಟ್ಸಿಬರ್ಗ್‌ನ ಸಮೀಪದ ನಾರ್ಥ್‌ ಲಿಯೊಮಿನ್ಸ್‌ಟರಿನ ಹಳೆಯ ದಫನ ಭೂಮಿಯಲ್ಲಿ ಆತನ ಸ್ಮೃತಿ ಚಿಹ್ನವನ್ನು ಕಾಣಬಹುದು. ಆಳೆತ್ತರದ ಒಂದು ಚಚ್ಚ್‌ಕು ಕಲ್ಲಿನ ಮೇಲೆ ಆತನ ತಲೆಯ ಮೂರ್ತಿ ಇದೆ. ಸೆಂಗಮವರಿ ಕಲ್ಲಿನ ಆ ಮೂರ್ತಿಯ ಮುಖದಲ್ಲಿ ದಟ್ಟವಾದ, ನೀಳವಾದ ಶುಭ್ರ ಗಡ್ಡ ಮೆರೆಯುತ್ತಿದೆ. ಕಲ್ಲಿನ ಮೇಲೆ “ಗಡ್ಡ ಬಿಟ್ಟಿದ್ದ ಕ್ಕಾಗಿ ಕಷ್ಟಕ್ಕೆ ಗುರಿಯಾದವ ” ಎಂದು ಬರೆಯ ಲ್ಪಟ್ಟಿದೆ. ೩ 3 ಕಾರಕೂನ-- ಸ್ವಾಮಿ, ಇನ್ನು ಮೇಲೆ ನನ್ನ ಪಗಾರನ್ನು ಹೆಚ್ಚಿಸಲೇಜಬೇಕು. ಏಕೆಂದರೆ ನಾನು ಲಗ್ಗ ಮಾಡಿಕೊಂಡಿದ್ದೇನೆ. ಮ್ಯಾನೇಜರ-- ಕಾರಖಾನೆಯ ಹೊರಗೆ ಆಗುವ ಅಪಘಾತಗಳಿಗೆ ನಾವು ಜವಾಬ್ದಾರರಲ್ಲ, ತಿಳಿಯಿತೇ? ರ ಫ್‌ ಚ್ಹಾ ಹು. ಸ್‌. ॥ಜ ಹ ಕ ಟ್‌ ್ಯೂ್ಥ್ಯೂ [1 [ 7 ಟ್‌ ಟ್‌ ಹ ಇದು "ಮ್ಯಾನರ್ಸ೯'ರವ ಮ್ಯಾನರ್ಸ್‌ ಗ್ರಹ್‌ ಮುಕ್‌ಶ್ಚಂ' ನಿಮ್ಮ ಮಗುವಿನ ವಾಯು ಹಾಗೂ ಹೊಟ್ಟೆ ಶೂಲೆಂಉ ಉಪದ್ರವ ವನು ಸೌಮ್ಯ ರೀತಿಯಲ್ಲಿ ಜಸ ಸುತ್ತದೆ; ಮತ್ತು ಮಗುವಿಗೆ ಹಲ್ಲು 1 ಹೊಟ್ಟಿ ಯ ಅವ್ಯವಸ್ಥೆ ಗಳ) ಉಂಟಬಾಗದಂತೆಮಾಡಲು ನೆರವಾಗುತ್ತ ದೆ, 4೩9/611 16 ೩, 15-14 ಗಾ ಒಕ ಸ ಸರಸು ತೂ ತೆ! ಈ ಫ್ರೆಂಜ್‌ ಕಥೆ ಜಗತ್ತಿನ ಶ್ರೇಷ್ಠ ತಮ ಕಥೆಗಳಲ್ಲೊಂದು ಪರಿಗಣಿತವಾಗಿದೆ ದಾರದ ಶುಣುತು ದಾ 00೧ ಗೋಡರ*ವಿಲೆಯಲ್ಲಿ ಸಂತೆ. ಸುತ್ತ ಮುತ್ತಲಿನ ಹಳ್ಳಿಗಳ ಕೈತರೂ ಅವರ ಹೆಂಡಂ ದಿರೂ ಸಂತೆಗೆಂದು ಹೊರಟಿದ್ದರು. ಸಂತೆ ಪೇಟಿಯ ಮುಖ್ಯ ಚಾಕಿನಲ್ಲಿ ಜನರ ಗದ್ದಲದ ನಡುವೆ ದನಕರುಗಳ ಕೋಡುಗಳು, ಶ್ರೀಮಂತ ರೈತರ ತಲೆಯ ಮೇಲಿನ ಎತ್ತರದ ಹ್ಯಾಟುಗಳು ಮತ್ತು ರೈತ ಹೆಂಗಸರ ಸಲೆಯುಡಿಗೆಗಳು ಎದ್ದು ಕಾಣಿಸುತ್ತಿದ್ದವು. ಜನರ ಮಾತಿನ ಗದ್ದಲದಲ್ಲಿ ಆಗಾಗ ಯಾವನೊಬ್ಬ ಧಷ್ಟಪುಷ್ಟ ಹಳ್ಳಿಗನ ' "ಹ್ಹಾ!ಹ್ಹಾ!' ಎಂಬ ನಗುವಿನ ಧ್ವನಿಯೋ ಅಥವಾ ಆಕಳಿನ "ಅಂಬಾ' ಎಂಬ ಕೂಗೋ ಕಿವಿಗೆ ಬೀಳುತ್ತಿತ್ತು. ಕ್‌ ಗಾಯ ಡಿ ಮೋಹಪಾಸಾ ಬ್ರಿಯೂಟಿನ ಮೇತ್ರಹಾಚ್‌ಕಾರ್ನ್‌ ಮುಖ್ಯ ಚೌಕಿನತ್ತ ಹೊರಟಿದ್ದ. ಹಾದಿಯಲ್ಲಿ ಅವನ ಕಣ್ಣಿಗೆ ಒಂದು ದಾರದ ತುಣುಕು ಕಾಣಿಸಿತು. ಪಕ್ಕಾ ಮಿತವ್ಯಯಿಯಾದ ಆತ ಉಪಯೋಗಕ್ಕೆ ಬರುವ ಪ್ರತಿಯೊಂದು ವಸ್ತುವನ್ನೂ ಹಾಳು ಮಾಡಬಾರದು ಎಂದು ಯೋಚಿಸಿ ಕಷ್ಟದಿಂದ ಬಗ್ಗಿ ದ. ಅವನಿಗೆ ವಾತರೋ(ಗವಿದ್ದಿತು. ಕಷ್ಟ ವಾದರೂ ಆತ ಬಗ್ಗಿ ನಿಂತು ಆ ದಾರದ ತುಣು ಕನ್ನು ಸರಿಯಾಗಿ ಸುತ್ತತೊಡಗಿದ. ಅಷ್ಟರಲ್ಲಿ ಅವನಿಗೆ ಕುದುರೆಗಳ ಜೀನು ತಯಾರಿಸುವ ಮೇತ್ರ ಮಲಾಂಡೇನ್‌ ತನ್ನ ಬಾಗಿಲಲ್ಲಿ ನಿಂತು ಕೊಂಡು ತನ್ನನ್ನೇ ನೋಡುತ್ತಿರುವುದು ಕಾಣಿ ೧೦೬ ಲ ಟಟ ್‌ಲ್ಪ್‌ಕ್‌್‌ಶಹ್‌' ಆ ್‌್ಮ್ಹ ದಾರದ ತುಣುಕು ೧೦೭ ಸಿತು. ಅವರಿಬ್ಬರಲ್ಲಿ ಒಮ್ಮೆ ಯಾವುದೊ ಒಂದು ವಸ್ತುವಿಗಾಗಿ ಮನಸ್ತಾಪವುಂಟಾಗಿತ್ತು. ಇಬ್ಬರೂ ದೈೇಷಸಾಧನೆಯಲ್ಲಿ ಅಪ್ರ ತಿಮರಾಗಿದ್ದು ದರಿಂದ ಅವರಿಬ್ಬರಲ್ಲಿ ರಾಜಿಯಾಗಿರಲೇ( ಇಲ್ಲ. ಹಾದಿಯ ಧೂಳಿನಲ್ಲಿ ಬಿದ್ದಿದ್ದ ದಾರದ ತುಣು ಕನ್ನು ತಾನು ಎತ್ತುತ್ತಿರುವುದನ್ನು ತನ್ನ ವೈರಿ ನೋಡಿದನಲ್ಲ ಎಂದು ಮೇತ್ರ ಹಾಚ್‌ಕಾರ್ನ ನಿಗೆ ತುಂಬ ನಾಚಿಕೆಯಾಯಿತು. ಆತ ಸರಕ್ಕನೆ ದಾರವನ್ನು ತನ್ನ ಚೊಣ್ಣದ ಕಿಸೆಯೊಳಗೆ ತುರು ಕಿಡಿ. ಆ ಮೇಲೆ ಇನ್ನೂ ಏನೋ ಹುಡುಕುತ್ತಿ ರುವವನಂತೆ ಒಂದೆರಡು ನಿಮಿಷ ನಟಿಸಿ ಬಳಿಕ ಐದೆ ಸೆಟಿಸಿಕೊಂಡು ಪೇಟಿಗೆ ನಡೆದ. ಅಲ್ಲಿ ಆತ ಬಲು ಬೇಗ ಆ ಸಂತೆಯ ಗದ್ದಲ ದಲ್ಲಿ ಬೆಕೆತುಹೋದ. ಅದು ಇದು ವ್ಯಾ ಪಾಂ ಲ್ಲಿ ಮುಳುಗಿಹೋದ. ರ್ಯ ತರು ಆಕಳುಗಳನ್ನು ನೋಡಿ ಬೆಲೆ ವಿಚಾರಿಸಿ ಮುಂದಕ್ಕೆ ತೆರಳಿ ಮತ್ತೆ. ಮರಳಿ ಬರುತ್ತಿದ್ದರು. ತಮ್ಮನ್ನೆಲ್ಲ ಮೋಸಗೊಳಿ ಸುತ್ತಾರೊ ಎಂಬ ಭಯ ಸದಾ ಅವರನ್ನು ಪೀಡಿ ಸುತ್ತಿತ್ತು. ನಿರ್ಣಯ ಮಾಡುವ ಧೈರ್ಯವಿಲ್ಲದೆ, ಮಾರಾಟಗಾರನ ಕುತಂತ್ರವನ್ನು ಕಂಡುಹಿಡಿ- ಯಲೆಂದು ಅವನ ಕಣ್ಣುಗಳನ್ನು ದಿಟ್ಟಿಸುತ್ತ, ಆಕಳಿನ ದೋಷವನ್ನು ಕಂಡುಹಿಡಿಯಲು ಅದನ್ನೆ ನೋಡುತ್ತ ನಿಲ್ಲುತ್ತಿದ್ದರು. ಹೆಂಗಸರು ಹೊತ್ತು ತಂದಿದ್ದ ದೊಡ್ಡ ಬುಟ್ಟಿಗಳನ್ನು ನೆಲದ ಮೇಲಿಟ್ಟು ಕುಳಿತಿದ್ದರು. ಒಳಗಿದ್ದ ಕಾಲುಕಟ್ಟಿ ಹಾಕಿದ ಕೋಳಿಗಳು ಈಗ ನೆಲದ ಮೇಲೆ ಅಂಜಿಕೆಯಿಂದ ಕಣ್ಣುಗಳನ್ನು ಏಳುಕಿಸುತ್ತ ಬಿದ್ದಿದ್ದವು. ಹೆಂಗ ಸರು ಬೆಲೆ ಹೇಳಿದ ಬಳಿಕ ಗಂಭೀರ ಮುಖದಿಂದ ಕಡಿಮೆಗೆ ಕೊಡುವುದಿಲ್ಲ ಎಂದು ಸೂಚಿಸುತ್ತಿ ದ್ಡರು. ಇಲ್ಲವೆ ಗಿರಾಕಿಯ ಮಾತಿಗೆ ಒಪ್ಪೆವ ನಿರ್ಧಾರವನ್ನು ಮಾಡಿ ಮುಂದಕ್ಕೆ ತೆರಳಿದ್ದ ಗಿರಾಕಿಯನ್ನು ಕೂಗಿ ಕರೆಯುತ್ತ “ ಒಳ್ಳೆ ದು, ಬನ್ನಿ ಸ್ವಾಮಿ. ನಿಮ್ಮಮಾತೇ ನಡೆಯಲಿ. ಅಷ್ಟಕ್ಕೇ ಕೊಡುತ್ತ ನೆ ಬನ್ನಿ” ಎಂದು ನುಡಿಯುತ್ತಿ ದ್ದ ರು. ಸಾವಕಾಶವಾಗಿ ಜನಸಂದಣಿ ಕರಗಿತು. ದೂರದೆ ಹಳ್ಳಿ ಗರು ಊರಿನ ಖಾನಾವಳಿಗೆ ನಡೆ ದರು. ಜೋರ್ಡೇನ್‌ ಖಾನಾವಳಿಯಲ್ಲಿ ಊಟದ ಜನರ ಗದ್ದಲವಿತ್ತು. ಖಾನಾವಳಿಯ ಅಂಗಳ ಚಕ್ಕಡಿಗಳಿಂದ ತುಂಬಿಹೋಗಿತ್ತು. ಊಟದ ಕೋಣೆಯಲ್ಲಿದ್ದ ಅಗ್ನಿ ಬ್ಬಗೆ ಸಮೀಪವಿದ್ದವರ ಬೆನ್ನು ಚುರುಗುಟ್ಟುವಂತೆ ಕಾವನ್ನು ಹೊರಡಿಸುತ್ತಿತ್ತು. ಕೋಳಿ, ಕುರಿ, ಹಂದಿಯ ಮಾಂಸದ ಅಡಿಗೆ ತಯಾರಾಗುತ್ತಿತ್ತು. ಹುರಿಯುತ್ತಿದ್ದ ಮಾಂಸದ ವಾಸನೆ ಎಲ್ಲರ ಬಾಯಲ್ಲಿ ನೀರೂರಿಸುತ್ತಿತ್ತು. ಶ್ರೀಮಂತ ರೈತ ರೆಲ್ಲ ಊಟಮಾಡುವುದು ಈ ಹೊಟಿಲಿನಲ್ಲಿಯೆ. ಊಟದ ತಟ್ಟಿಗಳು ಬರಿದಾಗುತ್ತಿದ್ದಂತೆ ಮದ್ಮದ ಬಟ್ಟಿಲುಗಳೂ ಬರಿದಾಗುತ್ತಿದ್ದವು. ಎಲ್ಲರೂ ತಾವು ಮಾರಿದ, ಕೊಂಡ ವಸ್ತುಗಳ ವಿಷಯ ವನ್ನು ಮಾತಾಡುತ್ತಿದ್ದರು. ಹಠಾತ್ತಾಗಿ ಬೀದಿಯಲ್ಲಿ ಹಲಗೆಯ ಧ್ವನಿ ಕೇಳಿಸಿತು. ಯಾರಳಿದರೇನು, ಯಾರುಳಿದಕೇನು ಎಂಬ ನಿರ್ಲಕ್ಷ್ಯಭಾವದ *ೆಲವರನ್ನು ಬಿಟ್ಟು ಉಳಿದವರೆಲ್ಲ ಬಾಯಲ್ಲಿದ್ದ ತುತ್ತನ್ನು ಜಗಿಯು ತ್ತಿದ್ದಂತೆಯೆ. ಕಿಟಿಕಿಯ ಬಳಿಗೊ ಬಾಗಿಲ ಬಳಿಗೊ ಓಡಿದರು. ಡಂಗುರದವ ಹಲಗೆ ಬಡಿಯುವುದನ್ನು ನಿಲ್ಲಿಸಿ ಕೂಗಿದ. “ಇಂದು ಮುಂಜಾನೆ ೯-೧೦ ಗಂಟಿಗಳ ನಡುವೆ ಬ್ಯುರುವಿಲೆ ರಸ್ತೆಯಲ್ಲಿ ೫೦೦ ಫ್ರಾಂಕ್‌ ಮತ್ತು ಒಂದಿಷ್ಟು ಕಾಗದ ಪತ್ರಗಳಿದ್ದ ಒಂದು ಚರ್ಮದ ಕಪ್ಪು ಚೀಲ ಕಳೆದುಹೋಗಿದೆ. ಅದು ಸಿಕ್ಕವರು ಕೂಡಲೆ ಅದನ್ನು ಮೇಯರರ ಕಚೇರಿಗೆ ಅಥವಾ ಮ್ಯಾನ್‌ವಿಲೆಯ ಮೇತ್ರ ಹೋಲ್‌ಬ್ರಿಕ್‌ರಿಗೆ ಮುಟ್ಟಿಸಬೇಕು. ತಂದು ಕೊಟ್ಟವರಿಗೆ ೨೦ ಫ್ರಾಂಕುಗಳ ಇನಾಮು ಸಿಗು ವುದು. ಇಷ್ಟು ಹೇಳಿ ಡಂಗುರದವ ಮುಂದೆ ನಡೆದ. ಮುಂದಿನ ಓಣಿಯಿಂದ ಮತ್ತೆ ಆತನ ಕೂಗು ೧೦ ಸ್ಪಷ್ಟವಾಗಿ ಕೇಳಿಸಿತು. 1 ಮಾಡುತ್ತಿ ದ್ಧವರೆಲ್ಲ ಈಗ ಈ ವಿಚಾರ ವನ್ನ ಮಾತಾಡತೊಡಗೆದರ.. ಹೋಲ್‌ಬ್ರಿಕ್‌ಗೆ ಕಳೆದು ಹೋದ ಚೀಲ ಸಿಕ್ಕುವ ಸಂಭವವೆಷ್ಟು ಎಂದು. ಅವರು ಚರ್ಚಿಸಿದರು. ಅವರು ಕಾಫಿ ಕುಡಿಯುತ್ತಿದ್ದಾಗ ಪೋಲೀಸ್‌ ಪ್ರಮುಖ ಬಾಗಿಲ ಬಳಿ ಬಂದು : " ಇಲ್ಲಿ ಬ್ರಿಯೂಟಿನ ಮೇತ್ರ ಹಾಚ್‌ಕಾರ್ನ್‌ ಇದ್ದಾರೆಯೆ? ' ಎಂದು ಕೇಳಿದ. | ಕೋಣೆಯ ಈ ಮೂಲೆಯ ಬಳಿ ಕುಳಿತಿದ್ದ ಹಾಚ್‌ಕಾರ್ನ್‌ “ಇಲ್ಲಿದ್ದೇನೆ. ಏನಾಗಬೇಕು?” 11೧1 ಕೇಳಿದ. “ ಸ್ವಾಮಿ, ದಯಮಾಡಿ ಮೇಯರರ *ಚೇ( ರಿಗೆ ನನ್ನೊಡನೆ ಬರುತ್ತೀರಾ? ಮೇಯರರು ನಿಮ್ಮೊಡನೆ ಮಾತನಾಡಬೇಕಂತೆ,” ಪೋಲೀಸ್‌ ಅಧಿಕಾರಿ ಹೇಳಿದ. ಈ ಕರೆಯಿಂದ ಆಶ ಶ್ಬರ್ಯಚಕಿತನಾದ, ಗಡ ಬಿಡಿಗೊಂಡ 2 ಗ್ಲಾ ಸಿನಲ್ಲಿದ್ದ ಬಾ ಪ್ರಾಂಡಿಯನ್ನು ಒಂದೇ ಗುಟುಕಿನಲ್ಲಿ' ಕುಡಿದ್ದು ಎದ್ದು ನಿಂತ. ಮುಂಜಾನೆಗಿಂತಲೂ ಈಗ ಅವನ ಬೆನ್ನು ಹೆಚ್ಚು ಬಾಗಿತ್ತು. ವಾತದ ಮೂಲಕ ಅವನು ಕುಳಿತ ಮೇಲೆ ಎದ್ದು ನಿಂತು ನಡೆಯು ವುದು ಬಲು ಕಷ್ಟದ್ದಾಗುತ್ತಿತ್ತು. ಆತ ಭಾರ ವಾದ ಹೆಜ್ಜೆಗಳನ್ನೆತ್ತಿಡುತ್ತ “ಬಂದೆ ಬಂದೆ” ಎಂದ. ಆರಾಮ ಕುರ್ಚಿಯಲ್ಲೊರಗಿಕೊಂಡು ಮೇ- ಯರರು ಅವನ 'ಹಾದಿಯನ್ನೆ ಕಾಯುತ್ತಿದ್ದರು. ಸ್ಥೂಲಕಾಯದ, ದೊಡ್ಡ ದೊಡ್ಡ ಶಬ್ದಗಳನ್ನು ಪ್ರಯೋಗಿಸಿ ಮಾತನಾಡುವ ಚಾಪಲ್ಯವುಳ್ಳ ಈತ ಹಾಚ್‌ಕಾರ್ನನನ್ನು ಕಂಡೊಡನೆ “ಮ್ಯಾನ ವಿಲೆಯ ಮೇತ್ರ ಹೋಲ್‌ಬ್ರಿಕ್‌ ಬ್ಯುರುವಿಲೆ ರಸ್ತೆಯಲ್ಲಿ ಕಳೆದುಕೊಂಡ ಚೀಲವನ್ನು ನೀವು ಎತ್ತಿಕೊಂಡಿದ್ದ ನ್ನು ಕಂಡವರಿದ್ದಾ ಕಿ” ಎಂದರು. ತನ್ನ ಮೇಲೆ ಸಂಶಯವುಂಟಾದದ್ದ ನ್ನು ಕೇಳಿ ಕಸ್ತೂರಿ, ಮೇ ೧೯೬೧ ಕಂಗಾಲಾದ ಆ ರೈತ ಭಯವಿಶ್ರಿ ತ ಸೆ ರ್ಯ ದಿಂದ ಮೇಯರರನ್ನು ನೋಡಿದ. ಚ ನಾನೇ ! ನಾನು ಚೀಲವನ್ನು ಎತ್ತಿಕೊಂಡೆನೆ? (( ಹೌದು. 2 “ ದೇವರಾಣೆಯಾಗಿ - ನನಗೆ ಅದರ ವಿಷಯ ಏನೇನೂ ತಿಳಿಯದು. ” “ ಆದರೆ ಪ್ರತ್ಯಕ್ಷ ನೋಡಿದವರಿದ್ದಾಕೆ.' | ನೋಡಿದರೆ? ? ಯಾರವರು ಹಾಗೆ ಹೇಳಿದ. ವರು?” "ಜೀನು ತಯಾರಿಸುವ ಮೇತ್ರ ಮಲಾಂಡೇನ್‌ ಹಾಗೆ ಹೇಳಿದ್ದಾನೆ. ಆಗ ಮುದುಕ ಹಾಚ್‌ಕಾರ್ನನಿಗೆ ಬೆಳಗಿನ ಸಂಗತಿ ನನಪಿಗೆ ಬಂತು. ತನ್ನ ಮೇಲೆ ಸಂಶಯ ಉಂಟಾದ ಕಾರಣ ತಿನಿಯಿತು. ಆತ ಸಿಟ್ಟಿನಿಂದ ಕೆಂಪಾಗಿ “ಮುಂಡೇಗಂಡ! ಆತ ನೋಡಿದನೇ 9 ಕೇಳಿ. ನಾನು ಈ ದಾರವನ್ನು ಎತ್ತಿಕೊಂಡಿ ದ್ಡನ್ನು ಆತ ನೋಡಿದ್ದು ನಿಜ, ನೋಡಿ. ಇಲ್ಲಿದೆ ಮೇಯರರೇ ಎನ್ನುತ್ತ *ಿಸೆಯೊಳಗೆ ಹುಡು ಕಾಡಿ ದಾರದ ತುಣುತನ್ನು ಹೊರಗೆ ತೆಗೆದು ತೋರಿಸಿದ. ಆದರೆ. ಮೇಯರರು ನಂಬಲಾರದವರಂತೆ ತಲೆಯಲ್ಲಾಡಿಸಿದರು. “ ನಾಲ್ಕು, ಜನರಲ್ಲಿ ಮರ್ಯಾದೆ ಗಳಿಸಿರುವ ಮೇತ್ರ ಮ ಟೀ ಈ ದಾರದ ತುಣುಕನ್ನು (01 ಭಾವಿಸಿಕೊಂಡ ಎಂಬ ನಿಮ್ಮ ಮಾತಿನಲ್ಲಿ ನನಗೆ ನೀವು ನಂಬಿಗೆ ಹುಟ್ಟಿಸ ಲಾರಿರಿ.” ಈಗ ಕೋಪ ಮಿತಿಮೀರಿದ ಆ ಕೈತ ತನ್ನ ಪ್ರಾಮಾಣಿಕತೆಯನ್ನು ದೃಢಪಡಿಸಲೆಂಬಂತೆ ಪಕ್ಕಕ್ಕೆ ಉಗುಳಿ “ಮೇಯರರೇ, ನಾನು ಹೇಳು ವುದು ದೇವರಷ್ಟೆ( ಸತ್ಯ. ನನ್ನಾ ಣೆಯಾಗಿ ನಾನು ಹೇಳುವುದು ನಿಜ” ಎಂದ. ಮೇಯರರು ಹೇಳಿದರು; “ಆ ವಸ್ತುವನ್ನು ಹೆಕ್ಕಿಕೊಂಡ ನಂತರ ಚೀಲದಿಂದ ಹಣವೇನಾ ರಫಟಲಅ್ಚ್ಪಹ ಫ್ಯಾ ಚಚ್ಪಬೈ್ಯೈ೦*`್‌0ಾ% ದಾರದ ತುಣುಕು ದರೂ ಕೆಳಗೆ ಬಿದ್ದಿದೆಯೆ ಎಂದು ನೋಡಲು ಧೂಳಿನಲ್ಲಿ ಕೆಲ ನಿಮಿಷಗಳ ವರೆಗೆ ಹುಡುಕಾಡಿ- ದಿರಂತೆ.? ಇಷ್ಟರಲ್ಲಿ ಕೋಪಾತಿರೇಕದಿಂದ ಮುದುಕನ ಶ್ವಾಸ ಕಟ್ಟುವಂತಾಗಿತ್ತು. “ ಏನು ಹೇಳುತ್ತಾರೆ? ಹೇಗೆ ಹೇಳುತ್ತಾರೆ? ಒಬ್ಬ ಪ್ರಾಮಾಣಿಕ ಮನುಷ್ಯನ ಹೆಸರು ಕೆಡಿ- ಬ್‌ ಆದಕೆ ಮುದುಕ ಹಾಚ್‌ಕಾರ್ನನ ನಿರಾಕ- ರಣೆ ವ್ಯರ್ಥವಾಯಿತು. ಒಬ್ಬರೂ ಅವನ ಮಾತು ನಂಬಲಿಲ್ಲ. ಆತನನ್ನು ಮಲಾಂಡೇನನ ಎದುರಿಗೆ ನಿಲ್ಲಿಸಿದರು. ಮಲಾಂಡೇನ್‌ ತನ್ನ ಮಾತನ್ನು ಒತ್ತಿ ಹೇಳಿದ. ಸತ್ಯವೆಂದು ಪ ಕ್ರಮಾಣ ಜರ, ಹಾಚ್‌ಕಾರ್ನ್‌ ಮತ್ತು ಮ 1 ಒಂದು ತಾಸಿನ ವರೆಗೆ ಪರಸ್ಪರ ಬೈದಾಡಿಕೊಂಡರು. ಹಾಚ್‌ಕಾರ್ನನನ್ನು ಜು ಸಿಸಿದರು. ಅವನಲ್ಲಿ ಏನೂ ಹೊರಡಲಿಲ್ಲ. ಮೇಯರರಿಗೆ ಏನೂ ತಿಳಿಯದಂತಾಯಿತು. ಕೊನೆಗೆ ಪಬ್ಲಿ ಕಪ್ಪಾ ್ರ್ರಾಸಿಕ್ಕೂಟಿರರನ್ನು ವಿಚಾರಿಸಿ ಮುಂದಿನ ಕ್ರಮ ಕೈಕೊಳ್ಳುವುದಾಗಿ ತಿಳಿಸಿ ಅವರು ಹಾಡ್‌ಕಾರ್ನನನ್ನು ಬಿಡುಗಡೆಮಾಡಿ ದರು. ಸುದ್ದಿ ಹಬ್ಬಿತು. ಮೇಯರರ ಕಚೇರಿಯಿಂದ ಹೊರಗೆ ಬಂದ ಹಾಚ್‌ಕಾರ್ನನನ್ನು ಜನ ಸುತ್ತುಗಟ್ಟಿ ' ಗಂಭೀರ ಭಾವದಿಂದ ಸಂಗತಿ ಯೇನು ಎಂದು ವಿಚಾರಿಸಿದರು. *ೆಲವರು ಹುಡುಗಾಟಿಕೆ ಮಾಡಿದರು. ಹಾಚ್‌ಕಾರ್ನ್‌ ದಾರದ ತುಣುಕಿನ ಕಥೆ ಹೇಳಿದ. ಯಾರೂ ನಂಬಲಿಲ್ಲ. ಎಲ್ಲರೂ ನಕ್ಕರು. ಹಾಚ್‌ಕಾರ್ನ್ಸ್‌ ಹೊರಟ. ಹಾದಿಯಲ್ಲಿ ಭೆಟ್ಟಿಯಾದ ಮಿತ್ರರನ್ನು ನಿಲ್ಲಿಸಿಕೊಂಡು ತನಗೆ ಸಿಕ್ಕ ದಾರದ ತುಣುಕಿನ ಕಥೆಯನ್ನು ಹೇಳಿದ. ಕಿಸೆಗಳನ್ನು ತೋರಿಸಿದ. ತನ್ನ ನಿರಪರಾಧಿತ್ವ ವನ್ನು ಸಾರಿದ. ಅವರೆಲ್ಲ "ಹ್ಹಾ! ಹ್ಹಾ! ಮುದಿ ೧೦೯ ನರಿ ನೀನು' ಎಂದು ಮುಂಡೆ ನಡೆದರು. ರಾತ್ರಿಯಾಯಿತು. ಹಾಚ್‌*ಕಾರ್ನ್‌ ಮನೆಗೆ ಮರಳಡೇಕಾಗಿತ್ತು. ಆತ ತನ್ನ,ಊರಿನ ಮೂವ ಕೊಡನೆ.. ಹೊರಟಾಗ ಹಾದಿಯಲ್ಲಿ ತಾನು ದಾರದ ತುಣುಕನ್ನು ಹೆಕ್ಕಿದ ಸ್ಥಳವನ್ನು ತೋರಿ ಸಿದ. ಮನೆ ಮುಟ್ಟುವವರೆಗೂ ಆತ ಈ ವಿಷಯ ವನ್ನೇ ಈುರಿತು ಮಾತಾಡಿದ. 4 ಮರುದಿನ ಆತ ಬ್ರಿಯೂಟಿನ ಓಣಿಗಳನ್ನೆಲ್ಲ ಸುತ್ತಾಡಿ ಜನರಿಗೆ ಈ ಸಂಗತಿ ಹೇಳಿದ. ಕೇಳಿ ದವರು ಕುಹಕ ನಗೆ ನಕ್ಕ ರು. ಅಂದು ರಾತ್ರಿ ಯಷ್ಟು ಹೊತ್ತಿಗೆ ರುತ ಹಾಚ್‌ಕಾರ್ನ್‌ ಹಾಸಿಗೆ ಹಿಡಿಯುವಂತಾಯಿತು. ಮೂರನೆಯ ದಿನ ಮಧ್ಯಾಹ್ನ ೧ ಗಂಟಿಯ ಸುಮಾರಿಗೆ ಮ್ಯಾನ್‌ವಿಲೆಯ ಬ್ರಿ ಬಟನ್‌ ಎಂಬಾತ ಹೋಲ್‌ಬ್ರಿಕ್‌ನ ಚಿತಿ ಸುಟ್ಟ ಚೀಲವನ್ನು ತಂದೊಬ್ಬಿಸಿದ. ತನಗದು ರಸ್ತೆಯಲ್ಲಿ ಸಿಕ್ಕಿ ತೆಂದೂ ಓದಲು ಬಾರದ ತಾನು ಅದನ್ನು ತನ್ನ ಯಜಮಾನನಿಗೆ ಒಯ್ದು ಕೊಟ್ಟಿನೆಂದೂ ಆತ ಹೇಳಿದ. ಈ ಸುದ್ದಿ ಹಬ್ಬಿತು. ಹಾಚ್‌ಕಾರ್ನನಿಗೆ ಈ ವಿಷಯ ತಿಳಿಸಿದರು. ಆತ ಮತ್ತೆ ಓಣಿ ಓಣಿ ತಿರುಗುತ್ತ ಎಲ್ಲರಿಗೂ ತಾನು ಮೊದಲು ಹೇಳಿದ್ದ ಮಾತನ್ನೇ ಹೇಳತೊಡಗಿದ. ತನ್ನ ಮಾತು ನಿಜವಾದದ್ದಕ್ಕಾಗಿ ಅವನಿಗೆ ಹರ್ಷವಾಗಿತ್ತು. "ಅಲಾ, ನನಗೆ ಮನಸ್ಸು ನೊಂದಿದ್ದು ಕಳ ವಿನ ಗಿ ಬಂದಿದ್ದ ಕ್ಕಾಗಿ ಅಲ್ಲ, ಆದಕೆ ಸುಳ್ಳು ಹೇಳಿದ. ಆರೋಪ ಬಂದಿದ್ದಕ್ಕಾಗಿ. ಸುಳ್ಳು ಹೇಳುವವ ಎನಿಸಿಕೊಳ್ಳುವುದಕ್ಕಿಂತ ಘೋರವಾದದ್ದು ಇನ್ನೊಂದಿಲ್ಲ” ಎಂದನಾತ. ಇಡೀ ದಿನ ಆತನಿಗೆ ಈ ದಾರದ ತುಣುಕಿನ ಕಥೆ ಹೇಳುವುದೇ ಕೆಲಸವಾಯಿತು. ಹಾದಿಯಲ್ಲಿ ಹೋಗಿ ಬರುವವರಿಗೆಲ್ಲ ಹೇಳುತ್ತಿ ದ್ಡ. ಮದ್ಯದ ಅಂಗಡಿಯಲ್ಲಿ ಕುಡಿಯಲು ಬಕವನಂಗೆ ಹೇಳು ತ್ತಿದ್ದ. ಅಪರಿಚಿತರನ್ನು ಮಾತಾಡಿಸಿ ಅವರಿಗೆ ಈ ೧೧೦ ಕಥೆ ತಿಳಿ ಸುತ್ತಿದ್ದ. ಆತನ ಮನಸ್ಸು ಈಗ ಶಾಂತ ವಾಗಿದ್ದರೂ "ಏನೊ ಒಂದು ಅಸ್ವಸ್ಥತೆ ಎನಿಸು ತ್ತಿತ್ತು. “ಜನ ಇವನ ಮಾತು ಕೇಳುವಾಗ ಏನೋ ಒಂದು ವಿನೋದವನ್ನು ಕೇಳುವವರಂತಿರುತ್ತಿ ದ್ದರು. ಅವರಿಗೆ ಇವನ ಮಾತಿನಲ್ಲಿ ನಂಬಿಕೆ ಯಾದಂತೆ ಕಾಣುತ್ತಿರಲಿಲ್ಲ. ತನ್ನ ಹಿಂದೆ ಜನ ತನ್ನನ್ನಾಡಿಕೊಳ್ಳುತ್ತಾರೆ ಎಂದು ಅವನಿಗೆ ಅನಿ ಸುತ್ತಿತ್ತು. ಗೋಡರ್‌ವಿಲೆಯ ಮುಂದಿನ ಸಂತೆಗೆ ಆತ ಈ ಸಂಗತಿಯ ಚರ್ಚೆ ಮಾಡಲೆಂದೇ ಹೋದ. ಬಾಗಿಲಲ್ಲಿ ನಿಂತಿದ್ದ ಮಲಾಂಡೇನ್‌ ಇವನನ್ನು ಕಂಡೊಡನೆ ನಗತೊಡಗಿದ. ಯಾಕೊ? ಕ್ರಿಕ್ಸಿ ಟೋಟದ ಕೈತನೊಬ್ಬನೊಡನೆ ಹಾಚ್‌ಕಾರ್ನ್‌ ದಾರದ ತುಣುಕಿನ ಕಥೆ ಹೇಳತೊಡಗಿದಾಗ ಆತ ನಡುವೆಯೆ ಹಾಚ್‌ಕಾರ್ನನ ಹೊಟ್ಟಿ ಚಪ್ಪರಿಸಿ " ಐಲಾ |, ಮುದಿನರಿಯೆ । '' ಎಂದು ಮುಂದೆ ಹೋಗಿಬಟ್ಟಿ. ಹಾಚ್‌ಕಾರ್ನನಿಗೆ ಸಂದಿಗೃಕ್ಕಿಟ್ಟುಕೊಂ ಡಿತು. ಅಂ! ತನ್ನನ್ನೇಕೆ ಮುದಿನರಿ ಎನ್ನುತ್ತಾರೆ? ಹೋಲಿಲಿನಲ್ಲಿ ಊಟಕ್ಕೆ ಕುಳಿತಾಗ ಆತ ದಾರದ ತುಣುಕಿನ ಜು ಪವೆತ್ತಿದ. ಒಬ್ಬ ಕುದುರೆ ವ್ಯಾಪಾರಿ, " ಬಜ್‌ ಸಾಕು. ಮ ಠಕ್ಕ್ಸ ನಿನ್ನ ದಾರದ ತುಣುಕಿನ ಸಥೆಯನ್ನೆಲ್ಲ ಬಲ್ಲೆ, ಟೇ ಟರಿದ. 'ಹಾಚ್‌ಕಾರ್ನ್‌ ತೊದಲುತ್ತ "" ಆದರೆ ಚೀಲ ಬೇರೆಡೆಗೆ! ಸಿಕ್ಕಿದೆಯಲ್ಲ (' ಎಂದ. ಕುದುರೆ ವ್ಯಾಪಾರಿ ಅಂದ: “ಸಾಕು ಮಾಡು ಅಜ್ಜಾ. ಒಬ್ಬ ನಿಗೆ ಸಿಗುತ್ತದೆ. ಇನ್ನೊಬ್ಬ ತಂದು ಕೊಡುತ್ತಾಳೆ. ಅಲ್ಲವೆ. ಹ್ಹಾ. ಹ್ಹಾ. ಮುದುಕ ಹಾಚ್‌ಕಾರ್ನ್‌ "ತಬ್ಬಿಬ್ಬಾದ. ಅವಧಿಗೆ ಅರ್ಧವಾಯಿತು. “ಬೇರೊಬ್ಬ ನ ಮೂಲಕ ಚೀಲವನ್ನು' ತಿರುಗಿ ಒಬ್ಬಿಸಿದೆ ಎಂದು ಜನ ತಿಳಿದಿದ್ದಾರೆ” ಎಂದು ಅವಧಿಗೆ ಗೊತ್ತಾಯಿತು. ಆತ ನಿರಾಕರಿಸಲು ಪ ಪ್ರಯತ್ನಿ ಓದ. "ಎಲ್ಲರೂ ಕಸ್ತೂರಿ, ಮೇ ೧೯೬೧ ನಕ್ಕುಬಿಟ್ಟರು. ಊಟಿ ಮುಗಿಸುವುದು ಅವನಿಂದಾಗಲಿಲ್ಲ, ಜನರ ಉಪಹಾಸದ ಅಸಹ್ಯ ಧ್ವನಿ ಕಿವಿಯಲ್ಲಿ ಧುಮುಧುಮಿಸುತ್ತಿದ್ದಂತೆ.. ಆತ ಅಲ್ಲಿಂದೆದ್ದು ನಡೆದ. ಆತ ಕೋಪದಿಂದ ಉರಿಯುತ್ತ ಮನೆಗೆ ಹೋದ. ತನ್ನ ಮೇಲೆ ಬಂದಿರುವ ಆರೋಪಕ್ಕೆ ತಾನು ತನ್ನ ಸ್ವಭಾವಸಹಜವಾದ ಗತ್ತು ಗಾರಿ- ನೆಯ ಮೂಲಕ ಅರ್ಹನಾಗಿದ್ದೇನೆ, ಹಾಗೆ ಮಾಡಿ ಜಂಭ ಕೊಚ್ಚಿಕೊಳ್ಳುವ ಜಾತಿಯವ ತಾನು ಎಂ ಬ ಸತ್ಯದ ಅರಿವು ಅವನಿಗಿದ್ದು ದರಿಂದ ಅವನಿಗೆ ಸ ತಾಪವೆನಿಸುತ್ತಿತ್ತು. ಈಗಾತನಿಗೆ ತನ್ನ ರಪರಾಧಿತ್ವ ವನ್ನು ಮನವಂಕೆ ಸಾಜಾ ಸೆ ಅಸಾಧ್ಯ ವಾಗಿತ್ತು. ಏಕೆಂದರೆ ಅವನ ಮೂಸ! ಭಾವ ಎಲ್ಲರಿಗೂ ಪರಿಚಿತ ವಾದದ್ಮಾಗಿತ್ತು. ವ್ಯರ್ಥ ಸಂಶಯಕ್ಕೊಳಗಾದೆ- ನಲ್ಲ ಎಂದು ಅವನ ಮನಸ್ಸು ಚಡಪಡ- ಸಿತು. ಆತ ಮತ್ತೆ ತನ್ನ ಕತೆ ಹೇಳತೊಡಗಿದ. ನಿತ್ಯ ವೂ ಅವನ ಕಥೆ ಉದ್ದ ವಾಗುತ್ತ ನಡೆಯಿತು. ಜಿ ಹೊಸ ಆಣೆಗಳನ್ನು, ಅವನು “ಮಾಡತೂಡ ಗಿದ. “ಇವೆಲ್ಲ ಸುಳ್ಳು ಹೇಳುವವನ ವಾದಗಳು” ಎಂದು ಜನ ಅನ್ನುತ್ತಿದ್ದ ಭಗ್ಲ ಹಾಚ್‌ಕಾರ್ನ್‌ ಮನಸಾ ನಾಪದಿಂದ ಕೊರಗ ತೊಡಗಿದ. ತನ್ನ ನಿರಪರಾಧಿತ್ವ ವನ್ನು ಸಿದ್ಧಪಡಿ ಸುವ ಹವ್ಯಾಸದಲ್ಲಿ ಆತ ಸವೆಯತೊಡಗಿದ. ಜನ ಈಗ ಮೋಜಿಗಾಗಿ ಅವನನ್ನು "ದಾರದ ತುಣುಕಿನ ಕಥೆ' ಹೇಳಲು ಒತ್ತಾಯಿಸುತ್ತಿ ದ್ವರು. ತಿಂಗಳೆರಡು ತಿಂಗಳಲ್ಲಿ ಹಾಚ್‌ಕಾರ್ನ್‌ ಹಾಸಿಗೆ ಹಿಡಿದ. ತುಸು ದಿನಗಳಲ್ಲಿಯೆ ಆತ ಸತ್ತುಹೋದ. ಸಾಯುವ ಮುನ್ನ ಸನ್ನಿ ಹಿಡಿದಾಗ " ಬರೇ ದಾರದ ತುಣಕು. ದಾರದ ತುಣುಕು. ಇಲ್ಲಿದೆ ನೋಡಿ ಮೇಯರಕರೇ” ಎಂದಾತ ಬಡಬಡಿಸು ತ್ತಿದ್ದ. ೩ ಶಬಾನಾ ನಿಮ್ಮ ಶಬ್ದ ಭಾ೦ಡಾರ ಬೆಳೆಯಲಿ ಪಬ್ದಭಾಂಡಾರವು ಕಠಣದ ಭಾ೦ಡಾರಕ್ನಿಂತಲೂ ಅಮೂಲ್ವ ವಾನಿಡೆ ಇಲ್ಲಿ ಪ್ರತಿ ಶಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊ ರಿ, ಆ ಮೇಲೆ ಇದರ ಬಿನ್ನಿ ಸನ ಪುಟ ನೋಡಿರಿ, ತ್‌ ಸರಿಯಾದ ಅರ್ಧಗಳನ್ನು ವಿವರಿಸಿದೆ. ೧. ಸುಷಮೆ | (ಅ) ಕ್ಷಮೆ (ಆ) ಒಳ್ಳೇ ಶೀಲದವಳು (ಅ) ಬರಣಿ (ಆ) ಪ್ರಿಯತಮ (ಇ) ೩, ವರೇಣ್ಕಿ (ಇ) ಅಮಾವಾಸ್ಯೆ (ಈ) ಲಾವಣ್ಯ ಶ್ರೇಷ್ಠ (ಈ) . ಅನಿಷ್ಟ ೨. ಖಡಿಸು ೮6, ವಿದಲಿತ (ಅ) ಎಚ್ಬಿಸು (ಆ) ಏಡಿ ಹಿಡಿ (ಇ) (ಅ) ಎರಡು ದಳಗಳಿರುವ (ಆ) ಹರಿದ ಹಾಸ್ಯಮಾಡು (ಈ) ಹಾರಿಸು (ಇ) ನಡೆಯುವ (ಈ) ತೆಗೆದುಕೊಂಡ ' ಲ್ನ ದ್ರಷ್ಟಾರ ೯, ಹಸುಳೆ (ಅ) ಹುಲ್ಲು (ಆ) ಹುಚ್ಚು (ಇ) ಸಣ್ಣ ಸ ರ್ಯಶಾಲಿ (ಇ) ಹತಾ 2 ಜಯಕು ಮಗು (ಈ) ಆಕಳು ದುಷ್ಟ (ಈ) ಕುರುಡ ರ್ರ ಈ ಚ್‌ ಟ್‌ ಟಟ ಟ್‌ ಾೀ್‌ [ | (4೯ ಹಾ ಹ್‌ ತಾ ರ್‌ ತ್ತ ಯೂ ಪಿ ಷಾ” ಈ ಮಸ್ತು ಹು ಸತ. ಕ್‌ ಅ ಟ್‌ ್‌ಟಚ್ಮ್‌್ಮೋೂಆ್‌ರ್ಚಾ್ಸ್‌ಚ್ಮ್ಮಚ 3 ಆ ಕಚ ಕ್‌ ್‌ಾಾಾ್‌ಾ|*ಾಹಾ್‌ ರ್ಕ * ್‌್ಸ್‌್‌ ೧೦. ಸುನಾವಣೆ ೪. ನಿರ್ಲಿಪ್ತ | (ಅ) ವಿವರಿಸುವುದು (ಆ) ಸುಣ್ಣ ಬಳಿ (ಅ) ನೌಕರ (ಆ) ಸಂಬಂಧಬಟ್ಟ ಯುವುದು (ಇ) ಬಣ್ಣದ ಮಣೆ (ಈ) (ಇ) ಶುದ (ಈ) ಕಳೆದು ಹೋದ ದೋಣಿ ನಡೆಸುವಿಕೆ ೧೧. ಪ್ರಣೀತ ೫. ಹರುಷ ( | | (ಅ) ಮಣಿ. (ಆ) ಮಾಡಿದ (ಇ) ಹೊಳೆ ಕ (ಅ) ಸೋಂಕು (ಆ) ಕೊಡಲಿ (ಇ): ಯುವ (ಈ) ನೀತಿವಂತ ಕ ಸಂತೋಷ (ಈ) ಒರಟು | ೧೨. ಪ್ರಣೇತ ೬. ಅವಂಧ್ಯ (ಅ) ಪ್ರಾಣಕ್ಕೆ ಸಂಬಂಧಿಸಿದ (ಆ) ಪಣ (ಅ), ಸಫಲ (ಆ) ಕೀಳು (ಇ).ಸಾವಿ ತೊಟ್ಟಿ (ಇ) ಪಣತಿ ಓಡಿದ (ಈ) ಲ್ಲದ (ಈ) ಬಿಡುಗಡೆಯಾದ ಚ] ತ್ರ " ಶಬ್ದಭಾಂಡಾರ' ದ ಸರಿಯಾದ ಅರ್ಥಗಳು ಸುಷಮೆ (ಈ) ಲಾವಣ್ಯ, ಪರಮ- ಸೌಂದರ್ಯ, ಚೆಲುವು. [ಸಂ.] ಏಡಿಸು (ಇ) ಹಾಸ್ಯಮಾಡು; ತೆಗಳು, ಹೀನೈಸಿ ಮಾತಾಡು. ಉದಾ-- ಅವ ನನ್ನು ಬೆರಳು ತೋರಿಸಿ ಏಡಿಸಿದನು. [ಕನ್ನಡ] ದ್ರಷ್ಟಾರ (ಅ) ಆತ್ಮಜ್ಞಾನಿ, ಜ್ಞಾನ ದೃಷ್ಟಿಯುಳ್ಳವ, ಖಷಿ. ಉದಾ-- ಈ ಕವಿ ಕವಿಮಾತ್ರವಲ್ಲದೆ ದ್ರಷ್ಟಾರನೂ ಆಗಿದ್ದಾನೆ. [ಸಂ. ದೃಷ್ಟಾ ಎ ಕಾಣುವವ] ನಿರ್ಲಿಪ್ತ (ಆ) ಸಂಬಂಧ ಹಚ್ಚಿ ಕೊ- ಳೃದ; ಸಂಸಾರ ಬಂಧನವಿಲ್ಲದ; ನಿರ್ವಿ ಕಾರ... ಉದಾ-- ಈ ಎಲ್ಲ ಕಷ್ಟಗಳ ನಡುವೆಯೂ ಅವನು ನಿರ್ಲಿಪ್ಶನಾಗಿ ದನು. ![ಸಂ. ನಿರ್‌ ಎ ಇಲ್ಲ, ಲಿಸ್ತೃಇ ಅಂಟಿದ-] ಪರುಷ (ಈ) ಒರಟು, ಕಠೋರ, ನಿಷ್ಠುರ; ಚಿರುಸು ಮಾತು; ಮುಟ್ಟಿ ದ್ದನ್ನು ಚಿನ್ನ ಮಾಡುವ ಕಲ್ಲು, ಸ್ಪರ್ಶ ಶಿಲೆ. [ಸಂ.] ಅವಂಧ್ಯ (ಅ) ಎಂದೂ ನಿಷ್ಟ ಯೋಜಕವಾಗದ; ಬಂಜೆಯಲ್ಲದ. ಉದಾ-- ಅವನ ಅವಂಧ್ಯ ಪರಾಕ್ರ ಮದ ಮುಂದೆ ಯಾರ ಆಟವೂ ಸಾಗ ಸಫಲ, ಲಿಲ್ಲ. [ಸಂ. ಅ ಅಲ್ಲ, ವಂಧ್ಯಾಣ ಬಂಜೆ] ವರೇಣ್ಯಿ (ಇ) ಶ್ರೇಷ್ಠ, ಮುಖ್ಯ, ಪ್ರಧಾನ; ಅಪೇಕ್ರಿಸಲರ್ಹ. ಉದಾ-- ಗುರುವರೇಣ್ಯ. [ಸಂ. ವರ - ಮೇಲಿನ ಎಂಬುದರಿಂದ] ೧೧೨ ೪. ೧೦, ೧೧. ೧೨. ನಿದಲಿತ (ಆ) ಹರಿದ, ಒಡೆದುಹೋದ, ಛಿದ್ರವಾದ,್ತ ಚೂರುಚೂರಾದ. ಉದಾ- ಅನನ ಹೃದಯ ನಾನಾ ಚಿಂತೆಗಳಿಂದ ನಿದಲಿತವಾಗಿತ್ತು. [ಸಂ.] ಹಸುಳೆ (ಇ) ಸಣ್ಣಮಗು, ಕೂಸು. [ಕನ್ನಡ] ಸುನಾವಣೆ (ಅ) ನಿವರಣೆ; ನ್ಯಾಯ- ಸ್ಥಾನದಲ್ಲಿ ಅರ್ಜಿ ಮೊದಲಾದವನು, ಓದುವುದು ಇಲ್ಲವೆ ವಿವರಿಸುವುದು: ಹೇರಿಂಗು. ಉದಾ-- ಅವನ ಸುನಾ ವಣೆಯನ್ನೆಲ್ಲ ಕೇಳಿದ ಮೇಲೆ ನನಗೆ ಸಮಾಧಾನವಾಯಿತು. [ಮರಾ8-ಸುನಾ ವಣಿ - ಸುನ ಎ ಕೇಳು ಎಂಬುದರಿಂದ] ಪ್ರಣೀತ (ಆ) ಮಾಡಿದ; ಬರೆದ; ಸಾಗಿಸಿದ; ಸಾಧಿಸಿದ್ದ... ಉದಾ. ಈ ಗ್ರಂಥ ವ್ಯಾಸಸ್ರಣೀತವಾದುದು ಅಂದರೆ ಪ [ಸಂ. ಪ್ರಾ ಡ್‌ ಜ್‌ ಕ್ರ ಬಹಳವಾಗಿ, ನೀತ - ಒಯ್ಯಲ್ಪಟ್ಟ.] ಪ್ರಣೇತ (ಈ) ಮುಂದಾಳು, ನೇತಾರ, ಮುಂದೆ ನಡೆಸುವವ [ಸಂ. ಪ್ರ ಮುಂದೆ, ನೇತಾಇ ಓಯ್ಯುವವ]. ನಿಮ್ಮ ಕ್ಕ ಶಬ ಶಕಿಯ ತರಗತಿ ಗ ತೆ ನೀವು ಎಷ್ಟು ಶಬ್ದಗಳಿಗೆ ಅರ್ಥ ಅರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿಗಳನ್ನು ತಿಳಿಯಿರಿ, ೬-೨ಲೆ ಸರಿಯಿದ್ದರೆ ಸಾಧಾರಣ ೯1.1 .. . ಉತ್ತಮ ರಿಶಿ? 1ಬಿ ಅತ್ಯುತ್ತಮ ಡಾ ಬಹ್ಮ. ಸ್‌ ಕ್ಟ ತ್‌್‌ ಚಚ್ಛ ಭ್‌ 2 1 ಕ ಕ " 8 ಗ! ಭ್ಯ 1% ಡ್ರಾ ಡದ 4 ದ ದ್ರ ರ್ಯ ನ್‌್‌ ರು ಹು ಯ ಇ ಬಿ ಕ್ಕಲಟಿ ಭೋದ್ಕಿ ಇ ಭ್‌ ಜ್ಞ ಸ ಸ ಸಸ 8 ಸಮಸ್ಯ ಕ! ಸಾನ ಮಾಡುವಾಗಲೆಲ್ಲಾ ಹಮಾಮ್‌ ಸಾಖೂನನ್ಗ್ನೇ ಉಪಯೋಗಿಸಿ ಕುಟುಂಜದ ಪ್ರತಿಯೊಬ್ಬರ ನೆಚ್ಚಿನ ಸಾಬೂನು ... ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! 77/-8- ಗೂಟ ಬ ಗ ಕೆಗೆ ಬ ರಾ ಭ್‌ ೫012010) 1 5-15 ೧೧ತ್ತಿ ಜ್ರಿಟಿಶರ ನೀತಿ ಈ ಹಿಮಾಲಯ ರಾಜ್ಯದೊಡನೆ ನಮ್ಮ ಸಂಬಂಧವನ್ನು ಡು ಹ ಒಂದು ವಿಶೇಷ. . ಕೊಡದೆ ಕೆನಿಸಿಕೊಳ್ಳುವ ವುದು ಸಾಮಾನ್ಯ ಮಾತಾ ಇಲ್ಲಿ ಕೊಟ್ಟೂ ಕೆಟ್ಟಿ ಪೆಸರು ಬರುವಂತಿದೆ ಪರಿ ಸ್ಲಿತಿ. ಹಿಂ ದುಭಿದ ರಾಷ್ಟ್ರಗಳಿಗೆ ಸಹಾಯ ಅವಶ್ಯ ವಿದ್ಮ ರೂ ಸಹಾಯ ಇ ಮುಂದೆ ಬರುವವ ರನ್ನು ಅದು ಪೂರ್ಣ. ನಂಬಲಾರದಂಥ ಪರಿಸ್ಲಿತಿ ಇಂದು. ಜಗತ್ತಿನಲ್ಲಿದೆ.. ಈ ಮಾ ಗ ರಾಜ್ಯ ದ ವಿಚಾರದಲ್ಲಿ ಭಾರತಕ್ಕೂ ಅನ್ವ ಸುತ್ತಿದೆ. ಕೆಡಿಸಿದೆ ಸಿಕ್ಕಿಮ್‌ ಅತಿ ಚಿಕ್ಕರಾಜ್ಯ. ೨,೮೦೦ ಚದುರು ಲು ವಿಸ್ತೀರ್ಣ ವಾಗಿರುವ ಈ ರಾಜ್ಯದ. ಜನ ಖೈ ಸೇವಲ ೧,೫೦,೦೦೦. ಈ ರಾಜ್ಯ ದಲ್ಲಿ ನರಿ ಯಾದ ಜನಗಣತಿ 'ನಡೆಯದೆ ಎಷ್ಟೊ! ಕಾಲವಾಗಿ ಹೋಗಿದೆ. ಇದರ ಜಾ ಗಂಗಟೋಕದ ಜನಸಂಖ್ಯೆ ಬರಿ ೭,೦೦೦ ಮಾತ್ರ. ಆದರೆ ಭಾರತದ ದೃಷ್ಟಿಯಿಂದ ಈ ಪುಟ್ಟ ರಾಜ್ಯಕ್ಕೆ ವಿಶೇಷ ಮಹತ್ವವಿದೆ. ತಿಜೇಟಿನ ರಾಜ ಧಾಕಿ ಲ್ಹಾಸಾಕ್ಕೆ ಭಾರತದಿಂದ: ಹೋಗುವ ಮಾರ್ಗ ಸಿಕ್ಕಿಮ್‌ನಲ್ಲಿ ಹಾಯ್ದೆ! ಹೋಗ ಚೇಕು; ಮತ್ತು ಈ ದೇಶ, ಭಾರತ, ನೇಪಾಳ ಹಾಗೂ ತಿಬೇಟಗಳ ನಡುವೆ. ಒಂದು ಬೆಣೆಯಂ ₹೬ ಮ್ಯೈ 0 2 2೬ * ಕಾಮನವೆಲಕ್ಮ? ಆಧಾರದಿಂದ ೧೧೪ ತಿದೆ. ಭೂತಾನದ ಮತ್ತು ಭಾರತದ ಪ್ರ ದೇಶ ಗಳಲ್ಲಿ ಕೆಲವು ತನ್ನದೆಂದು ಚೀನ ಹಟ ಸಾಧಿ ಸುತ್ತಿ ರುವುದರಿಂದ ಭಾರತದ ಸಂರಕ್ಷಣೆಯ | ದೃಷ್ಟ ಯಿಂದ ಸಿಕ್ಕಿಮ್‌ಗೆ ತುಂಬ ಮಹತ್ವ ವಿದೆ. 1 ಬ್ರಿಟಿಶರ ಆಶ್ರಿತ ರಾಜ್ಯವಾಗಿದ್ದ ಸಂ ಈಗಸೆ ತಂತ್ರ ಚಃ ಆಶ್ರಿತ ರಾಜ್ಯವಾಗಿದೆ. ತದ ಚಾ ಜಾಯ್‌ ಸಿಕ್ಕಿಮ್‌ದೊಡನೆ ತಮಗೆ ಗಡಿ ತಂಟಿಯಿಲ್ಲವೆಂದೂ ಭಾರತ ಮತ್ತು ಸಿಕ್ಕಿಮ್‌ಗಳ ಸ ಸಂಬಂಧವನ್ನು ತಾವು ಮನ್ನಿಸು ವ್ರ ವೆಂದು ಹೇಳಿದ್ದರೂ ಚೀನ ಇಂದು ಭಾರತದ " ಫೆಲಗಡಿ ಪ ಪ್ರದೇಶವನ್ನಾಕ್ರ ಮಿಸಿ ಕುಳಿತಿರುವು ದನ್ನು ಕಂಡಾಗ ಚೀನದ ಮಾತುಗಳಲ್ಲಿ ನಂಬಿಗೆ ಹು ಬಾರದಂತಾಗಿದೆ. ಸಿಕ್ಕಿಂ ಭಾರತ ಪ್ರದೇಶವಲ್ಲ. ಭಾರತದ ಈ ಆಶ್ರಿ ಟೆ ರಾಜ್ಯದ ಆಂತರಿಕ ಪರಿಸ್ಸಿ ತಿಯು ಸಾಕಷ್ಟು `ಭದ್ರ ವಾಗಿಲ್ಲ. ಅಲ್ಲಿರುವ ಭಾರತೀಯ ಕಮು ನಿಸ್ಟ ರು ಸಾಕಷ್ಟು ಗೊಂದಲ ಎಬ್ಬಿಸಿ ಪ ಪ್ರಜಾಪ್ರ ಬತ್ತ ಮತ್ತು ಸ್ವಾತಂತ್ರ್ಯಗಳ ಸ ರಿನಲ್ಲಿ ಚೀನವು ಹಸ್ಕಕ್ಷೇಪ ಮಾಡುವಂತೆ ಮಾಡಬಲ್ಲರು. ೧೯೪೯ರಲ್ಲಿ ಗಂಗಟೋಕಿನಲ್ಲಿ ಸಿಕ್ಕಿಂ ರಾಜರ ನಿರಂಕುಶ ಪ್ರಭುತ್ವದ ವಿರುದ್ಧ ಕ್ರಾಂತಿಯಾ ಯಿತು. ನೇಪಾಳಿಗಳೂ ಅನೇಕ ಬೌದ್ಧ ಧರ್ಮ ದವರೂ ಅರಮನೆಯನ್ನು ಸುಡುವ ಅಂಜಿಕೆ ಹಾಕಿದರು. ಆದಕೆ ಬಂಡುಗಾರರು ಅಶಿಕ್ಷಿತರೂ ಅಸಘಂಟಿತರೂ ಆಗಿದ್ದುದರಿಂದ ಅವರು ಎಂಥ ಸರಕಾರವನ್ನೆ ಆಗಲಿ. ಚಿ ಸುವುದು ಸಾಧ್ಯವಿರ ಲಿಲ್ಲ. ಸಿಕ್ಕಿಮ್‌ದ ರಾಜ ಸಿಂಹಾಸನ ತ್ಯಾ ಗಮಾಡಿ ಅಲ್ಲಿದ್ದ ಭಾರತದ ರೆಸಿಡೆನ್ಸಿ ಭವನದಲ್ಲಿ. ಆಶ್ರಯ ಪಡೆದ. ಸಿಕ್ಕಿ ಮ್‌ ಕಾಂಗ್ರೆಸ ಸ್ಸ್ಸು ಸರಕಾರ ರಚಿಸಿ ದೇಶದಲ್ಲಿ ಜಃ ಸುವ್ಯ ವಸ ಗಳನ್ನು ಸ್ಟಾವಿಸಲು ಸರ್ವಥಾ ಸಮರ್ಥವಿಲ್ಲವೆಂದು ಹಜಜ ' ಭಾರತ ಸರಕಾರ ಮನಸಿ ್ಸಲ್ಲದಿದ್ದರೂ ಅನಿವಾರ್ಯ _ “ ವಾಗಿ ಕ್ರಾಂತಿಯನ್ನು/ಹತ್ತಿಕ್ಕಿ ರಾಜನನ್ನು ಮತೆ. ಪಟ್ಟಕ್ಕೇರಿಸಬೇಕಾಯಿತು. ಸಿಕ್ಕಿಂ ಮತ್ತು ಭಾರತ ೧೧೫ ಆದಕೆ ಈ ಪ್ರತಿಗಾಮಿ ಹೆಜ್ಜೆ ಯ ಮೂಲಕ ಕೆಲ ಸುಧಾರಣೆಗಳನ್ನು ಮಾಡುವುದು ಚ ಯಿತು. ಕೆಲ ನಾಮಕರಣ ಮಾಡಿದ ಸದಸ್ಯರು ಮತ್ತು ಧಾರ್ಮಿಕ ತಳಹದಿಯ ಮೇಲೆ ಆರಿಸಿದ ಕೆಲವು ಸದಸ್ಯರ ಒಂದು ಸಲಹಾ ಸಮಿತಿಯನ್ನು ರಚಿಸಲು ಚ ಭಾರತವು ಕಳಿಸುವ ಒಬ್ಬ ದಿವಾನನ್ನು ನೇಮಿಸಿಕೊಳ್ಳ ಲು ರಾಜ ಒಬ್ಬಿ ಕ ೧೯೫೦ ರಲ್ಲಿ ಆದ ಹೊಸ ಕರಾರಿನಂತೆ ಚು ಸಿಕ್ಕಿಂಗಳ ' ಬಾಂಧವ್ಯ ಬಲಿತು ಭಾರತದ ಮೇಲೆ ಹೆಚ್ಚು ಹೊಣೆ ಬಿದ್ದಿತು. ಈಗ ಕಾಲ ಬದಲಾಗಿದೆ. ಸಿಕ್ಕಿಮ್‌ದ ರಾಜರು ಎಷ್ಟ ಮುಂದುವರಿಯಲಿ, ಅವರು ಕೂಡ ಪ್ರಜಾ ಪ್ರಭುತ್ವ ಕ್ಸ ತಲೆ ಬಾಗಬೇಕಾಗುವುದು, ಇಲ್ಲ ವಾದ! ಕ್ರಾಂತಿ ಅವರನ್ನು ಕೊಚ್ಚಿ ಕೊಂಡು ಜಾಗ ಎಂದು ಭಾರತ ಬಲ್ಲುದು. ವ್ರ ದೃಷ್ಟಿಯಿಂದ ಭಾರತ ಅಲ್ಲಿ ಕಾರೃಕ್ರ ಮ ಗಳನ್ನು 'ಜಾಕಿಕೊಳ್ಳು ತ್ತಿದೆ... ಆದರೆ ಈ ಕ್ರಮ ಗಳಿಂದ ಅಲ್ಲಿಯ ಕಾಜ ಅಂಜಿಕೆ ತ ಸಂಶಯಗಳಿಂದ ಭಾರತವನ್ನು ನೋಡುವಂತಾ ಗಿದೆ. ಬ್ರಿಟಿಶ ಸರಕಾರ ಹಿಂದೆ ಸಿಕ್ಕಿಂ ರಾಜ ರನ್ನು ಅಪ್ರ ಬುದ್ಧ ಮಕ್ಕಳಂತೆ ನಡೆಸಿಕೊಂಡಿ ದರ ನೆನಪೆ ಇನ್ನೂ ಇರುವ ಸಿಕ್ಕಿಂ ರಾಜರಿಗೆ ಭಾರತದ ಬಗ್ಗೆಯೂ ಸ್ನೇಹ--ವಿಶ್ವಾಸಗಳಿಲ್ಲ. ಭಾರತ ತಮಗೆ ಹಿತೋಪದೇಶ ಮಾಡುವುದು ಅವರಿಗೆ ಮೆಚ್ಚಿ ಗೆಯಾಗಿಲ್ಲ. ಭಾರತ ಎಷ್ಟೇ ಸಿ ಕಲ್ಳನ “ಜ್ಜ ಯಿಟ್ಟ ರೂ. ಒಂದಿಲೊ ಕಿ ದಿನ ಘರ್ಷ ಣೆ ಬರತಕೃಶ್ಲೀ, ಏಕೆಂದರೆ ಭಾರತ ಸಿಕ್ಕಿ ಮ್‌ಗಿಂತ ಬಲು "ರೌಡ್ಡ ದೇಶ. ಭಾರ ಇ ರಾಜ-ಮಹಾರಾಜರ ಅವಸೆ [ಯೇನಾಯಿತು ಎಂಬುದನ್ನು ಸಿಕ್ಕಿಂ ರಾಜರು “ಪ್ರ ತೃಕ್ಷ ಕಂಡ ವರು. ಜಾಗ[ ಜನತೆ ಒಂದಿಲ್ಲೊಂದು ದಿನ ತಮ್ಮನ್ನು ಭಾರತದ ಇತರ ರಾಜ ಮಹಾರಾಜ ರಂತೆ ಪದಚ್ಯುತ ಮಾಡಲು ಕೇಳಿಕೊಳ್ಳಬಹುದು ಎಂದು ಅವರಿಗೆ ಅಂಜಿಕೆಯಿದೆ. ಸಿಕ್ಕಿಂ ಪ್ರವೇಶಿ ೧೧೬ ಸಲು ಅಪ ಣೆ ಚೀಟಿಯನ್ನು ಕೊಡುವ ಅಧಿಕಾರ ತಮಗಿರಡೆ ಭಾರತ ಸರಕಾರಕ್ಕಿದೆ. ಎಂಬ ಮಾತಿನಿಂದಲೇ ಸಿಕ್ಕಿಂ ರಾಜರ ಅಭಿಮಾನಕ್ಕೆ ಪೆಟ್ಟು ಬಿದ್ದಿದೆ. ಬ್ರಿಟಿಶರ ಕಾಲದಲ್ಲಿ ದಿಲ್ಲಿಯಲ್ಲಿ ರುವ. ವೈಸೆರಾಯಕು ಸಿಕ್ಕಿಮ್‌ನ 'ವಿರುದ್ಧ ಬಳ ಸಂಚನ್ನುಪ್ರ ಚೋದಿಸುತ್ತಿ ದ್ವರು ಎಂದು ನಂಬುವ ಸಿಕ್ಕಿಂ ರಾಜ ದರಬಾರು ಭಾರತದ ಎಚಾರದಲ್ಲಿ ಅಂಥದೇ ಭಾವನೆಯನ್ನು ಇಟ್ಟುಕೊಂಡಿದೆ. ೧೮೯೪ ರಲ್ಲಿ ಬ್ರಿಟಿಶರು ಸಿಎಲ್‌ ಸರ್ವಿಸಿನ ಸಿಕ್ಕಿಂ ಗ್ಯಾಜೆಟಿಯರಿನಲ್ಲಿ “ ಭಾರತದಲ್ಲಿಯಂತೆ ಸಿಕ್ಕಿಮ್‌ದಲ್ಲಿಯೂ ಹಿಂದೂ ಧರ್ಮ ಬೌದ್ಧ ಧರ್ಮ ವನ್ನು ಹೊಡೆದೋಡಿಸುವುದು. ಲಾಮಾನ ಪ್ರಾರ್ಥನಾ ಚಕ್ರಗಳ ಸ ಸ್ಥಳವನ್ನು ಬ್ರಾಹ್ಮಣರ ಮಾತ್ರ ತಂತ್ರಗಳು ಆಕ್ರಮಿಸುವವು. ಹೀಗೆ ಕುಲ ಮತ್ತು ಧರ್ಮಗಳು ನಮ್ಮ ಸಿಕ್ಕಿಂ ಸಮ- ಸೈಯನ್ನು ತಮ್ಮದೇ ಆದ ರೀತಿಯಲ್ಲಿ ಬಗೆಹರಿಸಿ ಕೊಡುವವು. ಈ ಶಕ್ತಿಗಳ ಕಾರ್ಯಕ್ಕೆ ನೇಪಾಳ ಅಥವಾ ತಿಬೇಟಗಳಿಂದ ಅಡ್ಡಿ ಬಾರದಂತೆ ನಾವು ನೋಡಿಕೊಂಡರೆ ಸಾಕು” ಎಂದು ಬರೆ ದಿದ್ದರು. ಶತ್ರು ಚೀನವು ಬಾಗಿಲಿಗೆ ಬಂದು ನಿಂತಿರುವಾಗ ಸಿಕ್ಕಿಮ್‌ನ ಮೇಲೆ ಪ್ರಭುತ್ವವು ಅಗತ್ಯವಾಗಿರುವ ಭಾರತವು ಕೂಡ ಇದೇ ಲೆಕ್ಕ ಹಾಕಿದೆಯೆಂದು ಸಿಕ್ಕಿಮ್‌ದ ಇಂದಿನ ರಾಜನ ನಂಬಿಗೆಯಿದೆ. ಸಿಕ್ಕಿಮ್‌ ಪರಿಸ್ಥಿ ತಿಯೂ ಹಾಗೆ ಯೆ. ಇದೆ. ಸಿಕ್ಕಿಮ್‌ ಪ್ರಜೆಗಳಲ್ಲಿ ನೂರಕ್ಕೆ ೭೫ರಷ್ಟು ಜನ ನೇಪಾಳೀಯರು. ಯಾರೂ ಬುದ್ಧಿ ಪೂರ್ವಕವಾಗಿ ಈ ವಲಸೆಗೆ ಕಾರಣವಾಗಿಲ್ಲ ಪಾಸ್‌ಪೋರ್ಟುಗಳು ಇನ್ನೂಚಾಲ್ತಿಯಲ್ಲಿರದಾಗ ಹೊಲ ಮನೆಗಳನ್ನು ಹುಡುಕಿಕೊಂಡು ಹೊರಟ ಜನ ಇಲ್ಲಿ ಬಂದು ವಾಸಿಸಿದರು. ಈ ಮ.ಕ್ಕಾಲು ಪಾಲು ಜನ ಹಿಂದುಗಳು. ಇವರು ಗೋಮಾಂಸ ವನ್ನು ತಿನ್ನುವುದಿಲ್ಲ. ಸಿಕ್ಕಿಂ ಮೂಲ ನಿವಾಸಿ ಗಳು ಗಸ ಭಕ್ಷಕರಾಗಿರುವುದರಿಂದ ಇವರಿಗೂ ಅವರಿಗೂ ಶರೀರ ಸಂಬಂಧ ನಡೆಯು ಕಸ್ತೂರಿ, ಮೇ ೧೯೬೧ ವುದಿಲ್ಲ. ಹಿಂದುಗಳಾಗಿರುವ ಈ ಮುಕ್ಕಾಲು ಪಾಲು ಜನ ಹಿಂದೀ ಭಾಷೆಯನ್ನು ಬಹುಮಟ್ಟಿ ಗೆ ಹೋಲುವ ನೇಪಾಳಿ ಭಾಷೆಯನ್ನಾಡುತ್ತಾ.ೆ. ಉಳಿದ ಕಾಲು ಭಾಗ ರಾಜನ ಜಾತಿಯವರು - ಅಂದರೆ ಲೇಪಾಚಾ-ಭೂಟಿಯಾರು. ಇವರು ಬೌದ್ಧ ಧರ್ಮಿಗಳು. ತಿಬೇಟಿ ಭಾಷೆಯನ್ನು ಹೋಲುವ ಭಾಷೆಯನ್ನು ಮಾತಾಡುವರು. ತಿಬೇಟಿಯಕೊಡನೆ ಶರೀರ ಸಂಬಂಧ ಬೆಳೆಸು ವರು. ತಮಗಿಂತಲೂ ಹೆಚ್ಚು ಉದ್ಯಮಶೀಲ ರಾದ, ಸಾಹಸಿಗಳಾದ, ವಿದ್ಯಾವಂತರಾದ ನೇಪಾಳಿಗಳನ್ನು ಇವರು ದ್ವೇಷಿಸುವರು. ನೇಪಾಳಿಗಳು ಬಂದು ನೆಲೆಸಿ ತಲೆತಲಾಂತರ ಗಳು ಕಳೆದಿದ್ದರೂ ರಾಜರು ಅವರನ್ನು ಆಗಂ- ತುಕರೆಂದೇ ತಿಳಿಯುವರು. ತಮ್ಮ ಜನರ ಸಂಪೂರ್ಣ ಬೆಂಬಲವಿರುವ ಅವರು ನೇಪಾಳಿ ಗಳನ್ನು ಪಕ್ಷಪಾತದಿಂದಲೇ ನಡೆಸಿಕೊಳ್ಳು ತ್ತಾರೆ. ಉತ್ತರ ಸಿಕ್ಕಿಮ್‌ನಲ್ಲಿ ನೇಪಾಳಿಗಳು ಭೂಮಾಲಿಕರಾಗುವಂತಿಲ್ಲ. ಜಾತೀಯ ತಳಹ- ದಿಯ ಮೇಲೆ ಆಯ್ಕೆ ಹೊಂದಿದ ಅರ್ಧದಷ್ಟು ಮತ್ತು ನಾಮಕರಣ ಮಾಡಿದ ಅರ್ಧದಷ್ಟು ಸದಸ್ಯರಿರುವ ಸ್ಥಾನಿಕ ಸಲಹಾ ಸಮಿತಿಗಳಲ್ಲಿ ನೇಪಾಳಿಗಳಿಗೆ ಇರುವ ಪ್ರಾತಿನಿಧ್ಯ ತೀರ ಕಡಿಮೆ. ಪ್ರಜೆಗಳಲ್ಲಿ ನೂರಕ್ಕೆ ೭೫ ರಷ್ಟು ಜನ ದಬ್ಬಾಳಿಕೆಗೊಳಗಾದ ಅಲ್ಪ ಸಂಖ್ಯಾಕರಾದಾಗ ಅದೇ ಕ್ರಾಂತಿಯ ತಿಡಿಯಾಗುವುದು. ಸಿಕ್ಕಿಮ್‌ ಮಹಾರಾಜ ಕುಮಾರರು ಸ್ವತಃ “ ಚಪ್ಪಟಿ ಮೂಗಿನ ಬೌದ್ಧ ಧರ್ಮೀಯರಲ್ಲೂ ಉದ್ದ ಮೂಗಿನ ನೇಪಾಳಿಗಳಲ್ಲಿಯೂ ಎಂದಿಗೂ ಬಾಂಧವ್ಯ ಬೆಳೆಯದು” "ಎಂದು ಹೇಳುತ್ತಾರೆ. ಆದರೆ ತ ಮೂಗಿನ ಯುದ್ಧ ಸಿಕ್ಕಿಮ್‌ಗೆ ಮಾತ್ರ ವಲ್ಲ, ಆದರೆ ಪ್ರಜಾಪ್ರಭತ್ವಕ್ಕೆ ಗಂಡಾಂತರ ಕಾರಿಯಾದದ್ದು. ಇಂಥ ಗಂಡಾಂತರವನ್ನು ಭಾರತವು ಉಪೇಕ್ಷಿಸುವಂತಿಲ್ಲ ಎಂಬ ಸತ್ಯವನ, ವರು ಮನಗಾಣುತ್ತಿಲ್ಲ. ಹರ ಲ್‌ ಭೃ ಆರ್ದ್ವವಾದ ಗಾ ಮತ್ತು ಕುಲುಮೆಯಂತ ತುವ ಸೂಯ. ಇದರೆ. ಡನೆ ಪ್ರತಾಂತವಾಗಿರಲು ಮತ್ತು ಶಾಂತತೆಯನ್ನ ಉಳಿಸಿಕೊಳ್ಳಲು ಅಫಘಾನ ಲೆನೆಂಡರನ್ನು ಉಸ ಯೋಗಿಸುವದಕ್ಕಿಂತಲೂ ಬೇರಾವ ಒಳ್ಳೆ ದಾರಿಯಿಲ್ಲ ಇದ ಸುವಾಸನೆ ಮುಕ್ತವಾಗಿದ್ದು ನಿನ್ಮು ಚರ್ಮಕ್ಕೆ ಆನಂದದಾಯಕ ಕಾಂತಿಯನ್ನು ನೀಡುತ್ತದೆ. ಕಮಲ ಸಾಬೂನು, ಅಫಘಾನ ಟಿಲಕಮ ಆಫಘಾನ ಸ್ಫೋಇವು ಮೂರು ನವ : ಭುವಿ? ಒರ್ಯ್ಯ ವಸ್ತುಗಳು ೧೧೮ ಇನ್ನು ನೇಪಾಳಿಗಳು ಬಂಡೆದ್ದಿದ್ದೇ( ಆದರೆ ಮತ್ತು ಸಿಕಿ ಖಮ್‌ನೊಡನಾದ. ಒಪ ಶ್ಚಂದದನ್ವ ಯ ಭಾರತ:ಸ “ಯಾ ಅದನ್ನು ಹತ್ತಿ ಕ್ಕಿ "ಕೆ ಮುತ್ಯಾ ಲು ಭಾಗದ ಜನರೆ ಚಳವಳಿಗೆ ಚ ಮಾಡುವುದು ನ್ಯಾಯ ಎಂದು ಚೀನ ಮುಂದೆ ಬಂದೀತು. ಒಂದು ವೇಳೆ ಭಾರತ ಬಂಡು ಗಾರರ” ಸಹಾಯಕ್ಕೆ ಹೋದರೆ ಚೀನ ರಾಜರಿಗೆ ಸಹಾಯ ಟಾಡಬಹುದು. ತಾತ್ಪೂರ್ತಿಕವಾ ಗಿಯೆ ಆದರೂ ತಮ್ಮ ಆಳಿಕೆ ಮುಂದುವರಿದೀತು ಎಂಬ ಅತಶೆಯಿಂದ ಸಕ ಮ್‌ ರಾಜರು ಚೀನದ ಸಹಾಯವನ್ನು ಸ್ವಾಗತಿಸಬಹುದ ಇದೆಲ್ಲ ಭಾರತ ಸರಕಾರಕ್ಕೆ . ಗೊತ್ತಿದೆ. ಇಂಥ ಸ್ಥಿತಿಯಲ್ಲಿ ಅದು ಸಿಕ್ಕಿಮಾನ್ನು ನ್ನ್ನ ಇಪ್ಪತ್ತ ನೆಯ ಶತಮಾನದ ದೇಶವನ್ನಾ ಗಿ ಮಾಡದೆ ಗಿದೆ. ಕ್ರಾಂತಿಯನ್ನು ತಡೆಗಟ್ಟುವ ಒಂದೇ ಒಂದು: ಉಪಾಯವೆಂದರೆ ಸಿಕ್ಕಿ ಮ್‌ನಲ್ಲಿರುವ ಸಕಲರ ಅಭಿವೃದ್ಧಿಯನ್ನು ಸಾಧಿಸುವುದು. ಆದರೆ ಪ್ರಗತಿಯ ಕಾರ್ಕ ಹೊರಗಿನವರಿಂದ ನಡೆಯು ವುದು ಎಂದಾಗ ತಿಕ್ಕಾಟ ತಪ್ಪಿದ್ದಲ್ಲ. ತಿಬೇಟಿನ ಗಡಿಯಲ್ಲಿ ತನ್ನ ಸೈನ್ಶಕ್ಕಾಗಿ . ರಸ್ತೆ ಗಳನ್ನು ಕಟ್ಟಲು, ಭಾರತ ಸರಕಾರ ಅಪಾರ ಹೆಣ ವೆಚ್ಚ!ಮಾಡುತ್ತಿದೆ. ಸಿಕ್ಕಿಮ್‌ ಒಳನಾಡಿ ನಲ್ಲಿ ಕೂಡ ರಸ್ತೆಗಳಿಗಾಗಿ ತುಂಬ ಹಣ ವೆಚ್ಚ ವಾಗುತ್ತಿ ದೆ. ಸಿಕ್ಸಿಮ್‌ನಲ್ಲಿ ಭಾರತೀಯ ಸೈನಿಕ ರಿದ್ಮಾಕೆ. ಸ್ಥಳಿಕರಿಗೆ 'ಅವರ ಕಾರ್ಯಗಳಿಂದ ಕೆಲಸ ಸಿಗುತ್ತಿ ಡೆ. ಇಷ್ಟೆ( ಅಲ್ಲ, ಸಿಕ್ಕಿಮ್‌ನ ಸಪ ಕಸ್ತೂರಿ, ಮೇ ೧೯೬೧ ವಾರ್ಷಿಕ ಯೋಜನೆಗಾಗಿ ಸಿಕ್ಕಿಮ್‌ನ ವಾರ್ಷಿಕ ಉತ ಶೈನ್ನಕ್ಕಿಂತ ಆರು ಪಟ್ಟು ಹೆಚ್ಚು ಹಣ ಅಂದರೆ ಬಮ ಕೊಟಿ ಸಗ ಗಳನ್ನು ಭಾರತ ಸರಕಾರ ಕೊಡುತ್ತಿದೆ. ಭಾರತ ಟೂ ಸಹಾ ಯದಿಂದ ಕೈಗಾರಿಕೆ, ಶಿಕ್ಷಣ ಶಾಲೆ, ಆಸ್ಪತ್ರಿ, ಹಾಯಸ್ಕೂರುಗಳು ಆಗಿವೆ. ೨೫೦ ಮ್ಶೈ ಲು ರಸ್ತೆ ರಚಿಸಲ್ಪಟ್ಟಿದೆ. . ಈಗೊಂದು ಜಟ ॥॥ ಹಣ್ಣಿನ ರಸ ತೆಗೆದು ಡಬ್ಬಿಗಳಲ್ಲಿ ಕಾಯ್ದಿ ಡುವ ಕಾರಖಾನೆಯೊದು ಕಾರ್ಯಮಾಡುತ್ತಿದೆ. ಭಾರತ ಮತ್ತು ಸಿಕ್ಕಿಂ ಸರಕಾರಗಳು ಕೂಡಿ ( ಸಿಕ್ಕಿ ಮ್‌ಗೆ ಹೆಚ್ಚು ಲಾಭದಾಯಕವಾದ ಕರಾರಿನ ಮೇಲೆ) ತಾಮ್ರವನ್ನು ತೋಡಿ ತೆಗೆಯುವ ಕಂಪನಿಯೊಂದು ಆರಂಭವಾಗಿದೆ. ೩೦೦ ಕ್ಕಿಂತ ಹೆಚ್ಚು ಸಿಕ್ಕಿಂ ಜನರು ಭಾರತದಲ್ಲಿದ್ದು ಬೇಕೆ ಬೇಕೆ "ವಿಷಯಗಳಲ್ಲಿ ತರಬೇತಿ ಪಡೆಯುತ್ತಿ ದ್ಹಾಕೆ. ಆದಕೆ ಜನ ಕಲಿತು ತಯಾರಾಗುವ ವಕೆಗೂ ಯೋಜನೆಗಳನ್ನು ತಡೆಹಿಡಿಯುವುದು ಸಾಧ್ಯ ವಾಗುವುದಿಲ್ಲ. ಆದ್ದರಿಂದ ಸಿಕ್ಕಿಮ್‌ ಅಭಿವೃದ್ಧಿ ಯೋಜನೆಗಳಲ್ಲಿ ದುಡಿಯಲು ಭಾರತವು ತಜ್ಞರ ದೊಡ್ಡ ತಂಡವನ್ನೆ ಕಳಿಸಿಕೊಡಬೇಕಾಯಿತು. ಅಮೇರಿಕದಿಂದ ಭಾರತಕ್ಕೆ ಬಂದ ತಜ್ಞರನ್ನು ಭಾರತೀಯರು ಸಂಶಯದಿಂದ ಕಾಣುತ್ತಿದ್ದಂ- ತೆಯೆ ಸಿಕ್ಕಿಂ ಜನರು ಭಾರತದ ತಜ್ಞರನ್ನು ಕಾಣುತ್ತಿದ್ದಾರೆ. ಸಹಾಯಮಾಡಿಯೂ ಭಾರತ ಸಿಕ್ಕಿಮ್‌ದಲ್ಲಿ ಜನಪ್ರಿಯವಾಗಿಲ್ಲ... ಆದರೂ "ಸಹಾಯ ಮಾಡುವುದು ಭಾರತಕ್ಕೆ ಅನಿವಾರ್ಯ ವಾಗಿದೆ. 3 ಇಬ್ಬರು ಪ್ರೊಫೆಸರರು ಮಾತಾಡುತ್ತ ಕುಳಿತಿದ್ದಾ ಗ ಒಬ್ಬಾ ತನೆಂದ :: “`ನನಗೆ ಹೆಂಗಸರನ್ನು ಕಂಡರೆ ತುಂಬ ಭಯ. ಕೊಂಡಿಲ್ಲ.” ' ಆಗ ಇನ್ಸೊಬ್ಬ ರೆಂದರು “ ಅದಕ್ಕೇ” ಇದುವಕೆಗೆ ಲಗ್ನ ಮಾಡಿ ಹೀಗೋ ! ಹಾಗಾದರೆ ನೀವು ಬೇಗ ಲಗ್ಗ ಮಾಡಿ ಕೊಂಡು ಬಿಡಿ. ರತಿ ಎಲ್ಲ ಹೆಂಗಸರನ್ನೂ ಕಂಡು ಹೆದರಿಕೊಳ್ಳು ತ ಬದಲು ಒಬ್ಬಳನ್ನೆ ಕಂಡು ಹೆದರಿಕೊಂಡರೆ 8: ಕ್‌ೆ ಆಹಹ್‌ ಗ ಕ ಜು ಫುಟ್‌ ಪ್ಪ ಕೆಲ್ಲರ್‌ ಹ ಫಲ ಹರ ಕಾಂಗೋ ನಗ್ಮಿಗಳೊಡನೆ ಎಂಟು ವರ್ಷ ಪಿಗ್ಮಿಗಳು ಜಗತಿ ನ ಅತಿ ಕುಳ್ಳ ಜನ. ಆಫ್ರಿಕಾ ಖಂಡವು ಪ ಶ್ರೈಪಂಚಕ್ಕೆ ನೀಡಿದ ವನೈಲಕ್ಷ ಣಿಗಳಲ್ಲ ಅವರೂ (| ಇಂದು ಅಂತರು ದ್ಧ 'ಬಾಹ್ಮ ಹಸ್ತ ಕ್ಟೇಪ ಜಿ ತತ್ತರಿಸುತ್ತಿರುವ ಜೆಲ್ಜಿ ಯನ್‌ ಕಾಂಗೋದ 4 ಜು ಗುಳಿ. ಗುಳಿಪ? ಅರಣ್ಯ ಗಳಲ್ಪಿ ಈ ಜನ ಮಾತ್ರ ಯಾವ ಜಗಳದಲ್ಲಿಯೂ ಸೇರದೆ ಶಾಂತಿ- ಯಲ್ಲಿದ್ದಾ ರೆ, ಕ್ರ ರ ಮೃಗಗಳ ಕೂಟದಲ್ಲಿ, ನಿಸರ್ಗದ ಅಂತರಂಗಕ್ಕೆ ಸನೀಪ- ವಾಗಿ, ನಕ ಸಮರಸ ಬಾಳುವ ಈ ಜನಾಂಗದ ಜೀವನ ಬಗ ಎರಡು ಸಾನಿರ ವರ್ಷಗಳಿಂದ ಇದ್ದಂತೆಯೆ ಇದೆ. ಅವರ ಸಂಗಡ ತನ್ನ ಗಂಡನೊಡನೆ ಬದುಕಿ ಅವರೊಡನೆ ಹೊಂದಿಕೊಂಡು, ಪ್ರಿ ಯನ್‌ ಮಹಿಳೆಯು ಮೂಲ ಪುಸ್ಮಕ : 1408/71 ; ತಿ ಪಾತ್ರಳು ಕೂಡ ಆದ ಯುರೋಪಿ. ಇಲ್ಲಿ ಚಿತ್ರಿಸಿರುವ ಸಂಗತಿಗಳು ಅನಾಗರಿಕವಾದರೂ ಸಜೀವ-. ಸಾನಂದ-- ಸಹಾಸ್ಯವಾಗಿವೆ. "" 1) 7180! 310೩ ೦8 4619000170 ೫1 020 ೮೦೧80 1817108'' 0) 41770 8167೦: 7171817 ೩76 112೧ 8001107. (0) 1954 0] ೧70 01970: 21171877 ೩೧ 1181 1001107. ಶ್ರ 2ಂಯಲ್ಲಿದ್ದಾಗ ಪಿಗ್ಮಿ ಜನಾಂಗದವರ ವಿಷ- ಯವನ್ನೊ ದಿದ್ದೆ. ಆದಕೆ ದ್ವಿತೀಯ ಮಹಾ ಯುದ್ಧಾ ತ್‌ ಅಮೇರಿಕದ ಮ) ಟ್ಸಾನಲ್ಲಿ ಪೆಟಿ ತ್‌ ಟ್ರ್ರಸಿಲೊವೆಲ್‌ ಪುಟ್ನಾ ಮಸನ್ನು ಮೊದಲಿಗೆ ಸ ಕಂಡ ದಿನ ಪಿಗ್ಮಿ ಜನ ವಿಚಾರ ಸುತರಾಂ ನನ್ನ ತಲೆಯಲ್ಲಿರಲಿಲ್ಲ. ಆತ ಆಜಾನುಬಾಹು. ಆದರೆ ತೀರ ಬಡ- ಕಲು ಮನುಷ್ಯ. ಆತನ ಸ್ವಚ್ಛ ನೀಲ ನೇತ್ರ- ಗಳಲ್ಲಿ ತುಂಟ ಹೊಳಪು ಕುಣಿಯುತ್ತರಿತ್ತು. ಮಿತ್ರರು ನಮ್ಮೀರ್ವರಿಗೆ ಪರಸ್ಪರ ಪಂಚಯ ಜಾ ಬಟ ಆತ ಬೆಲ್ಸಿಯನ್‌ ಕಾಂಗೊ! ದಿಂದ ರಜೆಯ ಮೇಲೆ ಬಂದಿದ್ದನೆಂದೂ ಮಾನವ ಶಾಸ್ತ್ರದಲ್ಲಿ ಪರಿಣತನೆಂದೂ ಬೆಲ್ಜಿಯನ್‌ ಕಾಂ- ಗೋದಲ್ಲಿ ಅನೇಕ ವರ್ಷಗಳಿಂದ ಅಲ್ಲಿಯ ಮೂಲನಿವಾಸಿಗಳ ಜೀವನ ರೀತಿಯನ್ನು ಅಭ್ಯ- ಸಿಸುತ್ತಿದ್ದನೆಂದೂ ತಿಳಿಯಿತು. ಮತ್ತೆ ಅಲ್ಲಿಯ ವಸಾಹತು ಸರಕಾರದಲ್ಲಿ ಆರೋಗ್ಯಾಧಿಕಾ- ರಿಯೂ ಆಗಿದ್ದನಾತ. ತುಂಬರೋಮಾಂಚಕಾರಿ ಜೀವನವನ್ನು ನಡೆ- ಸುತ್ತಿದ್ದ, ವಿಚಿತ್ರ ಅಪರಿಚಿತ ಪ ಪ್ರದೇಶಗಳ ಬಗ್ಗೆ ಭೇ ಸಥೆಗಳನ್ನು ಹೆ(ಳಬಲ್ಲವನಾಗಿದ ಪೆಟ್ರಿ ಕ್‌ನನ್ನು ಮೆಚ್ಚಿ ಕೊಳ್ಳುವುದೇನೂ ಕಠಿಣ- ವಾಗಿರಲಿಲ್ಲ. ನಾನೊಬ್ಬ ಚಿತ್ರಕಾರಳು. ಸ್ತ್ರೀ- ಸಹಜವಾದ ಕುತೂಹಲ ಕನಸುಗಳೆಲ್ಲ ನನ್ನಲ್ಲಿ ದ್ಡವು; ನನ್ನ ಕುಂಚ ಮತ್ತು ಬಣ್ಣಗಳಿಗೆ ಅನಾ- ಗಂಕರೂ ರಗಳ ಆದ. ಏಿಗ್ಮಿ ಕುಳ್ಳ ರು ಸ್ತುವಾಗುವುದು ನನಗೆ ಬಲು ಒಗ್ಗೆರಿಸಿತು. ನಮ್ಮ ವಿವಾಹದ ಸುದ್ದಿ ಕೇಳಿದಾಗ ನನ್ನ ಮಿತ್ರರನೇಕರಿಗೆ ಆಶ್ಚರ್ಯವಾಯಿತು; ಮಾತ್ರ- ವಲ್ಲ, ನಾನು ಕಾಂಗೋದ ಒಳನಾಡಿನಲ್ಲಿ ಇರಲು ೧೨೦ ಕಾಂಗೋ ನಿಗ್ನಿಗಳೊಡನೆ ಎಂಟು ವರ್ಷ ೧೨೧ ಫಿರ್ಧರಿಸಿರುವುದನ್ನು. ಕೇಳಿ ಅವರಿಗೆ ನನ್ನ ಬುದ್ಧಿ ಭ್ರ ಂಶವಾಗಿದೆಯೆಂದೇ ಅನಿಸಿತು. ಇನ್ನು 1 ನನ್ನಲ್ಲಿ ಅಸೂಯೆಯೂ ಉಂಟಾ- ' ಯಿತು. ಮುಂಡೆ ಕೆಲವೇ ವಾರಗಳಲ್ಲಿ ನಾವು ಆಫ್ರಿ- . ತಕ್ಕೆ ಹೋಗುವ ಹಡಗದಲ್ಲಿದ್ದೆವು. ಸ್ಟಾನ್ಲೆವಿಲೆಯಲ್ಲಿ ಪ್ಯಾಟನ (ಪ್ರೆಟ್ರಿಕ್‌- ಪುಟ್ನಾಂ) ಹಳೆಯ. ಕಾರಿನೊಳಗೆ ನಮ್ಮ . ಸಾಮಾನುಗಳಲ್ಲಿ ಅರ್ಧವನ್ನು ಹೇರಿದೆವು. ರಸ್ತೆ . ಇಟುರಿ ಅಡವಿಯಲ್ಲಿ ಸುತ್ತುಬಳಸಿ ಹೋಗು- ತ್ತಿತ್ತು. ಗಿಡಮರಗಳ ಕೆಳಗಿನ ಟೂಂಗೆಗಳಿಂದ ನಾನಾ ಬಳ್ಳಿಗಳು ಜೋತುಬಿದ್ದಿದ್ದವು. ರಸ್ತೆಯ ಮಗ್ಗುಲಲ್ಲಿ ಅಲ್ಲಲ್ಲಿ ದಟ್ಟವಾದ ಗಿಡಗಂಟಿಗಳ ಗುಂಪುಗಳಿದ್ದವು. ಆಗೊಮ್ಮೆ ಈಗೊಮ್ಮೆ ಹಾದಿಯಲ್ಲಿ ಮೂಲ- ನಿವಾಸಿಗಳ ಚಿಕ್ಕಪುಟ್ಟ ಹಳ್ಳಿಗಳು ಸಾಣಿಸುತ್ತಿ- ದ್ವವು. ಅಲ್ಲಿರುವ ೨೦-೩೦ ಮನೆಗಳು ಎಲೆ- ಗಳಿಂದ ಹೊಚ್ಚಲ್ಪಟ್ಟಿದ್ದವು. ಹಳ್ಳಿಗಳು ಹೊಲ- ಸಾಗಿಯೂ : ಗುಡಿಸಲುಗಳು ಒಂದನ್ನೊಂದು ನೂಕುತ್ತಿರುವಂತೆ ಒಟ್ಟಾಗಿಯೂ ಇರುತ್ತಿದ್ದವು. ನಡುಮಧ್ಯಾಹ್ನದ ಹೊತ್ತಿಗೆ ನಾವು ಇಪುಲು ಸಮೀಪ ಬಂದೆವು. ಪ್ಯಾಟ್‌ ಕಾರು ನಿಲ್ಲಿಸಿದಾ- ಗಲೆಲ್ಲ ಮೂಲನಿವಾಸಿಗಳು ಅಡವಿಯೊಳಗಿಂದ “ ಪುಟ್ನಾಮಿ ತಿರುಗಿ, ಬಂದರು, ಪುಟ್ನಾಮಿ ತಿರುಗಿ ಬಂದರು" ಎಂದು ಕೂಗುತ್ತ ಓಿಡಿಬರುತ್ತಿದ್ದರು. ರಾತ್ರಿ. ಒಂಭತ್ತರ ಸುಮಾರಿಗೆ ಮುಖ್ಯ ರಸ್ತೆ- ಯನ್ನು 'ಬಿಟ್ಟು ಪ್ಕಾ ಟ್‌ ಕಾರನ್ನು ದೊಡ್ಡ ದೊಡ್ಡ ಮರಗಳ ನಡುವೆ ಹಾಯ್ಕಿ ದ್ದ ಯೇ ಚಿಕ್ಕ ರಸ್ತೆಗೆ ಹೊರಳಿಸಿದ. ಬೀಬೀ ಒಂದು ಮ್ಶೆ ಲು ಮುಂದೆ ನಾನು ಎಂದೂ ಎಲ್ಲಿಯೂ ಸು] ದಂಥ ಅತ್ಯಂತ ಸುಂದರವಾದ ದೃಶ್ಯವೊಂದನ್ನು ನಾನು ನೋಡಲಿದ್ದೆ. ಅದು ಅತಿ ದೊಡ್ಡದಾದ ಕೆಂಪು ಹೂಗಳ 5-16 ಒಂದು ತೋರಣವಾಗಿತ್ತು. ಆ ಹೂವಿನ ತೋರ- ಣದ ಅಡಿಯಲ್ಲಿ ಹಾಯ್ಡುಹೋಗುತ್ತಿರುವಾಗ ಮೂಲನಿವಾಸಿಗಳು ಹೊಗಳನ್ನು ತಾಳೆಗರಿಗಳಿಗೆ ಕಟ್ಟಿ ಆ ತೋರಣ ತಯಾರಿಸಿದ್ದ ಕೆಂದು ನನಗೆ ತಿಳಿಯಿತು. ಪ್ಯಾಟನಲ್ಲಿ ಇವರಿಗೆ ಎಷ್ಟೊಂದು ವ್ರೀತಿಯಿರಬೇಡ, ಎಂದೆನಿಸಿತು ನನಗೆ. ತೋರಣದಾಚೆ ಬಯಲು ಪ್ರದೇಶ. ಅದರ ಒಂದು ಅಂಚು :ಇಪೆಲು ನದಿ ಕೊರೆದ ದಂಡೆ- ಯಾಗಿದ್ದಕೆ ಉಳಿದ ಮೂರು ಅಂಚುಗಳಲ್ಲಿ ಅಡ- ವಿಯಿತ್ತು. ಪ್ರಕಾಶವನ್ನು ಮರೆಮಾಡುವ ಗಿಡ- ಗಳು ವಿರಳವಾಗಿದ್ದುದರಿಂದ ಬಯಲೆಲ್ಲ ಚಂದ್ರ ಪ್ರಕಾಶದಲ್ಲಿ ಮುಳುಗಿ ಮೀಯುತ್ತರಿತ್ತು. ಆ ಚಂದ್ರಪ್ಪ ಪ್ರಕಾಶದಲ್ಲಿ ಒಂದು ಜನ ನ್ನ್ನ ಗುಡಿಸಲು ಸತು "ನೋಡಿದೊಡನೆ ಅದು ಆಸ್ಪತ್ರೆಯೆಂದು ಗುರುತಿಸಿದೆ. ಅಲ್ಲೆ ಬಳಿಯಲ್ಲಿ ಅಸ್ಪ ಪೃಸ್ತಪೂ ವಿಶಾಲವೂ ಆದ "ಇನ್ನೊಂದು ಗುಡಿಸರಿತ್ತು. ಅದು ಹೋಟಿಲ್‌. ಅವೆರಡ- ರಾಚೆ ನದಿಗೆ ಸಮೀಪವಾಗಿ ಮಣ್ಣು ಗೋಡೆಗಳ, ಹಸಿರು ಎಲೆಗಳು ಹೊದಿಸಲ್ಪಟ್ಟಿ ಚಿಕ್ಕಮನೆ- ಯೊಂದಿತ್ತು. ಆಸ್ಪತ್ರೆಯ ಆಚೆ. ತಾಳೆಮರಗಳ ಬೇಲಿಯ ಒಂದು ಶೊಟ್ಟಿಗೆ.. ಅದರಲ್ಲಿರುವ ಪ್ರತ್ಯೇಕ ಪ್ರತ್ಯೇಕ ಭಾಗಗಳಲ್ಲಿ ಅಡವಿಯಿಂದ ಹಿಡಿದು- ತಂದ ಬೇಕೆ ಬೇರೆ ಪ್ರಾಣಿಗಳು. ಈ ಮೂರು ಮುಖ್ಯ ಕಟ್ಟಡಗಳಲ್ಲಿ ಮೂರ- ನೆಯದಾದ ಚಿಕ್ಕಮನೆಯ ಸುತ್ತ ಹೂಡೋಟ- ವಿತ್ತು. ಕಂದುಬಣ್ಣದ ಗೋಡೆಯ, ಹಸುರು ಮಾಡಿನ ಆ ಪುಟ್ಟಿಮನೆ ರಾಕ್ಷಸ ಮರಗಳ ಹಿನ್ನೆ ಲೆ- ಯಲ್ಲಿ ಚಿಕ್ಕರತ್ನದಂತೆ ಶೋಭಿಸುತ್ತಿತ್ತು. ನನ್ನ ಕಲಾದೃಷ್ಟಿಗೆ ಅದು ಹಿಡಿಸಿತು. ಅಲ್ಲಿ ಸೌಂದರ್ಯವೇ ಮೂರ್ತಿಭವಿಸಿತ್ತು. ಅದು ಕಾವ್ಯಮಯವಾಗಿತ್ತು ಕಂಪೌಂಡಿನಲ್ಲಿ ಮೂಲನಿವಾಸಿಗಳ ತಂಡ ಒದರುತ್ತ, ಚೇರುತ್ತ ಕುಣಿಯುತ್ತ ಅಡ್ಡಾಡು ೧೨೨ ತ್ತಿತ್ತು. ಆ ಪುಟ್ಟಿ ಮನೆಯ ಪಡಸಾಲೆಗೆ ಅವರು ನಮ್ಮನ್ನು ಜಗ್ಗಿಕೊಂಡೇ ಹೋದರೆನ್ನ ಬೇಕು. ಮಾರನೆಯ ಬೆಳಿಗ್ಗೆ ಪ್ಯಾಟ್‌ ಮತ್ತು ನಾನು ನದಿಯ ದೃಶ್ಯ ಕಾಣಿಸುತ್ತಿದ್ದ ಕಿಡಿಕಿಯ ಬಳಿ ಸುಳಿತು ಉಪಾಹಾರ ಸ್ವೀಕರಿಸಿದೆವು. ರಾತ್ರಿ- ಗಿಂತಲೂ ಮುಂಜಾವಿನ ಈ ದೃಶ್ಯ ಸುಂದರ- ವಾಗಿತ್ತು. ನದಿಯ ಆಚೆಗಿನ ಅಡವಿ ಪ್ರವೇ- ಶಿಸಲಸಾಧ್ಯವಾಗಿರಬೇಕು ಎಂದಿದ್ದ ನನ್ನ ಊಹೆ ಸುಳ್ಳಾಯಿತು. ಅಲ್ಲಿರುವ ರಾಕ್ಷಸ ಮರ- ಗಳ ಟೊಂಗೆಗಳು ಎತ್ತರದ ಮೇಲಿದ್ದು ಕೆಳಗಿನ ಭೂಮಿಗೆ ಛತ್ರವನ್ನು ಹಿಡಿದಂತಿದ್ದವು. ಓಡಾ- ಡಲು ಸಾಕಷ್ಟು ಸ್ಥಳವಿದ್ದಿತು. ವಳೆ ಬಾರ- ದಿದ್ಮಾಗ ಅಡವಿಯ ಮೇಲಿನ ಆಕಾಶದ ನೀಲಿ ಬಣ್ಣ ಆಶ್ಚರ್ಯವನ್ನುಂಟುಮಾಡುವಂಥದಿತ್ತು. ನನ್ನ ವಿಚಾರಮಾಲಿಕೆಯನ್ನು ಭಂಗಿಸಿ ಪ್ಯಾಟ್‌ ನುಡಿದ: “ ಇಂದು ಪಿಗ್ಮಿಗಳ ಹಳ್ಳಿಗೆ ನಮ್ಮ ಮೊದಲನೆಯ ಭೆಟ್ಟಿಯನ್ನು ಕೋಡೋ. ಬೆಳಕು ಸಾಕಷ್ಟೇ ಇದೆ.” ನಮ್ಮ ಮೂಲನಿವಾಸಿ ಆಳು ಅಗೆರೊಂಗಾ ಪಾಲಕಿಯಂಥ ಎರಡು ವಾಹನಗಳನ್ನು ತರಿಸಿದ. ಎರಡು ಉದ್ದನ್ನ ಗಳಗಳ ನಡುವೆ ಚರ್ಮದ ಆಸನವಿದ್ದಿತು. ಒಂದರಲ್ಲಿ ಪ್ಯಾಟ್‌ ಕುಳಿತ. ನಾಲ್ಕು ಜನ ಹುಡುಗರು ಆತ ಏಳೆಂಟು ಪೌಂಡು ತೂಕದ ವಸ್ತುವೇನೊ ಬಐಂಬಷ್ಟು ಸುಲಭದಲ್ಲಿ ಎರಡೂ ಗಳಗಳನ್ನು ಹಿಡಿದು ಮೇಲಕ್ಕೆತ್ತಿದರು. ನಾನೂ ಹಾಗೇ ಕುಳಿತೆ. ನನ್ನನ್ನು ಮೇಲಕ್ಕೆತ್ತಿದಾಗ ಕಾಲುಗಳನ್ನು ಇಳಿ- ಬಿಟ್ಟುಕೊಂಡು ನಾನು ಬಹು ಸುಖವಾಗಿ ಆ ಚರ್ಮದ ಆಸನದಲ್ಲಿ ಕುಳಿತಿದ್ದೆ. ಆ ಅಡವಿ ಯಲ್ಲಿ ನಾನು ನಡೆಯಬಹುದಾದದ್ದಕ್ಕಿಂತ ಹೆಚ್ಚು ವೇಗದಿಂದ ಪ್ರವಾಸ ಮಾಡುತ್ತಿರುವ ಅನುಭವ ನನಗೆ ಬಂತು. ಮುಂದೆ ಒಂದು ಬಯಲು. ಸೂರ್ಯಪ್ರಕಾಶ ಕಸ್ತೂರಿ, ಮೇ ೧೯೬೧ ಅಲ್ಲಿ ಪ್ರಖರವಾಗಿತ್ತು. ನನ್ನ ಕಣ್ಣುಗಳು ಆ ಪ್ರಕಾಶಕ್ಕೆ ಹೊಂದಿಕೊಂಡೊಡನೆ ಹದಿನೇಳು ಚಿಕ್ಕ ಗುಡಿಸಲುಗಳು ಕಾಣಿಸಿದವು. ನಡುವೆ ಒಂದು ಹುಲ್ಲಿನ ಅಂಗಳ. ಸುತ್ತ.ನಾಲಿನಾಕಾರ- ದಲ್ಲಿ ಗುಡಿಸಲುಗಳು ಕಟ್ಟಲ್ಪಟ್ಟಿದ್ದವು. ಮಣಿಸಿದೆ ಬೆತ್ತಗಳ ಮೇಲೆ ಹಸಿರು ಎಲೆಗಳನ್ನು ಹೊಚ್ಚಿ ಮಾಡಿದ ಆ ಗುಡಿಸಲುಗಳು ನನಗಿಂತಲೂ ಎತ್ತರವಾಗಿರಲಿಲ್ಲ. ಪ್ರತಿಯೊಂದಕ್ಕೆ ಒಂದೇ ಒಂದು ಪುಟ್ಟಿ ಬಾಗಿಲಿತ್ತು. ಗುಡಿಸಲುಗಳ ಮುಂದೆ ಆ ಕುಳ್ಳರಿದ್ದರು. ಸೆಲವರು ಒಲೆಗಳ ಮುಂದೆ ಕುಳಿತು ಅಡಿಗೆ ಮಾಡುತ್ತಲಿದ್ದರು. ಕೆಲವರು ನುಣುಪಾದ ತೊಲೆಗಳ ಮೇಲೆ ಗಿಡದ ತೊಗಟಿಯನ್ನು ಜಜ್ಜೆ ಬಟ್ಟೆ ತಯಾರಿಸುತ್ತಿ- ದ್ವರು. ಉಳಿದವರು ಆರಾಮಾಗಿ ಬಿದ್ಮು ಕೊಂಡಿ- ದ್ದರು. ನಮ್ಮನ್ನು ಕಂಡೊಡನೆ ಅವರೆಲ್ಲ ಒಮ್ಮೆಲೆ ವಟಿಗುಡತೊಡಗಿದರು. ಗಂಡಸೆರು ಓಡೋ- ಡೋತ್ತ ಬಂದು ನಮ್ಮನ್ನು ಮುತ್ತಿದರು. ಹುತ್ತ- ದೊಳಗಿಂದ ಹೊರಬೀಳುವ ಇರುವೆಗಳಂತೆ ಏಗ್ಮಿಗಳು ಆ ಗುಡಿಸಲುಗಳಿಂದ ಹೊರಗೆ ಬರ- ಹತ್ತಿದರು. ಹೆಂಗಸರು. ಮುಂದೆ ಬಾರದೆ ಗುಡಿಸಲು, ಮತ್ತು ಒಲೆಗಳ ಸಮೀಪದಲ್ಲಿಯೆ ನಿಂತಿರುವು- ದನ್ನು ಕಂಡೆ. ಮಕ್ಕಳು ತಾಯಂದಿರ ಬಳಿ- ಯಲ್ಲೆ ನಿಂತಿದ್ದರು. ತೊಗಟೆಯ ಬಟ್ಟಿಯಿಂದ ಮಾಡಿದ, ಹೆಂಗಸರ ಕರವಸ್ತ್ರಗಳಿಗಿಂತಲೂ ದೊಡ್ಡದಾಗಿರದ ಒಂದು ಲಂಗೋಟಿಯನ್ನು ಬಿಟ್ಟರೆ ಅವರಲ್ಲೊಬ್ಬರ ಮೈಮೇಲೂ ಬೇರೆ ಬಟ್ಟಿ ಯಿರಲಿಲ್ಲ. ಮಕ್ಕಳಲ್ಲಿ ಹೆಚ್ಚಿನವು ಲಂಗೋಟಿ- ಯನ್ನೂ ಧರಿಸಿರಲಿಲ್ಲ. ಕೆಲ ಗಂಡಸರು- ಬಹುಶಃ ಅವರು ಅಲ್ಲಿಯ ಪೋರಿ ಜನರಾಗಿರಬೇಕು-. ಉಡಿದಾರದ ಹಿಂಬದಿಯಲ್ಲಿ ಹಸಿರು ಎಲೆಗಳನ್ನು ಸಿಗಿಸಿ- ಕೊಂಡಿದ್ದೆರು. ಅವು ಹುಂಜದ ಪೃಷ್ಠಭಾಗದ- ಹ ಟೋ ಟ್‌ ಟ್‌, . ಲ ಬಬ ಾಹ್ಮಥಯದ`ಕ ಹ್‌ ಅ ್‌ ್‌ಫ್ಪ್ಮಪ6್‌್‌ ಧ್ರ ಚುರ! ಜೂ ಹಟ ಕಥ ಮಾಟ ತಟ ಹ್ಮ್ಚ್ಚಚಚಕ್‌್‌್‌್ಮ್‌್ಮಾ್ಮ ಕಾಂಗೋ ಪಿಗ್ನಿಗಳೊಡನೆ ಎಂಟು ವರ್ಷ ಲ್ಲಿರುವ ಗರಿಗಳಂತೆ ಕಾಣಿಸುತ್ತಿದ್ದವು. ತರುಣಿಯರು ಮತ್ತು ವಯಸ್ಸಿ ಗೆ ಬಂದ ಹುಡುಗಿಯರ ಮೊಲೆಗಳು “ಚ ಸೆಟಿದು ನಿಂತಿದ್ದವು. ವಯಸ್ಸಾದ ಹೆಂಗಸರ ಮೊಲೆಗಳು ಕೆಳಗೆ ಜೋತುಬಿದ್ದಿದ್ದವು. ಪ್ಯಾಟ್‌ ಪಿಗ್ಮಿ ಗಂಡಸರೊಡನೆ ಮಾತಾಡು- ತ್ತಿದ್ದಂತೆ ನಾನು ಆ ಸುಂದರ ಹಳ್ಳಿಯಲ್ಲಿ ಸುತ್ತಾ- ಡಿದೆ. ನಾನು ಸಮೀಪಿಸಿದಾಗ ಗುಡಿಸಲಿನೊಳಗೆ ಓಡದೆ ಕೆಲ ಹೆಂಗಸರು ಹೊರಗೇ ಇರುವ ಧೈರ್ಯ ಮಾಡಿದರು. ಅವರಿಗೆ ನ್ಗ ಬರು- ತ್ತಿರಲಿಲ್ಲ. ನನಗೆ ಅವರ ಭಾಷೆ ಬರುತ್ತಿ ರಲಿಲ್ಲ. 1೫ ನಾವು ಸನ್ನೆಗಳ ಮೂಲಕ ಸಂಭಾಷಣೆ ನಡೆಸಿದೆವು. ನಾನು ೬೩) ಚಿಕ್ಕ ಕೂಸುಗಳನ್ನು ನೋಡಿದೆ. ಪ್ಯಾಟ್‌ ತಂದಿದ್ದ ಉಪ್ಪನ್ನು ಹಂಚಿದೆ. ಸಾಮಾಜಿಕ ದೃಷ್ಟಿಯಲ್ಲಿ ಹೇಳುವುದಾದರೆ ಹನ ಈ ಕುಳ್ಳ ಜನಾಂಗದ ಬಾಳು ವಿಚಿತ್ರ ವಾಗಿದೆ. ಅನಾದಿ ಕಾಲ ದಿಂದಲೂ ಏನರ ಸ್ವತಂತ್ರರಾಗಿ ಬಾಳಿಯೇ ಇಲ್ಲ. ಪ್ರ ತಿಯೊಬ್ಬ ಏಗ್ಮಿಗೂ ಒಬ್ಬ ನಿಗ್ರೋ ಒಡೆಯನಿರುತ್ತಾನೆ, ಆದರೆ ಅದು ನಮಗೆ ಗೊತ್ತಿ- ರುವ. ಗುಲಾಮಗಿರಿಯಲ್ಲ.. ಒಡೆಯನಿಗೂ ಆಳಿಗೂ ನಡುವೆ ಒಂದು ವಿಧವಾದ ಬಂಧನ- ಕಾರಿ ವ್ಯವಸ್ಥೆಯಿರುತ್ತದೆ, ಅಷ್ಟೆ. ಸಾಮಾನ್ಯವಾಗಿ ಪ್ರತಿಯೊಂದು ಆಫ್ರಿಕನ್‌ ನಿಗ್ರೋ ಮೂಲನಿವಾಸಿ ಗುಂಪಿನ ಊರಿನ ಬಳಿ- ಯಲ್ಲೆ ಅವರ ಆಳೆನಿಸಿಕೊಳ್ಳುವ ಏಗ್ಮಿಗಳ ವಸತಿಯಿರುತ್ತದೆ. ಏಿಗ್ಮಿಗಳು ಬೇಟಿಯಾಡಿ ಮಾಂಸವನ್ನು ಒಡೆಯರಿಗೆ ಒಬ್ಬಿಸುತ್ತಾರೆ. ಒಡೆ- ಯರು ತಾವು ಬೆಳೆಯುವ ಬಾಳೆಹಣ್ಣು ಮತ್ತು ಕಾಯಿಪಲ್ಲೆ ಮುಂತಾದವನ್ನು ಏಗ್ನಿಗಳಿಗೆ ಕೊಡುತ್ತಾರೆ. ಮೊದಲಿನ ನಾಲ್ಕು ತಿಂಗಳಲ್ಲಿ ಕೆಲವೇ ಅತಿಥಿ- ಗಳು ಬಂದರು. ಅವರೆಲ್ಲ ವ್ಯುಪಾರಿಗಳೋ ೧೨೩ ಅಡವಿಯಲ್ಲಿಯೆ ಹೆಚ್ಚಿ ನ ಕಾಲ ಕಳೆಯುವ ವಿಜಾ ನಿಗಳೋ ಆಗಿದ್ದ ರು. ಇದು ನನ್ನ ಅದೈ- ಷ್ಟ ವೇ ಎನ್ನಬೇಕು. ಏಕೆಂದರೆ ಜುತುಗಳಿಲ್ಲದ, ಹವಾಬದಲಾವಣೆಯಿಲ್ಲದ ಮತ್ತು ಕೆಲವೇ ಬಿಳಿಯೆರಿರುವ ಪ್ರ ದೇಶದಲ್ಲಿ ವಾಸಿಸುವ ರೂಢಿ ಇ ಸಮಯವನ್ನೆ ಲ್ಲ ನಾನು ಕಿಂಗ್ಯಾನಾ ಕ ಟ್‌ ಕಲಿಯುವುದರಲ್ಲಿ ಕಳೆದೆ. ಒಮ್ಮೆ ಆ ಭಾಷೆ ಜಗ ನಾನು ಬೇಕಾದಲ್ಲಿ ತ್ತ ಬಹುದಿತ್ತು, ಬೇಕಾದ್ದನ್ನು ಮಾಡಬಹುದಿತ್ತು ಮತ್ತು ಬೇಕಾದವರೊಡನೆ ಮಾತಾಡಬಹು- ದಿತ್ತು. ಹಗಲಿನಲ್ಲಿ ಅಡವಿಯಲ್ಲಿ ತಿರುಗಾಡುತ್ತಿರು- ವಾಗಲೆಲ್ಲ ಇಲ್ಲಿನ ಶಾಂತಿ ಎಷ್ಟು ಭ್ರಾಮಕವಾ- ದುದು ಎಂಬ ವಿಚಾರ ನನ್ನಲ್ಲಿ ಸುಳಿಯದೆ ಇರು- ತ್ತಿರಲಿಲ್ಲ. ಗಿಡಗಳ ಮೇಲಿಂದ ಸೋರಿ ಕೆಳಗೆ ಬರುವ ಪ್ರಕಾಶದಲ್ಲಿರುವ ಆ ಮಾರ್ದವವು ಇಲ್ಲಿ ಶಾಂತಿ ಸುರಕ್ಷಿತೆಗಳ . ಆಭಾಸವನ್ನುಂಟು- ಮಾಡುತ್ತದೆ. ಆದರೆ ರಾತ್ರಿ ಬಂತೋ, ಈ ಚಿತ್ರ ಬದಲಾಗು- ತ್ತದೆ, ನನ್ನೆ ಗುಡಿಸಲಿನ ಭದ್ರೆ ತೆಯಲ್ಲಿಯೂ ನನಗೆ ಚಿರತೆಯ ಗುರುಗುಡುವಿಕೆ ಕೇಳಿಸುತ್ತದೆ. ಕಾಡು ಮೃಗಗಳ ಕೂಗು ತ3ಿವಿಗೆ ಬೀಳುತ್ತದೆ. ಕಾಂಗೋದ ಅಡವಿಗಳಲ್ಲಿ ರಾತ್ರಿಹೊತ್ತು ಜೀವ ಅತಿ ಅಗ್ಗವಾಗಿರುತ್ತದೆ. ಇಲ್ಲಿಯ ಬಲಿಷ್ಠ, ಧಾವಂತ ಮತ್ತು ವಿಷಪೂರಿತ ಪ್ರಾಣಿಗಳ ಬದು "ನ ಹೋರಾಟದಲ್ಲಿ ಮಾನವನ ಪಾತ್ರ ಬಲು ಚಿಕ್ಕದು. ಸಾಮಾನ್ಯ ವಾಗಿ ಅಡವಿಯ ಕ್ರೂರಾತಿ- ಹ ರ ಪ್ರಾಣಿ ಕೂಡ ಮನುಷ್ಯ ನ ವಾಸನ ಬಡಿ- ದೊಡನೆ ತನ್ನ ಷ್ಟಕ್ಕೆ ಗುರುಗುಟ್ಟಿ ಕೊಂಡು ಪಲಾ- ಯನ ಹೇಳಿಬಿಡುತ್ತದೆ. ಆದರೆ ಕಾಂಗೋವಾಸಿಗಳಲ್ಲಿ ಡ್ರ್ಯೈವಂ್‌ ಇರುವೆ ಹಾಗಲ್ಲ. ಒಂದಾದ ಚಿಕ್ಕದಾದರೂ ೧೨೪ ಇದು ಬಲುಭೀಕರ ಜಂತು. ಎಂದೆಂದೂ ಹಿಂಗದ ಹಸಿವಿನ ಒತ್ತಡದಿಂದ, ಲಕ್ಷಗಟ್ಟಲೆ ಸಂತಾನದ ಹೊಟ್ಟಿಗೆ ಹಾಕಬೇಕಾದಅಗತ್ಯದಿಂದ ಪ್ರಚೋ- ದಿತವಾದ ಡ್ರೈವರ್‌. ಇರುವೆಗಳು ಆಹಾರ ಶೋಧನೆಗಾಗಿ : ಹೊರಟವೆಂದಕೆ . ಆ ದಾಳಿ ಭೀಕರವಾಗಿರುತ್ತದೆ. ಅವು ಮೂರು, ಆರು, ಹನ್ನೆರಡರ ಸಾಲಾಗಿ ಹಾದಿಯಲ್ಲಿ ಬರುವ ಯಾವುದನ್ನೂ ಲೆಕ್ಕಿಸದೆ ದಂಡಯಾತ್ರೆ ಹೊರಟಿದ್ದನ್ನು ಕಂಡಿದ್ದೇನೆ. ತಮ್ಮ ಆತಿ ದೊಡ್ಡ ಶತ್ರು ಇದೇ ಎಂಬಂತೆ ಪ್ರಾಣಿಗಳು ಅವುಗಳ ಎದುರಿನಲ್ಲಿ ಓಡಿಹೋಗುವವು. ಕ್ರಿಮಿ- ಕೀಟಿಕಗಳೂ, ಹಾಗೆಯೆ. ಎದುರು ಬಿದ್ದದ್ದೇ ಆದರೆ ಡ್ರೈವರ್‌ ಇರುವೆಗಳು ಅವಕ್ಕೆ ಯಮ- ಪ್ರಾಯವಾಗುವವು. ದೊಡ್ಡ ಬೆಂಕಿ ಅವುಗಳ ಹಾದಿಯನ್ನು ಬದ- ಲಿಸಬಹುದು. ಅಥವಾ ಮುಂಚೂಣಿಯನ್ನು ಸುಟ್ಟುಹಾಕಬಹುದು. ಹಳ್ಳವೊ ನದಿಯೊ ಅವು- ಗಳನ್ನು ತಡೆಗಟ್ಟಿ ಬೇರೆ ಹಾದಿಯನ್ನು ಹುಡುಕು- ವಂತೆ ಮಾಡಬಹುದು. ಇವೆರಡರ ಹೊರತು ಅವುಗಳ ಹಾದಿಯನ್ನು ಸಟ್ಟಿ ಅವುಗಳ ಕ್ರೂರ ಮುನ್ನಡೆಯನ್ನು ನಿಲ್ಲಿಸಬಲ್ಲ ಮತ್ತಾವ ಶಕ್ತಿಯೂ ಇಲ್ಲವೆನ್ನಬಹುದು. ಈ ಡ್ರೈವರ್‌ ಇರುವೆಗಳೆಂದರೆ ನನಗೆ ಮೈ ಮುಳ್ಳೆಳುತ್ತದೆ. ಮಧ್ಯ ಅಮೇರಿಕದ ಎರು- ಟಿಕ್‌ ಇಂಡಿಯನ್ನರು ತಾವು ಬಲಿಕೊಡಲಿರುವ ಮನುಷ್ಯರನ್ನು ಈ ಇರುವೆಗಳ ದಂಡಿಗೆ ಒಪ್ಪಿಸು ತ್ತಿದ್ದರು ಎಂದು ಪ್ಯಾಟ್‌ ಹೇಳಿದ್ದೇನೂ ನನ್ನ ಭಯವನ್ನು ಕಡಿಮೆ ಮಾಡಲಿಲ್ಲ. ಆ ಇರುವೆ- ಗಳು ಬಲಿಯನ್ನು ಸ್ವೀಕರಿಸಿ ಮುಂದೆ ತೆರಳಿದಾಗ ಹಗ್ಗದಿಂದ ಬಿಗಿದಿದ್ದ ಮನುಷ್ಯರು ಮಾಯವಾಗಿ ಅಲ್ಲಿ ಬರೇ ಎಲುವಿನ ಪಂಜರ ಕಾಣಿಸುತ್ತಿತ್ತಂತೆ. ಇಪುಲು ನದೀ ತೀರದಲ್ಲಿ ಕೆಲ ತಿಂಗಳು ವಾಸಿ ಸಿದ ನಂತರ ನನಗೆ ಈ ಡ್ರೈವರ್‌ ಇರುವೆಗಳ ಪರಿಚಯ ಚೆನ್ನಾಗಿ ಆಯಿತು. `ನಾನು ಅವುಗ- ಕಸ್ತೂರಿ, ಮೇ ೧೯೬೧ ಳಿಂದ ದೂರವೇ ಇರುತ್ತಿದ್ದೆ. ಅವೂ ಅಷ್ಟು ಮಾಡಿದರೆ ಸಾಕು ಎಂದುಕೆಳ್ಳುತ್ತಿದ್ದೆ. ಆದರೆ ಒಂದು ಎಪ್ರಿಲ್‌ ರಾತ್ರಿ ನನ್ನ ಗತ್ತು ನಡೆಯಲಿಲ್ಲ. ಮಲಗುವ ಹೊತ್ತಾಗಿಹೋಗಿತ್ತು. ನಾನು ತಲೆದಿಂಬುಗಳ ರಾಶಿಗೆ ಆತುಕೊಂಡು ದೂರದಲ್ಲಿ ನ್ಯೂಯಾರ್ಕ್‌ ನಗರದಲ್ಲಿದ್ದ ನನ್ನ ತಂದೆ ತಾಯಿಗಳಿಗೆ ಪತ್ರ ಬರೆಯುವುದರಲ್ಲಿ ಮಗ್ನಳಾಗಿದ್ದೆ. ಹಾಸಿಗೆಯ ಬಳಿ ಚಾಪೆಯ ಮೇಲೆ ನನ್ನ ನಾಯಿ ಮೆಡಮಾಯಿಲ್‌ ಮಲಗಿತ್ತು. ಪ್ಯಾಟ್‌ ನನಗೆ ಒಂದು ವಾರದ ಹಿಂದೆ ತಂದುಕೊಟ್ಟಿದ್ದ ಚಿಂಪಾಂಯಿು ಮರಿ ತನ್ನ ಪಂಜರದಲ್ಲಿ ತೂಕಡಿ- ಸುತ್ತಿತ್ತು. ಆಗ ನನ್ನ ಕಿವಿಗೆ ಮಾಡಿನ ಮೇಲಣ ಒಣ- ಗಿದ ಎಲೆಗಳಲ್ಲಿ ಸರಸರ ಸದ್ಮಾದುದು ಕೇಳಿಸಿತು. ಒಂದು ಚೇಳು ಕೆಳಗೆ ಬಿದ್ದು ಬಾಗಿಲ ಹೊರಗೆ ಓಡಿತು... ಲಾಂದ್ರದ ಬೆಳಕಿನಲ್ಲಿ ಮಾಡಿನಿಂದ ಕೆಳಗೆ. ಉದುರುತ್ತಿದ್ದ ಕ್ರಿಮಿಕೀಟಕಗಳು ಬಾಗಿಲ ಹೊರೆಗೆ ಧಾವಿಸುತ್ತಿರುವುದನ್ನು ಕಂಡೆ. ಮೆಡಮಾಯಿಲ್‌ ಕುಂಯಿಗುಟ್ಟಿತು. ಚಿಂಪಾಂಬು ಮರಿ ಭಯದಿಂದ ಹಲ್ಲುಕಜಿಯಿತು. ನಾಯಿಗೆ ಅಂಜಕೆಯಾಗಲು ಕಾರಣವೇನು ಎಂದು ನನಗೆ ತಿಳಿಯದಾಯಿತು. ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದ ಅಬಾ- ಬುಂಗಾ ಧಬಧಬ ಬಾಗಿಲು ಬಡಿದ. “ಮ್ಯಾಡಮಿ, ಬದುಕಬೇಕೆಂದಿದ್ದರೆ ಮನೆಯ ಹೊರಗೆ ಬನ್ನಿ” ಎಂದಾತ ಕೂಗಿದ. ನಾನು ಬಾಗಿಲು ತೆರೆದೆ. “ಬ್ಯಾನಾ (ಒಡೆಯ) ನನ್ನನ್ನು ಕಳಿಸಿದ್ದಾರೆ. ಇರುವೆಗಳು ಬಂದಿವೆ. ನಾವಿಲ್ಲಿಂದ ಓಡಬೇಕು” ಎಂದ ಅಬಾರಿಂಗಾ. ಆಗ ನನಗೆ ಅರ್ಥವಾಯಿತು. ಸಮೀಪ- ದಲ್ಲೆಲ್ಲೊ ಆ ಕುರುಡು ಡ್ರೈವರ್‌. ಇರುವೆಗಳ ದಂಡು ಬರುತ್ತಲಿತ್ತು. ಮಾಡಿನ ಮೇಲಿಂದ ಕ್ರಿಮಿಕೀಟಕಗಳು ಉದುರಿ ಓಿಡಿದ್ದರ, ಮೆಡ- ರ್ತ ್ಟ್ಸ್ಟ್ಸ್‌್ಸ್‌ ್‌್‌ ಕಾಂಗೋ ಪಿಗ್ನಿಗಳೊಡನೆ ಎಂಟುವರ್ಷ ಮಾಯಿಲಳ ಭಯದ ಕಾರಣ ತಿಳಿಯಿತು. ನಾಯಿಗಾಗಿ ಸಿಳ್ಳು ಹಾಕಿ ಬಾಗಿಲ ಬಳಿ ಬಂಡೆ... " ಹೊತ್ತು ಕಳೆಯಬೇಡಿ. ಎಲ್ಲವೂ ಇದ್ಮಲ್ಲಿ ಇರಲಿ” ಎಂದು ಅಪ್ಪಣೆ ಮಾಡಿದ ಅಬಾಖುಂಗಾ. ಹೊರಗೆ. ಲಾಂದ್ರಗಳು, ಟಾರ್ಚುಗಳು ಬೆಳಕು ಕೊಡುತ್ತಿದ್ದವು. ಬೇಲಿಯ *ಕೊಟ್ಟಿಗೆ- ಯಿಂದ ಪ್ರಾಣಿಗಳನ್ನು ಹೊರಗೆ ತರುತ್ತಿದ್ದರು. ಆಳುಗಳು ಉದ್ವಿಗ್ನರಾಗಿ ಅತ್ತಿತ್ತ ಓಡುತ್ತ ನಮ್ಮ ಹಂದಿಗಳು, ಮಿಕಗಳು, ಮಂಗಗಳನ್ನು ಸುರ- ಕ್ಲಿತ ಸ್ಥಳಕ್ಕೆ ಸಾಗಿಸುತ್ತಿದ್ದರು. " ಅಲಿಲಿಯ ಏಗ್ಮಿಗಳು ಮೊದಲು ಅವನ್ನು ನೋಡಿದರು. ಅವೀಗ ತೋಟಿದೊಳಗೆ ಬಂದಿವೆ” ಎಂದ ಪ್ಯಾಟ್‌. ನಾನು ಅವುಗಳನ್ನು ದ್ವೇಷಿಸುತ್ತಿದ್ದ ನಾದರೂ ಅವನ್ನು ನೋಡಬೇಕೆಂಬ ಚಪಲವಿದ್ದುದರಿಂದ ಗ್ಯಾರೇಜಿನ ಹಿಂದಿದ್ದ ವಕೊಡನೆ ಸೇರಿಕೊಂಡೆ. ಇರುವೆಗಳೀಗ ಒಂದು ಬೇಲಿಯೊಳಗಿಂದ ನುಗ್ಗಿ ಬರುತ್ತಿದ್ದವು. ಮುಖ್ಯ ಸಾಲು ಹೋಟಿಲ್ಲಿನ ಪಶ್ಚಿಮ ದಿಕ್ಕಿನಿಂದ ಸಾಗಿ ನೇರವಾಗಿ ನನ್ನ ಮನೆ- ಯತ್ತ ಹೊಂಟಿತ್ತು. ಆ ಅಸಹ್ಯ, ಕುರೂಪಿ ದಂಡಿನ ಹಿಂಭಾಗ ನನಗೆ ಕಾಣಿಸುತ್ತಿರಲಿಲ್ಲ. “ ಬೆಂಕಿಯನ್ನುರಿಸಿ. ನಾವು ಅವುಗಳನ್ನೇಕೆ ಬೇರೆಡೆ ತಿರುಗಿಸಬಾರದು ?” ಎಂದು ಪ್ಯಾಟ- ನನ್ನು ಕೇಳಿದೆ. " ಸಮಯ ಸಾಲದು. ಮತ್ತೆ ದಾರಿ ಬದಲಿಸಿ ಅವು ಆಸ್ಪತ್ರೆಗೆ ಹೋಗಬಹುದು. ಆಗ ಇನ್ನೂ ಅನಾಹುತವಾದೀತು.” ನನ್ನ ಮನೆಯನ್ನು ಅವು ಪ್ರವೇಶಿಸುವ ಎಚಾ- ರವೇ ನನಗೆ ಅಸಹ್ಯವಾಗಿತ್ತು. ಇರುವೆಗಳ ದಂಡು ಹಾದಿ ಬದಲಿಸುತ್ತಿದೆಯೆ ಎಂದು ಪಾಟ್‌ ಧಿರೀಕ್ಷಿಸುತ್ತಿದ್ದ... ಆಳುಗಳು ಚಿಮಣಿಎಣ್ಣೆಯಲ್ಲಿ ಅದ್ದಿದ ಅರಿವೆ ತುಂಡು- ಗಳಿಗೆ ಬೆಂಕಿ ಹಚ್ಚಿ ಒಂದೆರಡು ಸಲ ಇರುವೆಗಳ ೧೨೫ (| (| | 1" ಪಿಗ್ಮಿ ನೃ ತೃ ದಂಡಿನ ಅಂಚಿಗೆ ಬೀಸಿದರು. ಇರುವೆಗಳು ಇಷ್ಟು ವೇಗದಿಂದ ಹೋಗುವ- ವೆಂಬ ಕಲ್ಪನೆ ನನಗಿರಲಿಲ್ಲ. ಆದಕೆ ಇವು ಡ್ರೈವರ್‌ ಇರುವೆಗಳು. ಕಲ್ಪನಾತೀತ ವೇಗದಿಂದ ಅವು ಸಾಗಿದ್ದವು. ಅವು ನನ್ನ ಮನೆಯ ಗೋಡೆಯ ಬಳಿ ಬಂದಾಗ ನನಗೆ ಚಿಂಪಾಂಯಿು ಅಂಜಳೆಯಿಂದ ಹುಚ್ಚೆದ್ದು ಅರಚುವುದು ಕೇಳಿಸಿತು. ಅಬಾಖುಂಗಾನ ಹೇಳಿಕೆಯಂತೆ. ನಾನು ಓಡಿಬಂದಾಗ ಅದರ ಪಂಜರದ ಬಾಗಿಲನ್ನು ತೆಕೆಯದೆ ಬಂದಿದ್ದೆ. ಫ್ಲೆಜಿ ಹೇಳಿದ' ಮಾತುಗಳು ನೆನಪಾದವು. ಓಡಿ ಹೋಗಲು ಅಥವಾ ಹಾರಿಹೋಗಲು ಬಾಕದ ಯಾವುದಕ್ಕೂ ಈ ಇರುವೆಗಳ ಎದುರು ಉಳಿ- ಗಾಲವಿಲ್ಲ ಎಂದಿದ್ದನಾತ. ಯಾವ ಯೋಚನೆಯನ್ನೂ ಮಾಡದೆ ಮನೆ- ಯತ್ತ ಓಿಡಿದೆ. “ ಹಿಂತಿರುಗು ಮೂರ್ಬಳೇ'” ಎಂದು ಪ್ಯಾಟ್‌ ಕೂಗಿದ. ನಾನು ಬಾಗಿಲನ್ನು ದೂಡಿ ಒಳಗೋಡಿದೆ. ೧೨೬ ಕಸ್ತೂರಿ, ಚಿಂಪಾಂಯಿು ಅಂಜಿಕೆಯಿಂದ ಚೀರುತ್ತ ಪಂಜ- ರದ ಗಳದ ಸಲಾಕೆಗಳನ್ನು ಅಲ್ಲಾಡಿಸುತ್ತಿತ್ತು. ನಾನು ಚಿಲಕವನ್ನು ತೆರೆಡೆ. ಆಗ ಮೊದಲನೆಯ ಇರುವೆ ಕಡಿಯಿತು. ಅದರ ಹಿಂದೆಯೆ ಇನ್ನೊಂದು, ಮತ್ತೊಂದು. ಆ ಕಡಿತದ ನೋವು ಕಡಜೀರಿಗೆ ಹುಳದ ಕಡಿತದ ನೋವಿನಂತಿತ್ತು. ನಾನು ನೋವಿನಿಂದ ಚೀರಿದೆ. ಅಂಜಿಕೆ ನನ್ನಲ್ಲಿ ಎಲ್ಲಿಲ್ಲದ ಶಕ್ತಿಯನ್ನು ತಂದಿತು. ಒಮ್ಮೆ ಬಲವಾಗಿ ಎಳೆದು ಪಂಜರದ ಬಾಗಿಲನ್ನು ತೆಕೆದೆ. ಒಳಗೆ ಕೈಹಾಕಿ ಚಿಂಪಾಂರು ಮರಿಯನ್ನು ಎತ್ತಿಕೊಂಡು ಹೊರಗೆ ಸುರಕ್ಷಿತ ಸ್ಥಳಕ್ಕೆ ಓಡಿದೆ. ನನ್ನ ಹಿಂದೆ ಗುಡಿಸಲಿನಲ್ಲಿ ಸಹಸ್ರ ಗಟ್ಟಲೆ, ಲಕ್ಷಗಟ್ಟಿಲೆ ಇರುವೆಗಳ ಮುನ್ನು- ಗ್ಳುವಿಕೆಯ ಸದ್ದು ಕೇಳಿಬರುತ್ತಿತ್ತು. ನಾನು ಹೋಟಿಲ್ಲಿಗೆ ಹೋಗಿ ಚಿಂಪಾಂಯು ಯನ್ನು ಅಬಾಯಿಂಗಾನಿಗೆ ಒಬ್ಬಸಿದೆ. . ಆತ ಇರುವೆಗಳ ದಂಡಯಾತ್ರೆಯ ಪ್ರತ್ಯಕ್ಷ ವರದಿ- ಯನ್ನು ಬಿತ್ತರಿಸುವ ಜೊತೆಗೆ ಗುಡಿಸಲಿನ ಬಗ್ಗೆ ಚಿಂತೆ ಮಾಡುವ ಅಗೆತ್ಯವಿಲ್ಲವೆಂದ. !'ಇದೂ ಒಳ್ಳೇಯದೇ. ಗುಡಿಸಲಿನಲ್ಲಿರುವ ಒಂದೇ ಒಂದು ಕೀಟಕ ಅಥವಾ ಅದರ ಮೊಟ್ಟೆಯನ್ನು ಇರ- ಗೊಡುವುದಿಲ್ಲ ಈ ಇರುವೆಗಳು. ಎಲ್ಲವೂ ಸ್ವಚ್ಛ ವಾಗಿಹೋಗುವುದು” ಎಂದನಾತ. ಏರಡು ತಾಸುಗಳ ವರೆಗೆ ಕಂಪೌಂಡಿನಲ್ಲಿ, ನನ್ನ ಗುಡಿಸಲಿನಲ್ಲಿ ಈ ಇರುವೆಗಳ ಕೋಲಾಹಲ ನಡೆದಿತ್ತು. ನಂತರ ಅವು ಆಚೆಯ ಅಡವಿಗೆ ನಡೆದವು. ಅಂದು ರಾತ್ರಿ ಏನು ಕೊಟ್ಟಿರೂ ನಾನು ನನ್ನ ಗುಡಿಸಲಿಗೆ ಹೋಗುತ್ತಿರಲಿಲ್ಲ. ಹೋಟಬಿಲಿನ ಒಂದು ಕೋಣೆಯಲ್ಲಿ ಮಲಗಿಕೊಂಡೆ. ಬೆಳಗಾಯಿತು. ಸ್ವಚ್ಛ ಸೂರ್ಯಪ್ರಕಾಶ ಬಿದ್ದಿತ್ತು. ಹೋಟಿಲ್ಲಿನ ಜಗುಲಿಯಲ್ಲಿ ನಿಂತಾಗ ರಾತ್ರಿ ಲಕ್ಷಗಟ್ಟಲೆ ಇರುವೆಗಳ ದಂಡಯಾತ್ರೆ ನಡೆದಿತ್ತು ಎಂಬುದರ ಕುರುಹೊಂದೂ ಕಾಣು- ವೇ ೧೯೬೧ ತ್ತಿರಲಿಲ್ಲ. ನನ್ನ ಮನೆಯಲ್ಲೂ ಹಾಗೇ. ಮನೆಯನ್ನು ಪ್ರವೇಶಿಸುವ ಧೈರ್ಯಮಾಡಿ ನಾನು ಒಳಗೆ ಕಾಲಿಟ್ಟಾಗ ಎಲ್ಲವೂ ಅಸ್ತವ್ಯಸ್ತವಾಗಿರುವುದು ಎಂದೆಣಿಸಿದ್ದೆ. ಎರಡು ತಾಸುಗಳ ವರೆಗೆ ಮನೆ- ಯಲ್ಲಿ ಎಲ್ಲೆ ಲ್ಲೂ ಪರೀಕ್ಷಿಸಿ ನೋಡಿದೆ. ಹಿಂದಿನ ಸಂಜೆ ಎಣ್ಣೆಯಿಂದ ತುಂಬಿದ್ದ ಒಂದು ಕಪ್ಪು ಈಗ ಅರಿವೆಯಿಂದ ಚೆನ್ನಾಗಿ ಒರೆಸಿಟ್ಟಂತಿತ್ತು. ಚಿರತೆಯ ಮುಖವನ್ನು ಹೋಲುತ್ತಿದ್ದ ಒಂದು ವಿಗ್ಮಿನೃತ್ಯದ ಮುಖವಾಡದ ಮೇಲ್ಭಾಗ ( ಅದು ಚಿರತೆಯ ಚರ್ಮದ್ದು) ಕಣ್ಮರಕೆಯಾಗಿತ್ತು. ಇವೆರಡನ್ನು ಬಿಟ್ಟಿಕೆ ಆ ಮನೆಯಲ್ಲಿ ಲಕ್ಷಗಟ್ಟಲೆ ಇರುವೆಗಳು ಬಂದು ನೆಲ ಗೋಡೆ ಮತ್ತು ಮಾಡಿನ ಮೇಲೆ ಒಂದು ಇಂಚು ಕೂಡ ಸ್ಪಳ ಬಿಡದೆ ಪರೀಕ್ಷೆ ನಡೆಸಿಹೋಗಿದ್ದವು ಎಂಬುದಕ್ಕೆ ಬೇರಾವ ಸಾಕ್ಷಿಯೂ ಇರಲಿಲ್ಲ. ನನ್ನ ಮನೆಯ ಮೇಲೆ ಡ್ರ್ಯೈವರ್‌ ಇರುವೆ ಗಳ ದಾಳಿಯಾಗಿ ಎಷ್ಟೋ ವರ್ಷಗಳು ಸಂದಿವೆ. ಆದಕೆ ನನಗೆ ಹೇಳಿಕೊಳ್ಳಲು ನಾಚಿಕೆಯಾಗು- : ವಷ್ಟು ಸಲ ರಾತ್ರಿ ನನ್ನ ಮೈಮೇಲೆ ಅವುಗಳ ದಾಳಿಯಾದ ಕನಸು ಬಿದ್ದು ನಾನು ಅಂಜಿ ಬೆವತು ಎಚ್ಚತ್ತಿದ್ದೇನೆ. ಒಂದು ಮುಂಜಾನೆ ನದಿಯಲ್ಲಿ ಮೊಸಳೆಗಳು ಚಿನ್ನಾಟ ಮಾಡುವುದನ್ನು ನೋಡುತ್ತ ಜಗಲಿಯ ಮೇಲೆ ಕುಳಿತಿದ್ದೆ. ಆಸ್ಪತ್ರೆಯಿಂದ ಒಬ್ಬ ಆಳು ಬಂದು “ ಬ್ಹಾನಾ ಕೊಟ್ಟರು” ಎಂದು ಒಂದು ಚೀಟಿ ಯನ್ನು ಕೊಟ್ಟಿ. ನನಗೇನಾದರೂ ಹೇಳಬೇಕಾ- ದಲ್ಲಿ ಪ್ಯಾಟ್‌ ಹೀಗೆ ಚೀಟಿ ಕಳಿಸುತ್ತಿದ್ದ. " ಏನ್‌, ಕೂಸಿನ ಹಾಲಿನ ಬಾಟ್ಲಿ ಮತ್ತು ನಿಪಲ್ಸ್‌ಗಳನ್ನು ಹುಡುಕಿ ಶುದ್ಧಗೊಳಿಸಿಟ್ಟಿರು. ಇಷ್ಟರಲ್ಲಿಯೆ ಬರುತ್ತೇನೆ ” ಎಂದು ಬರೆದಿತ್ತು ಚೀಟಿಯಲ್ಲಿ. ಚರ ್ಸ ಆಜ್ಯ ತತ ಚಚ, ಸಗ ಗ್ಗ್ಮ ಕ ್‌ಟ್ಟ್‌ಲ ್‌್‌್‌ ಬ್ಲೋ ಥ್‌ ಎಮು ಜಸ ಟೆಟೊ ಸೆಕ ಪೂಟ ಶಾ ಎಪಹಗೆ ಶಾ ಓತು ಸ ್‌ ್‌ ಸ ್ಮಾ್‌್‌್‌್ಸ್‌್ಯೂ ಈ ಹ ಆತ ಅರಬ್ಬೀ ಕಾಂಗೋ ನಿಗ್ನಿಗಳೊಡನೆ ಎಂಟು ವರ್ಷ ಇದರಲ್ಲೇನೂ ವಿಶೇಷವಿರಲಿಲ್ಲ. ತನ್ನ ಪ್ರಾಣಿ- ಸಂಗ್ರಹಾಲಯಕ್ಕೆ ಪ್ಯಾಟ್‌ ಯಾವಾಗಲೂ ಹೊಸ ಪ್ರಾಣಿಗಳನ್ನು ತರುತ್ತಿದ್ದ. ಅವುಗಳಲ್ಲಿ ಎಷ್ಟೋ ಇನ್ನೂ ಚಿಕ್ಕ ಮರಿಗಳಾಗಿರುತ್ತಿದ್ದವು. ಅವಕ್ಕೆ ಬಾಟ್ಗಿಯ ಮೂಲಕ ಆಹಾರ ಹಾಕ- ಬೇಕಾಗುತ್ತಿತ್ತು. ಕೊಟ್ಟಿಗೆಯಿಂದ ಅಬಾರಿಂಗಾ ಇಬ್ಬರೂ ಕೂಡಿ ಹುಡುಕಾಡಿದೆವು. ಎರಡು ನಿಪಲ್ಸ್‌ಗಳೇನೊ ಸಿಕ್ಕವು. ಆದರೆ ಬಾಟ್ಲಿ ಸಿಗಲಿಲ್ಲ. ಕೊನೆಗೆ ಚಿಕ್ಕ ಬಾಯಿಯ ಒಂದು ಬೀರ್‌ ಬಾಟಿ ಸ್ಲೈೆಯನ್ನೂ (ಆದಳ್ಳೆ ನಿಪಲ್ಸ್‌ಗಳನ್ನು ಕೂಡಿಸಬಹುದಿತ್ತು ) ನಿಪಲ್ಸ್‌ ಗಳನ್ನೂ ಒಂದು ಪಾತ್ರೆಯಲ್ಲಿ ಕುದಿಸಲಿಕ್ಕಟ್ಟಿ. ಈ ಕೆಲಸದ ನಡುವೆ ಇಪುಲು ನಾಡಿನಲ್ಲಿ ಸಾಮಾನ್ಯವಾಗಿದ್ದ ಕಿಬಿರಾ ಭಾಷೆಯಲ್ಲಿ ಅನೇಕ ಜನರು ಮಾತಾಡುತ್ತಿರುವುದನ್ನು ಕೇಳಿದೆ. ನನಗೆ ಅದರ ಒಂದಕ್ಷರವೂ ಅರ್ಥವಾಗುತ್ತಿರಲಿಲ್ಲ. ಕತ್ತೆತ್ತಿದಾಗ ಒಬ್ಬ ಚೆನ್ನಾಗಿಯೆ ಉಡುಪು ಧರಿಸಿದ್ದ ಎತ್ತರದ ನಿಗ್ರೋನ ಹಿಂದೆ ಹತ್ತು ಹನ್ನೆ ರಡು ಏಿಗ್ಮಿಗಳು ಬರುತ್ತಿರುವುದನ್ನು ಕಂಡೆ. ಆತನ ವಿನಯಪೂರ್ಣ ಮಾತು ಶೇಳಿದಾಗ ಪ್ರಭಾವಕ್ಕೊಳಗಾದ ನಿಗ್ರೊ ಎಂದು ಅನಿಸಿತು. ಆತ ತಾನು ಕಾಪಾಪೇಲಾ ಎಂದು ಪರಿಚಯ ಮಾಡಿಕೊಟ್ಟು ಆ ಎಲ್ಲ ಪಿಗ್ಮಿಗಳು ತನ್ನ ಆಸ್ತಿ ಎಂದ. ಅವರನ್ನು ಕೂಡ್ರಿಸಲು. ಹೇಳಿದೆ. ಕಾಪಾ- ಪೇಲಾ ಹೇಳಿದಾಗ ಪಿಗ್ಮಿಗಳೆಲ್ಲ ಕುಳಿತರು. ಮಂಚದ ಮೇಲೆ ಅವರು ಕೂಡ್ರುವ ರೀತಿ ಆಶ. ರ್ಯಕರವಾದದ್ದು. ಸಾಮಾನ್ಯ ಅಳತೆಯ ಒಂದು ಮಂಚದಲ್ಲಿ ಎಳು ಜನ ಕುಳಿತಿದ್ದರೂ ಮಂಚವೇನೂ ತುಂಬಿದಂತೆ ಕಾಣುತ್ತಿ ರಲಿಲ್ಲ. ಆ ಏಳು ಜನರಲ್ಲಿ ಒಬ್ಬಳಿಗೆ ಮಾತ್ರ, ಸಲ ತೊಂದಕೆಯಾದಂತೆ ಹ ಸುತ್ತಿತ್ತು. ನ ಬಂದ. ೧೨೩೭ ಅವಳು ಹಲ್ಲಿಲ್ಲದ ಮುದುಕಿಯಾಗಿದ್ದ ಳು. ಕೂದಲು ಬೆಳ್ಳ ಗಾಗತೊಡಗಿದ್ದ ವು. ಮೈಮೇಲೆ ಒಂದೇ 0 ತೊಗಜಿಬಟ್ಟಿ ಯ ತುಣುಕಿತ್ತು. ಅವಳ ಒಣಗಿದ ಮೊಲೆಗಳು `ಟೊಂಕದ ವರೆಗೂ ಇಳಿಬಿದ್ದಿದ್ದವು. ಅವಳ ' ಕುತ್ತಿಗೆಗೆ ಹೊಲಸು ನೀಲಿ ಅರಿವೆಯ ಜೋಳಿಗೆಯೊಂದಿತ್ತು. ಆ ಜೋಳಿಗೆಯಲ್ಲಿ ಬೆಕ್ಕಿನ ಮರಿಗಿಂತಲೂ ದೊಡ್ಡ ದಲ್ಲದ ಒಂದು ಕೂಸಿತ್ತು. ಕಾಪಾಪೇಲಾ ಕಿಂಗ್ಲ್ವಾನಾ ಭಾಷೆಯಲ್ಲಿ ಮಾತಾಡಿದ : “ ಈ ಅಜ್ಜಿ ತನ್ನ ಮೊಮ್ಮಗು ವನ್ನು ತಂದಿದ್ದಾಳೆ. ಯಾವ ತೊಂದರೆಯಿಲ್ಲದೆ ತಾಯಿ ಮಗುವನ್ನು ಹೆತ್ತಳು. ಆದರೆ ಯಾವ ಕೋಗವೂ ಇಲ್ಲದೆ ಅವಳು ಸತ್ತುಹೋದಳು. ಅಲ್ಲಿ ಕುಳಿತಿರುವ ಮನುಷ್ಯ ಅವಳ ಗಂಡ. ಆತ ಈ ಮುದುಕಿ, ಆ ಹುಡುಗ ಈ ಮೂವ ರನ್ನು ಬಿಟ್ಟಿಕೆ ಕೂಸಿಗೆ ಮತ್ತಾರೂ ಇಲ್ಲ. ಎರಡು ದಿನಗಳಿಂದಲೂ ಶೂಸಿಗೆ ಬಾಳೆ- ಹಣ್ಣಿನ ನೀರನ್ನು ಕುಡಿಸುತ್ತಿದ್ದಾರೆ. ಆ ಮುದು- ಕಿಯ ಮೊಲೆಯಲ್ಲಿ ಹಾಲಿಲ್ಲ. ಬ್ವಾನಾ ಪುಟ್ನಾ- ಮಿಯ ಸಹಾಯಕ್ಕಾಗಿ ಇಂದು ಬೆಳಗೆಲ್ಲ ನಡೆದು ಬಂದಿದ್ದೇವೆ. ಆತ ನಮ್ಮನ್ನು ಇಲ್ಲಿಗೆ ಕಳಿಸಿದ.” ಹುಟ್ಟಿ ಎರಡೇ ದಿನಗಳಾಗಿದ್ದ ಕೂಸನ್ನು ನೋಡಿದೆ. ಚಾಕಲೇಟ್‌ ಬಣ್ಣದ, ವಯಸ್ಸಿಗೆ ಕ (್‌ ಕ 1 ಕ ್ಯಾಾ್‌ ಸ ಹೊಗೆಯ ಸುಖ ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ೬, ವಿ. ಎಸ್‌. ಬೀಡಿಗಳನ್ನೇ ಸೇದಿ ಆನಂದ ಪಡೆಯಿರಿ 1861/೬0೧೯ ( ಹ ಹ ಈ ಃ ಗ ಕ್ವ ಸ ಹ] 4 ಸ 1 | ; | ಳೌ 1/0171/20101015 : ೫. %. 5. 11871೯5 78111118 110. 7೧4! 80% 1೫೦. 7, ಓ0611810811 14೧೬1೦೫೫ - 3 "0108೩15: ««(7[(71110817015'' 7೦೫೯: 83, 83 4 ೯61೧೯೫೦೯: 593 ಗೆ ಬಯಸ ಹೋಯೆಕಕಟಡುತ ಟುಟ ಕೂ ಹತಾ ಟೀಟ ಕಾಂಗೋ ಫಿಗ್ಮಿಗಳೊಡನೆ ಎಂಟು ವರ್ಷ ಮತ್ತು ಸಿಕ್ಕಿದ ಆಹಾರದ ಮಾನದಿಂದ ನೋಡಿ. ದಕೆ ದಪ ವೇ ಎನಿಸುವಂತಿದ್ದ ಆ ಕೂಸು ಮು- ದ್ಮಾ ಗಿತ್ತು. ಅದೀಗ ನಿದ್ರಿಸುತ್ತರಿತ್ತು. “ಕೂಸು ಎಷ್ಟು ಚಿಕ್ಕ ದಿದೆ ದು ನೋಡಲು ಕ್ಸೈ ಗೆತ್ತಿ ಕೊಂಡೆ. "ಳ್ಳ ಕ ಪುಟ್ಟಿ ಕೂಸಾಗಿದ್ದರೂ ತ "ಕಡೆದು ಮಾಡಿದಂತಿತ್ತು. ತಿರುಗಿ ಅದನ್ನು ಅದರ ಅಜ್ಜಿ ಯ ಕ್ಸೈ ಲಿಟ್ಬಿ. ಅವಳು ಗಾಬರಿಯಿಂದ [ಯಾತ ದ್ಳ ಣೆ ಬೀರಿ ಕೂಸನ್ನು ತಟ- : ಕೃನೆ ಮತ್ತೆ ನನ್ನ ಕ 'ಕೊಟ್ಟಿಳು. ಕುಳ್ಳರ ಒಡೆಯ ಳಿದ “ ಅದನ್ನು ನಿಮ್ಮ ಕೆಗೆ ಕೊಡಲು ಬ್ಯಾನಾ ಹೇಳಿದ್ದಾರೆ.” ನನಗೆ ಕೂಸುಗಳ ವಿಚಾರ ಏನೇನು ಗೊತ್ತಿ- ರಲಿಲ್ಲವೊ ಅವನ್ನೆಲ್ಲ ಬರೆದರೆ ೨೦-೨೮ ಸಂಪುಟ- ಗಳು ಸಾಲವು. ಪ್ಯಾಟಿನ ಬಳಿಯಲ್ಲಿದ್ದ ಹಳೆಯ ೧೯೧೧ ರ" ವಿಶ್ವಕೋಶ' ವನ್ನು ತಿರುವಿಹಾಕಿದೆ. ಆಮೇಲೆ ಹಾಲಿನ ಹಿಟ್ಟಿನ ಡಬ್ಬಿಯೊಂದನ್ನು ಹುಡುಕಿ ತೆಗೆದೆ. ಅಹಾ! ಭಾಗ್ಯವೇ ಭಾಗ್ಯ. ಡಬ್ಬಿಯ ಮೇಲೆ ಹಾಲನ್ನು ತಯಾರಿಸುವ ಹಲ- ವಾರು ವಿಧಾನಗಳು ಬರೆದಿದ್ದ ಚೀಟಿಯಿತ್ತು. ಅಮೆಲೆ ಹಿಟ್ಟಿನ ಹಾಲು, ಕುದಿದ ನೀರು ಮತ್ತುಬಾಳೆಹಣ್ಣು ಗಳನ್ನು ನೆನೆಸಿಟ್ಟ ನೀರು ಇವು- ಗಳ ಮಿಶ್ರ ಣ ತಯಾರಾಯಿತು. ಆದನ್ನು ಶುದ್ಧ- ಗೊಳಿಸಿದ ಬೀರ್‌ ಬಾಟ್ಲಿಗೆ ಸುರುವಿ ನಿಪಲ್‌ ತಗಲಿಸಿ. ಅದನ್ನು ತಣ್ಣೀರಿನ ಬಾಲ್ಡಿಯಲ್ಲಿಟ್ಟು ತಣ್ಣಗೆ ಮಾಡಿದೆ. ಸುಖೋಷ್ಣವಾಗಿದೆ ಎಂದೆನಿಸಿದಾಗ ಬಾಟ್ಲಿ ಯನ್ನು ಮಗುವಿನ ಬಾಯಿಗೆ ಹಿಡಿದೆ. ಕೂಸು ಬಹುಕಾಲದ ರೂಢಿಯಿದ್ದವರಂತೆ : ನಿಪಲ್ಲನ್ನು ಬಾಯಲ್ಲಿ ಹಿಡಿದು ಚೀಪತೊಡಗಿದ್ದನ್ನು ಕಂಡು ಆಶ್ಚರ್ಯದಿಂದ ವಗ್ನಿಗಳ ಕಣ್ಣುಗುಡ್ಡೆಗಳೇ ಹೊರಬಂದಂತಾದವು.. ಕೂಸು ತಾಯಿಯ ಮೊಲೆಯೊಂದನ್ನು ಬಿಟ್ಟು ಮತ್ತೇನನ್ನೂ ಚೀಪಿ- ದ್ದ ನ್ನ್ನ ಬಹುಶಃ ಅವರು ಹುಸ ಬ ಈಗ ಅವರು ನಾನೊಬ್ಬ ಮಾಟಿಗಾರ್ತಿಯೆ ಇರ- 1 5-17 ೧೨೯ ಬೇಕು ಎಂದೆಣಿಸಿರಬೇಕು. ಬಾಟ್ಸಿ ಯಲ್ಲಿದ್ದ ಮಿಶ್ರ ಶ್ರಣವನ್ನುಕುಡಿದು ಮುಗಿ- ಸುವ ವೆೊದರೇ ನನ್ನ ವೇಲಿನ ಈ ಹೊಸ ಜವಾ- ಬ್ಯಾರಿ ನಿದ್ರಿ ಸಿಬಿಟ್ಟಿ ಷು ಚಿಕ್ಕ ಬಾಲಿಕೆಯೊಬ್ಬ ಳು ಲಂಗೋಡ ಕ ಯೊಂದನ್ನು ಬಿಟ್ಟು ತನ್ನ ಗೊಂಬೆಯ ಉಳಿದೆಲ್ಲ ಆಂತಯನ್ಣೆ ಕಾ ಅದನ್ನು ಮಲಗಿಸಿದಂತೆ. ಕಾಣಿಸುತ್ತಿತ್ತು ಕುಳ್ಳ ರ ಕೂಸು. ದು ಅದನ್ನು ನಮ್ಮ ಜೋಡು ಗಾದಿಯ ನಡುವೆ. ಮಲಗಿಸಿದೆ. "ಎರ್ಫಾಚ್ಛಾ ದಿತವಾದೆ ಹೊಲದ ಮೇಲೆ ಮಲಗಿರುವ ಕರಿ ಬೆಳ್ಳಿನ ಮರಿ- ಯಂತೆ ಆ ಕೂಸು ಕಾಣಿಸುತ್ತಿತ್ತು. ನಾನು ಮತ್ತೊಮ್ಮೆ ಅದಕ್ಕೆ ಬಾಟ್ಸಿಯ ಹಾಲು ಶುಡಿಸಿದೆ. ಆ ಅದ್ಭುತವನ್ನು ನೋಡಲು ಕುಳ್ಳರು ಮಂಚದ ಸುತ್ತ ಮುತ್ತಿದರು. ಇನ್ನು ಎಲ್ಲ ಸರಿ- ಹೋಯಿತು ಎಂದು ಅವರಿಗೆ ನಂಬಿಕೆಯಾದಂತೆ ಕಂಡಿತು. ಅಜ್ಜಿ ಮಗುವಿನ ಮೇಲೆ ಕೈಯಾಡಿಸಿ ಎಲುಬು-ಚರ್ಮಗಳ ಸರಳಿನಂತಿದ್ದ ತನ್ನ ಕ್ಸ ಯನ್ನು ನನ್ನ ಹೆಗಲಮೇಲಿಟ್ಟು *ಿಬಿರಾ ಭಾಷೆ- ಯಲ್ಲಿ ಏನನ್ನೊ ಹೇಳಿದಳು. ನನಗೆ ಅದು ತಿಳಿ- ಯದಿದ್ದರೂ ದುಭಾಷಿಯ ಅಗತ್ಯವೆನಿಸಲಿಲ್ಲ. ಅವಳು ಹೇಳಿದ್ದರ ಅರ್ಥ ನನಗಾಯಿತು. ಅವಳ ಕಣ್ಣುಗಳಿಂದ ನೀದಿ ಹೊರಟು ಗಲ್ಲದ ಮೇಲಿಳಿ- ಯಿತು. :ಅವಳಂದದ್ದನ್ನು ನಾನು ಅಕ್ಷರಶಃ ಗ್ರೆಹಸಬಲ್ಲವಳಾಗಿದ್ದೆ. ಕಾಪಾಪೇಲಾ ಮತ್ತು ಅವನ ಸುಳ್ಳದ ಸ ಗ ಗ್ರಾಮಕ್ಕೆ ಹೊರಟಿರು. ನಾನು ಮಗುವಿನ ಲಂ- ಗೋಟಿ ಚೆಡ್ಡಿ ಗಾಗಿ ಹಳೆಯ ಅರಿವೆ ಹುಡುಕಿ ತೆಗೆದೆ. ಆ ಅರಿವೆಯನ್ನು ಚೌಕ ತುಂಡುಗಳಾಗಿ ಕತ್ತರಿಸುತ್ತ ಕುಳಿತಿದ್ದಾಗ ಆಸೆ ಶತ್ರೆಯಿಂದ ಪ್ಯಾ ಬಂದ. ಅವನ ಕೈಲಿ ಒಂದು ಕ್ಯಾಲೆಂಡ- ರಿತ್ತು. ಆತ ಬಾಗಿಲ ಬಳಿ ತನ್ನ ಗಡ್ಡವನ್ನು ನೀವುತ್ತ ನಿಂತಿದ್ಧಾಗ ಅವನ ನೀಲಿ ಕಣ್ಣುಗಳು ತುಂಟನಗು ನಗುತ್ತಿದ್ದವು. ೧೩೦ ಮೋಲ್‌ ಡಿಸ್ಟ್ರೀಬ್ಯೂಟರ್ಸ್‌ ಸೋ ಲ್‌ ಲ ಎ.ನಿ.ಆ೦್‌.ಎ.& ಕಂ. ಬೊಂಬಾಯಿ. 2 11111111111111111111111111111111111111111111111111111111111111111111111 ಕಸ್ತೂರಿ ಮೇ ೧೯೬೧ ಬಿಳಿಯ ದೊಡ್ಡ ಹಾಸಿಗೆಯ ಮೇಲೆ ಮಲ- ಗಿದ್ದ ಚಾಕಲೆಟ್‌ ಬಣ್ಣದ ಕೂಸನ್ನು ಕಂಡಾಗ ನನ್ನ ಹೃದಯದಲ್ಲಿ ಏನೊ ಒಂದು ಮಹತ್ವದ ಭಾವನೆ ಉದಯಿಸಿತು. ಅದಕ್ಕೆ ಸಹಾಯ ಬೇಕಿತ್ತು. ಆ ಸಹಾಯವನ್ನು ನಾನು ಮಾಡ- ಬಲ್ಲವಳಾಗಿದ್ದೆ. ಆದಕೆ ಈ ಸಂತೋಷಭಾವದ ಜೊತೆಯಲ್ಲಿ ಹೊಟ್ಟಿಯಲ್ಲಿ ಒಂದು ಭೀತಿಯ ಭಾವನೆಯೂ ಇತ್ತು. ಮಗುವಿಗೆ ಬೇಕಾದ ವಸ್ತುಗಳು ಸಿಗಬಹುದಾ- ಗಿದ್ದ ಅತಿ ಸಮೀಪದ ನಗರವಾದ ಸ್ಟಾನ್ಸೆವಿಲೆ ನಮ್ಮ 'ಪುಟ್ನಾಮ ಶಿಬಿರದಿಂದ ೨೭೫ ಮೈಲು ದೂರವಿತ್ತು. ನನ್ನೆದುರು ಕಿನ ಪ್ರಸಂಗವೇ ತಲೆಯೆತ್ತಿ ನಿಂತಿತ್ತು. ಕಿಟಿಕಿಬಾಗಿಲುಗಳ ಹಳೆಯ ಪರದೆಗಳನ್ನು ಹರಿದು ಮೂವತ್ತಾರು ಲಂಗೋಟಿ ಚಡ್ಡಿಗಳನ್ನು ತಯಾರಿಸಿದೆ. ಮಗ್ಗಲು ಹಾಸಿಗೆಗಳನ್ನು ಮಗು- ಎನ ಅಳತೆಗೆ ಹರಿದೆ: ಪಡಸಾಲೆಯಲ್ಲಿದ್ದ ಕುರ್ಚಿ- ಯ ಮೇಲಿನ ಗಾದಿ ಮಗುವಿನ ಗಾದಿಯಾಯಿತು. ಮಾಂಸದ ನಾಲ್ಕು ಡಜನ್‌ ಡಬ್ಬಿಗಳನ್ನು ತುಂ- ಬಿದ್ದ ದಪ್ಪ ಗಟ್ಟಿ ರಟ್ಟಿನ ಪೆಟ್ಟಿಗೆ ತೊಟ್ಟಿಲಾ- ಯಿತು. ಆದರೆ ಹಾಸಿಗೆಯ ಮೇಲೆ ಹಾಸಲು ರಬ್ಬರ್‌ ಶೀಟ್‌ ಬೇಡವೆ? ಸ್ಟಾನ್ಲೆವಿಲೆಯನ್ಲಿ ಕೂಡ ಅದು ಸಿಗುವ ಸಂಭವವಿರಲಿಲ್ಲ. ಈ ಸಮಸ್ಯೆಯನ್ನೂ ನಾನು ಬಗೆಹರಿಸಿಕೊಂಡೆ. ಮೊಂಗೊಂಗೊ ಏಐಲೆ- ಗಳು ನೀರಿನಲ್ಲಿ ತೋಯುವುದಿಲ್ಲ ಎಂಬುದು ನೆನ- ಪಾಗಿ. ಒಬ್ಬ ಹುಡುಗನಿಂದ ಅವನ್ನು ತರಿಸಿ ಗಾದಿಯ ಮೇಲೆ ಹಾಸಿದೆ. ಅದರ ಪರೀಕ್ಷೆಯೂ ಬೇಗನೆ ಆಗಿ ಅದು ಗೆದ್ದಿತು. ಅಂದಿನ ದಿನ ರಾತ್ರಿ ನಮ್ಮ ಮನೆ ಹುಚ್ಚರ ಮನೆಯಂತಿತ್ತು. ಐರಡೇ ನಿಪಲ್ಸ್‌ಗಳು, ಅವನ್ನು ಕೂಡಿಸಬಹುದಾದಂಥ ಕೆಲವೇ ಬಾಟ್ಜಿಗಳು ದಿನವಿಡೀ ನಾನು ಏನನ್ನಾದರೂ ಶುದಿಸಿ ಶುದ್ಧಿ- ಗೊಳಿಸುವುದರಲ್ಲಿ ಮಗ್ನಳಾಗಿದ್ದೆನೆನ್ನಬಹುದು. ಸೆ ರ್‌ ್‌್ಸ್ಮ್ಪ ಕಿ | ತ ್ಯ ಕ 2 ಕೂಸಿಗೆ ಮಧ್ಯರಾತ್ರಿ ಯಲ್ಲಿ ಹಾಲು ಕುಡಿಸುವ ಹೊತ್ತಿಗೆ ನನ್ನ ಅವಸ್ಥೆ ಮುಗಿದೇ ಹೋಗಿತ್ತು. ಸಾಮಾನ್ನವಾಗಿ ಸದಾ ಉತ್ಸಾಹಿಯಾಗಿರುವ ಪ್ಯಾಟ್‌ನ' ಸಿತಿ ಕೂಡ ಹಾಗೆಯೆ ಇತ್ತು. ಇಬ್ಬರೂ ಮಲಗಿದೆವು ನಿಜ, ಆದರೆ ನಿದ್ದೆ ಬರ- ಲಿಲ್ಲ. ಪ್ರತಿ ಕೆಲ ನಿಮಿಷಗಳಿಗೊಮ್ಮೆ ನಾನು ಜಿಗಿದೆದ್ಕು ತೊಟ್ಟಿಲಲ್ಲಿ ಮಗು ಏನುಮಾಡುತ್ತಿದೆ ಎಂದು ನೋಡುತ್ತಿದ್ದೆ. ಅದಾದಕೊ ಗಾಢವಾಗಿ ನಿದ್ರಿಸಿತ್ತು. ಮುಂಜಾನೆ ಆರರ ಸುಮಾರಿಗೆ ಮಗು ಅಳ- ತೊಡಗಿತು. ನಾವಿಬ್ಬರೂ ಮೇಲಕ್ಕೆತ್ತಿ ಒಗೆಯ- ಲೃಟ್ಟಿವರಂತೆ ಹಾಸಿಗೆಯಿಂದ ಜಿಗಿದೆವೆ. ನಾನು ಅದರ ಹಾಲಿನ ಬಾಟ್ಲಿಯನ್ನು ತಯಾ- ರಿಸಿ ತರುವವರೆಗೆ ಪ್ಯಾಟ್‌ ಅದನ್ನು ಎತ್ತಿಕೊಂ- ಡಿರಬೇಕಾಯಿತು. ಮಗು ಬಹು ಸುಖದಿಂದ ಹಾಲು ಚೀಪಿತು. ಹಾಲು ತೀರುವುದರೊಳಗಾಗಿ ಎರಡು ಸಲ ಲಂಗೋಟಿ ಚಡ್ಡಿಯನ್ನು ಒದ್ದೆ ಮಾಡಿಕೊಂಡಿತು. ನನ್ನ ಮತ್ತು. ಪ್ಯಾಟಿನ ಉಪಾಹಾರವಾದೊಡನೆ ಮತ್ತಾವ ಸೊಚನೆಗ- ಳನ್ನೂ ಓದುವ ಹೆವ್ಕಾಸಕ್ಕೆ ಬೀಳದೇ ನಾನು ಮಗುವಿಗೆ ಸ್ನಾನ ಮಾಡಿಸಿದೆ. “ ನನಗೆ ನಿಜವಾಗಿಯೂ ಗಾಬರಿಯಾದದ್ದು ಆಗ. ಸಾಬೂನು ಹಚ್ಚಿದಾಗ ಆತ ಕೈಯಿಂದ ನುಣುಚಿ ಹೋಗುತ್ತಿದ್ದ. ಎಲ್ಲಿ ಅವನನ್ನು ಕೆಳಕ್ಕೆ ಬೀಳಿಸುವೆನೊ ಎಂಬ ಭಯದಿಂದ ನನ್ನ ಮೈ ಬೆವತುಹೋಯಿತು. ಅದು ಹೇಗೊ ಸ್ನಾನವಿಧಿ ನಿರ್ವಿಘ್ನವಾಗಿ ನೆರವೇರಿತು. ಆಗಲೇ ಪ್ಯಾಟ್‌ ಮಗುವನ್ನು ಚೆನ್ನಾಗಿ ಪರೀಕ್ಷಿಸಿದ್ದು. " ಈತನ ತೂಕ ಸರಿಯಾಗಿ ನಾಲ್ಕು ಪೌಂಡು ಇದೆ," . ಮಗುವನ್ನು ಮತ್ತೆ ನನ್ನ ಕೈಗೆ ಕೊಡುತ್ತ ಪ್ಯಾಟ್‌ ಹೇಳಿದ. “ ನಮಗೆ ಇಲ್ಲಿ ತಿಳಿದುಬಂದಿರುವ ವಿಷಯಗಳು ಗೊತ್ತಿ ರದಿದ್ದರೆ. ನಾವು ಇದನ್ನು ಅಕಾಲಶಿಶು ಎಂದೇ ಎನ್ನುತ್ತಿ ದ್ವೈವು. ಕಾಂಗೋ ಪಿಗ್ಮಿಗಳೊಡನೆ ಎಂ ಟು ವರ್ಷ -೧೩೧ “ನಾವು ಇದನ್ನು ಈತ, ಅಥವಾ ಇದು ಎಂದು ಕಕಿಯಲಾಕೆವು. ನನ್ನ ತಂದೆಯ ಹೆಸರನ್ನಿ- ಡೋಣ. ದೂರ ನ್ಯೂಯಾರ್ಕಿನಲ್ಲಿರುವ ಆತ- ನೇನೂ ಆಕ್ಷೇಪಣೆ ಎತ್ತಲಾರ.” ನಾನು ಆ ರಟ್ಟಿನ ತೊಚ್ಚಿಲಲ್ಲಿ ಹಣಿಕಿದೆ. “ಏ, ವಿಲಿಯಂ ಜ್ಯೂನಿಯರ್‌, ಹೆಸರು ಒಬ್ಬಿಗೆ ತಾನೇ? ಎಂದೆ. ಮಗು ತುಸು ಅಸ್ವಸ್ಫದಿಂದ ಸೆರಿದಾಡಿದಂತೆ ಮಾಡಿ ಡರ್ರನೆ ತೇಗಿ ಒಂದಿಷ್ಟು ಹಾಲನ್ನು ವಾಂತಿಮಾಡಿತು. ಆದರೆ ಅದಕ್ಕೆ ಎಚ್ಚರಾಗ- ಲಿಲ್ಲ. "ಹಾಂ! ನೀನವನ ಬೆನ್ನು ಚಪ್ಪರಿಸಿ ತೇಗು ಬರಿಸೆಲು ಮರೆತೆ. ಪ್ರತಿಸಲ ಹಾಲು ಈುಡಿಸಿ- ದಾಗಲೂ ಹಾಗೆ ಮಾಡಬೇಕು ಎನ್ನುವುದು ಶುದ್ಧ ಬೆಪ್ಪನಿಗೂ ಗೊತ್ತು” ಪ್ಯಾಟ್‌ ನನ್ನ ಮೇಲೆ ಆರೋಪ ಹೊರಿಸಿದ. ಕುಳ್ಳೆರು ಆಗಾಗ ಬರುತ್ತಿದ್ದರು. ವಿಲಿಯಂ ಹಾಲು ಕುಡಿಯುವುದು, ಅಳುವುದು, ಮಲಗುವು- ನ್ನು ನೋಡುತ್ತ ಹಗಲನ್ನೆಲ್ಲ ಕಳೆಯುತ್ತಿದ್ದರು. ಬಾಟ್ಜಿಯಿಂದ ಹಾಲು ಕುಡಿಸುವುದು ಅವರಿಗೆ ಅಚ್ಚರಿಯ ಮಾತಾಗಿದ್ದರೂ ಸುವಾಸನೆಯುಳ್ಳ ಬಾತ್‌ ಪೌಡರು ಆವರಿಗೆ ಅದಕ್ಕೂ ಅಚ್ಚರಿಯ ಸಂಗತಿಯಾಗಿತ್ತು. ವಿಲಿಯಂ ಜ್ಯೂನಿಯರನ ಸ್ನಾನವಾದೊಡನೆ ಕುಳ್ಳರು ನನ್ನ ಸುತ್ತ ಮುಕುರುವ ವರೆಗೆ ಕಾಯ್ದು ಆ ಮೇಲೆ ಆ ಪೆಟ್ಟಿ ಚಾಕಲೆಟಾ ಬಣ್ಣದ ದೇಹದ ಮೇಲೆ ನಾನು ಪೌಡರನ್ನು ಸಿಂಪಡಿಸುತ್ತಿದ್ದೆ. ಆಗ ಆ ಕುಳ್ಳೆರ ಬಾಯಿಂದ ಹೊರಡುವ “ ಹ್ಹಾ! ಹ್ಹೊ!” ಉದ್ಗಾರಗಳು ನಟನನ್ನು. ಧನ್ಯನನ್ನಾಗಿಸುವ ಪ್ರೇಕ್ಷಕರ ' ಸಂತೋಷೋದ್ಧಾರಗಳಂತಿರುತ್ತಿದ್ದವು. ಒಂದು ದಿನ ಫೈಜಿಯ ಹೆಂಡತಿ ಸೋಫಿನಾ ನಾನು ಮಗುವಿಗೆ ಸ್ನಾನ ಮಾಡಿಸುವುದನ್ನು ನೋಡುತ್ತ ನಿಂತಳು. ಸ್ನಾನ ಮುಗಿಯುವ ಮನೆಗಳಲ್ಲಿ ಸ ಬಾಗಕ್ಕೆ ಸ ಕ “ನಾನು ಕಾಣಲು ಬಯಸುವ ಹೊಸ ಕ್ರಮ...” ಎಂದು ಮುಂಬಯಿಯ ಸಮಾಜ ಸೇವಿಕಾ ಶ್ರೀಮತಿ ನೊರೀನ* ಆಮೋಲಿ$* ಹೇಳುತ್ತಾರೆ. ಸಾ ಗಯಾರ್‌ ಹಾ ಕರಾ «ನಾನು ಕಾಣಲು ಬಯಸುವ ಹೊಸ ಕ್ರಮ ಮನೆಗಳಿಗೆ ಅನ್ವಯಿ ಸುತ್ತದೆ.” ಎಂದು ಸಮಾಜ ಸೇವಿಕಾ ಶ್ರೀಮತಿ ನೊರೀನ್‌ ಆಮೋಲಿಕ* ಸ ಹೇಳುತ್ತಾರೆ, "ಉದಾಹರಣೆಗೆ ಸರ್ವನ್ನೆ ತೆಗೆದು ಕೊಳ್ಳಿರಿ. ನಾನು ಸಂದರ್ಶಿಸಿದ ಅನೇಕ ಮನೆ ಗಳಲ್ಲ ಅದು ಪ್ರಗತಿಯ ಪ್ರಶೀಕವಾಗಿದೆ ಸೀರೆ ಗಳು, ಷರ್ಟುಗಳು ಇತ್ಯಾದಿ ಮನೆಯ ಎಲ್ಲ ಬಟ್ಟೆ ಗಳನ್ನು ಸರ್ಫ್‌ ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.* ಆಧುನಿಕ ಗೃಹಿಣಿಯರು ಒಪ್ಪುತ್ತಾರೆ--ಸರ್ಫ್‌ ಬಟ್ಟೆಗಳಿಗೆ ಅನುಪಮ ಬಿಳುಪು ಬರುವಂತೆ ಒಗೆ ಯುತ್ತದೆ, ಎಂದು. ನಿಮ್ಮ ಮನೆಯಲ್ಲಿಯೂ: ಸರ್ಥನ್ನು ಏಕೆ ಉಪಯೋಗಿಸಬಾರದು? ಸರ್ಫ್‌ನಿಮ್ಮಬಟ್ಟೆಗಳಗೆ ಸವೆದು ಬಿಳುಪ] ಜಖವಂತಿ ಬಗೆಯುತ್ತರೆ ಒಂದುಸ್ಥಾನ್‌ ಠೀವರ೦* ಅವರ ತಯಾರಿಕೆ 044/೬ ಐ 8017-29 ೩1; ಲ ಟ್‌ ಕಾಂಗೋ ಪಿಗ್ನಿಗಳೊಡನೆ ಎಂಟುವರ್ಷ ೧೩ತಿ ವರೆಗೂ "ಆ' ಎಂದು ಬಾಯಿ ತೆಕೆದುಕೊಂಡೇ ತಲೆಯಲ್ಲಿ ಹೊಕ್ಕುವುದೇ ಇಲ್ಲ. ನಿಂತಿದ್ದ ಅವಳು ಮಗು ನಿದ್ರಿಸುವವರೆಗೂ ಒಂ- ದಕ್ಷರವನ್ನೂ ಮಾತಾಡಲಿಲ್ಲ. ಆಮೇಲೆ ಕಾಂಗೋದಲ್ಲಿ ಸರ್ವಸಾಮಾನ್ಯವಾಗಿರುವ “ ಮಡಾಮಿ, ಇದು ನಿಮ್ಮ ಕೂಸೇನು?” ಎಂದು ಘಟನೆಗಳಲ್ಲಿ ಒಂದರ ಯ ಹೆರಾಫು ಫೇಳಿದಳು. ಕಂಡು ಹಿಡಿಯಲೆತ್ನಿ ಸಿದಾಗಿನ ಪ್ರ ಸಂಗ ನೆನಪಾ- “ ಹೌದು ಮತ್ತು ಅಲ್ಲ. ಅದು ನನ್ನ ಹೊಟ್ಟಿ- ರೆ ನನಗೆ ಕಡೆ ನಗೆ`ಬರು ನ ದೆ. ಬೆಲ್ಮಿಯ- ಯಲ್ಲಿ ಹುಟ್ಟಿದೆ ಮಗುವಲ್ಲ. ಆದಕೆ ಅದಕ್ಕೆ ಮಿ ನೆಲ್ಲಿ ಕ್ಯಾಥೊಲಿಕರೇ ಬಹುಸಂಖೆಯಲ್ಲಿರುವ- ತಾಯಿಯಿಲ್ಲವಾದ್ದರಿಂದೆ ಅದನ್ನು ಸಾಕಲು ಕಂದ ಮೇಲೆ. ಜಿಲ್ಲಿಯನ್‌ ಕಾಂಗೋದಲ್ಲಿ ನಾನೊಬ್ಬಿದ್ದೇನೆ ಎಂದೆ ನಾನು. ಕ್ಯಾಥೋಲಿಕ್‌ ವಿ ಮಿಶನರಿಗಳ ಸಂಖ್ಯೆ ಜಃ ಸೋ ನಾ ನ8ೇದರ ತಲೆಯಲಾ ಡಿಸಿ. ದಾಗಿರುವುದು ಸಹಜವೇ. ಮಿಶನರಿ ಸಂಸ್ಥೆ? ಲ್ಯ ೧ ಟು ದಳು. “ ಎಂಥ ವಿಪರೀತ! ಈ ಹುಡುಗ ಬ್ಯಾನಾ ಳನ್ನು ನಡೆಸುವ ಪಾದ್ರಿಗಳಲ್ಲಿ ಹೆಚ್ಚಿನವರಿಗೆ ಪುಟ್ನಾಮಿ ಮತ್ತು ನಿಜ ಮಾನವರಂತೆ ದೊಡ್ಡ ಫ್ರೆಂಚ್‌ ಭಾಷೆ ಬರುತ್ತದೆ. ಅವರ ಜನ ಅವ- ಆಕಾರದವನಾಗುತ್ತಾನೆ. ಆತ ಕುಳ್ಳನಾಗುವು. ರನ್ನು “ ಮಾನ್‌ ಪಿರೆ" ಅಂದರೆ “ತಂದೆ” ಎಂದು ದಿಲ್ಲ. ಎಂದಳವಳು. ಕರೆಯುತ್ತಾರೆ ಆನುವಂಶಿಕತೆ, ಹ ಕುಲವೈ- ಪುಟ್ನಾಮ ಶಿಬಿರದಲ್ಲಿ ಎಷ್ಟೊ ಪಾದ್ರಿಗಳು ಎಲೆ ಶಿಷ್ಯ ಎಂಬ ವಿಷಯಗಳು ಈ ಈ ಕುಳ್ಳ ಜನಾಂಗದ ಅತಿಥಿಗಳಾಗಿ ಬರುವುದುಂಟು. ಒಂದು ಸಲ ಚಮಚದಷ 1 ಗೂ ನ್ಲಿಕೊೋವನಿ`ಟಾವನ್ನು ಪ್ರತಿ- ಕೊ ಟಾ ಯೊಂದು ಹ್ಯಾ ಯಾ ಗ್ಲಾಸ್‌ ರ ವರ ಗ್ಗೂ ವಿ ದೊಡನೆ ಸೇರಿಸಿರಿ. ಇದು ನೀರಿನೊಡನೆ ಅಧಿಕ ಉತ್ಸಾಹ ಶಕ್ತಿಗೆ ಕೂಡಲೇ ಕರಗಿಹೋಗುತ್ತದೆ. ಸುನು ಟ್‌ ಉಡ ೃೃ ಡಹಯಯಬ್ಮ್ಮ್ಧ್ಭ್ಭ್ಭ್ಧ್ಭ್ಧ್ಧೀಯ ಊೋೋ 0 ರ ಖೂ ಈ ಚ್ಚ 4 4 ತ್ಸ ಚ್ದ ಚ 3 ಚ್ಚ 4 4 4 1 ಚ 4 ಅಧಿಕ ಉತ್ಸಾಹ ಶಕ್ತಿಯನ್ನೀಯುತ್ತ ತ್ತ “ ತ 4 ಗ್ಲೂ ಕೋವಿಟಾದೆ ದೈನ ನಂದಿನ ಆಹಾರಕ್ಕೆ ಪುಷ್ಟಿ ಚ್ಚ ಭೆ ಛೆ 4 ಯನ್ನಿ ತ್ತ್ತು ಎಂಬ ಗೀ ನಳಿನ ವಾಗಿದೆ. 4 ಡೆಗೆ 11. ಕ 4 ೯ ಡು ಸ || ಸ ನಿಮ್ಮ ಜೀವಾಂಗಗಳಿಗೆ ಅನಿವಾರ್ಯವಾದ ತ್ತ | ಹಿಟ್ರು ಮು |) ರಕ್ತ ಸಕ ಕೆಯನಿ ಯುತ್ತದೆ. “ ಜ್ತ [ೆ ್‌ೊಂ6 ಸ್‌ ಷ್‌ ರ ಜ್ಯ | ತ ಧ್ಯ ನ (೨೫6101೦1 ೪9180 ಕ ತ 4 ಇ ಸ್ಹ ಇದು ದುಡಿಯುವ ಅಥವಾ ಆಟವಾಡುವ ಜನರಿಗೂ, ನಾ ಬೆಳೆಯುತ್ತಿರುವ ಮಕ್ಕಳಿಗೂ ಮತ್ತು ಗರ್ಭಿಣಿ ಚ ಚ್ಚ ತ ಜೆ 5 ಇತಿ 4 6 | ಪ್ಲಿಕೋವಿಟಾವನ್ನು ಚಹ, ಕಾಫಿ, ಹಾಲು ಯರಿಗೂ ಮತ್ತು ಬಾಣಂತಿಯರಿಗೂ ಅಧಿಕ 4 ತ್ತ ಅಥವಾ ಇತರ ತಣ್ಣಗಿನ ಪಾನೀಯಗಳೊಡನೆ ಉತಾಹ ಶಕಿ ಯನೀಯ " ಸ ಎ ತ 4... ಬಿರಿಸಿ ಸೇವಿಸಿರಿ. ಒಂದರಿಂದ ಮೂರು ಚಹ 15 ಕ ಯನ್ನ ಳಾ ಉತ ಜತ ವಾಗ ತ್ತ 4 | ಚ ತ ತ್ತ 4 ತ ತ್ರ ಚಾಗೆ ಚ.ಷಮುಟೆ ಟು ಎಂ.ಎಂ ಬ ಭಜ ಭಾರತ ದೇಶದ ಏಜೆಂಟ್ಸ್‌: ಪೆರೀ ಅಂಡ್‌ ಕಂಸೆನಿ ಲಿಮಿಟಿಡ್‌ ೧೩೪ ಕೆಲ ದಿನಗಳಲ್ಲಿ ಎಂಟು-ಹತ್ತು ಪಾದ್ರಿಗಳು ಬಂದು ಹೋಗಿದ್ದರು- ಅವರೆಲ್ಲ ಹೋದ ಮೇಲೆ ಹೆರಾಫು ಬಂದು “ ಮಡಾಮಿ, ಈ ಮಾನ್‌ ಏರೆ ಗಳು ಎಲ್ಲಿಂದ ಬರುತ್ತಾರೆ?” ಎಂದು ಕೇಳಿದ. ಜ್ಞಾನಸಂಪಾದನೆಯ ನಿರ್ಧಾರದಿಂದ ಆತ ಬಂದಂತಿತ್ತು. ಕುಳ್ಳರಿಗೆ ಬಹುದೂರ ಸ್ಮಳದ ಒಂದಿಷ್ಟು ಕಲ್ಪನೆಯನ್ನು ಮಾಡಿಕೊಡುವ ಮಾತುಗಳಲ್ಲಿ ಉತ್ತರವಿತ್ತೆ: “ಅದರಲ್ಲಿ ಹೆಚ್ಚಿನವರು ಸಮುದ್ರ- ದಾಚೆಯಿಂದ ಬರುತ್ತಾರೆ.” “ ಸರಿ. ಅವರ್‌ಹೆಂಗಸರೆಲ್ಲಿರುತ್ತಾರೆ?? ಸುಳ್ಳೆ ವೇದಾಂತಿ ಕೇಳಿದ. ಒಂದಿಷ್ಟು ವಿಚಾರ ಮಾಡಿಯೆ. ಹೇಳಿದೆ; “ಅವರಿಗೆ ತಾಯಂದಿರಿರುತ್ತಾರೆ, ಆದರೆ ಹೆಂಡಂ- ದಿರುವುದಿಲ್ಲ. ಲಗ್ನ ಮಾಡಿಕೊಳ್ಳುವುದು ಅವರ . ಧರ್ಮಕ್ಕೆ-ಅವರ ಶಾಸ್ತ್ರಕ್ಕೆ-ವಿರುದ್ಧ. ಬ್ರಹ್ಮ ಚಾರಿಗಳಾಗಿದ್ದರೆ ಮಾಡಬಹುದಾದಷ್ಟು ಪರೋ- ಪಕಾರವನ್ನು ವಿವಾಹಿತರಾಗಿ ಮಾಡುವುದು ಸಾಧ್ಯವಲ್ಲ ಎಂದು ಅವರು ತಿಳಿಯುತ್ತಾರೆ. ” ಮೊದಲನೆಯ ಸಲ ನೃತ್ಯಕ್ಕೆ ಬಂದ ಹುಡುಗ ನಂತೆ ಸಂಕೋಚದಿಂದ ಹೆರಾಫು ತನ್ನ ಗಡ್ಡ ವನ್ನು ಜಗ್ಗಿದ. “ ಹೆಂಗಸರೇ ಕೊನೆಯ ಪ್ರಶ್ನೆ. “ ಇಲ್ಲ. ಪಾದ್ರಿಗಳು ಯಾವಾಗಲೂ ಒಂಟಿ- ಯಾಗೇ ಇರುತ್ತಾರೆ. ಹೆರಾಫು ನನ್ನತ್ತ ಕರು ಣೆಯ ದೃಷ್ಟಿಯನ್ನು ಬೀರಿಡೆ. ನನ್ನ ಅನೇಕ ವಿಚಾರಗಳ ಬಗ್ಗೆ ಅವ- ನಿಗೆ ಗೌರವವಿದ್ದರೂ ಇಂದು ನನ್ನನ್ನು ವಾದದಲ್ಲಿ ತಾನು ಸೋಲಿಸಿದೆನೆಂದು ಆತ ತಿಳಿದುಕೊಂಡ ನೆಂಬುದು ಸ್ಪಷ್ಟವಾಗಿತ್ತು. ಆತ ಬುದ್ಧಿ ವಂತನಂತೆ ಹೇಳಿದ; “ಹೆಂಡಂದಿ- ರಿಲ್ಲ! ಅಂದ ಮೇಲೆ ಹೊಸ ಮಾನ್‌ಪಿರೆಗಳು ಹುಟ್ಟುತ್ತಾರಲ್ಲ, ಅದು ಹೇಗೆ?” ಇಲ್ಲವೇ ” ಇದಾತನ | ಕಸ್ತೂರಿ, ಮೇ ೧೯೬೧ ಒಮ್ಮೆ ಪ್ಯಾಟ್‌ ನನಗೇ ಎಂದು ಒಂದು ವರ್ಷದ ಚಿಂಪಾಂರಿುಮರಿಯೊಂದನ್ನು ಕೊಟ್ಟಿ. ಅದಕ್ಕೆ ಕಟಾಲಿನಾ ಎಂದು ಹೆಸರಿಟ್ಟಿ. ಸ್ತ್ರೀಜಾತಿಗೆ ಸಹಜವಾದಂತೆ ಕಟಾಲಿನಾಗೆ ಸುವಾಸನೆಯ ವಸ್ತುಗಳೆಂದಕೆ ಬಲು ಪ್ರೀತಿ- ಯಾಗಿತ್ತು. ಅದೊಂದನ್ನೆ ಕೋಣೆಯಲ್ಲಿ ಬಹು ಕಾಲ ಬಿಟ್ಟು ತಿರುಗಿ ಬಂದು ನೋಡಿದರೆ ಮುಖದ ಪೌಡರೆಲ್ಲ ಕೋಣೆಯ ತುಂಬ ಚೆಲ್ಲ- ರುತ್ತಿತ್ತು. ಟೂತ್‌ಪೇಸ್ಟ್‌ ಮೇಜಿಗೆ: ಬಳಿದಿರು- ತ್ತಿತ್ತು. ಪೌಡರ್‌ ಮತ್ತು ಪೇಸ್ಟ್‌ ಎರಡೂ ಚಿಂಪಾಂದಿಯ ಮೈಗೆ ಮೆತ್ತಿರುತ್ತಿತ್ತು. ಬಟ್ಟಿಯೆಂದರೂ ಕೆಟಾಲಿನಾಗೆ ಪ್ರೀತಿ. ಉಗ್ರ ಬಣ್ಣದ ಬಟ್ಟಿ ಸಿಕ್ಕರಂತೂ ಅದರ ಆನಂದ ಹೇಳಲಾಸಲ್ಲ. ಯಾವ ಬಟ್ಟೆಯ ತುಂಡೇ ಆಗಲಿ, ಅದು ಹಳೆಯದೇ ಇರಲಿ, ಹೊಸತೇ ಇರಲಿ, ಸಿಕ್ಕರೆ ಸಾಕು, ಕಟಾಲಿನಾ ಗಂಜಿಗಟ್ಟಲೆ ಸಂಭ್ರ- ಮದಲ್ಲಿರುತ್ತಿತ್ತು. ನಾನು ಕಳಚಿ ಬಿಸುಟ ಬಟ್ಟಿ- ಯನ್ನೆತ್ತಿಕೊಂಡು ಮುದ್ದಿಸುತ್ತ ಅದು ಬಹಳ ಹೊತ್ತಿನ ವರೆಗೆ ಕೂಡ್ರುತ್ತಿತ್ತು. ಇಲ್ಲವೆ ಕನ್ನಡಿ ಯೆದುರು ನಿಂತು ಅದನ್ನು ತಲೆ ಮತ್ತು ಕುತ್ತಿಗೆಗೆ ಸುತ್ತಿಕೊಳ್ಳುತ್ತಿತ್ತು. ವಿಲಿಯಂ ಜ್ಯೂನಿಯರ್‌ ಮೂರು ತಿಂಗಳಿನ- ವನಾದಾಗ . ಪ್ಯಾಟಿ ಇಪುಲು ನದಿಯನ್ನು ಕೂಡುತ್ತಿದ್ದ ಹಳ್ಳೆವೊಂದಕ್ಕೆ ಅಣೆಕಟ್ಟು ಕಟ್ಟ- ಲಾರಂಭಿಸಿದ. ಒಂದು ಸಲ ಈ ಅಣೆಕಟ್ಟಿನ ಕಾರ್ಯ ನೋಡ- ಬಯಸಿ ನಾನು ಮಗುವಿಗೆ ಆಹಾರಕೊಟ್ಟು ಮಲ- ಗಿಸಿ ಇಬ್ಬರು ಹೋಟಿಲ್‌ ಹುಡುಗರಿಗೆ ಅದರ ಮೇಲೆ ಕಣ್ಣಿಡಲು ಹೇಳಿಹೋದೆ. ಒಂದು ತಾಸು ಕಳೆದಿರಬಹುದು. ಹೋಲಿಲ್ಲಿ- ನೆಲ್ಲಿ ಕೆಲಸಕ್ಕಿದ್ದ ಇಬ್ಬರು ಆಫ್ರಿಕನ್‌ ಹುಡುಗಿ ಯರು ಓಡೋಡುತ್ತ ಬಂದು ನನ್ನ ಕಿವಿಯಲ್ಲಿ “ಫಟಾಲಿನಾ ಮಗುವನ್ನೆತ್ತಿಕೊಂಡಿದೆ” ಎಂದು ಉಸುರಿದರು. ಲ ಲಫ್ಪಪಉಹೂತಾ್‌ ಕಾಂಗೋ ನಿಗ್ನಿಗಳೊಡನೆ ಎಂಟು ವರ್ಷ ಉಸಿರುಕಟ್ಟಿ ಮನೆಗೋಡಿದೆ. . ಮಲಗುವ ಕೋಣೆಯಲ್ಲಿ ಪಾಂಡಿ) ಪೆಟ್ಟಿ ವಿಲಿಯಂ- ನನ್ನು ಬಿಗಿಯಾಗಿ ಎದೆಗಪ್ಪಿ ಕೊಂಡಿತ್ತು. ಮಗು ಹಸಿರುಕಟ್ಟತೊಡಗಿತ್ತು. ಅಡರ " ಶ್ವಾಸೋ ಸ ಕೂಡ ಸರಿಯಾಗಿ ನಡೆಯುತ್ತಿರಲಿಲ್ಲ. ಆದಕೆ ಅದು ನರಳುತ್ತಿರಲಿಲ್ಲ. ಅದರ ಚಿಕ್ಕ ಮುಖದ ಮೇಲೆ ರಕ್ತ ಹರಿಯುತ್ತಲಿತ್ತು. `ನಾನು ಮಗುವನ್ನು ಚಿಂಪಾರಿಯಿಂದ ಕಸಿದುಕೊಂಡು ಆಸ್ಪತ್ರಿಗೋಡಿದೆ. ಅಣೆಕಟ್ಟಿ- ನಿಂದ ಅದೇ ತಾನೇ ಪ್ಯಾಟ್‌ ಅಲ್ಲಿಗೆ ಬಂದಿದ್ದ. ಆತ ಎಲಿಯಮ್ಮನನ್ನು ಸೂಕ್ಷ ಬಾಗಿ ಪರೀಕ್ಷಿ- ಸಿದ. ಆದರೆ ಮುಖದ ಮೇಲೆ ಆಳವಾದ ಉಗು- ರಿನ ಗಾಯಗಳಲ್ಲದೆ ದೇಹದ ಮೇಲೆ ಮತ್ತಾವ ಗಾಯವೂ ಇರಲಿಲ್ಲ. ಗಾಯಗಳ ಮೇಲೆ ಆತ ಆಯೋಡಿನ್‌ ಹಚ್ಚಿ ದಾಗಲೂ ಮಗು ಅಳಲಿಲ್ಲ. 1 7516 1943 ಸುಗಂಧ ವ ಸುಗುಧದ ಶ್ರವ್ಯ ಗಳಿಗೆ ನಾಡಿನಾದ್ನಂತ ಹ್ಯಾತವಾದ' ೧೩೫ "ಬಳಗೊಳಗೇ ಪೆಟ್ಟು ಬಿದ್ದಿದೆಯೊ ಇಲ್ಲವೊ ಹೇಳಲಾಕೆ. ಅವನನ್ನೆತ್ತಿಕೊಂಡು" ಮನೆಗೆ ಹೋಗಿ ಒಂದಿಷ್ಟು ಬಿಸಿ ಹಾಲು ಕುಡಿಸುವ ಯತ್ನ ಮಾಡು. ಅದಕ್ಕಿಂತ ಹೆಚ್ಚೇನೂ ಮಾಡ- ಲಾಕೆವು" ಎಂದೆ ಪ್ಯಾಟ್‌. ಬಾಟ್ಲಿ ಬೆಚ್ಚಗಾದೊಡನೆ ವಿಲಿಯಮ್ಮನ ಬಾಯಿಗೆ ಕೊಟ್ಟಿ. ಆತ ಒಂದಿಷ್ಟು ಹಾಲು ಕುಡಿದು ಗಾಢ ದೆ ಯಲ್ಲೊ ರಗಿದ. ಅಂದು ಇಡಿ! ಮಧ್ಯಾಹ್ನ ಮತ್ತು ರಾತ್ರಿ ನಾನು ಅವನ ತೊಟ ಶಲ ಬಳಿಯಲ್ಲೆ ಜಿಂಪಾಂರಿ ಅವನಿಗೇನೂ ಸೇಡುಮಾಡಿರಲಿಕ್ಕಿಲ್ಲ ಎಂದು ಯೋಚಿಸುತ್ತ, ಅದು ರಾ ದೇವರಲ್ಲಿ ಪ್ರಾರ್ಥಿಸುತ್ತ ಕುಳಿತೆ. ವಿಲಿಯಂ ರಾತ್ರಿಯಿಡೀ ನಿದ್ದೆ ಮಾಡಿದ. ಆತನಿಗೇನೂ ಅನಿಷ್ಟವಾದಂತೆ ಕಾಣಿಸಲಿಲ್ಲ ಮರುದಿನ ಬೆಳಿಗ್ಗೆಯೆ ನನಗೆ 18118118/18118/18118/18/18118118119/18/18118/18/18118118118/18118118/18118118/18118118118118118118118118115118/18118118118118118/18118/18118/1/8(187೯ '11:-""518768180'' ಥಿ ೫ ೫4 ೫ ೫ ಶಯಾರಕರು;-- ಮಾಲೀಕರು: ೨. 18181/18/18118118118118118/18/18/18/18118118/1811811811511811811818/1811818/181181181/81/81/81/8/181/8118118 ಸುನಂದರಾಜ ಆಗರ ಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ಡ ಬ್ಯಾಗ”, ಮತ್ತು ಪರಿಮಳೆಯುಕ್ತವಾದ ದ್ರವೃಗಳನ್ನೇ ಯಾವಾಗಲೂ ಉಪಯೋಗಿಸಿರಿ. ತ್ರೆ ರಾಮಕೃಷ್ಣಪ್ಪ ಸುನಂದ ಅಗರಬತಿ ಫಘ್ಕಾಠ ೨ ಫ್ಯಾ ಬಿ 1820, ಅಕ್ಬರ್‌ ರಸ್ತೆ, ಮೈಸೂರು. 43118118/18118118//5118/18118/18//8/18118/18118/18118113118118/1811811811811811₹1181181181181181181181181181181181/81151181181181181181181181181/ ಕ ಹೌ //8/151181/818/18/18118118113118/18118118118/18/18/1811818/18/13/1811818118/18118/18119/18/18/12/3118/18. 3 ೧೩೬ ನಡೆದದ್ಡೆಲ್ಲ ಗೊತ್ತಾದದ್ದು. “ಈಟಾಲಿನಾ ತನ್ನ ಸರಪಳಿಯನ್ನು` ಹರಿದು ಕೊಂಡು ಮ ನೆಯಲ್ಲಿ ಲ್ಸ ಓಡಾಡತೊಡಗಿತು. ಮಗುವಿಗೆ ಹೊದಿಸಿದ್ದ. ಕಟಿ ಚಾದರಗಳನ್ನು ಕಂಡು ಅದು ಅವುಗಳನ್ನ ತ್ತ ಕೊಳ್ಳು ವ ಭರದಲ್ಲಿ ಮಗುವನ್ನು ಎತ್ತಿ ಕೊಂಡಿತು. ಅಷ "ರಲ್ಲ ಇದನ್ನು ಕಂಡು ಹುಡುಗಿಯೊಬ್ಬಳು ಚೀರಲು ಚಿಂಪಾಂರಿು ಹೆದರಿ ಮಗುವಿನ ಮುಖವನ್ನು ಪರಚಿತು” ಎಂದು ಆಳುಗಳು ಹೇಳಿದರು. ಎಲಿಯಮ್ಮನ ಮುಖದ ಮೇಲೆ ಇನ್ನೂ ಎರಡು. ಕಲೆಗಳಿವೆ. ಆದಕೆ ಈಗ ಆತ ಮತ್ತು ಕಟಾ ನಾ ಸ್ನೇಹಿತರಾಗಿದ್ದಾರೆ. ಫೈಜಿಯ ಹೆಂಡತಿ ಸೋಫಿನಾ- ಛೊಡನೆ ಬೇರೆ-ಬೇರೆ ಕುಲಗಳ ಶಿಷ್ಟಾಚಾರಗಳನ್ನು ಚರ್ಚಿಸುತ್ತ- ಬಿದ್ದೆ. “ಏಿಗ್ಮಿಗಳಲ್ಲಿ ಹೆಂಡತಿಯಾ- ಗಲು ಕೌಮಾರ್ಯವೇನೂ ಅಗತ್ಯ- ವಲ್ಪ. ಲಗ್ನವಾಗುವಾಗ ಕುಮಾ- ರಿಯರಾಗಿರುವ ಏಿಗ್ಮಿ ಹೆಂಗಸರು ಬಹುಕಡಿಮೆ” ಅವಳೆಂದಳು. “ ಅಲಿಮಾ” ಎಂದು ಕರೆ- ಯ ಲ್ಪಡುವ ಕೌಮಾರ್ಯಭಂಗ ಸಮಾರಂಭ ಅವರಲ್ಲಿದೆಯೆಂದು ಹೇಳಿ ಅರಿತಿದ್ದೆ. ಆದರೆ ಈಗ ಅದು ಗತಕಾಲದ ಮಾತಾಗಿತ್ತು. ಶಹರಗಳಲ್ಲಿ ನಾಗರಿಕತೆ ಮತ್ತು ಮಿಶನೆರಿಗಳು ಬಂದಾಗಿನಿಂದ ಈ ಪದ್ಧತಿ ಸ ನಾನು ಈ ವಿಷಯ ಪ್ರಸ್ತಾ ಫಿಸಿದಾಗ ಸೋ- ನ ದೊಡ್ಡ ತಮಾಷೆಯೊಂದನ್ನು ಕೇಳಿದ- ೆಂತೆ ನನ್ನತ್ತ ನೋಡಿ, “ ಇನ್ನೆರಡು ವಾರ- ಜು ನಾವು ಲಿಲೊ ನದಿಗೆ ಜ್‌ ಹಿಡಿಯಲು ಅಲಿಮಾ ತರುಣಿ ಕಸ್ತೂರಿ, ಮೇ ೧೯೬೧ ಹೋಗುತ್ತೇವೆ. ಆಗ ಅಲ್ಲಿ ಬನ್ನಿ” ಎಂದಳು. ನಾನು ಕಾವಲನ್ನೆ ಇಟ್ಟಿ. ಕುಳ್ಳ ರು ತಮ್ಮ ಮೀನು ಹಿಡಿಯುವ ಹ ಭಿ 'ಡಗಿಸಹೊಕೆ: ಟಾಗ ನಾನೂ ಅವರೊಡನೆ ಹೊರಟಿ, ಆ ಪುಟ್ಟಿ ನದೀದಂಡೆಯಲ್ಲಿ ಒಂದು ಬಯಲಿಗೆ ನಾವು ಬಂದಾಗ ಪಿಗ್ಮಿಗಳು ಅವಸರವಸರವಾಗಿ ತ ಗುಡಿಸ ಲುಗಳನ್ನು ಕಟ್ಟಿತೊಡಗಿದರು. ನಕ ಮಳೆಗೆ ಮುರಿದು ಎ19/ಜುದಾಗಿ ಸತ್ತು ಒಣಗಿದ ಮರಗಳನ್ನು ಕಡಿದುಹಾಕಿದರು. ನನ್ನ ಆಳುಗಳು ನನಗಾಗಿ ಒಂದು ಗುಡಿಸಲು ಕಟ್ಟಿದರು. ನನ್ನ ಸಾಮಾನುಗಳನ್ನು ಒಪ್ಪ- ವಾಗಿಟ್ಟು ತಿರುಗಿ ಹೋದರು. ಏಿಗ್ನಿಗಳೊಡನೆ ಆ ಅಡವಿಯ ಮಧ್ಯದಲ್ಲಿ ರಸ್ತೆಗಳಿಂದ ಮತ್ತು ನಾಗರಿಕತೆ. ಎಂದು ನಾವೆ ಕರೆ 'ಯುವಪ ಪ್ರತಿಯೊಂದರಿಂದಬಹು- ದೂರ ನಾನೊಬ್ಬಳೆ ಇದ್ದೆ ಮೊದಲನೆಯ ದಿನ ನಿರ್ವಿ- ಶೇಷವಾಗಿತ್ತು. ಅಂದು ಮುಂ- ಜಾನೆ ಅವರು ಮೀನು ಹಿಡಿಯು- ವುದರಲ್ಲಿ ಮಗ್ನರಾಗಿದ್ದರು. ಪ್ರತಿ ಮನೆಯಲ್ಲೂ ಅಂದು ಮೀನಿನ ಅಡಿಗೆಯಾಯಿತು. ಮಧ್ಯಾಹ್ನ ಿಗ್ಮಿಗಳೆಲ್ಲ ಸಾಮಾನ್ಶ ವಾಗಿ ತಾವು ಕಟ್ಟು ಹ ವುದಕ್ಕಿಂತ ದೊಡ್ಡ ಜಾನಗ ಗುಡಿಸಲನ್ನು ಅವರ ಶಿಬಿರದ ಆಜ ಮ್‌ ಅಡವಿಯ ಅಂಚಿನಲ್ಲಿ ಕಟ್ಟಿ ತೊಡಗಿದ್ದನ ನ್ನ್ನು ಕಂಡೆ. ಅದಕ್ಕೆ ಓಂಬದಿಯ ಲ್ಲೂ ಚ್‌ ಬಾಗಿಲಿತ್ತು. ಏಗ್ಮಿ] ಗಳ ಯಾವ ಮನೆಗೂ ಓಂಬಾಗಿಲು ಇರುವುದಿಲ್ಲ. ಗುಡಿಸಲು ತಯಾರಾದ ಬಳಿಕ ಅಕಿನಾ- ಡಾಮೆನಾ ಎಂಬ ಮುದುಕಿ ಗುಡಿಸಲನ್ನು ಪ್ರವೇ- ಶಿಸಿದಳು.. ಅವಳ ಹಿಂದೆಯೆ ಆರು ಹುಡುಗಿ- ರಾ ತ ಹ ತ್ಪೈ | ಎ | [ ಛಿ ಮನೆಗ ಕೋಟ್ಯಾಲ೦ತರ ಮು ಅನಲ೦ದಿಸಹುತ್ತಾರೆ ಖಿ ಗ ದಾತೆಗಿ, ಕಾಡಿ ತಾಜಾ ಮ ಸ ಅಯಯ ಸ ತ್ಯಾ ಛೆ / ಕ ಗ್ತೆ |, ಸ | ಗೆ ( ಗ್ಗ [ ) ರ( ' [1 | ಟಿ | ಗ್ಗ ವ್ಯ | ಓ0.1 (| ತ್ತಮ ತ್ತು ಉ | | | 185 3626% ( ಜಾ ಷ್ದಿ ಲ ಇ ಅಡ? 1 ಇ) ಇ) ತ್ತ ೧ ಲ ಗ ಗ 1 2 1೪ ಚ 1 ಕ 1 5-18 ೧೩೮ ಯರು ಒಳಸೇರಿದರು. ಅವರೆಲ್ಲರೂ ಷೋಡಶಿ. ಯರಾಗಿದ್ದರು. ಸುಂದರ ಮೈಕಟ್ಟಿನಿಂದ ಅವರು ಆಕರ್ಷಕ ರಾಗಿದ್ದರು. “ ಅಲಿಮಾಮನೆ” ಹೊಕ್ಕ ಈ ಹುಡುಗಿ- ಯರು ಮಾರನೆಯ ದಿನೆದ ವರೆಗೂ ಹೊರಗೆ ಬರಲಿಲ್ಲ. : ಹೊರಗೆ ಬಂದ ಮೇಲೆ ಅವರು ದೊಡ್ಡ ಬೂದಿಯ ರಾಶಿ ಕೂಡಿಬೀಳುವ ವರೆಗೆ ಬೆಂಕಿಯನ್ನುರಿಸಿದರು.. ಮುದುಕಿ ಅಕಿನಾ- ಡಾಮಿನಾ ಒಂದಿಷ್ಟು ಬೂದಿಯನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ಕೀರು ಸುರಿದು ಕೋಲಿ- ನಿಂದ ತಿರುವಿದಳು. ತನ್ನೆದುರು ಒಬ್ಬೊಬ್ಬರಾಗಿ ಬಂದು ಕುಳಿತ ಕುಳ್ಳ ಹುಡುಗಿಯರ ' ಮುಖ, ಎದೆ. ಮತ್ತು. ತೊಡೆಗಳ ಮೇಲೆ ತಾನು ತಯಾರಿಸಿದ ಬೂದಿ ಮಿಶ್ರಣದಿಂದ ವಿಚಿತ್ರಾ- ಟೆ ತಿಗಳನ್ನು ಬರೆದಳು. ಪ್ರಸಾಧನದೆ ಕಾರ್ಯ ಮುಗಿದ ಬಳಿಕ ಎಲ್ಲ. ಹೆಂಗಸರೂ ಹುಡುಗಿಯರೂ ಅಡವಿಗೆ ಹೋಗಿ ಬೆತ್ತ, ಬಾರುಕೋಲಿಗಾಗಿ ಜಿಗುಟಾದ ಬಳ್ಳಿ ಗಳೇ ಮುಂತಾದವನ್ನು ಕೂಡಿಸಿ ತಂದರು. ಗಸ ಸ್ತವಾದೊಡನೆ ಡಿ ಗಿಯರು ಅಲಿಮಾ `` ಮನೆಯನ್ನು ಹೊಕ್ಕ ರು. ಅಲಿಮಾ ಹುಡುಗಿಯರ ತಾಯಂದಿರು ಮತ್ತು ಸ್ತ್ರೀಬಳಗದವರು ಆ ದೊಡ್ಡ ಗುಡಿಸಲಿನ ಹೊರಗೆ ಅರ್ಥಚಂದ್ರಾ ಕೃ ತಿಯನ್ಲಿ ನೆರೆದರು. ಗಂಡಸರೆಲ್ಲ ಅಂಗಳದ ನಟ್ಟಿ ನಡುವೆ ಉರಿ- ಯುತ್ತಿದ್ದ ಬೆಂಕಿಯ ಬಳಿ ಕುಳಿತು ಹರಟಿಹೊಡೆ- ಯುತ್ತ ಲಿದ್ದ ರು. ಬಾಳೆ ಎಲೆಯ ಚಿಲುಮೆಗಳಲ್ಲಿ ಯಾವುದೋ ಸೊಪ ನ್ನು ಸೇದುತ್ತಿದ್ದರು. ಕಾಂಗೋದಲ್ಲಿ ಹಗಲು ಮುಗಿಯಿತೆಂದು ಹಠಾತ್ಮಾಗಿ ಸೂಚಿಸುವ ಕತ್ತಲೆ ಬಂದು ಕವಿ- ಯಿತು. ಯಾವ ಸೂಚನೆಯನ್ನೂ ನೊಡದೆ ಹೆಂಗಸರು ಹಾಡತೊಡಗಿದರು. ಅವರು ಅಲಿಮಾ ಮನೆಯ : ಎದುರು ನಿಂತಲ್ಲಿಂದ ಕಛಲಲಿಲ್ಲ. ಕಸ್ತೂರಿ, ಮೇರ೧೯೬೧ ಆದರೆ ಏಕಸ್ವ ರದಲ್ಲಿ ಉಚ್ಚ ಕಂಠದಿಂದ ಹಾಡ.. ಬ” ತಮ್ಮ ಬಾರುಕೋಲುಗಳನ್ನು ಕೆಳಗಿಟ್ಟ ರು, ಗಃ ಒಂದು ತಾಸಿಗಿಂತಲೂ ಹೆಚ್ಚು ಕಾಲ ನಡೆಯಿತು. ಬೆಗಾಗಿ ಕಟ್ಟಿಗೆಯನ್ನಾರಿಸಿ ತರುವಾಗ "ಆ ಹುಡುಗಿಯರಿಗೆ ಇನ್ನೂ ಅಲಿಮಾ ಹಾಡು- ಗಳು ಬರುವುದಿಲ್ಲ. ಹಿರಿಯರು ಅವರಿಗೆ ಕಲಿಸ- ಬೇಕು” ಎಂದು ಸೋಫಿನಾ ಹೇಳಿದಳು. ನಿಜ ಸಮಾರಂಭ ಇನ್ನೆರಡು ರಾತ್ರಿಗಳ ವರೆಗೆ ನಡೆಯುವುದಿಲ್ಲವೆಂದು ಸಾಲಾಮಿಠಿ ನನಗೆ ಭರ- ವಸೆ ಹೇಳಿದಳು. ಪಿಗ್ಮಿಗಳೆಲ್ಲ ಬೆಂಕಿಯ ಸುತ್ತ ಕುಳಿತು ಆಡುತ್ತಿ ದ್ಧ "ಮಾತುಗಳನ್ನು ಕೈಳು- ತ್ತಲೇ ನಾನು ದ್ದೆ ಹೋದೆ. ಏರಡನೆಯ ದನ ಹುಡುಗಿಯರು ಬಳ್ಳಿ ಗಳ ತೊಗಟಿಗಳನ್ನು ತೆಗೆದು ಅವು ರಿಬ್ಧ ನಿಸಂತೆ ತೆಳ್ಳಗೂ ಮೃದುವೂ ಆಗುವ ವರೆಗೆ ತೊಲೆಗಳ ಮೇಲೆ ಬಡಿದೆರು. ಆಮೇಲೆ ಪ್ರ ತಿಯೊಬ್ಬ ಕೂ ಎಡಮೊಲೆಯ *ೆಳಗಿಂದ ಹಾ ಯ್ಡ್ನ ಬಲಭುಜಕ್ಕ್ಯ ; ಬರುವಂತೆ, ಬಲಮೊಲೆಯ ಅಡಿಯಿಂದ ಇತ್‌ ಎಡಭುಜಕ್ಕೆ ಬರುವಂತೆ ಎರಡೆರಡು ಈ ತೊಗಜಿ ರಬ್ಬ ನ್ನು ಗಳನ್ನು ಧರಿಸಿದರು. “ಡು ರಾತ್ರಿ ಹುಡುಗಿಯರಲ್ಲೊ ಬ್ಬರೂ ಮಾಂಸವನ್ನು ತನ ಲಿಲ್ಲ. ಅವರ ಇ ಅವರಿಗೆ ಬಾಳೆಹಣ್ಣು, ಸ ಫಲಗಳು ಮತ್ತು ಚೆಹದಂಥ ಒಂದು. ಪೇಯವನ್ನು ಕೊಟ್ಟರು. ವಿವಾಹಿತ ಸಿ ಸ್ತ್ರೀಯರು ಮತ್ತು ಊಟ ಅನೇಕ ಕೆಂಪ ಹಂದಿಗಳ ಮತ್ತು ಒಂದು. ಮಿಕದ ಮಾಂಸವನ್ನು ಕೋಲುಗಳ ತುದಿಗೆ ಸಿಕ್ಕಿಸಿ ಹುರಿದರು. ವೇದಾಂತಿ ಹೆರಾಫುನ ಮಕ್ಕಳಾರೂ ತ್ರ ಗುಂಪಿನಲ್ಲಿ ಇರಲಿಲ್ಲ. ಅರಿಮಾದಲ್ಲಿ ಅವನ ಯಾವ ಸಮೀಪದ “ಂಬಂಧಿಕನೂ ಭಾಗವಹಿ- ಸಿರಲಿಲ್ಲ. ಆದ್ದ ರಿಂದ ಆತ ದೂರ ಒಂಟಿಯಾಗಿ ಕುಳಿತು ಈ ಗದ್ದ ಲವನ್ನೆಲ್ಲ ಒಂದು ತಿರಸ್ಕಾ ರದ ತಂಂಗೋ ಪಿಗ್ನಿಗಳೊಡನೆ ಎಂಟು ವರ್ಷ ದೃಷ್ಟಿಯಿಂದಲೇ ನೋಡುತ್ತಲಿದ್ದ. "ಅಲಿಮಾದಿಂದ ನಿನಗೆ ಸಂತೋಷವಾದಂ ತಿಲ್ಲ' ಎಂದೆ ನಾನು. " ಮಡಾಮಿ, ಮುದುಕನಾಗುವುದೇನೂ ಸಂತೋಷದ ಮಾತಲ್ಲ. ನಾನು ತರುಣನಾಗಿ- ದ್ಮಾಗ ಧೀರನಂತೆ ಹೋರಾಡಿ ಎಷ್ಟೊ ಅಲಿಮಾ- ಮನೆಗಳಲ್ಲಿ ನುಗ್ಗಿದ್ದೇನೆ. ಈಗ ನನ್ನಲ್ಲಿ ಯಾವ ಬಯಕೆಯೂ ಇಲ್ಲ. ಅದರಿಂದ ನನಗೆ ದುಃಖ- ವಾಗುತ್ತದೆ,” ಆತನೆಂದ. ನಾನಿನ್ನೂ ನನ್ನ ಗುಡಿಸಲನ್ನು ಮುಟ್ಟಿ ದ್ದನೊ ಇಲ್ಲವೋ ಅಷ್ಟರಲ್ಲಿ ಕೋಲಾಹಲ ಮಸಗಿಹೋ- ಯಿತು. ಹನ್ನೆರಡು-.. ಅಥವಾ ಒಬ್ಬಿಬ್ಬರು ಹೆಚ್ಚಿಗೆ ಇದ್ದರೂ ಇರಬಹುದು. ತರುಣರು ಬೆಂಕಿಯ ಬಳಿಯಿಂದ ಎದ್ದು ಆ ದೊಡ್ಡ ಗುಡಿ- ಸಲಿನತ್ತ ನಡೆದರು. ಗುಡಿಸಲಿನಲ್ಲಿಯ ಹುಡುಗಿ- ಆರ್ಯಾ, ೧೩೬೯ ಯರು ಅವರ ಪ್ರತಾಪಾದಿಗಳ ವಿಚಾರದಲ್ಲಿ ಹುತೂಹಲ ಉಳ್ಳವರಾಗಿದ್ದಾರೆಂದು ಹೇಳಲಾ- ಗಿತ್ತು. ಕಾವಲು ನಿಂತಿದ್ದ ಹೆಂಗಸರು ತಮ್ಮ ಬಾರು- ಕೋಲುಗಳನ್ನೂ ಬಡಿಗೆಗಳನ್ನೂ ಎತ್ತಿಕೊಂಡು, ಅಲಿಮಾ ಹುಡುಗಿಯರತ್ತ ಧಾವಿಸುತ್ತಿದ್ದ ತರು- ಣರ ಮೇಲೆ ಪ್ರಹಾರ ಮಾಡತೊಡಗಿದರು. ನಿಜವಾಗಿಯೂ ಅದೊಂದು ಹತ್ಕಾಕಾಂಡವೇ ಸರಿ ಎಂದೆನಿಸಿತು ನನಗೆ. ಹಿರಿಯ ಹೆಂಗಸರ ಚೀರುವಿಕೆ, ಬಾರುಕೋಲುಗಳ ಏಟು ತರುಣರ ಮೈಮೇಲೆ ಬಿದ್ದಾಗ ಆಗುವ ಸಪ್ಪಳ ನನಗೆ ಕೇಶ- ಸುತ್ತಿದ್ದವು. ಹೆಂಗಸರ. ಏಟುಗಳಲ್ಲಿ ನಟನೆಯ ತಿಲಾಂಶವಿರದಿದ್ದರೂ ಏಟಿತಿಂದ ತರುಣರು ನೋವಿನ ಒಂದೇ ಒಂದು ಸದ್ದನ್ನು ಹೊರಗೆ- ಡಹುತ್ತಿರಲಿಲ್ಲ. ಹೊಡೆಯುವವರು, ಹೊಡೆಸಿಕೊಳ್ಳುವವರ ಸ್ಕಾ ಕ್ಟಾಗ್ಸ್ಸಾಳ್ಸ್ಸಾ ಸ್ಸ ಕ ಗ್ಸಾ ಕ್ಸ ಟಾ ಕ್ಸಲಾನ್ಸ್ಯಾಕ್ಸಾಗ್ಸಾ ಸ್ಸ ಕಣ ಏಂ೩ಜಟಕ ೦೧ )/೦ಟ೧ /1೧ರ್ರ೦0ಿ ₹1[25... 5೧6€೧೦೧ು ೩! ೦೮೯ 5೮೯೪1೦೮... 1೦ 0೧೮5೮೧೪6 ೩೧೮ ೮೩ಟ!1೧/ 11೦೮೯ ೧೩/9 16/1! 115 8೦551೧೮595 ೩೧೮ $50೩೯ಓ!!೧8 ೮೦1೦೯೪... _..ಈಡಿಗ೧೮ 15 1೩511೧೯ 1೧೦! ೩೬೪೩/೬೦1೮ 17 ೩1೧7೦೨5! ೮೪೮7%/ ೦೦1೦೬೯ 10: ೧೧೩೦೧ 1೦೬೯೧ ೮೯೮55 500೦0 ೩! 1೦೮೯ 05! 5೧೮೧ಟಣ೨ಎ* 13೩11 0೦11950 £(1॥0ಿ2 58-20 ಗ ಗಸ. ೧೪೦ ಕೋಲಾಹಲ ಗುಂಪುಗುಂಪುಗಳಾಗಿ ನಡೆ- ಯಿತು. ಆಕ್ರಮಣಕಾರ ತರುಣರು ತಮ್ಮ ಕೈಮೀರುವ ಲಕ್ಷಣ ಕಂಡುಬಂದಾಗ ಆ ಹೆಂಗ- ಸರು ಉರಿಯುತ್ತಿದ್ದ ಕೊಳ್ಳಿ ತೆ ಕೊಂಡು ಬೀಸತೊಡಗಿದರು. ಈ ಅಗ್ನ ಸ್ತ್ರ ಕಂಜಿ ತರು- ಣರು ಹಿಂದೆ ಸರಿದರು. ಬ ರಾತ್ರಿ ಆ ಹಿರಿಯ ಹೆಂಗಸರ ವ್ಯೂ ಹವನ್ನು ಟಿ ಅಲಿಮಾಗೃ ಹದೊಳಗೆ. ನುಗ್ಗ ಲುಯಾವ ತರುಣ- ನಿಂದಲೂ ಸ ವಾಗಲಿಲ್ಲ. ಆ ದೊಡ್ಡ ಗುಡಿಸಲಿಸೊಳಗೆ ಹುಡುಗಿಯರು ಕೂಗುತ್ತ ಹರಟುತ್ತ ಕುಳಿತಿದ್ದರು. ಹುಡುಗರು ಹಿಮ್ಮೆಚ್ಚಿದ್ದರಿಂದ ಅವರಿಗೆ ಸಂತೋಷವಾ- ಯಿತೋ ನಿರಾಶೆಯಾಯಿತೊ ತಿಳಿಯಲಿಲ್ಲ. ಪ್ರತ್ಯೇಕವಾಗಿ ಕುಳಿತಿದ್ದ ಮುದುಕರು ಈ ಹೊಸೆ ಪೀಳಿಗೆಯ ತರುಣರ ಹೇಡಿತನವನ್ನು ಟೀಕಿಸುತ್ತಿ- ದ್ವರು. ಅಂದು ಪ್ರತಿಯೊಬ್ಬರು ಇಂದಿನದು ಕೇವಲ ಪ್ರಾರಂ- ಭದ ಶಕದನವೆಂದುಕೊಂಡವ- ರಂತೆ ಬೇಗನೆ ಮಲಗಿದರು..... ಮುಖ್ಯ ಯುದ್ಧ ಇನ್ನೂ ನಡೆಯ- ಲಿತ್ತು. ಮಾರನೆಯ ದಿನ ಸುಖಕಾರಿ- ಯಾಗಿರಲಿಲ್ಲ. : ಮಳೆ ಆಗಾಗ ಸುರಿಯಿತು. ಮೀನುಗಾರರು ಹೊಳೆಗೆ ಹೋಗಲಿಲ್ಲ. ಇಳಿಹೊತ್ತಿಗೆ ಶಿಬಿರದಲ್ಲಿದ್ದ ಪ್ರತಿಯೊಬ್ಬ ನೂ ಅಸ್ವ ಸ್ಥ ಚಿತ್ರ` ಎ ನಾಗಿದ್ದ. ಬತ್ತ ರದ ನಗಳ ತುದಿಯಲ್ಲಿ ಬೆಳಕು ಮಿಂಚುತ್ತ ರಿತ್ತು. ದೂರದಲ್ಲಿ ನೋಡಗಳ ಗರ್ಜನೆ ಅವ್ಯಾ ಹತವಾಗಿ 'ಕೇಳಿಸುತ್ತ ಲಿತ್ತು. ಮಳೆ ಅಡ್ಡ ತ ಸುರಿಯುತ್ತರಿತ್ತು. ಗಂಡಸ ಗು ಮನೆಗಳೊಳಗೇ ಕುಳಿತಿದ್ದ ರು. ಬಿಸಿರಕ್ತದ ತರುಣರು ಕೂಡ ಗುಡಿಸಲುಗಳೂ- ಹುಡುಗ ಕಸ್ತೂರಿ, ಮೇ ೧೯೬೧ ಳಗೆ ಇದ್ದರು. ಆದಕೆ ಆ'ಹಿರಿಯ ಹೆಂಗಸರಿಗೆ ಮಾತ್ರ ಮಳೆ ಮೋಡ ಗುಡುಗುಗಳ ಪರವೆಯಿರ- ಲಿಲ್ಲ. ಅವರು ಅಲಿಮಾ ಮನೆಯ ಎದುರಿನಲ್ಲಿ ಸರತಿಯ ಪ್ರಕಾರ ಕಾವಲುರಿಂತಿದ್ದರು. ಮಳೆ. ಯಿಂದ ಅವರ ದೇಹವನ್ನು ರಕ್ಷಿಸಲು ಯಾವ ಆಚ್ಛ್ರಾದನವೂ ಇರಲಿಲ್ಲ. ತುಸು ಹೊತ್ತಿನ ಮೇಲೆ ಮಳೆಯ ರಭಸ ಕಡಿಮೆಯಾಯಿತು. ಗಾಳಿಯ ಜೋರು ಶು- ಗ್ಗಿತು. ಗಂಡಸರು, ಹೆಂಗಸರು ಗುಡಿಸಲೊಳ- ಗಿಂದ ಹೊರಬಂದು-ಕೂಡಿಸಿಟ್ಟಿದ್ದ ಒಣ ಕಟ್ಟಿಗೆ- ಗಳನ್ನು ರಾಶಿಹಾಕಿ ಬೆಂಕಿ ಹ ಬೆಂಕಿಯು ಸುತ್ತ ಕುಳಿತು ತಮ್ಮ ನಗ್ನ ದೇಹಗಳನ್ನು 'ಕಾಯಿಸಿಕೊಳ್ಳ ಗ. ಅಲಿಮಾಮನೆಯ ಟಿ ಹೆಂಗಸರ ಸಂಖ್ಯೆ ಹೆಚ್ಚಿತು. ಇದರಿಂದ ಎಚ್ಚರಿಕೆ ಪಡೆದವರಂತೆ ಹನ್ನೆ- ರಡು. ಹುಡುಗರು ಒಂದು ಗುಂಪಾಗಿ ನಿಂತು, ಕನ್ನಡಿಯ ಗಂಟಾಗಿ ಕುಮಾರಿಯರು ಅಡಗಿ ಕುಳಿತಿದ್ದ ಗುಡಿಸಲಿನತ್ತ ನೋ- ಡತೊಡಗಿದರು. ಒಳಗಿದ್ದ ಹುಡುಗಿಯರು ಕಿಲಕಿಲನೆ ನಗುತ್ತಿರುವ ಸಪ್ಪ ನನಗೆ ಶೇಳಿಸುತ್ತಿತ್ತು. ತರು ಣರಲ್ಲೊಬ್ಬ ಏನೊ ಒದರಿದ. ಬಹುಶಃ ಅದೊಂದು ಪೌರು ಷದ ಮಾತಿರಬೇಕು. ಅನಿಫಾ ಮೋಹಕ ಸ್ವರದಲ್ಲಿ ಪ್ರೇಮ-ಕಾಮಗಳ ಗೀತೆಯೊಂದನ್ನು ಹಾಡ- ತೊಡಗಿದಳು. ಯಾವನೋ ಒಬ್ಬ ಡೋಲ- ನೆತ್ತಿಕೊಂಡು. ಅವಳ ಸ್ವರ ಮುಳುಗಿ ಹೋಗದಷ್ಟು ಗಟ್ಟಿಯಾಗಿ ಅದನ್ನು ತಾಳ ಹಿಡಿದು ಬಡಿಯತೊಡಗಿದ. ಉರಿಯುತ್ತಿದ್ದ ಬೆಂಕಿಯಲ್ಲಿ ಒಂದು ಕಟ್ಟಿ- 31-12-1960 ರಂದು... ನಿಮ್ಮ ಜೇೀಂಕು ಅಧಿಕೃತ ಭಂಡವಾಳ ರೂ. 1,00,00,000 ತೆತ್ತ ಮತ್ತು ಪಾಲು ಭಂಡವಾಳೆ ರೂ. 50,00,000 ಸಾವತಿಯಾ ದ ಭಂಡನಾಳ ರೂ. 47.21,419 ಸ್ಲೇಮನಿಧಿ ಡು 42,50,471 (ಶೇರ್‌ ಪ್ರೀವಿನಯಮ್‌ ಸಹಿತ) ಠೇವಣಾತಿ ರೂ. 18,86,89,176 | ಸಿಂಡಿಕೇಟ್‌ ಬೇಂಕ್‌ ಒಟ್ಟು ಶಾಖೆಗಳು 141 ಬ. ಎ. ಸೈ, ಏ, ಕೊಂ. (ಬೊಂ) ಡಾ. ಟಿ. ಎಂ. ಎ. ಫೈ, ಎ.ಐ.ಐ ಚಿ.,ಎಫ್‌.ಆರ್‌.ಇ.ಎಸ್‌ (ಲಂಡನ್‌) ಎಂ.ಜಿ.ಜಿ.ಎಸ, ಜನರಲ್‌ ಮೆನೇಜರ್‌. ಮೆಸೀಜಿಂಗ್‌ ಡೈರೆಕ್ಟರ್‌ ದಿ ಕೆನರಾ ಇಂಡಸ್ಟ್ರಿಯಲ್‌ ಎಂಡ್‌ ಬೇಂಕಿಂಗ್‌ ಸಿಂಡಿಕೇಟ್‌ ಲಿಮಿಟೆ ಡ್‌ ರಿಜಿಸ್ಟರ್ಡ್‌ ಆಫೀಸು: ಮುಕುಂದ ನಿವಾಸ, ಉಡುಪಿ, (ಮೈ ಸೂರು ರಾ ಜ್ಯ). ಸ್ಥಾ ಪನೆ : ೧೯೨೫ ಣ್‌ ಾಾಾಣಾಣಾಣಾಣಾಣಣಾಗಣಗಣ/ ಣ್ಣ ೧ಣ್ಣಣ್ಣಣಣ್ಣಣ್ಠಣಣ್ಣ ಗತ್ಯಹಾ/ಣುಣುಡಹಾತಾತಾಮಾಾಮಾಹಹಾಮಾಮಾಯಮಯಯಾಯಯಯ್ಯ್ಯ, ೧೪೨ ಎಿಗ್ಮಿ ನಾಡಿನ ಬೇಟೆಗಾರ; ಹುಲಿ ಹೊಡೆದ ನಂತರ ಹೀಗೆ ಬಣ್ಣ ಬಳಿದುಕೊಳ್ಳಬೇಕೆಂದು ಅಲ್ಲನ ಧಾರ್ಮಿಕ ವಿಧಿ ಗೆಯ ತುಂಡನ್ನು ಹಾಕುವವನಂತೆ ತರುಣರ- ಲ್ಲೊಬ್ಬ ಗುಂಪನ್ನು ಬಿಟ್ಟು ಮುಂದೆ ಬಂದವನೇ ನೆಟ್ಟಗೆ ಅಲಿಮಾಗ ೃಹದ್ಧ ಬಾಗಿಲಿನತ್ತ ಓಡಿದ. ಟೂಮಾಪೊ ತಟ ಬೀಸಿದಳು. ಆ ತರುಣನ. ಬರಿಬೆನ್ನಿನ ಮೇಲೆ ಸಾಳೆ ಮೂಡಿತು. ತರುಣನ ಮಗ್ಗಲಿಗೆ ಇನ್ನಿಬ್ಬರು ಬಂದು ನಿಂತರು. ;: ಅವರ ಹಿಂದಿಂದ, ಉಳಿದವರೂ ಬಂದರು.. ತಮಗೆ ಬೀಳಲಿರುವ ಹೊಡೆತಗಳ ಬಗ್ಗ್ಗೆ ಅವರಲ್ಲಿ ಎಳ್ಳಷ್ಟು ಅಂಜಿಕೆಯಿದ್ದಂ ೫ರ- ಲಿಲ್ಲ. "ಮರುಕ್ಷಣದಲ್ಲಿ ಕೋಲಾಹಲ ಮಸಗಿತು. ಹೆಂಗಸೆರು ಚೀರುತ್ತ ಬಾರುಕೋಲು ದೊಣ್ಣೆ ಗ- ಳನ್ನು ಬೀಸಿದರು. . ಒಂದೊಂದು ಹೊಡೆತ ಬಿದ್ಮಾಗಲೂ ನನ್ನ ಮೈ ಜುಮೆ ನ್ನ್ನತ್ತಿ ತ್ತು. ಅಲ್ಲಾ ! ಒಬ್ಬ ಹೆಡುಗಿಯ ಪ. ಥಮ ವ್ರಿಯ- ಕರನಾಗುವ ಸವಿಗನಸು ಈ ಜ್‌ ಸ್‌ ಭವಿಸುತ್ತಿದ್ದ ನೋವನ್ನು ನಿವಾರಿಸುವಷ್ಟು ಸತ್ವ ಕಸ್ತೂರಿ, ನೇ ೧೯೬೧ ಶಾಲಿಯಾಗಿದೆಯೆ । ಚೀರಾಟ ಕೂಗಾಟಿಗಳ ನಡುವೆ ಒಮಿ ಬ್ಗ ದೊಮ್ಮೆ ಅಲಿಮಾಗ್ಯ ಹದ ಒಳೆಗೆ ಸಾರ್ತಿ ಗಿರುವುದು ನನಗೆ ತಾತ ಹಾಡು ಕಿಬಿರಾ ಭಾಷೆಯದಾಗಿತ್ತು. ಒಳಗಿದ್ದ. ಹುಡುಗಿಯರು ಹೊರಗಿನ ತರುಣರನ್ನು ಪ್ರೋತ್ಸಾಹಿಸಲು ಧ್ವನಿ ಹೊರಡಿಸುತ್ತಿದ್ದರೆಂದು ಊಹಿಸಿದೆ. ಆ ಹೆಂಗಸರ ಹೊಡೆತಗಳನ್ನು ತಪ್ಪಿಸಿ- ಕೊಂಡು ಒಬ್ಬ ತರುಣ ಅಲಿಮಾ.: ಗುಡಿಸಲಿ- ನೊಳಗೆ ನುಗ್ಗುತ್ತಿದ್ದಾಗ ಮಿಂಚೊಂದು ಮಿಂಚಿ ಮಾಯವಾಯಿತು. ಆತ ಟೊಮಾಪೊಳ ಬಾರು- ಕೋಲಿನ ಹೊಡೆತ ತಬ್ಬಿಸಿಕೊಂಡು ಇನ್ನೂ ಪ್ರೇಮ-ಕಾಮಗಳ ಗೀತೆಯನ್ನು ಹಾಡುತ್ತಿದ್ದ ಅನಿಫಾಳ ಮಗ್ಗಲಿಂದ ನುಸುಳಿ ಒಳಗೆ ಹೊಕ್ಕ ಎಲ್ಲ ಮಾನವೀ ಸದ್ದನ್ನು ಅಡಗಿಸುವಷ್ಟು ಗಟ್ಟಿಯಾಗಿ ಆಕಾಶದಲ್ಲಿ ಗುಡುಗು ಆರ್ಭಟ ಸಿತು. ಗುಡುಗಿನ ಆರ್ಭಟದ ಸದ್ಮು ಮಾಯ ವಾದಂತೆ ಅಲಿಮಾಗೃಹದ ' ಮೂಲೆಯಿಂದ ಅಸ್ಪಷ್ಟವಾಗಿ ಒಬ್ಬ ಹುಡುಗಿಯ ಸೈರ ಹೊರ- ಟಿತು. ಆಮೇಲೆ ಅನಿಫಾಳ ಹಾಡಿನ ಸ್ನರ- ವೊಂದೇ ಕೇಳಿಸುತ್ತಿತ್ತು. ನಾನು ಬೆಂಕಿಯ ಎದು ರು ಮುದ್ದೆಯಾಗಿ ಕುಳಿ- ತಿದ್ದ ಹೆರಾಫನನ್ನು ನೋಡಿದೆ. ಮ ಪ್ರಕಾಶದಲ್ಲಿ ಸೂರ್ಯಪ್ಪ ಪ್ರ ಕಾಶದಲ್ಲಿಯಷ್ಟೆ ಸೆ 2 ಆ ಮ ಮುಖ ನನಗೆ- ಟ್‌ ಆತ ಮುಖ ತಿರುಗಿಸಿದ. ಆದರೆ ಅಷ್ಟರಲ್ಲಿ ಅವನ ಕಣ್ಣೀರು ಹರಿದು ಗಡ ವನ್ನು ತೋಯಿಸುತ್ತಿ- ದ್ಡುದು ನನ್ನ ದೃಷ್ಟಿಗೆ ಬಿದ್ದು ಹೋಯಿತು. ಮಾರನೆಯ ದಿನ ಹವೆ ಚೆನ್ನಾಗಿತ್ತು. ಕೆ ಗಂಡಸರು ಬೇಟಿಗೆ ತೆರಳಿದರು. ಹೆಂಗಸರು ಬಾಳೆಕಾಯಿಗಳನ್ನು ಹುರಿಯುವ ಮತ್ತು ಬೇರು- ಗಳ ಹಿಟ್ಟನ್ನು ತಯಾರಿಸುವ ಕೆಲಸದಲ್ಲಿ ಮಗ್ನ- ರಾದರು. ಗ ಹ್ನದ ಊಟವಾದ ಬಳಿಕ ನ ೨ , ಮತ್ತು ಕಾಂಗೋ ನಿಗ್ನಿಗಳೊಡನೆ ಎಂಟು ವರ್ಷ ನಮ್ಮ ಹಳ್ಳಿಯ ಏಗ್ಮಿ ಗುಂಪೊಂದು ವಿಲಿಯಂ ಜ್ಯೂನಿಯರ್‌ ಮತ್ತು ಅವನ ಅಜ್ಜಿಯನ್ನು ಕರ ತಂದಿತು. ನನ್ನನ್ನುಕಂಡು ವಿಲಿಯಂ ಹಿಗ್ಗಿದ. ಇಂಗ್ಲಿಷ್‌ ಕಿಂಗ್ಯಾನಾ ಭಾಷೆಯ ಯದ್ವಾತದ್ವಾ ಮಿಶ್ರಣದಲ್ಲಿ ಏನೇನೊ ಬಡಬಡಿಸಿದ. ಹೋಟಿಲ್ಲಿ ನಿಂದ ಬರುವಾಗ ಹಾದಿಯಲ್ಲಿ ಏನೇನೆಲ್ಲ ಆಯಿತು ಎಂದು ವರ್ಣಿಸುವ ಹುಮ್ಮಸ ಆತನಿಗೆ. ಇತರ ಕುಳ್ಳ ಹುಡುಗರ ಜೊತೆಯಲ್ಲಿ ಆತ ಸುಲಭವಾಗಿ ಬೆರೆತು ಒಂದಾಗಿದ್ದನ್ನು ಕಂಡು ನನಗೆ ಸಂತೋಷವಾಗಿತ್ತು. ಅವನನ್ನು ಅಗ- ಲುವುದು ಕಷ್ಟವಾಗಿದ್ದರೂ ಅವನನ್ನು ಅವನ ಅಜ್ಜಿಗೆ ಒಪ್ಪಿಸಿದ್ದೆ.. ಏಕೆಂದರೆ ಆತ ಕುಳ್ಳರ ಸಮಾಜದಲ್ಲಿ ಬೆಳೆದು ಬಾಳಿದರೇನೇ ಅವನಿಗೆ ಜೀವನದಲ್ಲಿ ಸುಖ ಸಿಕ್ಕೀತು ಎಂದು ನನಗೆ ತಿಳಿದಿತ್ತು. “ಎಲ್ಲ ಮುಗಿಯಿತೆ?” ಎಂದು ಕೇಳಿದೆ. “ಇಲ್ಲ. ಕನಿಷ್ಠ ಇನ್ನೊಂದು ವಾರದ ವರೆಗೆ ಪ ಯುದ್ಧಗಳು ನಡೆಯುವವು ” “ ಇದರಲ್ಲಿ ಹನ ಗಾಯಗೊಂಡು ನರಳುತ್ತಾರೆಯೆ1?' " ಈಗೇನೂ ಹ ಫ್ರವಂಥ ಗಾಯೆ- ಗಳಾಗುವುದಿಲ್ಲ. ಬ್ಹಾ ನಾ "ಪಟ್ನಾ ಮಿ ಬರುವ ಮೊದಲು ಮಾತು ಬೇರೆಯಾಗಿತ್ತು. ಆ ಕಾಲ- ದಲ್ಲಿ ತರುಣರು ಹೆಂಗಸರ ವಿರುದ್ಧ ಬಿಲ್ಲು ಬಾಣ ಗಳನ್ನುಪಯೋಗಿಸುತ್ತಿ ದ್ದ ರು. 'ಒಬ್ಬ' ಹುಡುಗಿ ಮ್ಳ ನೆಕೆತೊಡನೆ ಅಲಿಮಾ- ಜರುಗುತ್ತಿ ತು ಗಂಡ- ಸರನ್ನು ದೂರವಿಡಬೇಕು ಎಂದಿಲ್ಲದಿದ್ದರೂ ತರುಣರ ವಿರುದ್ಧ ಹೆಂಗಸ ಸರನ್ನು ನಿಲ್ಲಿಸುವುದು ಕುಲಪದ್ಧ ತಿಯಾಗಿತ್ತು. ಯಾವಾಗಲಾದ- ಕೊಮ್ಮೆ "ಬ್ಬ ಬ್ಬರು ಸಾಯುತ್ತಿ ದ್ವರು, ಅಷ್ಟು ಗಡಸಾಗಿರುತ್ತಿ ತ ಯುದ್ಧ. “ಕೆಲ ಸಲ ಮದುಷೆಯಾದ ಗಂಡಸರ ಯು ದ್ಧ ದಲ್ಲಿ ಭಾಗ ವಹಿಸು- ತ್ತಿದ್ದರು. ಯಾ- ವಳಾದರೂತನ್ನ ಗಂಡ ಅಲಿಮಾ ಗೃ ಹದ್ಲಿ ಹೋಗುವುದ- ಕ್ಕಾಗಿ ಯುದ ಮಾಡುವುದನ್ನು ಕಂಡರೆ ಆಹ- ಕೃನ್ನು ಅವನಿಗೆ ಕೊಡುವುದ- ಕ್ಕಾಗಿ ಅವನಿಂ- ದ ಕಬ್ಬಿ ಣದ ತುದಿಯಿರುವ ಹತ್ತು ಬಾಣ- ಕಾರ್ಯಮಗ್ನೆ ಗಳನ್ನು ಪಡೆಯುತ್ತಿದ್ದಳು. ಆ ಬಾಣಗಳಿಂದ ಇಗ ಇನ್ನೂ ಹೆಚ್ಚನ ಬೆಲೆಯ ಪದಾರ್ಥ- ಚ ಕೊಳ ಬಲ್ಲವಳುಗಿದ್ದ ಛು, " ಇಂದು ಹಾಗಿಲ್ಲ. ಎಲ್ಲ "ಬದಲಾಗಿದೆ. ಸ ಕಾರ ಅಲಿಷಾವನ್ನು ಮುಗುದ ಮಾನ್‌ಪಿರೆಗಳಿಗೂ ಆ ಸಮಾರಂಭ ಕಂಡರೆ ಆಗಡು. ಆದ್ದರಿಂದ ಈಗ ನಾವು ಅದರ; ನಟನೆ ಯಿಂದಪೆ ೀ ತೃಪ್ತ ಪ್ರರಾಗಬೇಕಾಗಿದೆ. ಪ ಅವಳನ್ನು ನೋಡಿದೆ. ಅವಳು ನನ್ನ ನ್ನು ನೋಡಿದಳು. ಬಾಳೆಕಾಯಿಯನ್ನು ಹುರಿಯುವಂಥ.ಸ ಸಾಮಾನ್ಯ ವಿಷಯವನ್ನು ಹೇಳು- ತ್ತಿದ್ದವಳಂತೆ ಅವಳ ಮುಖಭಾವವಿತ್ತು. ತ "ೋಪಿನಾ, ನಿನ್ನೆ ರಾತ್ರಿ ನಡೆದದ್ದನ ನ್ನು ಕಂಡಿದ್ದೇನೆ. ಒಬ್ಬ ಚು ಅಲಿಮಾಗೃಹ ದಲ್ಲಿ ನುಗ್ಗಿ ದ. ಹೋರಾಡಿಯೆ ಅನ ಅಲ್ಲಿ ಹ ಬೇಕಾಯಿತು; [| ಆಪಿಗ್ಮಿ ಹೆಂಗಸು ರೆಪ್ಪೆ ಕೂಡ ಬಡಿಯ- ಲಿಲ್ಲ, " ಬಾದು, ಮಡಾಮಿ, ಆದರೆ ಆತ ೧೪೪ ಜತ ಒಂದಿನ ಬಾಗಿಲಿನಿಂದ ನೇರವಾಗಿ ಹೊರಬಿದ್ದು ಹೋದ. ಮತ್ತೊಂದು ಕಪ್ಪೆ ಚಹಾ ಅವಳಿಗೆ ಕೊಟ್ಟಿ. ಆಮೇಲೆ ದಿನನಿತ್ಯದ ಸಂಸಾರದ ಮಾತುಗಳನ್ನು ಆಡಿದೆವು. ಅಂದು ರಾತ್ರಿ ಕುಮಾರಿಯರ ಗೃಹದೆದುರು ಇನ್ನೊಂದು ಕಾಳೆಗೆ ನಡೆಯಿತು. ಹಿಂದಿನ ರಾತ್ರಿ- ಯಷ್ಟು ಆತುರ-ಆವೇಶಗಳು ಎರಡೂ ಪಕ್ಷದವ- ರಲ್ಲಿ ಇಂದು ಇದ್ಮಂತೆ ಕಾಣಲಿಲ್ಲ. ಸೋಫಿನಾ ಹೇಳಿದ್ದನ್ನು ಜ್ಞಾವಿಸಿಕೊಂಡು ಇದೆಲ್ಲ ಬರೇ ನಟನೆಯೆ ಎಂದು ಯೋಚಿಸಿದೆ. ಮಧ್ಯರಾತ್ರಿಯ - ಸುಮಾರಿಗೆ ಅಡವಿಯೆಲ್ಲಿ ದೂರದಲ್ಲಿ ಸಣ್ಣ ದನಿ- ಯಲ್ಲಿ ಕೊಂಬು ಬಾರಿಸಿದ ಧ್ವನಿ ಕೇಳಿಸಿತು. ಶಿಬಿರದ ಬೆಂಕಿಯ ಸುತ್ತ ನಡೆದ ಮಾತು ನಿಂತು ನಿಶ್ಶಬ್ದ ವಾಯಿತು. ಆ ಧ್ವನಿ ಮತ್ತೆ ಕೇಳಿಬಂತು. ಧ್ವನಿ ಮಧುರವಾಗಿತ್ತು. ನಾನು ಬಾಗಿಲಿಗೆ ಧಾವಿಸಿದೆ. ಹೆಂಗಸರೆಲ್ಲ ಅವಸ ರದಿಂದ ಗುಡಿಸ- ಲೊಳಗೆ ಹೋಗುತ್ತಿ ರುವುದನ್ನೂ ಕಂಡೆ. ಗಂಡಸರು ಬೆಂಕಿಯ ಸುತ್ತು ಕುಳಿತು ಬೆಂಕಿ- ಯನ್ನೇ ದಿಟ್ಟಿಸುತ್ತಿದ್ದರು. ಒಮ್ಮೆಯೂ ಧ್ವನಿ ಬರುವ ಕಡೆ ಕಣ್ಣು ತಿರುಗಿಸಲಿಲ್ಲ. ಅದು ಎಸಾಂಬಾ ಆಗಿತ್ತು. ನನಗೆ ಯಾರೂ ಹೇಳಬೇಕಾಗಿರಲಿಲ್ಲ. ವಿಗ್ಮಿಗಳಲ್ಲಿ ಪ್ರಚಾರವಿದ್ದ ದಂತಕಥೆಗಳು ನೆನಪಿಗೆ ಬಂದವು. ಈ ಧ್ದ್ನನಿ ಸೆಡುಕಿನ ಸಂದೇಶವಾಗಿತ್ತು. " ಎಸಾಂಚಾವನ್ನು ನೋಡಿದವರು ಬೇಕು” ಎಂದಿದ್ದರು ಅವರು. ಹಳ್ಳಿ ಯ ರಸ್ತೆ "ನಂತ ಅಗಲವಾಗಿರದ ಲೆಯ್ಲೊ ರಸ್ತೆಯೆ ಆಚೆ "ಮತ್ತೆ ಕೊಂಬಿನ ಧ್ವನಿಯಂಥ ಸ್ವರ ಕೇಳಬರತೊಡಗಿತು. ಅದರ ಮೂಲ ಎಲ್ಲಿತ್ತೂ ( ಯಾರು ಬಲ್ಲರು! ನಾನು ಬಿಳಿಯ ಹೆಂಗಸು. ನಾಗರಿಕತೆ ಒದಗಿ- ಸಿದ್ದ ಸಾಮಾನ್ಯ ಜ್ಞಾ ನವನ್ನೆಲ್ಲ ಹೊಂದಿದವಳು. ನಾನು ಶಸ್ತ್ರ ಧರಿಸಿ ನನ್ನ 'ನ.ಕದಲ್ಲಿ ಮೂಡಿದ ಸಾಯಲೇ ಕಸ್ತೂರಿ, ಮೇ ೧೯೬೧ ಪ್ರಶ್ನೆಗಳಿಗೆ ಉತ್ತರ ದೊರಕಿಸಲು ಅಡವಿಗೆ: ಹೋಗಬೇಕಾಗಿತ್ತು. ಆದಕೆ ನಾನು ಹಾಗೆ ಮಾಡಲಿಲ್ಲ. ಸೆ ತಿರುಗಿ ಒಳಗೆ ಹೋದೆ. ಎಸಾಂಬಾವನ್ನು ನೋಡುವ ಇಚ್ಛೆ ನನಗಿರಲಿಲ್ಲ. ; ಮಾರನೆಯದಿನ ನಸುಕಿನಲ್ಲಿ ಒಬ್ಬಾ ತ ಓಡುತ್ತ ಬಂದು ಲೆಯ್ಲೋಕ್ಕೆ ಸಮೀಪದಲ್ಲಿರುದ ವಾಣಿ ಶಿಬಿರದಲ್ಲಿ ಅಂಡೋಕಾಲನ ಸಂಬಂಧಿಕನೊಬ್ಬ ನಿನ್ನೆ ರಾತ್ರಿ ಸತ್ತನೆಂದು ತಿಳಿಸಿದನು. ಅಂದಿಡೀ ಈ ರಹಸ್ಕಮಯ ಎಸಾಂಬಾಡ ಕೇಡನ್ನು ಘುರಿತು ' ಯೋಚಿಸಿದೆ. ಯೋಚಿ ಸಿದಷ್ಟೂ ಕುಳ್ಳರ ಅಥವಾ ನನ್ನ ಭಯ ತಳ. ಬುಡವಿಲ್ಲದ್ದು ಎಂದೇ ಅನಿಸುತ್ತಿತ್ತು. ನಾನು ಅನಿಫಾಳನ್ನು ಎದುರು ಶೂಡ್ರಿಸಿ- ಕೊಂಡು ಅವಳ ಚಿತ್ರ ಬಕೆಯತೊಡಗಿದೆ. ಅವಳ: ನನ್ನ ಸೋಜ್‌ ಒಂದು ಚಿಕ್ಕ ತೊಗಟಿ ಬಟ್ಟಿ ಉಟ್ಟು ಕೊಂಡು ಕುಳಿತಿದ್ದ ಅವಳ ಕುತ್ತಿಗೆಯಲ್ಲಿ ಮಣಿಗಳ ಸರವೊಂದಿತ್ತು. ಕೈಗೆ ನೀಲಿ ಮಣಿಗಳ ಬಳೆಗಳಿದ್ದವು. ಇಷ್ಟನ್ನು ಬಿಟ್ಟು ಅವಳ ಮೈಮೇಲೆ ಅವಳ ಸ್ತ್ರೀತ್ವವನ್ನು ಮುಚ್ಚುವ ಮತ್ತಾವ ವಸ್ತು ಸವೂ ಇರಲಿಲ್ಲ. ಚಿತ್ರ ಬರೆಯುತ್ತಿ ಜಗ ಆ ತರುಣ ಹಿಂ- ಎಸ ಹೊರಬಿದ್ದು ಹೋದ ಎಂದು ಸೋಫಿನಾ ಹೇಳಿದ್ದು ನಿಜವೇ ಎಂದು ಅನಿಘಾ- ಳನ್ನು ಕೇಳಬೇಕೆಂದೆನಿಸಿತು. ಆದರೆ ಹಾಗೆ ಮಾಡದಿರಲು ನಿರ್ಧರಿಸಿದೆ. ಏನೇ ಆಗಲಿ, ಇತುರಿ ಅಡವಿಯೆ ನಡುವುಧ್ಯ ದಲ್ಲಿದ್ದೆ. ಐಸಾಂಬಾ ಅಥವಾ ಅಲಿಮಾದ ರಹಸ ವನ್ನು ಕೆಣಕಿ ಜು ಸ ಸ ನಾೌ ಮಾತು ಸುಳ್ಳೆಂದು ಸಾಧಿಸಲ ನಾನೇಕೆ ಯತ್ನಿಸಬೇಕು? ನೆ ಲ್ಲಿದ್ದ ಸ ಸ ದರೂ ಏನು? ಬಬ್ಬ ಮುದಿಕುಳ್ಳನ ಕಣ್ಣೀರು- ಗುಡುಗಿನ ಆರ್ಭಟದಲ್ಲಿ ಅಡಗಿಹೋದ ಒಬ್ಬ ಕುಮಾರಿಯ ಕೂಗು-ಇಷ್ಟೇ ಅಲ್ಲವೆ? ೫ ಳ್ಳ ಕನ್ನಡದಲ್ಲಿ ತೀರ ಹೊಸಬಗೆಯ ಗ್ರಂಥ ! ಸಂಗೀತ ವಿದುಷಿ ಕುಮಾರಿ ಗಾಯುತ್ರಿ ರಾಜಾಪೂರ ಇವರು ಗಾಯನ ಕಲೆಯಲ್ಲಿ ಪ್ರನೀಣತೆಯನೈು ಗಳಿಸಿ ಸ್ವಾನುಭವದಿಂದ ಬರೆದ ಗೃಂಥ!! ಭಾರತೀಯ ಸಂಗೀತ -ದರ್ಶನ ಡೆಮ್ಮಿ ಅಷ್ಟಪತ್ರ ಎ೦೦ ಕ್ಮೂ ಮಿಕ್ಕಿ ಪುಟಗಳು ಬೆಲೆ: ೫ ರೂಪಾಯಿ ಮಾತ್ರ * ವೆಚ್ಚ ಅಂಚೆ ಬೇರೆ. ಪಿ. ಪಿ. ಯಿಂದ ಕಳಿಸಲಾಗುವದಿಲ್ಲ. | ಲೋಕ ಶಿಕ್ಷಣ ಟ್ರಸ್ಟಿನ ಪ್ರಕಾಶನ ದೊರೆಯುವ ಸ್ಥಳ: ಸಂಯುಕ್ತ ಕರ್ನಾಟಕ್ಕ ಕೊಪ್ಪೀಕರರೋಡ್ಕ ಹುಬ್ಬಳ್ಳಿ ಸಂಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ, ಜೆಂಗಳೂರು-೧. ರಾಗಾ ಗಾಗಾ ಫಾ ಶಾಕ ಗಾ ಗಾಗಾ ಸಾಗಾ ರಾಯಾ ಸುನ ಟಬ ಎ ದವ ವ ಹೊಸದರಲ್ಲಿ ಹೊಸತರ: ೫ ಜೀವನದ ವಿವಿಧರಂಗಗಳಲ್ಲಿ ನಿತ್ತೋಷಯೋಗಿ ಓದುವದು ಬರಿ ರಂಜನೆಗಾಗಿರದೆ ಜ್ಞಾನಾರ್ಜನೆಗಾಗಿ ಎನ್ನುವುದನ್ನು ಸಾರಿಹೇಳುವ ಏಕೈಕ ಮಾಸಪತ್ರಿಕೆ ಕಾಮಧೇನು ವಾ. ಚಂದಾ ೫ ರೂ. ಬಿ. ಸಂ. ೫೦ ನ, ಪೈ. ಹುಬ್ಬಳ್ಳಿ ಎ ಬೆಂಗಳೂರು ೧ ಬಾವಾ ಬಾ 7815 ₹1೩2221೧೮ಆ ೦೪೧೮೮ ಓ)/ 60೮ ೦1೩ 5೧115೧2೧೩2 7೬5, | ಏ/ 5೧:೯1 11, ೧, ೧೮/೦೧1೮ ೩ೀ (೧೮ 523/770೩ 102/೧262 ಗ/-ಆ96 ಮಾರಾ ರಾಕಾ ರಾರಾ ಬಾಬಾಗಳ ತಾ-ಮಾ-ವಾತಾ-ತಾಮಾತಾ,& 1 15 ೧೯1೧೮೮6 ಎಇ೧ಟೆ ೧ಟಓ0!150೮ಆ06 » (ಓ೦ ೧೧1೬೩ ಔ೦ಇರ, (101; ಹ ಯುದ "೦೫೯೧೬ 8 ಬ ೪ ದು ದ್‌ ವ್ರ ಇ ನ ಎ "ಕ್ವ `ನ ಸೌ ಒ ಆ ದ ತ ಬು ಓರ ಜೆ ಹಾ ಹಾ ಶಾಅಚಾ-ತಾಹಾವನಾಸ ಹಾಚಾ ಎಡ... ಎ .ರೌಳಾರಾಾಪ್ರರಾಸಹಾ ಸರಾಗ. ಉಾ-ದಾ- ಸೂ ಹಾ ಯಡ ಮರ್ಣಾ ಇಅಡಹಾರಾಹರಾಾರಾಾ- ಜಾ ಡಯಾ. ಹ 00 ೦ ಂಡಟ್ಟೇ ಸ್ಯ ತಾನನ ೂ/):ೌ-)ೌ/ೌ/ೌನ್ಥ್ಣ/;/ಸಾಗಸ ಗಾ ಹಾ, ಹಾಡ ಯಾ ಬ ($ೆ ಬ. ರ 4. .....86 ತ್ಮ ್ಪಿ ಇ ಕ್‌ ಶಿ ಗೆ ಜ್ಯ ಡು ಡೆ! ಸ ಜು ಸಿಂದು ಬ ಉತ ಜಿ .. 1 ಭ್‌ ಸ (4 ಊ 1 /ಊಓ ಪುಕ್ಕಜ 4 1 * 8 ಗೊ ಸಂದ ಸ ಶ್ರೀ ತಯಾ ರಕರೂ- [ತ್ರ ರ್‌ 5 [ತ “ತೆ ತ್ತ