ಲೇಖಕರಿಗೆ ಸೂಚನೆ ಕೆಸ್ತೂರಿಯಲ್ಲಿ ಪ್ರಕಟಣೆಗಾಗಿ ಕಳುಹಿಸುವ ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಕಾಗದದ ಒಂದೇ ಮಗ್ಗಲಿಗೆ ವಿರಳವಾಗಿ ಬರೆದಿರಬೇಕು. ಲೇಖಕರ ಹೆಸರು ವಿಳಾಸ ಸ್ಪಷ್ಠ ವಿರಬೆ *ೀಕು. ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖನಗಳಾದರೆ ಮೂಲ ಲೇಖಕರ ಮತ್ತು ಪ್ರಕಾಶಕರ ಹೆಸರು ವಳಾಸಗಳಿರಬೇಕು. ಇಂಥ ಲೇಖನಗಳಿಗೆ ಪೂರ್ವಾನುಮತಿ ದೊರಕಿಸಿಕೊಂಡರೆ ಉತ್ತಮ. ಅಸ್ವೀಕೃ ಶ ಲೇಖನಗಳು ತಿರುಗಿ ಬೇಕಾಗಿದ್ದ ರೆ, ಜೊತೆಗೆ ಸ ಇಕಷ್ಟು ಅಂಚೆ ಚೀಟಿಗಳನ್ನು ಇರಿಸಿ, ಲೇಖನಗಳಲ್ಲಿ ಸೂಕ್ತ ಬದೆಲಾವಣೆ ಮಾಡಿ ಕೊಳ್ಳುವ ಅಧಿಕಾರ ಸಂಪಾದಕರಿಗೆ ಇದೆ. ಅರ್ಧ ವರ್ಷ ,, ವೃವತತಿ ನಳ ಸಲತಾದಳ ॥ ಈ ರಂಗನ:ಹ ದಿವಾಕರ ಪ್ರಧಾನ ನ ಸಂಪಾದಕ: ಖಾದಿ ಶಾಮಣ್ಣ ಣೆ; ಜೆ ಜಿ ಕುಲಕರ್ಣಿ ನಮೂಖಷಟಿ: ನಿರೀಕ್ಷೆ ಎಂ. ಬಿ. ಪಾಟೀಲ ತೆ ಚಂದಾದಾರರಿಗೆ ಸೂಚನೆ ಕಸ್ತೂರಿ ತಿಂಗಳೆ ಒಂದನೇ ದಿನಾಂಕ ದೊಳಗೇ ಪ್ರಕಟವಾಗುವುದು. ತಿಂಗಳ ೫ ನೇ ದಿನಾಂಕದೊಳೆಗೆ ತಲುಪದೇ ಹೋದರೆ ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ: ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸ. ಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ: ನಂಬರು ಹಾಕಿರಬೇಕು. ಚಂದ ದರ ೩ ನರ್ಷ (ಅಚೆ ಸೇರಿ) ರೂ. ೩೫-೦೦ 1 ೨ ವರ್ಷ ಸ ರೂ. ೨೫-೦೦ 1 ೧ ವರ್ಷ $9 ರೂ. ೧೪-೦೦ ರೂ. ೭-೫೦ 1 KASTURI May 1977 ಸಹಚಿಂತನ ಪತ್ರಿಕೆ- ಸ್ವಾತಂತ್ರ ,-ಒದುಗ ಈ ಹಂತತಿತೆಂರುಲ್ಲಿ ಕರರ ಡ್‌ ಅಂ 9 ಇಲ ಶಾ. ಅರ್ನ್ಸ್ಟ್‌ ಬಾರ್ಲಾಕ್‌ ಮತ್ತು ಅವನ ಶಿಲ್ಪ ... ಶಿಸ್ತುಗಾರ ಮೂರ್ಹ್ಪತನ ವರದಾನವೇ? (ಹರಟೆ) ಅವಿಸ್ಮರಣೀಯ "ಟೀಯೆಸ್ಸೂರ್‌' ಇದು ಹೊಸ ಲೋಕಸಭೆ ಜಾರ್ಜ್‌ ಓರ್ವೆಲ್‌ ಯಣ (ಕಥೆ) ಮುಖಗಳು (ಕವನ) ತಾಯಿಯಾಗುವ ಮುನ್ನ... ಆನುವಂಶಿಕ ಭಾಷೆ ನಗೆಮಲ್ಲಿಗೆ ಎತ್ತು ಎರೆಗೆಳೆದರೆ... ಹೆತ್ತವರಿಗೆ ಛಡಿ ಏಟು ಕಾಣದ ಲೋಕದ ಕೇಳಿದ ಸುದ್ದಿ ಇದುವೆ ಜೀವ ಇದು ಜೀವನ ಕ್ರಿಸ್‌ಮಸ್‌ ಅತಿಥಿ (ಕಥೆ) ಭೂನಕ್ಷತ್ರ ಮತ್ತು ಇತರ ಅಣಬೆಗಳು ಪಂಡಿತ ಪರೀಕ್ಷೆ ಮೂರು ರೊಟ್ಟಿಗಳು (ಕಥೆ) ಪುಸ್ತಕ ವಿಭಾಗ ; ಸ್ವಯಂಸೇವಕನ ನೆನಪುಗಳು ಕೆ. ಜನಾರ್ದನ ' ಲಾಂಗೂಲಾಚಾರ್ಯ ಭಾ ಜಯಶೀಲ ತೆ ಅಜಿತ ಭಟಾ ಚಾರ್ಯ ಡಾ. ಎಸ್‌. ಎನ್‌. ಆರೋರಾ ಎಸ್‌. ಎ. ಶ್ರೀನಿವಾಸರಾವ್‌ ರಮೇಶ ಚಿಪಳೂಣಕರ್‌ ಡಾ. ಎಚ್‌. ಜಿ. ಭಾರತಿ ಜೆ. ಆರ್‌. ಲಕ್ಷ್ಮಣರಾವ್‌ ಗುರುಪುತ್ತ ಪಸಾರದ ತ ಎಚ್ಚೆ ಚ್‌ ಜಿ.ಟಿ ನಾರಾಯಣರಾವ್‌ ಸ ಕೆನೆತ್‌ ಬ್ರೌನ್‌ ಸ್ತ ಫ್ರೀ" ಪಡ್ರೆ ಹ ಕ ಗಾಗ ಇ] ಅಣ್ಣಾ ಭಾವು ಸಾಠೆ ಮೂಲ: ಡಾ. ನಾ. ಸು. ಹರ್ಡಿಕರ **- ಸಂಗ್ರಹ: ಸುರೇಂದ್ರ ದಾನಿ ಗುಣ ಮಟ್ಟಿ "ಕಸ್ತೂರಿ ಯ ಗುಣದೊಂದಿಗೆ ಸೌಂದರ್ಯ ವನ್ನು ಹೆಚ್ಚಿಸುವ ಬಗ್ಗೆ ಎಪ್ರಿಲ್‌ ಸಂಚಿಕೆಯಲ್ಲಿ ಶ್ರೀಯುತ “ಬಾಣ' ರವರ ಅನಿಸಿಕೆಯನ್ನೂ ಆದರೊಂದಿಗೆ *ಕಸ್ಕೂರಿ'ಯ ಆಶ್ವಾಸನೆಯನ್ನೂ ಓದಿದೆ. ಲೇಖನದ ಮುಕ್ತಾಯದ ಅನಂತರ, ಸುಭಾಷಿತ ಅಥವಾ ನಗೆಹನಿ ಸುನ್ನು ಹಾಕುವುದು ಜೆಂದವಲ್ಲವೆನ್ನು ವ ಶ್ರೀಯುತ "ಬಾಣ'ರವರ ಅಭಿಪ್ರಾಯ ಸರಿಯಲ್ಲ. “ಕಸ್ತೂರಿ” ಕೈಗೆ ಸಿಕ್ಕಿದೊಡನೆ, ಇಂತಹ ಲೇಖನದ ಆನಂತರದ ಸುಭಾಷಿತಗಳನ್ನೂ ಸಣ್ಣ ಕಥೆಗಳನ್ನೂ ಹುಡುಕಿ ಓದುವ ಅನೇಕರನ್ನು ನಾನ) ಕಂಗಿದ್ದೇನೆ. ಅಲ್ಲದೆ ಲೇಖನನ ಕೆೊನೆಯಲ್ಲಿ ಸ್ಥಳ ಉಳಿದರೆ ಅದನ್ನು ವೃಥಾ ಖಾಲಿ ಬಿಡುವುದಂ ಸರಿಯಂಲ್ಲ, ಆರಕಲಗೂಡು ಎಂ. ಸಿ, ಚಂದ್ರಶೇಖರಯ್ಯ ನಾನೊಬ್ಬ "ಕಸ್ಕೂರಿ'ಯ ಓದಂಗ ಮತ್ತು ಪ್ರೇಮಿ. ಬಹಳ ಕಾಲದಿಂದಲೂ, *ಕಸ್ತೂರಿ' ಯಲ್ಲಿ ಬರುವ ವೈಚಾರಿಕ, ಚಿಂತನಶೀಲ ಮತ್ತು ಮುಖ್ಯವಾಗಿ ಪುಸ್ತಳ ವಿಭಾಗ ಇವುಗಳಿಗಾಗಿ ನಾನ) ಅವನ್ನು ಬಹಳ ಅದರಿ- ಸುತ್ತೇನೆ ಮತ್ತು ಮೆಚ್ಚುತ್ತೇನೆ ಆದರೆ ಈಗಿನ 'ಕಸ್ಕೂರಿ'ಯು ಬಹಳವಾದ ಕುಂದರ ಕೊರತೆ ಮತ್ತು ತಪ್ಪುಗಳಿಂದ ಕೂಡಿರುತ್ತದೆ ಎಂದು ತಿಳಿಸಲು ವಿಷಾನಿಸುತ್ತೇನೆ, ಅವು ಯಾವುವೆಂದರೆ, ೧, ವೆಸಿದಲನೆಯದಾಗಿ ಫೆಬ್ರುವರಿ ೧೯೭೭ರ ಸಂಚಿಕೆ- "ಯಲ್ಲಿ ಪ್ರಕಟವಾಗಿದ್ದ "ಬದುಕು ಕಲಿಯಿರಿ' ಪುಸ್ತಕ ವಿಭಾಗವು ಕೇವಲ ನಾಲ್ಕೈದು ಪುಟ ಮಾತ್ರವಿತ್ತು. ಇದಕ್ಕೆ ಬದಲಾಗಿ 'ಮೋಸಿಗಾರರು' ಮತ್ತು "ಭೀಷ್ಮ: ಮಾಭಾರತದ ಯುದ್ಧಕ್ಕೆ ಮೂಲ ಕಾರಣ' ಇವೆರಡೂ ಎರಡೆರಡು ಬಾರಿ ಮುದ್ರ ಸಲ್ಪಟ್ಟದ್ಧವು, ೨, ಇನ್ನೊಂದು ವಿಷ ಇರಿವೆಂದರೆ ಎಪ್ರಿಲ್‌ *ಕಸೂ,ರಿ'ಯಲ್ಲಿ "ಪ್ರಜಾತಂತ್ರವನ್ನು ಮೆಟ್ಟ ನಿಂಕ- ವರು” ಮತ್ತು "ಆಕ್ಟೋಪಸ್‌ ಎರಡು . ಲೇಖನಗಳು ಪೂರಾ ಪ್ರಕಟವಾಗದೆ ನಾಲ್ಕು ಖಾಲಿ ಹಾಳೆ ಗಳಿಧವು. ಒಳ್ಳೆಯ ಲೇಖನಗಳು ಬರುವುದೇ ಅಪರೂಪವಾಗು- ತ್ತಿರುವ ಈ ಕಾಲದಲ್ಲಿ ಬಂದ ಲೇಖನಗಳೂ ಅಪೂರ್ಣ- ವಾಗಿದ್ದರೆ ಐಗಳ ಬೇಸರವಾಗುತ್ತದೆ ಮತ್ತು ಪುಸ್ತಕ ವಿಭಾಗದಲ್ಲಿ ಕಥೆಗಳಿಗೆ ಬದಲಾಗಿ ಜೀವನದರಿತ್ತೆ, ಅದ್ಭುತ ಘಟನೆಗಳು ಮುಂತಾದುವನ್ನು ಪ್ರಕಟಸಿದರೆ ಓದಲು ಹರ್ಷವಾಗುತ್ತದೆ. ಹಾಕ್ತ ೬ರ, ಬಾಲಕೃಷ್ಣ ಇ a ದುರದೃಷ್ಟಕರ, ಏಕೆಂದರೆ ಫೆಬ್ರುವರಿ ಮತ್ತು ಎಪ್ರಿಲ್‌ ಎರಡೂ ದೋಷಪೂರ೯ ಸಂಚಿಕೆಗಳೇ ನಿಮಗೆ ಒಂದಿವೆಸುಲಬ್ಬ, ಒಂದೊಂದು ಸಂಚಿಕೆಯಲ್ಲಿ ಕೆಲ ಪುಟ ಇಲ್ಲದಿರುವು೭ಂ; ಆದರ ಬದಲು ಮತ್ತೆ ಕೆಲ ಪುಟಗಳು ಎರಡೆರಡು ಸಾಲ ಸಾಲ ಬಿದ್ದಿ ರ:ವುದಂ; ಕೆಲವೊಮ್ಮೆ ಕೆಲ ಪುಟಗಳು ವಂದ್ರಿತವಾಗದೇ ಉಳಿಯುವುದು ತೀರ ಅಪರೂಪಕ್ಕೊಮ್ಮೆಮ್ಮೆ. ಅದೂ ಹತ್ತಾರು ಸಾವಿರ ಪ್ರತಿ ಗಳಲ್ಲಿ ಒಂದೆರಡರಲ್ಲಿ ಆಗುವ ಸಂಭವವಿದೆ. ಫೆಬ್ರುವರಿ ಮತ್ತು ಎವಿ ಲ್‌ ಸಂಚಿಕೆಗಳ ಬೇರೆ ಪ್ರತಿಗಳನ್ನು ನೋಡಿದರೆ ಈ ವಿಷಯ ಖಂಡಿತ ನಿಮಗೆ ಮನಂ ಲಾಗು ತ್ತದೆ. ಸಂ] ವ್ಯಕ್ತ ಚಿತ್ರಗಳು ನಿಮ್ಮ ಎಪ್ರಿಲ್‌ ಸಂಚಿಕೆಯಲ್ಲಿ ಬಂದ ವ್ಯಕ್ತಿ ಚಿತ್ರಗಳ ಬಗ್ಗೆ ಒಂದೆರಡ ಮಾತು. ಸಾಮಾನ್ಯವಾಗಿ ಭಾರತೀಯ ಭಾಷಾಪತ್ರಿಕೆಗಳಲ್ಲ ಜೀವಂತ ಭಾರತೀಯರ ಬಗ್ಗೆ, ಆದರಲ್ಲೂ ನಮಗೆ ಸಮೀಪ ಇರುವವರ ಬಗ್ಗೆ ಬರೆಯಬೇಕಾದಾಗ ಹಲವು ಪರಿಮಿತಿಗಳ ಚೌಕಟ್ಟಿನೊಳಗೇ ಬರೆಯಬೇಕಾಗುತ್ತ- ದೆಂಬುದರ ಆರಿವು ನನಗಿದೆ. ಪಾಶ್ಚಾತ್ಯರಂತೆ ಯಾವುದೆ ವ್ಯಕ್ತಿಯ, ವ್ಯಕ್ತಿತ್ವದ ಸಾಧನೆಯ ಇತಿ ಮಿತಿಗಳನ್ನು ಕುರಿತು ನಮ್ಮ ಸ್ಪಷ್ಟ ಆಭಿಪ್ರಾಯ- ಗಳನ್ನೂ, ಅನಿಸಿಕೆಗನ್ನೂ ನಾವು ಬರೆಯಂಿಟುದಿಲ್ಲ' ಆದಕ್ಕೆ ಕೆಲ ಮಟ್ಟಿಗೆ ನನ್ಮು ಸಾಮಾಜಿಕ ಪರಿಸರಗಳೂ ಕಾರಣವಿರಬೇಕು. ಆದರೆ "ಕಸ್ತೂರಿ'ಯಲ್ಲಿ ಸುಮಾ- ರಾಗಿ ಕಳೆದೆರಡು ವರ್ಷಗಳನ್ನುಳಿದರೆ ಮೊದಲು ಬರು ಪ್ರಿಧ ವ್ಯಕ್ತಿಚಿಕ ಣಗಳಲ್ಲಿ ಒಂದು ಅಂಶ ಸ್ಪಷ್ಟವಾಗಿ ಒಡೆದು ಕಾಣಕ್ಕಿತ್ತು. ಅದೆಂದರೆ ಕನ್ನಡದ ಬೇರಾವುದೇ ಪತ್ರಿಕೆಯಲ್ಲಿ ಬರುವ ಚಿತ್ರಣಕ್ಕಿಂತ “ಕಸ್ತೂರಿ'ಯಲ್ಲಿ ಬಂದುದು ಭಿನ್ನ ವಾಗಿರುತ್ತಿತ್ತು. ಚಿತ್ರಣಕೈಂದಂ ಆಯಿ ಕೊಂಡ ವ್ಯಕ್ತಿಯು ಅವನ ಬಗ್ಗೆ ಬರೆದುದನ್ನು ಓದಿ ಮುಗಿಸಿದ ನಂಕರ ಒದುಗರಿಗೆ ನಿಜಕ್ಕೂ ಅರ್ಥ ವಾಗುತ್ತಿದ್ದ. ಆದಕ್ಕೆ ಕಾರಣ ಆವನನ್ನು ಲೇಖಕರಂ ತಮ್ಮ ಬತ್ತಳಿಕೆಯಲ್ಳಿನ ವಿಶೇಷಣಗಳನ್ನೆಲ್ಲ ಸುರಿದು ವರ್ಣಿಸುತ್ತಿ ಧುದರಿಂದಲ್ಲ, ಅವನೆ ಜೀ ರನದ ಸಾಧನೆಗಳ ಮೇಲೆ ಹಾಗೂ ಅವನ ವಿಚಾರಗಳ ಮೇಲಿ, ಅಭಿಪ್ರಾಯಗಳ ಮೇಲೆ ಪರ್ಯಾಯವಾಗಿ ಬೆಳಕು ಜೆಲುವಂತಹ ಘಟನೆಗಳನ್ನು ಶಬ್ದಗಳಲ್ಲಿ ಹೇಳುತ್ತಿದ್ದ:ದರಿಂದ, ಎ ಈ ದೃಷ್ಟಿಯಿಂದ ನೋಡಿದಾಗ ಅವಶ್ಯಕತೆಗೆ ಮೀರದ ಎಪ್ರಿಲ್‌ *ಕಸ್ತೂರಿ'ಯಲ್ಲ ಬಂದ "ಶಾರದಾ ಹಾನಗಲಿ'' ಮತ್ತು *ಹೆಂಬಿಯ ತರುಣ ಕಪಸ್ವಿ' ಎರಡೂ ಲೇಖನಗಳು ಪ್ರಾಜ್ಞ ಓದುಗರನ್ನು ತಣಿಸುತ್ತವೆಂದು ನನಗಂತೂ ಅನಿಸಿಲ್ಲ. ಥ್ರೀಮತಿ ಶಾರದಾರ ಬಗ್ಗೆ ಬರೆದಿರುವ ಲೇಖಕರಿಗೆ ಅನೇಕ ವರ್ಷಗಳಿಂದ ಅವರ ನಿಕಟ ಪರಿ. ಚಹದ ಅನೆ.ಕೂಲವಿರುವಾಗ ಇನ್ನೂ ಕಡಿಮೆ ಶಬ್ದ- ಗಳಲ್ಲಿ ಇನ್ನೂ ಅರ್ಥಪೂರ್ಣವಾದ ಪ್ರ್ಯಸಂಭಗಳನ್ನೂ ಗೆ ಹೇಳಬಹುದಿತ್ತು "ಕಸ್ಕೂರಿ'ಯಂು ಈ ಎಂಟಿ ಪುಟ. ಗಳನ ಓದಿದ:ಗ ಮೂರು ನಾಲ್ಕೂ ಬೇರೆ ಬೇರಿ ಘನಾಣೆ ಳಿಗೆ ಸೇರಿದ ಗುರುಗಳ ಬಳಿ ಅಭ್ಯಾಸ ಮಾಡಿದರು ಎಂಬುದನ್ನು ಹೊರತು ಹೆಚ್ಚೇನೂ ವೇದ್ಯ- ವಾಗುವುದಿಲ್ಲ ಹಂಪಿಹಂ ತರುಣ ತಪಸ್ವಿಗಳ ಳುರಿತಿರುವ ಲೇಖನನ ಬಗ್ಗೆ ಹೇಳಬೇಕಾದದ್ದು ಒಂದೇ ಒಂದರಿ ಮಾಠು. ೧ ಶ್ರೀ ಸ್ವಾವಿಗಳ ಬಗ್ಗೆ ಈಗಾಗಲೇ ಬರೆಯ: ವಂಥ ಅವಸರವೇನಿತ್ತಿ? ಅವರು ಇನ್ನೂ ಹಲವಾರು ವರ್ಷಗಳಲ್ಲಿ ಸಾರ್ವಜನಿಕರಿಗೆ ಅರಶ್ಯ ತಿ*ಯಂಲೇಬೇಕಾದಂಥದ್ದೇ- ನಾದರೂ ಸಾಧಿಸಿದರೆ ಪವಾಡಕರೃಶ - ಐತಿಹ್ಯಗಳ ನ್ನುಳಿದು-ಆಗ ಬರೆಯಬಹುದಿತ್ತು "ಕಸ್ತೂರಿ" ಹಿಂದಿನಂತೆ ವ್ಯಕ್ತಿಚಿತ್ರಣಗಳಲ್ಲಿ ಹಾಗೂ ಇತರ ಲೇಖನಃದಿಗಳ ವಿಷ ಯದಲ್ಲಿ ಕೂಡ ವಕೌಲಿಕ- ವಾದುದನ್ನು, ಇತ£ರಿಂದ ಭಿನ್ನವಾದುದನ್ನು ನೀಡೆ- ಬೇಕೆಂದೂ ಅದು ನಿತ್ಯನೂತನವಾಗಿರಬೇಕೆಂದೂ ಆಪೇಕ್ಷಿಸ:ತ್ತ್ವನೆ, ಬೆಳಗಾವಿ ಕಮಲಾಕರ ಎಪ್ರಿಲ್‌ *ಕಸ್ತೂರಿ'ಯಲ್ಲಿ ಪ್ರಕಟವಾದ ಲಕ್ಷ್ಮೀ ನಾಗರಾಜಸರ್ಯ ಅವರು ಬರೆದ "ಉತ್ಕಲಮುಣಿ ಗೋಪ. ಬಂಧಕ ದಾಸರ' ಹಾಗೂ ಅವೇ ಸಂಚಿಕೆಯಲ್ಲಿ ಶ್ರೀ ಎನೆ ಅವರ ಬರೆದ ಸಂಗಿತ ಮಹ:ವಿವ್ಯಾಲಯದ ಪ್ರಥಎಂ ಪ್ರಾಚಾರ್ಯೆ "ಶಾರದಾ ಹಃ:ನ1ಲ್‌' ಲೇಖನಗಳು ತುಂಬಾ ಸ್ವಾರಿಸ್ಯಮುಯವಾ? ವೆ. ಭ.ವನೇಶ್ವರ “ಸುರೇಶ ಜೋಶಿ ಮುದ್ರಣ ದೋಷ ಎಪ್ರಿಲ್‌ ತಿಂ"ಳ "ಕಸ್ತೂರಿ' ಕೈ ಸೇರಲು ಬಹು ತಡವಾಯೆತೆಂಬ ಅಸಮಾಧಾನ ಆದರ ಪುಟಗಳಲ್ಲಿ ಕಣ್ಣೂಡಿಸಿದಾಗ ಶಿಲ್ಲವಾಯಿಕು. ಕಾರಣ, ಈ ಸೂರಿಯ ಸ್ಫುಟವಾದ ಮುದ್ರಣ, ಕೊಂಬ, ಒತ್ತಕ್ಷರಗಳನ್ನು ಊಹಿಸಿ ಓದಿ ೊಳ್ಳಬೇಕಾಗಿದ್ದ ಹಳೆಯ ಅಚ್ಚಿನ ಬನಲಂ ಸುಂದರವಾದ a ಮಂದ್ರ ಣವಿನ್ಯಾಸ ವೂಂ."ದೆಯೂ ಇರತ್ತ ದಂದು ಹಃರೈಸಂವೆ. ವಂಕ್ತೊೂಂದು ಮಾತು. ಮಂದ್ರಣನೋಷಗಳ ನಿವಾರಣೆಗೆ *ಕಸ್ತೂರಿ' ಇನ್ನೂ ಹೆಸ್ಬು ಲಕ್ಷ್ಯ ವಹಿಸ- ಬೇಕೆಂವಂ ನನ್ನ ಅನಿಸಿಕೆ ಸ್ವಚ್ಛವಾದ ಬಟ್ಟೆಯು ಮೇಲಿನ ಕಲೆಗಳು ಇನ್ನೂ ಎದ್ದು ಇಾಣುತ್ತವೆ; ಅಂತೆಯೇ ಸ್ಫುಟವಾದ ಅಚ್ಚಿನಲ್ಲಿ ಮುದೃಣ ದೋಷಗಳು. ದೋಷರಹಿತ ಮಂದ್ರಣ ಓದುಗನಿಗೆ ಆನಂದ ವಾಯಕ. ತುಮಕೂರು *ಜಿ. ಮೃತ್ಯುಂಜಯ ಅಪಹೃತ ಸನ್‌ ಯಂತ್‌ಸಿನ' ಅವರ ಸಾಹಸ ಜೀವನ ಚರಿತ್ರೆಯಖಯ ಈಗಃಗಲೇ ನಿಮ್ಮ ಪತ್ರಿಕೆಯಲ್ಲಿ ಸುಮಾರು ಕ್‌ ೧೨-೦೫ ತಿಂಗಳುಗಳ ಹಿಂನೆ ಇದೇ ಪುಸ್ತಕ ವಿಭಾಗವೂ ಕಂಡಿವೆ ತಾವು ದಯವಿಟ್ಟು ಪರಿಶೀಲಿಸಬೇಕಾಗಿ ವಿನಂತಿ ಇನ್ನ ಮುಂದೆ "ಕಕ್ತೂರಿ'ಯ ಓದಂಗರ ಜಾಪಕಶಕ್ತಿಗೆ ದಯವಮೂಗಿ ಸವಾಲನ್ನ ಹಾಕಬೇಡಿ. ಮತ್ತು ಇಂತಹ ಪ್ರಮಾದಗಳು "ಕಸ್ತೂರಿಗೆ ಶೆ ನೀಭಿಸುವುನಿಲ್ಲ ಎಂಬು:ನ್ನ ವಿಕೆದಪಡಿಸುತೆ «8. ಬೆಂಗಳೂರು ೬ಆ೦6. ಸಿ, ವೆಂಕಟೀಶರಾವ್‌ 1 [ಸನ್‌ಯ "ಸೇನ: ಜೀವನದಲ್ಲಿಯ ಈ ಪ್ರಕರಣ ಈ, ಮೊದಲೆಂದೂ "ಕಸ್ತೂರಿ'ಯಲ್ಲಿ ಬಂದಿಲ್ಲ. ೧೯೭೫ರ ಅಗಸಿಳ್ಳಿ “ವಂಸೂರ'ದಲ್ಲಿ ಬೇರೆಯವರು ಈ ವಿಷ ಸ ವನ್ನು ಇಂರಿತು ಬರೆದಿದ್ದಾರೆಂದು ಸಂತರ ತಿಳಿಯಿತು *ಕಸ್ತೂರಿ'ಯ ಪುಸ್ತಕ ವಿಭಾಗದಲ್ಲಿ ಅಪಹೃತ'ವನ್ನು ಪ್ರಕಟಿಸುವಾಗ ಅದೂ ಆಧಾರಿತ ಲೇಖನವೆಂದು ಸೂಜಿಸಬೇಕಿದ್ದುದರಿ ಕಣ್ಣು ತಬ್ರಿನಿಂದ ಉಳಿದು ಹೋಗಿದ್ದಕ್ಕೆ ವಿಷಾದಿಸುತ್ತೇನೆ. ಎಡ್ಡರ್‌ ಸ್ನೊ" ಎಗ್ನೇಸ್‌ ಸ್ಮೈಡ್ಮಿ, ₹ರ್ಟ್‌ಸಿಂಗರ್‌ ಮೊದಲಾ. ವರು ಈ ವಿಚಾರದಲ್ಲಿ ಬರೆದಿದ್ದ ಲೇಖನಗಳಿಂದ ಶ್ರೀ ಚಂದ್ರ ಶೇಖರರು ಇದನ್ನು ಸಂಗ್ರಹಿಸಿದ್ದಾರೆ, ಹಡ ಸಮಯೋಚಿತ ಎಪ್ರಿಲ್‌ ೭೭ ರ ಸಂಚಿಕೆಯಲ್ಲಿ ಖಾ ಶಾ. ಅವರ “ಜನ ತಂತ್ರದ ಪವಾಡ” ಹಾಗೂ ಲಾಂಗೂಲಃ:ಚೂರ್ಯರ "ಪ್ರಜಾಸತ್ತೆಯ ದೇಖಾವೆ' ಸವ.ಯೋಚಿಃವೂ ವಿಚಾರ ಪೂರ೯ವೂ ಆಗಿವೆ, ಗುಲಬರ್ಗ ಆಧುನಿಕ ಔಷಧಿ ಎಪ್ರಿಲ್‌ ಸಂಚಿಕೆಯಲ್ಲಿ ಪ್ರಕಟವಾದ ಲೇಖನ “ಅಪರಾಧಿ ಸ್ಥಾನವಲ್ಲಿ ಆಧಂ:ಕ ಔಷಧ” ಸಕಾಲಿಕ ವಾಗಿದೆ. ಯಾವು ನೇ ಕಾಯಿಲೆ ಡಾಕ್ಟರ£ನ್ನ್ನ ಭೇಟಿ. ಯಾಗದೆ ಔಷಧಿ ಅಂಗಡಿಖಿಂದ ಔಷಧಿಗಳನ್ನು ತಂದು ನಂಗುವುದು ಈಗ ಸರ್ವೇ ಸಾಮಾನ್ಯ ವಾದ ಚಟವಾಗಿ ಬಿಟ್ಟಿದೆ. ಹೊಸ ಔಸಧಿ1ಳನ್ನು ಸಾಕಷ್ಟು ಪರೀಕ್ಷೆ ಮಾಡದೆ ದಿಢೀರನೇ ಪೇಟಿಗೆ ಬಿಡುತ್ತಿರುವ ಕಂಪನಿಗಳ ಜೊ8ಗೆ ಪೂರ್ವಾಪರ ವಿಡಾರವಿನ್ಲದೆ ಔಷಧಿ ತರೂಸಿ. ಕರ ಪ್ರತಿನಿಧಿಗಳ, ಒದಗಿಸಿದ ಪ್ರಚಾರ ಸಾಹಿತ್ಯ ಎಂತು ಸ್ಕಾಂಪಲುಗಳ ಆಧಾರವ ಮೇಲೆ ಔಷಧಿಗಳನ್ನು ಸಿಫಾರಸು ಮಾಡುವ ವೈನ್ಯರುಗಳು ಸಹ ಈ ವಿಷ ಚಕ್ರದಲ್ಲಿ ಪಾಲುಸೆೊೊಂನಿದ್ದಾರೆ. ಔಷಧಿ ಶಿಫಾರಸು ಚೀಟ' ಇಲ್ಲದೆ ಔಷಧಗಳನ್ನು ಕೊಡಕೂಡದೆಂಬ ನಿಸುಮನನ್ನು ಇಟ್ಟನಿಟ್ಟಾಗಿ ಜಾರಿಗೆ ತಂದರೆ ಸ್ಪಯ-ಾ ವೌಷಧೀಕ ಣವನ್ನು ಭಾಗಃ ತಡೆ ಸುಬಹಂದಂ, ಈ ಸಂಚಿಕೆಯ ಳಥೆ "ಸತ್ಯದ ಶಕ್ತಿ' ಅವೋಘ-. “ಆರ್‌.ಕೆ, ಕುಲಕರ್ಣಿ ವಾಗಿದೆ, ಇತ್ತೀಚಿನ ದಿನಗಳಲ್ಲಿ "ಕಸೂ ್ಲಿರಿ'ಯಲ್ಲಿ ಈ ತನಹದ ಕಥೆಗಳೇ ಬಂದಿರಲಿಲ್ಲ, ಶೂರ್ಪಾಲಿ F; ಆನಂದ ಗಂಗರ ©) ಕೂರಿ ಸಂಚಿಕೆ : ೯ ಕಸ್ತೂರಿ, ಮೇ ೧೯೭೭ ವರ್ಷ : ೨೧ ಯಃ ಕಾ ಸ್ವಾತಂತ್ರ, ಜನತಂತ್ರದಲ್ಲಿ ಒಂದು ಜ್ವಲಂತ] ಪ್ರಶ್ನೆ. ಪತ್ತಿಕಿ ಹಾಗೂ ಇತರ ಸಮೂಹ ಮಾಧ್ಯಮಗಳನ್ನು ಒಂದು ರಾಷ್ಟ್ರದ ಕಣ್ಣು ಕಿವಿ ಎನ್ನುತ್ತಾರೆ. ಕಳೆದ ೧೮-೨೦ ತಿಂಗಳುಗಳ ಅನುಭವದ ಬಳಿಕ ಪತ್ರಿಕಾ ಸ್ವಾತಂತ್ರ ದ ಅಗತ್ಯ, ಮಹತ್ವ ನಮಗೆ ಅರಿವಾ ಗಿದೆ. ಮತ್ತೆ ನಮಗೆ ಅದು ಸಿಕ್ಕೀತೋ ಇಲ್ಲವೋ ಎನ್ನುವ ಪರಿಸ್ಥಿತಿ ಇತ್ತು. ಸುದೈವ, ಭಾರತ ಜನತೆ ಮಹಾಮಹಿಮರು. ಇತರ ಮೂಲ ಸ್ವಾತಂತ್ರ ಗಳೊಂದಿಗೆ ಪಶ್ರಿಕಾಸ್ವಾತಂತ್ರ್ಯ- ವನ್ನೂ ಮತ್ತೆ ನಮಗೆ ನೀಡಿದ್ದಾರೆ. ಪತ್ರಿಕಾಸ್ವಾತಂತ್ರ್ಯ, ಎಂದರೆ ಮಾಲಿಕನ ಸ್ವಾತಂತ್ರ್ಯವೇ ಅಥವಾ ಸಂಪಾದಕನ ಸ್ವಾತಂ- ಗ ಎಟ ಓಲ ಖಾ, ಶಾ ತ್ರ್ಯವೇ? ಮಾಲಿಕನ ಸ್ವಾತಂತ್ರ್ಯ ಎಂದಿಗೂ ಅಲ್ಲ, ಆಗಬಾರದು. ಸಂಪಾದಕನ ಸ್ವಾತಂತ್ರ್ಯ, ಸಂಪಾದಕೀಯ ವರ್ಗದ ಸ್ವಾತಂತ್ರ್ಯ. "ಹೇಳಿ ಬರೆಯಿಸಿ” ಮಾದರಿಯ ಸಂಪಾದಕರಿಗೆ ಯಾವ ದೇಶದಲ್ಲೂ ಕೊರತೆ ಇಲ್ಲ. ಆದರೆ ಅಂಥವರು ವೃತ್ತಿಯ ಘನತೆ ಎತ್ತಿಹಿಡಿಯಲಾರರು. ನಿಜ- ವಾಗಿ ಸ್ವಾತಂತ್ರ, ಚಲಾಯಿಸಬಲ್ಲ ಸಂಪಾ- ದಕರು ಇಂದು ಬೇಕು. ಹಿಂದೆ ಇದ್ದರು. ಪತ್ರಿಕಾವೃತ್ತಿಯಲ್ಲಿ ಒಂದು ಮೂಲ ನಿಯಮ ಇದೆ: “ಸತ್ಯ ಪವಿತ್ರ, ಟೀಕೆ ಮುಕ್ತಗ- ಸತ್ಯ ಸಂಗತಿಗಳನ್ನು ಮುಚ್ಚಿ ಡಲು, ತಿರುವು ಮುರುವು ಮಾಡಿ ಹೇಳಲು ಯಾವ ಪತ್ರಕರ್ತನಿಗೂ ಅಧಿಕಾರವಿಲ್ಲ. ಅಭಿಪ್ರಾಯ ತಿಳಿಸುವ ಎಲ್ಲ ಟೆ [La ಸ್ಪಾತಂತ್ರ ವೂ ಉಂಟು. ಇದು ಆದರ್ಶ ಸ್ಥಿತಿ. ಎಲ್ಲ ಸಮಾಜಗಳಲ್ಲೂ ಓರೆಕೋರೆ, ಕೊರತೆ ಇರುತ್ತದೆ, ಅಂತೆಯೇ ನಮ್ಮಲ್ಲೂ, ಪತ್ರಿಕಾಸ್ವಾತಂತ್ರ್ಯಕ್ಕೆ ಯಾರು ಯಾಶಿಂದ ಗಂಡಾಂತರ? ಪ್ರಭುತ್ವದಿಂದ, ಪಕ್ಷಗಳಿಂದ, ಪಟ್ಟಭದ್ರ ಹಿತಗಳಿಂದ್ದ ಮಠ- ಮಸೀದಿ- ಚರ್ಚುಗಳಿಂದ ಒದಗಬಹುದು. ಪ್ರಭುತ್ವದ ಕೈಲಿ ದಂಡಶಕ್ತಿ, ಪಟ್ಟಭದ್ರಹಿತದ ಕೈಲಿ ಧನಶಕ್ತಿ, ಇತರರ ಕೈಲಿ ಒಂದೊಂದು ಮಿತಿಯಲ್ಲಿ ಜನಶಕ್ತಿ. ಇವಾವುದಕ್ಕೆ ಹೆದರಿ ನಡೆದರೂ ಸ್ವಾತಂತ್ರ, ಮುಕ್ಕಾಗುತ್ತದೆ, ಪತ್ರಿಕೆಗಳು ಹಿಂದೊಂದು ಕಾಲದಲ್ಲಿ ದೀಕ್ಷೆ ಆಗಿದ್ದುವು, "ಮಿಷನ್‌' ಎನಿಸಿದ್ದವು. ಈಗ ಅದೊಂದು ಉದ್ಯಮ. ಭಾರಿ ಬಂಡವಾಳ ಬೇಕು. ಭಾರಿ ಯಂತ್ರ ಉಪಕರಣಬೇಕು. ಬ್ರಹತ್‌ ಸಿಬ್ಬಂದಿ-ಸೌ ಕರ್ಯ ಬೇಕು. ಅವಕ್ಕೆಲ್ಲ ಸಾಕಷ್ಟು & ಹಣ ಬೇಕು. ಅದು ಬರುವುದು ಎಲ್ಲಿಂದ ? ಓದುಗರು ಕೊಡುವ ಪೈಸೆ ಪುಡಿಗಾಸು ಕಾಗದಕ್ಕೆ, ಮುದ್ರಣದ ಶಾಯಿಗೆ ಸಾಕಾಗಬಹುದು ಉಳಿದ ಖರ್ಚು ವೆ F ತೂಗಿಸುವುದು ಹೇಗೆ? ಪತ್ರಿಕೆಯ ಸೃಳವನ್ನು ಜಾಹಿರಾತುದಾರರಿಗೆ ಮಾರುವುದರಿಂದ. ಜಾಹಿರಾತ ಕೊಡುವವರಾ ಯಾರು ? ಸರಕಾರ, ಖಾಸಗಿ ಉದ್ಯಮರಂಗ್ಕ ಅದಕ್ಕೆ ಯಾವ ಆಧಾರ? ಯಾವ ಪತ್ರಿ ಯನ್ನು ಹೆಚ್ಚು ಜನ ಓದುವರೋ ಅದಕ್ಕೆ ~ NS ಪತ್ರಿಕೆ - ಸ್ವಾತಂತ್ರ , - ಓದುಗ 7 ಹೆಚ್ಚು ಜಾಹಿರಾತು. ಇದು ವೃವಹಾರ ಸಂಬಂಧ. ಆದರೆ ಯಾವಾಗಲೂ ಹಾಗೆ ಆಗುವುದಿಲ್ಲ. ಮುಖ ನೋಡಿ ಮಣೆ ಹಾಕುತ್ತಾರೆ. ಪತ್ರಿಕೆಯ ನೀತಿ ನೋಡಿ ಸರಕಾರ, ಸ್ಮಳೀಯ ಸಂಸ್ಥೆಗಳು, ಸಹಕಾರ ಸಂಸ್ಥೆಗಳು ತಮ್ಮ ಜಾಹಿರಾತು ನೀತಿ ನಿರ್ಧರಿಸುವುದುಂಟು. ಇಲ್ಲಿ ಪಕ್ಷಪಾತಕ್ಕೆ ಎಡೆ ಇದೆ. ಭಾರಿ ಬಂಡವಾಳಗಾರರ ಕೈಲಿ ಇರುವ ಉದ್ಯಮರಂಗ ತಮಗೆ ಬೇಕಾದವರಿಗೆ ಪೋಷಣೆ ನೀಡಬಹುದು. ಇದಕ್ಕೆಲ್ಲ ನೀತಿ ನಿಯಮ ಇರ- ಬೇಕು. ಇದ್ದರೆ ಯಾರಿಗೂ ಯಾರ ಹಂಗೂ ಇರುವುದಿಲ್ಲ. ಪತ್ರಿಕೆಗೆ ಯಾರ, ಹಂಗೂ ಇರಬಾರದು. ದುಗರ ಹಂಗು ಮಾತ್ರ ಇರಬೇಕು. ಓದುಗರಿಗೆ ಪತ್ರಿಕೆಯ ಹಂಗು ಇರಬೇಕು. ಇಪ್ಪತ್ತು, ಮೂವತ್ತು, ಐವತ್ತು, ನೂರು ಪೈಸೆ ಕೊಟ್ಟು ಪತ್ರಿಕೆ ಕೊಂಡು ಓದುವವನೇ ಪತ್ರಿಕೆಯ ನಿಜ- ವಾದ ಒಡೆಯ. ಅವನ ಇಷ್ಟಾನಿಷ್ಟಗಳಿಗೆ ಸಂಪಾದಕ-ವೃವಸ್ಥಾಪಕ ಬೆಲೆ ಕೊಡಬೇಕು. ಪತ್ರಿಕೆ ಜನಮನದ ಕನ್ನಡಿಯೂ ಹಾದು; ಜನಮನವನು ಸ ರೂಪಿಸುವ ಸಾಧನವೂ ಹೌದು, ಜನಪದದ ನಾಡಿಯ ಬಡಿತ ಗೊತ್ತಿರಬೇಕು, ಜನಕ್ಕೆ ದಿಕ್ಕುದೆಸೆ ತೋರಿಸಬೇಕು. ಇದು ಪತ್ರಿಕೆ ಹಾಗೂ ಓದುಗರ ನಡುವಣ ವಿಹಿತ, ಸಮುಚಿತ ಸಂಬಂಧ. po ದೇವನ ಅರಿವು ದೇವನ ಅಸ್ತಿತ್ವದ ಅರಿವುಂಟಾಗುವುದು ಏಕಾಂತದಲ್ಲಿ, ನನ್ನಲ್ಲಿ, ನನ್ನ ಅಂತರಾತ್ಮದಲ್ಲಿ. ಆಕಾಶದಲ್ಲಾ ಗಲಿ, ಅಪರಿಮಿತ ಅವಕಾಶದಲ್ಲಾ ಗಲಿ ಈ ಅನುಭವ ಅಸಾಧ್ಯ. ಅದರೂ ಯೇಸುವು ಹೇಳುವಂತೆ (ಕಣ್ಣಿಗೆ ಕಾಣದ ಆತ್ಮಮಂದಿರದ) ಬಾಗಿಲುಗಳು ತೀರ ಇಕ್ಕಟ್ಟಾಗಿವೆ; ಅಸರೂಪಕ್ಕೆ ಕೆಲವೇ ಕೆಲವರು ಮಾತ್ರ ಅದನು ಪ್ರವೇಶಿಸಲು ಧೈರ್ಯ ಮಾಡುತ್ತಾಕೆ. ದಿಲ್ಲ, ಪುನಃ ಜನಿಸುತ್ತಾರೆ. ಆದರೆ ಅದನ್ನೊಳಸೇರಿದವರು ಹಾಳಾಗುವು- — ಹ್ಯೊ ಲಾವೇರಿ ಅನ್ಸ್‌ ಜದ ಬಾರ್ಲಾಕ್‌ ಮತ್ತು ವನ ಶಿಲ್ಪ ೦ ಗತ್ತಿನಲ್ಲಿ ಮನುಷ್ಯ ಬೆನ್ನು ಸಿಟಿಸಿ ಎರಡು ತಾಡಿ ಇಲುಗಳ ಮೇಲೆ ನಿಲ್ಲತೊಡಗಿ ಲಕ್ಷಾವಧಿ ವರ್ಷಗಳು ಸಂದಿರಬೇಕು. ತನ್ನ ಕೈಗಳನ್ನು, ಮುಖವನ್ನು ಮನುಷ್ಯತ್ವದ ವಿಕಾಸಕ್ಕಾಗಿ ವನು ಬಳಸತೊಡಗಿದಾಗಿನಿಂದಲೂ ಒಂದಿ- ಲ್ಲೊಂದು ಪ್ರಕಾರದ ಕಲೆ ಹುಟ್ಟುತ್ತಲೇ ಕ್‌ wu ಬಂದಿದೆ. ಬಹುಶಃ ನಿಸರ್ಗದ ಅನುಕರಣವಾಗಿ ಮೊದಲು ಅವನು ಮೈಗೂಡಿಸಿಕೊಂಡಿರಬಹು- ದಾದ ಕ್ರಿಯೆಯೇ ಅವನ ಮನಸ್ಸು ವಿಕಾಸ- ಗೊಂಡಂತೆ ಸಂಗೀತ, ಶಿಲ್ಪ, ಚಿತ್ರಕಲೆಗಳ ರೂಪ ಪಡೆದಿರಬೇಕು. ಬಹುಶಃ ಮಾನವಶಾಸ್ತ್ರಜ್ಞರು ಈ ಕುರಿತು ಅಭ್ಯಾಸಮಾಡಿ ಹೆಚ್ಚು ಬೆಳಕು ಬೀರಲು ಸಮರ್ಥರು. ಆದರೆ ಒಂದು ಮಾತು ಮಾತ್ರ ಖಂಡಿತ. ಇಂದಿನವರಿಗೆ ಮರೆತುಹೋದ ಆದಿಮಾನವನ ಕಾಲದಿಂದ ಇಂದಿನವರೆಗೆ ಲಕ್ಷೋಪಲಕ್ಷ ಜನ ಕಲಾವಿದರು ಈ ಭೂಮಿಯ ಮೇಲೆ ಹುಟ್ಟಿ ಕೃತಿಗಳು ಇಲ್ಲವೆ ಅವುಗಳ ಅವಶೇಷಗಳು ನಮಗಿಂದು ಉಳಿದಿರಬೇಕು. ಅವುಗಳಲ್ಲಿ ಈ ಕೃತಿ ಇಂಥದೇ ಕಲಾವಿದನ ಸೃಷ್ಟಿಯೆಂದು ಇತಿಹಾಸಕಾರರು ಗುರುತಿಸಬಲ್ಲರು. ಅನೇಕರು ಚಾರ್ಯನ ಕಟ್ಟಡಗಳೇ ಆಗಿರುವ ಕೆಲವು ಜನ ಕಲಾವಿದರು ತಮ ಮಾತ್ರದಿಂದಲೇ ತ್ರ ತ್ತಾರೆ, ಮತೆ ಒಡ ಯೋಗ್ಯತೆ ಹೆಸರಾಂತ ವ್ಯಕ್ತಿಗಳಾಗು- ತ್ತೆ ಕೆಲವರಿಗೆ ಯೋಗ್ಯತೆಯ ಜೊತೆಗೆ ಅವಕಾಶಗಳೂ ಅನುಕೂಲಗಳೂ ದೊರೆತು ಬೆಳಕಿಗೆ ಬರುತ್ತಾರೆ. ಇನ್ನು ಹಲವರು ಸ್ವಂತ : ಯೋಗ್ಯತೆ ಹೇಳಿಕೊಳ್ಳುವಷ್ಟಿಲ್ಲದಿ” ದ್ವಾಗಲೂ ದೊರೆತ, ದೊರಕಿಸಿಕೊಂ ರಾವಕಾಶಗಳ ಬಲದಿಂದಲೇ ದೊಡ್ಡವರಾಗಿ ಪ್ರಚಾ- ಬಿಡುತ್ತಾರೆ. ಆದರೆ . ಅದೆಷ್ಟೋ ಜನ ಯೋಗ್ಯತಾವಂತರು ಅಪ್ಪಟ ದುದೆ ರವದಿಂದ ಸಂದಿಗೊಂದಿಗಳಲ್ಲಿ ಎಲ್ಲೋ ಹುಟ್ಟಿ ಬೆಳೆದು, ವಿಶೇಷತಃ ಅವರ ಕೃತಿಗಳು ಬೀಳಬೇಕಾದವರ ಕಣ್ಣಿಗೆ ಬೀಳದೆ ಅನಾಮಧೇಯರಂತೆ ಸತ ಹೋಗುತ್ತಾರೆ. ಜೀವನದ ಒಂದು ಹಂತದಲ್ಲಿ ಕೀರ್ತಿ ಶಿಖರ- ಕ್ಕೇರಿದ ಕೆಲವರು ಕಲೆಗೆ ನೇರವಾಗಿ ಸಂಬಂಧ- ಎಲ್ಲದಂಥ ಯಾವುದೋ ಒಂದು ಕಾರಣಕ್ಕಾಗಿ ಒ್‌ ಎಮಿ ಮ - ON N | (|| (11 | (NAM WY K 11! ಕಲಾವಿದ ಪುನಃ ಣೆ ಣೆದುರು ಕುಣಿಯತೊಡಗುತ್ತಾನೆ. ಆಗಿ ಹೋದ ಬಾರ್ಲಾಕ್‌ ಲೌ) ಎಎ (ೂಂಎಟಲ “ಸ ತಡ ಸನ ಬಾರ್ಲಾಕ್‌ ಹಾಗು ಪ್ಯಾರಿಸ್‌ ನಗರಗಳಲ್ಲಿ ವಿದ್ಮಾಃ ಸ ಮುಗಿಸಿದ. ಅನಂತರ ಕೆಲ ವರ್ಷ ಹ್ಮಾ ಬಗ್‌ ೯ ಮತ್ತು ಬರ್ಲಿನ್‌ಗಳಲ್ಲಿ ನೆಲಸಿದ್ದ ಅವನು ಈ ಶತಮಾನದ ಮೊದಲ ದಶಕದಲ್ಲಿ ರಶಿಯವನ್ನು ಈ ಸಂದರ್ಶನ ಅವನ ಮೇಲೆ, ಅವನ ಮಾಧ್ಯಮವಾದ ಶಿಲ್ಪಕಲೆಯ ಪರಿಣಾಮ ಬೀರಿತು. ದಕ್ಷಿಣ ತ ಂಉ ದಷ್ಟಪುಷ್ಟ ಕೃಷಿಕರನ್ನು ಹ್ಮಾಂಬರ್ಗ್‌, ಡ್ರೆಸ್ಮೆನ್‌ ಸವ ಭಕ್ತಿಯ, ಪಾವಿತ್ರ್ಯದ ಸೌಮ್ಯ ರಂಭಿಸಿ ರೊಚ್ಚಿನಿಂದ ಪುಟಿದೇಳುವ ಭಯಂಕರ ಪ್ರತಿಕ್ರಿಯೆಯ ವರೆಗಿನ ಎಂಥ ಭಾವವನ್ನು ಅತ್ಯಂತ ನೈಸರ್ಗಿಕ ರೀತಿಯಲ್ಲಿ ಅವರ ಮುಖ- ಗಳಲ್ಲಿ ಕಾಣಬಹುದು!” ಎಂದವನು ಹೇಳುತ್ತಿ ಬಾರ್ಲಾಕ್‌ ಮೊದಲಿನಿಂದಲೂ ಅಂತ- ರ್ಮುಖಿ. ಸ್ವರ್ಗ ಮತ್ತು ಪೃಥ್ವಿ ಗಳಂತಹ ಎರಡು ಪರಸ್ಪರ ವಿರೋಧಿ ಶಕ್ತಿಗಳ ನಡುವೆ ಮನುಷ್ಯ ಹರಿದು ಚೆಲ್ಲಾಪಿಲ್ಲಿಯಾಗಿ ಹೋಗಿದ್ದಾನೆಂದು ಕಂಡಿದ್ದ. ಫ್ರಾನ್ಸ್‌ ಮತ್ತು ಇಟಲಿಗಳಲ್ಲಿ ನೆಲೆಸಿ ತನ್ನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ಬಗೆದಿದ್ದ ಅವನಿಗೆ ಅಲ್ಲಿ ಸಮಾಧಾನ ಸಿಕ್ಕದೇ ಸ್ವದೇಶಕ್ಕೆ ಮರಳಿದನು. ಅವನ ಲೇಖನಿ ಕೂಡ ಸಾಕಷ್ಟು ಫಲಭರಿತವಾಗೇ ಕಾಳ ತಾ Ww ಸಿಕು ಡೆ Ur Mg ಲಾ ಟಲ್‌ 4 ಇತ್ತು. ಅವನ ವಿಚಾರಗಳಲ್ಲಿಯ ಪೌಢ ಪ್ರಗಲ ತೆಯಿಂದಾಗಿ ಜನ ಬಾರ್ಲಾಕನನ್ನು ತತ್ತ್ವ ಜ್ಞಾ ನಿಯೆಂದೇ ಕರೆಯುತ್ತಿ ದ್ದ ರು. ಆದರೆ ಅವನು ನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಮುಖ್ಯವಾಗಿ ಬಳಸಿದ್ದು ಮೂರ್ತಿಶಿಲ್ಪವನ್ನೇ. ಕಂಚು ಹಾಗು ಕಟ್ಟೆಗೆಗಳಲ್ಲಿ ಅವನು ರೂಪಿಸಿದ ಸಾಕ್ಷಿ- ಶಿಲ್ಪಗಳು ಅವನ ಕಲಾಸಾಮಥ್ಯ ಕ್ಕೆ ಕ್ಸಿ ಯಾಗಿ ಈಗಲೂ ಯುರೋಪ್‌, ಅಮೇರಿಕಗಳಲ್ಲಿ €ಡಲು ಸಿಕ್ಕುತ್ತವೆ. ಬಾರ್ಲಾಕನು ೧೯೨೦ರ ದಶ ಮ್ಯಾಗ್ಜೆ ಬರ್ಗ್‌ ಮತ್ತು ಹ್ಮಾಂಬರ್ಗ್‌ಗ ಡಿ ಶಿ ರಚಿಸಿದ ಸಮಸ ಗ ಹಾ ಲೂಬೆ ಸೇಂಟ್‌ ಕೆಥರೀನ್‌ ರಚಿಸಿದ ಧಾರ್ಮಿಕ ದೂ ನ ಅವನ | ಷ್ಟ | ಇದು ಮನುಷ್ಯ ಗಾತ ದ ಕಂಚಿನ ವಿಗ್ರಹ "ತೇಲುತ್ತಿ ರುವ ದೇವತೆ, ಬಾರ್ಲಾಕನು ತನ ತಿ ತಿಗಳತ್ತೆ € ಬಹುವಾಗಿ ಮೆಚಿ ದ್ದ "ತೇಲು- ಪರುವ "ಜೀ ೇೀವತೆ'ಯ ಗ್ರಹವನ್ನು ನಾರುಗಳು ೧೯೩೮ ರಲ್ಲಿ ನಾಶಮಾಡಿದರಷ್ಟೆ ಹ ಇದು ಅವನೇ ಮಾಡಿದ್ದ ಅದರ ಪ್ರ ತಿಕೃ ಗ ಅವನ ಮಿತ ರು ಸಾಧ್‌ ಇಾಲದಲ್ಲಿದನು” ಎ ಗಳ ಕಣ್ಣಿಗೆ ಬೀಳದಂತೆ ಮುಚ್ಚಿಟ್ಟಿದ್ದ ದರು. ಈಗ ಇದನು ಕೋಲೋನ್‌ ನಗರದ ಪೊ. ಟಿಸ್ಸ್ಯ ಬ್‌ ಚರ್ಚಿನಲ್ಲಿ ಈ ಶತಮಾನದ ಎರಡು ಮಹಾ: ಯುದ್ಧ ಗಳ ಸ್ಮಾರಕವಾಗಿ ತೂಗು ಹಾಕಲಾಗಿದೆ. ಮೂ ಲ ಜರಾ ಆಜ ಗ್‌ Ky Lue ಅರ್ನ್ಸ್ಟ್‌ ಬಾರ್ಲಾಕ' ಹೆಸರು ಎಲ್ಲೆಲ್ಲೂ ಬೆಳಗತೊಡಗಿತು. ಜರ್ಮನಿ ಮತ್ತು ಇತರತ್ರ ಸ್ತುಸಂಗ್ರ “ke ಅವನ ಕೃತಿಗಳನ್ನು ದೊಡ್ಡ ಸಂಖ್ಯೆಯ ಪ್ರ ದರ್ಶಿಸತೊಡಗಿದುವು. ಆದರೆ ಎ ಹಿಟ್ಲರ್‌ ಶಾಹಿಯ ಉದಯದೊಂದಿಗೆ ಅರ್ನ್ಸ್ಟ್‌ ಬಾರ್ಲಾಕ್‌ ಇಳಿಮುಖನಾಗತೊಡಗಿದ. ಬಾರ್ಲಾಕನ ಕಲೆ ಔಚಿತ್ಯವನು A ಮೀರಿದ ಕಸದ ಕಂತೆಯೆಂದು ಸಾರಿ ನಾರಿಂ ಸರಕಾರ ಮೊದಲು ೇಶದಲ್ಲಿಯ ಎಲ್ಲ ವಸ್ತುಸಂಗ ಸ ಹಾಲಯ- ಗಳಿಂದಲೂ ಅವನ ಕೃತಿಗಳನ್ನು ತೆಗೆಸಿಹಾಕಿತು. ನಂತರ ಅವನ ವಿರುದ್ಧ ಅಪಪ್ರಚಾರದ ಬಿರು- ಸ. € ಎಬ್ಬಿಸಿ ಕೈಗೆ ಸಿಕ್ಕ ಬಾರ್ಲಾಕ್‌ ತಿಗಳನ್ನು ನಾಶ ಶಮಾಡಿಬಿಟ್ಟಿ ತು. ಸ್ವ ತಃ ತನ್ನ ಕ bye: 'ಬಾರ್ಲಾಕ್‌ ಮೆಚ್ಚಿ ಕೊಂಡಿದ್ದ "ತೇಲು- ತ್ತಿರುವ ದೇವತೆ" (ಚಿತ ಪುಟ್ರಯನ್ನು ಸಹ ವಾರಿಯಗಳು ಒಡೆದು NE ಅದ- ರಿಂದುಂಟಾದ ಆಘಾತದಿಂದ ಬಾರ್ಲಾಕ್‌ ಚೇತ- ರಿಸಿಕೊಳ್ಳಲಿಲ್ಲ. ೧೯೩೮ರ ಅಕ್ಟೋಬರ್‌ ೨೪ ರಂದು . ಹೃದಯ ರುವಿಕಾರದಿಂದ ಕ ೧೯೦೮ ರಿಂದಲೂ ವಾಸವಾಗಿದ್ದ ಗುಸ್ತೊ ೇವ್‌ನಲ್ಲೇ ನಿಧನ ಹೋದಿದನು. ಜರ್ಮನಿಯಲ್ಲಿ ನಾರ ಆಡಳಿತ ಪಾ ಪ್ರಾರಂಭ- ವಾದಾಗಿನಿಂದ ದ್ವಿ ತೀಯ ಮಹಾಯುದ್ಧ ಮುಗಿದ ನಂತರ ಹಲವು ವರ್ಷ ಕೂಡ ಅನ್ನ ಬಾರ್ಲಾಕ್‌ ಜಗತ್ತಿನ ಕಲಾಪ್ರೇಮಿಗಳ ಕಣ್ಣಿಂದ ಅಳಿಸಿಹೋಗಿದ್ದ. ಆದರೆ ೧೯೫೦ರ ಸುಮಾರಿಗೆ ಅದೇನು ಕಾರಣವೋ ಅವನ ವ್ಯಕ್ತಿತ್ವ ಮತು ಕೃತಿಗಳಲ್ಲಿ ಆಸ್ಥೆ ಕುದುರಿತು. ಇದೀಗ ಹೊಸ- ತಾಗಿ ಅವನ 'ಸಂಶೋಧನೆ' ಮಾಡಿದಂತೆ ಜನ ೧೯೫೬ನ್ನು "ಬಾರ್ಲಾಕ್‌ ವರ್ಷವೆಂದು ಆಚರಿಸಿದರು. ಬಾರ್ಲಾಕನ ಕೆಲವು ಕೃ ತಿಗಳನ್ನು ಇಲ್ಲಿನ ಪುಟಗಳಲ್ಲಿ ರೇಖಾಚಿತ್ರ ಗಳಲ್ಲಿ ಓಡಿದಿಡಲಾಗಿದೆ: ಚಿತ್ರ ೧ ರಲ್ಲಿರುವುದು "ಆನಂದಮಯಿ.' pd ` ಅವನಿಂದ ರಚಿತವಾದ ಈ ಶಿಲ್ಪಕ್ಕೆ ಅವನಿತ್ತ ಮುತ್ತಿ ಖಲ ಆಟಿ ಜ್‌ ಸತ್ಮದರ್ಶನವಾದಾಗ ಮಾನವನಿಗಾಗುವ ಆನಂದ ಅವನ ಮೈಯ ಕಣ ಕಣಗಳಲ್ಲೂ ವೃಕ್ತವಾಗು- ತ್ತದೆ. ಚಿತ್ರ ೨ ರಲ್ಲಿದ್ದಾಕೆ "ನಗೆದುಂಬಿದ ಮುದು. ಮಂಡೆಯೂರಿ ಕುಳಿತ ಈ ಎಲುಬಿನ ಹಂದರವಾದ ಆಕೆ ನಗುವುಕ್ಕಿ ಬಂದಾಗ ಹಿಂಬಾಗಿ ದಂತರಹಿತ ಮುಖ ತೆರೆದು ಮೈ ಮರೆತಿದ್ದಾ ಛೆ, ಈ ಅವಸ್ಥೆ ನಮ್ಮ ನಶ್ನರ ಜಗತಿ ನ ಎರಡು ವೆ ೃಪರೀತ್ಮಗಳನ್ನು -ಸೌ ಖ್ಮವನ್ನು ನಗು ಹಾಗೂ ದುಃಖಾಂತವನ್ನು ಎಲುಬಿನ ಹಂದರ-ಸಂಕೇತಿಸುತ್ತದೆ. ೪ ನೆಯ ಚಿತ್ರಗಳಲ್ಲಿರುವುದು ಬ ಕೃತಿಯ ಎರಡು ಬದಿಯ ಚಿತ್ರಗಳು. ೧೯೧೪ರಲ್ಲಿ ಸೂಚಿಸುವ ತೋರುವ ತ್ರ ಮ ೪ ಹೆಸರು “ಸೇಡು” ಎಂದು. ಸೇಡು ತೀರಿಸಿ- ಕೊಳ್ಳುವ ರಾಸಿನಿಂದ ಈ ಮನುಷ್ಯ ಶಸ್ತ್ರ- ವೊಂದನ ನ್ನಪ್ಪಳಿಸಲು ಮಾಗು ದಾ pS ಬಹುಶಃ ಆಗಲೇ ಪ್ರಥಮ ಜಾಗತಿಕ ಮಹಾ ಯುದ್ಧದ ಕಾರ್ಮೋಡಗಳು ಕವಿಯುತ್ತಿದ್ದ ಕಾಲದಲ್ಲಿ ರಚಿತವಾದ ಇದು ಬರಲಿದ್ದ ಅನಾ- ಹುತದ ಸೂಚಕವೆಂದು ಬಲ್ಲವರು 'ಬಗೆಯು- ತ್ತಾರೆ. ಇದು ವರೆಗಿನ ಕೃತಿಗಳು ಕ ಕಂಚಿನವಾಗಿ- ದ್ದರೆ ಮುಂದಿನವೆರಡು ಕಟ್ಟ ಗೆಯವು. ಚಿತ್ರ ೫ ರಲ್ಲಿನದು ಯೇಸು ಕ್ಲಿಸ್ಕ ಮತು ಅವರ ಪುನರ್ಮಿಲನ. ಈ ಕೃತಿ ಹ್ಯಾ ೦ಬರ್ಗಿನ ಸಿಗರೇ ನೆಯ ತಯ ಹರ್ಮನ್‌ ಗ. ಸಂಗ್ರ ಹದಲ್ಲಿದೆ. ಬಾರ್ಲಾಕ್‌ ದೊಡ್ಡ ಖ ಖಾಸಗಿ ಸಂಗ್ರ ಹ ಇವನ ಬಳಿಯೆ ಚಿತ್ರ ವ ರಲ್ಲಿ ಬಾರ್ಲಾಕನ ಮೇಲಾದ ರ ಗುರುತಿಸಬಹುದು. 5 ಕಾಣಬಾರದ್ದನ್ನು ಕಂಡ ಇಬ್ಬರು ಕ ಹಿಕರಿವರು. ಅವರ ಮುಖದಲ್ಲಿ ಭಯ ಮುದ್ರೆಯನ್ನು ಬಾರ್ಲಾಕ್‌ ಕಟ್ಟಿ ಗೆಯಲ್ಲಿ ಕೆತ್ತಿ ೧೯೧೨ರಲ್ಲಿ. ವರ್ಚಸ [oN ನ್ನು ಕೆ. ಜನಾರ್ದನ 9. ೬೩ರ ಎಪ್ರಿಲ್‌ ೧೩ರಂದು ಲೋಕಸಭೆ ಯಲ್ಲಿ ನಡೆದ ಪ್ರಸಂಗ. ಅರ್ಥಮಂತ್ರಿ ಶೀ ಮುರಾರ್ಜಿ ದೇಸಾಯಿ ಅವರ ಕಡ್ಡಾಯ ಠೇವಣಿ ಯೋಜನೆಯ ಮೇಲೆ ಚರ್ಚೆ. “ಸದನದ ಮಾನ್ಯ ಸದಸ್ಯರ ಬಗ್ಗೆ ನನಗೆ ಅತ್ಯಂತಿ ಹೆಚ್ಚಿ ನ ಗೌರವವಿದೆ. "ಅದಕ್ಕೂ ಮೀರಿದ ಗೌರವ ನಿಮ್ಮ ಮೇಲೆ (ಲೋಕಸ ಸಜ ಅಧ್ಯ ಕ್ಷರ ಮೇಲೆ) ಇದೆ. ಆದರೆ ಅದರ ಅರ್ಥ ಪ ಶಿಯೊ ದು ಬೇಡಿಕೆಯನ್ನೂ ಅನು ಸರ್ವಾನು ಮತದ್ದಾ ದರೂ ಕೂಡ ನಾನು ಒಪ್ಪಿಕೊಳ್ಳ- ಬೇಕೆಂದಲ್ಲ- ಒಬ್ಬ ತನ್ನ ಕರ್ತವ್ಯ ನಿವೇದಿಸಲೇ- ಬೇಕಾದ ಕೆಲವು ಎಷ ಸಯಗಳಿವೆ.. ಅಟಾರ್ನಿ ಜನರಲ್‌ ಭಾರತ ಸರಕಾರದ ಒಬ್ಬ ಆಧಿಕಾರಿ... ಅವರನ್ನು ಸದನದ ಮುಂದೆ ಕರೆಸುವ ಅವಕಾಶ ಸಂವಿಧಾನದಲ್ಲಿ ಇಲ್ಲ...” ಮುರಾರ್ಜಿ ಮಾತು ಸದನ Py ದಂಗು ಬಡಿಸಿತ್ತು. ಕ್ಷಣಕಾಲ ವೆ3”ನ ಹೆಪುಗಟ್ಟಿತ್ತು. ಅಪ್ಪಟ ಗಾಂಧೀವಾದಿ, ದಕ್ಷ Jee ಸತ್ಯನಿಷ್ಠ ಮುರಾರ್ಜಿ ದೇಸಾಯಿ ಅವರನ್ನು ಈ ಒಂದು ನಿರ್ದಿಷ್ಟ ನಿಲುವು, ದೇಶದ ದೃಷ್ಟಿ- ಯಲ್ಲಿ ಸರ್ವಾಧಿಕಾರಿ ಪ್ರವೃತ್ತಿಯ ಅಪಾಯ- ಕಾರಿ ವ್ಯಕ್ತಿ ಕ್ರಿಯನ್ನಾಗಿ ಮಾಡಿತು, ಕೆಲವರು ಸೇರಿ ಅದನ್ನು ದೊಡ್ಡ ಭೂತವಾಗಿ ಬೆಳೆಸಿದ- ರೆಂದರೂ ಅಡ್ಡಿ ಯಿಲ್ಲ. ಹದಿನಾಲ್ಕು ವರ್ಷಗಳ ಒಂದಲ್ಲ ಒಂದು ರೀ ತಿಯಲ್ಲಿ —— ಅವರ ಬಿನು we —ಕಳೆದ ತಿಂಗಳಲ್ಲಿ ತ್‌ ಭಾರತದ ನಾಲ್ಕ ನೆಯ ಪ್ರಧಾನಮಂತ್ರಿ ಯಾ ಗಿ ಅಧಿಕಾರ ಸ್ಲೀಕರಿಸುವ ವರೆಗೆ. w ಇಲ್ಲ ಎನಿ ಸಿತು ಮಹಿಳೆಯರ ಬಗೆ ಅವರು [a ಆಡಿದ ಮಾತು, ಮಾರ್ಚ್‌ ಕೊನೆಯ ಹಾಗೂ ಎಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಹುಟ್ಟಿಸಿದ ಕಾವಿನ ವಿವಾದವನ್ನು ಗಮನಿಸಿದಾಗ: “ಒಬ್ಬ ಮಹಿಳೆ ರಾಕ್ಷಸಿಯಾದಳೆಂದರೆ ಆಕೆ ಎಲ್ಲ ದಾಖಲೆಗಳನ್ನೂ ಮುರಿಯುತ್ತಾಳೆ. ಯಾವ ಪುರುಷನೂ ಆಕೆಗೆ ಸಾಟಿಯಿಲ್ಲ.” ಉತ್ತರ ಭಾರತದಿಂದ ಹಾಗೂ ಕೇಂದ್ಹ ಗದ್ದುಗೆಯಿಂದ ಕಾಂಗ್ರೆಸ್ಸನ್ನು ವನವಾಸಕ್ಕೆ ಪ್ರಧಾನಿ ಪಟ್ಟಕ್ಕೆ ಏರಿದ ಕೆಲವೆ « ದಿನ ಗಳಲ್ಲಿ ಎದ್ದ ಈ ವಿವಾದ, ವಿದೇಶೀ ಮಹಿಳೆಯ! ಬಗ್ಗೆ ಕ್ಷಮೆ ಕೇಳುವುದರೊಂದಿಗೆ ಬಹುತೇ ತಣ್ಣ ಗಾಯಿತು. ಆದರೆ ಭಾರತೀಯ ಸ” ಕ್ಷಮೆ ಕೇಳಬೇಕೆಂಬ ಒತ್ತಾಯ ದಾಗ “ನಾನದನ್ನು ಮಾಡುವುದಿಲ್ಲ. ನನ ಬೇಕ ದರೂ ಮಾಡಿ ,” ಎಂದು ಮಹಿಳೆಯರಿಗೆ ಮಠ ಪ್ರಹಾರ ನೀಡಿದ ಮುರಾರ್ಜಿಗೆ, ಭಾರತೀಯ ಮಹಿಳೆಯರಲ್ಲಿ. ಇಂದಿರಾ ಗಾಂಧಿಯವರ. ಇದ್ದಾರಲ್ಲ ಎಂದು ಅನ್ನಿಸಿರಬೇಕು. ೧೯೬೯ರ ಬ್ಮಾಂಕ್‌ ರಾಷ್ಟ್ರೀಕರಣ ಘಟ್ಟದ! ಇಂದಿರಾ ಗಾಂಧಿ ಅವರ ವಿರುದ್ಧ ಸಿಡಿದ ರಾಜೀನಾಮೆ ನೀಡಿದಾಗ ಉಪಪ್ರಧಾನಿಯಾಗಿದ ಅವರು ಒಂದು ಮಾತು ಹೇಳಿದ್ದ ರು: “ಕಾರ ಕೂನನಂತೆ ನನ್ನನ್ನು ವಜಾ ಮಾಡಿದರು. ಕ ಮಾರ್ಚ್‌ ತಿಂಗಳಲ್ಲಿ ರಾಯ್‌ ಬರೇಲಿ ಕ್ಷೇತ ದಿಂದ ಇಂದಿರಾ ಗಾಂಧಿ ಪತನದ ಸುದ್ದಿ ಬಂದ ಒಂದು ಕ್ಷಣ ಸುಮ್ಮ ನಿದ್ದು ಹೇಳಿದ್ದರು: “ದೇವ! ಹಾಗಿಟ್ಟಿ ದ್ದ ರೆ ಆಗಲೇಬೇಕು.” ಚಕ್‌ “ಪೂರ್ತಿ ತಿರುಗಿದೆ. ಅವರ ಅಪ್ಪ Fat ಗುಣಗಳ ಬಗ್ಗೆ ನೂರು ಮುಖಗಳ ಮಥನ ನಡೆದಿದೆ. ಇರುವ ಇಲ್ಲದ ಎಲ್ಲ ಗುಣಗಳ ಮಾಲೆ ಕಟ್ಟಿ ಕಿರೀಟ ಇರಿಸಿದ್ದಾರೆ. ಆದರೆ ಅವರನ್ನು ನಿಜವಾಗಿ ಅರ್ಥಮಾಡಿಕೊಂಡವರೆಷ್ಟು ಮಂದಿ! ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆಬ್ರುವರಿ ೨೯ರಂದು ಮುರಾರ್ಜಿಯವರನ್ನು ಪಾತ ಜನ, ಅವರ ಜನ್ಮ ದಿನದಲ್ಲಿ ಜನಿಸಿದ ಷ್ಟೇ ವಿರಳ. ಅರ್ಥ ಮಾಡಿದರೆಷ್ಟು 2 ಬಿಟ ರಷ್ಟು ? “ಅದೇ ಅವರ ಛಲ, ಎಂಥವರು ಈ ಮುರಾರ್ಜಿ? ಜನಿಸಿದ ಎಂಟು ಮಂದಿ ಮಕ್ಕಳಲ್ಲಿ ಹಿರಿಯವನಾಗಿ ಜನಿಸಿದ ಮುರಾರ್ಜಿ ಶಾಲಾ ದಿನಗಳಲ್ಲಿ ಶುದ್ಧ ಹೇಡಿ; ಓದು ಮುಗಿದು ಬದುಕಿನಲ್ಲಿ ಜಿಗಿದೊಡನೆ ಸಂಪೂರ್ಣ ಪರಿವರ್ತನೆ. ಮುರಾರ್ಜಿಯವರ ತಂದೆ ಶಿಕ್ಷಕ. ಒಂದು ದಿನ ಪಾಠ ಮುಂದುವರಿಯುತ್ತಿದ್ದಾಗ ಶಾಲೆಗೆ ಮಹಾರಾಜರು ಬಂದರು. ಅವರು ಪಾಠ ನಿಲ್ಲಿಸ ಲಿಲ್ಲ. ಬಂದವರನ್ನು ಗಮನಿಸದಂತೆ ಮುಂದು ವರಿದರು. ಎಲ್ಲರಿಗೂ ಆಶ್ತ ರ್ಯ. “ಗುರುವಿಗಿಂತ ಮಹಾರಾಜ ಹೆಚಿ ಚಿ ನವರೆರಿಬುದನ್ನು ಮಕ್ಕಳು ಅರಿತರೆ ಗುರುವಿಗೆ ಗೌರವ ಕಡಿಮೆಯಾಗುತ್ತ ಸ: ದಕ್ಕೇ ಪಾಠ ಹ ಲಿಲ್ಲ,” ಎಂಬುದು ಅವರ ರ್ಜಿಯವರ ದಿಟ ) ತನ, ನೇರ ) ವೃತ್ತಿಗೆ ಅವರ ತಂದೆ- ಉತ್ತ ರ, ಮುರಾ ಮಾತು, ನಿರ್ದಾ ಕ್ಷಿಣ್ಕ ಪ್ರವ yp: ze ಯುವರಿಂದಲೇ ಹ ಉಂ, ಥದಿನಾಲ್ಕ ನೇ ವಯಸ್ಸಿನಲ್ಲಿ ದೊಡ್ಡ ಆಘಾತ, ಮದುವೆಗೆ ರ ದಿನಗಳಿರುವಾಗ ತಂದೆಯ ಸಾವು. ಶಾಲೆಯಲ್ಲಿ ಮೆಟ್ಟಿಕ್ಕುಲೇಷನ್‌ ಮಟ್ಟ; ಜೀವನದಲ್ಲಿ ಪದವಿ ಘಟ್ಟ. ತಂದೆ-ತಾಯಿಗಳ ಆಶ್ರಯದಲ್ಲಿ ಮೊಗ್ಗಾಗಿದ್ದ ಮುರಾರ್ಜಿ, ಕುಟುಂಬದ ಹೊಸ ಹೊಣೆಯನ್ನು ಹೊರಲು ಅರಳಿದ ರೀತಿ ಅದ್ಭುತ, ತಂದೆ ಬಿಟ್ಟು- ಹೋದುದು ೧೫೦ ರೂಪಾಯಿಗಳು; ಜೊತೆಗೆ ೨೦೦ ವರ್ಷಗಳ ಹಳೆಯದಾದ ಪಿತ್ರಾರ್ಜಿತ ಮನೆ. ಒಳಗಿನಿಂದ ಗಳಿಕೆಯಿಲ್ಲ; ಹೊರಗಿನಿಂದ ಸಹಾಯ ಪಡೆಯುವ ಇಚ್ಛೆಯಿಲ್ಲ. ಆದರೂ ಸಂಸಾರ ಸಾಗಿತು. . ಏಳೆಂಟು ವರ್ಷಗಳಾದ ನಂತರವೇ ಅವರ ಸೋದರ ಸೋದರಿಯರಿಗೆ ಗೊತ್ತಾ- ದುದು-ತಾವು ಉಣ್ಣುವ ಅನ್ನ, ಅಣ್ಣನ ಸಾ ಲರ್‌ಶಿಪ್‌ನಿಂದ ಬಂದುದು ಎಂಬುದು. ಶಿಸ್ತುಗಾರ ಮುರಾರ್ಜಿ ಶಿಸ್ತುಗಾರ; ೧೯೧೭ರಲ್ಲಿ ಪ್ರಥಮ ದರ್ಜೆಯಲ್ಲಿ ಆನರ್ಸ್‌ ತೇರ್ಗಡೆ. ಮುಂಬಯಿ ಪ್ರಾಂತೀಯ ಸೇವೆಯಲ್ಲಿ ಕೆಲಸ, ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ಹೋಗಲು ಅವಕಾಶ; ಐ. ಸಿ. ಎಸ್‌. ಸುಲಭದಲ್ಲೇ ಮುರಾರ್ಜಿ ಪಾಲಿಗೆ ಬರುತ್ತಿತ್ತು. ತಾಯಿಯ ಅಭಿಪ್ರಾಯ ಕೇಳಿದರು. “ಇಲ್ಲ. ನಿನ್ನ ತಂದೆಯ ಸಾವಿನ ನಂತರ ೭-೮ ವರ್ಷ ನಾನು ಕಷ್ಟಪಟ್ಟೆ ದ್ವೇನೆ, ನಾಲ್ಕು ವರ್ಷಗಳ ಕಾಲ ನೀವ ೨ ದೂರವಿದ್ದೆ. ಇಲ್ಲಿ ಬಲ್ಬಾರದಲ್ಲಿ ತಿಂಗಳಲ್ಲಿ ೬೦ ರೂಪಾಯಿಗಳು ಬಂದರೂ ಸಾಕು; ಅದೇ ನನಗೆ ತೃಪ್ತಿ.” ಮಹಾ ಆಶಾಭಂಗ. ಆದರೆ ತಾಯಿಯ ಅಭಿಪ್ರಾಯದ ಎರುದ್ಧ ಚಕಾರ ಇಲ್ಲ. ತಲೆ ಬಾಗಿ ಒಪ್ಪಿದ ಶಿಸ್ತುಗಾರ. ಪ್ರತಿಭಾವಂತ, ದಕ್ಷ, ಪ್ರಾಮಾಣಿಕ ಜಿಲ್ಲಾಧಿಕಾರಿ; ೩೪ನೇ ವಯಸ್ಸಿನಲ್ಲಿ ಈ ಕೆಲಸಕ್ಕೆ ರಾಜೀನಾಮೆ ನೀಡಿದಾಗ ವಿದೇಶಿಯರೂ ಮರುಗಿದರು. ಅದು ವರೆಗಿನ ಒಟ್ಟು ಸಂಪಾದನೆ ಪ್ರಾವಿಡೆಂಟ್‌ ಫಂಡ್‌ನಲ್ಲಿದ್ದ ೧೦ 060 ರೂಪಾ- ಯಿಗಳು, ಅಹಮದಾಬಾದ್‌ನಲ್ಲಿದ ಸೋದರ ಅಂಬೇಲಾಲ್‌ ಬಳಿಗೆ ಪತ್ನಿಯನ್ನೂ ಮಕ್ಕ- ಳನ್ನೂ ಕರೆದುಕೊಂಡು ಹೋಗಿ ಬಿಟ್ಟರು; ಜತೆಗೆ ೧೦,೦೦೦ ರೂಪಾಯಿಗಳನ್ನೂ ನೀಡಿದರು. ನೇರವಾಗಿ ಸ್ವಾತಂತ್ರ ಸಂಗ್ರಾಮದ ಕಣಕ್ಕೆ ಇಳಿದರು. ಹೆಂಡತಿ ಮಕ್ಕಳನ್ನೂ ಮರೆತರು; ಹಣವನ್ನೂ ಮರೆತರು. ಹಣದ ಬಗ್ಗೆ ಮುರಾರ್ಜಿ, ಅಂಬೇಲಾಲರನ್ನು ಇದು ವರೆಗೂ ಕೇಳಿಲ್ಲ. ಮುಂಬಯಿ ರಾಜ್ಯದ ಮುಖ್ಯಮಂತ್ರಿ ಶ್ರ ಯಾಗಿದ್ದಾಗ ಸಮಾಜವಿರೋಧಿ ಶಕ್ತಿಗಳಿಗೂ ಮುರಾರ್ಜಿಗೂ ನೇರ ತಿಕ್ಕಾಟ ಗಲಭೆ ಸ ರೂಪ ತಾಳಿತು. ಅಂಕೆಗೆ ಬಾರದೇ ಹೋದಾಗ ಗೋಳೀಬಾರಿಗೆ ಆದೇಶ. ಅಹಿಂಸೆ ಬಲಹೀನತೆಯ ಎಡೆ ಗ್‌! > 6 ಲಕ್ಷಣವಲ್ಲ. ದರ ಯಾರೂ ಮಾಡುವಂತಿಲ್ಲ. ಸಿದ್ಧಾಂತದ ಹೆಸರಲ್ಲಿ ಶಾಂತಿ, ಸುವ್ಯವಸ್ಥೆಯ ಕೊಲೆಯಾಗಬಾ ಅದಕ್ಕಿಂತ ಕೆಲವು "ವರ್ಷಗಳ ಹಿಂದೆ ರಲ್ಲಿ ಆದಾಯ ವ ಎಂತ್ರಿ ಗಳಾಗಿದ್ರರು. ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಬ್ರಿಟಿಷ್‌ ಅಧಿ- ಪೈಪ್‌ ಸ್ತತ ಮುರಾರ್ಜಿ ಕೊಠಡಿ ವೇಶಿಸಿದ. ಮ ರ್ಜಿ ದುರುಗುಟ್ಟಿ ಮಡದರ: ಕ ಯತ ಪೈಪ್‌ ತೆಗೆದು ಕ್ಷಮೆ ಕೇಳಿದ. ಮುರಾರ್ಜಿ: ಪೈಪ್‌ ಬಾಯಲ್ಲಿಟ್ಟು, ನೀನು, ಗವರ್ನರ್‌ ಕೊಠಡಿ ಪ್ರವೇಶಿಸುತ್ತಿ ಯೇನು? ಮುಖ್ಯ ಕಾರ್ಯದರ್ಶಿ: ಇಲ್ಲ, ಸರ್‌. ಸಲಾ ಹಾಗಿದ್ದರೆ ಗವರ್ನರ್‌ ಗೆ ಹೊೋಕಜುವುತ್ತು ಗೌರವವನ್ನು ಮಂತ್ರಿ ಗಳಿಗೂ ಬೇಕು. ದುರುಪಯೋಗವನ್ನು ಕಾರಿ ಗಲಭೆ. ಹರಡಿದ ೧೯೪೬ರ ಮಯ. ಕುಪ್ರಸಿದ್ಧ ಕೇಡಿಗಳ ಹೆಸರಲ್ಲಿರುವ ರೇಶನ್‌ ಕಾರ್ಡುಗಳನ್ನು ವಾಪಸು ತೆಗೆದು- ೧ಳ್ಳೋಣ ಎಂಬ ಸಲಹೆ ಅಧಿಕಾರಿಯೊಬ್ಬ - ಇಕ್‌ ಬ ಭಾ ದ್‌ ಇ ರಾರ್ಜಿ: ರೇಶನ್‌ ಕಾರ್ಡು ಉಪಯೋಗಿಸಬೇಕಾಗಿಲ್ಲ. ಆ ಮೂಲಕ ಕೇಡಿಗಳ ಮುಗ್ಧ ಕುಟುಂಬಗಳಿಗೆ ಶಿಕ್ಷೆ ಎ: ನಾನು ಸಿದ್ಧನಿಲ್ಲ. ನಿಧನಾ ನಂತರ ಮೂರು ಬಾರಿ ಪ್ರಧಾನಿ ಪಟ್ಟಿ ಕ್ರೈ ಪ್ರ ಯತ್ನ. ಆದರೆ ವಿಫಲ. ಕಳೆದ ಒಂದು ದಶಕ ಕಾಲ ಅವರ ರಾಜಕೀಯ ಕರಾ ಬಹುತೇಕ ಗ್ರಹಣ. ಅದಕ್ಕೆ ಅವರ ವಿರೋಧಿಗಳೂ ಕಾರಣ. “ತಾನು ನಂಬಿ- ಘು ದಾರಿ ಪರರಿಗೆ ಅರ್ಥವಾಗದೇ ಶಾಂತಿ ಕಾಪಾಡಲು ನಾನು (4 ಹೋದಾಗ ಅದು ಸೃಷ್ಟಿಸಿದ ವಿಚಿತ್ರ ಸನ್ನಿ- . ಶಗಳೂ ಕಾರಣ. ( ವಂಗತ ಫ್ರಾಂಕ್‌ ಮೊರೇಸ್‌ "ವಿಟ್‌ನೆಸ್‌ ಶಾಸ್ತ್ರಿ ವಿರುದ್ಧ ಸ್ಪರ್ಧಿಸಿ, ಪರಾಜಿತರಾದಾಗ) “...ಮುರಾರ್ಜಿ ಸ್ಸಾಗ ಕಹಿಯಾಗಿತು ನಿರಾಶೆಯನ್ನೂ ತ ತವ ಮ್ಮ 'ಕೋಪವನ್ನೂ ಬಚ್ಚಿ- ಡಲು ಪ್ರಯತ್ನಿಸಲಿಲ್ಲ ಸ್ವಾತಂತ್ರೊ ತ್ತರ ಮುಂಬಯಿ ಸರ ಕಾರ(ಈಗ ಮಹಕೂರಾಷ್ಟ)ದ ಪ್ರಥಮ ಮಂತ್ರಿಮಂಡಳದಲ್ಲಿ ಅವರು ಮಂತ್ರಿ- ಯಾಗಿದ್ದಾಗಿನಿಂದಲೂ ನಾನು ಅವರನ್ನು ಬಲ್ಲೆ. ಅವರೊಂದು ಒಡೆಯಲಾಗದ ಒಗ- ಟಾಗಿಯೇ ಉಳಿದಿದ್ದಾರೆ. ಮುಂಗೆ ಜೋರನ್ನು ಶಕ್ತಿಯೆಂದು ಬಗೆಯುವಂಥ,' ವೈಯಕ್ತಿಕ ಗೀಳುಗಳನ್ನು ಸಾಮಾಜಿಕ ನೀತಿಯೆಂದು. ಭ್ರಮಿ- ಸುವಂಥ ವಿಚಿತ್ರ ವಿರೋಧಾಭಾಸಗಳ ಕಂತೆ ಅವರು. ಮದ ,ಪಾನಿಯನ್ನು ನೈ ತ್ರಿಕ ಬಜ್ಬ - ಷ್ಠೃತನೆಂದು ಭಾವಿಸುವ ಅವರಿಗೆ ಕಟ್ಟಾ ಲಾಭ- ಬಡಕರ ಸಂಗದಲ್ಲಿ ಅನುಚಿತವಾದದ್ದೇನೂ ತೋರುವುದಿಲ್ಲ. ತಮ್ಮನ್ನ ಳೆಯುವುದಕ್ಕೆ ತಮ್ಮ ನ್ನೇ ಆಳತೆಗೋಲಾಗಿಸಿಕೊಳ್ಳು ವಂಥ ಆತ್ಮ ನಿಷ್ಠ ವ ಕ್ತಿ ಅವರು. ಅದಕ್ಕಿ ತಲೂ ಒಂದು ಹೆಜ್ಜೆ ಮಂದಿ ಹೋಗಿ ಇತರರನ್ನು ಅಳೆಯುವು ದಕ್ಕೂ ತಮ್ಮ ನಿಲುಮೆಗಳೇ ಅಳತೆಗೋಲೆಂದು ಸಾಧಿಸುತ್ತಾರೆ. ಭಾರತ ಸರಕಾರದ ಮಂತ್ರಿ- ಯಾಗಿ ವಿದೇಶ ಸಂಚಾರ ಹೋದಾಗ ಕಾಲರಾ ಹಾಗು ಮೈ ಲಿಬೇನೆಗಳ (ರೋಗ) ಪ್ರತಿಬಂಧಕ ಚುಚ್ಚು ಮದ್ದು ಹಾಕಿಸಿಕೊಳ ಳ್ಳಬೇ ಕೆಂಬಂಥ ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧ ರಾಗಲು ಆವರು ಒಪ್ಪಲಿಲ್ಲ. ಕೆಲ ವಿದೇಶಿ ಸರಕಾರಗಳು ಅಚಾತುರ್ಯ ದಿಂದ ಅವರು ತಮಿ ಒಚ್ಛೈಯಂತೆಯೇ ನಡೆಯುವುದಕ್ಕೆ ಒಬ್ಬಗೆ ನೀಡಿದುವು. ಆದರೆ ಇತರರು ಸಾಮಾಜಿಕ ರಂಗದಲ್ಲಿ ಮಾತ್ರ ದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸ ತಮ್ಮ ಎಳು ಚಾಹ ರೂಢಿ, ಹ ಗಳಿಗೆ ಅನುಗುಣವಾಗಿರಬೇಕೆಂದು ಸತತವಾಗಿ EE ದೇಸಾಯಿಯವರ ತ ಟ, -ನ್‌ ಈರಾ ಹಗೆ ಮುರಾರ್ಜಿ ಉಪದೇಶಿಸುವುದು, ಸ್ತವನ ನಿಜಕ್ಕೂ ಕುರಿತ ಇಂತು ಬರೆದಿದ್ದಾರೆ: (ಸನ್ನಿವೇಶ: ಅವರಿಗೆ ಕುತ್ತಾಗಿಯೇ ಪರಿಣಮಿಸಿದೆ” ೫ ಲಾಜಾ ಸಾರಾ ಕಲ್ಲಿನ ಕಂಬದಲ್ಲಿ ಹುಲ್ಲಿನ ಬೇರು ಹುಟ್ಟಿ, ಬೇರು ಕಲ್ಲು ತಿಂದಿತ್ತು. -ಬಿಬ ಬಾಚಯ ಬ ಕೆ ಹಳಿ ತನಸರಜಾನಹ್‌ೇ ಲಾಂಸಾಲಹೃಃ ಲ ಟಿಶ್‌ ಜನ್ತಿನಮ್ಮ ದೇಶವನ್ನು ಆಕ್ರಮಿಸಿ ಆಳಿದ್ದರಿಂದ ಮತ್ತೆ ಏನೂ ಒಳ್ಳೇದಾ- ed ಗಿರಲಿಕ್ಕಿಲ್ಲ. ಆದರೆ ಒಂದು ಕೊಡುಗೆಗಾಗಿ ಮಾತ ಸ ನಾವು ಅವರಿಗೆ ಬುಣಿಗಳಾಗಿರಬೇಕು- ಅಮ ಯಾವುದು ಅಂದರೆ, ನಮ್ಮಲ್ಲಿ.ಮೂರ್ಯ ಪ ಸ್ಟೆ ಯನ್ನು ಜಾಗ್ರತಗೊಳಿಸಿದ್ದು. ಈ ಅಮೂಲ್ಯ ಕೊಡುಗೆಯ ಪ್ರತೀಕವಾಗಿ ಇಾವು "ಕೂಡ ಪ್ರತಿ - ವರ್ಷ ಎಪ್ರಿಲ್‌ ೧ನೇ ದಿನ ಆಲ್‌ ಫೂಲ್‌ ಡೇ-ಸಕಲ EE ದಿನ ಅಚೆರಿಸುತ್ತಾ ಇದ್ದೇವೆ ಮತ್ತು ವಿಶ್ವದ ಮೂಲ ಮೂರ್ಯತನದಲ್ಲಿ ಸಮರಸರಾಗಿ, ನಮ್ಮತನದ ಗ್ರಂಥಿಗಳಿಂದ ಬಿಡುಗಡೆ ಹೊಂದುತ್ತಿದ್ದೇವೆ- ಒಂದು: ದಿನದ ಮಟ್ಟಿ ಗಾದರೂ. ಬ್ರಿಟಿಶ್‌ ಆಳಿಕೆಯಿಂದ ನಮಗೆ ಮೂರ ಪ್ರಜ್ಞೆ ಬಂತು ಅಂದಾಕ್ಷಣ ಅವರು ಬರುವ ಮುಂಚೆ ನಮ್ಮಲ್ಲಿ ಮೂರ್ಹರಾಗಲಿ ಮೂರ್ಪತನವಾಗಲಿ ಇದ್ದಿಲ್ಲ ಆಂತ ನನ್ನ ತಾತ್ತರ್ಯ ಅಲ್ಲ, ನಮ್ಮ ಪಾಲಿನ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚೇ ಮೂರ್ಹ್ಪತನ ನಮ್ಮಲ್ಲಿ ಇದ್ದೇ ಇತ್ತು. ಅದನ್ನು ಆಮದು ಮಾಡಿಕೊಳ್ಳುವ ಆಗತ್ಯ ಯಾವಾಗಲೂ ನಮಗೆ ಇದ್ದಿಲ್ಲ. ಇದಕ್ಕೆ ವೇದಕಾಲದಿಂದ ಮರಾಠಾ ಕಾಲದ ವರೆಗಿನ ಇತಿಹಾಸದಿಂದ ನಿಮಗೆ ಪುರಾವೆಗಳನ್ನು ಒದಗಿಸಬಲ್ಲಿ. ನಮ್ಮಲ್ಲಿ ಬುದ್ಧಿವಂತರ ಹಾಗೆ ತೋರಿಸಿಕೊಳ್ಳುವ ಬುದ್ಧಿವಂತರೂ ಇದ್ದರು- ಇದ್ದಾರೆ ಅಂತ ಬೇಕಾದರೆ ಹೇಳಿ. ಆದರೆ ನಮ್ಮ ಪುರಾತನರು ಮೂರ್ಯತನಕ್ಕೆ ತಕ್ಕ ನ ಕೊಟ್ಟಿರಲಿಲ್ಲ. ನಮ್ಮ ನೀತಿಕಾರರ ಶಿಖಾಮಣಿ ಭರ್ತೃಹರಿ ಕವಿ “ಮೂರ್ಬಸ್ಯ ನಾಸೌ ಧ್‌ - ಮೂರ್ಪನಿಗೆ ಇ” ಮದ್ದಿಲ್ಲ ಅಂತ ತಿರಸ್ಕಾರಪೂರ್ವಕ ಹೇಳಿದ್ದಾ ನೆ. ie "ಸವ ನಜ್ಞನಾದರೂ “ಮೂರ್ಯನಿಗೆ ಬುದ್ಧಿಯನ್ನು ನೂರ್ಕಾಲ ಹೇಳಿನರೆ ಬೋರ್ಕಲ್ಲನಮೇಲೆ ಮಳೆಗರೆದರಾ ಕಲ್ಲು ನೀರ್ಕುಡಿಯಲಹುದೆ ಸರ್ವಜ್ಞ?” ಅಂತ ಪ್ರಶ್ನೆ ಹಾಕುತ್ತಾನೆ. ವಂತ್ತೊಬ್ಬ ಬುದ್ಧಿವಂತ “ಮೂಥೋ ಮೂರ್ಜೊ ಗರ್ಧಭತ್ತ್ವಿಕರಾಶಿಃ"- ಮೂಢ, ಮೂರ್ಹ ಮತ್ತು ಕತ್ತೆ ಇವಿಷ್ಟು ಒಂದೇ ಕೂಟಕ್ಕೆ ಸೇರಿದ್ದು ಅನ್ನುತ್ತಾನೆ. “ಮೂರಖ ಮನ pe ದಾ -ಕೊಳ್ಳಿ. ಆ ಹೋವತ ಕ್ಕೋಂ ಹೈರಾನ್‌?”- ಮೂರ ಮನಸ್ಸೇ, ನೀ ಯಾಕೆ ಹೈರಾಣಾಗುತ್ತೀ? ಅಂಬೋದು ಇನ್ನೊಬ್ಬ ಹಿಂದೀ ಕವಿಯ ಪ್ರಶ್ನೆ. ನಾನು ಹೇಳುತ್ತೇನೆ, ಈ ಎಲ್ಲ ಬುದ್ತಿ- ವಂತರು. ಮೂರ್ಹತನವನ್ನು ಅರ್ಥಮಾಡಿ- ಕೊಂಡೇ ಇಲ್ಲ. ಭರ್ತ್ನೃಹರಿಯನ್ನೇ ತೆಗೆದು- ಅವನ ಬಗ್ಗೆ ನನಗೆ ಅಪಾರ ಗೌರವ ಉಂಟು, ಆದರೆ ಅವನಿಗೆ ಮೂಲಭೂತ ಎಷ- ಯವೇ ಗೊತ್ತಿಲ್ಲ. ಅವನು ಅಥೆಂಟಿಕ್‌ ಮೂರ್ಯರನ್ನು ಕಂಡಿರಲಿಕ್ಕೇ ಇಲ್ಲ. ಮೂರ್ಯ- ನಿಗೆ ಮದ್ದಿಲ್ಲ ಅನ್ನುವ ಅವನ ತೀರ್ಮಾನದ ಬಗ್ಗೆ ನನ್ನ ತಕರಾರು ಇಲ್ಲ. ಆದರೆ ಮೂರ್ಯನಿಗೆ ಔಷಧ ಯಾಕೆ ಬೇಕು? ಅನ್ನೋದನ್ನ ಮಾತ್ರ ಆತ ವಿಚಾರ ಮಾಡಿಲ್ಲ. ಮೂರ್ಪನಿಗೆ ಯಾವ ಔಷಧವೂ ಇಲ್ಲ-ಯಾಕಂದರೆ ಅವನಿಗೆ ಯಾವ ರೋಗವೂ ಇಲ್ಲ. ಅವನು ಪೂರ್ಣ ಆರೋಗ್ಯ- ಶಾಲಿ. ಅವನು ತನಗಾಗಲಿ ಪ್ರಪಂಚಕ್ಕಾಗಲಿ ಏನಾದರೂ ಆಗಿದೆ ಅಂತ ತಿಳಿದುಕೊಂಡೇ ಇಲ್ಲ. ಎಲ್ಲಿಯೋ ಏನೋ ಸರಿಯಾಗಿಲ್ಲ, ಅಥವಾ ಎಲ್ಲಿಯೂ ಏನೂ ಸರಿಯಾಗಿಲ್ಲ ಅಂತ ಶಿಳಿದು- ಕೊಂಡವರಿಗೆ ಮಾತ್ರ ರೋಗ ಬರುತ್ತದೆ. ಮೊದಲು ಅವರ ತಲೆ,ಕರಡಾಗುತ್ತದೆ, ಆಮೇಲೆ ಹೃದಯ ಬಡಬಡಿಸುತ್ತದೆ. ಬಳಿಕ ಅವರ ಹೊಟ್ಟೆ ಕೆಹುತ್ತದೆ. ಅವರು ಮದ್ದು ಕೇಳಲು ಭರ್ತೃಹರಿಯ ಹತ್ತಿರ ಹೋಗುತ್ತಾರೆ. ಮೂರ್ಜನಿಗೆ ಭರ್ತೃಷರಿಯ ಔಷಧ ಬೇಕಾಗಿಲ್ಲ. ಮೂರ್ಪನಿಗೆ ಅವನ ಮೂರ್ಪತನವೇ ಔಷಧ, ಅದೇ ಟಾನಿಕ್‌. ಅದರಿಂದಲೇ ಶಕ್ತಿಯನ್ನೂ ಉತ್ಸಾ ಹವನ್ನೂ ಪಡೆದು ಮೂರ್ಬ ಮಜವಾಗಿ ಬದುಕುತ್ತಾನೆ ಇನ್ನು ಸರ್ವಜ್ಞನ ದೂರನ್ನು ವಿಚಾರಿಸುವಾ. ಮೂರ್ಜನಿಗೆ ಬುದ್ಧಿ ಹೇಳೋದೂ ಬೋರ್ಕ- ಲ್ಲಿಗೆ ನೀರು ಹೊಯ್ಕೋದೂ ವ್ಯರ್ಥ ಅಂಬೋ ಅವನ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ. ಆದರೆ ಬೋರ್ಕಲ್ಲು ಯಾಕೆ ನೀರ್ಕುಡಿಯಬೇಕು? ಅದಕ್ಕೆ We ತುಸ ಜ್‌ ತ ನೀರಡಿಕೆ ಆಗಿದ್ದರೆ ತಾನೇ? ಅದು ಎಂದಾದರೂ, “ಅಪ್ಪಾ ಸರ್ವಜ್ಞಾ » ನನಗೆ ಒಂದಿಷ್ಟು ನೀರು ಹನಿಸು,” ಅಂತ ಆಲ್ಬರಿದದ್ದು ಉಂಟೆ? ಬುದ್ಧಿ- ವಂತರ ಕಷ್ಟ ಇದೇ ನೋಡಿ. ನಿಮಗೆ ಬೇಡ- ವಾದ್ವನ್ನು ಅವರು ನಿಮಗೆ ಕೊಡೋದಕ್ಕೆ ಬರುತ್ತಾರೆ. ನೀವು ತೆಗೆದುಕೊಳ್ಳದೆ ಹೋದರೆ ನೊಂದುಕೊಳ್ಳುತ್ತಾರೆ. ಮೂರ್ಯನಿಗೆ ತನಗಿ- ರುವ ಬುದ್ಧಿ ಧಾರಾಳವಾಗಿದೆ ಅಂತ ಅನಿಸುತ್ತೆ. ಆದ್ದರಿಂದ ಅವನು ನಿಮ್ಮ ಬುದ್ಧೀಮಾತು ಕೇಳೋದಿಲ್ಲ. ಬುದ್ಧಿ ಹೆಚ್ಚಾಗಿ ಜಗತ್ತು ಕೆಡು- ತ್ತೆಯೇ ಹೊರತು, ಬುದ್ಧಿ ಕಮ್ಮಿಯಾಗಿ ಹಾಳಾಗೋದಿಲ್ಲ ಅಂತ ಮೂರ್ಹ ಬಲ್ಲ. “ಸ್ವಾಮೀ, ನಿಮ್ಮ ಬುದ್ಧಿಯನ್ನು ನೀವೇ ಇಟ್ಟುಕೊಳ್ಳಿ-ನಮ್ಮ ಮೇಲೆ ಖರ್ಚು ಮಾಡ- ಬೇಡಿ” ಅಂತ ಮೂರ್ಹ ಹೇಳುತ್ತಾನೆ. ಬುದ್ಧಿಯನ್ನು ಅವನ ತಲೆ ಮೇಲೆ ಬಲಾತ್ಕಾರ- ವಾಗಿ ಹೇರೋ ಹಕ್ಕು ನಿಮಗೆ ಯಾರು ಕೊಟ್ಟರು? ಆದರೆ ಮೊದಲನೇ ಪ್ರಶ್ನೆ. ಮೊದಲು ಯೋಚಿಸುವಾ. ಮೂರ್ಹ ಅಂದರೆ ಯಾರು? ಅದರ ಡೆಫಿನೇಶನ್‌ ಮೊದಲು ಆಗಬೇಕಲ್ಲವೆ? ಇಂಗ್ಲಿಷ್‌ ಶಬ್ದಕೋಶಗಳ ಪ್ರಕಾರ, ಮೂರ್ಹ ಅಥವಾ ಫೂಲ್‌ ಎಂಬ ಶಬ್ದ ಫ್ರೆಂಚ್‌ "ಫಾಲಿಸ್‌' ಎಂಬುದರಿಂದ ಹುಟ್ಟಿ ದ್ದು. “ಫಾಲಿಸ್‌' ಅಂದರೆ ಗಾಳಿ ತುಂಬಿದ ಚೀಲ, ಫೂಲ್‌ ಎಂಬುದರ ಲಕ್ಷ- ಣಾರ್ಥ, ಆಲೋಚನೆ ಮಾಡದೆ ಕೆಲಸ ಮಾಡು ವಾತ. ಗೊತ್ತಿದ್ದೂ ತಪ್ಪು. ಮಾಡುವಾತ ಇತ್ಯಾದಿ. ನಮ್ಮ ಮೂರ್ಹ ಶಬ್ದಕ್ಕೂ ಹೆಚ್ಚು ಕಡಿಮೆ ಅದೇ ಅರ್ಥ-ತನ್ನದೇ ಸರಿ ಅಂತ ಪಟ್ಟು ಹಿಡಿಯುವಾತ, ಇತ್ಯಾದಿ. ಫೂಲ್‌ ಗಾಳೀಚೀಲದ ಹಾಗೆ ಹಗುರವಾಗಿ- ದ್ದಾನೆ; ತುಂಬಾ ಸತ್ಯ ಸ್ವಾಮಿ, ಹಗುರ. ಅದೀಗ ಸುಖಜೀವನದ ಮರ್ಮ. ಮೂರ್ಪ ನೆಲದ ಮೇಲೆ ಧಪ್‌ ಧಪ್‌ ಹೆಜ್ಜೆ ಇಡುತ್ತಾ: ನಡೆಯೋದಿಲ್ಲ. ಗಾಳೀಚೀಲದ ಹಾಗೆ ಹಗುರಾಗಿ 1೬೬) ಔಳಲ್ಲಳ ಕಾಲಿಗೆ ಮುಳಿ ನ ತೇಲುತ್ತಾನೆ. ನಡೆಯುವವರಿಗೆ ಮುಳ್ಳು ನಡುತ್ತೆ; ತೇಲುವವರಿಗೆ ಭಯವಿಲ್ಲ. ಇದನ್ನು ಮೂರ್ಹ ಚೆನ್ನಾಗಿ ಅರಗಿಸಿಕೊಂಡಿದ್ದಾನೆ. ಆದ್ದರಿಂದ ಅವನು ಹೊರಗಿನದೇನನ್ನೂ ಹಚ್ಚಿಕೊಳ್ಳದೆ ತನ್ನೊಳಗಿನ ಗಾಳಿಯನ್ನೇ ಆಧರಿಸಿ ಒಳೆ ಸೇದು. ಅವನು ಸುಖವಾಗಿ ತನ್ನ ಮೂರ್ಬ ತನದಲ್ಲಿ ಬಾಳಿದ, ಉಳಿದವರ ವಿಚಾರ ಏನು? ಉಳಿದವರ ಬಗ್ಗೆ ಅವನ ಕಾಳಜಿಯೇ ಇಲ್ಲ. ಪ್ರಪಂಚದ ಎಲ್ಲ ಕಷ್ಟಗಳೂ ಹುಟ್ಟೋದು ಎಲ್ಲಿ? ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುವವರ ಬುದ್ಧಿಯಲ್ಲಿ. ಲೋಕವನ್ನು ಸರಿ ಮಾಡಬೇಕು, ಉದ್ಧಾರ ಮಾಡಬೇಕು ಅನ್ನುವವರೇ ಅಲ್ಲವೇ ಲ pe pl) ನಡಯುತ್ತಾನಿ. ಯುದ್ಧ, ಬಲಾತ್ಕಾರ ಎಲ್ಲವನ್ನೂ ಮಾಡೋದು? ಹಗುರ ಇದ್ದವರು ಯಾರ ಕಾಲನ್ನೂ ಮೆಟ್ಟುವುದಿಲ್ಲ. ಮೆಟ್ಟಿದರೂ ನೋವಾಗುವುದಿಲ್ಲ. ಗಂಭೀರವಾಗಿ, ಭಾರವಾಗಿ ಹೆಜ್ಜೆ ಹಾಕುವವರೇ ನಿಮ್ಮ ಕಾಲು ಮೆಟ್ಟಿ ನೋವು ಮಾಡೋದು. ಮೂರ್ಹ ಆಲೋಚನೆ ಮಾಡುವುದಿಲ್ಲ. ಆಲೋಚನೆ ಮಾಡಿದರೆ ನಿಮ್ಮ ತಲೆ ಭಾರವಾಗುತ್ತೆ, ಕಾಲೂ ಭಾರವಾಗುತ್ತೆ ಅಂತ ಅವನು ಬಲ್ಲ. ಮತ್ತೆ ಈ ಪ್ರಪಂಚದಲ್ಲಿ ಹುಟ್ಟಿ ಬಂದ ಮೇಲೆ ಆಲೋಚನೆ ಮಾಡೋದು ಏನಿದೆ? ಆಲೋಚನೆ ಮಾಡುವುದಾದರೆ ಹುಟ್ಟೋ ಮುಂಚೇನೇ, ಹುಟ್ಟಬೇಕೋ ಬೇಡವೋ ಅಂತಲೇ ಆಲೋಚನೆ ಮಾಡ- ಬೇಕು. ದೇವರು ಮಿದುಳು ಕೊಟ್ಟಿದ್ದಾನೆ ಆಂದಾಕ್ಷಣ ಆಲೋಚನೆ ಮಾಡಲೇಬೇಕಿ? ದೇವರು ನಮ್ಮನು ಸ ಫೊಲ್‌ ಮಾಡಬೇಕಂತಲೇ ನಮಗೆ ಮಿದುಳು ಕೊಟ್ಟ ಅಂತ ನನಗೆ ಸಂಶಯ ಇದೆ, “ಆಲೋಚನೆ ಉಳ್ಳವರು ಯಾರಾದರೂ ಬದುಕಿದ್ದನ್ನು ನಾನಂತೂ ಕಂಡಿಲ್ಲ. ತಾನು ಸುಖವಾಗಿ ಇಲ್ಲದವನು ಇತರರಿಗೂ ಸುಖ ಕೊಡುವುದಿಲ್ಲ. ಚಿಂತಾರೋಗವನು ಸ ಎಲ್ಲರಿಗೂ ಅಂಟಿಸುತ್ತಾ ತಿರುಗುತ್ತಾನೆ. WN ಟಗ ಚಟಕ ಮಹಾಭಾರತದ ಮಹಾಮೂರ್ಹ್ಪ ಯಾರು? ದುರ್ಯೋಧನ? ಧರ್ಮರಾಯ? ಶಕುನಿ?-- ಅಲ್ಲ, ಉತ್ತರಕುಮಾರ. ಅವನ ಬಗ್ಗೆ ಓದಿದಷ್ಟೂ ನನ್ನ ಆದರ ಹೆಚ್ಚಾಗುತ್ತದೆ. ಅಂತಃಪುರದಲ್ಲಿ ಕೂತು ದುರ್ಯೋಧನನ ಸೈನ್ಯವನ್ನು ಧೂಳೀ- ಪಟ ಮಾಡುತ್ತೇನೆ ಅಂತ ಹೇಳಿಕೊಳ್ಳುತ್ತಾನೆ. ಪೂರ್ತಿ ಅಹಿಂಸಾತ್ಮಕವಾಗಿ ಉತ್ತರಕುಮಾರ ತನ್ನ ಮನಸಿನಲ್ಲೇ ಯುದ್ಧ ಮಾಡುತ್ತಾನೆ. ಯುದ್ಧರಂಗಕ್ಕೆ ಹತ್ತಿರವಾದ ಕೂಡಲೇ ಅವನಿ ಯುದ್ಧವೆನ್ನುವುದು ಸುಲಿದ ಬಾಳೇಹಣ್ಣಲ್ಲ ಅಂತ ಗೊತ್ತಾಗುತ್ತೆ. ಅವನು ರಥದ ಹಿಂಭಾಗ ದಿಂದ ಜಿಗಿದು “ಬಿಟ್ಟಿ ಮಂಡೆಯಲಿ” ಓಡುತ್ತಾನೆ. ಅರ್ಜುನ ಅವನಿಗೆ ಸ್ವರ್ಗದ ಅಪ್ಸರೆಯರ ಆಶೆ ತೋರಿಸಿದರೆ ಅವನೇನೂ ಜಪ್ಪೆನ್ನುವುದಿಲ್ಲ. “ನಮಗೆ ನಮ್ಮ ಅಂತಃ- ಪುರದ ಸುಂದರಿಯರೇ ಸಾಕು” ಅನ್ನುತ್ತಾನೆ, “ಹೆಂಗಳೆಯರ ಮುಂದೆ ಕೊಚ್ಚಿ ದೆಯಲ್ಲ ಈಗ ಓಡುವುದಕ್ಕೆ ನಾಚಿಕೆಯಾಗುವುದಿಲ್ಲವೆ ?” ಅಂದರೆ ಅವನಿಗೆ ಏನೂ ನಾಚಿಕೆಯಾಗುವುದಿಲ್ಲ. ನಾಚಿಕೆಯಾಗಬೇಕು? , Consistency isa 10018 virtue ಅಂತ ಬುದ್ಧಿ ವಂತರು ಗಾದೆ ಮಾಡಿದ್ದಾರೆ. ಹೇಳಿದಂತೆ ನಡೆಯಬೇಕೆನ್ನೋದು ಮೂರ್ಹರ ಗುಣವಂತೆ. ಆದರೆ ಈ ಗಾದೆ ಸುಳ್ಳು. ಮೂರ್ಹರು ಎಂದೂ consistency ಯನ್ನು ನಂಬಿದವರಲ್ಲ. ನಿನ್ನೆ ಹೇಳಿದ್ದು ನಿನ್ನೆಗೆ, ಇಂದು ಹೇಳಿದ್ದು ಇಂದಿಗೆ, ನಾಚಿಕೆ ಅನ್ನೋದು ಕೂಡ ಬುದ್ಧಿವಂತರದೇ ಲಕ್ಷಣ ಅಥವಾ ಹೇಡಿಗಳ ಲಕ್ಷಣ ಅಂದರೂ ಸರಿಯೆ. ನಾಚಿಕೆಯ ಹೆಸರಲ್ಲಿ ಜೀವ ಕಳೆದುಕೊಳೊ ೇ ದೇನು ಜಾಣತನ? ಜೀವನ್‌ ಭದಾ ಣಿ ಪಶ್ಯತಿ, ತ ಯಾಕೆ . ಅದಕ್ಕೆ ನಾನು ಹೇಳುತ್ತೇನೆ, ಕಡೆಗೆ ನೋಡಿದರೆ - ಮೂರ್ಯರೇ ಜಾಣರು. ಪುರಾಣದಲ್ಲಿ ಇನ್ನೊಂದು ತರಹದ ಮೂರ್ಹ ಬರುತ್ತಾನೆ ಅವನ ಹೆಸರು ಜಡಭರತ, ಈ ಮಹಾಪುರುಷ ಪ್ರಪಂಚದ ಯಾವ ಯೋಚ- ಇಲ್ಲದೆ ಅಡವೀಲಿ ತಿರುಗಾಡುತ್ತಾ ಒಬ್ಬ ರಾಜ ದಂಡಿಗೇಲಿ ಕೂತು ದಾರೀಲಿ ಬರುತ್ತಾ ಇದ್ದ. ಏನೋ ಆಗಿ ದಂಡಿಗೇ ಹೊರೋದಕ್ಕೆ ಅವನಿಗೆ ಇನ್ನೊಬ್ಬ ಬೇಕಾಗುತ್ತಾನೆ. ಜಡಭರತ ಅವನ ಕಣ್ಣಿಗೆ ಬಿದ್ದ. ಎಲ್ಲ ಮೂರ್ಹರ ಹಾಗೆ ಅವನೂ ಯಾವ ರಾಜಭೋಗವೂ ಇಲ್ಲದೆ ಚೆನ್ನಾಗಿ ಉಬ್ಬಿಕೊಂಡು ಬೆಳೆದಿದ್ದ. ಎಳಕೊಂಡು ಬನ್ನಿ ಅವನ್ನ, ಅಂದ ರಾಜ. ಎಳಕೊಂಡು ಬಂದರು. ಹೊರು ದಂಡಿಗೇನ ಅಂದ. ಏನೂ ಮಾತಾಡದೇ ಆತ ಹೊತ್ತ. ಗಾಳೀಲಿ ನಡೆದ ಹಾಗೆ. ನಡೆಯೋ ಈ ನಿರಾಮಯ ಮೂರ್ಪನ್ನ ಕಂಡು ಮಜಾ.ಅನ್ನಿಸಿ ರಾಜ ಅವನನ್ನು ಬೇಕಾದ ಹಾಗೆ ನಕಲಿ ಮಾಡಿದ. ಅವನು ಏನೂ ಅನ್ನಲಿಲ್ಲ. ಕೊನೆಯಲ್ಲಿ ತನ್ನ ಒಳಗೇ ಅನ್ನೋ ಹಾಗೆ ಒಂದು ಮಾತು ಆಡಿದ. ರಾಜನಿಗೆ ಜಬ್‌ ಎಂದ ಹಾಗಾಯಿತು. ಅವನು ದಂಡಿಗೆ ಇಳಿಸಿ ಜಡಭರತ ವಿಗೆ ಸಾಷ್ಟಾಂಗ ಹಾಕಿದ ಈ ಮೂರ್ಹ ನಿಜಕ್ಕೂ ಮಹಾ ತತ್ತ್ವಜ್ಞಾನಿ ಅಂತ ರಾಜನಿಗೆ ಗೊತ್ತಾಯಿತು. ಮೂರ್ಯರೇ ನಿಜವಾದ ತತ್ತ್ವ ಜ್ಞಾನಿಗಳು ಅಂಬೋ ಸತ್ಯ ಎಲ್ಲಾ ರಾಜರಿಗೂ ಮಂತ್ರಿಗಳಿಗೂ ಇಷ್ಟು ಬೇಗ ಹೊಳೆಯೋದಿಲ್ಲ- ವಲ್ಲ, ಇದು ಪ್ರಪಂಚದ ದುರ್ದೈವ. ಮಹಾಪುರುಷರ ಕುಲದಲ್ಲಿ ಮೂರ್ಜರು ಹುಟ್ಟುತ್ತಾರೆ.. ಇದು ನಿಸರ್ಗದ ಸಮತೋಲ- ನದ ನಿಯಮ. ಸಾಮ್ರಾಜ್ಯದ ಹೆಸರಾಂತ ಬಾಜೀರಾಯರ ಕುಲದಲ್ಲಿ ಉಂಡೀ ಬಾಜೀರಾಯ ಅನ್ನುವ ಮೂರ್ಹ ಹುಟ್ಟಿದ. ಅವನಿಗೆ ಉಡೆಗಳೆಂದರೆ ಜೀವ. ಯಾವಾಗಲೂ ಉಂಡೆಗಳ ಸಪ್ಲೈ ಬೇಕೇ ಬೇಕು. ಸಿಂಹಾಸನ- ದಲ್ಲಿ ಕೂತಾಗ ಉಂಡೆ ಮೆಲ್ಲುವುದು ತನ್ನ ತೂಕಕ್ಕೆ ಕಡಮೆ ಅಂತ ಬಾಜೀರಾಯ ಎಂದೂ ಯೋಚಿಸಲಿಲ್ಲ. ಒಂದುಂಡೆ ಯಾವಾಗಲೂ ದವಡೆಯ ಒಳಭಾಗದಲ್ಲಿ ಇದ್ದೇ ಇರುತ್ತಿತ್ತು. ತೂಕ ಎನ್ನುವುದು ಎಲ್ಲ ಬುದ್ಧಿವಂತರ ಹುಚ್ಚು. “ತ್‌ ವೀಶ್ರಿ NOC ಉಲಿ) ಭಟಟ ಬಂಗ ಯ. ಓ ೮ ತನಗೆ ಉಂಡೆ ಅಂದರೆ ಪ್ರೀತಿ, ಪ್ರೀತಿ ಅಂದರೆ ಪ್ರೀತಿ, ಜೋ ಪ್ಯಾರ ಕಿಯಾ ತೋ ಡರನಾ ಕ್ಕಾ? ಉಂಡೀ ಬಾಜೀರಾಯನ ಕಾಲದಲ್ಲಿ, ಆ ರಾಜ್ಯದಲ್ಲಿ ನಾನು ಹುಟ್ಟಿ ಬದುಕಲಿಲ್ಲ ನನಗೆ ಯಾವಾಗಲೂ ಪಶ್ಚಾತ್ತಾಪ. ಬಾಜೀ- ರಾಯ ಒಂದು ಕ್ಷಣವೂ ಉಂಡೆಯನ್ನ ಬಿಟ್ಟಿ - ದ್ವವನಲ್ಲ, ಒಂದು ಕ್ಷಣ ಯೋಚಿಸಿದವನೂ ಅಲ್ಲ. ಜಗತ್ತಿನ ಬಗ್ಗೆ ಯಾವಾಗಲೂ ಅವನು ಕೇಡೆಣಿಸಿದವನಲ್ಲ. ಅವನ ಚಿಕ್ಕಪ್ಪ ರಾಘೋಬಾ ಅವನನ್ನ ಕೊಲೆ ಮಾಡಿಸಿದಾಗ, “ಚಿಕ್ಕಪ್ಪಾ, ನನ್ನ ಕಾಪಾಡು,” ಅಂತ ಕೂಗಿದ ಅಷ್ಟೇ, ಅಥವಾ ಅವನ ಕೂಗನ್ನ ರಾಘೋಬಾ ತಪ್ಪಾಗಿ ಕೇಳಿಸಿಕೊಂಡನೋ? “ಕಾಕಾ, ಇನ್ನೊಂದು ಉಂಡೆ ಕೊಡಿಸು” ಅಂತ ಪ್ರಾಣೋತ್ಕ್ಸ್ರಮಣ ಕಾಲದಲ್ಲಿ ಕೂಗಿರಲಿಕ್ಕಿಲ್ಲವೆ? ಏನೇ ಇರಲಿ, ಎಂಥ noble 101೩06 fool! ಪ್ರೇಮ ಎಂಬುದು ಮನುಷ್ಯನ ಅತ್ಯಂತ ಉದಾತ್ತ ಗುಣ. ಇದಕ್ಕೆ ಎಲ್ಲ ಕವಿಗಳೂ ಬೆಂಬಲ ಕೊಟ್ಟಿದ್ದಾರೆ. ಪ್ರೇಮದಲ್ಲಿ ಸಿಕ್ಕಿ- ದೊಡನೆ ಮನುಪ್ಮ ಫೂಲ್‌--ಮೂರ್ಹ ಆಗು- ತ್ತಾನೆ ಅನ್ನುವುದನ್ನೂ ಕವಿಗಳು ಒಪ್ಪಿದ್ದಾರೆ. ಒಬ್ಬ ಕವಿಯಂತೂ 1೩/1 7೦ fools— ನಾನು ಇಮ್ಮಡಿ ಮೂರ ಅಂತ ಹೇಳಿಕೊಳ್ಳು- ತ್ತಾನೆ. ತೆ 4 30 G ಲಿ GL “ಇಮ್ಮಡಿ ಮೂರ್ಪ ನಾನು ಪ್ರೇಮ ಮಾಡುತ್ತೇನೆ. ಅದನು ಗೋಗರೆದು ಹಾಡುತ್ತೇನೆ” ಅನ್ನುತ್ತಾನೆ ಆತ. ಈ ಮೂರ್ಯತನದ ಫಲ- ವಾಗಿಯೇ ಜಗತ್ತಿನ ಅತಿ ಶ್ರೇಷ್ಠ ಕಾವ್ಯಗಳೂ ಕಥೆಗಳೂ ಹುಟ್ಟಿವೆ. ಇದಕ್ಕಾಗಿ ಕವಿಗಳನ್ನೂ ಮೂರ್ಪರನ್ನೂ ನೀವು ಕೊಂಡಾಡಬೇಕು. ಹಾಗೆ ಕೇಳಿದರೆ ಕವಿಗಳೂ ಪ್ರೇಮಿಗಳೂ ಮೂರ್ಪರೆ, ಅವರೆಲ್ಲರೂ ತಾತ್ಕಾಲಿಕವಾಗಿ- ಯಾದರೂ ಜಗತ್ತೆಲ್ಲ ಎದುರುಬಿದ್ದರೂ ತಮ್ಮ ೨೦ ಪ್ರಾರಬ್ಧ ಬಿ ುಎವವರಲ್ಲ.. ಯಾವ ನಿಜವಾದ ಕವಿಯನ್ನೂ ಬುದ್ಧಿ ಹೇಳಿ ನೀವು ಅವನ ಬರ- ವಣಿಗೆಯಿಂದ ಬಿಡಿಸಲಾರಿರಿ; ಪ್ರೇಮಿಯನ್ನು ಪ್ರೇಮದಿಂದ ಬಿಡಿಸಲಾರಿರಿ; ಮೂರ್ಪನನ್ನು ಮೂರ್ಪತನದಿಂದ ಬಿಡಿಸಲಾರಿರಿ. ತಮ್ಮ ಯತ್ನಗಳು ನಿರರ್ಥಕವೆಂದು ಗೊತ್ತಿದ್ದೂ ಅವರು ಅದನ್ನು ಬಿಡುವುದಿಲ್ಲ. ಈ ಮೂವರಲ್ಲಿರುವ ಇನ್ನೊಂದು ಸಾಮ್ಮ ಅಂದರೆ, ಅದು ಬಹುಮಟ್ಟಿಗೆ ಹುಟ್ಟುಗುಣ, ಅಪ್ಪಟ ಮೂರ್ಯ ರಾಗಿರಬೇಕಾದರೆ ನೀವು ಹುಟು ಮೂರ್ಪರಾಗಿ ರಬೇಕು, ಕವಿಗಳೂ ಪ್ರೇಮಿಗಳೂ ಹಾಗೆಯೇ. ಪ್ರಯತ್ನದಿಂದ ' ನೀವು ಕವಿಗಳಾಗಲಾರಿರಿ, ಮೂರ್ಪರಾಗಲಾರಿರಿ. ಹುಟ್ಟಾ ಕಿಂಚಿತ್ತಾವರೂ ಮೂರ್ಬ್ಯರಾಗಿದ್ದರೆ ಮಾತ್ರ ನೀವು ತಾತ್ಕಾಲಿಕ ವಾಗಿಯಾದರೂ ಖರೇ ಮೂರ್ಹತನ ಪ್ರದರ್ಶಿಸ ಬಲ್ಲಿರಿ. ಬರೇ ಪ್ರಯತ್ನ ಮಾಡಿದರೆ ನೀವು ಮೂರ್ಪತನವನ್ನು ನಟಿಸಬಹುದೇ ಹೊರತು ನೈಜ ಮೂರ್ಪಲಾಗಲಾರಿರಿ; ವಸ್ತುಸ್ಥಿತಿಯ ಬಿಸಿ ತಗಲಿದ ಕೂಡಲೇ ಮೂರ್ಪತನ ನಿಮ್ಮನ್ನು ಬಿಟ್ಟು ಓಡಿಹೋಗಿ ನಿಮ್ಮನ್ನು ಬೆತ್ತಲೆ ಮಾಡಿ ಬಿಡುತ್ತದೆ. ಕವಿತ್ವವೂ ಹಾಗೆಯೇ ಅಲ್ಲವೆ? 'ಸಂಪಾದಕರು ನಿಮ್ಮ ಮೊದಲ ಕವನವನ್ನು ವಾಪಸ್ಸು ಕಳಿಸಿದ ಕೂಡಲೇ ಕವಿತ್ವ ನಿಮ್ಮನ್ನು ಬಿಟ್ಟು ಹೋದರೆ ನೀವು ವರಕವಿಯೂ ಅಲ್ಲ, ಖರೇ ಕವಿಯೂ ಅಲ್ಲ. ಮೂರ್ಹ್ಪತನದ ಮತ್ತು ಪ್ರೇಮದ ಬೀಜ ನಿಮ್ಮಲ್ಲಿದ್ದರೆ ಯಾವ ಮಳೆಗೆ ಅದು ಮೊಳೆತು ಬೆಳೆದು ಹೆಮ್ಮರವಾದೀತೆಂದು ಹೇಳಲು ಬರು- ವಂತಿಲ್ಲ. It is never too late to be a fool. ನಿಮ್ಮ ಮೂರ್ಪ್ಹತನ ತಡವಾಗಿ ಕಸ್ತೂರಿ ಮೇ ೧೯೭೭ ಚಿಗುರಿದರೆ ಅದು ಇನ್ನಷ್ಟು ಬಲವಾಗಿರುತ್ತದೆ, No fool like an old 1001. A fool at forty is a fool indeed. ನಲವತ್ತರ ಮೂರ್ಹ ಬಲವತ್ತರ ಮೂರ್ಜನೇ ಸೈ. ಮುಗಿಸುವ ಮೊದಲು ಮೂರ್ಹರ ಬಗ್ಗೆ ಸಂಸ್ಕೃತ ಕವಿಯೊಬ್ಬನ ಸುಂದರ. ಪದ್ಮವನ್ನು ಇಲ್ಲಿ ಉದಾಹರಿಸುತ್ತೇನೆ: “ಮೂರ್ಹತ್ತಂ ಸುಲಭಂ ಭಜಸ್ವ ಕುಮತೇ, ಮೂರ್ಯಸ್ಯ ಚಾಷ್ಟೌ ಗುಣಾ ನಿಶ್ಚಿಂತೋ ಬಹುಭೋಜನೋ ಅತಿ ಮುಖರೋ ರಾತ್ರಿಂ ದಿವಂ ಸ್ವಷ್ಟ ಭಾಕ್‌. ಕಾರ್ಯಾ ಕಾರ್ಯ ವಿಚಾರಣಾಂ ಧಬದಿರೋ ಮಾನಾಪಮಾನೇ ಸಮಃ, ಪ್ರಾಯೇಣಾಮುಯವರ್ಜಿತೋ ದೃಢವಪುಃ ಮೂರ್ಬಃ ಸುಖಂ ಜೀವತಿ. “ಮೂರ್ಪತನ ನನಗೆ ಬಲು ಮೆಚ್ಚು, ಅವರಲ್ಲುಂಟು ಗುಣಗಳೆಂಟು ನಿಶ್ಚಿಂತೆ, ತಿಂದಷ್ಟು ತಿಂಬಾಸೆ, ಹಗಲಿರುಳು | ನಿದ್ದೆ ನಂಟು ವಿಧಿ ನಿಷೇಧಕೆ ಕುರುಡು ಕಿವುಡು, ಮಾನಾಮಾನ ಎಲ್ಲವೊಂದೇ ಎಲ್ಲವರ ಬಲ್ಲವರ ತಲೆ ಮೆಟ್ಟಿ | ಬದುಕುವನು ಮೂರ್ಹ ಸುಖದಿಂದೆ.” ಹೌದು ಸ್ಕೌಮಿ, ಎಲ್ಲವರ, ಬಲ್ಲವರ ತಲೆ ಮೆಟ್ಟಿ ಮೂರ್ಬ ಸುಲಲಿತವಾಗಿ ಬಾಳುತ್ತಾನೆ. ಇಂಥಾ ಮೂರ್ಪತನ ವರದಾನ ಅನ್ನೋದನ X ವಿರೋಧಿಸುವ ಎಂಟೆದೆ ಯಾರಿಗುಂಟು? KA ನಾನು ದೇವರು ಎಂಬುದನ್ನು ಮಖೂರ್ಪರು ನಿಸರ್ಗ ಎನ್ನುತ್ತಾರೆ. ಮೌನ ಮೂರ್ವ್ಯರ ಸದ್ಗು ಣ. -ರಕಾಬರ್ಟ್‌ ಬ್‌ ನಿಂಗ್‌ -ಫಾ ನಿ.ಸ್‌ ಬೇಕನ್‌ ಕ್‌ ಅವಿಸರಣೀಯ ಲ ಪತ್ರಕರ್ತರ ಸಂಘದ ಕಾರ್ಮಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದ ನನಗೆ ಅವರು ಒಂದು ಎಚ್ಚರಿಕೆ ನೋಟೀಸನ್ನು ಕೊಡಬೇಕಾಗಿ ಬಂತು. ಸಂದರ್ಭಗಳ ಪಿತೂರಿ ಹಾಗೂ ಒತ್ತಾ ಯಕ್ಕೆ ಮಣಿಯಬೇಕಾಗಿಬಂದುದಕ್ಕೆ ತುಂಬಾ ನೊಂದುಕೊಂಡರು. - ನೋಟೀಸಿದ್ದ ಕವರನ್ನು ನಗೇನೋ ಕೊಟ್ಟರು. ಆದರೆ ಹಿಂದೆಯೇ ಆಗ ಸುದ್ಧಿ ಸಂಪಾದಕರಾಗಿದ್ದ ಇ. ಆರ್‌. ಸೇತೂರಾಂ " ಅವರ ಮೂಲಕ, “ಕೊಡಬೇಕಾಗಿ ಬಂತು. ಏನೂ ತಿಳಿದುಕೊಳ ಬೇಡ ಅಂತ ಜಯಶೀಲನಿಗೆ ಹೇಳಿ” ಅಂತ ಹೇಳಿಸಿದರು. ಎಪ್ರಿಲ್‌ ೧೧ರಂದು ನಮ್ಮನೆ ಗಲಿದ "ಪ್ರಜಾವಾಣಿ'ಯ ಸಂಪಾದಕ ಟಿ. ಎಸ್‌. ರಾಮಚಂದ್ರರಾವ್‌, ಸುಮಾರು ೩೦ ವರ್ಷಗಳ ಕಾಲ, ಕನವರಿಸಿ, ಕಚ್ಚಿ, ಕಾಡಿ, ಕಂಗೊಳಿಸಿದ ಪತ್ರಕರ್ತರು. ಇದು ನಿಜವಾದರೂ ಅವರು ಮೊದಲು ಮಾನವ, ಅನಂತರ ಪತ್ರಕರ್ತ. ೧೯೪೮ ರಿಂದ ಅವರೊಡನೆ ವರದಿಗಾರನಾಗಿ, ಅನಂತರ ಪ್ರಧಾನ ವರದಿಗಾರನಾಗಿ ೧೯೭೪ರ ವರೆಗೆ ಕೆಲಸ ಮಾಡುವ ಅವಕಾಶ ನನಗೆ ಲಭ್ಕ- ವಾಗಿತ್ತು, ೧೯೭೫ ರ ನವೆಂಬರ್‌ ತಿಂಗಳಿನಲ್ಲಿ ಬೆಂಗಳೂರಿ 9೧ eB No ed "ಭೀಯೆಸ್ಪಾರ್‌' ಜಯಶೀಲ ನಿಂದ ಧಾರವಾಡಕ್ಕೆ ಪ್ರವಾಸ ಮಾಡಿದರು. “ಅಗೆದಷ್ಟೂ ಖನಿಜ ಸಂಪತ್ತು ಬರುವದೆಂಬ ಹುರುಪಿನ ಅಗೆತ”ಗಳ ಹೈವೇ ಅನುಭವ ಕುರಿತು ಬರೆದರು : ಮಾನವನಾಗಿ ಹುಟ್ಟ ದಮ್ಯಾಲೇನ ಕಂಡೀ ಬೆಳಗಿನಿಂದ ಸಂಜೀವರ್ಗೆ ಗುಂಡಾಗುಂಡಿ ಸಾಯೋದ್ರೊಳ್ಳೆ ಹೋಗಿ ನೋಡು ಹೈವೇ ಗುಂಡಿ. ಪ್ಲಿನಿ ತಮಗಾದ ಹೆ ವೇ ಅನುಭವವನ್ನು ಬರೆ- ಯಲು ಅವರು _ಜ್ಞಾಪಿಸಿಕೋಡ ವ್ಯಕ್ತಿ, ಜೋಗ ಜಲಪಾತವನ್ನು ಕಂಡು, “ದರ್ಶಿಸಿ”ದ ಪ್ರಾಥಮಿಕ ಶಾಲಾ ಅಧ್ಯಾಪಕ ಮೂಗೂರು ಮಲ್ಲಪ್ಪನವರು. ಎಲ್ಲಿಂದ ಎಲ್ಲಿಗೆ ಈ ವಿಹಂಗಮ ದೃಷ್ಟಿ! ಎರಡನೆಯ ಸಾಲು ಜೀವನವನ್ನೂ ಹೇಳು- ತ್ತದೆ ಪ್ರವಾಸದಲ್ಲಾದ . ಅನುಭವವನ್ನೂ ಆಡುತ್ತದೆ. ಮೂರನೆಯ ಸಾಲು ತಿದಿಯಂತೆ ಒತ್ತಿ ತಿವಿಯುತ್ತದೆ, ಇದು ಸ್ಮರಿಸಬಹುದಾದ ನೂರಾರು ನಿದರ್ಶನಗಳಲ್ಲಿ ಒಂದು ಮಾತ್ರ. ಇವರು ಧನುರ್ವಿದೈಯಲ್ಲಿ ಮಹಾ ಚತುರ, ತಾನೇ ಸೃಷ್ಟಿಸಿ, ತಾನೇ ತಿದ್ದಿ, ತಾನೇ ರೂಪಿಸಿ ಸಿದ್ಧಿ ಸಿಕೊಂಡಿದ್ದ ಬಾಣ ಕಲೆ. ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಹುಟ್ಟಿ ನಲಿದು ನಂದಿಹೋದ ಒಂದು ಚೈತನ್ಯ. “ಪ್ರಜಾವಾಣಿ” ಪತ್ರಿಕಾ ಸಂಪಾದಕರು ಬರೆಯುತ್ತಿದ್ದ "ಭೂ ಬಾಣ' ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಕೊಡುಗೆ; ಓದುಗರಿಗೆ ಪತ್ರಿಕೋದ್ಮಮದ ಕೊಡುಗೆ. ಕರ್ನಾಟಕದಲ್ಲಿ ಅನೇಕ ವರ್ಷಗಳ ಕಾಲ ಕೇಕೇ ಹಾಕಿ ಕಡೆಗೊಮ್ಮೆ ಕಾಡಿಗೆ ಹೋದ "ಕೊರವಂ- ಜಿಯ ಮೂಲಕ "ಟೀಯೆಸ್ಸಾರ್‌' ನಾಮಾಂಕಿತ ದಲ್ಲಿ ನಗೆಬರಹಗಾರರಾಗಿ ರಾಮಚಂದ್ರರಾಯರ ಪರಿಚಯ ಓದುಗರಿಗೆ ಆರಂಭವಾಯಿತು. ೧೯೪೮ರಲ್ಲಿ “ಪ್ರಜಾವಾಣಿ'ಯನ್ನು ಸೇರಿದರು. ೧೯೫೦ರಲ್ಲಿ ಆ ಪತ್ರಿಕೆಯ ಸಂಪಾದಕರಾದರು. ಸಂಪಾದಕರಾಗುವ ಮುನ್ನವೇ “ಛೂ ಬಾಣ' ಕಾಲಮ್ಮನ್ನು ಬರೆಯಲು ಆರಂಭಿಸಿದರು. ಸುಮಾರು ೨೮ ವರ್ಷಗಳ ಕಾಲ ವಾರದಲ್ಲಿ ಐದು ' ದಿನ ಇದರ ದರ್ಶನವಾಗುತ್ತಿತ್ತು. "ಪ್ರಜಾವಾಣಿ' ಮೂಲಕ "ಛೂ ಬಾಣ' ಜನಪ್ರಿಯವಾಯಿತು; "ಛೂ ಬಾಣ'ದ ಮೂಲಕ "ಪ್ರಜಾವಾಣಿ' ಜನಪ್ರಿಯವಾಯಿತು. ದೊಡ್ಡ ಪ್ಯಾಡಿನಲ್ಲಿ ಚಿಕ್ಕ ಅಕ್ಷರಗಳಲ್ಲಿ, ಬಿರು- ಸಾಗಿ ಬರುತ್ತಿತ್ತು ಇವರು ಬಾರಿಸಿ ಬರೆಯು ಕಸ್ತೂರಿ, ಮೇ ೧೯೭೭ ತ್ರಿದ್ದ ಬರಹ. ಸಂದರ್ಭಗಳನ್ನ ವ್ಯಕ್ತಿಗಳನ್ನೆ ವಿಡಂಬನೆ : ಮಾಡಿ ಜನತೆಯ ಮುಂದೆ ನಿಲ್ಲಿಸು ತ ತ್ತಿದ್ದರು. ಇದು ಅನೇಕ: ವೇಳೆ ಸ್ವಾರಸ್ಕ- ಪೂರ್ಣ ಬೊಂಬೆಯಾಟದ ಪ್ರದರ್ಶನದಂತೆ ' ಇರುತ್ತಿತ್ತು. ಶರವೇಗದಷ್ಟೇ ಓಟವಿರುತ್ತಿದ್ದ ಸರಳ ಶೈಲಿ ಇವರದು. ಸ ೈಷ್ಟಿಸಿದ ಪದಗಳು, ಸಂದರ್ಭೋ- ಚಿತವಾಗಿ ನಾನಾ ಅರ್ಥಗಳನ್ನು ಮೈಗೂಡಿಸಿ ಕೊಂಡು ಮನರಂಜಿಸಿದವು. ಇವು ಶಬ್ದಾರ್ಥ- ಕೋಶಕ್ಕೆ ಸೇರುವಂಥವು. ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವ ರಲ್ಲ. ಎಲ್ಲರಿಗೂ ಅದೇ ಹಾರ, ಅದೇ ಪ್ರಹಾರ. ಈ ನಿರ್ದಾಕ್ಷಿಣ್ಯ ನಿರ್ಭೀತ ದೃಷ್ಟಿ ಇವರ. ದಾಗಿತ್ತು. ತಿಳಿಹಾಸ್ಕ, ವ್ಯಂಗ್ಯದ ನೂಲಿನಲ್ಲಿ ಇವರು ಕಟ್ಟಿ ಹೆಣೆಯುತ್ತಿದ್ದ “ಛೂ ಬಾಣ'ಕ್ಕಾಗಿ ಓದುಗರು ಕಾಯುತ್ತಿದ್ದರು. ಇದರ ಸಾರ್ಥ- ಕತೆಗೆ, ಇದಕ್ಕಿದ್ದ ಮೆಚ್ಚುಗೆಗೆ ಇದೇ ಸಾಕ್ಷಿ. ಎ ಜ ಅದರ ಕರ್ತೃವಿನ ಪ್ರತಿಭೆಗೂ ಸಾಕ್ಷಿ. “ತೊಟ್ಟ ಬಾಣವನ್ನು 'ತೊಡುತ್ತಿಲ್ಲ”ದಿದ್ದುದೇ “ಭೂ ಬಾಣ'ದ ನಿತ್ಯನಾವೀನ್ಯ ಹಾಗೂ ನವಿರಿಗೆ ಕಾರಣ. ಹಳೆಯ ಮೈಸೂರು ಪ್ರದೇಶದಲ್ಲಿ ಕನ್ನಡ ಪತ್ರಿಕೋದ್ಯಮ ಬೆಳೆದು, ಇತರರಿಗೆ ಸರಿಸಮ- ನಾಗಿ ನಿಂತಿದ್ದು ೫೦ ಹಾಗೂ ೬೦ ರ ದಶಕಗಳಲ್ಲಿ. ಈ ಕಾಲದಲ್ಲಿ ಯಾಂತ್ರಿಕ ಹಾಗೂ ತಾಂತ್ರಿಕ ಸೌಲಭ್ಯಗಳ ಉಪಯೋಗದಿಂದ, ಪ್ರಸಾರ ಸಂಖ್ಯೆ ಹೆಚ್ಚುತ್ತಾಹೋಯಿತು. ಈ ಪ್ರಗತಿಯ ಹಾದಿಯಲ್ಲಿ “ಪ್ರಜಾವಾಣಿ'ಯದು ಎಂದೂ ಮುನ್ನೋಟ ಹಾಗೂ ಮುಂದೋಟ. ಇವೆಲ್ಲವೂ ರಾಮಚಂದ್ರರಾಯರ ಸಂಪಾದಕತ್ವದಲ್ಲಿ ಇಟ್ಟ ಹೆಜ್ಜೆಗಳು. ತಮ್ಮ ಸಹೋದ್ಯೋಗಿಗಳ ಸ್ಥಿತಿಗತಿಯನ್ನು ಉತ್ತಮಪಡಿಸುವುದರಲ್ಲಿ ರಾಮಚಂದ್ರ ರಾಯರಿಗೆ ನಿರಂತರ ಆಸಕ್ತಿ. ಒದಗಿಬಂದ್ಕಯಾವ ಒಂದು .: bee ಓಟು ಟೆ? ೨೩ ಸಂದರ್ಭವನ್ನೂ ಕೈಯಿಂದ ಜಾರಿಹೋಗಲು ಅವಕಾಶ ಕೊಟ್ಟವರಲ್ಲ. ವರದಿಗಾರರಿಗೆ ವಾಹನ ಭತ್ಯೆ, ಅಸೆಂಬ್ಲಿ ಕಾಫಿ ಭತ್ತೆ, ವಾಹನ ಸೌಕರ್ಯ, ಸಹೋ- ದ್ಮೋಗಿಗಳು ತಮ್ಮ ಸಾಮರ್ಥ್ಯವನ್ನು ಹೆ ಕೊಳ್ಳಲೂ ತೋರಿಸಿಕೊಳ್ಳಲೂ ಅವರಿಗೆ ಅವ ಕಾಶ, ಹೊಗಳಿ, ಭುಜ ತಟ್ಟೆ, ಪತ್ರಿಕೆಯಲ್ಲಿ ಹೆಸರು ಕೊಟ್ಟು ಪ್ರೋತ್ಸಾಹ-- ಇದಕ್ಕೆಲ್ಲಾ ಕಾರಣರಾದ ಇವರು ಕನ್ನಡ ಪತ್ರಿಕೋದ್ಕ ಮದ ಬೆಳವಣಿಗೆಯ ನವಶಿಲ್ಲಿಗಳಲ್ಲಿ ಒಬ್ಬರು ಎನ ಕಾರಣರಾದ ಪತ್ರಿಕಾಲಯದಲ್ಲಿನ ಅನೇಕ ಸಂಪ್ರದಾಯಗಳು ಇತರರಿಗೆ ಅನಂತರ ಮಾದರಿ ಯಾದವು ಎಂಬುದು ಇವರಿಗೆ ಸಲ್ಲುವ ಮತ್ತೊಂದು ಮನ್ನಣೆ ಹಾಗೂ ಕೃತಜ್ಞತೆ ಇತರರ ಕಷ್ಟ ಕಂಡರೆ ಇವರ ಹೃದಯದಲ್ಲಿ ಕಂಪನ ಆರಂಭವಾಗುತ್ತಿತ್ತು. ಇಲ್ಲ, ಆಗೋದಿಲ್ಲ ಎಂದು ಹೇಳಲು ಇವರಿಗೆ ಮನಸ್ಸೇ ಬರುತ್ತಿರ- ಲಿಲ್ಲ. ತಮ್ಮಿಂದ ಕೈಲಾದ ಸ ಸಹಾಯ, ಇದಾದ ನಂತರ ಬಲ್ಲವರಿಗೆ ಹೇಳಿ ಅವರಿಂದ ಸಹಾಯ ಹೆಚಿ ಸಿನ ದೊರೆಯುವಂತೆ ಪ್ರಯತ್ನ. ಅಡಿಗೆಯವ ಮೂರೇ ದಿನದಲ್ಲಿ ರಾಯರ ತಮ್ಮ- ನಾಗಿ ಬಿಡುತ್ತಿದ್ದ. ಸ್ನೇಹಕ್ಕೆ, ಆತಿಥ್ಯಕ್ಕೆ ಅತ್ಯಂತ ನಿಂದಕರನ್ನೂ, ಹ ಬಿಡೋ, ಅವನ ಸ್ವಭಾವ,” ಎಂದು ಕ್ಷಮಿಸಿ ಮರೆತು ಬಿಡುವ ಹೃದಯವೈಶಾಲ್ಯ ಹ ಎಲ್ಲರೊಡನೆ, ಎಲ್ಲರಂತೆ ಇದ್ದರೂ, ಬೆಳಗಿ- ನಿಂದ ಸಂಜೆಯವರೆಗೆ ಕಾಲಂಗೆ ಬೇಕಾದ ವಿಷಯ ವನ್ನು ಗಮನಿಸುವ ಕಣ್ಣು, ಕೇಳುವ ಕಿವಿ ಹಾಗೂ ಗ್ರಹಿಸುವ ಮೆದುಳು ಬೇರೊಂದಿತು ಪತ್ರಿಕೋದ್ಯಮದ ಮೂಲಕ ತಮ್ಮ ಕಾಲಂ ಮೂಲಕ್ಕ ನಗಿಸಿದವರು, ಚುಚ್ಚಿ ದವರು, ತರಾಟೆಗೆ ತೆಗೆದುಕೊಂಡವರು, ತಾರೀಫ ಫ್‌ ಮಾಡಿ ದವರು, ರಾಮಚಂದ್ರರಾಯರು. ಹೆಸರಾದ ವ್ಯಕ್ತಿ. ರಾಯರು ಮಡಿವಂತರಾಗಿರಲಿಲ್ಲ; ಎಂದೂ ಮುಂದಿನವರಾಗಿದ್ದರು, ಮಾಡಿದವರಾದರು; ಆದರೆ ಬೇಗನೆ ಮಡಿದುಹೋದರು. ಸೆ x ಈಟ್‌ ಇಟ್‌ ನಮ್ಮ ರಸಾಯನ ಶಾಸ್ತ್ರದ ಉಪನ್ಯಾಸಕರು ಎಂ. ಎಸ್ಸಿ. ಮಾಡಿದ್ದ ರೂ, ನಾಲಿಗೆ ಮಾತ್ರ ಸರಿಯಾಗಿ ಹೊರಳು ರಲಿಲ್ಲ. ಹೀಗಾಗಿ ಹಾಲು, ಹಣ್ಣು, ಹತ್ತಿ "ಇವೆಲ್ಲ ಅದರ ಬಾಯಲ್ಲಿ ಆಲು, ಹಣ, ಅತ್ತಿ ಆಗಿ ರೂಪಾಂತರವಾಗಿದ್ದವು. ಒಂದು ದಿನ ಫಮುಗೆ ಅವರು ಪ್ರಾ ಯೋಗಿಕ ತರಗತಿಯಲ್ಲಿ ಪಾಠ ಮಾಡು- ತ್ತಿದ್ದಾಗ ಎಲ್ಲರ ಕೈಗೂ ಸ್ವಲ್ಪ ಸಕ್ಕ ರೆ ಕೊಟ್ಟು ಚ “ಈಟ್‌ ಇಟ್‌” 'ಂದರಂ. (ಹೀಟ್‌ ಇಟ್‌ ಎಂದಕೆ ಆ ಕಾಯಿನರಿಗ. 361 ಹೇಳುವ ಬದಲು . ಈಟ್‌ ಇಟ್‌ ಅರ್ಥಾತ್‌ “ತನ್ನ ರಿ” ಎಂದು ಹೇಳಿದ್ದರು.) “ರಿ ಎಲ್ಲ ವಿದ್ಯಾರ್ಥಿಗಳು ಉಪನ್ಯಾ ಸಕರ ಮಾತನ್ನು ಅಕ್ಷರಶಃ ಪರಿಪಾಲಿಸಿಯೇ ಬಿಟ್ಟ ರು. ಉಪನ್ಯಾಸಕರ ಮುಖ ನೋಡಬೇಕಿತ್ತಾ ಗ! -ಎಂ. ಆರ್‌. ಅನಂತಕುಮಾರ್‌ 8 ಅಜಿತ ಭತ್ಬೂ ಚಾರ್ಜಿ ಇದು ಹೊಸ ಲೋಕಸಭೆ ಸಾ, ಗಗನ ಈಗ ಈ ಕ್ಷಣದಲ್ಲಿ ಇಲ್ಲಿಯೇ ಸರಕಾರದ ಬಗ್ಗೆ ಏನು ಬೇಕಾ- ದ್ವನ್ನೂ ಮಾತಾಡಬಲ್ಲೆ,” ಲೋಕಸಭೆಯ ಪ್ರೆಸ್‌ ಗ್ಯಾಲರಿ ಸಮೀಪಿಸುತ್ತಿದ್ದಂತೆ ನನ್ನ ಸಹೋದ್ಕೋಗಿಯೊಬ್ಬ ನನ್ನನ್ನು ಸ್ವಾಗತಿಸಿದ ರೀತಿ ಇದು. ಅವನು ತುಂಬ ಉತ್ಸಾಹದಿಂದಿದ್ದ. ಅವನ ಈ ಮಾತನ್ನು ಕೇಳಿ ಭದ್ರತಾ ಕಾವಲುಗಾರ ಮುಗುಳ್ನಗೆ ನಕ್ಕ. ನಿರಂಕುಶಾಧಿಕಾರದಿಂದ ಇದೀಗ ದೇಶದ. ವಿಮೋಚನೆ. ಯಾದುದನ್ನು ಅವನ ಈ ಒಂದು ಮಾತಿನಲ್ಲೇ ಕಂಡರಿಯಬಹುದಿತ್ತು. ಆಪತ್ಕಾಲೀನ ಪರಿಸ್ಥಿತಿಯ ಘೋಷಣೆಯನ್ನು ಸಾರಿದಾಗಿನಿಂದಲೂ ನಾನು ಸಂಸತ್‌ ಭವನದ ಸಮೀಪವೂ 'ಸುಳಿದಿರಲಿಲ್ಲ. . ಸೆನ್ಸಾರ್‌ ಕತ್ತರಿಯ ಬಾಯಲ್ಲೇ ಇದ್ದ ಪತ್ರಿಕೆಯಲ್ಲಿ ಕೆಲಸ ಮಾಡುವದೆಂದರೇನೆ ಉಸಿರು ಕಟ್ಟಿ ದಂತಾ- ಗುತ್ತಿತ್ತು. ಇನ್ನು ಪ್ರಾತಿನಿಧಿಕ ಪ್ರಜಾಸತ್ತೆಯ, ನಮ್ಮ ಆಶೋತ್ತರಗಳ ಸಂಕೇತವೂ ಪ್ರತೀಕವೂ ಆಗಿದ್ದ ಸಂಸತ್ತಿನ ಬಾಯಿಗೆ ಬೀಗ ಹಾಕಿ ಅತಿ ಬಲಾಢ್ಕ ಕಾರ್ಯಾಂಗವು ಅದರ ತೇಜೋವಧೆ ಮಾಡಿದುದನ್ನು ನೋಡುವುದಂತೂ ದುಸ್ಸಹನೀಯವಾಗಿತ್ತು. ಆ ಕಾಲದಲ್ಲಿ ಬಾಯಿ ಮುಚ್ಚಿಕೊಂಡು ತೆಪ್ಪಗಿರುವದಾದರೆ, ಸರಕಾರ ಮಾಡುವದೆಲ್ಲದಕ್ಕೂ ಬೆಂಬಲ ಸೂಚಿಸುವ ಹಾಗಿದ್ದರೆ ಮಾತ್ರ ಪತ್ರಿಕೋದ್ಮಮಿ ಗಳಿಗೆ ಸಂಸತ್ತಿನಲ್ಲಿ ಪ್ರವೇಶ ನೀಡಲಾಗುತ್ತಿತ್ತೆಂಬುದಂತೂ ಸುಸ್ಪಷ್ಟವಾಗಿತ್ತು ಹಿಂದೊಮ್ಮೆ ನಾವು ಸಂಸತ್‌ ಸದಸ್ಯರೊಂದಿಗೆ ಹರಟೆ ಕೊಚ್ಚುತ್ತಿದ್ದ ಕೇಂದ್ರ ಸಭಾಭವನಕ್ಕೆ ಪ್ರವೇಶವನ್ನಂತೂ ನಿರ್ಬಂಧಿಸಲಾಗಿತ್ತು. ನಾವು ಒಂದು ವೇಳ ಅಲ್ಲಿಗೆ ಹೋಗಿದ್ದರೂ ಸದಸ್ಯರು ಬಾಯಿ ಬಿಚ್ಚಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಆಡಳಿತದಲ್ಲಿರುವವರು ವಿಪರೀತ ಕಲ್ಪಿ ಸಬಹುದಾಗಿದ್ದಂಥ ಏನನ್ನೂ ಮಾತಾಡಲು ಯಾರೂ ಸಿದ್ಧರಿರಲಿಲ್ಲ. ಸಾರ್ವಜನಿಕರಿಗೂ ಇದೇ ಸ್ಥಿತಿ ಬಂದಿತ್ತು. ಸಂಸತ್ತನ್ನು ಪ್ರವೇಶಿಸುವ ಮುನ್ನ ಅವರನ್ನು ಚೆನ್ನಾಗಿ ತಪಾಸಿಸಲಾಗುತ್ತಿತ್ತು. ಅವರಲ್ಲಿ ಅಪಾಯಕಾರಿ ಅಸ್ತ್ರ ಗಳಿವೆಯೊ ಹೇಗೆ ಎಂಬುದನ್ನು ತಿಳಿದುಕೊಳ ಲು ಲೋಹ- ಕಸೆ: ಇಂಡಿಯನ್‌ ಎಕ್‌.ಜೆ ಸ್‌ ೪ ನಿಲ “ov `ಶ್ರೀ ಪ್ರಕಾಶಸಿಂಗ ಬಾದಲ ಕುಳಿತಿದ್ದರು. ss ಲ್‌್‌್ಪ ಫೀ ಟ್‌ ಪರೀಕ್ಷಕ ಯಂತ್ರದೆದುರಿಗೆ ಪ $ ತಿಯೊಬ್ಬರೂ ಹಾಯ್ದು ಹೋಗಬೇಕಿತ್ತು. ಪ್ರೇಕ್ಷಕರ ಗ್ಯಾಲ- ಯ ಮುಂದಿನ ಎರಡು ಸಾಲುಗಳಲ್ಲಿ ಅವರು ಕುಳಿತುಕೊಳ್ಳುವುದಕ್ಕೂ ಪ್ರತಿಬಂಧವಿತ್ತು. ನಾವೀಗ ಅಲ್ಲಿ ಪುನಃ ಸ್ವಾಗತಾರ್ಹರು. ಮತ್ತೆ ಮೊದಲಿನಂತೆ ನಾವಲ್ಲಿ ಹೋಗಬಹುದು. ಆದರೆ ಒಳಗೆ ಹೋದಾಗ ಅಲ್ಲಿ ಬದಲಾವಣೆ- ' ಯೇನೂ ನನಗೆ ಗೋಚರಿಸಲಿಲ್ಲ. ' ಅಲ್ಲಿ ಎಲ್ಲವೂ ಆಪತ್ಕಾಲೀನ ಪರಿಸ್ಥಿತಿಯ ಮುನ್ನ ಇದ್ದಂತೆಯೇ ಇತ್ತು. ಮೊಟ್ಟಮೊದಲ ಬಾರಿ ಬದಲಾವ- ಣೆಯ ಅರಿವು ಮೂಡತೊಡಗಿದ್ದು ಸದಸ್ಯ ರನ್ನು ಗುರುತಿಸಲೆತ್ನಿ ಸಿದಾಗ. ಬಹುಪಾಲು ಸದಸ್ಯ ಷ್‌ ಹೊಸಬರು. ಶ್ರೀ ವೈ. ಬಿ. ಚವ್ಹಾಣ ಭಾ ಲ| ಬಲಗ ಬಲ ಭಣ ಲ `ದ.ರು. ೧ ಕೇಂದ್ರ ಸಭಾಭವನದಲ್ಲಿ ಈಗ ಪತ್ರಿಕೋ- ದ್ಯಮಿಗಳು ಪ್ರವೇಶಿಸಬಹುದು. ಹಿಂದಿನ ಸಂಸತ್‌ ಸದಸ್ಮರೂ ಅಲ್ಲಿಗೆ ಬರಬಹುದಾಗಿದೆ. ಸೋತವರು, ಗೆದ್ದವರು ಅಲ್ಲಿ ನಿರ್ವಿಕಾರ ಭಾವನೆಯಿಂದ ನಡೆದುಹೋದ ಘಟನೆಗಳ ಬಗ್ಗೆ ಚರ್ಚಿಸುತ್ತಿದ್ದರು. ಶ್ರೀ ಜಗಜೀವನರಾಮ ಹೊಸ ಸದಸ್ಯರ ಒಂದು ಗುಂಪಿನೊಂದಿಗೆ ಕುಳಿತಿ ತಮ್ಮ ಹಸಿರು ಶಿರಸ್ತ್ರಾ ಣದಿಂದ ದೊರದಿಂದಲೇ ಗುರುತಿಸಬಹುದಾದ ರಾಜ- ' ನಾರಾಯಣ ಅತ್ತಿಂದಿತ್ತ ಕುಣಿದು ಕುಪ್ಪಳಿಸು- ತ್ತಿದ್ದರು. ಸಂಸತ್ತು ಅಖಂಡವಾಗಿ ಹಾಗು ಸಾಮಾನ್ಯ ವಾತಾವರಣದಲ್ಲೇ ಮುಂದುವರಿಯುತ್ತ, iss ದೇಶದಲ್ಲಿ ಆಪತಾ ಲೀನ ಪರಿಸಿ ಶಿಯಿದ್ದ ಇಪ್ಪತ್ತು ತಿಂಗಳ ಕಾಲ ನಮ. ಲೋಕಸಭೆ ಉರವ | ಹೌದಪ್ಪಗಳ ಕೂಟವಾದತಾಗಿತ್ತು. ಚುನಾವಣೆಯ ನಂತರ ಹೊಸ ಪಕ್ಷ ಅಧಿಕಾರ ಸ್ಥಾನ | ದಲ್ಲ ಬಂದು ಕುಳಿತಿತು. ಸಭೆಯ ಪಾ )ರಂಭದ ದಿನ ಸಭಾಭವನವನ್ನು ಪ್ರವೇ ಸಿದಾ | ಇಲ್ಲಿದೆ. ಇಂಗ್ಲಿಷ್‌ ಮೂಲ ಲೇಖನವನ್ನು ಕನ್ನಡಿಸಿದವರು ಶ್ರೀ. ವೈ. ಸಮ್ಮ ಜೋಶಿ. ಅಲ್ಲಿ ಬವಲಾದಣೆಯೇನಾದರೂ ಕಂಡಿತೆ? ಹಿರಿಯ ಪತ್ತಿ ಕೋದ್ಯ ಮಿಯೆಃ ೧ಬ್ಬ ಇತ ಅನುಭವ | ಬ ಯ ತ ಅಹಾ ಶ್ರೀ ಕರಣಸಿಂಗರನ್ನು ಗುರುತಿ ಸಬಹುದಾಗಿತ್ತು. ಆದರೆ ಅವರೀಗ ಸಭಾಧ್ಯಕ್ಷರ ಎಡಕ್ಕೆ ವಿರೋಧ ಪಕ್ಷದ ಮುಂದಿನ ಸಾಲಿನಲ್ಲಿ ಕುಳಿತಿದ್ದಾ ರೆ. ಅವರ ಹಿಂದಿದ್ದ ಕಾಂಗ್ರೆಸ್‌ ಸದಸ್ಯ ರಲ್ಲಿ ಬಹುಸಂಖ್ಯ ರು ದಕ್ಷಿಣದವರು. ಅವರ ಎದುರಿಗೆ ಅರ್ಥ ವರ್ತುಲಾಕಾರದ ಚೇಂಬರಿನಲ್ಲಿ ಸರಕಾರಿ ಪಕ್ಷದ ಶ್ರೀ ಬಿಜು ಪಟ್ನಾಯಿಕ ಮತ್ತು ಶ್ರೀ ಶಾಂತಿ- ಭೂಷಣ ಆಸೀನರಾಗಿದ್ದರು. ಅವರ ಹಿಂದೆ ಶ್ರೀ ಎಚ್‌. ಎಮ್‌. ಪಟೇಲ ಮತ್ತು ನೀಲಿ ಬಣ್ಣದ ರುಮಾಲುಗಳನ್ನು ಸುತ್ತಿ ಕೊಂಡಿದ್ದ ಅಕಾಲಿ ಸದಸ್ಮರು ಜನತಾ ಪಕ್ಷದ. ಸದಸ್ಮ ರಲ್ಲಿ ಎದ್ದು ಕಾಣುತ್ತಿದ್ದರು ಆ ಯೆಂಬಂಥ ಪರಿಸರವನ್ನು ಪುನರುಜ್ಜೀವಿಸಲು ಹೊಸ ಅಧಿಕಾರಾರೂಢ ಪಕ್ಷ, ವಿರೋಧ ಪಕ್ಷ- ಗಳೆರಡೂ ಯತ್ನಿಸುತ್ತಿ ರುವಂತೆ ಅನಿಸುತ್ತಿತ್ತು. ಧುರೀಣರು ಪರಸ್ಪರರನ್ನು ಅಭಿನಂದಿಸುವ ಸಂಪ್ರ ದಾಯವನ್ನು ಮಾತ್ರ ಚಾಚೂ ತಪ್ಪದೆ ಪಾಲಿಸಿಕೊಂಡುಬಂದರು. "ಶ್ರೀ ಸಂಜೀವ ರೆಡ್ಡಿ ಸರ್ವಾನುಮತದಿಂದ -- ಎರಡೂ ಪಕ್ಷಗಳೂ ಮೊದಲೇ ಚರ್ಚಿಸಿ ಒಪ್ಪಿ ಕೊಂಡಿದ್ದರಿಂದ-- ಸಭಾಪತಿಯಾಗಿ ಆಯ್ಕೆಯಾಗಿದ್ದರು. ವಾತಾ- ವರಣದಲ್ಲಿಯ ಮಾರ್ಪಾಟು ಅದೆಷ್ಟು ಸಹಜ- ವಾಗಿತ್ತೆ ಂದರೆ ಈಗ ವಿರೋಧಿ ಪಕ್ಷದಲ್ಲಿ ಕುಳಿತ ಸದಸ್ಯರ ಒಪ್ಪಿ ಗೆಯಿಂದಲೇ " ಅವರೆದುರು ಸರಕಾರಿ ಪಕ್ಷವಾಗಿ ಕುಳಿತಿದ್ದ ವರಲ್ಲಿ ಅನೇಕರನ್ನು ಕಸ್ಕೂಟಿ, ಉಂ (6 ಎಟ ಎರಡು ತಿಂಗಳ ಹಿಂದಿನವರೆಗೂ ಸೆರೆಯಲ್ಲಿಡ- ಲಾಗಿತ್ತು ಎಂದು ವಿದೇಶಿ ಸುದ್ದಿಗಾರರು ತರ್ಕಿಸಲು ಕೂಡ ಶಕ್ಕವಿಲ್ಲದಂತೆ ಕಾಣುತ್ತಿತ್ತು. ಸಂಸದೀಯ ಪ್ರಜಾಪ್ರಭುತ್ವದ ರೀತಿ ನೀತಿ- ಗಳು, ಸಂಪ್ರದಾಯಗಳು ಆಪತ್ಕಾಲೀನ ಪರಿಸ್ಥಿತಿಯ ನೋವು ಉದ್ವೇಗಗಳ ಮೇಲೆ ಜಯ ಸಂಪಾದಿಸಿದ್ದುವು. ಇದೆಲ್ಲ ಭವಿಷತ್ತಿನ ಬಗ್ಗೆ ಭರವಸೆ ಮೂಡಿಸುವಂತಿತ್ತು. ಕಾಂಗ್ರೆಸ್‌ ಪಕ್ಷ, ಅದ- ರಲ್ಲೂ ವಿಶೇಷತಃ ಶ್ರೀಮತಿ ಇಂದಿರಾ ಗಾಂಧಿ ಯವರು ಅಧಿಕಾರಪೀಠದಿಂದ ಕೆಳಕ್ಕಿಳಿಯ- ಬೇಕಾಗಿ ಬಂದರೆ ದೇಶದಲ್ಲಿ ಅಭದ್ರತೆ ಮತ್ತು ಒಂದು ಬಗೆಯ ರಾಜಕೀಯ ಶೂನ್ಯವೇ ಉದ್ಭ- ವಿಸುವದೆಂದು ಅನೇಕ ವಿದೇಶಿ ನಿರೀಕ್ಷಕರು ಭಯ ವ್ಯಕ್ತಪಡಿಸಿದ್ದರು. ಆದರೆ ಅದಾವುದರ ಲಕ್ಷ- ಣವೂ ಈಗ ಸಂಸತ್ತಿನಲ್ಲಿ ಕಾಣಬರಲಿಲ್ಲ. ನಿಶ್ಚಲ ಸಮಾಜದಲ್ಲಿ ಬರಿ ಭದ್ರತೆಯೇ ಸಲ್ಲಕ್ಷಣವೇನಲ್ಲ. ಹಾಗೆ ನೋಡಿದರೆ ಸ್ವಲ್ಪವೂ ಬದಲಾವಣೆ- ಯಿಲ್ಲದೆ ಎಲ್ಲವೂ ಎಂದಿನಂತೆಯೇ ನಡೆದು- ಕೊಂಡು ಬಂದಿತ್ತು. ಹಿಂದಿನ ಸದನದ ಉಭಯ ಪಕ್ಷಗಳ ಹಿರಿಯ ಧುರೀಣರೇ ಇಂದಿಗೂ ಕಾರ್ಯಕಲಾಪಗಳಲ್ಲಿ ಪ್ರಭಾವ ಬೀರುತ್ತಿದ್ದರು. - ಆದರೆ ಹೊಸದಾಗಿ ಆಯ್ಕೆಯಾಗಿರುವ ತರುಣ ಸದಸ್ಯರು ಆಪತ್ಕಾಲೀನ ಪರಿಸ್ಥಿತಿಯ ಮುಂಚಿನ ಸ್ಥಿತಿಗೆ ಹೋಗುವದಕ್ಕಾಗಿ ಮಾತ್ರ ಹೋರಾಡ- ಲಿಲ್ಲ, ಕಷ್ಟಪಡಲಿಲ್ಲ. ಅವರ ಉದ್ದೇಶ ಅದ- ಕ್ಕಿಂತಲೂ ಘನವಾದುದಾಗಿತ್ತು. ಇಷ್ಟರಲ್ಲೇ ಜನತಾ. ಪಕ್ಷದ ಸರಕಾರ ತನ್ನ ಪ್ರಥಮ ಮುಂಗಡ ಪತ್ರವನ್ನು ಮಂಡಿಸಿದಾಗ ಈ ಹೊಸ ಸದಸ್ಯರ ಅಸ್ತಿತ್ವ ಗಮನಾರ್ಹ ಪರಿಣಾಮ _ ಬೀರಬಹುದಾಗಿದೆ.” !. ಈ ಕ್ಷಣಕ್ಕೆ ನೋಡಿದರೆ ಬದಲಾವಣೆಯ ಬಯಕೆಗಿಂತ ಸಂತೃಪ್ತ ಮನೋಭಾವವೇ ಎದ್ದು ಕಾಣುತ್ತಿದೆ. ಇದರಿಂದಾಗಿ ಆಪತ್ಕಾಲೀನ ಪರಿ- ಸ್ಥಿತಿ ಕಲಿಸಿದ ಪಾಠಗಳು ಮರೆತು ಮಾಸಿ ಲ ನ್‌ ೦ ಹೋಗುವ ಗಂಡಾಂಶರವೂ ಇದೆ. ಇದರೊಟ್ಟಿ- ಗೆಯೇ ಸಂಸತ್ತಿನ ಪ್ರಾತಿನಿಧಿಕ ಸ್ವರೂಪದಲ್ಲಿಯ ಮತ್ತು ಅದರ ಕಾರ್ಯಾಚರಣೆಯ ರೀತಿಯ- ಲ್ಲಿಯ ಲೋಪ ದೋಷಗಳಿಂದಲೇ ಆಪತ್ಕಾಲೀನ ಪರಿಸ್ಥಿತಿ ಘೋಷಿಸಲು ಅಂದು ಸಾಧ್ಯವಾಯಿ- ತೆಂಬುದೂ ಮರೆತುಹೋಗುವ ಭಯವೂ ಇದೆ. ಈ ಯೋಚನೆಯ ಹಿಂದೆಯೇ, ಆರು ವರ್ಷಗಳ ಹಿಂದೆ ಲೋಕಸಭೆಯಲ್ಲಿ ತಲೆದೋರಿದ ಅರಾಜ- ಕತ್ತಿಯ ನೆರೆಹೊರೆಯಲ್ಲಿದ್ದಂಥ ಪರಿಸ್ಥಿತಿ ನನ್ನ ಕಣ್ಣೆದುರು ಸುಳಿಯಿತು. ತಾವು ದಿನನಿತ್ಯ ಅನೇಕ ಆಸ್ಪಿರಿನ್‌ ಗುಳಿಗೆಗಳನ್ನು ನುಂಗಬೇಕಾಗುತ್ತದೆ ಎಂದು ಆಗಿನ ಸಭಾಪತಿ ಶ್ರೀ ಜಿ. ಎಸ್‌. ಧಿಲನ್‌ ಸಭೆಗೆ ಹೇಳಬೇಕಾಗಿ ಬಂದಂಥ ಪರಿಸ್ಥಿತಿ ಆಗ ನಿರ್ಮಾಣವಾಗಿತ್ತು. ನನ್ನ ಪರಿಚಿತರೊಬ್ಬರು ಆಗ ಲೋಕಸಭೆಯ ಕಾರ್ಯಕಲಾಪಗಳನ್ನು ಸಾರ್‌, ಇದು ಪತಾ ಸಂಪಾದಕರ ಸಮ್ಮೇಳನ. [C4 ಕ್ಸ ಮಿಸಜೇಕು ತ್‌ ತು ತ ೬4 4 ಈಕ್ಷಿಸಲು ತಮ್ಮ ಮಗನೊಂದಿಗೆ ಹೋಗಿದ್ದರು. “ನನ್ನ ಮಗ ಈಗ ಬಹುಶಃ ನಕ್ಸಲೀಯನಾಗು- ತ್ತಾನೆ!" ಎಂಬುದು ನಂತರ ಅಲ್ಲಿನ ತಮ್ಮ ಅನುಭವಗಳನ್ನು ಹೇಳುವಾಗಿನ ಅವರ ಉದ್ಗಾರ. ಈಗ ನಾವು ಅದೇ ಸ್ಥಿತಿಗೆ ಮರಳಿದರೆ ತಾ ಪುನಃ ಆಪತ್ಮಾಲೀನ ಪರಿಸ್ಥಿತಿಯನ್ನು ಸಾರಲು ಇನ್ನೊಬ್ಬರು ಯತ್ನಿಸಬಹುದು. ಆದರೆ ಈ ಸಲ ಪ್ರಜಾಸತ್ತೆಯ ರಕ್ಷಣಾಸ್ತವಾದ ಚುನಾ- ವಣೆಗಳೇ ಮಾಯವಾಗಲೂಬಹುದು. ಹಿಂದೆ ಅನೇಕ ಪಕ್ಷಗಳ ನಡುವೆ ಮಠಗಳು ಹಂಚಿ ಹೋಗುತ್ತಿದ್ದವು. ಈ ಸಲ ಹಾಗಾಗ- ಲಿಲ್ಲ. ಅಂತೆಯೇ ಸದ್ಯದ ಲೋಕಸಭೆ ಹಿಂದಿನ ಲೋಕಸಭೆಗಳಿಗಿಂತ ಹೆಚ್ಚು ಪ್ರಾತಿನಿಧಿಕ ಸ ರೂಪದ್ದಾಗಿದೆಂಬುದು ನಿಜ ಇದಕ್ಕೆ ಆಪ- ಲೀನ ಪರಿಸ್ಥಿ ತಿಯೇ ಕಾರಣ. ಅದರಿಂದಾಗಿ 'ಕಗಳು ಬಂದುಗೂಡಲು ಸಾಧ್ಯ ವಾಯಿತು. ಈ ಸಂಕುಚಿತ ಹಾಗೂ ಸ್ಮ ಇ ನಿಷ್ಕೆಗಳನ್ನೂ ಮೀರಿ ಆಪತ್ಕಾಲೀನ ಪರಿಸ್ಥಿತಿಯ ಹೆಸರಿನಲ್ಲಿ ನಡೆದ ದೌರ್ಜನ್ಯಗಳು' ಚುನಾವಣೆಯಲ್ಲಿ ಪ್ರಾಮುಖ್ಯ ಪಡೆದುವು. ದಕ್ಷಿಣ ಭಾರತದಲ್ಲಿ ಆಪತ್ಕಾ ಲೀನ ಪರಿಸ್ಥಿ ತಿಯು ಅಷ್ಟೊ "ಅದು ಕ್ರೂರ ಹಾ ತಳೆಯಲಿಲ್ಲವಾದ್ದ - ರಿಂದ ಅಲ್ಲಿ ಹಾಗಾಗಲಿಲ್ಲವೆಂಬ ಮಾತು ಬೇರೆ. ಆದರೆ ಒಂದು ಅಂಶವನ್ನು ಮಾತ್ರ ಮರೆಯ:- ವಂತಿಲ್ಲ, ಇಷ್ಟು ವರ್ಷಗಳ ವರೆಗೆ ಪ್ರಬಲವೆನಿ- ಸಿದ್ದ pe ವಚ್ಛಿ ದ್ರಕಾರಕ ಶಕ್ತಿ, ಗಳು ಅಡಗಿ- ಕೊಂಡಿವೆಯೇ “ಹೊರತು ನಾಶವಾಗಿಲ್ಲ ಎಂಬುದು. ಆಪತ್ಕಾಲೀನ ಪರಿಸ್ಥಿತಿಯ ಕಾಲಕ್ಕೆ ಅತಿರೇಕ, ಅತ್ಯಾ RD ಇತ ಕ್ರೊ "ಧತಪ್ಪ ರಾಗಿ- ದ್ರರು. ಇದರಿಂದ ಈ ಸಲದ ಚುನಾವಣೆಯಲ್ಲಿ ಹೆಣದ ಪ್ರಭಾವ ಕೂಡ ಕೈಯೂರಿತು. ರಾಜ- ಕೀಯ ಪಕ್ಷಗಳು ತಮ್ಮ ಹಣಕಾಸಿನ ಲೆಕ್ಕಗಳನ್ನು ಬಹಿರಂಗಪಡಿಸಲೇಬೇಕೆಂಬಂಥ ಕೆಲವಾದರೂ ಪರಿಣಾಮಕಾರಿ ಕ್ರಮಗಳನ್ನು ದೋಷ ನಿವಾರ- ಇದು ಮೂಸಿ ದೊೂಲಕನಿ) ಣೆಯ ಹುಮ ಸ್ಸ ಕರಗುವ ಮುನ್ನವೇ ತೆಗೆದು- ಕೊಳ್ಳದಿದ್ದರೆ ಮುಂದೆ ಪುನ£ ಇವು ತಲೆಯೆತ್ತು- ದು, ಹೆಡೆಯಾಡಿಸುವುದು ಖಂಡಿತ. ಇದೆಲ್ಲಕ್ಕಿ [a ಪಕ್ಷಾಂತರ ತಡೆಗಟ್ಟುವುದು ಹೆಚ್ಚು ಅಗತ್ಯ ದ್ದಾ ಗಿದೆ. ಜನತಾ "ಪಕ್ಷಕ್ಕೆ ಇಷ್ಟೊಂದು ಡು “ಬಹುಮತ ದೊರೆಯುತ್ತಿದೆ ದ ಪಕ್ಷದ ಧುರೀಣರೇ ನಿರೀಕ್ಷಿಸಿರಲಿಲ್ಲ. » ಆದಾಗ್ಯೂ ಚುನಾವಣೆಯ ಪೂರ್ವ ದಲ್ಲಿಯೇ ಆ ಪಕ್ಷದ "ಧುರೀಣರಾದ ಶ್ರೀ. ಮುರಾರಜಿ ದೇಸಾಯಿ ಮತ್ತು ಶ್ರೀ ಅಶೋಕ ಮೆಹತಾ ಅವರು ಪಕ್ಷಾಂತರಿಗಳನ್ನು ಚುನಾವಣೆಯ ನಂತರ ತಮ್ಮ ಪಕ್ಷಕ್ಕೆ ಸೇಠಿಸಿಕೊಳ್ಳು ವದಿಲ್ಲವೆಂದು ಹೇಳಿದುದು ಮ ರಾಜಕೀಯ ಧ್ವ ರ್ಯವನ್ನು ತೋರಿಸುತ್ತದೆ. ಆದರೆ ಜನತಾ ಪಕ್ಷದ ಭತ ಕೈಗೂಡಿಸಿರುವ ಜನತಂತ್ರ ಕಾಂಗ್ರೆಸ್‌ ಪಕ್ಷಾಂತರಿಗಳಿಗೆ ತನ್ನ ಬಾಗಿಲು ತೆರೆದಿಟ್ಟಿದೆ. ಕಾಂಗ್ರೆಸ್ಸಿಗರನ್ನು ಸೆಳೆದುಕೊಳು ವದೆ ಅದರ ಉದ್ದೇಶ, ಇದು ಚಾಣಾಕ್ಷ ರಾಜಕೀಯ ಗತ್ತುಗಾರಿಕೆ ಎನಿಸಬಹುದು. ಆದರೆ ಇದು ಚುನಾವಣೆಯ ನಂತರ ತಲೆಯೆತ್ತಿದ ದ್ವಿಪ- ಕ್ಷೀಯ ರಾಜಕೀಯ ಪದ್ಧತಿಗೆ ಗಂಡಾಂತರಕಾರಿ ಯಾಗಿದೆ. ದ್ವಿ ಪಕ್ಷೀಯ ರಾಜಕೀಯ ಪದ್ಮತಿಯು ರೂಪುಗೊಂಡಿದ್ದು ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿದುದಕ್ಕಿಂತ ಹೆಚ್ಚಿನ. ಸಾಧನೆಯಾಗಿದೆ. ಪಕ್ಷಾಂತರ ತಡೆಗಟು ವ ವಿಧೇಯಕವನ್ನು ತಂದು ಈಗಲೂ ಈ ಗುರಿಯನ್ನು ಸಾಧಿಸಬಹುದಾಗಿದೆ. ನಾಲ್ಕು ವರ್ಷಗಳ ಹಿಂದೆಯೆ ಇಂಥದೊಂದು ವಿಧೇಯಕವನ್ನು ತರಲಾಗಿತ್ತು. ಆದರೆ ಪಕ್ಷಾಂ- ತರದಿಂದ ಕಾಂಗ್ರೆಸ್‌ ಪಕ್ಷಕ್ಕೆ ಲಾಭವಿದ್ದದ್ದರಿಂದ ಅದನ್ನು ಪಾಸು ಮಾಡಲು ಅದು ಉತ್ತು ಕ- ವಾಗಿರಲಿಲ್ಲ. ಸುಧಾರಣೆ ಮಾಡಬೇಕೆಂಬ ಹುಮ್ಮಸ್ಸು ಕಡಿಮೆಯಾಗುವ ಮುನ್ನವೆ ಜನತಾ ಪಕ್ಷದ ಸರಕಾರ ಇಂಥ ಅಗತ್ಯದ ಕಾನೂನುಗಳನ್ನು ರಚಿಸಬೇಕು. Pot ಅಣುಆಉಉಊ! ಸು. ಜಾರ್ಜ್‌ ಓರ್ವೆಲ್‌ ಮೂಲ: ಡಾ. ಎಸ್‌. ಎನ್‌. ಆರೋರಾ ಕನ್ನಡಕ್ಕೆ: ಕೆ. ಆರ್‌. ಅನೆಂತ ಪದ್ಮನಾಭ ಉಡುಪ ಘೋ ಧ್ಯೇಯ ಅಥವಾ ತತ್ತ್ವಗಳಿಗೆ ಬದ್ದರಾಗಿರುವ ಮತ್ತು ಈ ಧ್ಯೇಯ ಮತ್ತು ತತ್ತ್ವಗಳ ಕಡೆಗಿನ ಒಲವಿನಿಂದ ಪ್ರಭಾವಿತವಾದ ಲೇಖನಗಳನ್ನು ಬರೆಯುವ ಬರಹಗಾರರನ್ನು ಹುಡುಕುವುದು ಕಷ್ಟವೇನಲ್ಲ. ಏನಾದರೂ, ತನ್ನ ಮಾತಿನಿಂದ ಮಾತ್ರವಲ್ಲ ಕೃತಿಯಿಂದಲೂ ತಾನು ಬದ್ಧ ವಾಗಿರುವ ಧ್ಯೇಯಕ್ಕಾಗಿ ಚಟು- ಪಟಿಕೆಯಿಂದ. ಹೋರಾಡುವ ಅಥವಾ ತಾನು ದ್ವೇಷಿಸುವ ದುರಾಚಾರಗಳ ವಿರುದ್ಧ ತೀವ್ರ ವಾದ ಚಳುವಳಿಯನ್ನು ಸಾರುವ ಲೇಖಕನನು ಹೆ ಹುಡುಕುವುದು ಮಾತ್ರ ಕಷ್ಟವೇ. ಜಾರ್ಜ್‌ ಓರ್ವೆಲ್‌ (ಎರಿಕ್‌ ಆರ್ಥರ್‌ ಬ್ಲೇರ್‌ ಎಂಬುದು ಅವನ ನಿಜ ಹೆಸರು) ಎಬ ಕಾವೃನಾಮದಿಂದ ಇಂಗ್ಲಿಷ್‌ ಸಾರಸ್ವತ ಲೋಕದಲ್ಲಿ ಖ್ಯಾತ- ನಾದ ಕ್ರಿಯಾಶೀಲ ಲೇಖಕ- ನನ್ನು ಥ' : ಅಪರೂಪ ಉದಾಹರಣೆಯಾಗಿ ಎತ್ತಿ ಹೇಳಬಹುದು. ಅಂದರೆ ತನ್ನ . ಗ್ರಂಥಗಳಲ್ಲಿ ತಾನು ಏನನ್ನು ಪ್ರತಿಪಾದಿಸಬೇಕು ಅಥವಾ ವಿರೋಧಿಸಬೇಕು ಎಂದು ಉದ್ದೇಶಿಸುತ್ತಾನೋ ಅದನ್ನು ಮೊತ್ತಮೊದಲಾಗಿ ಪ್ರತ್ಯಕ್ಷ ಜೀವನದಲ್ಲಿ ಬಹು ಹತ್ತಿರದಿಂದ ನೋಡುವ ಹಾಗೂ. ಅನುಭವಿ ಸುವಂತಹ ಲೇಖಕ ಓರ್ಮೆಲ್‌. ಬಡತನ, ನಿರುದ್ಯೋಗ, ಗುಲಾಮಗಿರಿ- ಗಳಂತಹ ಹಲವಾರು ಸಾಮಾಜಿಕ ದುರಾಚಾರ- ಗಳನ್ನು ಚಿತ್ರಿಸಲು ತವಕವುಳ್ಳ ಆತ್ಮ ಅವುಗಳ ಬಗ್ಗೆ ಬರೆಯುವ ಮೊದಲು ಅವುಗಳ ಅನುಭವ ಗಳಿಗೆ ಒಳಗಾಗುತ್ತಾನೆ. ಅಥವಾ ಒಂದು ಪಕ್ಷ ಅವನು ಕಮ್ಯುನಿಸಂನ ಧ್ಯೇಯವನ್ನು ಬೆಂಬಲಿ ಸುವುದಾಗಿದ್ದರೆ, ಆತ ಅದನ್ನು ಬರೀ ತಾತ್ತ್ವಿಕ ವಾಗಿ ಪ್ರತಿಪಾದಿಸುವುದಿಲ್ಲ; ಬದಲು ಆತ ಸ್ಪೇನ್‌ ಯಾದವೀ ಯುದ್ಧ ದಂತಹ ಹೋರಾಟಗಳಲ್ಲಿ ಉತ್ಸಾಹ ಪೂರ್ಣವಾಗಿ ಅದರ ಪರವಾಗಿ ಭಾಗವಹಿಸುತ್ತಾನೆ. ಆತನ ರಾಷ್ಟ್ರಪ್ರೇಮ ಅದರ ಬಗ್ಗೆ ಬರೆಯುವುದಕ್ಕಾಗಲಿ ಅಥವಾ ಘೋಷಣೆ ಕೂಗುವು ದಕ್ಕಾಗಲಿ ನಿರ್ಬಂಧಿತವಾಗಿಲ್ಲ; ಅದು, ಆತನು ವೈದ್ಯಕೀಯ ಕಾರಣಗಳಿಗಾಗಿ ಮಹಾಯುದ್ದದಲ್ಲಿ ಸೆ ನಿಕ ಸೇವೆಗೆ ತಿರಸ್ಕೃತನಾದೆ ಮೇಲೂ ಆತನನ್ನು ಹೋಮ್‌-ಗಾರ್ಡ್‌ 8 ದ್ವಿತೀಯ: Fy ka Beet $i as Md. 4 ಲಾ ನಲ್ಲಿ ಕೆಲಸ ಮಾಡಲು ಪ್ರೆ €ರೇಪಿಸಿತು. ಈ ರೀತಿ, ತಾವು ಇಟ್ಟು ಕೊಂಡಿರುವ ದೃಢಾಭಿಪ್ಪಾ ಯ ಗಳಿಗಾಗಿ ಆಸಕ್ತಿ ಯಿಂದ ಹೋರಾಡಿದ ಕೆಲವೇ ಮಂದಿ ಲೇಖಕರಲ್ಲಿ ಓರ್ವೆಲ್‌ ಒಬ್ಬ. ಸಾಮ್ಮು ಯೆಲ್‌ ಬಟ್ಟ ರ್‌ನಂತೆ, ಆತನನ್ನು ಅನೇಕ ಸಾಮಾಜಕ ರಾಜಕೀಯ ದುರಾಜಾರಗಳ ಎರುದ್ಧ ಕೊನೆಯಿಲ್ಲದ ಯುದ್ಧ ಹೂಡಿದ ಮತ್ತು ಹಲವಾರು ಜನಪ್ರಿ ಯವಲ್ಲದ ಧ್ಯೇಯ ಗಳನ್ನು ಬೆಂಬಲಿಸಿದ ಆಧುನಿಕ ಡಾನ್‌ ಕ್ವೀಹೋ ಎಂದು ಹೆಸರಿಸಬಹುದು. ಬಹುಮುಂಖಕೆ ಜಿ:ವನ ಬರಹಗಾರನಾಗಿ ಜಾರ್ಜ್‌ ಓರ್ವೆಲ್‌ ಪ್ರಬಂಧಕಾರ, ಪತ್ತಿ ಕೋದ್ಯ ಮಿ, ವಾದಚತುರ, ಕಾವಕಟರಿಕಾರ ಮತ್ತು ವಡಂಬನಕಾರರ ಲಕ್ಷಣ ಗಳನ್ನು ತನ್ನ ಲ್ಲಿ ಏಕೀಭವಿಸಿಕೊಂಡಿದ್ದಾ ನೆ ” ಮತ್ತು ಕೆಲವು ಸಾರಿ ಲೇಖಕನ ಈ ಬಗೆಗಳಲ್ಲಿ ಯಾವುದು ಆತನ ವೈ ಶಿಷ್ಟ ಖವಾಗುತ್ತ ದೆ ಎಂದು ನಿರ್ಧರಿಸುವುದು ಕಷ್ಟ ಜರೆದು ಕಾಣುತ್ತದೆ. ಇಪ್ಪತ್ತನೆಯ ಶತಮಾನದ ಶ್ರೈ ೇಷ್ಮ ಗದ್ಯ ಬರಹ ಗಾರರಲ್ಲಿ ಒಬ್ಬನಾದ ಆತ "ನ್ನ ಸರಳ, ಜೀವಂತ, ಅಕೃತ್ರಿಮ ಶೈ ಲಿಯಿಂದಾಗಿ ತನ್ನ ಬರವಣಿಗೆಗೆ ಹೊಸ “ಸತ್ತ ವನ್ನು ನೀಡಿದ್ದಾ ಫೆ. ಆತನ ಕೃ ತಿಗಳಲ್ಲಿ ಬಹಳಷ್ಟ ನ್ನ್ನ ಆತನ ಗುಣ ಮತ್ತು ವ್ಯಕ್ತಿತ ಕೈಗಳ ಉದ್ಭೂತ. ಭಾಗವೆಂದು ಹೇಳಬಹುದು. ವ್ಯ ಕ್ತಿಯಾಗಿ ಆತ, ತನ್ನ ಸುತ್ತಮುತ್ತಲಿನ ಸಾಮಾಜಿಕ ವ್ಯ ವಸ್ಥೆ ಯಲ್ಲಿ ಪ್ರಚಲಿತವಾಗಿದ್ದ ದಬ್ಬೂ ಳಿಕಿ, ಕ್ರಾ ರ್ಯ ಮತ್ತು ಅನ್ಮಾ ಯಗಳಿಂದೊದಗುವ ಸೀಡುಗಳ ವಿರುದ್ಧ ಹೋರಾಡಿದ. ಪ್ರಬಂಧಕಾರನಾಗಿ ಸಾಮಾ- ಜಿಕ್ಕ ರಾಜಕೀಯ ಮತ್ತು ಸಾಹಿತ್ಯಕ ಕ್ಷೇತ್ರ- ಗಳಲ್ಲಿ ವಿಶಾಲ ವ್ಯಾಖ್ತ ಯನ್ನೊ ಳಗೊಂಡ ಎಷಯಗಳನ್ನು ಎತ್ತಿ ಕೊಂಡ, ಆತ ಪತ್ರಿ ಕೋದ್ಯ ಮಿಯಾಗಿ, ಬಡವರ, ಶೋಷಿತರ ಪರವಾಗಿ ಪ ಪ ತಿಪಾದಿಸಿದ, ಮತ್ತು ವ್ಯಕ್ತಿಯ ವಿರುದ್ಧ ಸಮಾಜದ ಕಾರ್ಯ ದದ್ಬಾ ಕೆ ಮತು ಅನ್ಮಾ ಯಗಳ ಎರುದ್ಧ ಯುದ್ಧ ಸಾರಿದ. ವಾದಚತುರನಾಗಿ, `ರಾಜ- * ಜಾರ್ಜ್‌ ಓರ್ವಲ್‌ .. ೧೯೦೧ರಲ್ಲಿ ಹುಟ್ಟಿ ಬಿ; ಕೀಯ ಮತ್ತು ಸಾಹಿತ್ಯಕ ಕ್ಷೇತ್ರಗಳಲ್ಲಿ ಬಂಡವಾಳಶಾಹಿಯ ವಿರುದ್ಧ ಕಮ್ಮೂನಿಸಂ ರಾಷ್ಟ್ರ ಕೈದುರಾಗಿ ವ್ಯಕ್ತಿ, ಲೇಖಕನ ವಿರುದ ಸಮಾಜ, ಜಕೀಯ ಪ್ರ ಪ್ರಚಾರಕ್ಕೆ ಪ್ರತಿಯಾಗಿ ಕಲೆಯ ಸಮಗ್ರತೆ ಮುಂತಾದ ಹಲವಾರು ವಿವಾದಾತ್ಮಕ ಅಂಶಗಳನು ಎತ್ತಿಕೊಂಡಿ ದ್ದಾನೆ ಕಾದಂಬರಿಕಾರನಾಗಿ ಓರ್ವೆಲ್‌ ಸಮಕಾಲೀನ ವಾಸ್ತವಿಕತೆಯ ಬಗ್ಗೆ ನಿಕಟವಾದ ಆಸಕ್ತಿಯನ್ನು ತೋರಿಸಿದ ಮತ್ತು 'ಅದರ ಮಂಕಾದ ಹಾಗೂ ಕುತ್ಸಿತ ಮುಖಗಳ ಕಡೆಗೆ ಗಮನವನ್ನು ಸೆಳೆದ. ವಿಡಂಬನಕಾರನಾಗಿ ಆತ ಇಂಗ್ಲೆಂಡಿ ನಲ್ಲಿದ್ದ ಬಡತನ, ವರ್ಗವ್ಯವಸ್ಥೆ ಮತ್ತು ಖಾಸಗಿ ಶಾಲಾ ವ್ಯವ ಸ್ಮೈಯಲ್ಲಿನ * ಸಾಮಾಜಿಕ ದುರಾಚಾರಗಳನ್ನು; ನಿರಂಕುಶ ಪ್ರಭುತ್ವ, A ಕಮ್ಮೂನಿಸಂ, ಸ್ಟಾಲಿನಿಸಂ ಪ್ರಜಾಪೀಡನೆಗಳಂತಹ ರಾಜಕೀಯ ಕೇಡುಗಳನ್ನೂ ಬಂಡವಾಳಶಾಹಿ, ಹಣದ ಪೂಜೆ ಮುಂತಾದ ಆರ್ಥಿಕ ಅರಿಷ್ಟಗಳನ್ನೂ ತೀವ್ರವಾಗಿ ಪರಿಹಾಸ್ಯ ಮಾಡಿದ, ಖಂಡಿಸಿದ. ಈ ರೀತಿ, ಲೇಖಕನಾಗಿ ಓರ್ವೆಲ್‌ ಈ ಎಲ್ಲ ಬಗೆಗಳಲ್ಲಿ, ಆತನ ಕಾದಂಬರಿಗಳಲ್ಲಿನ ನಾಯಕ- ರಲ್ಲಿ ಹಲವರಂತೆ, ತನ್ನ ಸುತ್ತ ಮುತ್ತಲಿನ ಸಾಮಾಜಿಕ ವ್ಯ ವಸ್ಥೆ ಯೊಂದಿಗೆ ಹೊಂದಿಕೊಳ್ಳೆ- ಲಾಗದೆ ಮತ್ತು ದಬ್ಬಾ ಲಿಕೆ ಕ್ರ ಜು ಅನ್ಮಾ ಯ ಹಾಗೂ ವಂಚನೆ ಕೆಡುಕುಗಳ ನಡುವೆ ಸಭ್ಯ ತೆ, ಯಜುತ್ವ ಮತ್ತು ವೈಯಕ್ತಿ ಕ ಸ್ವಾತಂತ್ರ ಗಳ ಅವಶ್ಯ ತೆಯನ್ನು ಒತ್ತಿ ಹೇಳಲು ಪ್ರಯತ್ನಿ ಸುತ್ತ ಸ್ಫುಟವಾಗಿ, ಪ್ರತ್ಯೇಕವಾಗಿ ಸಾಕೆ ಸ:ಹಸವಂಯೆಂ ಜೀವನ ಜಾರ್ಜ್‌ ಓರ್ವೆಲ್‌ ಬ್ರಿಟಿಷ್‌ ಅಂಕೆಯಲ್ಲಿದ್ದ ಭಾರತದ ಮೋತೀಹಾರಿ (ಬಂಗಾಳ) ಎಂಬಲ್ಲಿ: ಭಾರತೀಯ ಅಬ್ಕಾರಿ ಮತ್ತು ಸುಂಕದ “ಇಲಾಖೆಯಲ್ಲಿ ಆಧಾರಿಯ ಗಿದ್ದ ಆತನ ತಂದೆ ರಿಚರ್ಡ್‌ ವಾಲ್‌ಮೆಸ್ಲೆ ಬ್ಲೇರ್‌ : ೧೯೧೨ರಲ್ಲಿ ನಿವೃತ್ತನಾದ ನಂತರ ಗಳಲ ಟೈ) _ ಕೋಸ್ಟ್‌ ನ ಸಸೆಕ್ಸ್‌ ನಲ್ಲಿ Wn ಶಾಲೆಗೆ ಇ ನಾಲ್ಕು ವರ್ಷಗಳಿದ್ದ. ವೇ ತನ ಪಡೆದುಕೊಂಡು ನಗಿ ಆತ ಈಟನ್‌ ಗೆಹೋದ. ಕ ಓತರಲ್ಲಿ ಜಾನ * ಸ್ಪ್ರಾಶೆ ಮತ್ತು ಪ್ರಮುಖರು. ಈಟನ್‌ ನಲ್ಲಿ ಲ ಓದು ಸಾಮ್ಯುವಲ್‌ ಬಟ್ಲರ್‌, ಎಚ್‌. ; ಜಿ. ನ ಜಾನ್‌ ಗಾಲ್ಡ್‌ ವರ್ಮಿ, ಮತ್ತು ಜ ಇರ್ಜ್‌ 'ಓರ್ನಾರ್ಡ್‌ ಶಾ ಇವರುಗಳ ಗ್ರ ಗ ಒಳಗೊಂಡಿತ್ತು. ತನಿಗೆ ಇನ್ನೂ ಇಪ್ಪತ್ತು ವರ್ಷ ತುಂಬುವ- ಷರಿ ಅವನ ಈಟನ್‌ ಅಭ್ಯಾಸ ಮುಗಿಯಿತು. ಆಮೇಲೆ ಓರ್ವೆಲ್‌ ಇಂಡಿಯನ್‌ ಇಂಪೀರಿ- ಯಲ್‌ ಪೋಲಿಸ್‌ ಸರ್ವೀಸನ್ನು ಸೇರಿ ೧೯೨೨ ರಿಂದ ೧೯೨೭ರ ವರೆಗೆ ಪೋಲಿಸ್‌ ಅಧಿ ಕಾರಿಯಾಗಿ ಬ್ರ ಹ್ಮ ದೇಶದಲ್ಲಿ ಕೆಲಸ ಮಾಡಿದ ಸಾಮ್ರಾಜ್ಯದ ಸೇವೆಯಿಲ್ಲಿದ್ದರೂ ಕೂಡ ಭಾರತದಲ್ಲಿ ಬ್ರಿಟಿಶ್‌ ಜೃದಿಂದ ಭಾರತೀಯರ ಮೇಲೆ ನಡೆಯು ತ್ತಿದ್ದ ದಬ್ಬಾಳಿಕೆ ಮತ್ತು ಅನ್ಯಾಯಗಳ ಬಗ್ಗೆ ತೀವ್ರವಾದ” ಭಾವನೆ ಅವನಲ್ಲಿ ಬೆಳೆಯಿತು. ಬ್ರಹ್ಮದೇಶದಲ್ಲಿನ ಆತನ ವಾಸ್ತವ್ಯದ ಪ್ರಭಾವ ಮತ್ತು ಅನುಭವಗಳು ಆತನ ಮೊದಲ ಕಾದಂ- ಬರಿಯಾದ “ಬರ್ಮೀಸ್‌ ಡೇಸ್‌'ನಲ್ಲಿ ಮೂಡಿ ಬಂದಿವೆ. ಓರ್ವೆಲ್‌ ಬ್ರಹ್ಮದೇಶದಲ್ಲಿನ ಕೆಲಸಕ್ಕೆ ರಾಜೀನಾಮೆಯಿತ್ತು ೧೯೨೭ ರಲ್ಲಿ ಇಂಗ್ಲೆಂಡಿಗೆ ವಾಪಸಾದ. ನಾಟಿಂಗ್‌ಹಿಲ್‌ನಲ್ಲಿ ಕೆಲ ದಿನ ಕಳೆದ ಬಳಿಕ ಆತ ಜಗ ೦ಡನ್ನು ಬಿಟ್ಟು ಪ್ಮೂರಿಸ್‌ಗೆ ಹೋದನು. ಅಲ್ಲಿ ಆತ ಹದಿನೆ ನೆಂಟು ತಿಂಗಳುಗಳಿದ್ದ. ಅಲ್ಲಿ ಜೀವನನಿರ್ವಹಣೆಗಾಗಿ ಆತ ತಟ್ಟೆ ತೊಳೆಯುವ ಮತ್ತು ಅಡಿಗೆ ಮನೆ- ಯಾಳಿನಂತಹ ಕೆಲಸ ಮಾಡಿ ಸಮಾಜ ಜೀವನ- ದಲ್ಲಿ ಕೆಳ ದರ್ಜೆಯ ಕೆಲಸಗಳಲ್ಲಿರುವವರಿಗೆ ಖರುವ ಕಟು ಅನುಭವಗಳನ್ನು ಪ್ರತ ಕ ಕಂಡು ೧೯೨೯ ರಲ್ಲಿ ಇಂಗ್ಲೆ ಂಡಿಗೆ ವಾಪಸಾದ. ನ್‌ 30 WN AKT CE ಆತನ ಪ್ಯಾರಿಸ್‌ ವಾಸ್ತವ್ಯದಲ್ಲಿ ಈಗ ಕಳೆದು ಹೋಗಿರುವ ಎರಡು ಕಾದಂಬರಿಗಳನ್ನು ಮತ್ತು ಕೆಲವು ಲೇಖನಗಳನ್ನು ಫ್ರೆಂಚ್‌ ಮತ್ತು ಇಂಗ್ಲಿಷ್‌ನಲ್ಲಿ ಬರೆದ. ಇಂಗ್ಲೆಂಡಿನಲ್ಲಿ ಆತ ಮುಖ್ಯವಾಗಿ ಬಡತನದ ರುಚಿಯನ್ನು ಪಡೆಯಲು ಮತ್ತು ಬಡವರು ಹಾಗೂ ಪೀಡಿಸಲ್ಪಟ್ಟ ಜನರೊಂದಿಗೆ ತನ್ನನ್ನು ತಾದಾತ್ಮ $ನನ್ನಾಗಿಸಿಕೊಳ್ಳಲು ಉದ್ದೇಶ- ಪೂರ್ವಕವಾಗಿ ತಿರುಕನ ಜೀವನವನ್ನು ತಬ್ಬಿ- ಕೊಂಡ. ಗೌರವಾನ್ವಿತ ಮಧ್ಯಮ ವರ್ಗದ ಜೀವನದಿಂದ ದಟ್ಟ ದರಿದ್ರಾ ವಸ್ಥೆ ಯ ಜೀವ- ನಕ್ಕೆ ಆತನ 5 ಮೇಲೆ ಆತ ಕಂಡುಂಡ ಅನುಭವಗಳನ್ನು ೧೯೩೩ರಲ್ಲಿ ಪ್ರಕಟಗೊಂಡ ಆತನ ಆತ್ಮಚರಿತ್ರಾತ್ಮಕ ಗ್ರಂಥ- ವಾದ "ಡೌನ್‌ ಎಂಡ್‌ ಔಟ್‌ ಇನ್‌ ಪ್ಯಾರಿಸ್‌ ಎಂಡ” ಲಂಡನ್‌ನಲ್ಲಿ ಹಿಡಿದಿಟ್ಟಿದ್ದಾನೆ. ಮುಂದಿನ ಕೆಲ ವರ್ಷಗಳನ್ನು ಆತ ಖಾಸಗಿ ಶಿಕ್ಷಕನಾಗಿ, ನಿಗದಿತ ಸಂಬಳಕ್ಕಿ ಂತ. ಕಡಿಮೆ ಸಂಬಳ ದೊರೆಯುತ್ತಿ ದ್ಧ ಜ್‌ ಮಾಸ ರನಾಗಿ, ಒಂದು ಪುಸ 5 ಕದಂಗಢಿಯಲ್ಲಿ ಸಹಾಯಕನಾಗಿ, ಮತ್ತು ಹಲವಾರು ನಿಯತಕಾಲಿಕಗಳಿಗೆ ವಿಮ- ರ್ಶಕನಾಗಿ ಮತ್ತು ಲೇಖಕನಾಗಿ ಕೆಲಸ ಮಾಡು- ತಿದ್ದುದನ್ನು ಕಾಣುತ್ತೇವೆ. ಆತನ ಮೊದಲ ಕಾದಂಬರಿ "ಬರ್ಮೀಸ್‌" ಡೇಸ್‌* ೧೯೩೪ರಲ್ಲಿ ಪ್ರಕಟವಾಯಿತು. “ಎ ಕ್ಲರ್ಹೀಮ್ಮಾನ್ಸ್‌ ಡಾಟರ್‌ a ಮತ್ತು ಸ್ಟಿದಿಸ್ಟ್ರ ಫ್ಲೈಯಿಂಗ್‌” (೧೯೩೬) ಎಂಬ ನ Pr ಅದನ್ನು ಅನುಸರಿ- ಸಿದವು. ಓರ್ವೆಲ್‌ ೧೯೩೬ ರಲ್ಲಿ ಅದೇ ವರ್ಷದಲ್ಲಿ ವಿಕ್ಟರ್‌ ಎಂಬವನು ಮದುವೆಯಾದ. ಗೋಲ್ಲಾನ ನ್‌ ಇಂಗ್ಲೆ ಂಡಿನಲ್ಲಿನ ಕಡೆಗಣಿಸಲ ಕೀಪ್‌ ದಿ ಪ್ರ ದೇಶಗಳಲ್ಲಿ ಒಂದರಲ್ಲಿ ಇರುವ ನಿರುದ್ಕೊ ಜಾ | ಹಾಗೂ ಬಡವರ ಜೀವನದ ಒಳನೋಟ ನೀಡುವಂಥ ಗ ಸ೦ಥವೊಂದನ್ನು “ಲೆಫ್‌ ಗ ಬುಕ್‌ ಕ್ಲಬ್‌'ಗಾಗಿ ಬರೆಯಲು ಓರ್ವೆಲ್‌ನನ್ನು ಕೇಳಿ- ಕೊಂಡ. ಓರ್ವೆಲ್‌ ಲ್ಯಾ ಂಕಾಶೈ ರ್‌ನಲ್ಲಿನೆ ಮಲಿನ ಪರಿಸ್ಥಿತಿಯ ಅಭ್ಯ್ಕಾ ಸವನ್ನು "ಮಾಡಿದ. ಅದರ ¥ ಟಿ ಓಟು ಟಬು (0 WUT NN ಪರಿಣಾಮವಾಗಿ "ದಿ ರೋಡ್‌ ಟು ವಿಗಾನ್‌ ಪಿಯೆರ್‌' (೧೯೩೭) ಎಂಬ ಒಂದು ಗ್ರಂಥ ಹೊರಬಂತು. ಅದರಲ್ಲಿ ಅವನು ಸಮಾಜವಾದಿ ಗಳಲ್ಲಿ ಕಾಣುತ್ತಿದ್ದ ಪ್ರಾಮಾಣಿಕತೆಯ ಅಭಾವ ಮತ್ತು ಅವರ ಮೌಢ್ಯವನ್ನು ಟೀಕಿಸಿದ್ದರಿಂದ ಇಂಗ್ಲಂಡಿನ ವಾಮಪಂಥೀಯರು ಸಿಡಿಮಿಡಿ ಗೊಂಡರು. ಸ್ಪೇನಿನ ಯಾದವೀ ಯುದ್ಧದ ಪ್ರಾರಂಭದ ಹೊತ್ತಿಗೆ ಲೇಖನಗಳಿಗಾಗಿ ವಸ್ತುವನ್ನು ಸಂಗ್ರಹಿಸಲು ಓರ್ವೆಲ್‌ ಸ್ಪೇನಿಗೆ ಹೋದ.' ಆದರೆ ಅಲ್ಲಿ ಆತ ಕಮ್ಮೂನಿಸ್ಟರ ಟ್ರಾಟ್‌ಸ್ಕಿ “ಗುಂಪಿನ ಪ್ರಜಾಸೈನ್ಯವನ್ನು ಸೇರುವುದರ ಮೂಲಕ ಯುದ್ಧದಲ್ಲಿ ಸಕ್ರಿಯ ಪಾತ್ರ ವಹಿಸಿದ. ೧೯೩೭ ರ ಮೇ ತಿಂಗಳಲ್ಲಿ ಗಾಯಗೊಂಡ ಆತ ತುಂಬ ಪ್ರಯಾಸಕರ ರೀತಿಯಲ್ಲಿ ಅಲ್ಲಿಂದ ಹೆಂಡತಿಯೊಂದಿಗೆ ಹೊರಬಿದ್ದು ಬರಬೇಕಾ- ಯಿತು. ಹೆಂಡತಿಯೊಂದಿಗೆ ಸ್ಟೇನ್‌ನಲ್ಲಿನ ಆತನ ಅನುಭವಗಳು ಆತನ ಅದ್ಭುತ ಗ್ರಂಥ- ಪಾದ "ಹೋಮೇಜ್‌ ಟು ಕೆಟಲೋನಿಯ' (೧೯೩೯) ವಾಗಿ ಫಲಿತಗೊಂಡಿವೆ. ಇದರಲ್ಲಿ ರಷ್ಯನ್‌ ಮಾದರಿ ಕಮ್ಯೂನಿಸಂ ಅನ್ನು ಆತ ಖಂಡಿಸಿದ್ದಾನೆ. ಈ ಗ್ರಂಥ ಸಂಪ್ರದಾಯಬದ್ಧ ವಾಮಪಂಥೀಯರೊಂದಿಗಿನ ಆತನ ಸಂಪೂರ್ಣ ಎಚ್ಛೇದವನ್ನು ಸಂಕೇತಿಸುತ್ತದೆ. ಸ್ಪೇನ್‌ನಿಂದ ಹಿಂತಿರುಗಿದ ಮೇಲೆ, ಓರ್ವೆಲ್‌ ಎರಡು ವರ್ಷಗಳ ವರೆಗೆ ಹರ್ಫ್‌- ಫೋರ್ಡ್‌ಶೈರ್‌ನಲ್ಲಿ ವಾಸ ಮಾಡಿದ. ಕ್ಷಯ- ದಿಂದ ನರಳುತ್ತಿದ್ದ ಆತ ಕೆಲವು ಕಾಲ ಆರೋಗ್ಯ ಧಾಮದಲ್ಲಿದ್ದ. . ೧೯೩೯ರ ಚಳಿಗಾಲದಲ್ಲಿ ಆತ ಮೊರೊಕ್ಕೊಕ್ಕೆ ಭೇಟಿ ಕೊಟ್ಟು ಬೇಸಿಗೆಯಲ್ಲಿ ಇಂಗ್ಲೆಂಡಿಗೆ ವಾಪಸಾದ. ಮೊರೊಕ್ಕೊನಲ್ಲಿದ್ದಾಗ ಆತನ ನಾಲ್ಕನೆಯ ಕಾದಂಬರಿಯಾದ “ಕಮಿಂಗ್‌ ಅಪ್‌ ಫಾರ್‌ ಏರ್‌” ಅನ್ನು ಬರೆದ. ಎರಡನೆಯ ಮಹಾಯುದ್ಧ ಪ್ರಾರಂಭ- ವಾದಾಗ, ಸೈನಿಕ ಸೇವೆಗಾಗಿ ಆತ ತನ್ನನ್ನು ನಿವೇದಿಸಿಕೊಂಡರೂ ದೈಹಿಕ ಅನರ್ಹತೆ- ಯಿಂದಾಗಿ ತಿರಸ್ಕರಿಸಲ್ಪಟ್ಟಾಗ ಆತ ಹೋಮ್‌ ಗಾರ್ಡ್‌ನ್ನು ಸೇರಿ ಅಗ್ನಿ ಪ್ರಹರಿಯಾಗಿ ಸೇವೆ ಸಲ್ಲಿಸಿದ್ದು. ಯುದ್ಧಕಾಲಾವಧಿಯ ಹೆಚ್ಚಿನ ಭಾಗದಲ್ಲಿ ಆತ ಬಿ. ಬಿ. ಸಿ. ಯ ಭಾರತೀಯ ವಿಭಾಗದಲ್ಲಿ ಕೆಲಸಮಾಡಿದ. ೧೯೪೩ರಲ್ಲಿ ಓರ್ವೆಲ್‌ ಬಿ. ಬಿ. ಸಿ.ಯನ್ನು ಬಿಟ್ಟು "ಟ್ರಿಬ್ಕೂನ್‌' ಪತ್ರಿಕೆಯ ಸಾಹಿತ್ಮಕ ಸಂಪಾದಕನಾದ. ೧೯೪೪ರಲ್ಲಿ ಒಂದು ಗಂಡು ಮಗುವನ್ನು ಆತ ದತ್ತು ತೆಗೆದುಕೊಂಡ. ೧೯೪೫ ರಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಯೀದಾಗಿ ಆತನ ಹೆಂಡತಿ ತೀರಿಹೋದಳು. ಅವನು ೧೯೪೪ ಫೆಬ್ರುವರಿಯಲ್ಲೇ. ಬರೆದು ಮಲುಗಿಸಿದ್ದ ನೀಳ್ಗತೆ "ಅನಿಮಲ್‌ ಫಾರ್ಮ್‌” ಅವನ ರಷ್ಯ-ವಿರೋಧಿ ನಿಲುವಿನ ಕಾರಣದಿಂದಾಗಿ ಬಹಳಮಂದಿ ಪ್ರಕಾ- ಶಕರಿಂದ ತಿರಸ್ಕರಿಸಲ್ಪಟ್ಟ ಮೇಲೆ ೧೯೪೫ನೇ ಅಗಸ್ಟ್‌ ನಲ್ಲಿ ಹೊರಬಂತು. ಈ ಕಾದಂಬರಿ ಆತನಿಗೆ ಎಷ್ಟು ಕೀರ್ತಿಯನ್ನು ತಂದಿತೋ ಅಷ್ಟೇ ಹಣವನ್ನೂ ತಂದಿತು. ಯುದ್ಧೋತ್ತರದ ಎರಡು ವರ್ಷಗಳವರೆಗೆ ಆತ ಲಂಡನ್‌ನಲ್ಲಿ ಪತ್ರಿಕೋದ್ಯಮ ಕೆಲಸದಲ್ಲಿ ಗ 0 ಜಂ ಬಿ NSN ಸದ ಯಪ ಬಟಟ ಟೆ «1 ನಿಮ್ಮ ಈ ಬೊಜು ಮಹಾರೋಗ. ಅದನ್ನು ಇ ಮೊದಲು ಕರಗಿಸಿಕೊಳ್ಳಿ. ೩೨ ನಿರತನಾದ. “ಅಬ್ಬರ್ವರ್‌' ಪತ್ರಿಕೆಯ ವರದಿ ಗಾರನಾಗಿ ಜರ್ಮನಿ, ಫ್ರಾನ್ಸ್‌, ಆಸ್ಟ್ರಿಯಾ- ಗಳಲ್ಲಿ ಸಂಚಾರಿಸಬೇಕಾಯಿತು. ೧೯೪೬ರಲ್ಲಿ ಓರ್ವೆಲ್‌ ತನ್ನ ದತ್ತು ಮಗ- ನೊಂದಿಗೆ ಸ್ಕಾಟಿಷ್‌ ಕೋಸ್ಟ್‌ ನಿಂದ ಸ್ವಲ್ಪ ದೂರದಲ್ಲಿನ ಒಂದು ಏಕಾಂತ ದ್ವೀಪವಾದ ಜುರಾದಲ್ಲಿ ನೆಲಸಿದ. ಮೊದಲೇ ಕ್ಷೀಣಗೊಂಡ ಆತನ ಆರೋಗ್ಯಕ್ಕೆ ಅಲ್ಲಿನ ತೇವ ಹವೆ ಮಾರಕ ವಾಗಿ ಪರಿಣಮಿಸಿತು. ೧೯೪೭ ರಲ್ಲಿ ಆತ ಕ್ಷಯದ ಮತ್ತೊಂದು ದಾಳಿಗೆ ಒಳಗಾದ. ಅನಾ- ರೋಗ್ಯದ ಮೊದಲ ತಿಂಗಳುಗಳಲ್ಲಿ ಆತ ತನ್ನ ಕೊನೆಯ ಕಾದಂಬರಿ "ನೈನ್‌ಟೀನ್‌ ಎಯ್ದಿ ಫೋರ್‌'ನ ಮೊದಲ ಕರಡು ಪ್ರತಿಯನ್ನು ಬರೆದು ಮುಗಿಸಿದ ಮತ್ತು ಎರಡನೆಯ ಕರಡು ಪ್ರತಿಯನ್ನು ೧೯೪೮ರಲ್ಲಿ ಬರೆದ. ೧೯೪೯ರ ಸಪ್ಟೆಂಬರ್‌ನಲ್ಲಿ ಲಂಡನ್ನಿನ ಆಸ್ಪತ್ರೆ ಯೊಂದಕ್ಕೆ ಆತನನ್ನು ಸ್ಥಳಾಂತರಿಸಲಾಯಿತು. ಒಂದು ತಿಂಗಳ ಅನಂತರ, ಆತ ಆಗಾಗ್ಗೆ ಲೇಖನ ಕೊಡುತ್ತಿದ್ದ "ಹೊರೈಸನ್‌' ಪತ್ರಿಕೆಯ ಸಂಪಾ- ದಕ ಮಂಡಳದಲ್ಲಿದ್ದ ಸೋನಿಯ ಬ್ರೌ ನೆಲ್‌- ಳನ್ನು ಮದುವೆಯಾದ. ಆದರೆ ಓರೈೆಲ್‌ನ ಅನಾರೋಗ್ಯ ಆತನ ದೇಹವನ್ನು ಕ್ಷಯಿಸು- ತ್ತಲೇ ನಡೆಯಿತು. ಚಿಕಿತ್ಸೆಗಾಗಿ ಆತನನ್ನು ಸ್ವಿಟ್ಟರ್‌ಲೆಂಡ್‌ಗೆ ಒಯ್ಯಲು ವ್ಯವಸ್ಥೆ ಮಾಡು- ತ್ತಿರುವಾಗಲೇ ೧೯೫೦ ಜನವರಿ ೨೩ನೇ ದಿನಾಂಕ ಆತ ರಕ್ತಸ್ರಾವದಿಂದ ತೀರಿಕೊಂಡ. ಅವನ ಸಾಹಿತ್ಯ ಓರ್ವೆಲ್‌ ತನ್ನ ಜೀವಿತಾವಧಿಯಲ್ಲಿ ಸೃಷ್ಟಿ- ಸಿದ ಸಾಹಿತ್ಯ ಗಮನಾರ್ಹ. ನವ್ಯಾವಿಷ್ಕಾರದ ಗೋಜಿಗೆ ಹೋಗದೆಯೇ ಚಾರ್ಲಸ್‌ ಡಿಕೆನ್ಸ್‌ ಬಳಸಿದಂಥ ಶೈಲಿಗೆಯೇ ಅಂಟಿಕೊಂಡೂ ಅವನು "ಆನಿಮಲ್‌ ಫಾರ್ಮ್‌, “ನೈನ್‌ ಟೀನ್‌ ( ಕೃಪೆ: °° ಔರಸ್ರೂರ್ಟಿ ಖೇ Ke ಏಯ್ದೀಫೋರ್‌'ಗಳಂತಹ ಕೃತಿಗಳನ್ನು ರಚಿಸಿ ದನು. ಅವನ ಕಾದಂಬರಿಗಳು ಮತ್ತು ಇತರ ಲೇಖನಗಳು ಆಧುನಿಕ ಜಗತ್ತಿನ ಮೇಲೆ ಬೀರಿದ _ ಪ್ರಭಾವವನ್ನು ಕುರಿತು ಬರೆಯುವುದೆಂದರೆ ಅದಕ್ಕಾಗಿ ಹಲವು ಉದ್ಭ್ರಂಥಗಳೇ ಬೇಕಾ- ದೀತು. ವಣನವನಾಗಿ ಓರ್ವೆಲ್‌ ಓರ್ವೆಲ್‌ ಪ್ರಬಂಧಕಾರನಾಗಿ, ತರ್ಕವಾದ ಜ್ಞನಾಗಿ, ಪತ್ರಕಾ-ಬರಹಗಾರನಾಗಿ. ಮತ್ತು ಕಾದಂಬರಿಕಾರನಾಗಿ ಪ್ರಸಿದ್ಧನಾಗಿದ್ದಾನೆ ಆದರೆ ಆತನನ್ನು ಬಹುವಾಗಿ ಮೆಚ್ಚಿಕೊಳ ಬೇಕಾದದ್ದು ಅವನಲ್ಲಿಯ ಮಾನವೇಯ ಗುಣಗಳಿಗಾಗಿ. ಪ್ರ ಶಂಸಿಸಬೇಕು. ಹಲವಾರು ಸಾಮಾಜಿಕ ಮತ್ತು ರಾಜಕೀಯ ಅನಾಚಾರಗಳ ವಿರುದ್ಧ ಜನ್ಮತಃ ಬಂಡಾಯಗಾರನಾದ ಆತ ತನ್ನ ಕೃತಿಗಳ ಮೂಲಕ ಸಭ್ಯತೆ, ಸಮಾನತೆ, ಸ್ವಾತಂತ್ರ Pr ನ್ಯಾಯ ಮುಂತಾದವುಗಳ ಆದರ್ಶಗಳನ್ನು ಹರಡಿದ. ವಾಸ್ತವಿಕ ಸಮಾಜವಾದಿಯಾದ ಓರ್ವೆಲ್‌ ಬರಿ ಸಮಾಜವಾದದ ಘೋಷಣೆಗಳಿಗೆ ಮರು- ಳಾಗಿ ತಾನು ಕುರುಡು ಆದರ್ಶದ, ಭಾವನಾಮ- ಯತೆಯ ಬಿಸಿಲ್ಲುದುರೆಗಳನು 1 ಬೆನ್ನಟ್ಟು ವವ- ನಲ್ಲ. ಅಂತೆಯೇ, ಜಗತ್ತಿನಲ್ಲಿ ಅನ್ಮಾಯ, ದಬ್ಬಾಳಿಕೆಗಳನು ಸ. ಎಲ್ಲಿ ಕಂಡರೂ ಅದನ್ನು ಅವನು ಪ್ರತಿಭಟಿಸಿದ; ಅವುಗಳ ಎರುದ್ಧ ಹೋರಾಡಿದ; ತನ್ನ ಲೇಖನಿಯ ಮೊನಚಿಗೆ ಸಿಲುಕಿಸಿ ಗೇಲಿ ಮಾಡಿದ. ಈ ಜಗತ್ತು ಮನುಷ್ಯ ವಾಸಕ್ಕೆ ಹೆಚ್ಚು ಯೋಗ್ಯವಾದ, ನಾಗರಿಕ ಸ್ಥಾನವಾಗಬೇಕೆಂಬ ದೃಢ ನಂಬಿಕೆಯಿಂದ, ಅದಕ್ಕಾಗಿ ತನ್ನ ಜೀವನವನ್ನೇ ತೇಯ್ದ ಗಾಳಿಗೆ ಗಂಧವನ್ನೇ ಬೀರಿದ ಮಹಾನುಭಾವನವ. ಸೆ ಮಿರರ್‌) ಕಿವಿಷವ ನಿಶ್ಚಯವಾಗುವುದು ಸ್ವರ್ಗದಲ್ಲಿ ಎಂಬುದು ಪೂರ್ವಿಕರು ಹೇಳುತ್ತಿದ್ದ ಮಾತು. ಇಂದಿನವರೂ ಇದನ್ನೇ ಹೇಳಹತ್ತಿದ್ದಾರೆ. ನಾನೂ ಇಂದು ಇದನ್ನೇ ಅನುಮೋದಿಸಬೇಕಾಗಿದೆ. ನನ್ನ ಮತ್ತು ಸತ್ಯಮೂರ್ತಿಯ ಮದುವೆಯ ಬಗ್ಗೆ ತಾಯಿ ನಿರ್ಣಯಿಸಿದ್ದ ಳು. ತಂದೆ ವ್ಯವಹಾರ ಮುಂದುವರಿಸಿದ್ದ ರು. ಆತನ ರೊಪ ದಲ್ಲಾಗಲಿ ಗುಣದಲ್ಲಾ ಗಲಿ ಮನೆತನದ ಬಗ್ಗೆ ಯಾಗಲೀ ಕೊರತೆಯೇನೂ ನನಗೆ ಕಾಣಿ- ಸಿರಲಿಲ್ಲ. ಹುಡುಗ ಹೆಚ್ಚಿಗೆ ಓದಿದವನಲ್ಲ. ದೊಡ್ಡ ಹೋಟೆಲಿನ ಮಾಲೀಕನ ಮಗ, ನಿಜ. ಐಶ್ವರ್ಯ ಮನೆಯಲ್ಲಿ ಮೆರೆಯುತ್ತಿದೆ. ಸುಖಕ್ಕೇನೂ ಕೊರತೆ ಇಲ್ಲ. ಆದರೆ ಆತ ಹೆಚ್ಚಿಗೆ ಓದಿಲ್ಲವೆಂಬ ಒಂದೇ ಕಾರಣದಿಂದ ಆತನನ್ನು ನಾನು ಮೆಚ್ಚಿರಲಿಲ್ಲ ನನ್ನ ನಸ್ಸಿನ ಇಂಗಿತವನ್ನು ಅಮ್ಮನ ಮುಂದೆ, ಅಪ್ಪನ ಮುಂದೆ ಎಷ್ಟೇ ಮಾರ್ಮಿಕವಾಗಿ ತೋಡಿಕೊಂಡರೂ ಯಾರೂ ಬೆಲೆ ಕೊಟ್ಟಿರಲಿಲ್ಲ. “ಓದಿ ತಾನೇ ಮಾಡೋದೇನೆ? ಕೆಲ್ಲಕ್ಕೆ ಸೇರಿ ಹಣ ಸಂಪಾದ್ಸೋದು ತಾನೆ? ಅದಕ್ಕೆ ಯಾವ ಕೆಲ್ಸದಲ್ಲಿ :ತಾನೆ ಇಷ್ಟೊಂದು ಹಣ ಗಳಿಸೊಕ್ಕೆ ಸಾಧ್ಯ ಹೇಳು? ಎಣ್ಣೆ ಬಂದಾಗ ಕಣ್ಣು ಮುಚ್ಕೊಂಡ್ರು ಅಂತ ಒಳ್ಳೇ ವರ ಹಿಕ್ಕಿರೋವಾಗ ಬೇಡ ಅಂತ ಏನೊ ಕೋರಕು 149-5 ಎಸ್‌. ವಿ. ಶ್ರೀನಿವಾಸರಾವ್‌ ತೆಗೀಬ್ಕಾಡ ಸುಮ್ನಿರು. ನಾವು ಹಿಂದು ಮುಂದು ಎಲ್ಲಾ ನೋಡೇ ನಿಶ್ಚಯಿಸೋದು...ಚಿನ್ನ- ದಂಥ ಹುಡ್ಸ, ದೇವ್ರಂಥ ಅತ್ತೆ-ಮಾವ... ಸ್ವರ್ಗದಲ್ಲಿರೋ ಹಾಗೆ ಸುಖವಾಗಿ ಇರ್ಬೋದು. ತಾರಾಬಲ ಎಲ್ಲಾ ಚೆನ್ನಾಗಿ ಕೂಡ್ಬಂದಿದೆ...” ಇನ್ನೂ ಏನೇನೋ ಉಪದೇಶಿಸಿದ್ದಳು ನನ್ನ ತಾಯಿ. ಒಳ್ಳೆ ಓದಿದ ಪರ! ಒಳ್ಳೆ ಹುದ್ದೆ! ಆಫೀಸರನ ಹೆಂಡತಿಯ ಅಧಿಕಾರ! ಪಾರ್ಟಿ- ಗಳಲ್ಲಿ ಓಡಾಟ. ದೇಶ ವಿದೇಶಗಳ ಪ್ರವಾಸ...! ಓಹ್‌! ಪ್ರತಿಯೊಂದು ಪ್ರವಾಸವೂ ಹನೀಮೂನ್‌ ಆಗಿರುವುದಿಲ್ಲವೆ? ಗಿರಿಜಾ ಅಸಿಸ್ಟೆಂಟ್‌ ಕಮೀಶನರ್‌ ಹೆಂಡತಿ ಎಷ್ಟೊಂದು ಠೀವಿ ಬಂದಿದೆ! ಹೇಗೆ ಯಾವಾಗ್ಲೂ ರಾಣಿ ರಾಣಿ ಹಾಗೆ ಇರ್ತಾಳೆ. ಹೋದಲ್ಲಿ, ಬಂದಲ್ಲಿ ಎಷ್ಟೊಂದು ಗೌರವ! ಹೆಣ್ಣು ಆಂತಹ ಸ್ಮಾನಮಾನ ಬಯಸು ವುದು ತಪ್ಪೆ? ನನಗೆ ಬಯಸುವ ಅಧಿಕಾರ- ಎಲ್ಲವೆ? ನಾನು ಎಂ. ಎ. ಓದಿದ್ದೇನೆ. ಗೌರವಸ್ಥ ಮನೆತನದಲ್ಲಿ ಹುಟ್ಟಿದ್ದೆ ನೆ. ನನ್ನ ಯಾವೊಂದು ಇಚ್ಛೆಯನ ನ್ನೂ ಹಿಂದೆ ಮುಂದೆ ನೋಡದೆ ನಡೆಸಿ- ಕೊಡುವ “ತಂದೆ ತಾಯಿಗಳನ್ನು ಪಡೆದಿ- ದ್ದೇನೆ, ದೊಡ್ಡ ಸಾಹುಕಾರನ ಮಗಳಾಗ- ೩೩ Av ಲಿಲ್ಲ ಎಂದ ಮಾತ್ರಕ್ಕೆ ದೊಡ್ಡ ಅಧಿಕಾರಿಯ ಹೆಂಡತಿಯಾಗಬಯಸಿದುದು ತಪ್ಪೆ? ನನಗೆ ತಪ್ಪಾಗಿ ಕಾಣಿಸಿರಲಿಲ್ಲ. ತಂದೆ ತಾಯಿ ಸಹ ತಪ್ಪೆಂದು ಎಂದೂ ಹೇಳಿರಲಿಲ್ಲ. ಆದರೆ "ದೈವ ಬಗೆದಂತೆ ಆಗುತ್ತದೆ' ಎಂದು ನಂಬಿ- ದ್ಹರವರು. ಅದರಂತೆಯೇ ಕರ್ತವ್ಯ ನೆರವೇರಿ- ಸಿದ್ದರು. ಮದುವೆ ನಿಶ್ವಯವಾಗಿಬಿಟ್ಟಿ ತ್ತು. ಆದರೆ...! ಸದ್ಮ ನನ್ನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರಲಿಲ್ಲ. ಕೊನೆ ಗಳಿಗೆಯಲ್ಲಿ ಹುಡುಗನ ತಂದೆ ಶಕುನ ಸರಿ ಬರಲಿಲ್ಲವೆಂದು ಟೆಲಿಗ್ರಾಂ ಕಳುಹಿಸಿ ನನ್ನ ಮನಸ್ಸಿನ ದುಗುಡ- ವನ್ನು ಕಳೆದಿದ್ದರು. ತಂದೆ ಸಿಟ್ಟಾಗಿದ್ದರು. ತಾಯಿ ನಾಲ್ಕು ದಿನ ಕೊರಗಿದ್ದಳು. ಆಗ ನಲಿದಿದ್ದುದು ನಾನೊಬ್ಬಳೇ. ರೂಮಿನಲ್ಲಿ ಕನ್ನಡಿಯ ಮುಂದೆ ನಿಂತು ಮುಖ ಅರಳಿಸಿ ಮನಸಾರೆ ನಕ್ಕಿದ್ದೆ. ದೇವರಿಗೂ ಹಾರ್ದಿಕವಾಗಿ ಕೃತಜ್ಞತೆ ಸಲ್ಲಿಸಿದ್ದೆ. ಅರವಿಂದಕುಮಾರ...! ಬಹಳ ಉದ್ದ ವಾಯಿತು ಹೆಸರು. ಅರವಿಂದ...!? ಈ ಹೆಸರೆ ಹೆಚ್ಚು ಚೆನ್ನ. ಮದುವೆ ಆದೊಡನೆ "ಕುಮಾರ ತೆಗೆಸಿ ಹಾಕುತ್ತೇನೆ. ಆವರೇನೊ ಇನ್ನೂ "ಕುಮಾರ' ಸರಿ. ಮುದ್ದು ಅಗಲ ಮುಖದಲ್ಲಿ ಅರಳಿರುವ ಕಣ್ಣು, ಕುಡಿ ಮೀಸೆ, ಗುಂಗುರು ಕೂದಲು, ಯಾವಾಗಲೂ ತಿಳಿ ನಗೆ, ಹೊರ ಸೂಸುತ್ತಿರುವ ತುಟಿ...! "ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು..." ಅಡಿಗರ ಗೀತ ನೆನಪಿಗೆ ಬರುತ್ತಿದೆ. ಈ ಅರವಿಂದಕುಮಾರನ ಮೋಹನ ಕುಡಿನಗೆಯೇ ನನ ನ್ನು ಅಕರ್ಷಿಸಿದ್ದು. ಇದೇ ಸೆಳತವೇ ನನ ನ್ನು ಕೆನಡಾ ತನಕ ಎಳೆ- ಯುತ್ತಿರುವುದು. ಅರವಿಂದಕುಮಾರ...? ನನ್ನವನಾಗುತ್ತಿರುವ ಅರವಿಂದ. ಮಾಸ್ಟರ್‌ ಡಿಗ್ರಿ ಪಡೆದಿರುವ ಫರ್ಸ್ಟ್‌ ರ್ಯಾಂಕ್‌ ವಿಜೇತ ಇಂಜೀನಿಯರ್‌, ಕೆನಡಾದ ಪವರ್‌ ಹಲ ್ಲಿಕಒ) WAAC > ಇಂಜನಿಯರಿಂಗ್‌ನಲ್ಲಿ ಡಾಕ್ಟರೇಟಿ್‌ ಗಳಿಸಿರುವ ಭಾರತದ ಪ್ರತಿಭಾವಂತ ಯುವಕ ನನ್ನ ಗಂಡ- ನಾಗಲಿರುವುದು ಯಾರೂ ಹೆಮ್ಮೆ ಪಡುವ ವಿಷಯವೆ. ಗುಣ...? ಅಪರಂಜಿ. ಜೋಯಿಸರ ಮಾತು ಅತಿಶಯೋಕ್ತಿಯೇನಲ್ಲ. "ನಿಮ್ಮ ಮಗಳು ಬಹಳ ಅದೃಷ್ಟವಂತೆ! ಇಂತಹ ಗಂಡನ ಕ್ರೈ ಹಿಡಿಯ- ಲಿರುವುದು ಅದೃಷ್ಟವಲ್ಲದೆ ಮತ್ತೇನು? ನನ್ನ ತಂದೆ ತಾಯಿಯರೂ ಈಗ ಈ ಮದುವೆಯನ್ನೆ ಅನುಮೋದಿಸಿದ್ದಾರೆ. ನನ್ನ ಫೋಟೋ ನೋಡಿಯೇ ಯನ್ನಿತ್ತಿದ್ದಾರೆ ನನ್ನ ಅರವಿಂದ. "ನಿಮಗೆ ಸೊಸೆ ಒಪ್ಪಿಗೆಯಾದರೆ ನನಗೆ ಹೆಂಡತಿ ಮೆಚ್ಚಿಗೆ ಆದಂತೆಯೇ' ಎಂದು ತಂದೆಗೆ ಕಾಗದ ಬರೆದಿದ್ದಾರಂತೆ! ಎಷ್ಟು ದೊಡ್ಡ ಮಾತು! ಅಂತಹ ಮಗನನು ್ನ ಪಡೆದ ಅರವಿಂದನ ತಂದೆ ನಿಜವಾಗಿ ಅದೃಷ್ಟಶಾಲಿ. ಅವರು ನನ್ನನ್ನು ಎಷ್ಟು ಅಭಿಮಾನದಿಂದ ಕಂಡರು! ತಮ್ಮ ಮಗನ ನೂರಾರು ವರ್ಣಚಿತ್ರಗಳನ್ನು ತೋರಿ- ಸಿದ್ದಲ್ಲದೆ ಪ್ರೊಜೆಕ್ಟರ್‌ನಲ್ಲಿ ಎಷ್ಟುದ್ದ ಮೂವಿ ಚಿತ್ರ ತೋರಿಸಿದರು. ಸುಂದರ ಮನೆ! ಮುಂದೆ ಕೈದೋಟ! ಮನೆಯ ಬದಿಯಲ್ಲಿ ಮಿನಿ ಲ್ಯಾಬೊರೇಟರಿ! ಕೆಲಸದಲ್ಲಿ ಎಷ್ಟೊಂದು ತನ್ಮಯತೆ! ಹಗಲು ರಾತ್ರಿ ಹೀಗೆ ಏಕಾಗ್ರತೆಯಿಂದ ದುಡಿದುದ- ರಿಂದಲೇ ಅವರಿಗೆ ಡಾಕ್ಟರೇಟ್‌ ಸಿಕ್ಕಿರುವುದು. ಇಷ್ಟರಲ್ಲೆ ಇವರಿಗೆ ಫೆಲೋಶಿಪ್‌ ಬೇರೆ ಸಿಗ- ಲಿದೆಯಂತೆ! ಅವರು ಅಡಿಗೆ ಮನೆಯಲ್ಲಿ ಅಡಿಗೆ ಮಾಡುವ ದೃಶ್ಶ ನನಗಂತೂ ನಗು ತರಿಸಿತ್ತು. ಆದರೆ ಆ ಅಡುಗೆಮನೆಯೇ ದೊಡ್ಡ ಲ್ಮಾಬೊ- ರೇಟರಿಯಂತಿದೆ. ಎಲ್ಲಕ್ಕೂ ವಿದ್ಯುತ್‌ಚಾಲಿತ ಯಂತ್ರಗಳು! ವಾಷಿಂಗ್‌ಮೆಷಿನ್‌, ಫಿ ಬಹ್ಮ ಹಾಟ್‌ ಓವನ್‌, ವ್ಮಾಕ್ಕೂಮ್‌ ಕ್ಲೀನರ್‌, ಕಾಫಿ ಪರ್ಕೊಲೇಟರ್‌, ಗ್ರೆ ಎಂಡಿಂಗ್‌ ಮೆಷೀನ್‌, ಕುಕಿಂಗ್‌ ರೇಂಜ್‌...! ಬಣ್ಣ ಬಣ್ಣದ ವಿವಿಧ ಆಕಾರದ ಪಿಂಗಾಣಿ ಸಾಮಾನುಗಳು! ನಾನು . ಕಲ್ಪನೆಯಲ್ಲಿ ಕಂಡಿದ್ದ ಅಡಿಗೆಮನೆ! ಅಲ್ಲಿ ನಾನೃ ಒಪ್ಪಿಗೆ- pe ಹ್ಮ A ಆ 53 ತ್‌) ತ ಹ್‌ ಭಾ ಈ 4 ಷ್‌ ಕಾಣೆ !! ಆ ವಿಶಾಲ ಬೆಡ್‌ ರೂಂ...! ರತ್ನಗಂಬಳಿ, ಸೋಫಾ ಸೆಟ್‌ಗಳು, ಡ್ರೆಸಿಂಗ್‌ ಟೇಬಲ್‌, ವಾರ್ಡ್‌ರೋಬ್‌, ಟೆಲಿವಿಷನ್‌ ಸೆಟ್‌, ರೇಡಿಯೋಗ್ರಾಂ...! ಪಕ್ಕದಲ್ಲಿ ಬಿಳಿಯ ಹೆಂಚು ಹೊತ್ತಿರುವ ಬಾತ್‌ ರೂಂ...!! ಓಹ್‌! ಆ ಮಂಚದ ಮೇಲೆ ನಾನು... ! ನೆನೆದರೆ ಮೈ ಜುಂ ಎನ್ನುತ್ತದೆ. ನನ್ನ ತಾಯಿ ಈಗ ಹೇಳುವಂತೆ ನಾನು ಹಿಂದಿನ ಎಂಟು ಜನ್ಮದಲ್ಲಿ ಬರೀ ಪುಣ್ಯವನ್ನೇ ಮಾಡಿರಬೇಕು. ಸ್ವಲ್ಪ ಪಾಪ ಮಾಡಿದ್ದರೂ ಈ ಸೌಭಾಗ್ಯ ಕಲ್ಪಿಸಲಿಕ್ಕೂ ಸಾಧ್ಯವಿರುತ್ತಿರಲಿಲ್ಲ. ಮಗನ ಮನೆ, ಕಾರು, ಆತನ ಕಾರ್ಯಕ್ರಮ- ವನ್ನೆಲ್ಲ ಚಿತ್ರೀಸಿಕೊಂಡು ಬಂದಿರುವ ತಂದೆಗೆ ಮಗನ ಮೇಲೆ ಎಷ್ಟು ಅಭಿಮಾನ! ಹೆಮ್ಮೆ!! ಹೆಮ್ಮೆ ಪಡಬೇಕಾದ್ದೆ, ನಾಳಿ ಆತನನ್ನು ಗಂಡನಾಗಿ ಪಡೆದ ಮೇಲೆ ನಾನೂ ಹೆಮ್ಮೆ ಪಡು- ತ್ತೇನೆ. ನನ್ನ ಗೆಳತಿಯರೆಲ್ಲ ಆಗ ಕರುಬು ತ್ತಾರೆ. ಆ ದೃಶ್ಯ ನೋಡಲು ಎಷ್ಟು ಚೆನ್ನ: ಮದುಗೆ ಇನ್ನೂ ೧೫ ದಿನಗಳಿವೆ. ದಿನ ಒಂದು ಕ್ಷಣವಾಗಬಾರದೇ? ಮದುವೆಯ ಮಾರನೇ ದಿನವೇ ಕೆನಡಾ ಪ್ರವಾಸ. ಹೊಸ ವೈವಾಹಿಕ ಜೀವನ ಪ್ರಾರಂಭ ಅಲ್ಲೆ. ನಿಷೇಕ...! ನೆನೆದರೆ ಮೈ ಜುಂ ಎನ್ನುತ್ತದೆ. ಗೆಳತಿ ಮಾಲತಿಯ ಮೊದಲ ದಿನದ ಅನುಭವ ನೆನೆದರೆ ಮೈ ಪುಳಕಿತಗೊಳ್ಳುತ್ತದೆ, ಬೆಚ್ಚ- ಗಾಗುತ್ತದೆ. ಆ ಸವಿ...! ನನಗೆ ಕೆನಡಾದಲ್ಲಿ. ಓಹ್‌! ಎಷ್ಟು ಸೊಗಸು! ನಾನು ಎಷ್ಟು ಭಾಗ್ಯವಂತೆ! ಮನುಷ್ಯ ನಿಶ್ಚಯಿಸಿದ ಮದುವೆ ನಿಲ್ಲ- ಬಹುದು. ದಂಪತಿಗಳು ಏನೋ ಕಾರಣದಿಂದ ಅಸುಖಿಗಳಾಗಬಹುದು. ಆದರೆ ದೈವ ಸ್ವರ್ಗ- ದಲ್ಲಿ ನಿಶ್ಚಯಿಸಿದ ಮದುವೆ ಸುಖಾಂತ, ಸಂತೃ- ಪ್ತಿಯ ಆಗರ, ಸ್ವರ್ಗಸಮಾನ. “ಶೀಲಾ...” ಹೊರಗೆ ತಾಯಿ ಕರೆದರು. ಶೀಲಾಳ ನಾಚಿದ್ದ ಮುಖವನ್ನು ಮೇಲೆತ್ತಿ ಪಕ್ಕಕ್ಕೆ ತಿರುಗಿದಾಗ ಕನ್ನಡಿಯಲ್ಲಿ ತನ್ನ ಮುಖ ರಕ, ರಂಜಿತವಾಗಿರುವುದನ್ನು ಕಂಡು ಮತ್ತಷ್ಟು ೩೬ ನಾಚಿದಳು. ದಿಂಬಿನ ಕೆಳಗಿಂದ ಆತನ ಫೋಟೋ ತೆಗೆದು ತುಟಿಯನ್ನು ಫೋಟೋದ ಬಳಿಗೆ ತಂದು ಮುಗುಳ್ನಕ್ಕು ಎದೆಗವಚಿಕೊಂಡಳು. ೫ ಮದುವಿ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ' ಎಂಬ ಉಕ್ತಿ ಸುಳ್ಳಲ್ಲ. ನಾವು ನೆನೆಸಿದ್ದುದೇನು? ಈಗ ಆಗುತ್ತಿರುವುದೇನು? ನನಗೆ ಶೀಲಾ ಮಂಜುನಾಥನ ಸೊಸೆಯಾಗಲಿ ಎಂಬ ಆಸೆ ಇತ್ತು. ಆದರೆ ವಿಧಿನಿಯಮ? ಮಂಜುನಾಥ ನಮ್ಮ ಮಗಳನ್ನು ನೋಡಿ- ಕೊಂಡು ಮದುವೆಗೆ ಒಪ್ಪಿಗೆಯಿತ್ತು ಮಂಗ- ಳೂರಿಗೆ ಹಿಂತಿರುಗಿದೊಡನೆ ಆತನ ಪತ್ನಿ ಹೊರ- ಗಾದಳಂತೆ! ಇದು ಅಪಶಕುನವಂತೆ! ಈ ಕಲಿಗಾಲದಲ್ಲಿ ಈ ಗೊಡ್ಡು ಆಚಾರ ವಿಚಾರ, ಶಕುನ ನೋಡುವ ಜನರುಂಟೆ?! ಹೋಗಲಿ. ಈಗ: ಆದದ್ದೇ ಒಳಿತಾಯಿತು, ಹೋಟೆಲ್‌ ಮಾಲೀಕನ ಹೆಂಡತಿಯಾಗುವುದ- ಕ್ಕಿಂತ ಫಸರ್ಕ್ಪಕ್ಲಾಸ್‌ ಇಂಜನಿಯರ್‌ ಹೆಂಡ್ತಿ ಆಗಿದ್ದಾಳೆ. ಅರವಿಂದನೊಡನೆ ಮದುವೆ ನಿಶ್ಚಯವಾದದ್ದು ತಾನೆ ಎಷ್ಟು ಅನಿರೀಕ್ಷಿತ! ಟೂರಿಗೆ ಹೋಗಿದ್ದ ನಾನು ಬೊಂಬಾಯಲ್ಲಿ ಇಳಿದುಕೊಂಡಿದ್ದ ಹೊಟೇಲಿನಲ್ಲೇ ನನ್ನರೂಮಿನ ಎದುರಿನ ರೂಮಿನಲ್ಲೇ ಅರವಿಂದ, ಅವನ ತಂದೆ ರಾಮರಾಯರೂ ಇಳಿದುಕೊಂಡಿರಬೇಕೆ? ಕನ್ನಡದಲ್ಲಿ ಯಾರೊ ಮಾತನಾಡುತ್ತಿರುವು- ದನ್ನು ಕೇಳಿ ನಾನು ಹೊರಗೆ ಬಂದಿದ್ದೆ. “ಓಹೋ! ನೀವೂ ಕನ್ನಡದೋರ...!” ನನಗೆ ಆಶ್ಚರ್ಯಕ್ಕಿಂತ ಮಿಗಿಲಾಗಿ ಸಂತೋಷ- ವಾಗಿತ್ತು. “ಹೌದು. ನಿಮ್ಮನು fy ಬೇಟಿಯಾಗಿ ಬಹಳ ಸಂತೋಷ ಆಯ್ತು,” ಇಬ್ಬರೂ ಹಾರ್ದಿಕವಾಗಿ ಕ ಕುಲುಕಿದ್ದರು. “ನನ್ನೆ ಸ್ತು ರಾಮರಾಯ. ಇವನು ನನ್ಮಗ ಅರವಿಂದ.. ಕೆನಡಾದಲ್ಲಿ ರೀಸರ್ಚ್‌ ಮಾಡ್ತಾ ಜವಾನ, ಇವತ್ತು ರಾತ್ರಿ ಹಿನ ಇದ್ದಾನೆ. ಸ್ವಲ್ಪ ಹೊರೆ ಹೋಗಿ ಬದ್ರಿ ವಿ,. ಕಸ್ತೂರಿ, ಮೇ ೧೯೭೭ ತಂದೆ ಮಗ ಮತ್ತೆ ಕೈ ಕುಲುಕಿ ಹೊರಗೆ ಹೋಗಿದ್ದರು. ರಾತ್ರಿ ಹೊತ್ತಿಗೆ ಅರವಿಂದ ನನ್ನ ಅಳಿಯ- ನಾಗಲು ನಿಶ್ಚಯವಾಗಿಹೋಯ್ತು ಅಂದರೆ ಇದು ದೈವೇಚ್ಛೆ ಅಲ್ಲದೆ ಇನ್ನೇನು? ಅರವಿಂದ ಹುಡುಗಿಯ ಫೋಟೋ ನೋಡೇ ಒಪ್ಪಿಗೆಯನ್ನಿತ್ತುಬಿಟ್ಟಿ. “ಹೆಚ್ಚೆ ಅದ್ಧೂರಿ ಗಿದ್ದೂರಿ ಮಾಡೋಕೆ ಹೋಗ್ಬೇಡಿ. ಹೆಣ್ಣು ಹೆತ್ತೋರ ಕಷ್ಟ ನಂಗೂ ಗೊತ್ತಿದೆ. ನಂಗೂ ಇನ್ನೂ ಮದ್ವೆಗಿರೋ ಒಬ್ಳು ತಂಗಿ ಇದ್ದಾಳೆ. ಸಿಂಪಲ್ಲಾಗಿ ಮನೆ ಫಂಕ್ಷನ್‌ ಅಂತ ಮದ್ವೆ ಮಾಡ್ಕೊಟ್ಟಿಡಿ...” ನನ್ನ ಕಾಲು ಮುಟ್ಟಿ ನಮಸ್ಕರಿಸಿ ಬೈ...ಬೈ ಹೇಳಿದ್ದ ಏರ್‌- ಪೋರ್ಟ್‌ನಲ್ಲಿ. ಆತನ ವಿನಯಶೀಲತೆಗೆ ನಾನು ಮರುಳಾದೆ. ಆತ ಹಿರಿಯರಲ್ಲಿರಿಸಿದ್ದ ಗೌರವ-ಭಕ್ತಿ ಕಂಡು ನನ್ನ ಮನಸ್ಸು ಪ 1 ಫುಲ್ಪಗೊಂಡಿತು. “ಇದು ಸುಸಂಸ್ಕೃತಿಯ ಲಕ್ಷಣ,” ಎಂದು ಮನಸಾರೆ ಹೊಗಳಿದೆ ಭಾವಿ ಅಳಿಯನನ್ನು. ಬೆಂಗಳೂರಿಗೆ ಬಂದೊಡನೆ ರಾಮರಾಯರು ೨೫ ಸಾವಿರ ವರದಕ್ಷಿಣೆ ಕೇಳಿದಾಗ ನನಗೆ ಭಯ- ವಾಗಿತ್ತು. ಆದರೂ ಅವರೂ ಮಗನ ಮಾತನ್ನೇ ಅನುಮೋದಿಸಿ ಸಿಂಪಲ್‌ ಆಗಿ ಮದುವೆ ಶಾಸ್ತ್ರ ನಡೆಸಲು ಅನುಮತಿ ನೀಡಿದಾಗ ಸ ಸ್ವಲ್ಪ ಸಮಾ- ಧಾನ ಆಯಿತು. ಇದಕ್ಕೂ ಕಡಿಮೆ ವರದಕ್ಷಿಣೆಗೆ ಅರವಿಂದನಂತಹ ಇಂಜಿನಿಯರ್‌, ಕೆನಡಾದಲ್ಲಿ ರೀಸರ್ಚ್‌ ಮಾಡುತ್ತಿರುವ ಮೇಧಾವಿ, ಸಿಕ್ಕುವ ಸಂಭವವಿದೆಯೇ?! ಎಷ್ಟಾದರೂ ಖರ್ಚಾಗಲಿ. ಸದ್ಯ ಮಗಳು ಸುಖದಿಂದಿದ್ದರೆ ಸಾಕು. * ನನ A ವಿಲಾಯತಿಯ ಹುಚ್ಚು ಇವರಿಗೆ ಏಕಿ ಹತ್ತಿ- ದೆಯೋ ನಾನು ಬೇರೆ ಕಾಣೆ. ಅವಳೇನೋ ಹುಡುಗಿ ಪರದೇಶಕ್ಕೆ ಹೋಗ್ತೀನಲ್ಲ ಅನ್ನೋ ಸಂತೋಷ, ಅದಕ್ಕೆ “ಕೊಡ್ಲ ಒಪ್ಪೆ ಕೊಟ್ಟಿ ಟ್ಟು ಇವರು ತಮ್ಮ ತಾಟು 'ಮುಗೀತಾ ಬಂದ್ಭೂ ಇನ್ನೂ ಹೊರದೇಶಕ್ಕೆ ಹೋಗೋಕಾ,ಗಿಲ್ಲ ಯಣ ೩೭ ಮಗಳ ಮನೇನಾದ್ರೂ ಅಲ್ಲಿದ್ದೆ ಹೋಗ್ಬಹ್ಹು ಅನ್ನೋ ಚಪಲ, ಆದ್ರೆ "ನನ್ನ ಯೋಜ್ನೆ ಕೆ ಇಲ್ಲ ಯಾರ್ಗೂ. ನಾನು ನನ್ಮಗಳ ಮನೆಗೆ ಹೋದ್ರೆ ಎಲ್ಲಿ ತುಳಸಿ ಪೂಜೆ ಮಾಡೋದು? ಇದ್ದಲು, ಸೌದೆ ಉಪಯೋಗಾನೇ ಇಲ್ವಂತೆ! ಕರಂಟ್‌ನಲ್ಲಿ ನಾನು ಅದ್ನೇ ಮಾಡೋಕೆ ಸಾಧ್ಯಾನಾ ? ಮೊಮ್ಮಗು ಕಾಣೋಕ್ಕೆ ಮುಂಚೆ ನನ್ಮಗಳ ಕೈ ಅಡ್ಡೆ ತಿಂತಾರ? ಅದೂ ಯುಷಿಪಂಚಮ ಹಡಿದೆ ಲ್ರೆ! ಮದ್ವೆ ಆದ್ಮೇಲೆ ಬಸುರಿ ಆಗ್ಲೆ ಇರ್ತಾಳೆಯೆ? ಬಾಣಂತನಕ್ಕೆ ನಾನು ಹೋಗ್ಲೆ ಇರೋಕ್ಕಾಗ- ತ್ತೆಯೆ? ಹೋಗ್ಬೇಕಾದ್ರೂ ಹೆಜ್ಜೆ ಲಗೇಜು ತಗೊಂಡ್ಹೋಗ್ಬಾರ್ದಂತೆ. ಲೇಹ್ಯ, ಶುಂಠಿ, ವಿಳ್ಳೆದೆಲೆ, ಅಡಿಕೆ ಇವೆಲ್ಲಾ ಅಲ್ಲಿ ಎಲ್ಲಿ ಸಿಕ್ಕುತ್ತೆ? ಇವಿಲ್ಲೆ ಬಾಣಂತನ ತಾನೆ ಹೇಗೆ ಚೆನ್ನಾಗಿ ಆಗಕ್ಕೆ ಸಾಧ್ಯ? ಬಾಣಂತನ ಕೆಟ್ಟೆ ಕಷ್ಟಪಡ್ಬೇಕಾದೋಳು ಶೀಲಾ ತಾನೆ? ಇದೆಲ್ಲಾ ಈ ಹಾಳು ಗಂಡಸ್ರು ಯೋಚ್ನೇನೆ ಮಾಡಲ್ಲ. ನಾನ್ಲೇಳಿದ ಮಾತು ಕೇಳಲ್ಲ. ೨೫ ಸಾವಿರ ವರದಕ್ಷಿಣೇನೆ ಕೊಡ್ತಾ ಇದ್ದಾ- ರಂತೆ ಈ ಭಾವಿ ಅಳಿಯನಿಗೆ! ಮಂಜುನಾಥನ ಮಗನಾಗಿದ್ರೆ ಒಂದ್ಕಾಸು ವರದಕ್ಷಿಣೆ ಇಲ್ಲೆ ಮದ್ವೆ ಮಾಡ್ಕೊಂತಿದ್ದ. ಶಕುನ ಸರಿ ಬರ್ಲಿಲ್ಲ ಅಂತ ಅವ್ರು ಬರಿದ್ರೆ ಇವ್ರು ಸುಮ್ನಾಗೋದೆ? ನಮ್ಮ ಆಚಾರ್ರನ್ನ ಕರ್ಕೊಂಡ್ಹೋಗಿದ್ರೆ ಏನಾದ್ರೂ ಶಾಂತಿ ಗೀಂತಿ ಮಾಡ್ತಾ ಇರ್ಲಿಲ್ಲ? ಎಂಥದ್ದಕ್ಕೊ ಶಾಂತಿ ಇದೆಯಂತೆ. ಅಂಥಾದ್ರಲ್ಲಿ ಈ ಅಪಶಕುನಕ್ಕೆ ಶಾಂತಿ ಇರಲಿಲ್ವೆ? ಎಲ್ಲಾದಕ್ಕೂ ಅವಾಂತ್ರಾ ನಮ್ಮೋರ್ದು. ಸುಖವಾಗಿ ಗಿಳಿ ಸಾಕ್ಕಾಂಗೆ ಸಾಕಿ ಈ ಹೊರ- ದೇಶಕ್ಕೆ ಕಳ್ಸಿದ್ರೆ ಹೇಗೆ ಇರ್ತಾಳೆ ಅಲ್ಲಿ! ಕೆಲ್ಸ- ದೋರು ಬೇರೆ ಸಿಕ್ಕೋದಿಲ್ವಂತೆ, ಎಲ್ಲಾದಕ್ಕು ತಾನೇ ಕೈ ಬಾಯಿ ಸುಟ್ಕೋಬೇಕು. ಇಲ್ಲೇ ಆಗಿದ್ರೆ ಕೈಗೊಬ್ಬ್ರು-ಕಾಲ್ಲೊಬ್ಬು ಆಳುಕಾಳು- ಗಳು ಇರ್ತಾ ಇದ್ರು. ಮಂಜುನಾಥನ ಮನೆ ಅಲ್ಲೆ ಹೋಗಿದ್ರೂ ಇನ್ಮಾರ್ಮಾದ್ರೂ ಇಂಥದೇ ಮನೆ ಅಥವ ಇನ್ನೂ ಚೆನ್ನಾದ ಮನೇನೇ ಸಿಕ್ತಾ ಮನೆಯಲ್ಲಿ ಹಾಯಾಗಿ ಇದ್ದು ಬರೊ ಶೀದ್ದಾಗಿತ್ತು. ಹೂಂ...ನಾವು ಹೊಡ್ಕೊಂಡ್ರೆ ಏನಾಗುತ್ತೆ? ಎಲ್ಲಾ ವಿಧಿನಿಯಮ. ನಿಶ್ಚಯ ಆಗೋದು ಸ್ವರ್ಗದಲ್ಲಿ. ಇಲ್ಲಿ ನಾವು ಎಷ್ಟು ಒದ್ದಾಡಿದ್ರೂ ಅಷ್ಟೇ |! ಆಗೋದು ಆಗೇ” ತೀರುತ್ತೆ, ಇನ್ನೂ ೫ ದಿನ ಇದೆ ಮದ್ವೆಗೆ ಮಾಡೋ ಕೆಲ್ಲ ಬೇಕಾದಷ್ಟು ಬಿದ್ದಿದೆ. ಒಳ ನಡೆದರು ಶೀಲಾಳ ತಾಯಿ ಶಾಂತಮ್ಮ. ¥ ಕಾಲ ಭಾವಿ ದ್ರ ತೆ೦ಗಿಯ ಮದುವೆಗಾಗಿ ನಾಲ್ಕು ದಿನ ಮುಂಚೆ ನಾನು ಮದರಾಸಿನಿಂದ ಬಂದಿದ್ದೆ. ನಾಳೆ ವರಪೂಜೆ ಆಗಬೇಕು. ಆದರೆ ಇನ್ನೂ ಬೀಗರು ಬರುವ ಬಗ್ಗೆ ಏನೂ ತಿಳಿದು ಬಂದಿಲ್ಲ. ಹುಡುಗ ಕಿನಡಾದಿಂದ ಬಂದಿದ್ದಾ ನೆಯೆ : ? ಎಷ್ಟು ಜನ ಬೀಗರು ಬರುತ್ತಾರೆ? ಯೋಚಿಸುತ್ತಿದ್ದಾಗಲೇ ಮನೆಯ ಮುಂದೆ ಟ್ಯಾಕ್ಸಿ ಬಂದು ನಿಂತಿತು. ಯಾರು ಬಂದರು ಎಂದು ಹೊರಗೊಡಿದೆ. ರಾಮರಾಯರನ್ನು ಕಂಡು ನಮ್ಮ ತಂದೆ ಹೌಹಾರಿದರು. ಓಡಿಬಂದರು. ರಾಮರಾಯರು ಟೆಲಿಗ್ರಾಂ ಒಂದನ್ನು ನಮ್ಮ ತಂದೆಯ ಕೈಗಿತ್ತರು. ಅವರು ಬಿಡಿಸುತ್ತಿ- ದ್ವಂತೆಯೇ ನಾನು ಓದಿ ಗಾಬರಿಯಾದೆ. “Met with accident. Admitted in a nursing home at Bandra. Send five thousand immediately. — Aravind” “ಎಂಥಾ ದುರದೃಷ್ಟ ನೋಡಿ. ಮದ್ವೆಗೆ ಬಂದ ಮಗ ಆಸ್ಪತ್ರೆಗೆ...! ಟ್ಯಾಕ್ಸಿಗೆ ಯಾರ್ಡಾರೂ ವೆಹಿಕಲ್‌ ಡ್ಯಾಶ್‌ ಹೊಡ್ಡಿರ- ಬೇಕು. ಮದ್ವೆ ಲಗ್ನ ಸರಿಯಾಗಿ ತೋರ್ಸಿ ಕಟ್ಟಿದ್ದಿ ತಾನೆ?” ರಾಮರಾಯರ ನುಡಿ ನಡುಗುತ್ತಿತ್ತು. “ಸಧ್ಯ.. ನಮ್ಮ ಡಗ ಬೇಗ ಗುಣವಾದೈ ಸಾಕು.. .ಆಲಿಗ್ರಾ ೦ ” ಬಂದಾರಭ್ಯ ನಂಗೆ ಕಾಲೇ ಆಡ್ದಾ ಒಗಿದೆ. .” ಮುಂದುವರಿಸಿದರು. ಫೋಸ್‌ ಪೋನ್‌ ಇತ್ತು, ಬೇಜಾರಾದಾಗ ನಾಲ್ಕು ದಿನ ಮಗಳ “ಅಂದ್ರೆ... ಮ್ಕಾರೇಜ್‌ ಪೋ ೩೮ ಕಸ್ತೂರಿ, ಮೇ ೧೯೭೭ ಮಾಡ್ಬೇಕಾಗುತ್ತೆ...” ನನ್ನ ಮಾತು ಮುಗಿ- ಹೋಗೋಣ ಅಂತಾನೆ ನಾನು ಬಂದಿದ್ದು. ಯುವ ಮುನ್ನವೇ ತಂದೆ ನುಡಿದರು. ಪಾಪ...ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ “ನೋಡಿ ರಾಮರಾಯ್ರೆ, ನೀವು ತಕ್ಷಣ ನಿಮಗೆ ತುಂಬಾ ತೊಂದ್ರೆ ಆಯ್ತು. ಆದ್ರೆ... ಹೊರ್ಬುಬಿಡಿ. ಯಾರಾದ್ರೂ ಹತ್ರ ಇದ್ದೆ ಮುಖ್ಯ ಜೀವಕ್ಕೆ ಭಯ ಇಲ್ಲ ಅಂತ ಒಳ್ಳೇದು. ದುಡ್ಡೆ ಹಿಂದೂ ಮುಂದೂ ಕಾಣ್ಸುತ್ತೆ. ಅವನೇ ಟೆಲಿಗ್ರಾಂ ಕೊಟ್ಟಿರೋ- ನೋಡೋ ಕಾಲ ಇದಲ್ಲ. ಮೊದ್ಲು ಹುಡ್ಗ ದ್ರಿಂದ ನಾಲ್ಕು ದಿನ ಶುಭದ ಕೆಲ್ಸ ಸರಿಹೋಗ್ಸೇಕು...” ಮುಗ್ಗ್ಯ್ಯೋಗ್ಬೆ ಠಾಗುತ್ತೆ.. «ನನ್ನೆ ಡಿ ಬದುಕಿ- “ಹೌದು...ಅಲ್ವೆ...? ದುಡ್ಡ ಮುಖ ದ್ದಿದ್ರೆ ಈ “ಎಷ್ಕ ತಿಳ್ಹು ನಿಜವಾಗಿ ಎದೆ ನೋಡೊ ಕಾಲ್ವೆ ಇದು...? ಅಳಿಯ ಬೇಗ ಒಡ್ಡು ಹಾ ಇದ್ದು. ಮಗನ್ನ ಕಂಡ್ರಂತೂ ಸರಿಹೋಗ್ಬೇಕು...ಬೇಗ ಮದ್ಯೆ ಕೆಲ್ಸ ಮುಗಿ- ಅವಳೆ ಪ್ರಾಣ.. ಸ್ಪೇಕು ಅನ್ನು ಆಸೆ ನೀಮ್ಸೂ ಇಲ್ಲೆ `ಂ.. ಏನೇನೋ ್ಹನೆನಿಸ್ಕೊಂಡು ನಿಮಗೆ ಹೇಳಿ ದುಃ ಖಿಸ್ಸೆ ಎಲ್ಲಾ ಸರಿಹೋಗುತ್ತೆ. ಬ್‌ ಹುಡ್ಗ ಸ ಸರಿದೋಗಾ, ನಜ. “ಬಿಕೋ ಲಗ್ನದ ಬಲ ಅಷ್ಟು ಸರಿ ಇರ್ಲಿಲ್ಲ ಅಂತ ಕಾಣುತ್ತೆ. “ಇನ್ನೊ 0ಂದು ಲಗ್ನ ಸರಿಯಾಗಿ ನೋಡ್ಸಿ ಇಡಿಸ್ಟಿಡಿ...ನಾನು ಹೋಗಿ ಆದಷ್ಟು ಜಾಗ್ರತೆ ಹುಡ್ಗನ್ನ ಭಾಷ ಕರ್ಕೊ ಡು ಬಂದ್ವಿಡ್ತೀನಿ.. “ಬಳ್ಳಿ ದ್ದು ಗನಿ. ದೇವ್ರಿದ್ದಾನೆ. ಎಲ್ಲಾ ಒಳ್ಳೇದೇ ಆಗುತ್ತೆ. ನಾನೂ ಬರ್ತೀನಿ. ಇಲ್ಲೆ ಇದ್ರೆ ನಮ್ಮು ಡಗನ್ನ ಕಳಿಸ್ತೀನಿ ಇನ್ನು ೨-೩ ದಿನಕ್ಕೆ,” ನಮ್ಮ ತಂದೆ ನುಡಿದಾಗ ನಾನು ಟ್ಯಾಕ್ಸಿಯ ಬಾಗಿಲನ್ನು ತೆಗೆದೆ. “ಹೂಂ... ಹೋಗ್ಬ್ಪರ್ತೀನಿ... ನರ್ಸಿಂಗ್‌ ಹೋಮ್‌ ಎಂದ್ರೆ ಎದೆ ನಡ್ಡುತ್ತೆ...ಕಿತ್ತು ತಿಂತಾರೆ... ದುಡ್ಲೆ ಬೆಲೇನೆ ಇಲ್ಲ...ಅದೂ ಬೊಂಬಾಯಿ ಅಂದ್ರಂತೂ ಕೇಳ್ಬೇಕಾಗೇ ಇಲ್ಲ... ನನ್ನ ತ್ರಾನೂ ಸ್ವಲ್ಪ ಇದೆ. ಒಂದಾರು ಸಾವಿರ ಕೊಟ್ಟಿರಿ. ಬಂದ್ಮೇಲೆ ಎಲ್ಲಾ ಲೆಖ್ಭಾ ಚಾರ ಮಾಡ್ಕೋಳ್ಳೋಣ.” “೨೫ ಸಾವಿರ ಆಗ್ಲೆ ಕೊಟ್ಟಿದ್ದಾರಲ್ಲ ನಮ್ಮ ತಂದೆ...” ನಾನು ನುಡಿದೆ. “ಹೌದು... ಹೌದು... ಇಸ್ಕೊಂಡಿರೋ- ದನ್ನ ಇಲ್ಲ ಅಂದ್ರಾಗತ್ತಾ? ನಾನು ಮುಂಚೇನೆ ಹೇಳಿರಲಿಲ್ವೆ... ಹುಡ್ಗನ ಓದಿಗೆ ಮಾಡಿರೋ ಸಾಲಕ್ಕೆ ಅದನ್ನೇ ಕಟ್ಟೇಕು ಅಂತ. ದುಡ್ಡು ಬಂದ ತಕ್ಷಣ ಅದನ್ನು ಕಟ್ಟೆ ನಿಮ್ಮ ದಯ- ದಿಂದ ಯಣಮುಕ್ತನಾದೆ, ಅಹ್ಹ ಹಾ... ನಿಮ್ಮಳೆಯ ಯಣಮುಕ್ತನಾದ ಅನ್ನಿ...” “ನಾವು. ಮದ್ವೆಗೋಸ್ಕರ ಬೇಕಾದಷ್ಟು ಖರ್ಚು ಮಾಡ್ಬೀ ಟ್ಟಿ ದ್ದೀಎ...? ನನ್ನ ಮಾತು ಮುಗಿಯುವ ಮುನ್ನವೇ ರಾಮರಾಯರು, ಸಿಟ್ಟಿನಿಂದ ನುಡಿದರು. “ನಾನು, ನಿಮ್ಗೇನೂ ಭಿಕ್ಷೆ ಬೇಡಕ್ಕೆ ಬಂದಿಲ್ಲ. ಇರೋ ಪರಿಸ್ಥಿತಿ ತಿಳಿಸ್ದೆ ಅಷ್ಟೆ. ಭಾವಿ ಅಳಿಯನ ಮೇಲೆ ನಿಂಮ್ಲೆ ಅಷ್ಟು ಪ್ರೀತಿ ಇಲ್ಲೆ ಹೋದ್ರೆ ನನ್ಮಗ ಅನ್ನೊ ಪ್ರೀತಿ ನಂಗಿರಲ್ಲ ಅನ್ಕೊಂಡ್ರಾ...” ಅವರ ಸಿಟ್ಟು ಮುಗಿಲಿಗೇರಿತ್ತು. ಕಣ್ಣು ಕೆಂಪಾಗಿತ್ತು. ನನ್ನ ತಂದೆ ತಡೆದು ನುಡಿದರು: “ಸಿಟ್ಟಾ- ಗ್ಬೇಡಿ ರಾಯ್ಪೆ... ನಿಮ್ಮ ಮಗ ಈಗ ನಮ್ಮಳಿಯ ತಾನೆ? ನಮ್ಮಿಬ್ರಿಗೆ ಸೇರಿದ್ದೋನು ಈಗ ನಮ್ಗೂ ಸೇರೇ ಸೇರ್ತಾನಲ್ಲ. ಹೊಂ... ರವಿ... ಒಳ್ಳೆ ಹೋಗಿ ಚೆಕ್‌ಪುಸ್ತಕ .ತಗೊಂಡ್ಬಾ ಹೋಗೋ...” “ಕ್ಯಾಷೇ ಇದ್ರೆ ಚಿನ್ನಾಗಿತ್ತು.... ಚೆಕ್‌ ವಾನು ಬ್ಯಾಂಕಿಗೆ ಕಟ್ಟೆ ಕ್ರೈಡಿಟ್‌ ಆಗಿ ಕ್ಯಾಷ್‌ ಮಾಡಿಸ್ಕೊಂಡು ಹೋಗೋ ಹೊತ್ಸೆ ಭಾಳ ಲೇಟಾಗುತ್ತೆ... ಟೈಂ ಇಸ್‌ ವೆರಿ ಪ್ರೆಶಸ್‌ ನಾ.” “ಹೌದು... ಹೌದು... ನಂಗೊತ್ತಿಲ್ವೆ... ನಿಮ್ಗೇನೂ ತೊಂದ್ರೆ ಆಗಲ್ಲ.... ಸೆಲ್ಫ್‌ ಚೆಕ್‌ ಕೊಡ್ತೀನಿ. ಹಾಗೇ ರೇಲ್ವೆ ಸ್ಟೇಷನ್‌ಗೆ ಹೋಗೋ ದಾರೀಲೆ ಇದೆ ಬ್ಯಾಂಕ್‌. ಕ್ಯಾಷ್‌ ತಗೊಂಡ್ಹೋಗಿ...” ನಾನು ನೀಳ ಉಸಿರನ್ನ ಬಿಟ್ಟೆ. ದ ಅಂದಿನ ರಾತ್ರಿ ನಮ್ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಗಿ ಮಾರನೇ ದಿನ ನಮ್ಮ ತಂದೆಯೂ ಭಾವಿ ಅಳಿಯನನ್ನು ನೋಡಿ ಕೊಂಡು ಬರಲು ಬೊಂಬಾಯಿಗೆ ಹೋಗುವುದೇ ಸರಿಯೆಂದು ನಿರ್ಧಾರವಾಯಿತು. ನಾನು ಮತ್ತು ನನ್ನ ತಂದೆ ಏರ್‌ಲೈನ್ಸ್‌ ಆಫೀಸಿಗೆ ಪ್ಲೇನ್‌ ಬಗ್ಗೆ ವಿಚಾರಿಸಿ ಬುಕ್‌ ಮಾಡಲು ಬಂದಾಗಲೇ ನಾನು ನನ್ನ ಗೆಳೆಯ ಮುಕುಂದನನ್ನು ಭೇಟಿಯಾದುದು. ಮುಕುಂದ ಅಮೇರಿಕದಲ್ಲಿ ಡಾಕ್ಟರಾಗಿದ್ದಾನೆ. ಹೆಣ್ಣು ನೋಡಲು ಬಂದಿದ್ದನಂತೆ. ಹೆಣ್ಣು ಒಪ್ಪಿಗೆ ಯಾಗಲಿಲ್ಲವಂತೆ. “ಇಂದು ಇನ್ನೊಂದು ಇಂಟರ್‌ವ್ಯೂ ಏರ್ಪಡಿಸಿದ್ದಾರೆ... ನಂಗೆ ಒಪ್ಲೆ ಆಗ್ಲಿ, ಆಗ್ಗೆ ಇರ್ಲಿ... ನಾನು ನಾಡಿದು ಓತಿ ೧ ಇ ಹೊರಡ್ತಾ ಇದ್ದೀನಿ. ನ್ಯೂಯಾರ್ಕ್‌ನಲ್ಲಿ ಡಾಕ್ಟರ್ಸ್‌ ಕಾನ್ಫರನ್ಸ್‌ ಇದೆ. ನಾನೊಂದು ಪೇಪರ್‌ ಓದ್ಬೇಕು...” ಅಂದ., ನಾನು ನನ್ನ ತಂದೆಯ ಪರಿಚಯ ಅವನಿಗೆ ಮಾಡಿಸಿ ತಂಗಿಯ ಮದುವೆಯ ವಿಷಯವನ್ನೂ ಹೇಳಿದೆ. ನನ್ನ ತಂದೆ ಕೆಲ ನಿಮಿಷ ಕುಶಲ ಸಂಭಾಷಣೆ ನಡೆಸಿ ಪ್ಲೇನ್‌ ಬಗ್ಗೆ ವಿಚಾರಿಸಲು ಕೌಂಟರಿನತ್ತ ನಡೆದ. ಆತ ಎಲ್ಲವನ್ನೂ ಕೇಳಿ ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋದ. ಕೆನಡಾಕ್ಕೆ ಟ್ರ ಂಕ್‌ಕಾಲ್‌ ಬುಕ್‌ ಮಾಡಿದ. ನಾನೂ ಅವನೂ ಇಬ್ಬರೂ ಹಲವು ಕಾರಣ ನೀಡಿ, ನಮ್ಮ ತಂದೆಯ ಪ್ರಯಾಣವನ್ನು ಮುಂದಿನ ದಿನಕ್ಕೆ ಬದಲಾಯಿಸಬೇಕಾದರೆ ಸಾಕು ಸಾಕಾಯಿತು. || ಸುಮಾರು ೬-೩೦ ಗಂಟಿ ಹೊತ್ತಿಗೆ ನಮಗೆ ನಡಾದೊಡನೆ ಟ್ರಂಕ್‌ಕಾಲ್‌ ಸಂಪರ್ಕ ಸಕ್ಕತು. ಮುಕುಂದ ಮೊದಲು ಫೋನ್‌ ತೆಗೆದುಕೊಂಡು ಆ ಕಡೆ ಮಾತನಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿ ನನ್ನ ತಂದೆಯ ಕೈಗಿತ್ತ. “ಹೀಗೆ...ಹಲೋ...” ನನ್ನ ತಂದೆ ಕಿರುಚಿ- “eee “ಅರವಿಂದನ ಮನೇನಾ...? ಯಾರು ಮಾತಾಡ್ತಾ ಇರೋದು...” “ಹಾಂ...!!” “ಅರವಿಂದ ಇಲ್ವೆ?” “ಹಾದಾ.... ಓಹೋ!... ಒಳ್ಳೇದು, ನರಸಿಂಗರಾವ್‌.,. ಹೂಂ... ನರಸಿಂಗರಾವ್‌... ಫೋನ್‌ ಮಾಡಿದ್ರು ಅಂತ ದಯವಿಟ್ಟು ತಿಳ್ಸಿ ಬಿಡಿ...” ರಿಸೀವರ್‌ ಕುಕ್ಕಿ ಹಿಂದಿದ್ದ ಸೋಫಾದ ಮೇಲೆ ಕುಸಿದು ಕುಳಿತರು. ಬಿಟು ೫ “ನಾನು ಮಾತ್ನಾಡಿದ್ದು ಅರವಿಂದನ ಹೆಂಡ್ತಿ- ಯೊಡನೆ... ಕೆನಡಾದೊಳೇ ಇರ್ಬೇಕು... ಅರ- ವಿಂದನಿಗೆ ಇಬ್ರು ಮಕ್ಕಿದ್ದಾರಂತೆ. ದೊಡ್ಡ ಹುಡುಗನ್ನೇ ಕರ್ಕೊಂಡು ಈಗ್ತಾನೆ ಸ್ಕೂಲಿಗೆ ಬಿಡ್ಲು ಹೋಗಿದ್ದಾನಂತೆ... ಇನ್ನೊಂದು ಚಿಕ್ಕ ಮಗು ಅಂತ ಕಾಣ್ಣುತ್ತೆ...ಅಳ್ತಾ ಇದ್ದದ್ದು ಕೇಳಿಸ್ತಾ ಇತ್ತು...ಅರವಿಂದ ಸ್ಕೂಲ್ಸೆ ಮಗನ್ನ ಹಾಗೇ ಫ್ಯಾಕ್ಟರಿಗೆ ಹೋಗ್ತಾನಂತೆ ಬಸ್ನಲ್ಲಿ,” ನುಡಿದ ತಂದೆ ತಲೆಯ ಮೇಲೆ ಕೈ ಹೊತ್ತು ಕುಳಿತರು. ದುಗುಡ ಕರಾಳವಾಗಿ ನರ್ತಿಸಿತ್ತು ಅವರ ಮುಖದ ಮೇಲೆ. “ಹೀಗೆ ಈ ತಂದೆ ಮಗ ಮಾಡ್ತಾ ಇರೋದು ಇದು ಎರಡ್ನೇ ಸಾರಿ...ನಂಗೆ ತಿಳ್ಲಿರೋ ಹಾಗೆ, ದೆಹಲೀಲಿ ಒಂದ್ಸಾರೆ ಹೀಗೆ ಮಾಡಿದ್ರು, ಹೇಗೋ ಬಚಾವಾದ್ರು...” ಮುಕುಂದ ನುಡಿ- ದಾಗ ನನ್ನ ಸಿಟ್ಟು ನೆತ್ತಿಗೇರಿತ್ತು. “ಮದ್ವೆ ನಿಲ್ಲಿದ ದೋಷ ನಂಗೇನೂ ಬರ್ಬಾರ್ದು ಅನ್ಕೊಂಡಿದ್ದೇನೆ...” ನನ್ನ ಸ್ನೇಹಿತ ನುಡಿದೊಡನೆ ನನ್ನ ತಂದೆ ಹೇಳಿದರು: “ಒಂದು “ಯಾರು ಮಾತಾಡಿದ್ದು...ಏನ್ನಮಾ- ಜೀವ ಉಳಿಸ್ಸ ಪುಣ್ಯ ಬಂತು,” ಚಾರ,,.?* ಕಾತರದಿಂದ ಪ್ರಶ್ನಿಸಿದೆ. ಮುಖ ಗಂಭೀರವಾಗಿತ್ತು . ಸೆ ಸ್ವರ್ಗ ಮತ್ತು ನರಕ ಜಪಾನಿನ ಖಷಿ ಹಾಕುಮಿನ್ನನ ಬಳಿ ಯೋಧನೊಬ್ಬ ಆಗಮಿಸಿ "ಸ್ವರ್ಗ ಮತ್ತು ನರಕದ ಅಸ್ತಿತ್ವವಿದೆಯೇ' ಎಂದು ಕೇಳಿದ. ಖುಷಿ ಅದಕ್ಕೆ ಪ್ರತಿಯಾಗಿ, "ನಿನ್ನ ವೃತ್ತಿಯುನು?' ಎಂದು ಕೇಳಿದ. ಅದಕ್ಕೆ ಆತ ನುಡಿದ, "ಸೈನಿಕ ವೃತ್ತಿ.” ಖುಷಿ ನುಡಿದ, “ನಿನ್ನ ಮುಖ ಭಿಕಾರಿಯ ಮುಖದಂತಿದೆ ಯಾವ ಮೂರ್ಬ್ಯರಾಜ ನಿನ್ನನ್ನು ಸೈನಿಕನನ್ನಾಗಿ ಇಟ್ಟು ಕೊಳ್ಳು ವೃ” ವನು?” ಯೋಧ ಕುಪಿತನಾಗಿ ತನ್ನ ಕೈಯನ್ನು ಕತ್ತಿಯ ಮೇಲಿಟ್ಟ. ಖಷಿ ಇದನ್ನು ನೋಡಿ ಹೇಳಿದ- “ನಿನ್ನ ಬಳಿ ಕತ್ತಿಯೇನೋ ಇದೆ. ಆದರೆ ಅದು ನನ್ನ ತಲೆಯನ್ನು ಕತ್ತರಿಸುವ ಮಟ್ಟದಲ್ಲಿಲ್ಲ.” ಯೋಧ ಕೈಗೆ ಕತ್ತಿಯನ್ನು ಖುಷಿಯ ತಲೆಯ ಮೇಲಿಟ್ಟ. ಇದರಿಂದ ಸ್ವಲ್ಪವೂ ವಚಲಿಸನಾಗದೆ ಯುಷಿ ನುಡಿದ, “ನೋಡು. ನರಕದ ದಾ ಸರ ತೆರೆದಿದೆ.” ಯಷಿಯ ಆತ್ಮ ಸಂಯಮವನ್ನು ಕಂಡು ಚಕಿತನಾದ ಯೋಧ ಕತ್ತಿಯನ್ನು ಕೆಳಗಿಳಿಸಿದ, ಆಗ ಖಷಿ ನುಡಿದ, “ನೋಡು, ಸ ೈರ್ಗದ ದ್ವಾರ ತೆರೆದಿದೆ.” -ಎನ್‌. ಕೆ. ನರಸಿಂಹಮೂರ್ತಿ ಮುಖಗಳು ಮುಖಗಳು. ಏನು ನೈಶಿಷ್ಟ್ಯ ? ಎಲ್ಲಾ ಒಂದೇ ರೀತಿ- ಕಣ್ಣು, ಗಲ್ಲ, ಮೂಗು, ತುಟ. ಆದರೂ ಏಕೆಂದು ಗೊತ್ತಿಲ್ಲ ಕೆಲವೊಂದು ಮುಖಗಳು ವಿಪರೀತ ಕಾಣುತ್ತವೆ- ಕಣ್ಮುಚ್ಚಿ ಕೊಂಡರೂ ಮನದಲ್ಲಿ ಮೂಡುತ್ತವೆ. ಏನೇನೋ ಉಪಮೆಗಳು- ಚಿಗರೆಗಂಗಳು, ಕುಸುಮ ಕೋಮಲ ಅಂಗಾಂಗಳು- ಸೇಬುಗಲ್ಲ, ಕೆಂದುಟ ಸಿಂಹಕಟ ಘನ ಜಘನ- ನಿತಂಬಗಳು ಇತ್ಯಾದಿ-- ಇತ್ಯಾದಿ. ಇತಿಮಿತಿಯಿಂಲ್ಲದ ತೃಪ್ತಿ ನೀಡದ ಶುಷ್ಕ ಶಬ್ದಜಾಲಗಳು ಹಾದು ಹೋಗುತ್ತವೆ ಕಲ್ಪನೆಯ ದೋಣಿಯಲ್ಲಿ ಕೆರಳುತ್ತವೆ ಸಹಜ ಪ್ರವೃತ್ತಿ ಗಳು--. ಏಳುತ್ತವೆ ಸುಳಿ ಸುಳಿಯತಾಗಿ ಮೂಗರಳಿಸುವ ವಾಸನೆಗಳು, ಕೇದಿಗೆ ಹೂವು, ಹಾವುಗಳು ನೆನಪಾಗಿ ಕಸಿನಿಸಿಯಾಗುತ್ತದೆ ಎದೆ ಬಡಿಯುತ್ತದೆ ಜೋರಾಗಿ ಮಾಡಬೇಕೆಂದು ತಿಳಿಯದೇ ಕುಳಿತುಬಿಡುತ್ತೇನೆ ಕ್ಸ ಕಟ್ಟ ತುಟಿ ಕಚ್ಚಿ ಅದುನಿಟ್ಟ ಅತೃಪ್ತಿ -- ಹೊತ್ತು ಕೊಳ್ಳುತ್ತೇನೆ ಹೊಸತೊಂದು ಜ್ವಾಲಾಮುಖಿ. ಏಕಾಂತದಲ್ಲಿ ಕೆಲವೊಮ್ಮೆ. ಸ್ಯ ಅತೃಪ್ತಿಯನ್ನೇ ಕೆಣಕಿ ಕೆಣಕುವುದರಲ್ಲಿರುವ ಮೋಹಕ ರಮ್ಯತೆಯಲ್ಲೇ ವಿಲಕ್ಷಣ ತೃಪ್ತಿಗಾಣುತ್ತೇನೆ ಆದರೂ ಜಗದ ಕಣ್ಣಿಗೆ ಸಭ್ಯನಾಗುತ್ತೇನೆ- ಜಿತೇಂದ್ರಿಯನೆನ್ನಿ ಸಿಕೊಳ್ಳುತ್ತೇನೆ. ಅಂತರಂಗದಲ್ಲಿ ಕೋಶಾವಸ್ಥೆ ಯಲ್ಲಿರುವ ಹುಳ ಚಿಟಿ ಶೈ ಯಾಗದಂತೆ ಎಚ್ಚರ ವಹಿಸುತ್ತಾ, ಕಾಯುತ್ತಾ, ತಡೆಯುತ್ತಾ, ಸಣ ಶ್ಷಣವೂ ಭಯದ ಅಲಗಿನ ಮೇಲೆ ಚಿತ್ರಹಿಂಸೆ ಪಡುತ್ತಿದ್ದೇನೆ. ಸೋತು ಹೋಗುತ್ತಿದ್ದೇನೆ. -ರಮೇಶ ಚಿಪಳ.. ಣಕರ್‌ | | | | | | | ಮಣ್ಣೆ ರಚುತ್ತೇನೆ-- ಮೂರನೇ 30ಗಳಲ್ಲೆ ಮಗುವಿಗೆ: 'ಕೊದುವ ಘನ ಆಹಾರ - ಮಗುವಿನ ೧ಗಿರ್ತ ಜೀಪಮಾನಕ್ಕೆ ಆಧಾರ. ; ' -ಡುಕರರು ಹೇಳುತ್ತಾರೆ: ಹಾಲು ಬರಿದೇ ಸಾಕಾಗದು: ಗಿಳು; ಬೆಳೆಯುವ ಕಠೀರಳ್ಳೆ ತತ್ತಿ * ಇಲ್ಲ ಫೆರಾ ನಲ್ಲಿವೆ. ತಾಯಂದಿರು ಈಕೆ ಯಾವುದೊ ಘನ ಆಹಾಕಕ್ಕಿಂತ ಇಢಿಕವಾಗಿ ಭೆಕಿಳ್ಳ್‌ನ್ನು ಅರಿಸುವುದ ಅಕಿ ಆತ್ಚರ್ಯವೇನೂ ಇಬ್ಬ. ಗೆಳ್ಕು ಕರಳಾರಿಗಳಾ, ಛೇಕಿ, ಭೆಷಂಸ್ಥ ಮೊಬ್ಟೆಗಳು--ಇವುಗೆಳನ್ಲಿ ' ಛತ್ರಿ ದೆಕೊಡನೆಯಾದರೊ ಜೆತಿಸಿ ಕೊಡಲು ಫೆರಿಳ್ಸ್‌ ಕುಟಿಳರವಾಗಿಕೆ. ಜೆಶೆಕ್ಸ್‌ ಆದೆರ್ಶೆವಾಜಿ ಥಮ ಭತ ಆಹಾರ. ಉಚಿತ ಫೆರೆಳ್ಸ್‌ ಪ್ರಸ್ತಿಳೆ ಯನ್ನು ಮತ್ತು ಕೂ. 2 | ಸಂತುಅತ ಘನ ಆಹಾಡ್ರ ರಿಯಾಯಿತಿಯ ಯೋಜನೆಯ ಕೀಪ್ರ ಸರ್ವಾಂಗೀಣ ಬಚೆಳವೇ”ಣೆಣಡಿ ಏವರದಕ್ನು ಪಡೆಯಲು ರುಗುವಿನ ತರೀರ ಮತ್ತು ಮೆದುಳು ತ್ವರಿತ ಇಂದೇ ಬರೆಯಿರಿ, [ಕಿ ಗತಿಯಿಂದ ಬೆಳೆಯುತ್ತಿಕುಡೆಶಾಲಾವಢಿ ತಿಮ್ಮ ಜೆಸರು ಮೆಶ್ತೂ ವಿಳಾಸತೆ | ಯಲ್ಲಿ ಹಾಲೊಂದೆಃ ಹಾಳಾಗುವುದಿಬ್ಬ ಜೊತೆಗೆ (ಭಾಷೆಯೆ ಜೆಸರನ್ನು 11 ತಾಯಿಯೆ ಹಾಲು ಕಡಿಮೊವಾಡಿ ಘನಾಷಾತ ಕೆಮೂದಿಸಿರಿ) 28 ಪೈಸೆ ಜು ಕಂಪನ್ನಾ [|| 19 ಗಳನ್ನು ಕೊಡಲು ಅರೆಂಭೆಬೊಡೆಬೆ. ಕು... ಇಟ್ಟು ಪೋಸ್‌ ಬ್ಯಾ ಗ್‌ ನಾ. 88883, || ತಕೇ ತಿಂಗಳಿನಲ್ಲಿ ಯೆಒ ಆಗಿದು ತಿನ್ನಲಾ ಬೊಂಬಾಯಿ oe ys ಈ ಹಸುಗೆ ಳೆಳಿಯೆಬೆೇ ಕ ಆಟಕ್ಕಾಗಿ... ಷಿಳಾಸೆಳೈ 4938. ಡಾಕ್ಟರರು ಭೆರೆಳ್ಸ್‌ ತಿಫಾಕಸೊ . ಮಾಡುತ್ತಾರೆ. ಉರಣ.ಃ ಆದಾ ಮಗುವಿನ ಬೆಳವಣಿಗೆಯ ಅಫೇಳ ಆವಶ್ಯಕತೆಗಳನ್ನು ಸ ಪೂರೈಸುವೆ ಸಂತುಲಿತ ಅಹಾರ. ಕಳ್ತದ ಅರೋಗ್ಯಳ್ಳಾಗಿ ಮುನ್ನು ಚೈತನ್ಮಳ್ಳಾಗಿ ಸರಿಯಾದ ಪ್ರಮಾಣದಲ್ಲಿ ಕಬ್ಬಿಣ ಸತ್ವ ಎಲುಬುಗಳ ಹುತ್ತು ಹಲ್ಲುಗಳ ಗಟ್ಟಿಮುಟ್ಟಾಕೆತಳ್ಳಾಗಿ ಳ್ಕಾಲ್ಕಿಯೇ ಮತ್ತು ವಿಟಿಮಿನ್‌ ಡಿಕ್ರಿ 1] ಮೆದುಳಿನ ಮತ್ತು ತರೀರಡ ಶೀಘ್ರ ಬೆಳವಣಿಗೆಗಾಗಿ ಸರಿಯಾದ ಸ್ರೋರೇಶ್‌ ಎರು ತಾತ ಓತು. ಪಕ ಕುರುಡು ನಂಬಿಕೆ ಕಷ್ಟ ತಂದೀತು ಮಾತಿಯುಂಸುವುದು ಸಾಮಾನ್ಯವಾಗಿ ಜನರು ಭಾವಿಸಿರುವಷು ಸ ಸುಲಭವಲ್ಲವೆ? ಹೌದು. ಆದರೂ ಕೆಲ ವೆಳೆ ಅ ಅನಿರೀಕ್ಷಿತವಾಗಿ ಹೆರಿಗೆ ತುಂಬ ಕಷ್ಟದಾಯಕವೂ ಕೆಲವೊಮ್ಮೆ ಬಂದ ಎಡರು ವೈದ್ಯರ — ಲು ಆಗುವುದುಂಟು. ತೊಡರುಗಳು ನಿಷ್ಣಾತ ಸಹಾಯವಿದ್ದ ಳೂ. ಸಹ ತಾಯಿಗೆ ಇಲ್ಲವೆ ಮಗುವಿಗೆ ಒಮ್ಮೊಮೆ ಇಬ್ಬರಿಗೂ ಮಾರಕವಾಗಿ ಪರಿಣಮಿಸಿ ಉದಾಹರಣೆಗಳೂ ಸಿಕ್ಕುತ್ತವೆ. ಜನಿಸಿ ಆರೋಗ್ಯ ವಾಗಿ ಬದುಕಬೇಕಾದರೆ, ತಾಯ್ತ ನ ಒಂದು ಹೊರೆ ಎನಿಸದಂ ಪ್ರತಿಯೊಬ್ಬ ಸ್ತ್ರೀಯೂ ತಿಳಿಂ ವಿಷಯಗಳು ಹಲವಿವೆ. ತಾಯಿಯ ಜವಾಬ್ದಾರಿ ಆರಂಭವಾಗುವುದು ಮಗುವಿನ ಜನನದ : ಎಂಬ ಕಲ್ಪನೆ ದ ಟು 0 - ಒಪ ರಬೇ ಲೇ ೪ ೦೪೮೪ Pe) ಯು ನಂತರ ತಾಯಿಯಾಗುವ ಮು ನ್ನ ಡಕ್ಕೆ ಡಾ. ಎಚ". ಜಿ. ಭಾರತಿ ನಡುರಾತ್ರಿಯಲ್ಲಿ ಆಸ್ಪತ್ರೆಗೆ ಬಂಡ ಸುಮಿತ್ರ ಆರು ಗಂಟೆಗಳ ಕಾಲ ಬದುಕು ಸಾವುಗಳೊಡನೆ ಹೋರಾಟ ನಡೆಸಿ ಗೆದ್ದು ಸೋತಳು.” ವೈದ್ಯರ ಪಾಲಿಗೆ ಅರ್ಧ ಗೆಲವು, ಅರ್ಧ ಸೋಲು. ತಾಯಿ ಬದುಕಿದರೂ ಮಾತೆಯ ಮಡಿಲು ' ಬರಿದಾ ಗಿತ್ತು. ಒಂಭತ್ತು ತಿಂಗಳ ಶ್ರಮ, ಕಾತರ, ನೋವು, ಸಂತಸದ ಕನಸು ನುಚ್ಚುನೂರಾ- , ಗಿತ್ತು. ಹಳ್ಳಿಯಲ್ಲಿನ ಅವಳ ತಂದೆ-ತಾಯಿ- ಯರಿಗೆ ಹೆರಿಗೆಗೆ ಆಸ್ಪತ್ರೆಗೇಕೆ ಹೋಗಬೇಕೆಂಬ ಭಾವನೆ. ಅಡ್ಡಡ್ಡವಾಗಿ ಬಂದು ನೋವು ಬಂದು ಎರಡು ದಿನಗಳಾದರೂ ಮಗುವಿನ ಜನನದ ಚಿಹ್ನೆ ಕಾಣದಾದಾಗ ಅವರು ಆಸ್ಪತ್ರೆಯನ್ನು ನೆನೆದು ಬಂ ,. ಆದರೆ ಆ ವೇಳೆಗಾಗಲೇ ಮಗು ಕೊನೆಯುಸಿರೆಳೆದಿತ್ತು. ಇಂತಹ ಉದಾಹರಣೆ- ಅನೇಕ. ಕ ಹೆರಿಗೆಯ ವೇಳೆಯಲ್ಲಿ ಮಗು ಲ್ಲಿ ಖಂಡಿತ ತಪ್ಪು. ಸ್ತ್ರೀಗೆ ತಾನು ಗರ್ಭಿಣಿಯೆಂಬ ಅಂಶ ಮನವರಿಕೆಯಾದ* ಕ್ಷಣದಿಂದ ಅವಳ ಜವಾಬ್ದಾರಿ ಆರಂಭವಾಗುತ್ತದೆ. ಗರ್ಭ ಧರಿಸಿದ ಮೊದಲ ಏಳು ತಿಂಗಳವರೆಗೆ ತಿಂಗಳಿಗೊಂದಾ- ವರ್ತಿ, ನಂತರದ ಎರಡು ತಿಂಗಳು ಹದಿನೈದು ದಿವಸಗಳಿಗೊಮ್ಮೆ, ಆನಂತರ ವಾರಕ್ಕೊಮ್ಮೆ ವೈದ್ಯರ ಸಲಹೆ. ಪಡೆಯಬೇಕು. . ಮಧ್ಯೆ ಯಾವುದೇ ರೀತಿಯ ತೊಂದರೆ ಕಾಣಿಸಿದಲ್ಲಿ ನಿಸ್ಸಂಕೋಚವಾಗಿ ತನ್ನ ಸಮಸ್ಯೆಯನ್ನು ವೈದ್ಯ ರಿಗೆ ನಿವೇದಿಸುವುದು ಅಗತ್ಯ. ಗರ್ಭಿ- ಜಯಂ ಪ್ರಥಮ ಸಲ ಡಾಕ್ಟರರ ಬಳಿ ಬಂದಾಗೆ ಅವರು ಪ್ರಾಥಮಿಕ 'ಪರೀ ಕ್ಷೆಯೊಂದನ್ನು ನಡೆಸುತ್ತಾರೆ. ಈ ಪರೀಕ್ಷೆಯ. ಉದ್ದೇಶ ಮುಖ್ಯವಾಗಿ ಮೂರು. (೧) ತಾಯಿಯ ಆರೋಗ್ಯ ವನ್ನು ಸುವುದು. ಸಂರಕ್ಷಿ- [0% ಕಫ ರ೧ಳಲ್ಲಲ್ರ್ಯ (೨) ಗರ್ಭಿಣಿಯರಲ್ಲಿ ಕಾಣುವ ಹೆಲವು ಕಾಯಿಲೆಗಳ ಬಗ್ಗೆ ಎಚ್ಚರ ವಹಿಸುವುದು. (೩) ಕಾಯಿಲೆಗಳ ಲಕ್ಷಣವನ್ನು ರೋಗ ಇಗ ಬಲಿಯುವ ಮೊದಲೇ ಗುರುತಿಸಿ ಸೂಕ್ತ ನೀ ಡುವುದು. ಮಾತೆಯೆನಿಸುವ ಜ್ಯ ಅಗತ್ಯ ವಎರುವ ಪರೀಕ್ಷೆಯನ್ನು ಏಕೆ ಡಿಸಿಕೊಳ್ಳ ಬೇಕು ಎಂಬುದನ್ನು “೨೪ಳಿದ ನಂ ತ ಆ : ಪರೀಕ್ಷೆಯನ್ನು ಹೇಗೆ ಮಾಡುತ್ತಾರೆಂ ಬು ದರ ಬಗ್ಗೆಯೂ ನ ನೀವು ತಿಳಿದಿರಬೇಕು. ನೀವು ಪರೀಕ್ಷೆಗಾಗಿ ಮೊ ಟ್ಟಿ ಮೊದಲ ಬಾರಿ ದ ಕೇಳುವ ರಲ್ಲಿಗೆ ವ ಅವರು ಪ್ರಶ್ನೆಗಳಿಗೆ ಇದು ವೈ ದರು ನಿಮ್ಮನ್ನು ಸುಖ ತಯಾರು ಮಾಡುವುದಕ್ಕೇ ದು ದಿಸೆಯಿಂದ ಸಹಿ ಹಲವಾರು ನೀಡಬೇಕು. ಪ್ರಸವಕ್ಕಾಗಿ ಹಲ ಮಿತ ಸೂ ಕ್ತ ಚಿಕಿತ್ಸೆ ಉತ್ತರ : wT ಓರ ಎಲ್ಲ ಜವಾಬ್ದಾರಿಯುತ ಮಾತೆಯಾಗಲೂ ಇದರಿಂದ ಸಹಾಯವಾಗುತ್ತದೆ. ಭಾವೀಮಾತೆಯಿಂದ ವೆ ೃದ್ಯರು ಪಡೆಯುವ ವಿವರಗಳು ಇವು: ನಿಮ್ಮ ಹೆಸರು, ಪತಿಯ ಹೆಸರು, ಎಳಾಸ, ವಯಸ್ಸು ಎಷ್ಟು ಮಕ್ಕಳು, ಮದುವೆ. ಯಾಗಿ ಎಷ್ಟು ಕಾಲವಾಯಿತು, ಎಷ್ಟನೆಯ ಬಾರಿ ಗರ್ಭ ಧರಿಸಿರುವುದು, ಮಧ್ಯೆ ಗರ್ಭಪಾತ ವಾಗಿದೆಯೇ? ಖುತುಚಕ್ರ ಕ್ರಮವಾಗಿದೆಯೇ? ಕಡೆಯ ಬಾರಿ ಅಂದರೆ ಗರ್ಭ ಧರಿಸುವ ಮುನ್ನ ಮುಟ್ಟಾದ ದಿನಾಂಕ ಇತ್ಯಾದಿ. ಹಿಂದಿನ ಹೆರಿಗೆಯ ಬಗ್ಗೆ ತುಸು ವಿವರವಾದ ಮಾಹಿತಿಯೂ ಕೆಲ- ವೇಳೆ ಬೇಕಾಗುತ್ತದೆ. ಮೊದಲ ಮಕ್ಕಳ ಹೆರಿಗೆ ಎಲ್ಲಾಯಿತು? ಸಹಜ ಪ್ರಸವವೇ? ಅಥವಾ ಶಸ್ತ್ರಚಿಕಿತ್ಸೆಯಾಗಿತ್ತೆ? ಗರ್ಭಿಣಿಯಾಗಿದ್ದಾಗ ತೊಂದರೆಯಿತ್ತೆ %-ತಾಯಿಯ ಮತ್ತು ಮಗುವಿನ ವಯಸ್ಸು, ಮಗು ಅಕಾಲ ಮರಣಕ್ಕೆ ತುತ್ತಾ- ಗಿದ್ದಲ್ಲಿ ಅದಕ್ಕೆ ಕಾರಣ-ಈ ಎಲ್ಲ ವಿವರ ಗಳನ್ನು ಡಾಕ ರರು ಕೇಳಿದಾಗ ಎಷ್ಟೊ ಸಂದು ಪ್ರಶ್ನೆಗಳಪ್ಪಾ ಎನಿಸಿದರೂ ನೀವು ಹೇಳುವ ಪ್ರತಿಯೊಂದು ಉತ್ತರವೂ ಚಿಕಿತ್ಸಾಕ್ರಮವನ್ನು ನಿರ್ಧರಿಸಿ ತನ್ಮೂಲಕ ಸುಖಪ್ರಸವ ಹೆಚ್ಚು ಮಟ್ಟಿಗೆ ಸಾಧ್ಯವಾಗಲು ಸಹಾಯವಾಗುತ್ತವೆ. ಯತುಚಕ್ರದ ಬಗೆಗಿನ ವಿವರಗಳು ಹಾಗೂ ಗರ್ಭ ಧರಿಸುವ ಮುನ್ನ ಮುಟ್ಟಾ ದ ದಿನಾಂಕ ಈಗಿನ ವಾಗುವಿನ ಜನನದ ದಿನವನ್ನು ಕಂಡು "ಹಿಡಿಯಲು ಸಹಾಯಕ. ಮಗು ತಾಯ ಗರ್ಭದಲ್ಲಿ ಸುಮಾರು ಇನ್ನೂರ ಎಂಭತ್ತು ದಿನಗಳ ಕಾಲ : ಇರುತ್ತದೆ. ಮಾಸಿಕ ಚಕ್ರೆದ್ಕದಿನದಿಂದ ಒಂಬತ್ತು ತಿಂಗಳು ಏಳು ದಿನಗಳ ಕಾಲವನು ನಿರೀಕ್ಷಣೆಯ ದಿನವನ್ನಾಗಿ ಕಂಡುಹಿಡಿಯಲಾಗುತ್ತದೆ. ಇದರಲ್ಲಿ ಕೆಲವು ವೇಳೆ ಒಂದೆರಡು ದಿನಗಳಿಂದ- ಏಳೆಂಟು ದಿನಗಳವರೆಗೆ ಹೆಚ್ಚು ಕಡಿಮೆಯಾಗಲೂ ಬಹುದು. ನಿರೀಕ್ಷಿತ ದಿನಾಂಕವನ್ನು ಮೀರಿ ಎರಡು ವಾರಗಳಾದರೂ ಮಗು ತಾಯ ಗರ್ಭ- ದಿಂದ ಹೊರಬರುವ ಸೂಚನೆಗಳು ಕಂಡುಬಾರ- ದಿದ್ದಲ್ಲಿ ವೆ ದರು ಮಗುವಿಗೆ ಮುನ್ನೆ ಚ್ಚ ರಿಕೆ ನೀಡುವ ಹಲವು ಉಪಾಯಗಳನ್ನು ಅನುಸನಿಸು ತ್ತಾರೆ, ಇದು ಮಗಂ ಹಾಗೂ “ತಾಯಿ: 0 ತಾಯಿಯಾಗುವ ಮುನ್ನ... ೪೫ ` ಈರ್ವರ ಬದುಕಿಗೂ ಅನುಕೂಲ. ತಾಯಿಯ ರಕ್ತ ಉತ್ಪತ್ತಿ ಮಾಡುತ್ತದೆ. ತಾಯಿ ನೀಡಬಲ್ಲ ವಿವರಗಳು ಇದುವರೆವಿಗೂ ಇದರ ಪರಿಣಾಮ ಎರಡು ರೀತಿಯಲ್ಲಾಗು ಸಹಾಯಕವಾದವು. ಇನ್ನು ತಾಯಿಯ ಹಾಗೂ ತ್ತದೆ. ೧) ನೀರು ತುಂಬಿಕೊಂಡ ವಿಕಾರ ಗರ್ಭಸ್ಮ ಶಿಶುವಿನ ಪರೀಕ್ಷೆ. ರೂಪದ ಮಗು ಸ ಭಾರತೀಯ ಸ್ತ್ರೀಯರಲ್ಲಿ ೧೦.೫ ಗ್ರಾಂ% ವಿಂದ ೧೧.೫ ಗ್ರಾಂ% ಗ್ಲೋಬಿನ್‌ ಇದ್ದರೆ ಅದು ಮಹಿಳೆಯು ಆರೋಗ್ಯ ವತಿಯಾಗಿದ್ದನ್ನು ಸೂಚಿಸುತ್ತದೆ. ೧೦% ಗ್ರಾಂ. ಗಿಂತ ಕಡಿಮೆಯಿದ್ದ ತಾಯಿಯು ರಕ್ತಹೀನತೆಗೆ ಸಿಲುಕುತ್ತಾಳೆ. ಇದು ವಿವಿಧ ರೀತಿಗಳಲ್ಲಿ ತಾಯಿಯ ಮೇಲೆ ತನ್ನ ಪರಿಣಾಮವನ್ನು ಬೀರು ತ್ತದೆ. ` ರಕ್ತ ಪರೀಕ್ಷೆಯಿಂದ ಇದನ್ನು ಗುರುತಿಸಿ ಅಗತ್ಯವಿರುವ ಕಬ್ಬಿ ಣದ ಮಾತ್ರೆ, ಟಾನಿಕ್ಕು ಗಳನ ಮ್ಲ ಸಲಹೆಮಾಡಬಹುದು. ರಕ್ತ ಪರೀಕ್ಷೆಯ ಮತ್ತೊಂದು ಬಹು ಮುಖ್ಯ ಅಂಗ ರಕ್ತದ ಗುಂಪಿನ ಪರೀಕ್ಷೆ. ತಾಯ ರಕ್ತ ಯಾವ ಗುಂಪಿಗೆ ಸೇರಿದ್ದು. ಡಿ.83, AB ಅಥವಾ ೦ ಮತ್ತು ೫॥ ಬುಣ ಅಥವಾ ಔಡ ಧನ ಗುಂಪಿಗೆ ಸೇರಿದ್ದೋ ಎಂಬುದನ್ನು ಕಂಡುಹಿಡಿಯುವುದು. `ಇದು ಪ್ರಸವದ ಸಮಯದಲ್ಲಿ ರಕ್ತದಾನ ಅವಶ್ಶ- ವಾದರೆ ಸಹಾಯಕ. ಈ ಪರೀಕ್ಷೆಯಿಂದ ಇದಕ್ಕಿಂತ ಮಹತ್ವ- ದ್ವಾದ ಪ್ರಯೋಜನವೂ ಉಂಟು, ಭಾರತೀ- ಯರಲ್ಲಿ ನೂರಕ್ಕೆ ೯೩ ಮಂದಿ ಔಡ ಧನ ಗುಂಪಿಗೆ ಸೇರಿದವರು. ಇರುತ್ತಾರೆ. Rh ಧನ ಇದ್ದ ವ್ಯಕ್ತಿಯೊಬ್ಬ ಇಓ ಖಣ ಇದ್ದ ಹುಡುಗಿಯನ್ನು ವಿವಾಹವಾಗಿದ್ದು ಇವರಿಬ್ಬ ರಿಂದ ಜನಿಸಿದ ಶಿಶುವು Rh ಧನ ಆಗಿದ್ದಾ ಕ ಅನೇಕ ತೊಂದರೆಗಳಾಗಬಹುದು. ಪೂ ಎಲ್ಲ ತೊಂದರೆಗಳಿಂದ ಮೊದಲು ಮಗು: ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತದೆ. ಎರಡ- ನೆಯ ಹಾಗೂ ನಂತರದ ಮಗು -ತೊಂದರೆಗೆ ೩ಲುಕಿ ಸೋಲನ್ನಪ್ಪಬೇಕಾಗುತ್ತದೆ. ಮಗು Rh ಧನ ಆಗಿದ್ದರೆ ಮಗುವಿನ ರಕ್ತಕಣಗಳು ಕರುಳಬಳ್ಳಿಯೆ ಮೂಲಕ ತಾಯ ರಕ್ತವನ್ನು ಪ್ರವೇಶಿಸುತ್ತವೆ. ಆಗ ಮಗುವಿನ ರಕ್ತಕ್ಕೆ ವಿರೋಧವಾದ ಪ್ರತಿರೋಧಕ ವಸ್ತುಗಳನ್ನು ಅಷ್ಟು ಹೀಮೋಃ- . "ಬಹುದು. ಸತ್ತು ಹುಟ್ಟಬಹುದು ಅಥವಾ ಹುಟ್ಟಿ ದ ಒಂದೆರಡು. ಗಂಟೆಗಳಲ್ಲಿ ಸಾವನ್ನಪ್ಪ ಪ್ಪ ಬಹುದು. ೨) ಮಗುವಿನ ರಕ್ತ ಕಣಗಳು ॥ ಒಡೆದು ದರ ಫಲವಾಗಿ ನವಜಾತ ಶಿಶುವಿನ ಕಾಮಾಲೆ ತಲೆದೋರಬಹದು. ಹುಟ್ಟಿ ದೊಡನೆ ಅಥವಾ ಮೊದಲ ಇಪ್ಪತ್ಕಾಲ್ಕು ಘಂಟೆಗಳೊಳಗೆ ಮಗುವಿನ ಮೆ ಓಬಣ್ಣದಲ್ಲಿ ಗುರುತರವಾದ ಬದಲಾವಣೆಯೂ ಕಂಡುಬರಬಹುದು. ಇದಕ್ಕೆ ಇ ಉಮ ತೆ ಅತ್ಮುತ್ತಮ ಉಪಾಯವೆಂದರೆ ಮಗುವಿನ Rh ಧನ ರಕ್ತವನ್ನು ಸ್ವಲ್ಪ ಸ್ವಲ್ಪವಾಗಿ ಹೊರ ತೆಗೆದು, ಹೊಂದುವ Rh ಯಣ ರಕ್ತ- ವನ್ನು ಮಗುವಿಗೆ ನೀಡುವುದು. Rh ಯಣ ಗುಂಪಿನ ಜನರೆಲ್ಲರಲ್ಲಿ ಈ ತೊಂದರೆ ಕಾಣುವುದೇ? ಖಂಡಿತ- ಇಲ್ಲ. ಭಾರತೀಯರಲ್ಲಿ ನಾಲ್ಕುನೂರು ಐದನೂರು ಮಕ್ಕಳಲ್ಲಿ ಒಂದು ಮಾತ್ರ ಈ ಎಲ್ಲ ತೊಂದರೆ ಗಳಿಗೆ ಬಲಿಯಾಗುತ್ತದೆ. ಮೊದಲ ಮಗು ಈ ತೊಂದರೆಯಿಂದ ತಪ್ಪಿಸಿಕೊಳ್ಳ ಈ ಕಾರಣ ವೇನು? ತಾಯ ರಕ್ತ ದಲ್ಲಿ ಇನ್ನೂ ೈತಿರೋಧಕೆ - ವಸ್ತುವಿನ ಉತ್ಸಾ ಯ ಮೊದಲ ಮಗು ಹುಟ್ಟುವ ಮುನ್ನ ಯಾವುದೇ ಕಾರಣ ಕ್ಕಾಗಿ ತಾಯ ರಕ್ತದಲ್ಲಿ ಇನ್ನೂ ಪ್ರತಿರೋಧಕ ವಸ್ತುವಿನ ಉತ್ಪಾದನೆಯಿರುವುದಿಲ್ಲ. ಮೊದಲ ಮಗು ಹುಟ್ಟುವ ಮುನ್ನ ಯಾವುದೇ ಕಾರಣ ಕ್ಕಾಗಿ ತಾಯಿಗೆ Rಹ ಧನ ರಕ್ತ ನೀಡಿದ್ದರೆ ಆಗ ಆಕೆ ಮೊದಲ ಮಗುವನ್ನೂ ಕಳೆದುಕೊಳ್ಳ ತದನಂತರದ ಗರ್ಭಧಾರಣೆಗಳಲ್ಲಿ ತಾಯ ರಕ್ತ ಮಗುವಿನ ರಕ್ತವನ್ನು ವಿರೋಧಿ- ಸುವ ಶಕ್ತಿಯನ್ನು ಪಡೆದಿರುತ್ತದೆ. ತಾಯಿ- ಮಗುವಿನ ಸಂಬಂಧ ಯಾವಾಗಲೂ ಆರೋಗ್ಯ- ಕರವೆಂದರೂ ಇಂತಹ ಪರಿಸ್ಥಿ ತಿಯಲ್ಲಿ ತಾಯಿ ಹಾಗೂ ಮಗುವಿನಲ್ಲಿ ನಡೆಯುವುದು ಒಂದು ರೀತಿಯ ಅಸಹಕಾರ ಚಳುವಳಿ, ಇದರಿಂದ ಇಬ್ಬರಿಗೂ ಸೋಲು. ಮಗು ತನ್ನ ಸೋಲನ್ನು ಒಪ್ಪಿ ಕೊಂಡು ಸಾಯುತ್ತದೆ. ತಾಯಿ ಒಡಲು ಇಟ್ಟ ರ೧ಳಲ್ಲ ತುಂಬಿದರೂ ಮಡಿಲು. ಬರಿದಾಗಿಸಿಕೊಂಡು ಕಣ್ಣೀರಿಡುತ್ತಾಳೆ ಈ ಕಾರಣಕ್ಕಾಗಿಯೇ Rh ಖಣ ಇದ್ದ ಮಹಿಳೆ ೧೫ ರಿಂದ ೪೫ ವಯಸ್ಸಿನವರೆಗೆ ರಕ್ತ ಸಂಯೋಜನೆಯಿಂದ ದೂರವಿರುವುದು ಒಳ್ಳೆಯದು. Rh ಅಸಹ- ಕಾರ ಚಳುವಳಿಗೆ ಮದ್ದು ಇದೆ. ಮೊದಲ ಮಗು ಜನಿಸಿದ ೭೨ ಗಂಟೆಗಳ ಒಳಗಾಗಿ ತಾಯಿಗೆ ಆ್ಯಂಟಿ ಆರ್‌. ಎಚ್‌. ಇಮ್ಯುನೋಗ್ಲೊಬ್ಬು- ಲಿನ್‌ ಸ ಮದ್ದ ನ್ನು ನೀಡಿ ಮುಂದೆ ವಾಗುವ ಸಿದ್ಧತೆ ನಡೆಸಬಹುದು. ಚು ಮೂರನೆಯ ಹಂತ: ಗುಹ್ಮರೋಗದ: ಪರೀಕ್ಷೆ. ತಂದೆಯ ಭೋಗ ಜೀವನ ದಿಂದ ತಾಯಿ ಪಡೆದ ಕಾಯಿಲೆಯನ್ನು ಏನೂ ಅರಿಯದ ಮುಗ್ದ ಶಿಶು ತಾಯಿಯ ಗರ್ಭದಲ್ಲಿರುವಾಗಲೇ ಪಡೆಯುವ ಸಂಭವದಿದೆ. ತಾಯಿಯ ರಕ್ತ ಹಾಗೂ ತಂದೆಯ ರಕ್ತ ಪರೀಕ್ಷಿಸಿ, ಗುಹ್ಮ ರೋಗಗಳ ಸೂಚನೆ ಕಂಡು ಬಂದಲ್ಲಿ ಅದಕ್ಕೆ ಚಿಕಿತ್ಸೆ ನೀಡಬಹುದು. ಆಗ ಮಗು ಎಲ್ಲ ಮಕ್ಕಳಂತೆ ಜನಿಸಿ ಬೆಳೆದೀತು ! ರಕ್ತ ಪರೀಕ್ಷೆಯಷ್ಟೇ ಮುಖ್ಯವಾದ್ದು ಮೂತ್ರ ಪರೀಕ್ಷೆ. ಮೂತ್ರದಲ್ಲಿನ ಸಕ್ಕರೆ ಹಾಗೂ ಆಲ್ಫ್ಬುಯಿನ್‌ ಪರೀಕ್ಷೆ ಗರ್ಭಿಣಿಯರ ಲ್ಲಿಯೇ ವಿಶೇಷವಾಗಿ ಕಂಡುಬರುವ ಪ್ರ ಎಕ್ಲಾಮ್‌ಟಿಕ್‌ ಟಾಕ್ಸೀಮಿಯಾ ಕಾಯಿಲೆ ಯನ್ನು ಗುರುತಿಸಲು ನೆರವಾಗುತ್ತದೆ. ಸಕ್ಕರೆ- ಯಿಂದ ಗರ್ಭಿಣಿಯರಲ್ಲಿ ಸಿಹಿ ಮೂತ್ರ ರೋಗ ವನ್ನು ಕಂಡುಹಿಡಿದು ಅದರಿಂದ ಉಂಟಾಗುವ ತೊಡಕುಗಳನ್ನು ನಿವಾರಿಸಲು ಮುನ್ನೆಚ್ಚ ರಿಕೆ ತೆಗೆದುಕೊಳ್ಳ ಬಹ ದು, ಗರ್ಭಿಣಿಯ ರಕ್ತದ ಒತ್ತಡ ಹೆಚ್ಚಾ ಗಿದ್ದು, ಮೂತ್ತದಲ್ಲಿ ಆಲ್ಬುಮಿನ್‌ ಕಂಡ್ಕು- ಬ್ಯಾ ಹೆಚ್ಚು ಹೆಚ್ಚಾ ಗ್ಗ ಊದಿಕೊಳ್ಳು ತ್ರಿ ದ್ದ ರೆ ಮೇಲ ಹೇಳಿದ ಅಪಾಯಕಾರಿ ಕಾಯಿಲೆಯನ್ನು ತಡೆಗಟ್ಟು ವ ಔಷಧವನ್ನು ನೀಡಲಾಗುವುದು. ಚೊಚ್ಚಿ ಲು ಗರ್ಭಿಣಿಯರಲ್ಲಿಯೇ ಹೆಚ್ಚಾ ಗಿ ಕಂಡುಬರುವ ಈ ಮೂರ್ಛೆ ರೋಗ ತಾಯಿ ಮಗು ಇಬ್ಬರಿಗೂ ಪ್ರಾಣಾಪಾಯಕಾರಿ. ಈ ಕಾಯಿಲೆ ಬಾರದಿರುವಂತೆ ಇದನ್ನು ತಡೆಗಟ ಲಾಗ Vy WA AK CE — APNE ಎನ್‌ ದಿದ್ದರೂ ಇದನ್ನು ಹತೋಟಿಯಲ್ಲಿಟ್ಟು ಮುಂಬ: ` ರುವ ತೊಂದರೆಗಳನ್ನು ನಿವಾರಿಸಬಹುದು. ತಾಯಿಯು ನವಮಾಸಗಳ ಅವಧಿಯಲ್ಲಿ ೫ ರಿಂದ ೮ ಕೆಜಿ ತೂಕ ಗಳಿಸುತ್ತಾಳೆ. ಇದು ವಿವಿಧ ಅಂಗಗಳ ಬೆಳವಣಿಗೆಯಿಂದ. ನಾಲ್ಕನೆಯ ತಿಂಗಳಿನ ನಂತರ ಅವಳ ತೂಕ ವಾರಕ್ಕೆ ಅರ್ಧ ಕೆ, ಜಿ. ಯಷ್ಟು ಬೆಳೆಯುತ್ತದೆ. ಎಷ್ಟೋ ಜನ ಭಾವಿಸಿದ ಹಾಗೆ ಆಸ್ಪತ್ರೆ- ಯಲ್ಲಿಯೇ ಹೆರಿಗೆ ಆಗಬೇಕೆಂದು ವೈದ್ಯರು ಹೇಳುವುದಿಲ್ಲ/ ಆರೋಗ್ಯ ಸರಿಯಾಗಿದ್ದು ಯಾವುದೇ ಸಮಸ್ಯೆಯಿಲ್ಲದಿದ್ದರೆ ಹಾಗೂ ಹಿಂದಿನ ಹೆರಿಗೆ ಸ್ವಾಭಾವಿಕವಾಗಿ ಆಗಿದ್ದರೆ ಆಕೆಯ ಹೆರಿಗೆ ಮನೆಯಲ್ಲಿಯೆ ಆಗುವುದಕೆ ವೆ ೃದ್ಯರ ವಿರೋಧವೇನಿಲ್ಲ. 'ಗರ್ಭಿಣಿಯರ ತೂಕ ಹೆಚ್ಚಾಗಬೇಕಾದುದು ಅವಶ್ಶವಾದರೂ ತೂಕ ಅತಿಯಾಗಿ ಹೆಚ್ಚುವುದು ಒಳ್ಳೇ ಲಕ್ಷಣವಲ್ಲ. ಮುಖವಾಗಲಿ ಕೈಕಾಲು- ಗಳಾಗಲಿ ಊದಿಕೊಳು ವುದು ಮುಂದೊದಗ- ಬಹುದಾದ ಅಪಾಯದ ಸಂಕೇತಗಳು. ಹೆರಿಗೆಯ ಮುನ್ನ ಅಥವಾ ನಂತರ ತಾಯಿ ಮೂರ್ಛೆ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಸಕಾಲ: ದಲ್ಲಿ ಇದನ್ನು ಗುರುತಿಸಿ ಮುನ್ನೆ ಚ್ಚ ರಿಕೆ ನೀಡು- ವುದು ಈ ಪರೀಕ್ಷೆಯಿಂದ ಸಾಧ್ಯ. ಈ ಪರೀಕ್ಷೆಯ ನಂತರ ತಾಯಿಗೆ: ಹಲವಾರು ಸಲಹೆಗಳನ್ನು ನೀಡಲಾಗುತ್ತದೆ. ಇನ್ನು ತಾಯಿಯ ಗರ್ಭದ ಪರೀಕ್ಷೆ. ಗರ್ಭ ಕೋಶದ ಬೆಳವಣಿಗೆ ಮಗುವಿನ ಬೆಳವಣಿಗೆಗೆ: ತಕ್ಕುದಾಗಿದೆಯೋ ಇಲ್ಲವೋ ? ಮಗುವು ಗರ್ಭ ಕೋಶದಲ್ಲಿ ಯಾವ ರೀತಿ ಇದೆ? ತಲೆ ಕೈಕಾಲು ಯಾವ ರೀತಿಯಿದೆ? ಯಿದೆಯೇ?' /ಮಗು ಒಂದೋ ಅಥವಾ ಅವ- ಳಿಯೋ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಸಿಗುತ್ತದೆ. ಮಗುವಿನ ಹೃ ದಯದ ಬಡಿತವ * ಹೆಚ್ಚಿನ ವಿನರಗಳಿಗಾಫಿ «ಕಸೂ ರಿಯ ೧೯೭೩ ಡಿಸೆಂಬರ್‌ ಸಂಚಿಕೆಯಲ್ಲಿ ಪ ಕಟನಾದ «ಸೆಟಿಕೋಗ : ಗರ್ಭಿಣಿಯರಿಗೊಂದು ಅಪಾಯದ ಸಂಕೇತ್‌ ಲೇಖನ ನೋಡಿರಿ. ಪುಟ; ೫೭ ಗರ್ಭಕೋಶದ ತೊಂದರೆ ತಾಯಿಯಾಗುವ ಮುನ್ನ... ೪೭ ತಾಯಿಯ ಗರ್ಭದ ಮೂಲಕ ತಿಳಿಯಬಹುದು. ಹಿಂದಿನ ಹೆರಿಗೆಗಳು ಕಷ್ಟಕರವಾಗಿದ್ದರೆ "ಅವುಗಳ ಕಾರಣವನ್ನೂ ಗುರುತಿಸಬಹುದು. ಈ ಪರೀಕ್ಷೆಯ ಅಂಗವಾಗಿ ಗರ್ಭಿಣಿ ಡಾಕ್ಟರರು ಕೇಳುವ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರಿಸ ಬೇಕಾಗುತ್ತದೆ. ಈಗಿನ ಬಸಿರಿನ ಬಗ್ಗೆ ಮಾಹಿತಿ, ದಲ ತಿಂಗಳುಗಳಲ್ಲಿ ವಾಂತಿ, ತಲೆಸುತ್ತು, ಆಗುತ್ತಿತ್ತೆ ? ಗರ್ಭದಲ್ಲಿ ಮಗುವಿನ ಚಲನವಲನ “ಅವಳ ಗಮನಕ್ಕೆ ಬಂದುದು ಯಾವಾಗ? ಈಗ ತಾಯಿಗೆ ಇನ್ನಾವುದೇ ತೊಂದರೆಯಿದೆಯೇ? ಆನುವಂಶಿಕವಾಗಿ ಬಂದ ರೋಗಗಳಿಂದ ಮನೆ- ಯಲ್ಲಿ ಯಾರಾದರೂ ನರಳುತ್ತಿರುವರೆ ? ಇತ್ಮಾದಿ. ಮುಂಜಾಗರೂಕತೆಯ ಕ್ರಮವಾಗಿ ' ಧನುರ್ವಾಯು ರೋಗ ನಿರೋಧಕ ಚುಚ್ಚು- ಮದ್ದನ್ನು ನೀಡುವುದು ಈ ಕಾಲದಲ್ಲಿ. ಆಹಾರ ಸೇವನೆಯ ಬಗ್ಗೆ, ದೇಹಕ್ಕೆ ಈ ವೇಳೆಯಲ್ಲಿ ಅಗತ್ಯವಿರುವ ಕೆಲವು ಜೀವಸತ್ವಗಳು ಹಾಗೂ ಕ್ಕಾಲ್ಮಿಯುಮ್ಮಿನ ಬಗ್ಗೆ ಸಲಹೆ, ಶಾರೀ- ರಿಕ ವ್ಯಾಯಾಮ, ' ವಿಶ್ರಾಂತಿ ಮಧ್ಯಾಹ್ನದ ನಿದ್ರೆ, ಮಾನಸಿಕ ಚಟುವಟಿಕೆ ಶುಚಿತ್ವದ ಬಗೆ ಹಾಗೂ ಸಾಂಸಾರಿಕ ಜೀವನದ ಬಗ್ಗೆ ಡಾಕ ರರು ತಿಳುವಳಿಕೆ ನೀಡುತ್ತಾರೆ. ತಾಯಿಗೆ ಈ ವೇಳೆಯಲ್ಲಿ ಉಳಿದ ವೇಳೆಗಿಂತ ಹೆಚ್ಚು ಆಹಾರ . . ಬೇಕೆಂಬುದು ನಿಜ. ಹಾಗೆಂದೂ ಗರ್ಭಿಣಿಗೆ ವಿಪರೀತ ಆಹಾರ ನೀಡು- ವುದೂ ಮಗುವಿನ ಬೆಳವಣಿಗೆಯು ಜನನಕ್ಕೆ ತೊಂದರೆಯಾದೀತೆಂದು ಗರ್ಭಿಣಿಗೆ ಕಡಿಮೆ ಆಹಾರ ಕೊಡುವುದೂ ತಪ್ಪು. ಇದೇ ವೇಳೆಯಲ್ಲಿ ಮಗುವಿಗೆ ಜನನದ ನಂತರ ಬರುವ ಕಾಯಿಲೆಗಳ ಬಗ್ಗೆ ರೋಗ ನಿರೋಧಕ ಮದ್ದು- ಗಳನ್ನು ನೀಡಬಹುದು. ತಂದೆ- ತಾಯಿಗಳ ಪೈಕಿ ಯಾರಾಹರೂ ಗುಹ್ಯ ರೋಗದಿಂದ ನರಳುತ್ತಿದ್ದು ಮುಗ್ಧ ಶಿಶುವು ಆ. ರೋಗಕ್ಕೆ ಬಲಿಯಾಗುವು- ದನ್ನು ತಪ್ಪಿಸಲು ಈ ಪರೀಕ್ಷೆ ಅಗತ್ಯ. ಈ ಲಕ್ಷಣಗಳು ಕಂಡುಬಂದ ಕೂಡಲೆ ಎಳಂಬ ಮಾಡದೆ ನಿಮ್ಮ ವೈದ್ಯರನ್ನು ಭೇಟಿ ಯಾಗಿರಿ: ©) ಹೊಟ್ಟೆಯಲ್ಲಿ ಮಗುವಿನ ಓಡಾಟ ಇರವು ಸಾ ಿಭಾವಿಕವಿರದಿದ್ದರೆ ಇದ್ದಕ್ಕಿದ್ದಂತೆ ನಿಂತರೆ, ೨) ಮಧ್ಯೆ ರಕ್ತಸ್ರಾವವಾಗತೊಡಗಿದರೆ. ೩) ಮಗುವು ನಿರೀಕ್ಷೆ ಮೀರಿ ಬೆಳೆದಂತೆನಿ- ಸಿದರೆ, ೪) ಅವಧಿ ಕಳೆದ ನಂತರದ ಒಂದು ವಾರ- ದಲ್ಲಿಯೂ ನೋವು ಕಾಣದಿದ್ದರೆ, ೫) ಮೂತ್ರದ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ ಕಂಡರೆ, ೬) ಕಾಲುಗಳು ಊದಿಕೊಂಡರೆ, ೭) ` ತಲೆನೋವು ಒಂದೇ ಸವನೆ ಬರ- ತೊಡಗಿದರೆ. ಇಲ್ಲವೆ ಹೊಟ್ಟೆಯಿರಿ, ದೃಷ್ಟಿ- ಮಾಂದ್ಯ ಉಂಟಾದರೆ, ಈ ಕೆಳಕಂಡ ಸಂದರ್ಭಗಳಲ್ಲಿ ಡಾಕ್ಟರರ ಪರೀಕ್ಷೆ ಅತ್ಯಗತ್ಯ. ಈ ಬಗ್ಗೆ ಸ್ವಲ್ಪವೂ ಅಲಕ್ಷ ಮಾಡಲಾಗದು: ೧) ಐದಕ್ಕಿಂತ ಹೆಚ್ಚು ಮಕ್ಕಳುಳ್ಳ ತಾಯಿ ಮತ್ತೆ ಗರ್ಭ ಧರಿಸಿದಾಗ. "೨) ಹಿಂದೆ ಮೂರು ನಾಲ್ಕು ಬಾರಿ ಗರ್ಭಸ್ಪಾವವಾಗಿದ್ದರೆ.. ಅಥವಾ. ನಿರ್ಜೀವ ಶಿಶುಗಳನು ೫ ಹಡೆದು ಪುನಃ ಗರ್ಭಧರಿಸಿದಾಗ. ೩) ಅವಧಿಗೆ ಮೀರಿದ ಬೆಳವಣಿಗೆ ಹಾಗೂ ಶಿಶುವಿನ ಇರವು ಸಂಶಯಾತ್ಮಕವಾಗಿದ್ದು , ಅದರ (Malposi- tions and Malpresentations): ೪) ಅವಳಿ ಮಕ್ಕಳಿದ್ದರೆ. ೫) ಯಾವುದೇ ರೀತಿಯ ಶ್ವಾಸಕೋಶ, ಹ ದಯ ಸಂಬಂಧವಾದ ಕಾಯಿಲೆಯಿಂದ ತಾಯಿ ನರಳುತ್ತಿದ್ದರೆ. ೬) ಅವಳಿಗೆ ರಕ್ತದ ಒತ್ತಡ, ಸಿಹಿ ಮೂತ್ರ ರೋಗ ಇದ್ದರೆ, ಈ ಬಗ್ಗೆ ಇನ್ನೂ ಸಾಕಷ್ಟು ಜ್ಞಾನವಿಲ್ಲದ ಜನೆತೆಗೆ . "ಬಾನುಲಿ, ಪತ್ರಿಕೆಗಳ ಮೂಲಕ ಪ್ರಚಾರವನ್ನು ಕೈಕೊಂಡರೆ ಉಪಯೋಗವಾಗ ಬಹುದು. ಸರಕಾರ ಇದಕ್ಕಾಗಿ ಹೆಚ್ಚು ಹೆಚ್ಚು ವೈದ್ಯರನ್ನು ನೇಮಿಸುತ್ತಿದೆ. ಉಚಿತ ಚಿಕಿತ್ಸೆ, ಸಲಹೆ, ಪರೀಕ್ಷೆಗಳ ಪ್ರಯೋ-- ಜನವನ್ನು ಗರ್ಭಿಣಿಯರು ಪಡೆಯುವುದು ಅತ್ಯಗತ್ಯ. po ನಿಮ್ಮ ಹಣವನ್ನು ದ್ವಿಗುಣಗೊಳಿಸಿರಿ | ಅಂ | ಈ ಗ ' ಕ್ಛಿ: ರಾಷ್ಟ್ರಯ ನ 5೫೫1141 ಅ. ಉಳಿತಾಯ್ಬಿ ಇತಿ 2 72114 ; ೪... ಸರ್ಬಿಫಿಕೇಟಗಳ. ೪ | ಆ ಮೂಲಕ $ ರೂ. ೨೦೦ : ಫಿ (ಳಳಷ್ಯೂ) ಅಳ ಆಗುತ್ತದೆ ೪9999999999 ಇತರ ಸೌಲಭ್ಯಗಳು * ತೆರಿಗೆ ರಹಿತ ಬಡ್ಡಿ (ವರ್ಷಕ್ಕೆ ೩.೦೦೦ ರೂ.ಗಳ ವರಗೆ) ೫ ಸಂಪತ್ತು ತೆರಿಗೆಯಿಂದ ರಿಯಾಯಿತಿ (೧-೫ ಲಕ್ಷ ರೂ.ಗಳ ವರೆಗೆ) ನ ಸ 1 EE ರಾಷ್ಟ್ರೀಯ i] «i | ಉಳಿತಾಯ ಸಂಸ್ಥೆ On ಅಧಿಕೃ ತ” ಎಜೆಂಟ್‌" ಅಥವಾ ಪೋಸ್ಟ್‌ ಆಫೀಸಿನಲ್ಲಿ ವಿಚಾರಿಸಿ | ಹೆಚ್ಚಿನ ನ ವಿವರಗಳಿಗಾಗಿ > ಳಿ davp 76/927 ಕನ್ನಡದಲ್ಲಿ ಜನಪ್ರಿಯ ವೈಜ್ಞಾನಿಕ ಲೇಖನ ಬರೆಯುವವರಲ್ಲಿ ಶ್ರೀ ಲಶ್ಷ್ಮಣರಾಯರದು ಬಹು ದೊಡ್ಡ ಹೆಸರು. ವಿಷಯ ತ್‌್‌ ಉಷ ಕ ಗಹನವಾಗಿದ್ದರೂ ಸಾಮಾನ್ಯ ಓದುಗರಿಗೂ ಮನವರಿಕೆಯಾಗುವಂತೆ ಹೇಳುವ ಶೈಲಿ ಅವರದು. ಇಲ್ಲಿ ಆನುವಂಶಿಕತೆಯ ರಹಸ್ಯ ಭಾಷೆಯನ್ನು ಕುರಿತು ಅವರು ಹೇಳುತ್ತಾರೆ. ಅನರ ದೀರ್ಥ ಲೇಖನದ ಪ್ರಥಮ ಭಾಗವಿದು. ಎರಡನೆಯ ಭಾಗಮಖಮಯಂದಿನ ಸಂಚಿಕೆಯಲ್ಲಿ ಬರುತ್ತದೆ- ಆನುವಂಶಿಕ ಸಂಕೇತ ಭಾಷ ಜೆ. ಆರ್‌. ಲಕ್ಷ್ಮಜರಾವ್‌ ಇ ಗೈ) (ದವೇಶಗಳನ್ನು ಒಂದೆಡೆಯಿಂದ ಇನ್ನೊಂ- ದೆಡೆಗೆ. ಕಳಿಸುವಾಗ ಕೆಲವು ವೇಳೆ ಸಂಕೇತ ಗಳನ್ನು ಬಳಸುವುದುಂಟು. ಸಂದೇಶದಲ್ಲಿ ಬಳಸ ಬೇಕಾಗಿ ಬರುವ ಒಂದೊಂದು ಅಕ್ಷರಕ್ಕೂ ಒಂದೊಂದು ಪ್ರತೀಕವನ್ನಿಟ್ಟುಕೊಂಡಿರ- ಬಹುದು ಅಥವಾ ಒಂದೊಂದು ಪದಕ್ಕೂ ಒಂದೊಂದು . ಪ್ರತೀಕವನ್ನಿಟ್ಟುಕೊಂಡಿರ- ಬಹುದು. ಪದೇ ಪದೇ ಬಳಸಬೇಕಾಗಿ ಬರುವ ಪದಗುಚ್ಛಗಳೂ ವಾಕ್ಕಗಳೂ ಇದ್ದರೆ, ಕೆಲ- ವೊಮ್ಮೆ ಅವುಗಳನ್ನೂ ಒಂದೊಂದೇ ಪ್ರತೀಕ ದಿಂದ ಸೂಚಿಸುವುದುಂಟು. ಈ ಪ್ರತೀಕಗಳು ಲಿಖಿತ ಅಕ್ಷರ, ಅಂಕೆ ಅಥವಾ ಆಕೃ ಶಿಗಳಾಗಿರ ಬಹುದು, ಶಬ್ದಗಳಾಗಿರಬಹುದು ಇಲ್ಲವೇ ಇನ್ನಾವುದೇ ಬಗೆಯ ಸಂಜ್ಞೆಗಳಾಗಿರಬಹುದು. ಅಂತಹ ಪ್ರತೀಕಗಳ ಒಟ್ಟು ವ್ಯವಸ್ಥೆಯನ್ನು ರೂಪಕವಾಗಿ ಸಂಕೇತ ಭಾಷೆ ಎಂದು ಕರೆಯ- ಬಹುದು. 4-7 ಅನೇಕ ವೇಳೆ ಸಂಕೇತ ಭಾಷೆಯ ಉದ್ದೇಶ, 'ವಿಷಯವನ್ನು ರಹಸ್ಯವಾಗಿಡುವುದು. ಉದಾ- ಹರಣೆಗೆ, ಯುದ್ಧಕಾಲದಲ್ಲಿ ಎಷಯಗಳನ್ನು ಶತ್ರುಗಳಿಂದ ಗೋಪ್ಯವಾಗಿಡುವುದಕಾ ಗಿ ಸಂಕೇತ ಭಾಷೆಯ ಮೂಲಕ ಸಂದೇಶಗಳನ್ನು ಕಳುಹಿಸುವುದು ರೂಢಿ. ಕೇವಲ ಅನುಕೂಲ- ಕ್ಕಾಗಿಯೂ ಸಂಕೇತ ಭಾಷೆಯನ್ನು ಬಳಸುವು ದುಂಟು. ಟೆಲಿಗ್ರಾಫ್‌ ತಂತಿಯ ಮೂಲಕ ಕಳಿಸಲು ಸಾಧ್ಯವಾಗುವ “ಟಕ್ಕ, ಟಕ” ಶಬ್ದ- ಗಳ ನೆರವಿನಿಂದಲೇ ಸಂದೇಶಗಳನ್ನು ಕಳಿಸು- ವುದು, ಸಾಧ್ಯವಾಗುವಂತೆ ಕೇವಲ ಚುಕ್ಕೆ ಮತ್ತು ಗೆರೆಗಳನ್ನೇ ಉಪಯೋಗಿಸಿಕೊಂಡು ಅಕ್ಷರಮಾಲೆಯ ಎಲ್ಲ ಅಕ್ಷರಗಳಿಗೂ ಸಂಕೇತ ಗಳನ್ನು ಕಲ್ಪಿಸಿರುವ ಮೋರ್ಸ್‌ ಸಂಕೇತ ಭಾಷೆ (Morse Code) ಆ ಬಗೆಯದು. ಗೋಪ್ಯ- ತೆಗೇ ಆಗಲೀ, ಅನುಕೂಲಕ್ಕೇ ಆಗಲಿ, ಯಾವ ಉದ್ದೇಶದಿಂದಾದರೂ ಸರಿಯೆ, ಸಂಕೇತ ಭಾಷೆ- ಯೊಂದರ ನೆರವಿನಿಂದ ಸಂದೇಶಗಳನ್ನು ಯಶಸ್ವಿ ಯಾಗಿ ಕಳಿಸಬೇಕಾದರೆ ಯಾವ ಅಕ್ಷರಕ್ಕೆ ಅಥವಾ ಯಾವ ಪದಕ್ಕೆ ಯಾವ ಸಂಕೇತ ಎಂಬುದು ಕಳಿ- ಸುವವನಿಗೂ ಚೆನ್ನಾಗಿ ತಿಳಿದಿರಬೇಕು, ಸಂದೇಶ ಗ್ರಾಹಕನಿಗೂ ಚೆನ್ನಾಗಿ ತಿಳಿದಿರಬೇಕು. ಈ ಗುಟ್ಟು ಭಾಷೆ - ರಟ್ಟು ಭಾಷೆಗಳಿರುವ ಪರಸ್ಪರ ಸಂಬಂಧಕ್ಕೆ ಯಾವ ನಿಯಮವೂ ಇಲ್ಲ. ಅದು ಕೇವಲ ಮಾನವ ಕಲ್ಪಿತ ಮೋರ್ಸ್‌ ಸಂಕೇತ ಭಾಷೆಯಲ್ಲಿ £ ಎಂಬ ಅಕ್ಷರಕ್ಕೆ ಸಂಕೇತ ಒಂದು ಚುಕ್ಕೆ, ಈ ಸಂಕೇತ ಭಾಷೆಯನ್ನು ಬದಲಾ- ಯಿಸಿ, P ಎಂಬ ಅಕ್ಷರಕ್ಕೆ ಒಂದು ಚುಕ್ಕೆ ಸಂಕೇತವಾಗಿರುವಂತಹ ಬೇರೊಂದು ಸಂಕೇತ ವ್ಯವಸ್ಥೆಯನ್ನು ನಿರ್ಮಿಸುವುದಾದರೆ, ಅದಕ್ಕೆ ಯಾವ ಅಡ್ಡಿಯೂ ಇಲ್ಲ. ಅದನ್ನು ಬಳಸು ವವರೆಲ್ಲರಿಗೂ ಬದಲಾವಣೆ ಮಾಡಿರುವ ವಿಷಯ ವನ್ನು ತಿಳಿಸಿದ್ದೇ ಆದರೆ, ಈ ಸುಧಾರಿತ ಭಾಷೆಯೂ ಅಷ್ಟೆ ಯಶಸಿ ಯಾಗುವುದು. ಆನುವಂಶಿಕ ಸಂಕೇತ ಭಾಷೆ ಈ ರೀತಿ ಮಾನವ ಕಲ್ಪಿ ತವಾದುದಲ್ಲ. ಅದು . ನಿಸರ್ಗ ಕಲ್ಪಿತ ಆದುದರಿಂದ- ಅದನ್ನು ಬದಲಾಯಿಸು ವಂತಿಲ್ಲ. ಈ ಭೂಮಿಯ ಮೇಲೆ ಜೀವ ಎಂದು ಕಣಣಿಸಿಕೊಂಡಿತೋ, ಸರಿಸುಮಾರು ಅದೇ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಕೇತ ಭಾಷೆ ಜೀವಪ್ರಪಂಚದಲ್ಲಿ ಅತ್ಮಂತ ಪ್ರಮುಖ ಪಾತ್ರ ವಹಿಸುತ್ತಿದೆ. ತಂದೆ- ತಾಯಿಯರ ಗುಣಲಕ್ಷಣಗಳು ಆನುವಂಶಿಕವಾಗಿ ಮುಂದಿನ ಪೀಳಿಗೆಗೆ ಸಾಗಿಹೋಗುವಾಗ ಆ ಗುಣಲಕ್ಷಣಗಳ ವಿವರಗಳು ಈ ಸಂಕೇತ ಭಾಷೆಯ ಮೂಲಕ ಸಾಗುತ್ತವೆ. ಹುಣಸೆ ಬೀಜವನ್ನು ನೆಟ್ಟರೆ ಅದರಿಂದ ಹುಣಸೆ ಮರ ಹುಟ್ಟುವುದೇ ವಿನಾ ಮಾವಿನ ಮರ ಹುಟ್ಟವುದಿಲ್ಲ. ಅಂತೆಯೇ ನಾಯಿಯ ಗರ್ಭದಿಂದ ನಾಯಿಯ ಮರಿ ಹುಟ್ಟುವುದೇ ಎನಾ ಆನೆಯ ಮರಿ ಹುಟ್ಟುವುದಿಲ್ಲ. ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಈ ವಾಸ್ತ- ವಾಂಶಗಳನ್ನು ನಾವು ಸಾಮಾನ್ಯವಾಗಿ “ಸಾ ಭಾ- ಎಕ'ವೆಂದು ಅಂಗೀಕರಿಸಿ ಸುಮ್ಮನಾಗುತ್ತೇವೆ. ಸಾವಧಾನವಾಗಿ ಯೋಚಿಸಿ ನೋಡಿದಾಗ ಇದು ೫ಟ ಕಸೂರಿ ಜುಲ ಓದಲಿ ನಿಸರ್ಗದ ಅಚ್ಚರಿಗಳಲ್ಲೊಂದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ, ಆಲದ ಮರ ನೂರಡಿ ಎತ್ತರಕ್ಕೆ ಬೆಳೆಯಬಲ್ಲದು. ಅದರ ಕಾಂಡದ ಸುತ್ತಳತೆ ನಲವತ್ತು ಅಡಿಗಳ ವರೆಗೂ ಇರಬಹುದು. ಸುತ್ತಲೂ ಬಿಳಲು ಬಿಡುತ್ತಾ ಅದು ವಿಸ್ತಾರವಾಗಿ ಹರಡಿಕೊಳ್ಳು ದೆ. ಇಥ ಹೆಮ್ಮರದ ಬೀಜವಾದರೋ ದು ಸಾಸಿವೆಯಷ್ಟಿರುತ್ತದೆ. ಬೀಜವನ್ನು ನೀಡಿದ ಮರಕ್ಕೂ ಆ ಬೀಜದಿಂದ ಹುಟ್ಟುವ ಮರಕ್ಕೂ ನಡುವೆ ಇರುವ ಕೊಂಡಿ ಆ ಚಿಕ್ಕ ಬೀಜವಷ್ಟೇ? ಅಂದ ಮೇಲೆ, ಮುಂದೆ ಮರ ಇಷ್ಟು ಗಾತ್ರಕ್ಕೆ ಬೆಳೆಯಬೇಕು; ಎಲೆ, ಹೂ, ಹಣ್ಣುಗಳ ಗಾತ್ರ, ಬಣ್ಣ, ಆಕಾರಗಳು ಹೀಗೆಯೇ ಇರಬೇಕು; ಅದರ ಕಾಂಡದಲ್ಲಿ ಕಚ್ಚು ಮಾಡಿದರೆ ಗಟ್ಟಿಯಾದ ಹಾಲು ಬರ- ಬೇಕು: . ನಾರಿನ ಲಕ್ಷಣಗಳು ಹೀಗೆಯೇ ಇರ- ಬೇಕು ಎಂಬೆಲ್ಲ ಮಾಹಿತಿಯನ್ನೊಳಗೊಂಡ : ಸಂದೇಶವನ್ನು ತಾಯಿಮರ ಆ ಚಿಕ್ಕ ಬೀಜದಲ್ಲಿ ಅಡಕವಾಗಿ ತುಂಬಿ ಮುಂದಿನ ಸಂತತಿಗೆ ಸಾಗಿಸು- ವುದು ಅಚ್ಚರಿಯಲ್ಲವೆ ? ಮನುಷ್ಯ ಜಾತಿಯನ್ನೇ ತೆಗೆದುಕೊಳ್ಳೊ ೇಣ. ಮಗು, ತಂದೆ-ತಾಯಿಯರಂತೆ ಮನುಷ್ಯಜೀವಿ- € (Gl ಲ ಯಾಗಿರುವುದು ಮಾತ್ರವಲ್ಲದೆ, ಮೆ ಬಣ್ಣ, ಮುಖಭಾವ, ಕೂದಲ ಸ ಭಾವ ಮುಂತಾದ ಎವರಗಳಲ್ಲೂ ತಂದೆತಾಯಿಯರನ್ನು ಹೋಲು- ತ್ತದೆ. ಮಗು ಹೀಗೆಯೇ ರೂಪುಗೊಳ್ಳ ಬೇಕೆಂಬ ಮಾಹಿತಿ ತಂದೆ-ತಾಯಿಯರಿಂದ ಮಗು ವಿಗೆ ಒದಗುವುದು ಏತರ ಮೂಲಕ? ತಂದೆ- ಯಿಂದ ಬರುವ ರೇತ್ರಾಣು (sperm) ಎಂಬ ಒಂದು ಜೀವಕೋಶ (0611) ತಾಯಿಯ ಗರ್ಭ- ದಲ್ಲಿ ಸಿದ್ಧವಾಗಿರುವ ಅಂಡಾಣು (ovum ' ಅಥವಾ £8) ಎಂಬ ಇನ್ನೊಂದು ಜೀವಕೋಶ ವನ್ನು ಸಂಧಿಸುತ್ತದೆ. ಈ ಅಂಡಾಣು ರೇತ್ರಾ- ಣುಗಳು ನಿಜಕ್ಕೂ ಪೂರ್ಣಕೋಶಗಳು ಅಲ್ಲ; ಕೇವಲ ಅರ್ಧಕೋಶಗಳು. ಅವೆರಡೂ ಸೇರಿ ಕೊಂಡು ಒಂದು ಪೂರ್ಣ ಜೀವಕೋಶವಾಗತ್ತದೆ. ಈ ಮಿಳಿತ ಕೋಶವೇ ಮಗುವಿನ ಭ್ರೂಣದ | | ಆದಿ. ಅಲ್ಲಿಂದ ಮುಂದೆ ಅದು ಬೆಳೆದು ಎಂಬುದು ” ಕ್ಮಕ್ಚಾ PS a A ಸತ ಕೀ ತೆ ಬ್‌ ಲ್ಪ್ಹ್ಪಚಾ ಆನುವಂಶಿಕ ಸಂಕೇತ ಭಾಷ ಇಬ್ಭಾಗವಾಗಿ ಎರಡು ಜೀವಕೋಶಗಳಾಗುತ್ತವೆ. ಅನಂತರ ಎರಡು ನಾಲ್ಕಾಗುತ್ತವೆ, ನಾಲ್ಕು ಎಂಟಾಗುತ್ತವೆ. ಹೀಗೆ ತಾಯಿಯ ಗರ್ಭದಲ್ಲಿ ರೂಪುಗೊಳ್ಳುವ ಬಹುಕೋಶ ಜೀವಿಯೇ ಭ್ರೂಣ. ಅದು ಕ್ರಮೇಣ ಮಗುವಿನ ರೂಪ ತಾಳುತ್ತದೆ. ಆದುದರಿಂದ ಆನುವಂಶಿಕ ಮಾಶಿತಿ ಯನ್ನು ಹೊತ್ತುತರುವುದು ಈ ಅರ್ಧಕೋಶಗಳು ಎಂದಾಯಿತು. ಅವು ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಿಸುವಷ್ಟು ಚಿಕ್ಕವು. ಅವುಗಳಲ್ಲಿ ಮಗುವಿನ ಭವಿಷ್ಯ ರೂಪವನ್ನೆ € ನಿರ್ಧರಿಸುವ ಮಾಹಿತಿಯೆಲ್ಲ ಅಡಗಿರುವುದು ಅತ್ಮ ೦ತ ಸೋಜಿಗದ ವಿಷಯ. ಒಂದು ಜೀವಕೋಶದಷ್ಟು ಸೂಕ್ಷ್ಮ ವಾದ ಕಾಯದಲ್ಲಿ ಜೀವಿಯ ಆನುವಂಶಿಕ ಮಾಹಿತಿಯೆಲ್ಲ ಹೇಗೆ ಅಡಕವಾಗಿ ಸೇರಿಕೊಂಡಿರುವುದೆಂಬುದನ್ನು ತಿಳಿಯಲು ಜೀವಕೋಶದ ರಚನೆ ಮತ್ತು ಅದರ ಘಟಕಗಳ ಪರಿಚಯ ಆಗತ್ಯ. ಜೀವಕೋಶದಲ್ಲಿ ಮುಖ್ಕವಾಗಿ ಮೂರು ಭಾಗಗಳಿವೆ: ಕೋಶದ ಹೊರ ಆವರಣವಾಗಿರುವ ಪೊರೆ, ಒಳಗೆ ಹೆಚ್ಚು ಕಡಿಮೆ ದ್ದ ವಸ್ಥಿ ತಿಯೆಲ್ಲಿರುವ ಕೋಶದ್ರವ (cytoplasm) ಮತ್ತು ಕೋಶದ್ರ ವದಲ್ಲಿ ತೇಲಾಡುತ್ತ ಇರುವ ನ್ಯೂಕ್ಲಿಯಸ್‌ ಎಂಬ ಕಣ. ಕೋಶವು ಬೆಳೆದು ಎರಡಾರಿ 'ಒಡೆಯೆಂವಾಗ ಇಡೀ ಉಂಡೆಯಂತಿದ್ರ ನ್ಯೂಕ್ಲಿಯಸ್‌ ಎಳೆಎಳೆಯಾಗಿ ಬಿಟ್ಟು ಕೊಂಡು ದಾರದ ತುಂಡುಗಳಂಥ ರಚನೆಗಳು ರೂಪಗೊಳ್ಳು ವುವು. ಇವುಗಳನ್ನು ಜೀವವಿಜ್ಞಾ ನಿಗಳು ಕ್ರೊ Peis (ಮ್‌. ಎಂದು ಕೆರೆಯುತ್ತಾ ರೆ. 'ಕೋಶ ವಿದಳನ- ಗೊಳ್ಳುವ ಸಮಯದಲ್ಲಿ ಈ ಕ್ರೋಮೋ- ಸೋಮುಗಳು ಉದ್ದುದ್ದನಾಗಿ ಸೀಳಿ ಮೊದಲಿದ್ದ ಸಂಖ್ಯೆ ಯ ಎರಡರಷ್ಟಾ "ಗುವುವು. ಅನಂತರ ಅವು' ಎರಡು ತಂಡಗಳಾಗಿ 'ಬೇರ್ಪಟ್ಟು ಒಂದೊಂದು ಭಾಗಕ್ಕೆ "ಹೋಗುತ್ತವೆ. ಜನ್ಮ “ತೋಶಗಳೆರಡ- ರಲ್ಲಿಯೂ ಅದರದರ ಪಾಲಿಗೆ ಬಂದ ಕೊ €ಮೋಸೋಮ್‌ಗಳು ಪುನಃ ಉಂಡೆ ಕಟ್ಟಿ - ಕೊಂಡು ಎರಡು ಹೊಸ ನ್ಯೂಕ್ಲಿ ಯಸ್‌ಗಳಾ- ಗುತ್ತವೆ. ಯಾವುದೇ ಜೀವಜಾತಿಯೊಂದನ್ನು ಗಣನೆಗೆ ತೆಗೆದುಕೊಂಡರೆ ಅದರ ಜೀವಕೋಶದ ನ್ಮೂಕ್ಲಿ- A ಯಸ್‌ನಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ನಿಯತ. ಉದಾಹರಣೆಗೆ, ಜೀವ ವಿಜ್ಞಾನಿಗಳು ಆನುವಂಶ ಶಾಸ್ತ್ರದ ಅಧ್ಯಯನಕ್ಕೆ ವಿಶೇಷವಾಗಿ ಬಳಸುವ ಡ್ರಾಸೊಫಿಲ ಎಂಬ ನೊಣದ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುವ ಕ್ರೋಮೋಸೋಮ್‌ಗಳ ಸಂಖ್ಯೆ ೮. ಬಟಾಣಿ ಗಿಡದ ಜೀವಕೋಶದಲ್ಲಿ ಅವುಗಳ ಸಂಖ್ಯೆ ೧೪. ಮನುಷ್ಯನಲ್ಲಿ ೪೬, ಇತ್ಯಾದಿ. ಪ್ರ ತಿಯೊಂದು ಸಲ ಜೀವಕೋಶ ಎರಡಾಗುವಾಗಲೂ ಕ್ರೋಮೋಸೋಮುಗಳ ಸಂಖ್ಯೆ ದ್ವಿಗುಣಿತ- ವಾಗಿ, ಅರ್ಧ ಒಂದು ಜನ್ಮಕೋಶಕ್ಕೂ ಇನ್ನರ್ಧ ಇನ್ನೊಂದು ಜನ್ಮಕೋಶಕ್ಕೂ ಹೋಗುವುದ- ರಿಂದ ದೇಹದ ಯಾವುದೇ ಭಾಗದ ಒಂದು ಜೀವಕೋಶವನ್ನು ಆರಿಸಿಕೊಂಡು ಪರೀಕ್ಷಿಸಿ- ದರೂ ಅದರಲ್ಲಿ ಅದೇ ಸಂಖ್ಯೆಯ ಕ್ರೋಮೋ- ಸೋಮುಗಳಿರುತ್ತ ವೆ. ಈ ಕ್ರೊ ೀಮೋಸೋಮುಗಳು ಯಾವುದೋ ವಿಧದಲ್ಲಿ ಜೀವಕೋಶದಲ್ಲಿ ನಡೆಯುವ ಎಲ್ಲ. ಕ್ರಿಯೆಗಳನ್ನೂ, ಆ ಮೂಲಕ ಒಟ್ಟು ಜೀವಿಯ ಜೀವವ್ಕಾ ಪಾರಗಳೆಲ್ಲವನ್ನೂ ನಿಯಂತ್ರಿಸುವ- ವೆಂಬ ಸಂದೇಹ "ಕಳೆದ ಶತಮಾನದ ಕೊನೆಯ ವೇಳೆಗೇ ಜೀವಶಾಸ್ತ್ರ ಜ್ಞ ರಿಗೆ ಬಂತು. ಅಲ್ಲಿಂದ ಮುಂದಿನ ಎರಡು ಮೂರು ದಶಕಗಳಲ್ಲಿ ನಡೆದ ವ್ಯಾಪಕ ಸಂಶೋಧನೆಗಳ ಪರಿಣಾಮವಾಗಿ ಆ ಊಹೆ ನಿಜವೆಂದು ಸಿದ್ದವಾದುದು ಮಾತ್ರ- ವಲ್ಲದೆ, ಜೀವಿಯ ಆನುವಂಶಿಕ ಗುಣಗಳು ತಾಯಿಶಂದೆಯರಿಂದ ಮುಂದಿನ ಸಂತತಿಗೆ ಸಾಗುವುದೇ ಈ ಕ್ರೊಮೋಸೋಮ:ಗಳ ಮೂಲಕ ಎಂಬ ತೀರ್ಮಾನಕ್ಕೆ ಬರಲು ಸಾಕಷ್ಟು ಸಾಕಾ ಧಾರಗಳು ದೊರತವು. ಯಾವುದೇ ಜೀವಜಾತಿಂ ಲ್ಲಿ ಕಂಡುಬರುವ ಕ್ರೋಮೋಸೋಮುಗಳ ಸ ಸಂಖ್ಯೆ ನಿಯತ ಎಂದು ಮ ಮೊದಲೇ ಹೇಳಿದೆಯಷ್ಟೇ? " ಉದಾಹರಣೆಗೆ, ಮನುಷ್ಯ ನಲ್ಲಿ ಅದು ನಲವತ್ತ ರು. ಇದನ್ನು ನಲವತಾ, ರು ಎನ್ನುವುದಕ್ಕಿಂತ ಇಪ್ಪತ್ತ ಮಿನ ಜೊತೆ ಎನ್ನುವುದು “ಹೆಚ್ಚು ಉಚಿತ 'ಏಕೆಂದರೆ, ಅವುಗಳಲ್ಲಿ ಇಪ್ಪತ್ತಮೂರು ತಂದೆಯಿ ೦ದ ಬಂದವು, ಇಪ್ಪತ್ತಮೂರು ತಾಯಿಯಿಂದ ಕಸ್ತೂರಿ, ಮೇ ೧೯೭೭ ಬಂದವು. ಜೀವಕೋಶ ಬೆಳೆದು ಎರಡಾಗುವಾಗ ನಲವತ್ತಾರು: ಕ್ರೋಮೋಸೋಮುಗಳೂ ಉದ್ದುದ್ದಕ್ಕೆ ಸೀಳಿ ತೊಂಭತ್ತೆರಡಾಗಿ ಎರಡು ಜನ್ಯಕೋಶಗಳಿಗೂ ಸಮವಾಗಿ ಹಂಚಿಕೊಳ್ಳು- ವುದು ಸರಿಯಷ್ಟೇ? ಹೆಣ್ಣಿನ ಗರ್ಭಕೋಶದಲ್ಲಿ ಅಂಡಾಣುಗಳನ್ನೂ . ಗಂಡಿನ ವೃಷಣದಲ್ಲಿ ರೇತ್ರಾಣುಗಳನ್ನೂ. ಉತ್ಪತ್ತಿ ಮಾಡುವ ನಿರ್ದಿಷ್ಟ ಸಂದರ್ಭದಲ್ಲಿ ಆಗುವ ಕೋಶವಿದಳನ- ದಲ್ಲಿ ಮಾತ್ರ ಹೀಗಾಗುವುದಿಲ್ಲ. ಜೊತೆಜೊತೆ- ಯಾಗಿರುವ. ಇಪ್ಪ ತ್ತ ಮೂರು ಜೊತೆ ಕ್ರೋಮೋಸೋಮುಗಳೂ ಜೊತೆ ಬಿಡಿಸಿ- ಕೊಂಡು, ಒಂದೊಂದರಲ್ಲೂ ಇಪ್ಪತ್ತಮೂರು ಇಪ್ಪತ್ತಮೂರು ಒಂಟಿ ಕ್ರೋಮೋಸೋಮು- ಗಳಿರುವ ಎರೆಡು ತಂಡಗಳಾಗಿ ವಿಂಗಡಿಸಿ- ಕೊಂಡು, ಎರಡು ಜನ್ಯಕೋಶಗಳಿಗೂ ಹಂಚಿ- ಕೊಳ್ಳು ವುವು. ಹೀಗಾಗಿ, ಈ ಅಂಡಾಣು ರೇಶ್ರಾಣುಗಳಲ್ಲಿ ಒಂದೊಂದರಲ್ಲಿಯೂ ಇಪ್ಪತ್ತಮೂರು... ಕ್ರೋಮೋಸೋಮುಗಳು ಮಾತ್ರ ಇರುವುದರಿಂದಲೇ ಅವುಗಳನ್ನು ಅರ್ಧ- ಕೋಶಗಳೆಂದು ಕರೆದುದು. ರೇತ್ರಾಣು ಹೆಣ್ಣಿನ ಗರ್ಭಕೋಶದಲ್ಲಿರುವ ಅಂಡಾಣುವನು ಸ ಸಂಧಿಸಿ ಅದರೊಡನೆ. ಒಂದುಗೂಡಿದಾಗ ಉತ್ಪತ್ತಿ- ಯಾಗುವ ಪೂರ್ಣಕೋಶದಲ್ಲಿ ಪುನಃ ನಲವ- ತ್ತಾರು ಕ್ರೋಮೋಸೋಮುಗಳನು ಸ ಕಾಣ- -ಬಹುದು. ಈ ಮಿಳಿತ ಕೋಶವು ಪುನಃ ಪುನಃ ವಿದಳನಗೊಂಡು, ಕೋಶಗಳ ಸಂಖ್ಯೆ ವೃದ್ಧಿ- ಯಾಗುತ್ತ ನಡೆದು, ಕಾಲಕ್ರಮದಲ್ಲಿ ಶಿಶು ರೂಪುಗೊಳ್ಳುವುದರಿಂದ ಹಾಗೂ ಈ ವಿದಳನ ಕ್ರಿಯೆಗಳಲ್ಲಿ ಪ್ರತಿಯೊಂದು ಬಾರಿಯೂ ಕ್ರೋಮೋಸೋಮುಗಳ ಸಂಖ್ಯೆ ದ್ವಿಗುಣಿತ- ವಾಗಿ ಜನ್ಯಕೋಶಗಳಿಗೆ ಸಮನಾಗಿ ಹಂಚಿ- ಕೊಳ್ಳುತ್ತಾ ಹೋಗುವುದರಿಂದ, ಶಿಶುವಿನ ದೇಹದ ಯಾವ ಕೋಶದಲ್ಲಿ ನೋಡಿದರೂ ನಲವತ್ತಾರು ಅಥವಾ ಇಪ್ಪತ್ತಮೂರು ಜೊತೆ ಕ್ರೋಮೋಸೋಮುಗಳನು ಸ, ಕಾಣಬಹುದು, ಮಗು ತಂದೆತಾಯಿಯರ ಆನುವಂಶಿಕ ಗುಣ- ಗಳನ್ನು ಪಡೆದುಕೊಳು ವುದು ಹೀಗೆ - ಈ ಕ್ರೋಮೋಸೋಮುಗಳ ಮೂಲಕ. ಈ ಕ್ರೋಮೋಸೋಮುಗಳೊಂದೊಂದ- ' ರಲ್ಲಿಯೂ ಅದರ ಉದ್ದಕ್ಕೂ ಸಾಲಾಗಿ ಪೋಣಿಸಿ- ಕೊಂಡಂತಿರುವ ಜೀನ್‌ಗಳೆಂಬ ಕಾಯಗಳಿರುಪುವು ಮತ್ತು - ಈ . ಜೀನ್‌ಗಳಲ್ಲಿ ಒಂದೊಂದೂ ಯಾವುದೋ ಒಂದು ಆನುವಂಶಿಕ ಗುಣವನ್ನು ನಿರ್ಧರಿಸಿರುವುದು ಎಂಬ ಅಂಶಗಳು ಈ ಶತ- ಮಾನದ ಮಧ್ಯದ : ವೇಳೆಗೆ ಖಚಿತವಾದುವು. ನಿರ್ದಿಷ್ಟ ಜೀನ್‌ ಯಾವ ಕ್ರೊಮೋಸೋಮಿನ ಯಾವ ಸ್ಥಳದಲ್ಲಿದೆ ಎಂಬುದನ್ನು ನಿರ್ಧರಿಸು- ವುದೂ ಕೆಲವು ವೇಳೆ ಸಾಧ್ಯವಾಯಿತು. ಕೇವಲ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಿಸುವಷ್ಟು ಚಿಕ್ಕದಾದ ಅಂಡಾಣು-ರೇತ್ರಾಣುಗಳು ತಂದೆ- ತಾಯಿಯರ ಆನುವಂಶಿಕ ಗುಣಗಳನ್ನು ಹೊತ್ತು ತರುವುದು ಸಾಧ್ಯವೇ ಎಂದು ಸೋಜಿಗ- ಗೊಂಡಿದ್ದ ನಾವು, ಈ ಅರ್ಧಕೋಶಗಳ ಕೇವಲ ಒಂದು ಅಂಗವಾಗಿರುವ ಕ್ರೋಮೋಸೋಮು- ಗಳಲ್ಲಿರುವ ಜೀನ್‌ಗಳಲ್ಲಿ ಈ ಮಾಹಿತಿ ಎಲ್ಲಿ ಅಡಕವಾಗಿದೆ ಎಂಬ ಇನ್ನೂ ಸೋಜಿಗದ ವಿಷಯವನ್ನು ಕಂಡಂತಾಯಿತು. ಇಷ್ಟೆಲ್ಲ ಆದರೂ: ಜೀನ್‌ಗಳಲ್ಲಿ ಆನುವಂಶಿಕ ಮಾಹಿತಿ ಇರುವುದು ಯಾವ ರೂಪದಲ್ಲಿ, ಅದು ಉಪ- ಯೋಗವಾಗುವುದು ಹೇಗೆ, ಅದರ ಫಲವಾಗಿ ಆನುವಂಶಿಕ ಲಕ್ಷಣಗಳು ಹೇಗೆ ಮೈದೋರು- ತ್ತವೆ-ಎಂಬೀ ಪ್ರಶ್ನೆಗಳು . ಹಾಗೇ ಉಳಿದಿ- : ದುವು.. ಅಲ್ಲಿಂದ ಒಂದೆರಡು ದಶಕಗಳಲ್ಲಿಯೇ ಅವುಗಳಿಗೂ ಉತ್ತರ ಕೊಡುವುದು ಸಾಧ್ಯ- ವಾಯಿತು. ಜೀವಕೋಶದಲ್ಲಿರುವ ಕೋಶದ್ರವ, ನ್ಕೂಕ್ಲಿಯಸ್‌, ನ್ಯೂಕ್ಲಿಯಸ್ಸನು ಸ ರೂಪಿಸುವ ಕ್ರೋಮೋಸೋಮುಗಳು, ಅವುಗಳಲ್ಲಿರುವ ಜೀನ್‌ಗಳು- ಇವುಗಳ ರಚನೆಯನ್ನು ಇನ್ನೂ ಸೂಕ್ಷ್ಮವಾಗಿ ಪರೀಕ್ಷಿಸತೊಡಗಿದಾಗ ನಾವು ಅವುಗಳ ರಾಸಾಯನಿಕ ಸ ರೂಪವನು ಸ ಗಣನೆಗೆ ತೆಗೆದುಕೊಳ್ಳ ಬೇಕಾಗುವುದು. - ಆಗ ಅಣು ಪರಮಾಣುಗಳ ಪ ಶ್ರ ಪಂಚವನ್ನು. ಪ್ರವೇಶಿಸು- ವುದು ಅನಿವಾರ್ಯ. ಕೋಶದ್ರವಗಳ ರಾಸಾಯನಿಕ ಸ್ವರೂಪ- . ವೆಂತಹುದು? ಜೀವಕೋಶದ ಸೇಕಡ ೬೦-೭೦ ' ಓಸಿ. ರಷ್ಟು ಭಾಗ ಬರಿಯ ನೀರು. ಈ ನೀರನ್ನೂ ಅಲ್ಪ ಪ್ರಮಾಣದಲ್ಲಿರುವ ಲವಣಾದಿ ಖನಿಜ ಪದಾರ್ಥಗಳನ್ನೂ ಬಿಟ್ಟರೆ ಉಳಿದುದೆಲ್ಲ ಕಾರ೯- ನಿಕ ಸಂಯುಕ್ತಗಳು. ಸಜೀವಿಗಳಿಗೆ ಎಶಿಷ್ಟ- ವಾಗಿರುವ ಈ ಕಾರ್ಬನಿಕ ಸಂಯುಕ್ತಗಳಲ್ಲಿ ಜೀವವ್ಮಾಪಾರಗಳ ದೃಷ್ಟಿಯಿಂದ ಅತ್ಮಂತ ಮುಖ್ಯವಾದವೆಂದರೆ, ಪ್ರೋಟೀನ್‌ಗಳು ಮತ್ತು ನ್ಯೂಕ್ಲೆಯಿಕ್‌ ಆಮ್ಲಗಳು. ಜೀವಿಗಳ ದೇಹ- ದಲ್ಲಿ, ಅದರಲ್ಲೂ ಮುಖ್ಯವಾಗಿ ಪ್ರಾಣಿಗಳ ೇಹದಲ್ಲಿ, ಪ್ರೋಟೀನ್‌ಗಳು ಮತ್ತು ನ್ಯೂಕ್ಕೆ- ಯಿಕ್‌ ಆಮ್ಲಗಳು ಹೆಚ್ಚುಕಡಿಮೆ ಸರ್ವಾಂತ- ರ್ಯಾಮಿ. ಸ್ನಾಯುಗಳು, ಚರ್ಮ, ಕೂದಲು- ಇವೆಲ್ಲ ಬಹುಮಟ್ಟಿಗೆ , ಪ್ರೋಟೀನುಗಳಿಂದ ಆದವು. ಕೋಶದ್ರವವೂ ಪ್ರಧಾನವಾಗಿ ಪ್ರೋಟೀನೇ. ನ್ಯೂಕ್ಲಿಯಸ್‌ ನಲ್ಲಿಯೂ ಪ್ರೋಟೀನ್‌ ಅಂಶ ಗಣನೀಯ ಪ್ರಮಾಣದಲ್ಲಿ- ರುತ್ತದೆ. ನ್ಯೂಕ್ಲೆಯಿಕ್‌ ಆಮ್ಲವಾದರೋ, ಅದರ ಹೆಸರೇ ಸೂಚಿಸುವಂತೆ, ಮುಖ್ಯವಾಗಿ ನ್ಯೂಕ್ಲಿಯಸ್‌ನಲ್ಲಿರುತ್ತದೆ. ಅದನ್ನು ಮೊದಲು ಗುರುತಿಸಿದ್ದು ಅಲ್ಲಿಯೇ ಆದುದರಿಂದ ಅದಕ್ಕೆ ಆ ಹೆಸರು ಬಂತು. ಆದರೆ ಕೋಶದ್ರವದಲ್ಲಿಯೂ ಸ್ವಲ್ಪ ನ್ಯೂಕ್ಲೆಯಿಕ್‌ ಅಮ್ಲ ಇರುವುದೂ ಅಲ್ಲಿಯ ವ್ಯವಹಾರಗಳಲ್ಲಿ ಅದು ಗಮನಾರ್ಹ ಪಾತ್ರ ವಹಿಸುವುದೂ ಈಗ ಗೊತ್ತಾಗಿದೆ. ಆನುವಂಶಿಕ ಮಾಹಿತಿಯನ್ನು ಹೊತ್ತಿರುವ ಕ್ರೋಮೋಸೋಮುಗಳನ್ನು ರೂಪಿಸಿರುವ ಪದಾರ್ಥವನ್ನು ರಾಸಾಯನಿಕರು ನ್ಕೂಕ್ಲಿಯೋ- ಪ್ರೋಟೀನ್‌ ಎಂದು ಕರೆಯುತ್ತಾರೆ. ಅಂದರೆ, ಅದು ನ್ಯೂಕ್ಲೆಯಿಕ್‌ ಆಮ್ಲ ಮತ್ತು ಪ್ರೋಟೀನ್‌ಗಳ ಸಂಯೋಗದಿಂದ ಉಂಟಾದದ್ದು. ಇವೆರಡರಲ್ಲಿ ನ್ಯೂಕ್ಲೆಯಿಕ್‌ ಆಮ್ಲವೇ ಆನು- ವಂಶಿಕ ಮಾಹಿತಿಯನ್ನು ಹೊತ್ತಿರುವುದು ಎಂಬ ಅಂಶ, ಕಳೆದ ಎರಡು ಮೂರು ದಶಕಗಳಲ್ಲಿ ನಡೆದಿರುವ ಸಂಶೋಧನೆಗಳಿಂದ ಸಿದ್ಧವಾಗಿದೆ. ಅಮೇರಿಕದ ಒ. ಟಿ. ಅವೆರಿ ಮತ್ತು ಅವರ ಸಂಗಡಿಗರು ನಡೆಸಿದ ಒಂದು ಸುಪ್ರಸಿದ್ಧ ಪ್ರಯೋಗ ಈ ಅಂಶವನ್ನು ಖಚಿತ ಮಾಡಿ- ಕೊಟ್ಟಿ ತು. ನ್ಯುಮೋನಿಯ ವ್ಯಾಧಿಯನ್ನು ಆನುವಂಶಿಕ ಸಂಕೇತ ಭಾಷೆ ಈ ೫ ಹರಡುವುದು ನ್ಯುಮೊಕಾಕಸ್‌ ಎಂಬ ಸೂಕ್ಷ್ಮ ಜೀವಿ, ಈ ನ್ಯುಮೊಕಾಕಸ್‌ಗಳಲ್ಲಿ ಹಲವಾರು ಪ್ರಭೇದಗಳಿವೆ, ಅವುಗಳಲ್ಲಿ ಒಂದೊಂದಕೂ ಕ ವಿಶಿಷ್ಟವಾದ ಗುಣಲಕ್ಷಣಗಳಿವೆ. ಅವೆರಿ ಮತ್ತು ಸಂಗಡಿಗರು ಒಂದು ನಿರ್ದಿಷ್ಟ ಪ್ರಭೇದದ ನ್ಮುಮೊಕಾಕಸ್‌ ಜೀವಕೋಶಗಳನ್ನು ಅರೆದು, ಅವುಗಳ ಭಗ್ನಾವಶೇಷಗಳಿಂದ ನ್ಯೂಕ್ಲೆಯಿಕ್‌ ಆಮ್ಲವನ್ನು ಬೇರ್ಪಡಿಸಿ, ಅದನು ಸ ಇನ್ನೊಂದು ಪ್ರಭೇದದ ಸ್ಕುಮೊಕಾಕಸ್‌ ಜೀವಕೋಶದೊಳಕ್ಕೆ ಸೇರಿಸಿದರು. ಅದರ ಸಂತತಿಯಲ್ಲಿ ಮೊದಲ- ನೆಯ ಪ್ರಭೇದದ ಗುಣ ಲಕ್ಷಣಗಳು ಸ್ಪಷ್ಟವಾಗಿ ಮೆ ಬದೋರಿದುವು. ಭಗ್ನಾವಶೇಷದಲ್ಲಿನ ಇತರ ಯಾವ ರಾಸಾಯನಿಕ ಪದಾರ್ಥದ ನೆರಎ- ನಿಂದಲೂ ಆ ಪ್ರಭೇದದ ಲಕ್ಷಣಗಳನ್ನು ಎರಡ- ನೆಯ ಪ್ರಭೇದದ ನ್ಯುಮೊಕಾಕಸ್‌ಗೆ ವರ್ಗಾ- ಯಿಸುವುದು ಸಾಧ್ಯವಾಗಲಿಲ್ಲ. ಆದುದರಿಂದ ಅನುವಂಶಿಕ ಮಾಹಿತಿಯನ್ನು ಹೊತ್ತಿರುವುದು ಕ್ರೋಮೋಸೋಮುಗಳಲ್ಲಿರುವ ನ್ಯೂಕ್ಲೆಯಿಕ್‌ ಆಮ್ಲವೇ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ ಬಹುಶಃ ಒಂದೊಂದು ಜೀನೂ ಹೇರ್‌ಯಲ್‌ ೫೪ ಒಂದೊಂದು. ನ್ಯೂಕ್ಲೆಯಿಕ್‌ ಆಮ್ಲ. ಅದು ಯಾವುದೋ ಒಂದು ನಿರ್ದಿಷ್ಟ ಆನುವಂಶಿಕ ಲಕ್ಷಣಕ್ಕೆ ಕಾರಣ. ಅಂದರೆ, ಆ ಲಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅದು ಹೊತ್ತಿ- ರುತ್ತದೆ. ಹಾಗಾದರೆ, ಒಂದಕ್ಕೊಂದು ವ್ಯತ್ಯಾಸವಿರುವ ಕೋಟ್ಯಂತರ ಬಗೆಯ ನ್ಮೂ ಕ್ಲೆಯಿಕ್‌ ' ಆಮ್ಲಗಳಿರಬೇಕು. ಅವುಗಳಿ- ಗಿರುವ. ಪರಸ್ಪರ ವೃತ್ಯಾಸೆ ವೇನಿದ್ದರೂ ಅವುಗಳ ಅಣುರಚನೆಯಲ್ಲಿರಬಹುದಾದ ವ್ಯ ತ್ಯಾಸವೇ ವಿನಾ ಬೇರೆ ಏನೂ ಸಾಧ್ಯವಿಲ್ಲವಾದುದರಿಂದ ಅವುಗಳ ಅಣುರಚನೆಯಲ್ಲಿಯೇ ಆನುವಂಶಿಕ ಮಾಹಿತಿ ಸಂಕೇತರೂಪದಲ್ಲಿ ಅಡಕವಾಗಿರಬೇಕು. ಆನುವಂಶಿಕ ಮಾಹಿತಿಯನ್ನು ತಮ್ಮ ಅಣು- ರಚನೆಯ ರೂಪದಲ್ಲಿ ಹೊತ್ತು ತರುವುದು ನ್ಯೂಕ್ಲೆಯಿಕ್‌ ಆಮ್ಲ ಗಳಾದರೆ, : ಆ ಮಾಶಿತಿ- : ಯನ್ನು ಉಪಯೋಗಿಸಿ ನಿರ್ದಿಷ್ಟ ಗುಣಲಕ್ಷಣ ವನ್ನು ಜೀವಿಯಲ್ಲಿ ಮೂಡಿಸುವ ಕಾರಕಗಳು ಪ್ರೋಟೀನುಗಳು. ಅದು ಹೇಗೆ ಎಂಬುದನ್ನು ನೋಡೋಣ. ತಾಯಿಯ ಗರ್ಭದಲ್ಲಿ ಅಂಡಾಣು-ರೇತ್ರಾಣು ಗಳು ಒಂದುಗೂಡಿ ಭ್ರೂಣದ ಪ | ಪಥಮ ಹಂತ ಎನ್ನಬಹುದಾದ ಮಿಳಿತಕೋಶ ಅಸ್ತಿತ್ವಕ್ಕೆ ಬಂದ ಕ್ಷಣದಿಂದ ಪ್ರಾರಂಭವಾಗಿ, ಪುನಃ ಪುನಃ ಆಗುವ ಕೋಶವಿದಳನ, ಪರಸ್ಪರ ಭಿನ್ನವಾಗಿರುವ ವಿವಿಧ ಬಗೆಯ ಕೋಶಗಳ ಉತ್ಪತ್ತಿ, ಅವುಗಳ ಜೋಡಣೆಯಿಂದ ವಿವಿಧ ಅಂಗಾಂಗಗಳು ರಚಿತ- ವಾಗಿರುವುದು, ವಿಶಿಷ್ಟ ಆಕಾರದ ದೇಹ ರೂಪು ಗೊಳು ವುದು, ಅದರ ಬೆಳವಣಿಗೆ, ಆಹಾರ ಸೇವನೆ ಅದರ ಪಚನಕ್ರಿಯೆ. ಉಸಿರಾಟ, ಲೈ ೦ಗಿಕ ಚಟುವಟಿಕೆಗಳು ಇವೇ ಮುಂತಾದ ಎಲ್ಲ ಜೀವ ವ್ಯಾಪಾರಗಳಿಗೂ ದೇಹದಾದ್ಕ ೦ತ ಸಂದ- ರ್ಭಗಳಿಗೆ ಸರಿಯಾಗಿ ನಡೆಯುವ 'ಅಸಂಖ್ಯಾ ತ ಜೀವ ರಾಸಾಯನಿಕ ಕಿ ಕ್ರಿಯೆಗಳೇ ಆಧಾರ, ಆ; ಜೀವರಾಸಾಯನಿಕ ಕಿ ಫಯಗಳೊಂದೊಂದನ್ನೂ ಆ ಕಾಲಕ್ಕೆ ಆಗಮಾಡಿಕೊಡುವ ಬೇರೆ ಬೇರೆ ಕ್ಸಿ ಯಾ ವರ್ಧಕಗಳಿವೆ. ಎಂಜೈಮುಗಳೆಂದು ಕರೆಯುವ ಕಸ್ತೂ ರ್ಕಿ ಮೇ ೧೯೭೭ ಗ ಈ ಕ್ರಿಯಾವರ್ಧಕಗಳ ಸಂಖ್ಯೆ ಅಪಾರ. ದೇಹ- ದಾದ್ಕಂತ ಜೀವಕೋಶಗಳಲ್ಲಿ "ಉತ್ಪ ತ್ತಿಯಾಗುವ ಈ ಎಂಜೈಮುಗಳು ಒಂದೊಂದೂ. ಒಂದೊಂದು ಜೀವರಾಸಾಯನಿಕ ಕ್ರಿಯೆಗೆ ನೆರವಾಗಬಲ್ಲದು. ರಾಸಾಯನಿಕ ದೃಷ್ಟಿಯಲ್ಲಿ ಈ ಎಂಜೈಮುಗಳು ಪ್ರೋಟೀನುಗಳು, ನ್ಯೂಕ್ಲೆಯಿಕ್‌ ಆಮ್ಲಗಳಲ್ಲಿ ಹೇಗೋ, ಹಾಗೆಯೇ ಪ್ರೋಟೀನುಗಳಲ್ಲೂ ಬೇರೆ ಬೇರೆ... ಅಣುರಚನೆ. ಇರುವ ಕೊಟ್ಮಂತರ ಪ್ರೋಟೀನುಗಳು. ಜೀವಕೋಶಗಳಲ್ಲಿ ಉತ್ಪತ್ತಿ- ಯಾಗಿ ವಿವಿಧ ಜೀವರಾಸಾಯನಿಕ ಕ್ರಿಯೆಗಳನ್ನು ಒಡೆಸಿಕೊಡುವುವು ಎಂದಾಯಿತು. ಅನುವಂಶಿಕ ಮಾಹಿತಿ ಅಣುರಚನೆಯ ರೂಪ : ದಲ್ಲಿ ಅಡಗಿರುವುದು ನ್ಯೂಕ್ಲೆಯಿಕ್‌ ಆಮ್ಲಗಳಲ್ಲಿ ಎಂಬುದನ್ನೂ, ಆ ಮಾಹಿತಿಯನ್ನು ಉಪಯೋ ಗಿಸಿಕೊಂಡು ಜೀವಿಯಲ್ಲಿ ನಿರ್ದಿಷ್ಟ ಲಕ್ಷಣವನ್ನು ಮೂಡಿಸುವ ಮಾಧ್ಯಮಗಳು ಎಂದರೆ ಎಂಜೈ- ಮುಗಳೆಂಬ ಪ್ರೋಟೀನುಗಳು ಎಂಬುದನ್ನೂ ಒಪ್ಪಿಕೊಂಡರೆ ಒಂದು ತೀರ್ಮಾನ ಸಹಜವಾಗಿ ಹೊರಡುವುದು. ಪ್ರತಿಯೊಂದು ಜೀನೂ,-ಅಂದರೆ ನ್ಯೂಕ್ಲೆಯಿಕ್‌ ಆಮ್ಲವೂ ತನ್ನ ವಿಶಿಷ್ಟರಚನೆ- ಯನ್ನವಲಂಬಿಸಿದಂತೆ ಒಂದು ನಿರ್ದಿಷ್ಟ ರಚನೆ ಯುಳ್ಳ ಪ್ರೋಟೀನ್‌ ಎಂಜೈಮನ್ನು ಉತ್ಪತ್ತಿ ಮಾಡಿ, ಅದರ ಮೂಲಕ ಜೀವಿಯಮೇಲೆ ಒಂದು ನಿರ್ದಿಷ್ಟ ಆನುವಂಶಿಕ ಲಕ್ಷಣಕ್ಕೆ ಕಾರಣವಾಗು- : ವುದು ಎಂಬುದು ಸ್ಪಷ್ಟ. ಆಂದ ಮೇಲೆ ಒಂದು ನಿರ್ದಿಷ್ಟ ಪ್ರೋಟೀನ್‌ ಎಂಜೈಮಿನ ರಚನೆಗೂ ಅದನ್ನು. ಜೀವಕೋಶದಲ್ಲಿ ಉತ್ತ ತ್ತಿ ಮಾಡಬಲ್ಲ ನೂಕ್ಷೆ ಯಿಕ್‌ ಆಮ್ಲದ ರಚನೆಗೂ. ನಿಕಟ ಸಂಬಂಧ ವಿರಬೇಕು. ಆನುವಂಶಿಕ ಸಂಕೇತ ಭಾಷೆ ಎಂಬು- ದನ್ನು ನಾವು ಕಾಣುವುದು ಇಲ್ಲೇ, ನೂಕ್ಲೆಯಿಕ್‌ ಆಮ್ಲ ದ ರಚನೆಯ ಅನುವಂಶಿಕ ಮಾಹಿತಿ ಇರು- ವುದು ಸಂಕೇತ ಭಾಷೆಯಲ್ಲಿ. ಆ ರಚನೆಗೆ ಅನು- ಗುಣವಾದ ಪೊ ್ರೀಟೀನನ್ನು ಅದು ಉತ್ಪಾ ದಿಸಿ- ದಾಗ ಸಂಕೇತ ಭಾಷೆಯ ಂ್ಲಿದ್ದ ಮಾಹಿತಿ 'ಉಪ- ಯುಕ್ತ ಭಾಷೆಗೆ ತಜು ೯ಮೆಯಾಯಿತು ಎನ್ನಬಹುದು. ( ಮುಂದುವರಿದಿದೆ) ಸಹಾ ಪತ್ರಿ ಕೆಯಲ್ಲಿ ಬಂದ ಒಂದು ಜಾಹಿರಾತುಃ “ನತ್ಯ ರಸ್ತ ಕೇ? ? ಉಚಿತ ಮಾರ್ಗದರ್ಶನ- ಕ್ಕಾಗಿ ಕೊಡಲೇ ಬರೆದುಕೊಳ್ಳಿ. ೪ 13 ವಾಯುವಿಹಾರಕ್ಕೆ ದು ತಮ್ಮ ಮಿತ್ರರ ಜೊತೆ ಸಮುದ್ರ ತೆಕ್ಕೆ ಹೋದ 'ಸ್ರೂ ಫೆಸರ ಕೊಬ, ರು, ಸಮುದ್ರದ ಅಲೆಗಳನ್ನು ನೋಡುತ್ತಾ ನೋಡುತ್ತಾ ಅತಿ ಹತ್ತಿ ರಕ್ಕೆ ಹೋದರು. ಷ್ಫರಲ್ಲಿ "ಬಲವಾದ ಸ ಯೊಂದು ದಡಕ್ಕೆ ಬಂದು ಅಪ್ಪಳಿಸಿ, ಇನ್ನೆ ನು ಪೊಫೆಸರರನ್ನು ಔತ ಹೆನೇಗುವುದರೆಲ್ಲಿತು » ಅಷ್ಟರಲ್ಲಿ ಅವರ ಮಿತ್ರರು ಇವರನು ಭ್‌ ಎಳೆದು ಕೊಂಡು ಪಾ ಪ್ರಾಣಾಪಾಯದಿಂದ ರಕ್ಷಿಸಿದರು. ಆಗ ಗಾಬರಿಗೊಂಡ ಪ್ರೊಫೆಸರ್‌ ಉದ್ದರಿ ಸಿದರು: ಆ ಕ್ಷಣಕ್ಕೆ ನನಗೆ ಈಜಲು ಬರು ತ್ತದೆ ಎಂಬ ಸುಗತಿಯನ್ನೆ € ಮರೆತಿದ್ದೆ!” ನ ಡಿ. ಜಿ. ಹೆಗಡೆ 4 ಕ್‌ ಯುವಕನೊಬ್ಬನು. ತನ್ನ ಸಮ ದ್ಧ ಕೇಶಗಳನ್ನು ತೆಗೆಸಲು ಕೇಶಕರ್ತ- ತಲಯ ಹೋದ. ಶ್ರೌರಿಕನು ಸ್ವಲ್ಪ ವೇಳೆಯ ನಂತರ, ಆ'ಯುವಕನ AN ಮೇಲೆ ಬಂದು ಲೋಹಚುಂಬಕೆವನ್ನು ಸುತ್ತಾಡಿಸತೊಡಗಿದ. ಯುವಕನು ಆಶ್ಚರ್ಯ ದಿಂದ ಅವನಿಗೆ, ತ್ತಿ ರುವೆ! ಕತ್ತ ರಿಯಿಲ್ಲವೆ?? ಎಂದಾಗ, “ಅದನ್ನೇ ಹುಡುಕುತ್ತಿ _ದ್ವೇನೈ? ಎಂದ ಆ ತಾಸಿತ: ಕ pS ಅದೊಂದು ಬಯಲು ಜೈಲು. ಕೈದಿ- ಗಳನ್ನು ಹಗಲಿನಲ್ಲಿ ಕೆಲಸಮಾಡಲು “ಇದೇನು ಮಾಡು-' ಹೊರಗೆ ಕಳುಹಿಸುತ್ತಿದ್ದರು. ಅಲ್ಲಿ ಅವ- ರಿಗೆ ಯಾವ ಬಂಧನಗಳೂ ಇರುತ್ತಿ ರಲಿಲ್ಲ. ಒಂದು ದಿನ ಕೈದಿಯೊಬ್ಬನು ಅರ್ಧ- ರಾತ್ರಿ ಮೀರಿದ ಮೇಲೆ ಜೈಲಿಗೆ ತಿರುಗಿ ಬಂದನು. ಆಗ ಅಲ್ಲಿಯ ಜೇಲರ್‌ ಕಣು ಒರೆಸಿಕೊಳ್ಳುತ್ತ ಬಾಗಿಲು ತೆರೆದು, ಸಿಟ್ಟ- ನಂದ, “ನೀನು ಇನ್ನೊಂದು ಸಲ ಈ ರೀತಿ ತಡವಾಗಿ ಬಂದರೆ ಜೈಲಿನ ಬಾಗಿಲನ್ನೇ ತೆರೆಯುವದಿಲ್ಲ. ತಿಳಿಯಿತೆ 1 ೫? ಎಂದ. — ವಿನಾಯಕ ಕುಲಕರ್ಣಿ * ಹಾದಿಯಲ್ಲಿ ಹೋಗುತ್ತಿದ್ದ ಹೆಂಗಸೊ- ಬ್ಬಳು ಭಿಕ್ಷೆ ಬೇಡುತ್ತಿ ದ್ದ ುರುಡನನು ಫೋಡಿ ಕನಿಕರಪಟ್ಟು ನಾ ಲಾ ) ಹೆಯೊಂದನ್ನು ಹಾಕಿದಳು. ಶಕ್ಷಣ ಆತ ಹೇಳಿದ: “ಅಮ್ಮ ನಿಮ್ಮನ್ನು ನೋಡಿದ ಕೂಡಲೆ ಹುಡುಕಿ ತಾವು ಬಹಳ ದಯಾಳುಗಳು ಅಂತ.” 2 ದೇಶದ ಆರ್ಥಿಕ ಪರಿಸ್ಥಿತಿ ಬಹಳ ಹದ ಗೆಟ್ಟ ತ್ತು. ಪ್ರಧಾನಮರಿತ್ರಿಯಾದಿಯಾಗಿ ಎಲ್ಲರೂ ದೇವರೇ ಎಂದು ದಿನಗಳನ್ನೆ ಣಿಸು- ತ್ರಿ ದ್ದ ರು. ಪರಿಸ್ಥಿ ತಿ ಬಿಗಡಾಯಿಸಿ ಸ್ರಧಾನ ಮೆತ್ರಿ ಎಲ್ಲ ಪ ಸಾರ್ಟಯವರನ್ನೂ ಮೀಟಿಂ- ಗಿಗೆ ಕೆದರು. ದೇಶವನ್ನು ಈ ರೀತಿಯ ಆರ್ಥಿಕ ದುಃಸ್ಲಿ ತಿಯಿಂಂದ ಕಾಪಾಡಲು ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಕೊನೆಯಲ್ಲಿ ಒಬ್ಬರೆದ್ದು, 4ಘಈಗ ನಮಗಿರೋದು ಒಂದೇ ದಾರಿ” ಎಂದರು. ಎಲ್ಲರೂ: ಏನದು...ಏನದು? ಆತ: ನಾವು ಅಮೇರಿಕದ ಮೇಲೆ ಯುದ್ಧ ಹೂಡೋಣ. ಎಲ್ಲರೂ : ಹ್ಹ ಅರ್ಧ. ಗಂಟಿಯಲ್ಲಿ ನಮ್ಮ ನ್ನು ಮಾಡಿಯಾರು. `ಆತ: . ಮಾಡ್ತಾರೆ. ಆದ್ರೆ ಮತ್ತೆ ಕಟ್ಟೋದಕ್ಕೆ, ಉತ್ತಮಪಡಿಸ್ಕೊಳ್ಳೋಕೆ, ಭದ್ರ ನಾಗಿ ಜೀರೂಕಿನೀದಲಳೆ ಧಾರಾಳವಾಗಿ ಹ್ಹ.. “ಹುಚ್ಚು ತನೆ. ನೆಲಸಮ ೪ ೫೬ ಕಸ್ಕೂರಿ, ಧನಸಹಾಯ ಮಾಡ್ತಾರೆ. ಜರ್ಮನಿಗಳನ್ನು ನೋಡಿ. ಒಬ್ಬ: ಅದೇನೋ ಸರಿ! ಆದರೆ ದುರ. ದೃಷ್ಟವಶಾತ್‌ ನಾನೇ ಗೆದ್ದು ಬಟ್ಟಿ?! ಳಿ ಚ ಒಂ) -ಕ್ರೆ- ವಿ. ಶ್ರೀನಾಥ + ಪೋಸ್ಟ್‌ಮನ್‌ ಹುದ್ದೆಗೆ ಕರೆಯಲಾದ ಅರ್ಜದಾರರಿಗೆ ಏರ್ಪಡಿಸಿದ ಲಿಖಿತ ಪರೀಕ್ಷೆ ಯಲ್ಲಿ, ಭೂಮಿಗೂ ಚಂದ್ರನಿಗೂ ನಡುವೆ ಇರುವ ಅಂತರವೆಷು,? ಎಂಬ ಪ್ರಶ್ನೆ ಕೇಳಲಾಗಿತ್ತು. ಒಬ, ಅರ್ಜದಾರನು, ಹತ ಕೈಗಳನ್ನು ಹಂಚಲು ಇಲ್ಲಿಂದ ಜಗ ನವಕೆಗೂ ಹೋಗಬೇಕಾದರೆ. ನನಗೆ ಇಂಥ ನೌಕರಿಯೇ ಬೇಡವೆಂದು ಉತ್ತರ ಪತ್ರಿ ಕೆಯಲ್ಲಿ ಬರೆದು ಕೊಟ್ಟು ಪರೀಕ್ಷಾ ಕೋನೆಯಿಂದ ಹೊರ ಬಿದ್ದ. * ಇಬ್ಬರು ಗೆಳೆಯರು ಬಹಳ ದಿನಗಳ ನಂತರ ಭೇಟಯಾಗಿದ್ದ ರು. ಸಮಕ್ಷಮ ವಿಚಾರಿಸಿದ ನಂತರ ಒಬ್ಬನು, ಅಲೂ ನೀ, ದಿಲೀಪನು ಮದುನೆಯಾಗಿದ್ದಾ ನೋ ಅಥವಾ ತಾನೇ ಅಡಿಗೆ ಮಾಡಿಕೊಳ್ಳುತ್ತಿ ದ್ಹಾನೋ?? ಎಂದು ಕೇಳಿದ. “ಅದಕ್ಕೆ ಗೆಳೆಯನು ಉತ್ತರ: ನೀನು ಒಂದೇ ಬಾರಿಗೆ ಎರಡು ಪ್ರಶ್ನೆ ಹೇಳಿ. ದ್ದೀಯಾ. ಇವೆರಡಕ್ಕೂ ಒಂದೇ ಉತ್ತರ, ಹೌದು, - ಕೋಟಿ ನರದೇಂದ್ರ * ಸಾರ್ವಜನಿಕ ಸಭೆಯನ್ನು ದ್ಧ €ಶಿಸಿ ಪ್ರಢಾರಿಯೊಬ್ಬರಿಂದ ಕುಟುಂಬ" ಯೋಜ- ನೆಯ ಲಾಭಗಳ ವಿಷಯವಾಗಿ ಅಸ್ಫಲಿತ ಭಾಷಣ ಸಾಗಿತ್ತು. ನಡುವೆಯೇ ಹೆಣ್ಣು ದನಿಯೊಂದು ಸಭೆಯ ಮಧ್ಯದಿಂದ ತೂರಿ ಬಂತು: “ರೀ! ನಿಲ್ಪಿ ನಿಮ್‌ ಭಾಷ್ಞಾನ! `ನಾಚೈೆ ಆಗೋಲ್ಟೇನ್ರೀ 2» ಮೇ ೧೯೭೭ ನೀವು ನಿಮ್ಮ ತಂದೆಯ ಐದೆ ಮಗೆ ಆಗಿದೊ ಡು ಅದೂ ಅಲ್ಲೆ ಇನ್‌ ಕೆಲವೇ ದಿನಗಳಲ್ಲಿ ಆರನೇ ಮಗುವಿನ ತಂದೆಯಾಗ- ಲಿರುವ ನಿಮ್ನೆ ಹಿಂಗ್‌ ಮಾತಾಡೋಕೆ ಹೆ. ನಿ. + ಸ್ಕಾಮು್ಯುಯಲ್‌ ಮೋರ್ಸ್‌, ಟೆಲಿಗ್ರಾಫಿ ಯನ್ನು ಕೆಂಡುಶಿಡಿಯುವದಕ್ಕಿಂತ ಮೊದಲು ಚಿತ್ರಕಾರನಾಗಿದ್ದ. ಒಂದು ದಿನ ತನ್ನ ವೈದ್ಯ ನಿತ್ರನಿಗೆ ತಾನು ಬರೆದ ಕೋಗಿಯ ಚಿತ ವೊಂದನ್ನು ತೋರಿಸುತ್ತ, “ಹೇಗಿದೆ?” ಎಂದು ಕೇಳಿದ, ಮಿತ್ರ, “ಚೆನ್ನಾಗಿದೆ? ಎಂದ. ಇದರ ಬಗ್ಗೆ ನಿನ್ನ ಅಭಿಪ್ರಾಯ- ನೇನು?” ಎಂದು ಅನನು ಮೆತ್ತಿ ಕೇಳಿದಾಗ ಆ ನೈದ ನು ಚಿತ ವನ್ನು ಸ್ವ ಲ ಹೊತ್ತು ದಿಟ್ಟಿ ಬ ತೋಟ ತನ್ನ ಅಥಿಪ್ಟಾ ೫ ವ್ಯ ಕ್ರ ಇ ಸಡಿಸಿದ್ದ ಮಲೇರಿಯಾ? ವಂದು. * ಇಂಗೆ ಂಡಿನ ಬಕೆಂಗ್‌ ಹ್ಯಾ ಮ್‌ ಅರ- ಮನೆಯಿಂದ ಯಾವುದಾದರೂ" ಆಜ್ಞೆ ಹೊರ- ಡುವದಿದ್ದ ರೆ ಅಥವಾ ಅಧಿಕಾರಿಗಳಿಗೆ ಸಲಹೆ ಸೂಚನೆ "ನೀಡುವದಿದ್ದ ಧಿ ಪತ್ರದ ಕೊನೆಗೆ “ದೇವರು ನಮ್ಮ ದೊಳೆಯನ್ನು” ರಕ್ಷಿಸಲಿ, ಎಂದು ಬರೆಯುವುದು ಸಂಪ್ರದಾಯ. ಒಂದು ಸಲ ರಾಜನ ಆಪ್ತ ದೃನನ್ನು ನೇಮಿಸಿದ್ದ ಆಜ್ಞೆ ಹೊರಡಿಸಲಾಯಿತು: ಎಂದಿನಂತೆ ಕೊಠೆಗೆ ಬರೆಯಲಾಗಿತ್ತು: : “ದೇವರು ನಮ್ಮ ದೊರೆಯನ್ನು ರಕ್ಷಿಸಲಿ. ೫ ಸಂಗ್ರ ಹಃ ಎಸ್ಟ ೯ ಸುರೇಂದ್ರ > ಇ ಬ್ರಿಟಿಶ್‌ ರಾಷ್ಟ್ರೀಯ ಆರೋಗ್ಯ ಇಲಾ. ಚಿಯೆ ಕ್ಲೇಮ್‌ ಫಾರ್ಮಿವ ಕೊನೆಗೆ ಇಂತು. ಬರೆಯಲಾಗಿದೆ? “ವೃದ್ಧಾಸ್ಯ ವೇತನ ಪಡೆ ಪಡೆಯುತ್ತಿ ರುವಾಗಲೇ "ಪ್ರಸೂತಿ ಧನ- ಸಹಾಯವನ್ನು ಕೇಳಬಾರದು.» ಸ್ಪ ಮರಾಠಿ *ಥೆ ಮೂಲ : ದಿವಂಗತ ಅಣ್ಣಾ ಭಾವು ಸಾಕೆ ಕನ್ನಡಕ್ಕೆ : ರಂಗರಾವ ತಲಚೇರಕರ ಮೂರು ರೂಪ್ಬಿಗಳು ಐಲ ಮಿಂಚೇಕರನ ' ಚಕ್ಕಡಿಯಲ್ಲಿ ಪಾಲಿಯ ಖಂಡೋಬನ ಜಾತ್ರೆಗೆ ಹೊರಟಿ- ದ್ಹೆವು. ನಾವು ಅಂದರೆ ಮಿಂಚೇಕರ, : ಅವನ ಮಗಳು, ಅಳಿಯ ಮತ್ತು ನಾನು. ಮಿಂಚೇಕರ ಮುದುಕ. ಚಕ್ಕಡಿಗೆ ಹೂಡಿದ ' ಎರಡೂ ಎತ್ತುಗಳು ಅವನಂತೆಯೇ ಇಳಿ ವಯಸ್ಸಿನವು. ರಸ್ತೆ ಶೀರಾ ಕೆಟ್ಟಿತ್ತು. ಸಾಲದ್ದಕ್ಕೆ ತಮ್ಮ ಕಾರ್ಯವನ್ನು ಸಹಕಾರದಿಂದ ಮಾಡುವದನ್ನು ಬಿಟ್ಟು ಈ ಎತ್ತುಗಳು ಚಕ್ಕಡಿ- ಯನ್ನು ತಮ್ಮ ಕಡೆಗೇನೇ ಎಳೆಯಲು ಯತ್ನಿಸು ಶ್ರ್ತಿದ್ಧವು- ಎತ್ತು ಎರೆಗೆಳೆದರೆ ಕೋಣ ಕೆರೆಗೆಳೆ ಯಿತು ಎಂಬಂತೆ. ಹಾಗಾಗಿ, ಚಕ್ಕಡಿ ಒಮ್ಮೆ ಬಲಕ್ಕೆ, ಮತ್ತೊಮ್ಮೆ ಎಡಕ್ಕೆ ಹೊರಳುತ್ತಿತ್ತು. “ಇವೆಲ್ಲದರ ಪರಿಣಾಮ ಒಳಗೆ . ಕೂತವರ ಅಂಗಾಂಗಳೆಲ್ಲ ಜಜ್ಜಿಹೋದಂತಾಗಿದ್ದು. . ಎ.ಂಚೇಕರನು ಎತ್ತುಗಳನ್ನು “ಓ 349,464 ಇಂಗ್ಲೀಷಾ, ಓ ಗಾಂಧಿ,” ಎಂದು ಕರೆಯುತ್ತ ಅವುಗಳ ಹಗ್ಗ ವನ್ನು ಮೇಲಿಂದ ಮೇಲೆ ಜಗ್ಗುತ್ತ ಚಕ್ಕಡಿಯನ್ನು ದಾರಿಯಲ್ಲಿ ಎಳೆಯು- ವಂತೆ ಹೇಗೋ ಮಾಡುತ್ತಿದ್ದ. ಎತ್ತುಗಳಿಗೆ ಅವನು ಇಟ್ಟ ಹೆಸರು ಕೇಳಿ ಮೋಜೆನಿಸಿತು. “ಎಂತಹ ಹೆಸರು ಇಟ್ಟಿದ್ದೀ- ಯಪ್ಪಾ?” ಎಂದು ಕೇಳಿದೆ. “ಏನು ತಪ್ಪಾಯಿತು? ಗಾಂಧಿ ಮುದುಕ; ಇಂಗ್ಲಿಷಿನವನೋ ಶಕ್ತಿಯನ್ನೇ ಕಳೆದುಕೊಂಡಿ- ದ್ಹಾನೆ- ಅವನೂ ಮುದುಕನೇ. ಗಾಂಧಿಯವರ, ಇಂಗ್ಲಿಪಿನವರ ನಡುವೆ ಹೋರಾಟ ನಡೆದೇ- ಯಿದೆ. ಇಬ್ಬರೂ ನಮ್ಮ ನಾಡನ್ನು ಪರಸ್ಪರ ಎರುದ್ದ ದಿಶೆಗೆ ಒಯ್ಯಲು ಯತ್ನಿಸುತ್ತಿದ್ದಾರೆ. ಈ ನನ್ನ ಎತ್ತುಗಳೂ ಹಾಗೆಯೇ. ಒತ್ತಟ್ಟಿಗೇ ಬೆಳೆದರೂ ಒಂದರ ಮೇಲೊಂದು ಹರಿಹಾಯು- ತ್ತವೆ!” ೮೯ ತಾ 4 ಆದರೆ ರಾಷ್ಟ್ರ ದ ನಾಯಕರ ಎತ್ತಿ ಸ ಇಡುವದು “ಅದಿರಬಹುದು. ಯಃಕಶ್ಚಿತ್‌ ಯೋಗ್ಯವಲ್ಲ,” ನಾನೆಂದೆ. “ಯಾಕೆ ರಾವಸಾಬರೇ, ನೀವು ಎತ್ತು ಅಂದರೆ ಏನೆಂದು ತಿಳಿದಿರಿ? ಎತ್ತು ನಮ್ಮ ಅನ್ನದಾತ. ಅದರ ಜೀವದ ಮೇಲೇ ನಾವು ಬದುಕುತ್ತೇವೆ. ತ್ತು ಇಲ್ಲದಿದ್ದರೆ ಬೆಳೆಯೂ ಇಲ್ಲ; ಜಗತ್ತಿಗೆ ಎ ತ್ರ ಅನ್ನವೂ ಸಿಗಲಾರದು. ನಾವು ಹಳ್ಳಿಯಲ್ಲಿ ಎತ್ತಿಗೆ ಬಲಿರಾಜ ಅನ್ನುತ್ತೇವೆ. ಅಂದ ಬಳಿಕ ಗಾಂಧಿ ಎಂದು ಕರೆದರೆ ತಪ್ಪೇನು?” ಈಗ ನಾನು ನಿರುತ್ತರನಾದೆ. ಅಷ್ಟರಲ್ಲಿ ಕತ್ತಲಾಗುತ್ತ ಬಂತು. ಈಗ ಎತ್ತುಗಳು ಪರಸ್ಪರ ಸಹಕರಿಸಿ ಚಕ್ಕಡಿಯನ್ನು ಸರಿಯಾಗಿ ಎಳೆಯಲಾರಂಭಿಸಿದವು. “ನೋಡಿದಿರಾ, ಗಾಂಧಿಯವರಿಗೂ ಇಂಗ್ಲೀಷ ರಿಗೂ ಗಾಂಧಿ-ಐರ್ವಿನ್‌ ಒಪ್ಪಂದವಾದ ಹಾಗೆ ನನ್ನ ಗಾಂಧಿ ಹಾಗೂ ಇಂಗ್ಲೀಷರೊಳಗೆ ಒಪ್ಪಂದವಾಗಿದೆ. ನೋಡಿರಿ ಈಗ ಹೇಗೆ ಎಳೆಯುತ್ತಿ ವೆ!” ಮಿಂಚೇಕರ ತೆನ್ನ ಈ ಜಾಣ- ತನದ ಮಾತಿಗಾಗಿ ತನ್ನನ್ನೆ ತಾನು ಶ್ಲಾಘಿಸಿ ಕೊಳ್ಳುವ ಧ್ವನಿಯಲ್ಲಿ ಹೇಳಿದ, ನಾವು ಜಕಣೆವಾಡಿಯನ್ನು ಸಮೀಪಿಸಿದೆ ವು, ಎತ್ತುಗಳು ಆಯಾಸದಿಂದ “ಸೋತು ಸುಣ್ಣಾ- ಗಿದ್ದವು. ರಸ್ತೆಯ ಬದಿಯ ಲ್ಲೆ ಒಂದು ದೇವರ ಗುಡಿ ಇತ್ತು. ಅಲ್ಲಿ ವಿಶ್ರಾಂತಿ ಪಡೆದು ಮರುದಿನ ಮುಂಜಾನೆ. ಪಯಣ ಮುರಿದುವರಿಸಬಹ ುದೆಂದು ನಾನು ಸೂಚಿಸಿದೆ. ಸೂಚನೆ ಸರ್ವಾನುಮತ ದಿಂದ ಒಪ್ಪಿ ತವಾಯಿತು. ಹಳ್ಳಿಯ ಬಡ ದೇವ ಸ್ಥಾನ. ದೇವರ ವಿಗ್ರಹವಲ್ಲದೆ ಒಳಗೆ ಬೇರೇನೂ ಇರಲಿಲ್ಲ. ಆದ್ದರಿಂದ ದ್ವಾರ ಮುಕ್ತವಾಗಿಯೇ ಇತ್ತು. ನಮ್ಮ ಮಟ್ಟಿ ಗದು ಈಗ ಪ್ರವಾಸಿ ಬಂಗಲೆಯಾಯಿತು. ಒಳಗೆ ಹೋದವರೇ ನಾವು ತಂದಿದ್ದ ಕಂಬಳಿಗಳನ್ನು ಹಾಸಿ ಮಿಂಚೇಕರನು ನೀಡಿದ ಜೋಳದ ರೊಟ್ಟಿ, ಬೆಳ್ಳು ಳ್ಳಿ ಚಟ್ನಿ ಯ ಮೇಲೆ ಪ ಹಾರ ಸಾಜ! ಮಿಂಚೇಸೆರನ ಮಗಳು, ಅಳಿಯ ಊಟವನ್ನು ಬೇಗನೇ ಮುಗಿಸಿದರು. ನಮ್ಮ ಊಟವಿನ್ನೂ ಮುಗಿ- ದಿರಲಿಲ್ಲ. ಮೂರು ಸಣ್ಣ ರೊಟ್ಟಿ ಉಳಿದಿ- ಮ ನೆಯೊಳಗಿದ್ದ ಧಾನ್ಯವನ್ನು ದ್ವವು. ಅವುಗಳನ್ನು ಮಿಂಚೇಕರನ ಸೊಸೆ. ಬಡಿಸಲು ಬಂದಾಗ ನಾನು, “ನನಗೆ ಒಂದೇ ಸಾಕು; ಅಪ್ಪನಿಗೆ ಬಡಿಸು,” ಅಂದೆ. ಮಿಂಚೇಕರ, “ಪ ರ ರೊಟ್ಟಿಗಳನ್ನು ಉಳಿಸುವುದು ಬೇಡ; ಮುಗಿಸಿಬಿ ಡೋಣ. ನಾನು ಒಂದು ತಿಂತೇನೆ; ನೀನು ಎರಡು ತಿನ್ನು,” ಅಂದು ಗಹಗಹಿಸಿ ನಕ್ಕನು. ಅವನು ಎಡಬಿಡದೆ ನಗು- ತ್ತಿದ್ದುದನ್ನು ನೋಡಿ ನಾವೆಲ್ಲ ಏಕೆಂದು ಕೇಳಿ ದೆವು. ನಗುವನ್ನು ನಿಲ್ಲಿಸದೆ ಅವನು, “ಎರಡು ವರ್ಷಗಳ ಕೆಳಗೆ ಇಲ್ಲೇ ನೆರೆಯ ಗ್ಠಾ ಶ್ರಮದಲ್ಲಿ ನಡೆದ ಚಮತ್ಕಾರಿಕ ಘಟನೆಯೊಂದು ನೆನಪಾ- ಯಿತು” ಎಂದು ಹೇಳಿ ಇನ್ನೂ ಜೋರಾಗಿ ನಕ್ಕನು. ಅದಾವ ಘಟನೆ ಎಂದು ನಾವು ಕೇಳಿದಾಗ ಅವನು ಹೇಳಿದ ವೃತ್ತಾಂತ ಇದು: ಇಲ್ಲಿಗೆ ಸಮೀಪದ ಊರಿನ ಬದಿಯಲ್ಲೊಂದು ಬೇತಾಳನ ಗುಡಿ ಇದೆ. ಅದರ ಹತ್ತಿರ ಸಂತಾಜಿ ಎಂಬವನ ಮನೆ ಇತ್ತು. ಅವನು ತನ್ನ ಅದೃಷ್ಠ ಪರೀಕ್ಷಿಸುವದಕ್ಕಾ ಗಿ ಮುಂಬಯಿಗೆ ಹೋಗಿ ಅಲ್ಲಿ ಯಾವುದೋ ಉದ್ಕೊ €ಗ ಮಾಡುತ್ತಿ ದ್ದ. ಮನೆಯಲ್ಲಿ ಅವನ ತಾಯಿ. ಹೆಂಡತಿ ಇಬ್ಬರೇ, ವಯಸ್ಸಿನಿಂದಾಗುವ ವ್ಯ ತಾ ್ಯಸವನ್ನು ಬಿಟ್ಟ ರೆ ಅತ್ತೆ-ಸೊಸೆಯರು ಸಂಭ ಪರಸ ರರು ಅನುರೂಪರಾಗಿಯೇ ಇದ್ದರು. ಇಬ್ಬರೂ "ಜಗಳ ಗಂಟಿಯರೆಂದು 'ಪ ಸಿದ್ಧ ರಾಗಿದ್ದ ದಿನಾಲೂ ಅವರಿಬ್ಬ ರೊಳಗೆ ರ ಇದ್ದೇ ಇರು- ' ತ್ತಿತ್ತು. ಜತೆ ನಡು ನಡುವೆ ಅವರು, ಒಂದಾ ಗುವ ಸಂದರ್ಭಗಳೂ ಇರದಿರಲಿಲ್ಲ. ಸಂತಾಜಿಯ ತಾಯಿ ಮಾಟಗಾತಿಯೆಂದು ಊರಲ್ಲಿ ಪ್ರತೀತಿಯಿತ್ತು. ತಾನು ವಶಪಡಿಸಿ ಕೊಂಡಿದ್ದ ಭೂತನ ಮುಖಾಂತರ ಇತರರ ಆಕೆ ತನ್ನಲ್ಲಿಗೆ ಸಾಗಿಸುತ್ತಾ ಳೆಂದು ಜನ ಆಡಿಕೊಳ್ಳುತ್ತಿ ದ್ದ “ರು. ಎಮ್ಮೆ ಹಾಲು ಕೊಡದಿದ್ದ ರೆ, ಎಳೇ ಕೂಸು ಫಕ್ಕನೆ ಅಸ್ಪಸ ವಾದರೆ, "ಅದು ಅವಳ ಕೆಟ್ಟ ಕಣ್ಣು ಬಿದ್ದು "ರಪ ಪರಿಣಾಮವೆಂದು ಊರವರು ನಂಬುತ್ತಿ ದ್ದ ರು. ಅವರ ದೃ ಷ್ಟಿಯಲ್ಲಿ, ಊರಲ್ಲಿ ನಡೆಯುವ ಯಾವತ್ತೂ ಅನಿಷ್ಟ ಸಂಗತಿಗಳಿಗೆ ಅವಳೇ ಕಾರಣಳಾದರೂ ಅವಳ ನಾಲಿಗೆಗೆ ಹೆದರಿ ಕ rads ಮೂರು ರೊಟ್ಟಿಗಳು ೯೧ ಯಾರೂ ಅದರ ಪ್ರಸ್ತಾಪವನ್ನು ಮಾಡು- ತ್ತಿರಲಿಲ್ಲ.. ಎಲ್ಲರೂ ಆಕೆಗೆ ಅಂಜುತ್ತಿದ್ದರು. ಅತ್ತೆ-ಸೊಸೆಯರು ದಿನಾಲೂ ಜಗಳಾಡುತ್ತಿ- ದ್ದರೂ ಯಾರೊಬ್ಬರಿಗೂ ನಡುವೆ ಬಂದು ಬಿಡಿಸಲು ಧೈರ್ಯವಾಗುತ್ತಿರಲಿಲ್ಲ. “ಒಂದು. ದಿನ ರಾತ್ರಿಯಿಡೀ ಅವರಿಬ್ಬರೂ ಜಗಳಾಡಿದರು. ' ಅವರ ಬೊಬ್ಬೆಯ ಮಾತು ಊರಿಗೆಲ್ಲಾ ಮರುದಿನ ಮುಂಜಾನೆಯ ತನಕ ಕೇಳಿಸುತ್ತಿತ್ತು. ಸೂರ್ಯ ದಿಗಂತ ದಾಟಿ ಮೇಲಕ್ಕೆ ಬರುವ ವೇಳೆಯಲ್ಲಿ ಅವರ ಮಾತು ಒಮ್ಮೆಲಿ ನಿಂತದ್ದನ್ನು ಕಂಡು ಕುತೂಹಲ- ದಿಂದ ಒಬ್ಬನು ಅವರ ಮನೆಯೊಳಗೆ ಹೋದನು. ಅಲ್ಲಿ ಕಂಡ ದ ಶ್ಯ ಅವನಿಗೆ ಆಶ್ಚರ್ಯವನು ಟು ಮಾಡಿತು. ಆತ್ತೆ-ಸೊಸೆಯರಿಬ್ಬರೂ ಮನೆಯ ಜಗಲಿಯ ಮೇಲೆ ಸತ್ತುಬಿದ್ದಿದ್ದರು. ಮಾಟಗಾತಿ / ಮುದುಕಿಯೂ ಅವಳ ಸೊಸೆಯೂ ಸತ್ತುಬಿದ್ದಿದ್ದಾರೆಂಬ ಸುದ್ದಿ ಊರಲ್ಲೆಲ್ಲಾ ಹಬ್ಬಿತು. ಮಾಟಗಾತಿಯ ಸಾವಿನಿಂದಾಗಿ ಜನರು ಸಮಾಧಾನದ ನಿಟು ಸಿರು ಬಿಟ್ಟರು. ಊರ ಗೌಡರು ಬಂದು ಶವಗಳನ್ನು ನೋಡಿ ಕೂಡಲೇ ಅಂತ್ಯಸಂಸ್ಕಾರ ಮಾಡ್ತ ಬೇಕೆಂದು ಊರವರಿಗೆ ಹುಕುಂ ಮಾಡಿದರು. :ತರಲು ಊರ ಕಡೆ ಹೋದ. ಳ್ಳ ಅಗ್ನಿಸಂಸ್ಕಾರದ ತಯಾರಿಯೂ ತಡವಿಲ್ಲದೆ ಆಯಿತು. ಎರಡು ಬಿದಿರು ತಂದು ಸಿದಿಗಿ ಕಟ್ಟಿ ಅದರ ಮೇಲೆ ಎರಡೂ ಹೆಣಗಳನ್ನು ಇಟ ನಾಲ್ವರು. ಸಶಕ್ತ ಯುವಕರು ಸ್ಮಶಾನಕ್ಕೆ ಸಾಗಿಸಿದರು. ಮರುಗುವವರು ಯಾರೂ ಇರಲಿಲ್ಲ. ಸಿದಿಗೆ- ಯನ್ನು ಹೊತ್ತ ನಾಲ್ವರಲ್ಲದೆ ಇತರರು ಯೂರೂ ಸ್ಮಶಾನಕ್ಕೆ ಹೋಗಲಿಲ್ಲ. ಸ್ಮಶಾನದಲ್ಲಿ ಸಿದಿಗಿ ಇಳಿಸಿ ,ಶವಗಳಿಗೆ ಬೆಂಕಿ ಹಚ್ಚಬೇಕೆನ್ನುವಾಗ ನೋಡುತ್ತಾರೆ- ಯಾರೊಡ ನೆಯೂ ಕಡಿ ಪೆಟ್ಟಿ ಗೆ ಇಲ್ಲ. ಸರಿ, ಒಬ್ಬ ಅದನ್ನು ಅವನು ತಿರುಗಿ ಬರುವ ಹಾದಿ ನೋಡುತ್ತಾ ಕುಳಿತ ಮೂವರು ತಮ್ಮೊಳಗೆ ಮಾತಾಡಹತ್ತಿದರು. “ಏಕಾ ಏಕೀ ಒಂದೇ ರಾತ್ರಿ ಇಬ್ಬರೂ ಹೇಗೆ ಸತ್ತರು?” ಒಬ್ಬ ಉದ್ಗರಿಸಿದ. “ಆ ಮಾಟಗಾತಿ ವಶಪಡಿಸಿಕೊಂಡಿದ್ದ ಭೂತ- ಗಳ ಪೈಕಿ ಒಂದು ಸಿಟ್ಟಿಗೆದ್ದು ಅವರ ಕತ್ತು ಹಿಸುಕಿರಬೇಕು,” ಇನ್ನೊಬ್ಬ ತನ್ನ ಅಭಿಪ್ರಾಯ ವ್ಯಕ್ತ ಮಾಡಿದ. “ಅಗ್ನಿ ಕೊಡುವ ತನಕ ಮಾತಾಡಬೇಡಿರೊ,” ಎಂದ ಮೂರನೆಯವನು. ಇವರ ವಿಷಯ a ಭ್‌ \ ಥ್‌ FE ಕೆ] A KA ಸ A fy 1 ಘಿ ನಾ ೯೨ ಕಸ್ತೂರಿ, ಮೇ ೧೯೭೭ ಮಾತಾಡುತ್ತಾರೆಂದು ತಿಳಿದರೆ ಸತ್ತವರು ಎದ್ದು ಬರಬಹ ುದೆಂಬ ಭಯವಿದ್ದ ಹಾಗೆ ಎಚ ಕ್ಲರಿಕೆಯ ಆ ಭೀತಿ ವಾಸ್ಕವಿಕವೋ ಎಂಬಂತೆ ಮೂವರೂ ಮೌನ ತಳೆದರು. ಒಂದೈದು ' ನಿಮಿಷಗಳಲ್ಲಿ ಚಟ್ಟದೊಳಗೆ ಸರಸರ ಶಬ್ದವಾಯಿತು: ಏನೆಂದು ಅದರ ಕಡೆಗೆ ದೃಷ್ಟಿ ಹಾಯಿಸುವಾಗ ಒಂದು ಶವದಿಂದ, “ಒಳ್ಳೇದು ಹೆಣ್ಣೆ ೇ, ನೀನು ಎರಡು ತಿನ್ನು; ನಾನು ಬ ತಿಂತೇನೈೆ” ಎಂಬ ಮಾತು ಹೊರಬಿ ದ್ವಂತೆ ಕೇಳಿಸಿತು. ಈ ERP ಎಸ ಯಗೊಂಡು ಇದೇನೆಂಬ ಪ್ರಶ್ನಾರ್ಥಕ ಸ ಬಿ ಇ ಬ ಹತ್ತಿದರು... ಅಷ್ಟರಲ್ಲಿ ಸೊಸೆಯ ಶವದಿಂದ ಉತ್ತರ ಬಂತು “ಇದನ್ನು ಮೊದಲೇ ಯಾಕೆ ಇನ್ನು ಸಂಶಯಕ್ಕೆ ಎಡೆ ಇರಲಿಲ್ಲ. ಸತ್ತವರು ಇಷ್ಟರಲ್ಲೇ ಭೂತಗಳಾಗಿ ಮೂವರನ್ನೂ ತಿಂದು ಹಾಕುವ ಎತು ),ಗಡೆಯಲ್ಲಿದ್ದಾರೆಂಬುದು ಸ ಷ್ಟ- ವಾಗಿತ್ತು. ಭೀತಿಯಿಂದ "ಅವರ ಕೆ ಕಾಲುಗಳು ತಣ ಸಗಾದವು. ಬಾಯಿಂದ ಮಾತು ಹೊರಡಲಿಲ್ಲ. ಕೊನೆಗೆ ಇವರಲ್ಲೊ ಬ್ಬನು ಧೈರ್ಯ ತಂದು ಕೊಂಡು, “ದೇವಾ ರಕ್ಷಿಸು, * ಎಂದು ಬೊಬ್ಬಿ ಡ ಡುತ್ತಾ ಊರ ಕಡೆಗೆ ಓಡಿದನು. ಅವನು ಓಡಿದ್ದು ನ್ನು ನೋಡಿ ತುಸು ಧೈ ರ್ಯ ತಂದು ಕೊಂಡು 'ಉಳಿದಿಬ್ಬ ರೂ ಅವನನ್ನು ಹಿಂಬಾಲಿಸಿ ದರು. ದಾರಿಯಲ್ಲಿ" ಅವರಿಗೆ ಕಡ್ಡಿ ಪೆ ಪಟ್ಟಿಗೆ ತರಲು ಹೋಗಿದ್ದ ಮನುಷ್ಯ ಎದುರಿಗೆ ಸಿಕ್ಕಿದ. ಅವನನ್ನು. ನೋಡಿ, "ಳೇ ಮನುಷ್ಯ ನೀ ನಷ್ಮುನ್ನು ಭೈ ಬಾಯಿಗೆ ಕೊಟ್ಟು ನೀನು ಪಾರಾಗುವ ಪ್ರಯತ್ನ ಮಾಡಿದಿ,” a ದ್ಲರಿಸಿದರು. “ಅಂದರೆ ಆದದ್ದಾದರೂ ಏನು?” ಅವನು ಪ್ರಶ್ನಿಸಿದ, “ಆಗುವದೇನು? ಸತ್ತ ಆ ಮಾಟಗಾತಿಯರು ಭೂತಗಳಾಗಿ ನಮ್ಮನು ತಿಂದುಹಾಕಲು ಹೊರ- ಟಿವೆ,” ಎಂದು ಗಡಿಬಿಡಿಯಿಂದ ಹೇಳಿ ಅವರು ಪುನಃ ಓಡಹತ್ತಿದರು. ಅದನ್ನು ನೋಡಿ ಈ ನಾಲ್ಕ ನೆಯವನೂ ಅವರ ಹಿಂದಿನಿಂದಲೆ ಓಡ- ಹತ್ತಿದ. ಆ ನಾಲ್ವರೂ ಭೂತ-ಭೂತ ಎಂದು ಬೊಬ್ಬಿ ಡುತ್ತಾ ತಮ್ಮ ಮನೆಗಳಿಗೆ ಮುಟ್ಟಿದಾಗ, ಆಯಾಸ-ಭೀತಿಗಳಿಂದ ಬಳಲಿ ಬೆಂಡಾಗಿ ಧೊಪ್ಪನೆ ಬಿದ್ದುಬಿಟ್ಟರು. ತುಸು ಹೊತ್ತಿನ ಮೇಲೆ ಅವರು ಹೇಳಿದ ಸಂಗತಿ ಕೇಳಿದಾಗ ಇಡಿಯ ಊರಲ್ಲಿ ಭೀತಿಯ ಛಾಯೆ ಪಸರಿಸಿತು. “ಈ ಮಾಟಗಾತಿಯರು ಸತ್ತರೂ ನಮ್ಮ ಬೆನ್ನು ಬೆನ್ನು ಹತ್ತು ವುದನ್ನು ಬಿಡಲಿಲ್ಲ. ಇನ್ನೇನು ಮಾಡುವುದು ಫಸ ಎಂದು ಒಬ್ಬ ರು ಇನ್ನೊ ಬ್ಬ- ರನ್ನು ಕೇಳಹತ್ತಿದರು. ಊರಲ್ಲಿ ಲ್ಪ ಹಾಹಾ- ಕಾರವೆದ್ದಿತು. "ಕೆಲವು ಉತ್ಸಾಹಿ ತರುಣರು ನಿಜಪರಿಸ್ಟಿತಿ ಏನೆಂಬುದನ್ನು ತಿಳಿದುಕೊಳ್ಳುವ ಕುತೂಹಲದಿಂದ ಸ್ಮಶಾನದೆಡೆಗೆ ಹೋದರು. ಅಲ್ಲಿ ನೋಡುತ್ತಾರೇನು? ಶವಗಳು ಮಾಯ- ವಾಗಿದ್ದವು. ಸಿದಿಗಿ ಅಸ್ತವ್ಯಸ್ತವಾಗಿತ್ತು. ಏನೋ ಚಮತ್ಕಾ ರ ನಡೆದಿದೆ ಎದು ಅವರಿಗೆ ಖಾತ್ಗಿ ಫಯಾಯಿತು. ಆದರೆ ಶವಗಳು ಎಲ್ಲಿಗೆ ಹೋದವೆಂಬ ಸಮಸ್ಯೆ ಮಾತ್ರ ಬಗೆಹರಿಯ- ಲಿಲ್ಲ. | ಆ ದಿನ ಯಾವುದೇ ಅನಾಹುತ ಸಂಭವಿಸ- ದಿದ್ದುದರಿಂದ ಜನರು ತುಸು ಶಾಂತರಾದರು. ಮರುದಿನ ಊರ °° ಅಗಸ ಧೋಂಡು ಬಟ್ಟೆ ಗಂಟನ್ನು ಹೊತ್ತುಕೊಂಡು "ನದಿಯ ಕಡೆಗೆ ಹೋದ. ಅವನು. ಬಟ್ಟೆ ಒಗೆಯುವ ಜಾಗ ಸ ಮಶಾನದ ಸಮೀಪವಿತ್ತು. ಸೂರ್ಯಾಸ್ತ - ದೊಳಗೇ ತನ್ನ ಕೆಲಸ ಮುಗಿಸಬೇಕೆಂದು ಅವನು ಬೇಗ ಬೇಗ ಒಗೆದ ಬಟೆ ಗಳನ್ನು ಅಲ್ಲೇ ಒಣಗ- ಲಿಕ್ಕೆ ಹಾಕುತ್ತಿದ್ದ. “ಕಲಸ ಮಾಡುತ್ತಿರು- ವಂತೆಯೇ ಅವನ ಮನಸ್ಸಿನಲ್ಲೂ ಭೂತಗಳ ವಿಚಾರವೇ ಸುತ್ತುತ್ತಿತ್ತು. “ಆ ಭೂತಗಳು ಇಲ್ಲಿಗೆ. ಬಂದರೆ ನಾನೇನು ಮಾಡಲಿ? ಜೀವ ಹಿಡಿದುಕೊಂಡು ಊರಿಗೆ ಓಡಿಹೋಗಲು ಸಾಧ್ಯ ವಾದೀತೆ? ಆ ಅತ್ತೆ-ಸೊಸೆ ಬಹಳ ಕೆಟ್ಟ ಜನ ಅಂತೆಯೇ ಅವರು ಸತ್ಕೊಡನೆ ದೇವರು ಕ ಅವರನ್ನು ಭೂತಗಳಾಗಿಸಿಬಿಟ್ಟಿ ದ್ದಾನೆ. ಆ "ಭೂತಗಳು ನಮ್ಮ ಊರಿಗೆ ಇ ಮಾಡ- ಬಾರದು. ಅದಕಾ. ಗಿ ಮನೆಗೊಂದು ಕೋಳಿ sa TN ಟಾ ಅ ಯೇತೆ ಊರವರೆಲ್ಲರೂ ಮಸೋಬನೆ ಗುಡಿಗೆ ಅರ್ಪಿಸಬೇಕು." ಈ ರೀತಿ ಅವನ ವಿಚಾರಚಕ್ರ ತಿರುಗುತ್ತಿ- ದ್ದಾ ಗ ಹತ್ತಿರದ ಆಲದ. ಮರದ ಹಿಂದಿನಿಂದ ಮಾತಿನ ಗುಜುಗುಜು ಕೇಳಿಸಿತು. ಕಿವಿ ನೆಟ್ಟಗೆ ಮಾಡಿ ಆಲಿಸಿದಾಗ, “ನೀವು ರಾತ್ರಿಯೇ ಯಾಕೆ ಹೇಳಲಿಲ್ಲ, ನಾನು ಒಂದು ತಿಂತೇನೆಂದು? ನೀವು ಒಂದು ತಿಂತೇನೆಂದಿದ್ದರೆ ಹೀಗೇಕಾಗು- ತ್ತಿತ್ತು?” ಈ ಶಬ್ದಗಳು ಅವನ ಕಿವಿಗೆ ಬಿದ್ದೊ- ಡನೆ ಧೋಂಡು ಠೋ- ಠೋ ಶೋ ಎಂದು ಬೊಬ್ಬಿಡುತ್ತಾ ಒಂದೇ ಸವನೆ ಊರ ಕಡೆಗೆ ಓಡಿದನು. ಊರಲ್ಲಿ ಪುನಃ ಗೊಂದಲ ಪ್ರಾರಂಭ- ವಾಯಿತು. “ಏನಾಯಿತು? ಭೂತಗಳು ಯಾರನ್ನು ತಿಂದವು? ಯಾರು ಸತ್ತರು?” ಇಂತಹ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳು ಹತ್ತಿದರು. ಅಷ್ಟರಲ್ಲಿ ಒಬ್ಬನು ಫೌಜದಾರ ಸಾಹೇಬರು ಊರಿಗೆ ಬಂದಾರೆಂಬ ಸುದ್ದಿ ತಂದನು. ಜನರು ತುಸು ಧೈರ್ಯಗೊಂಡರು. ಅವರಲ್ಲಿ ಎಲ್ಲವನ್ನೂ ಅರಿಕೆ ಮಾಡೋಣ ಎಂದು ಗೌಡರು ಸೂಚಿಸಿದರು. ಘೌಜದಾರ ಸಾಹೇಬರು ಒಂದು ಅಪರಾಧದ ತಪಾಸಣೆಗಾಗಿ ಆ ಊರಿಗೆ ಬಂದು ಗ್ರಾಮದ ಚಾವಡಿಯಲ್ಲಿ ಇಳಿದಿದ್ದರು. ಅವರ ಸಂಗಡ ನಾಲ್ವರು ಪೋಲಿಸರೂ ಇದ್ದರು. ಘೌಜದಾರ ಸಾಹೇಬರ ಕುದುರೆಯ ಹಿಂಗಾಲುಗಳಿಗೆ ಹಗ್ಗ ಕಟ್ಟಿ ಅದನ್ನು ಚಾವಡಿಯ ಮುಂದಿನ ಅಂಗಳದಲ್ಲಿ ನೆಟ್ಟ ದ್ರ ಎರಡು ಗೂಟಗಳಿಗೆ ಸಿಕ್ಕಿಸಿದ್ದರು. ಜನರ ಗುಂಪು ತನ್ನ ಕಡೆಗೆ ಬರುತ್ತ. ದ್ದು ದನ್ನು ನೋಡಿ, “ಏನು ಜಾತೆ ಕ ನಡಿಸಿದ್ದೀರೇನು?” ಎಂದು ಆ ಪೋಲೀಸ್‌ ಅಧಿಕಾರಿ ಸಹಜ ಧಿಮಾಕಿನಿಂದ ಬಂದವರನ್ನು ಕೇಳಿದರು. “ನಿನ್ನೆ ಸರಕಾರ, ರಾತ್ರಿ ಇಬ್ಬರು ಹೆಂಗಸರು ಸತ್ತರು. ಮುಂಜಾನೆ ಅವರು ಭೂತವಾಗಿ ಊರನ್ನೇ ಸುಡಹತ್ತಿದ್ದಾರೆ,” ಎಂದು ಗೌಡರು: ಅರಿಕೆ ಮಾಡಿಕೊಂಡರು. “ಏನೋ, ರಾತ್ರಿ ಸತ್ತ ಮನುಷ್ಯ ಮುಂಜಾನೆಯೊಳಗೆ ಭೂತವಾಗುತ್ತಾನೇನೋ? ೆ ಶೆಟ್ಟಿ ಡೆಯೋ ಹೇಗೆ?” ತ್ರೆ aw: ಮೂರು ರೊಟ್ಟಿ ಗಳು ೯೩ “ಅಗದಿ ಖರೇ ಅದೆ, ಸಾಹೇಬರೆ. ಎರಡೂ ಶವಗಳು ಸ್ಮಶಾನದ ಬಳಿಯಿಂದ ಮಾಯ- pe ಜಾ) ಜನರ ಬಲಿ ಬೇಡು. ವಾದವು... ಈಗ ಮೂರು ತ್ತವೆ.” “ಶವಗಳು ಎದ್ದು ನಡೆದವು! ಮೂವರ ಬಲಿ ಬೇಡುತ್ತವೆ! ಎಲ್ಲಾ ಚಮತ್ಕಾರಿಕ. ಈಗ ಶವ- ಗಳು ಎಲ್ಲಿವೆ?” ಘಫೌಜದಾರ ಸಾಹೇಬರು ಎದ್ದು ನಿಂತು ತಮ್ಮ ಸಮವಸ ್ರಿವನ್ನು ಸರಿಪಡಿಸಿಕೊ- ಳ್ಳುತ್ತಾ ಕೇಳಿದರು. ಗೌಡರು ಧೊಂಡೂನನ್ನು ಮುಂದೆ ಮಾಡಿ, “ನದಿ ತೀರದಲ್ಲಿ ಆಲದ ಮರದ ಕೆಳಗೆ ಇವೆ ಎಂದು ಇವನು ಹೇಳುತ್ತಾನೆ” ಎಂದು ಭಯು ದಿಂದ ನುಡಿದರು. “ಹೌದೇನೋ?” ಎಂದು ಗರ್ಜಿಸಿದರು. ಹೌದೆಂದು ತಗ್ಗಿ ಸಿದ ಮೇಲೆ ಅವರು ಪೋಲೀಸರನು ಕರೆದು, “ನೋಡಿ ಬನ್ನಿರೋ, ಏನು ಸಮಾ- ಚಾರ,” ಎಂದು ಹುಕುಂ ಮಾಡಿ, ಕೂಡಿದ ಜನರನ್ನುದ್ದೇಶಿಸಿ, “ಈ ಪೋಲೀಸರಿಗೆ ನಿಮ್ಮ ಭೂತಗಳನ್ನು ತೋರಿಸಿರಿ, ಸುಳ್ಳೆಂದಾದರೆ ನಿಮ್ಮ ಚರ್ಮ ಸುಲಿಸಿಬಿಟ್ಟೇನು,” ಎಂದು ಗದರಿಸಿದರು. - " ಪೋಲೀಸರು, ಊರವರು ಎಲ್ಲರೂ ಧೋಂಡೂನನ್ನು ಮುಂದೆ ಹಾಕಿಕೊಂಡು ನದಿಯ ಕಡೆಗೆ ಹೊರಟರು. ಆದರೆ ಅಲ್ಲಿ ಹೋಗಿ ನೋಡಿದರೆ ಏನೂ ಇಲ್ಲ. ಒಂದು ರೀತಿಯಿಂದ ಜನತೆಗೆಲ್ಲ ನಿರಾಶೆಯೇ ಆಯಿತು. ಪೋಲೀಸರು ಜನತೆಯ ಪರಿಹಾಸ್ಯ ಮಾಡಹತ್ತಿದರು. ಅಷ್ಟರಲ್ಲಿ ಮುದುಕ ಪೀರಾಜಿ, “ಎಲಾ, ಅಲ್ಲಿ ನೋಡಿರಿ,” ಅಂದ. “ಅಲ್ಲಿ ಅಂದರೆ ಎಲ್ಲಿ?” ಎಲ್ಲರ ಪ್ರಶ್ನೆ. “ನೋಡಿರಿ, ಆ ಕಲ್ಲುಗಳನ್ನು.” ಫೌಜದಾರರು ಧೋಂಡು. ತಲೆ ಪಿರಾಜಿ ತೋರಿಸಿದ ಸ್ಥಳದಲ್ಲಿ ಎರಡು ಉದ್ದನ್ನ ಸಪಾಟ ಕಲ್ಲುಗಳಿದ್ದವು. ಅವುಗಳ ಮೇಲೆ ಒಣ ಹಾಕಿದ ಸೀರೆಗಳನ್ನು ಯಾರೊ ಎಳೆಯುತ್ತಿದ್ದರು. ಇದನ್ನು ನೋಡಿ ಧೊಂಡು “ಭೂತ!” ಎಂದು ಬೊಬ್ಬಿ ಟ್ಟ. ಅದನ್ನು ಕೇಳಿ- ದೊಡನೆ ಹೋದ ಜನರೆಲ್ಲರೂ ಊರ ಕಡೆಗೆ ಓಡ ೯೪ ಕಸ್ತೂರಿ, ಮೇ ೧೯೭೭ ಹತ್ತಿದರು. ಎಲ್ಲರ ಮುಂದೆ ಪೋಲೀಸರು ಬಿದ್ದೊಡನೆ ಕುದುರೆ ಓಡಲುದ್ಯುಕ್ತವಾಯಿತು. ಓಡುತ್ತಿದ್ದರು. ಓಡುತ್ತಿದ್ದವರು, “ಬಂತು, ಓಡುವ ರಭಸದಲ್ಲಿ ಆ ಗೂಟಗಳು ನೆಲಧಿಂದ ಬಂತು, ಭೂತ ಬಂತು!” ಎಂದು ಶಕ್ತಿ ಮೀರಿ ಕಿತ್ತುಹೋದವು. ಕುದುರೆ .ನಾಗಾಲೋಟ- ಬೊಬ್ಬಿ ಡುತ್ತಿದ್ದರು. ಜನರು ಊರನ್ನು ದಿಂದ ಓಡುವಾಗ ಆ ಹಗ್ಗ ಕಟ್ಟಿದ ಗೂಟಗಳು ತಲಪುವ ಮೊದಲೇ ಅವರ ಭಯಂಕರ ಬೊಬ್ಬೆ ಫೌಜದಾರ ಸಾಹೇಬರ ಬೆನ್ನಿಗೆ ತಾಲಬದ್ಧವಾಗಿ ಊರನ್ನು ಮುಟ್ಟಿ ತು. ಈ ರೀತಿ ಬೊಬ್ಬಿ ಡುತ್ತಾ ಬಡಿಯಹತ್ತಿದವು. ಫೌಜದಾರ ಸಾಹೇಬರಿಗೆ ' ಪೋಲೀಸರೂ ಇತರರೂ ಒಂದೇ ಸಮನೆ ಓಡಿ ಹಿಂತಿರುಗಿ ನೋಡುವ ಧೈರ್ಯ ಸಹ ಉಳಿಯ ಬರುವುದನ್ನು ನೋಡಿ ಫೌಜದಾರರೂ ಏನೊ ಲಿಲ್ಲ. ಯಾರೋ ತನ್ನ ಬೆನ್ನಿಗೆ ಹೊಡೆಯು- ಭಯಂಕರ ಘಟನೆ ನಡೆಯಲಿದೆ ಎಂದು ದಿಗಿಲು ತಿ ದ್ಹಾರೆ. ಅದು ಭೂತವೇ ಇರಬೇಕು ಎಂಬ ಎ ಗೊಂಡರು. ಅಲ್ಲದೆ ತಾವು ಸಹ ಪಲಾಯನ ಭೀತಿಯಿಂದ ಫೌಜದಾರ ಸಾಹೇಬರ ಬುದ್ಧಿಯೇ ಸೂತ್ರವನ್ನೇ ಕೈಕೊಳ್ಳುವದು ಒಳಿತೆಂದು ನಷ್ಟವಾಯಿತು. ಅವರು ಇನ್ನಷ್ಟು ಜೋರಿನಿಂದ ಭಾವಿಸಿ ತಮ್ಮ ಕುದುರೆಯ ಮೇಲೆ ಹಾರಿ ಕುದುರೆಯನ್ನು ಓಡಿಸಹತ್ತಿದರು. ಕೊನೆಗೆ ಕುಳಿತು ಚಾಬೂಕಿನಿಂದ ಅದಕ್ಕೆ ಬಲವಾದ ಏಟು ದಾರಿಯಲ್ಲಿದ್ದ ಒಂದು ದೊಡ್ಡ ಕಲ್ಲಿಗೆ ಕುದು- ಕೊಟ್ಟರು. ಭೀತಿಯಿಂದುಂಟಾದ ಗೊಂದಲದಲ್ಲಿ ರೆಯ: ಎಡವಿ ಕುದುರೆ, ಸವಾರ ಇಬ್ಬರೂ ಕುದುರೆಯ ಹಿಂಗಾಲುಗಳನ್ನು ಹಗ್ಗ ದಿಂದ ಧೊಪ್ಪನೆ ಬಿದ್ದುಬಿಟ್ಟರು. ಸ ನೆಲದಲ್ಲಿ ಹೊತ ಗೂಟಗಳಿಗೆ ಕಟ್ಟಿದ್ದು. ನದಿಯ ಕಡೆಯಿಂದ ಬರುವ ಜನರ ಈ ಅವರ ನೆನಪಿಗೆ ಬರಲೇ ಇಲ್ಲ. ಚಾಟಿಯ ಏಟು ಬೊಬ್ಬೆ ಕೇಳಿ ಊರಲ್ಲಿದ್ದ ಜನರೂ ಗಾಬರಿ' ಮಬ ete (19 ಗೊಂಡರು. ಗಂಡಸರು ಮಾತ್ರವಲ್ಲದೆ. ಹೆಂಗ- ಸರು, ಮಕ್ಕಳು ಸಹ ಅವರೊಡನೆ ಪೋಲೀಸರ ಮುಂದಾಳುತನದಲ್ಲಿ ಘಾಜದಾರರು ಹೋದ ಕಡೆಗೇ ಓಡಿದರು. ಫೌಜದಾರರು ಬಿದ್ದೆಡೆಗೆ ಬರುವ ವರೆಗೆ ಯಾರೂ ಹಿಂದಿರುಗಿ ನೋಡ ಲಿಲ್ಲ. ಬಳಲಿ ಬೆಂಡಾಗಿದ್ದ ಅವರು ಫೌಜ- ಎಬ್ಬಿಸಿದ ಬಳಿಕ ಅಲ್ಲೇ ತುಸು ಇತ್ತು ಮುಂಗಾಣದಂತೆ ತೆಪ್ಪಗೆ ನಿಂತಿದ್ದರು. ಅಷ್ಟರಲ್ಲಿ, “ಓಡಬೇಡಿರಿ, ನಿಲ್ಲಿರಿ,” ಎಂದು ಕೂಗುತ್ತಾ ಸಂತಾಜಿ ಅಲ್ಲಿಗೆ ಬಂದ. ಅವನನ್ನು ನೋಡಿ ಗೌಡರು, “ಯಾವಾಗ ಬಂದಿ ಸಂತಾಜಿ?” ಎಂದು ಕೇಳಿದರು. “ಇಂದೇ ಮುಂಜಾನೆ,” ಎಂದವನು ಉತ್ತರಿಸಿದ, “ನೀನು ಬಂದದ್ದು ಒಳಿತಾಯಿತು ನೋಡು, ಇದೆಲ್ಲ ನಿನ್ನ ತಾಯಿ--ಹೆಂಡತಿ ಮಾಡಿದ ಅವಾಂತರ!” “ಅವರೇನು ಮಾಡ್ಯಾರ?” “ಅವರೇನು ಮಾಡ್ಯಾರ! ಇನ್ನೇನು ಮಾಡ- ಬೇಕು? ಸತ್ತು ಭೂತಗಳಾಗಿ ಊರನ್ನೇ ನುಂಗಲು ಹೊರಟಿದ್ದಾರೆ.” “ಇಲ್ಲ ಗೌಡರೆ, ಹಾಗೇನೂ ಆಗಿಲ್ಲ. ಸುಳ್ಳೇ ೧ ಭಳ ° ೪ ಗುಲ್ಲು ಎಬ್ಬಿ ಸಿದ್ದೀರಿ, “ಅಂದರೆ, ಅವರಿಬ್ಬರು ಎಲ್ಲಿ ಇದ್ದಾರೆ ಈಗ?” “ಮನೆಯಲ್ಲಿ.” “ಅವರು ಸಾಯಲಿಲ್ಲ, ಭೂತವಾಗಲಿಲ್ಲ ಅಂತೀಯೇನು?” “ನಿಶ್ಚಯವಾಗಿ.” “ಆದರೆ, ಅವರ ಶವಗಳನ್ನು ನಾಲ್ವರು ನೋಡಿದ್ದಾರಲ್ಲ? ಶವಗಳು ಅಲ್ಲಿಂದ ಮಾಯ- ವಾದವು. ಇದೆಲ್ಲಾ ಹೇಗಾಯಿತು? ನೀನು ಒಂದು ತಿನ್ನು, ನಾನು ಎರಡು ತಿಂತೇನೆ ಎಂದು ಸಂಕ್ರಾಂತಿ ಅಗರ್‌ಬತ್ತಿಗಳ ಸುಗಂಧ ಮನಶ್ಶಾಂತಿಯನ್ನು ತರುವ ವಿನೂತನ ಅನುಭವ ಪ್ರಶಾಂತಿಯ ಕ್ಷಣಗಳಿಗಾಗಿ, ಸಮ್ಮೋಹಕ ಶಾಂತಿ ಯನ್ನು ಪಡೆಯಲು ಅಂತಹ ಕ್ರಿಯಾತ್ಮಕ ಸುಗಂಧ ಬೀರುವ ಅಗರಬತ್ತಿಗಳನ್ನು ಹಚ್ಚುವುದಕ್ಕಿಂತ ಸಾಟ ಬೇರೊಂದಿಲ್ಲ. ಅದಕ್ಕಾಗಿ ಸಂಕ್ರಾಂತಿ ಅಗರಬತ್ತಿಗಳನ್ನೇ ಹಚ್ಚಿ ಫೆ ಫಾ ಸಂಕ್ರಾಂತಿ: ಅಗರಬತ್ತಿ ಕಂಪೆನಿ in ನಂ. 33 ಪಿಳ್ಳಪ್ಪ ಲೇನ್‌, ೫೭2 ನಗರ್ತರಪೇಟೆ ಕ್ರಾಸ್‌ ಜಿಂಗಳೂರು.560 002 ೬ Bಳಲ್ಲಿಳ್ಭು AKC ಶವದಿಂದಲೇ ಶಬ್ದಗಳು ಹೊರಟವಲ್ಲಾ. ಸತ್ತವರು ಭೂತವಾಗಿರದಿದ್ದರೆ ಸತ್ತ ಶವದಿಂದ ಮಾತು ಹೊರಡುವುದು ಹೇಗೆ?” “ಅದೆಲ್ಲ ಚಮತ್ಕಾರಿಕ ಕತೆ.” “ಏನದು ಬೇಗ ಜು ಳ್‌ “ಹೇಳುತ್ತೇನೆ. ಮೊದಲು ಊರಿಗೆ ಹಿಂತಿ- ರುಗೋಣ.” ಎಲ್ಲರೂ EN: ಫೌಜದಾರ ಸಾಹೇಬರನ್ನು ಪೋಲೀಸರೂ ಗೌಡರೂ ಕೈ ಹಿಡಿದು ಮೆಲ್ಲಗೆ ಡೆ ತಂದು ಚಾವಡಿಯಲ್ಲಿ ಕೂಡಿಸಿದರು. ಅವರ ಬೆನ್ನು. ಬಾತು ಹೋಗಿ ಕೆಲವು ಕಡೆ ರಕ್ತ ಸಹ ಬಂದಿತ್ತು. ಗೌಡರು ಬೆನ್ನಿಗೆ ಎಣ್ಣೆ ಮತ್ತು ಅರಿಷಿಣಪುಡಿ ಸವರಿ- ದರು. ಊರವರೆಲ್ಲ ಚಾವಡಿಯ ಸುತ್ತ ಕೂಡಿದರು. “ಈಗ ಹೇಳ್ಕು ಏನು... ಅವಾಂತರ ನಡೆಯಿತು?” ಘೌಜದಾರರು ಕೇಳಿದರು. “ಅವಾಂತರ ಏನೂ ಇಲ್ಲ,” ಸಂತಾಜಿ ನಡೆದ ಸಂಗತಿ ಹೇಳಲು ಸುರು ಮಾಡಿದ: “ಮನೆಯಲ್ಲಿ ಕಾಳೇ ಇರಲಿಲ್ಲ. ಇದ್ದ ಬೇರೆ ಬೇರೆ ಕಾಳು ಸೇರಿಸಿ ಹಿಟ್ಟು ಮಾಡಿ ಮೂರು ಸಣ್ಣ ರೊಟ್ಟಿ ಮಾಡಿದರು. ಆ ಮೂರೂ ರೊಟ್ಟಿ ಗಳಿಂದ ಇಷ್ಟೆಲ್ಲಾ ಅವಾಂತರವಾಯಿತು”. “ಅಂದರೆ ಹೇಗೆ?” ಪಾಟೀಲರು ಉತ್ಸುಕತೆ ಯಿಂದ ಕೇಳಿದರು. “ಸಾಹೇಬರೆ, ಅತ್ತೆ-ಸೊಸೆ ಇಬ್ಬರೂ ಹಟ- ಮಾರಿಗಳು. : ಮೂರು ಭಕ ಗಳಲ್ಲಿ ಎರಡು ಯಾರು. ತಿನ್ನಬೇಕು? ಒಂದು ಯಾರು ತಿನ್ನ ಬೇಕು? ಎಂಬ ವಿಷಯದಲ್ಲಿ ಇಬ್ಬರ ಮನಸ್ಸಿನಲ್ಲಿ ವಿಚಾರ ಬೇರೆಯೇ ಬಂತು. ತಾನು ಅತ್ತೆಗೆ ಊಟ ಬಡಿಸಿದರೆ ಆಕೆಗೆ ಎರಡು ರೊಟ್ಟಿ ಹಾಕಿ ತಾನು ಒಂದನ್ನೇ ತಿನ್ನಬೇಕಾದೀತೆಂಬ ಭಯ ಸೊಸೆಗೆ- ಅರ್ಥಾತ್‌ ನನ್ನ ಹೆಂಡತಿಗೆ. ತಾನು ಮೊದಲು ಸೊಸೆಗೆ ಊಟ ಬಡಿಸಿದರೆ ಆಕೆಗೆ ಎರಡು ರೊಟ್ಟಿ ಹಾಕಿ ತಾನು ಒಂದರಲ್ಲೇ ತೃಪ್ತಳಾಗ ಬೇಕಾದೀತೆಂಬ ಭಯ ಆ ಕ್ಷಣಕ್ಕೆ ಅತ್ತೆ- ಯನ್ನು, ಅಂದರೆ ನನ್ನ ತಾಯಿಯನ್ನು ಕಾಡು- ತ್ತಿತ್ತು. ಆ ಬಗ್ಗೆ ಅವರಲ್ಲಿ ಹೇಗೋ ಮನಸ್ತಾ ಪ ವಾಗಿ ಭಾರೀ "ಜಗಳವೇ ಆ ಆಯಿತು. ಇಬ್ಬರೂ ಹಸಿದ ಹೊಟ್ಟೆ ಯಲ್ಲೇ ಮಲಗಿದರು. ಹಟವಸರ ತನದಲ್ಲಿ ಇವರಿಬ್ಬ ರಲ್ಲಿ ಯಾರನ್ನು ಯಾರು ಮೀರಿಸುತ್ತಾ ರೆಂದು "ಹೇಳುವುದೇ ಅಸಾಧ್ಯ. ಸತ್ತರೂ ಚಿಂತೆಯಿಲ್ಲ, ತಾನು ಮೊದಲು ಕಣ್ಣು ತೆರೆಯುವುದಿಲ್ಲ, ಬಾಯಿ ಬಿಡುವುದಿಲ್ಲ ಎಂದಿ- ಬ್ಬರೂ ತಮ್ಮ ತಮ್ಮ ಮನಸ್ಸಿನಲ್ಲೇ ನಿರ್ಧರಿಸಿ ಬಿಟ್ಟಿದ್ದರು. ಅಂತೆಯೆ ಸ್ಮಶಾನಕ್ಕೊಯ್ದರೂ ಇಬ್ಬರೂ ಬಾಯಿ ತೆರೆಯಲಿಲ್ಲ. ಆದರೆ ಕೊನೆಗೆ ಮುದುಕಿ ಅಂಜಿದಳು. ಈಗ ಬಾಯಿ ಬಿಡ- ದಿದ್ದರೆ ಹೆಣಗಳೆಂದು ತಮ್ಮಿಬ್ಬರನೂ 3 ಜನ ಸುಟ್ಟು ಬಿಡುವುದು ಖಂಡಿತ. ವಿನಾಕಾರಣ ಸಾಯಬೇಕಾದೀತಲ್ಲ ಎಂಬ ಅರಿವಾಗಿ ಅವಳೇ ಮೊದಲು ಮಾತಾಡಿದಳು.” “ಏನು ಹೇಳಿದಳು?” ಘೌಜದಾರ ಸಾಹೇಬರು ಕೇಳಿದರು. “ನೀನು ಎರಡು ತಿಂತೇನೆ.” ಸ್ಮಶಾನಕ್ಕೆ ಚಟ್ಟ ಹೊತ್ತು ae; ಹೋದ- ವರ “ಪೈಕಿ ಒಬ್ಬ ಉದ್ಗರಿಸಿದ: “ಹೀಗೊ? ನಾವು ಅಲ್ಲಿ ಮೂಡರಿದೆ ವು. ನೀನು ಇಬ್ಬ- ರನ್ನು ತಿನು ಜಿ ನಾನು ಒಬ್ಬನನ್ನು ತಿಂತೇನೆ ಅಂತ ಹೇಳುತ್ತಾ ಳೆಂದು ನಾವು ಅರ್ಥ ಮಾಡಿದೆ ವಲ್ಲ!” ತಿನ್ನು, ನಾನು ಒಂದು ಕೂಡಿದ ಜನರು ಸಮಾಧಾನದ ದೀರ್ಫಶ್ವಾಸ ಬಿಟ್ಲು ತಮ್ಮ ತಮ್ಮ ಮನೆಗಳಿಗೆ ಮರಳಿ ಹೋದರು. ಫೌಜದಾರ ಸಾಹೇಬರು ಸುಸ್ತಾಗಿ ಬಿಟ್ಟಿದ್ದರು. ಅವರಲ್ಲಿಗೆ ಬಂದದ್ದು ಇನ್ನಾವುದೋ ಒಂದು ಅಪರಾಧ ಚೌಕಶಿಗೆಂದು. ಅದನು ್ನ್ನ ಬಿಟ್ಟು ಮರುದಿನ ತಮ್ಮ ಠಾಣೆಗೆ ಹಿಂದಿರುಗಿ ದರು. k ಇದು ಮಿಂಚೇಕರ ಹೇಳಿದ ಮೂರು ರೊಟ್ಟಿಗಳ ಕಥೆ. x 4 - ೧೯ರ ಕಾಣದ ಲೋಕದ ಕೇಳಿದ ಸುದಿ TTT TTT ಜಿ ಓಟ ನಾರಾಯಣರಾವ" pa ವರ್ಷದ ಮಾರ್ಚ್‌ ೧೮ರ ದೈನಿಕಗಳಲ್ಲಿ ಪ್ರಕಟವಾದ ಮತ್ತು ಅದೇ ಸುಮಾರಿಗೆ ಆಕಾಶ ವಾಣಿಯಲ್ಲಿ ಪ್ರಸಾರವಾದ ಹೊಸ ಸುದ್ದಿ ಹೆಚ್ಚಿನ ಜನರ ಲಕ್ಷ ಸೆಳೆಯದೆ "ಅಪತ್ರಿಕಾ ವಾರ್ತೆ'ಯಾಗಿ ಮಾಸಿಹೋಯಿತು. ಮಾರ್ಚ್‌ ನಿರ್ಣಾಯಕ "ಯುದ್ಧ? ಸಿದ್ಧತೆಗಳ ಕಣ್ಣು ಕೋರೈಸುವ ಮತ್ತು ಕಿವಿ ಗಡಚಿಕ್ಕುವ ಗಲಭೆಗಳ ಹಿನ್ನೆಲೆಯಲ್ಲಿ ಕಾಣದ ಲೋಕದ ಈ ಸುದ್ದಿ ಕಾಣುವ ಲೋಕದ ಗುದ್ದಾಟದ ಎದುರು ಸೋತದ್ದು ನಿರೀಕ್ಷಿತವೇ. ಸುದ್ದಿಯ ಸಾರವಿಷ್ಟು: “ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಆ್ಯಸ್ಟೊ- ಫಿಸಿಕ್ಸಿನ ಖಗೋಳವಿಜ್ಞಾನಿಗಳಾದ ಡಾ. ಜೆ. ಸಿ. ಭಟ್ಟಾಚಾರ್ಯ ಮತ್ತು ಶ್ರೀ ಕುಪ್ಪು- ಸಾ ಿಮಿಯವರು ಕಾವಲೂರಿನ ವೇಧಶಾಲೆಯಿಂದ ವೀಕ್ಷಿಸುತ್ತ ಮಾರ್ಚ್‌ ೧೦ರ ರಾತ್ರಿ ಯುರೇ- ನಸ್‌ ಗ್ರಹದ ನೂತನ ಉಪಗ್ರಹವೊಂದನ್ನು ಆವಿಷ್ಯರಿಸಿದರು.” ಖಗೋಳವಿಜ್ಞಾನದಲ್ಲಿ ಇದೊಂದು ಮಹ- ತ್ತ್ವದ ಘಟನೆ. ಭಾರತಕ್ಕೆ ಹೆಮ್ಮೆ ತರುವ ಸಾಧನೆ. ೦ ಮುರೇನಸ್‌ ಎಲ್ಲಿದೆ? ಕಾಣುವ ಸೌರವ್ಯೂಹಕ್ಕೂ ಕಾಣದ ಸೌರ- . ವ್ಯೂಹಕ್ಕೂ ನಡಾವಿನ ಗಡಿಯಲ್ಲಿರುವ ಚಿರ- ನಿದ್ರಾಭರಿತ ಗ್ರಹವೇ ಯುರೇನಸ್‌. _ ಬುಧ, ಶುಕ್ರ, ಭೂಮಿ, ಮಂಗಳ, ಗುರು, 2499 '` ೬೫ ಶನಿ ಈ ಆರು. ಗ್ರಹಗಳನ್ನು ಬರಿಗಣ್ಣು ಗಳಿಂದ ನೋಡಿ ಗುರುತಿಸಬಲ್ಲೆವು. ಏಕೆಂದರೆ ಇವು ಸೂರ್ಯನಿಗೆ ಸಾಕಷು ಹತ್ತಿರವಿದ್ದು ಅಧಿಕ ಸೂರ್ಯಪ್ರಕಾಶವನ್ನು ಪಡೆಯುತ್ತವೆ ಹಾಗೂ ಪ್ರತಿಫಲಿಸುತ್ತವೆ. ಅಲ್ಲದೇ ಭೂಮಿ ಉಳಿದ ಐದನ್ನು ಕುರಿತಂತೆ ಅನುಕೂಲ ಅವಲೋಕನ . ಸ್ಥಾನದಲ್ಲಿದೆ. ಹಾಗಿದ್ದರೂ ಶನಿಯ ಮಸಕು ಬೆಳಕಿನ ಚುಕ್ಕಿಯನ್ನು ಪತ್ತೆ ಮಾಡುವುದು, ಉದಾಹರಣೆಗೆ ಶುಕ್ರ ಅಥವಾ ಗುರುವಿನ ಉಜ್ವಲ ಬಿಳಿ ಗುಂಡುಗಳನ್ನು ಗುರು- ತಿಸಿದ್ದಕ್ಕಿಂತ, ಹೆಚ್ಚು ಕಷ್ಟ. ಗಾತ್ರದಲ್ಲಿ ಶನಿ ಭೂಮಿಗಿಂತ ೭೫೫ ಪಟ್ಟು ದೊಡ್ಡ ದಾಗಿದ್ದರೂ ಸೂರ್ಯ-ಶನಿ ಸರಾಸರಿ ದೂರ ಸೂರ್ಯ ಭೂಮಿ ಸರಾಸರಿ ದೂರಕ್ಕಿಂತ (೬ ೧೪,೯೬, ೦೦,೦೦೦ ಕಿ.ಮೀ.) ೯.೫೩೯ ಪಟ್ಟು ಹಿರಿದಾಗಿದೆ. ಶನಿಯ ಹೊರ ನೆರೆ ಗ್ರಹ ಯುರೇನಸ್‌. ಇದರ ಗಾತ್ರ ಭೂಗಾತ್ರದ ೬೭ ಮಡಿ ದೊಡ್ಡದು ಮಾತ್ರ. ಇನ್ನು ಸೂರ್ಯ- ಯುರೇನಸ್‌ ಸರಾಸರಿ ದೂರ ಸೂರ್ಯ-ಭೂಮಿ ಸರಾಸರಿ ದೂರದ ೧೯.೧೮ ಮಡಿ ಹಿರಿದಾಗಿದೆ. ಆದ್ದರಿಂದ ಭೂಮಿ-ಯುರೇನಸ್‌ ಸಂಬಂಧ- ವನ್ನು ಭೂಮಿ--ಶನಿ ಸಂಬಂಧಗಳೊಡನೆ ಹೋಲಿಸಿದಾಗ ಯುರೇನಸ್‌ ದ್ವಿವಿಧ ಅಸೌಕ- ರ್ಯಗಳಿಂದ ನರಳುವುದನ್ನು ಕಾಣುತ್ತೇವೆ: ಅಲ್ಪ ಗಾತ್ರ, ಅಧಿಕ ದೂರ. ಭೂಮಿ ಸೂರ್ಯ ನಿಂದ ಗಳಿಸುವ ಉಷ್ಣ/೧೦೦೦ ಏಕಮಾನಗಳೆಂದು ಯುರೇನಸ್‌ ಪಡೆಯುವ ಉಷ್ಣ ಗೊತ್ತೇ? ಕೇವಲ ೨.೭ ಏಕಮಾನಗಳು ಶನಿದರ್ಶನವೇ . ನಮಗೆ ಕಷ್ಟ ಯುರೇನಸ್‌ ದರ್ಶನ ಇನ್ನು ಆಕಾಶದಲ್ಲಿರುವ ಯಾವುದೇ ನಮ್ಮ ಗಮನವನ್ನು ಸೆಳೆಯ- ಬೇಕಾದರೆ ಅದರಲ್ಲಿ ಎರಡು ಮುಖ್ಯ ಲಕ್ಷಣ- ಗಳಿರಬೇಕು: ನಮಗೆ ತಲುಪುವಷ್ಟು ಪ್ರಕಾಶ- ತೀವ್ರತೆ, ಅನತಿ ಅವಧಿಯಲ್ಲಿ ನಾವು ಗಮನಿಸ- ಬಹುದಾದ ಚಲನೆ. ನಕ್ಷತ್ರಗಳು ಗೋಚರವಾಗು ವುದು ಮೊದಲನೆಯ ಕಾರಣದಿಂದ ಮಾತ್ರ. ಗ್ರಹ, ಧೂಮಕೇತು, ಉಲ್ಕೆಗಳು ಕಾಣುವುದು ಉಭಯ ಕಾರಣಗಳ ಮಿಲನದಿಂದ. , ನಮಗೆ ಸಾಪೇಕ್ಷವಾಗಿ - ಸಮೀಪವಿರುವ ಗುರುವಿನ ಪ್ರಕಾಶಕ್ಕಿಂತ ದೂರವಿರುವ ಶನಿಯ ಪ್ರಕಾಶ ಕಡಿಮೆ. ಇನ್ನು ಚಲನ ದರವೋ? ಗುರು ಸೂರ್ಯನಿಗೆ ಒಂದು ಪರಿಭ್ರಮಣೆ ಮುಗಿಸಲು : ೧೧.೮೬ ವರ್ಷಗಳನ್ನು ತೆಗೆದುಕೊಂಡರೆ ಶನಿ ೨೯.೪೬ ವರ್ಷಗಳನ್ನು ತೆಗೆದುಕೊಳು ವುದು. ಹಾಗಿದ್ದರೂ ಹಲವಾರು ವರ್ಷಗಳ ಅವಧಿಯಲ್ಲಿ ಶನಿಯ ಗ್ರಹತ್ವವನ್ನು, ಅಂದರೆ ಸೂರ್ಯನ ಸುತ್ತ ಕಕ್ಷೆಯಲ್ಲಿ ಸಾಗುವ ಗುಣವನ್ನು, ತಿಳಿ- ಯುಂವುದು ಸಾಧ್ಯವಾಗುತ್ತದೆ. ಶನಿಯಿಂದ ಆಚೆಗಿನ ಯುರೇನಸಿಗೆ ಹೋದಾಗ ಸನ್ನಿವೇಶ ತೀರ ಬಿಗಡಾಯಿಸುವುದು: ಅದರ ಅಲ್ಪಗಾತ್ರ ಹಾಗೂ ಅಗಾಧ ದೂರಗಳಿಂದಾಗಿ ಅದರಿಂದ ನಮಗೆ ಬರುವ ಬೆಳಕು ತೀರ ಮಸಕು, ಇಲ್ಲ- ವೆಂದರೂ' ಸಂದೀತು. ಇನ್ನು ಸರಿತವೇ? ಸೂರ್ಯನ ಸುತ್ತ ಒಂದು ಪರಿಭ್ರಮಣೆ ಮುಗಿಸಲು ಯುರೇನಸಿಗೆ ೮೪.೦೧ ವರ್ಷಗಳೇ ಬೇಕು. ಸಾಧಾರಣ ಮನುಷ್ಯನೊಬ್ಬ ತನ್ನ ಕ್ರಿಯಾಶೀಲ ಜೀವಿತಾವಧಿಯಲ್ಲಿ ಯುರೇನಸಿನ ಪೂರ್ತಿ ಪರಿಭ್ರಮಣೆಯನ್ನು ಗುರುತಿಸುವುದು ಕಷ್ಟ, ಸಾರಾಂಶ. ಇಷು. ಯುರೇನಸ್‌ ಅತಿ ಮಂದ ಪ್ರಕಾಶ ಬೀರುತ್ತ ಬಲು ಪಾಲು ನಿಶ್ಚಲ ವಾಗಿಯೇ ಇದ್ದು ಎಣಿಕೆಗೆ ಸಿಕ್ಕದ ಮಸಕು ಬೆಳಕಿನ ಹೆಸರಿಲ್ಲದ ಅರಿಲುಗಳ ಪೈಕಿ ಒಂದೆಂದು ತಿಳಿಯಲ್ಪಡುವ ಪ್ರಾಯಿಕತೆಯೇ ಜಾಸ್ತಿ. ವಾಸ್ತವವಾಗಿ ನಡೆದದ್ದಾದರೂ ಇದೇ. ಯಖರೇೇನಸಿನ ಇತಿಹಾಸ ತೀಕ್ಷ್ಣ ದೃಷ್ಟಿಯ ಒಬ್ಬ ವೀಕ್ಷಕ ಸ್ವಚ್ಛ ರಾತ್ರಿಯ ಅನುಕೂಲ ಸನ್ನಿವೇಶದಲ್ಲಿ ಯುರೇನ- ಸನ್ನು ಬರಿಗಣ್ಣುಗಳಿಂದ ನೋಡುವುದು ಸಾಧ್ಯ ವಿದೆ. ಪ್ರಾಚೀನ ಖಗೋಳವಿಜ್ಞಾನಿಗಳು ಇದನ್ನು ಕಂಡಿದ್ದರಾದರೂ ಇದೊಂದು ತ್ಹುದ್ರ ಅಗಣ್ಯ ನಕ್ಷತ್ರವೆಂದು ಕದೆಗಣಿಸಿದ್ದರು. ಕ್ರಿ. ಶ ೧೬೯೦ರಿಂದ ಈಚೆಗೆ ತಯಾರಿಸಿದ ಹಲವಾರು ನಕ್ಷತ್ರಪಟಗಳಲ್ಲಿ ಯುರೇನಸನ್ನು ಒಂದು ನಕ್ಷತ್ರವೆಂದೇ ಚಿತ್ರಿಸಿರುವುದಕ್ಕೆ ದಾಖಲೆಗಳಿವೆ, ದೂರದರ್ಶಕದ ಉಪಜ್ಞೆ (ಇನ್‌ವೆನ್ನನ್‌) ೧೬ನೆಯ ಶತಮಾನದಲ್ಲಿ ಆಯಿತು. ಮುಂದೆ ೧೭ನೆಯ ಶತಮಾನದಲ್ಲಿ ವಿಶ್ವದ ಭೌತ ಅರ್ಥ ಲಾರಾ ಯುರೇನಸ್‌ ಅವಿಷ್ಕಾರದ ಬಗ್ಗೆ ಹರ್ನೆಲನ ಹೇಳಿಕೆ “ಈ ನವಪ್ರಪಂಚ (ಯುರೇನಸ್‌) ನನ್ನ ಅದೃಷ್ಟದ ಆಕಸ್ಮಿಕ ಫಾತ ಎಂದು ಸಾಧಾರಣವಾಗಿ ಜನ ಭಾವಿಸುವುದುಂಟು. ದೃಷ್ಟಿ ಕ್ಷೇತ್ರದೊಳಕ್ಕೆ ಬಂದದ್ದು ತ ಸ್ಪಷ್ಟವಾಗಿ ಇದು ತಪ್ಪು, ಕ್ರಮಬದ್ಧ ವಿಧಾನದಿಂದ ನಾನು ಆಕಾಶದ ಪ ಪ್ರತಿಯೊಂದು ನಕ್ಷತ್ರವನ್ನೂ ಪರೀಕ್ಷಿಸಿದೆ. ಆ ರಾತ್ರಿ ಇದರ (ಯುರೇನಸ್‌) ಸರದಿ ಬಂತು, ಇದು ಆವಿಷ್ಯ, ತವಾಯಿತು ಅಷ್ಟೆ... ಇದನ್ನು ನೋಡಿದಾಗಲೇ ಇದರ ದೃಶ್ಯಗ್ರ ಹಬಿಂಬವನ್ನು ನಾನು ಗುರುತಿಸಿದ್ದೆ.” ಹಬಾ ದ್ದಾರೆ TE ತ್‌ 'ಕನಲ್‌ . ನ್ಯಾಶನ (ಅಂದರೆ ಸೌರವ್ಯೂಹದಲ್ಲಿ ಚಲನ ನಿಯಮಗಳು, ನಕ್ಷತ್ರಗಳ ಪರಸ್ಪರ ಆಕರ್ಷಣೆಗಳು ಇತ್ಯಾದಿ) ಸ್ಪಷ್ಟವಾಯಿತು. ಇವುಗಳಿಂದ ಕುಮ್ಮಕ್ಕು ಪಡೆದ ಖಗೋಳವಿಜ್ಞಾನಿಗಳು ಆಕಾಶದ ಆಳಗಳನ್ನು ಅಗೆದು ನೋಡಿ ಅಳಿದು ವಿವರಿಸುವ ದಿಶೆಯಲ್ಲಿ ಕಾರ್ಯೋದ್ಯುಕ್ತರಾದರು, ಇಂಥವರ ಪೈಕಿ ಇಂಗ್ಲೆಂಡಿನ ಸರ್‌ ವಿಲಿಯಮ್‌ ಹರ್ಷೆಲ್‌ (೧೭೩೮-೧೮೨೨) ಒಬ್ಬ. ೧೭೮೧ ಮಾರ್ಚ್‌ ೧೩ ರರಾತ್ರಿ. ಎಂದಿನಂತೆ ಹರ್ಷೆಲ್‌ ತನ್ನ ದೂರದರ್ಶಕದ" *ತುಪಾಕಿ ನಳಿಗೆ'ಯನ್ನು . ಗಗನಾಭಿಮುಖವಾಗಿ ಗುರಿ ಇಟ್ಟು ಕ್ರಮವೀಕ್ಷಣೆ (ಸ್ಕಾ ನಿಂಗ್‌) ಮಾಡುತ್ತ ಮುಂದುವರಿದ. ಮಿಥುನ ರಾಶಿ ವಲಯ (ಜೆಮಿನಿ) ಆಗ ಅವನ ದೃಷ್ಟಿ ಕ್ಷೇತ್ರದ ಒಳಗಿತ್ತು. ಅಲ್ಲೊಂದು ಬೆಳಕಿನ ರಿ ಬಿಲ್ಲೆ- ಯನ್ನು ಕಂಡು ಅವನು ಚಕಿತನಾದ. ಯಾವ ನಕ್ಷತ್ರವೂ ಇಂದಿನ ಪ್ರಬಲತಮ ದೂರದರ್ಶಕ- ದಿಂದ ವೀಕ್ಷಿಸಿದಾಗ ಕೂಡ ಲಂಬನಗೊಂಡು ಬಿಲ್ಲೆ ರೂಪವನ್ನು ತಳೆಯಲಾರದು.* ಅದರಿಂದ ಒದಗುವ ಪ್ರಕಾಶ ತೀವ್ರತರವಾದೀತು ಅಷ್ಟೆ. ಗ್ರಹಗಳು ಹೀಗಲ್ಲ; ಕೇವಲ ಸಾಧಾರಣ ದರ್ಜೆಯ ಗ್ರಹ ದೂರದರ್ಶಕದಿಂದ ಕೂಡ ಶನಿಯಂಥ ದೂರಗ್ರಹದ ಬಿಂಬವನ್ನೂ (ಬಿಲ್ಲೆ) ನೋಡುವುದು ಸಾಧ್ಯ. ಹೀಗಾಗಿ ಹರ್ಷೆಲ್‌ ತನ್ನ “ಗುಂಡು ತಾಗಿದ ಚಂಡ'ನ್ನು ಅಧಿಕ ಲಕ್ಷ್ಯ ಹರಿಸಿ ಪರಿಶೀಲಿಸಿದ. ಪ್ರಾಯಶಃ ಅದೊಂದು ಹೊಸ ಧೂಮಕೇತು ಆಗಿರಬಹುದೆಂದು ಅವನ ಭಾವನೆ. ಧೂಮಕೇತುವಿನ ಬಿಂಬ ಸ್ಪಷ್ಟವಾಗಿ ಕತ್ತರಿಸಿದ ಅಂಚನ್ನು ಎಂದೂ ಪ್ರದರ್ಶಿಸುವು- ದಿಲ್ಲ. ಹಿಮ ಮುಸುಕಿದ ನಟ್ಟಿರುಳಿನಲ್ಲಿ ಈ ವಿಶಿಷ್ಟವಾದ ನವ ಛಾಯಾಚಿತ್ರ ಕರಣ ತಂತ ನನು -ಬಳಸಿಕೊಂಡು ಕಿಟ್‌ ಪೀಕ್‌ ಅಬ್ಬ ರ್ನೇಟರಿಯ ಖಗೋಳ ಸಚ್‌ ಕ್‌ ನಕ್ಷತ ದ ಬಿಂಬವನು ಗ ಒಲ) ಛಾಯಾಚಿತಿ «ಕರಿಸಿದ್ದಾ ರೆ (೧೯೭೫). ಈ ನಕ್ಷ- ತದ. ದೂತ ೩೦೦ ಬೆಳಕಿನ ವರ್ಷಗಳು. ಹು ಕೇಳೆ ean Mads en ಕಾಣದ ಲೋಕದ ಕೇಳಿದ ಸು ಒಕ ಮಸಕು ಬೆಳಕಿನ ಕಾಣುವುದಿಲ್ಲವೇ? ಧೂಮಕೇತುವಿನ ಗೊಂಡೆ ತಲೆ. ಹರ್ಷೆಲನ ಹೆಗ್ಗೆ (ನಿಧಿ) ಹೀಗಿರಲಿಲ್ಲ. ಅದರ ಬಿಂಬದ ಅಂಚು ಕಡಿದಾಗಿತ್ತು, ಸ್ಪಷ್ಟವಾಗಿತ ವಾಗಿ ಆತ ಅದರ ಗತಿಯನ್ನು ಹಲವಾರು ವಾರಗಳ ತನಕ ಅನುಸರಿಸಿದ. ಆಗ ಕಲೆ ಹಾಕಿದ ದತ್ತಾಂಶಗಳ ಆಧಾರದಿಂದ ಆಗಂತುಕ ಕಾಯದ 2 ಸೆಲೆ ಅಗೋ, ಹೊಗೆಗುಂಡಿನಂತೆ ಹಾಗಿರುವುದು ತ, ಸಹಜ- ಕಕ್ಷೆಯನು ್ನ ನಿರ್ಧರಿಸಲಾಯಿತು. (ಗಣಕ ಮೊದಲಾದ ಸುಲಭ, ಕ್ಷಿಪ್ಪ ಮತ್ತು ನಿಖರ ಗಣನ ಸಾಧನಗಳು ಇರದಿದ್ದ ಆ ದಿನಗಳಂದು ತಿಂಗಳುಗಟ್ಟ ಲೆ ಮತ್ತೆ ಮತೆ, ಪ್ರ ಗಣನೆಗಳನ್ನು ಮಾಡಬೇಕಾಗಿತು ಪ) ಕಾಯದ ಕಕ್ಷೆ ಸರಿ ಸುಮಾರು ವೃತ್ತಾಕಾರದಲ್ಲಿತ್ತು (ಧೂಮ- ಕೇತು ಕಕ್ಷೆ ಹೀಗಿರುವುದಿಲ್ಲ.) ಅಷ್ಟೇ ಅಲ್ಲ. ಅದು ಶನಿಕಕ್ಷೆಯ ಆಚೆಗೆ, ಅಂದರೆ ಹೊರಗೆ ಇತ್ತು. ಇದೇ ಯುರೇನಸ್‌ ಗ್ರಹ, ಸೌರ- ವ್ಯೂಹದ ನೂತನಾವಾಹಿತ ಸದಸ್ಮ. ' ಸೂರ್ಯನ ರಾಜ್ಯದಲ್ಲಿ ಹೊಸತಾಗಿ ಅರಸುವಂಥ ಮಹಾ ಕಾಯಗಳು ಏನೂ ಇಲ್ಲ ಎನ್ನುವ ಕುರುಡು ಕೊನೆಯನ್ನೂ ಬರಡು ಮನೆಯನ್ನೂ ಖಗೋಳ ವಿಜ್ಞಾನ ತಲಪಿದ್ದ ಆ ದಿನ ER "ಈ ನವಾ- ವಿಷ್ಕಾರ (ನ್ಯೂ ಡಿಸ ವರಿ) ಸೌರವ್ಯೂ ಹದ ಜ್ಞಾ ತ ವಾ ಃಹ್ತಿಯನ್ನು ಹಿ ದ್ವಿ ಗುಣ ಗೊಳಿಸಿ (ಸೂರ್ಯ-ತನಿ ಅಂತರ ೯. ೫೩೯ ಆದರೆ. ಸೂರ್ಯನಯುರೇನಸ್‌ ಅಂತರ ೧೯.೧೮) ಖಗೋಲವಿಜ್ಞಾನಕ್ಕೆ ಹೊಸ ಆಯಾಮವನ್ನು ನೀಡಿತು. “ಕಡವರವನೆಡಹಿ ಸಂಧಿಸಿದ ಕಡು. ಬಡವನಂತೆ" ಹರ್ಪೆಲ್‌ ಹರ್ಷಾತಿರೇಕದಿಂದ ಕುಣಿದಾಡಿದ್ದು ನಿರೀಕ್ಷಿ- ಇ. 41 ಹರ್ಷೆಲನ ಅವಿಷ್ಕಾರದ (೧೭೮೧) ಬಳಿಕ ಯುರೇನಸ್‌ ಎಷ್ಟು ಸಲ ಸೂರ್ಯನಿಗೆ ಸುತ್ತು ಹಾಕಿದೆ ಗೊತ್ತೆ? ಪೂರ್ತಿ ಎರಡಾವರ್ತಿ, ಮೂರಾಗಲು ೨೦೩೩ರ ತನಕ ಕಾಯಬೇಕು. ಯುರೇನಸಿನ ಉಪಗ್ರಹಗಳು ಗ ವಾಮ ಪರಿಚೆ ಮಿಿಸುವೆ. ಕಾಯಕಿ ೬೮ ಉಪಗ್ರಹ ಅಥವಾ ಚಂದ್ರ ಎಂದು ಹೆಸರು. ಚಂದ್ರ ಭೂಮಿಯ ಉಪಗ್ರಹವೆಂದು ಉಪಗ್ರಹವಾದರೂ ಪಡೆಯುವುದು ಸೂರ್ಯ- ನಿಂದಲೇ, ` ಇದರೊಂದಿಗೆ . ಅದು ಮಾತೃಗ್ರಹ- ಗೊತ್ತಿದೆ. ಸಸ ್ಥ್‌ ಕಾವು ಒಳಕುಗಿಳ ಬಿ ಜೊತೆ ಗ್ರಹದಂತೆ ೬ ದಿಂದ ಕೂಡ ಅದನ್ನು ಗಳಿಸುತ್ತದೆ. ಶುಕ್ಕ ಪಕ್ಷದ ಮೊದಲ ರಾತ್ರಿಗಳಲ್ಲಿ ಚಂದ್ರ ಬಃ [99 ds ಟೆ ಡ್‌ ತಸ್‌ ಕೆ ಮಸಕು ಭಾಗ ನಮಗೆ ಕಾಣುವುದು. ಭೂಕಾಂತಿ ಗ.ಹವನು, ಗುರುತಿಸಲು ಲ ನ ಗಳಿಗಿಂತಲೂ ಹೆಚ್ಚು ೧೨,೭೫೬ ಕಿ. ಮೀ.) ನಿಜ. : ಈಗ್ಕ ಭೂಮಿಯಿಂದ ೨೭೨ ಕೋಟಿ ಕಿಲೋಮೀಟರು- ದೂರದಲ್ಲಿರುವ ಗ್ರಹ, ಚ Kg ಇದರ ವ್ಯಾಸ ೫೧,೮೦೦ ಕಿ. ಮೀ. ಭೂವ್ಯಾಸ ಇದೇ: ನಮಗೊಂದು ಕಸ್ತೂರಿ, ಮೇ ೧೯೭೭ ಲ ರಡು ಅಂಶಗಳು (ಬೆಳಕು ಮತು ಚಲನೆ ಅತ್ಯವಶ್ಯವೆಂದು ಹೀದೆ ನ್ನು ಕುರಿತು ಕೂಡ ಈ ಇನಿ ಯೊರೇನಸ್‌ ನಮಗೆ [xe] yr Cv / ಮಾತೃಗ್ರಹಕ್ಕೆ ಅತಿ ಸಮೀಪವಾಗಿಯೂ ಇದೆ. ಇದರ ಪರಿಭ್ರಮಣಾವಧಿ ಕನಿಷ್ಠ. ಮಿರಾಂಡದ ಆವಿಷ್ಕಾರವಾದದ್ದು ತೀರ ಈಚೆಗೆ. ಉಪಗ್ರಹ ಕಿರಿದಾಗಿದ್ದು ಮಾತೃಗ್ರಹಕ್ಕೆ ಹತ್ತಿರವಾದಷ್ಟೂ 0 ಲ ಚ್‌ “ಗಂತಾ ಹುಣ್ಣಿ ಖಣ ಅದನ್ನು ಪತ್ತೆ ಹಚ್ಚುವುದು ಹೆಚ್ಚು ಕಷ್ಟ ವಾಗುತ್ತದೆ ಇದು ಹಾಗಿರಲಿ- ಈಗ ಸೌರವ್ಯೂಹದಲ್ಲಿ ಅವಿಷ್ಕತಪಾಗಿರುವ ಉಪಗ್ರಹಗಳ ಸೇಖ್ಯೆ ಎಷ್ಟು - ಎಂಬ ಪ್ರಶ್ನೆ ಮೊಳೆಯುತ್ತದೆ: ೧೯೭೬ರ ಕೊನೆಯಲ್ಲಿ ತಿಳಿದಿದ್ದಂತೆ ಭೂಮಿಗೆ ೧, ಮಂಗಳಕ್ಕೆ ೨, ಗುರುವಿಗೆ ೧೩ (೧೯೭೪ ರಲ್ಲಿ ಆವಿಷ್ಯತವಾದದ್ದೂ ಯುರೇನಸಿಗೆ ೫,- ನೆಪ್ಡೂನಿಗೆ ೨, ಒಟ್ಟು ೩೩ ಸೇರಿ), ಇದ್ದುವು. ಹೊಸ ಉಪಗ್ರಹಗಳನ್ನು ಶೋಧಿಸುವುದು ಶನಿಗೆ ೧೦, ಮಸಕು ಬಿಳಿ ಮಟ್ಟೈೆಯಂತೆ ಕಾಣುವುದು. ಇನ್ನು ಇದರ ಸುತ್ತ, ಗಜರಾಜನ ಭಾರೀ ದೇಹದ ಸುತ್ತ ಸುಳಿದಾಡುವ ನುಸಿಗಳಂತೆ, ತೆವಳುತ್ತಿರುವ ಉಪಗ್ರಹಗಳು ಹೇಗೆ ತಾನೆ .ಕಂಡಾವು? ಆದರೂ ಖಗೋಳವಿಜ್ಞಾ ನಿಗಳು ಯುರೇನಸಿನ ಐದು ಉಪ ಗ್ರಹಗಳನ್ನು ಈ ಮೊದಲೇ ಗುರು- ಸಾಧ್ಯವಿಲ್ಲವೇ ? "ಆಧುನಿಕ -ಸೆ ದ್ಧಾಂತಿಕ ತುಗೋಳವಿಜ್ಞಾನಿಗಳ . ನಿಜಾಸಕ್ತಿ ಇರುವುದು ನಕ್ಷತ್ರಲೋಕದ ಬೃಹೆದ್ವಿಶ್ವದಲ್ಲಿ, ಸೌರ- EE ತಡಾ ವ್ಯೂಹದ ಸಂಕುಚಿತ ಕ್ಷೇತ್ರದಲ್ಲಿ ಅಲ್ಲ. ಇದರೆ. ಕಾರಣ ಮುಖ್ಯವಾಗಿ ಎರಡು : ಒಂದು, ಅವರ ದೃಷ್ಟಿಯಲ್ಲಿ ಸೌರವ್ಯೂಹ ಹೆಚ್ಚು ಕಡಿಮೆ ಮುಗಿದ ಅಧ್ಮಾಯ. ಎರಡು, ವಿಶ್ವಾನ್ವೇಷ- ಣೆಯ ಫಲಗಳೊಡನೆ ಹೋಲಿಸುವಾಗ ಸೌರ- ತಿಸಿ ಹೆಸರಿಸಿದ್ದಾರೆ. ಗಮನಿಸಿ ಅವುಗಳ ' ಅಂದಾಜು ವ್ಯಾಸಗಳನ್ನು ಗಳು ಎರಡು, ಎನಿಸುತ್ತವೆ. ಹೀಗಾಗಿ ಈ ಗಣಿಸಿದ್ದಾರೆ. ದಿಶೆಯಲ್ಲಿ ಅವರು ತಮ್ಮ ದೂರದರ್ಶಕ ಅತ್ಯಂತ ಕಿರಿದಾದದ್ದು ಮಿರಾಂಡ, . ಇದು. ವನ್ನಾಗಲಿ ಚಿಂತನೆಯನ್ನಾಗಲಿ "ಅಪವ್ಮಯ- ಉಪಗ್ರಹದ ಅವಿಷ್ಕಾರದ ಆವಿಷ್ಯರ್ತೃ- ಯುರೇನಸಿ- ಅಂದಾಜು ಪರಿಭ್ರ್ರಮ- ಹೆಸರು ಅನುಕ್ರಮ ವಿನ ಹೆಸರು ನಿಂದ ಸರಾ- ನ್ಲಾಸ ಡ್‌ ಮತ್ತು “ಇಸವಿ ಸರಿ ದೂರ (ಕಿ. ಮೀ.) (ದಿವಸಗಳು) | ಜು (ಕಿ.ಮೀ.) ಮಿರಾಂಡ . ೪,೧೯೪೮ ಕುಯ್ವರ್‌ ' ೧೨೩೦೦೦. ` ತಿಳಿಯದು ೧.೪೧೪ ಏರಿಯೆಲ್‌ "1೪, ೧೮೫೧ ಲ್ಯಾಸೆಲ್‌ ೧೯೧೭೦೦ ೬೦೦ ೨.೫೨ ಅಂಬ್ರಿಯಲ್‌ 11], ೧೮೦೫೧ ಲ್ಭಾಸೆಲ್‌ ೨೬೭೦೦೦ ೪೦೦: ೪.೦೪೪ ಟೈಟಾನಿಯ `. 1, ೧೭೮೭ ಹರ್ಷೆಲ್‌: ೪೩೮೦೦೦ ೧೦೦೦ ೮-೭೦೬ ಓಟೆರಾನ್‌ . 1,0೭೮೭ ಹರ್ಷೆಲ್‌ ೫೮೫೯೬೦ ೯೦0 ೪೬೩ ಅವು ಬೀರುವ ಬೆಳಕನ್ನು ವ್ಯೂಹದ ಮೇಲೆ ಕೇಂದ್ರೀಕರಿಸುವ ಪ್ರಯತ್ನ - (ಎ... ಕಾಣದ ಲೋಕದ ಕೇಳಿದ ಸುದ್ದಿ ಕ್ಸ ಗೊಳಿಸಲು” ಇಷ್ಟ ಪಡುವುದಿಲ್ಲ. ಹರ್ಷೆಲ್‌ ಆಗಮಿಸುವ ಮುನ್ನ ತಲೆದೋರಿದ್ದ “ಕುರುಡು ಕೊನೆ” ಮನೋಭಾವ ಮರುಕಳಿಸಿದ್ದ ಈ ವರ್ತಮಾನ ಯುಗದಲ್ಲಿ ಹರ್ಷೆಲನಂತೆಯೋ ಡಾ. ಭಟ್ಟಾಚಾರ್ಯ ಮತ್ತು. ಶ್ರೀ ಕುಪ್ಪು- ಸ್ವಾಮಿಯವರು. ಈ ನೆಲಕ್ಕೆ ತಂದ ಹೊಸ ಪಸಿ, ಹಸಿರು, ಗಾಳಿ ಅಸಾಧಾರಣವಾದವು. ಸೌ ರವ್ಮೂಹ ಇನ್ನೂ "ಲಾತು` ಲಗಾಯಿಸುತ್ತಿ- ರುವ ಜೀವಂತ ಕಮ್ಮಟ ಎಂದು. ಈ ಸಾಧನೆ ರುಜುವಾತಿಸಿದೆ. ಗ್ರಕ್‌ಸಂಕ್ರಮ ಎಂದರೇನು? ನಮಗೂ ಸೂರ್ಯನಿಗೂ ನಡುವೆ. ಗ್ರಹ ಸರಿವ ಘಟನೆ ಇದು. ನಮ್ಮ ಉಪಗ್ರಹವಾದ ಚಂದ್ರ ಈ ರೀತಿ ಸರಿದಾಗ, ಅದು ನಮಗೆ ತೀರ ಹತ್ತಿರವಿರುವುಹರಿಂದ, ಚಂದ್ರಬಿಂಬ ಸೂರ್ಯಬಿಂಬವನ್ನು ಮರೆಮಾಡುವುದು ಸ್ಮ ಷ್ಟ ೬೯ ವಾಗಿ ಕಾಣುತ್ತದೆ. ಇದು ಚಂದ್ರನಿಂದ ಸೂರ್ಯಗ್ರಹಣ ಅಥವಾ: ಚಂದ್ರಸಂಕ್ರಮ್ಮ ಭೂಮಿ-ಸೂರ್ಯ ತ ಆ ಆಚೆಗಿರುವ ಫೆ [>| 36 ೫. [©] ಗತಿ py ಹಾ ೧ GL 2 2 $l & ಸರಿದಾಗ ಅಂದರೆ. ಶು ಬುಧಸೆಂಕ್ರಮ " ಸಂಭವಸಿದ ಯಿಂದ ಗಮನಿಸಿದರೆ . ಮಾತ್ರ, ಕರಿ ಚುಕ್ಕಿ- ಗೆ cL 21 () iL ₹1 [ಈ) | ಳ್‌ ೪ & G ಗು dhe 8 "ಯೊಂದು ರವಿ ಬಿಂಬದ ಮೇಲೆ ಹರಿಯುವುದು ಕಂಡೀತು ಅಷ್ಟೆ. (ಇತರ ಯಾವುದೇ ಗ್ರಹದಿಂದ ಸಂಭವಿಸುವುದಿಲ್ಲ! ಅವೆಲ್ಲವೂ ಭೂಕಕ್ಷೆಯ ಹೊರಗಿರುವುದೇ ಇದರ ಕಾರಣ.) ವಿಶ್ವದ ವಿಶಾಲವ್ಕಾಪ್ತಿಯೊಡನೆ ಹೋಲಿಸಂ ವಾಗ "ಪ್ರತ್ಯೇಕ ಅಸ್ತಿತ್ತಗಳು ಇಲ್ಲದೆ ಒಂದ್‌ ಕ್ಯೊಂದು ಸೇರಿ ಒಂದು “ಧೂಳಿನ ಕಣದಂತಿರುವ ಭೂಮಿ, ಚಂದ್ರ, ಶುಕ್ರ, ಬುಧ, ಸೂರ್ಯ ಕ್ಲೇಷ ಜೂ. ಇರಿಶ್ರಜ ಉಪಗ್ರಹಗಳ ಆವಿಷ್ಕಾರ ಭೂಮಿಯ ಉಪಗ್ರಹವಾದ ಚಂದ್ರ ಪ್ರಾಚೀನ ಕಾಲದಿಂದಲೂ ತಿಳಿದಿದೆ, ಮೊತ್ತ ಮೊದಲು ಉಪಗ್ರಹವೊಂದನ್ನು ಆವಿಷ್ಯರಿಸಿದವ ಗೆಲಲಿಯೇ ಗೆಲಿಲೀ (ಕ್ರಿ. ಶ, ೧೫೬೪- ೧೬೪೨). ೧೬೧೦ ರಲ್ಲಿ ಈತ ಗುರುವಿನ ನಾಲ್ಕು ಉಪಗ್ರಹಗಳೆನ್ನಿ ಪತ್ತೆ ಮಾಡಿದಾ ಗುರುವಿನ ೧೩ ನೆಯ ಉಪಗ್ರಹವನ್ನು ೧೯೭೪ ರಲ್ಲಿ ಗುರುತಿಸಿದವರು ಕ್ಮಾಲಿಫೋರ್ನಿಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಚಾರ್ಲ್ಸ್‌ ಟಿ. ಕೊವಾಲ್‌ ಎಂಬವರು. ಯುರೇ- ನಸಿನ ಆರನೆಯ ಉಪಗ್ರ ಹವನ್ನೂ (ಇದನ್ನು ಹನುಮಾನ್‌ ಎಂದು ಹೆಸರಿಸಬಹುದೇ ?) ಒಳಗೊಂಡಂತೆ ಸದ್ಯ ೩೪ ಉಪಗ ಹಗಳು ತಿಳಿದಿವೆ. ಶತಮಾನವಾರು ಇವುಗಳ ಆವಿಷ್ಕಾರ ನಡೆದಿರುವ ವಿವರ ಹೀಗಿದೆ : ಮಾ ಯುರೇನಸಿನ ೨, ನೆಪ್ನೂನಿನ ೧ A y ಅಸ್ಪಷ್ಟ ಪ್ರಾಚೀನದಿಂದ ಭೂಮಿಯ ಚಂದ್ರ ಗುಡ ೧೭ ನೆಯ ಶತಮಾನದಲ್ಲಿ ಗುರುವಿನ ೪, ಶನಿಯ ೫ | (ನ ೧೮ ನೆಯ ಶತಮಾನದಲ್ಲಿ ಶನಿಯ ೨, ಯುರೇನಸಿನ ೨ ೧೯ ನೆಯ ಶತಮಾನದಲ್ಲಿ ಮಂಗಳದ ೨, ಗುರುವಿನ ೧, .. ಶನಿಯ ೨, ಯುರೇನಸಿನ ೨, ನೆಪ್ಟೂನಿನ ೧ ಸಾಕ ೨೦ ನೆಯ ಶತಮಾನದಲ್ಲಿ ಗುರುವಿನ ೮, ಶನಿಯ ೧, po Pr el, ೭೦ ಕಸ್ತೂರಿ, ಮೇ ೧೯೭೭ ಒಕ್ಕೂಟದಲ್ಲಿಯೂ ಸೇಕ್ರಮಗಳು ವಿರಳ ವಿದ್ಯ- ಮಾನಗಳು. ಒಂದು ವರ್ಷದಲ್ಲಿ ಇದಕ್ಕಿಂತ ಹೆಚ್ಚು: ಚಂದ್ರಸಂಕ್ರಮಗಳು (ಇ ಸೂರ್ಯ- ಗ್ರಹಣಗಳು) ಸಂಭವಿಸುವುದಿಲ್ಲ. ಸುಮಾರು ೧೩ ಬುಧಸಂಕ್ರಮಗಳು ಒಂದು ಶತಮಾನದಲ್ಲಿ . ನಡೆಯಬಹುದು. ಶುಕ್ರಸಂಕ್ರಮಗಳು ಇನ್ನೂ ವಿರಳತರ. ಇಷ್ಟೇ ಅಲ್ಲ. ಯಾವುದೇ ಗ್ರಹಸಂಕ್ರಮ ಸಂಭವಿಸಿದಾಗಲೂ ಅದು ಭೂಮಿಯ ಮೇಲಿನ ಸಮಸ್ತರಿಗೂ ಕಾಣಲೇಬೇಕೇದೇನೂ ಇಲ್ಲ. ಉದಾಹರಣೆಗೆ, ಭೂಮಿಯ ಕತ್ತಲ ಪಾರ್ಶ್ವ- ದಲ್ಲಿರುವವರಿಗೆ ಸೂರ್ಯನನ್ನು ಕುರಿತು ಗ್ರಹ- ಸಂಕ್ರಮ ತೋರಲಾರದು. ಇನ್ನು ಬೆಳಕಿನ ಪಾರ್ಶ್ವದಲ್ಲಿರುವ ಎಲ್ಲರಿಗೂ ಅದು ಕಂಡೀತೇ? “ಅದೂ ಇಲ್ಲ.. ಕೇವಲ ಸೀಮಿತ ಅನುಕೂಲ ವಲಯದಲ್ಲಿ ಇರುವವರಿಗೆ ಮಾತ್ರ ಈ ಭಾಗ್ಯ ಪ್ರಾಪ್ತಿ ಆದೀತು. ಆಗಲೂ ಏನಾದರೂ ವಾಯುಮಂಡಲ ಮುನಿದರೆ ಕೈಗೆ ಬಂದದ್ದು ಬಾಯಿಗೆ ಬರದಂತಾಗುವುದು. ಗ್ರಹಸಂಕ್ರಮ ಮುಖ್ಯವಾಗಿ ಆ ಗ್ರಹದ ಬಗ್ಗೆ ಅನೇಕ ಹೊಸ ಮಾಹಿತಿಗಳನ್ನು ಕೊಡ- ಬಲ್ಲುದು : ದೂರ, ಚಲನ ದರ, ಗ್ರಹವಾಯು ಮಂಡಲದ ಸಂಯೋಜನೆ ಇತ್ಯಾದಿ. ಆನು- ಷೇಗಿಕವಾಗಿ, 'ಸೌರವ್ಯೂಹವನ್ನು ಕುರಿತು ಆ ತನಕ ಮಂಡಿಸಿದ ಹಲವಾರು ಊಹೆಗಳನ್ನೂ ಫಲಿತಾಶಗಳನ್ನೂ ತಪಾಸಿಸಿ ಅವುಗಳ ಸತ್ಕಾ- py 3 ತೆಗಳನು. ನಿರ್ಣಯಿಸಲು ಎಡೆ ಮಾಡಿಕೊಡು 21 GL ಏ ಲ ತ್ತದೆ. ಎದೇ ಗ್ರಹಸಂಕ್ರಮಕ್ಕೆ ಅಷ್ಟೊಂದು ಪ್ರಾಮುಖ್ಯ. ಸೂರ್ಯನನ್ನು ಕುರಿತೇ ಗ್ರಹಸಂಕ್ರಮ ಅಪೂರ್ವ ಘಟನೆ. ಇನ್ನು ನಕ್ಷತ್ರಗಳನ್ನು ಕುರಿತಂತೆ ಅದು ಹೇಗಿರಬಹುದು? ನಕ್ಷತ್ರ ರಾಜ್ಯಕ್ಕೆ “ತೆರಳಿದಾಗ ಚಂದ್ರ, ಶುಕ್ರ, ಬುಧ ಮಾತ್ರ ಅಲ್ಲ, ಉಳಿದ ಸಮಸ್ತ ಗ್ರಹೋಪಗ್ರಹ- ಗಳೂ ಸಂಕ್ರಮದಲ್ಲಿ ಪಾಲ್ಗೊಳ್ಳಲು (ಅಂದರೆ ಭೂಮಿ-ನಕ್ಷತ್ರ ರೇಖೆಯನ್ನು : ಕತ್ತರಿಸಿ ಸಾಗಲು) ಅರ್ಹತೆ ಪಡೆಯುತ್ತವೆ. ಆಕಾಶದ ಇನುನ NIA ಗೆಗೆ೧ಗನೆ ಕೈಣೀಗಿಸಾಹದಾಗ ಸಕತ: ಗಳ ಸಂಖ್ಯೆ ಕೇವಲ “ಬೆರಳಿಣಿಕೆ'ಯೆಲ್ಲಿರುವುದ- ರಿಂದ. ಅರ್ಥಾತ್‌ ವಿಶ್ವದ ಬಹ್ವಂಶ ಖಾಲಿ ಆಗಿಯೇ ಇರುವುದರಿಂದ, ನಕ್ಷತ್ರವನ್ನು ಕುರಿತು ಗಡುನಾರ್ಹ ವೀಕ್ಷಣೆಗೆ ಲಭಿಸುವ ಗ್ರಹಸಂಕ್ರಮ ವಿರಳಸ್ಮ ವಿರಳ ಘಟನೆ ಆಗುತ್ತದೆ. (ಸಾಪೇಕ್ಷ- ವಾಗಿ ನಕ್ಷತ್ರವನ್ನು ಕುರಿತಂತೆ ಚಂದ್ರಸಂಕ್ರಮ ಅಷ್ಟೊಂದು ಎರಳವಲ್ಲ.) ಅದು ಸಂಭವಿಸಿ- ದಾಗಲೂ ರಾತ್ರಿ ವೇಳೆ ಮಾತ್ರ ನಮಗೆ ಗೋಚರವಾದೀತು ಎಂಬುದು ಸ್ಪಷ್ಟ. ಖಗೋಳವಿಜ್ಞಾನಿಗಳು ಕೂಡ ಗ್ರಹ- ಸಂಕ್ರಮವನ್ನು (ಅಥವಾ. ಯಾವುದೇ ಆಕಾಶ ಘಟನೆಯನ್ನು) ಇತರರಂತೆ .ನೋಡುತ್ತಾರೆ ನಿಜ. ಆದರೆ ಈ ತೆರನಾದ ವ್ಯಕ್ತಿನಿಷ್ಠ ವೀಕ್ಷಣೆ- ಗಳಿಂದ ವಸ್ತುನಿಷ್ಠ ಅಧ್ಯಯನ ಸಾಧ್ಯವಾಗದು. ಅಲ್ಲದೆ ವಿಜ್ಞಾನಿಯ ತ್ರಾಣ ಸಹನೆಗಳಿಗೂ ಮಿತಿ ಉಂಟು. ಆದ್ದರಿಂದ ಇಂದು ಎಲ್ಲ ಆಕಾಶಘಟನೆಗಳನ್ನೂ ಸ್ವಚಾಲಿತ ಸೂಕ್ಷ್ಮೋಪ- ಕರಣಗಳ ನೆರವಿನಿಂದ: ಆಗಾಗಲೇ ಛಾಯಾ- ಚಿತ್ರೀಕರಿಸಿ ಶಾಶ್ವತ ದಾಖಲೆಗಳನ್ನು ತಯಾರಿಸಿ ಇವನ್ನು ಯಥಾವಕಾಶ ಅಭ್ಯಸಿಸಿ ನಿರ್ಣಯ- ಗಳಿಗೆ ಬರುವುದೇ ವಾಡಿಕೆ. ಉದಾಹರಣೆಗೆ ಸಂಕ್ರಮದ ಹೊತ್ತಿನಲ್ಲಿ ನಕ್ಷತ್ರದಿಂದ ಬರುವ ಬೆಳಕಿನಲ್ಲಾಗುವ ಏರಿಳಿತಗಳನ್ನು ಉಬ್ಬು ತಗ್ಗು- : ಗಳಾಗಿ ಕಾಣಿಸುವ ವಕ್ತರೇಖೆಗಳು ನುರಿತ ವಿಜ್ಞಾನಿಗೆ ವಿಶೇಷ ಕತೆಯನ್ನೇ ಹೇಳುತ್ತವೆ. ಕಾವಲೂರಿನಿಂದ ಕಂಡ ಆಕಾಶ ನಾಟಕ ಭಾರತೀಯ ವಿಜ್ಞಾ ನಿಗಳು ಗಣನೆ ಮಾಡಿ- ದರು: ೧೯೭೭ ಮಾರ್ಚ್‌ ೧೦ರ ರಾಶ್ರಿ ಅತಿ ದೂರದ ನಿರ್ದಿಷ್ಟ ನಕ್ಷತ್ರವೊಂದನ್ನು ಕುರಿತಂತೆ ಯುರೇನಸ್‌ ಗ್ರಹಸಂಕ್ರಮ ಸಂಭವಿಸಲಿದೆ- ಯೆಂದೂ : ಕಾವಲೂರು (ತಮಿಳುನಾಡು) ವೇಧಶಾಲೆ ಈ ಆಕಾಶ ನಾಟಕವನ್ನು ವೀಕ್ಷಿಸಲು ಅನುಕೂಲ ಸ್ಮಳದಲ್ಲಿದೆಯೆಂದೂ ಗೊತ್ತಾ- ಯಿತು. ಸರ್ಕ, ಮುಹೂರ್ತಕ್ಕಿಂತ ಮೊದಲೇ ಅವರು ಯಂತ್ರೋಪಕರಣಗಳನ್ನು ಸಜ್ಜು- ಗೆ೧ಲಿ೩್ಬ. ಹಾಲೆ ೧ರಗು ತ. ಗಾಗುರೂ ಣ್‌ ಯುರೇನಸ್‌ ಸುತ್ತಲೂ ಬಳೆಗಳೆ? ಭಾರತೀಯ ಖಗೋಳವಿಜ್ಲಾನಿ- ಗಳು ಕಾವಲೂರಿನಲ್ಲಿ .ಯುರೇನಸನ್ನು ವೀಕ್ಷಿಸುತ್ತಿದ್ದ ಸಮಯದಲ್ಲೇ ಅಮೇ- ರಿಕದ ಕಾರ್ನೆಲ್‌ ವಿಶ್ವವಿದ್ಯಾಲಯದ ಶಾಸ್ತ್ರಜ್ಞ ತಂಡವೊಂದು ಆಗ್ನೇಯ ಆಸ್ಟ್ರೇಲಿಯದಲ್ಲಿ ಇಂಥದೇ ಕಾರ್ಯದಲ್ಲಿ ನಿರತವಾಗಿತ್ತು. ಜೇಮ್ಸ್‌ ಈಲಿಯಟ್‌ ಈ ತಂಡದ ನಾಯಕ. ಒಂದು ವಿಮಾನವನ್ನೇ ವೀಕ್ಷಣಾಲಯವಾಗಿ ಪರಿವರ್ತಿಸಿಕೊಂಡು ಆ ರಾತ್ರಿ ತೆಮ್ಮ ೩೬ ಅಂಗುಲ ವ್ಯಾಸದ ದೂರದರ್ಶಕ ವನ್ನು ಯುರೇನಸಿನೆಡೆ ತಿರುಗಿಸಿ ಆ ಗ್ರಹವು ತುಲಾ ರಾಶಿಯಲ್ಲಿ ದೂರದ ಯುರೇಸಸಿನ ಬಳೆಗಳು- "ಕಲಾವಿದನ ಕಲ್ಪನೆ ನಕ್ಷತ್ರವೊಂದರ ಎದುರು ಹಾಯ್ದು ಸರಿದು ಹೋಗುವುದನ್ನು ನೋಡುವುದು ಅವರ ಉದ್ದೇಶವಾಗಿತ್ತು, . ಯುರೇನಸ್‌ ಈ ನಕ್ಷತ್ರದೆದುರು ಬರುವುದಕ್ಕೆ ನಸುವೆ ಮುಂಚೆ ಹಾಗು ಈ ಗ್ರಹದಿಂದ ಆ ನಕ್ಷತ್ರದ ಗ್ರಹಣ- ವಾಗಿರುವ ಸಮಯದಲ್ಲಿ ನಕ್ಷತ್ರದಿಂದ ಬರುವ ಬೆಳಕಿನಲ್ಲಾಗುವ ವ್ಯತ್ಕಾಸವನ್ನು ಗಮನಿಸಿ ಯುರೇನಸಿನ ಸರಿಯಾದ ವ್ಯಾಸವನ್ನು ಕಂಡುಹಿಡಿಯಲು ಮತ್ತು ಅಲ್ಲಿನ ವಾತಾವರಣವನ್ನು ಗುರುತಿಸಲು ಶಕ್ಕವಾದೀತೆಂದು ಅವರು ಬಗೆದಿದ್ದರು. ಆದರೆ, ಭಾರತೀಯ ಎಜ್ಞಾನಿಗಳಿಗೆ ಬಂದಂಥ ಅನುಭವವೇ ತುಸು ಭಿನ್ನ ರೀತಿಯಲ್ಲಿ ಅವರಿಗೂ ಬಂತು. ಯುರೇನಸ್‌ ಈ ನಕ್ಷತ್ರವನು ಸ ಪೂರ್ತಿ ಮುಚ್ಚುವುದಕ್ಕೆ ಮುನ್ನ ಐದು ಸಲ ಈ ನಕ್ಷತ್ರದಿಂದ ಬರುವ ಬೆಳಕು ಕೆಲವೇ ಸೆಕಂದುಗಳ ಕಾಲ ಮರೆಯಾಯಿತು. ಮುಂದೆ ನಕ್ಷತ್ರವು ಯುರೇನಸ್‌. ಉಂಟುಮಾಡಿದ್ದ ಗ್ರಹಣದಿಂದ ಮುಕ್ತವಾಗಿ ಹೊರಕ್ಕೆ ಬಂದ ನಂತರ ಪುನಃ ಸರಿಯಾಗಿ ಐದು ಸಲ ಈ ನಕ್ಷತ್ರದ ಬೆಳಕಿಗೆ ಹಿಂದಿನಂತೆಯೇ ಆತಂಕ ಬಂತು. ಇದನ್ನು ಕಂಡ ವಿಜ್ಞಾನಿಗಳು ಯುರೇನಸ್ಸಿನ ಸುತ್ತ, ಶನಿಗಿರುವಂತೆಯೇ,. ಕನಿಷ್ಠ ಐದು ಬಳೆಗಳು ಇವೆ ಎಂಬ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಬಳಿಗಳು ಪೃಥ್ವಿಯ ಎಷುವವೃತ್ತ ಪ್ರದೇಶದ ನೆತ್ತಿಯ ಮೇಲಿರುವುದರಿಂದ ಇಕ್ತಿಯ ದೂರದರ್ಶಕಗಳಿಂದ ' ಅವುಗಳನ್ನು ನೋಡುವುದು ಅಸಾಧ್ಯವೆಂದು ಅವರು ಹೇಳುತ್ತಾರೆ. ಈ ಬಳೆಗಳು ೪,೪೦೦ ಮೈಲು ಅಗಲ ಸ್ಥಳವನ್ನು ವ್ಯಾಪಿಸಿವೆ. ಅವುಗಳಲ್ಲಿ ತೀರ ಹೊರಗಿನದರ ಅಗಲ ೬೦ ಮೈಲು ಗಳಾದರೆ ಒಳಗಿನ ನಾಲ್ಕು ಆರು ಮೆ ಬಲು ಅಗಲವಿವೆಯಂತೆ. ಶನಿಯ ಸುತ್ತಲಿನ ಬಳೆಗಳಲ್ಲಿ ಹಿಮ ಮತ್ತು ಬರ್ಫಿನ ಉಂಡೆಗಳು ತುಂಬಿವೆಯೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ, ಯುರೇನಸಿನ ಬಳೆಗಳಲ್ಲೂ ಅವೇ ಇರಬಹುದೇ ? ದ ಟೈಮ್‌? ವರದಿ ದರ್ಶಕದ ಮೂಲಕ ದೃಗವಲೋಕನವನ್ನು ಕೂಡ ಅವರು ಮಾಡುವವರಿದ್ದರು. ನಿರ್ದಿಷ್ಟ ಮುಹೂರ್ತದಲ್ಲಿ ನಕ್ಷತ್ರದ ಬೆಳಕು ಮಸಕಾಗುವುದನ್ನು ಅವರು ನಿರೀಕ್ಷಿಸಿದ್ದರು: ಯುರೇನಸಿನ ವಾಯುಮಂಡಲವನ್ನು ಬೆಳಕು ಅತಿಕ್ರಮಿಸಿ ಬರುವಾಗ ಹೀಗಾಗುವುದು ಸಹಜ. ಕಣ್ಣು ಗಳು ಕಾಣಬಹುದಾದ ಈ ಮಸಕುತನಕ್ಕೆ ಸಂವಾದಿಯಾಗಿ ಉಪಕರಣ ದಾಖಲಿಸುವ ವಕ್ರ- ರೇಖೆಯಲ್ಲಿ ತಗ್ಗು ವಿಕೆ ಇರಲೇಬೇಕು ಎಂಬುದು ಅವರಿಗೆ ತಿಳಿದಿತ್ತು. ಯುಕ್ತ ವೇಳೆಯಲ್ಲಿ ಇವೆ- ರಡೂ ನಿರೀ ಕ್ಷಣಾನುಸಾರ ಘಟಿಸಿ ಗಣನೆ ಮತ್ತು ವೀಕ್ಷಣೆಗಳನ್ನು ಬೆಸೆದುವು ನಿಜ ಆದರೆ ಸಂಕ್ರಮದ ಪರ್ವಕ್ಕಿಂತ ಸುಮಾರು ೪೦ ಮಿನಿಟುಗಳ ಮೊದಲು ದಾಖಲೆಯಲ್ಲಿನ ವಕ್ರ ರೇಖೆಯಲ್ಲಿ ಕಡಿದಾದ ನತಿ (ಡಿಪ್‌) ಕಂಡು ಬರಿತು. ' ಇದಕ್ಕೆ ಸಂವಾದಿಯಾದ ವೀಕ್ಷಣೆಯಲ್ಲಿ ನಕ್ಷತ್ರ ಸುಮಾರು ೯ ಸೆಕೆಂಡುಗಳ ಕಾಲ ಮರೆಯಾಗಿ ಹೋಗಿತ್ತು. ಇದೊಂದು. ಅನಿ- ರೀಕ್ಷಿತ ವಿದ್ಯಮಾನ. ಗ್ರಹಸಂಕ್ರಮದ ಪರಿಣಾಮವಿದಲ್ಲ ಜಸ ಗಣನೆಗಳಿಂದ ೩ ಸ್ಮಿರ- ಪಟ್ಟಿತು. ಪ್ರಾಯಶಃ ಯುರೇನಸಿನ ಐದು ಉಪಗ್ರಹಗಳ `ಪೃಕಿ 4: ಇದರ ಕಾರಣ- ವಾಗಿರಬಹುದೆಂದು ಅವರು' ಭಾವಿಸಿದರು. ಇದೆಲ್ಲ ಉಪಗ್ರಹಗಳ ರಾಶಿ ಚಲನ ದರ ಮುಂತಾದ ವಿವರಗಳು ತಿಳಿದಿವೆ. ಆದ್ದರಿಂದ ಈ ವಿದ್ಯಮಾನದ ಅಥವಾ ಅಡಜಣೆಯ ಕಾರಣ ಯಾವುದಿರಬಹುದು ಎಂಬುದನ್ನು. ಗಣಿಸಿ ಪರಿಶೀಲಿಸಿದರು. ಎಲ್ಲ ಉಪಗ್ರಹಗಳೂ "ನಿರಪ- ರಾಧಿಗಳು' ಎಂದು ಸಾಬೀತಾಯಿತು. ಹಾಗಾದರೆ ಮುಂದೇನು? ಅನಿವಾರ್ಯ ತೀರ್ಮಾನ ಸ್ಟ ಪ್ಪವಾಗಿದೆ: ಯುರೇನಸಿನ ಆರನೆಯ, ಆ ತನಕ "ಕಂಡಿರದಿದ್ದ. ಹೊಸ ಉಪ- ಗ್ರಹವೊಂದು ಈ “ಅಪರಾಧಿ” ಆಗಿರಬೇಕು. ನಕ್ಷತ್ರದ ಮತ್ತು ಯುರೇನಸಿನ ಸ್ಥಾನಗಳು ನಿಷ್ಕ ಷ್ಟ ವಾಗಿ ತಿಳಿದಿದ್ದುದರಿಂದ ಆರನೆಯ ಉಪ- ಗ್ರ ಹಜ್‌ ಕೆಲವೊಂದು ಮಾಹಿತಿಗಳನ್ನು ಗಣಿಸಿ ಹೇಳುವುದು ಅವರಿಗೆ ಸಾಧ್ಯವಾಯಿತು. ಅದರ ವ್ಯಾಸ ೩೦ ಕಿ.ಮೀ.ಗಿಂತ ಕಡಿಮೆ ಇರ- he NY ತರ್‌ , 4 ಲಾರದು; ಪರಿಭ್ರೃ ಜಾ ಸುಮಾರು ೧೮ ಗಂಟೆಗಳಿರಬಹುದು. ಯುರೇನಸಿನ ಅತ್ಯಂತ ಒಳ (ಅಂದರೆ ಸಮೀಪದ) ಉಪಗ | ಹವಿದಾ- ಗಿರಬೇಕು. ಒಂದು ವೀಕ್ಷಣೆ ಮತ್ತು ಒಂದು ದಾಖಲೆ- ಯಿಂದಲೇ ಆರನೆಯ ಉಪಗ್ರಹದ, ಅಸ್ತಿತ್ವಕ್ಕೆ ಸ್ನಿರೀಕರಣ ಲಭಿಸಿತೆಂದೇನೂ ಭಾವಿಸಬೇಕಾಗಿಲ್ಲ. ದುರ್ದೈವವೆಂದರೆ ಅದರ ಅಸ್ತಿತ್ವದ. ಬಗ್ಗೆ ಸುಳಿವನ್ನು ನೀಡಿದ ಆಕಾಶ ನಾಟಕ ಅಥವಾ ಪ್ರಯೋಗವನ್ನು ಪುನರಾವರ್ತಿಸಿ ಪರಿಶೀಲಿ- ವು ಅಸಾಧ್ಯ. ಇನ್ನ ಷ್ಟು ಪ್ರಬಲ ಹಾಗೂ ಸೂಕ್ಷ್ಮ ದೂರದರ್ಶಕ ವೀಕ್ಷಣೆ ಮತ್ತು ಛಾಯಾ- ಚಿತ್ರಣ ಮಾಡುವುದು ಸದ್ಯದ ತಂತ್ರವಿದ್ಧೆಯ ಅಳವಿಗೆ ಮೀರಿದ್ದು. | ಯುರೇನಸಿಗೆ ತೀರ ಹತ್ತಿರವಾಗಿ ಅದರ ಅಂಚಿಗೆ ತಾಗಿ ಪರಿಭ್ರಮಿ- ಸುತ್ತಿದೆ ಎಂದು ಭಾವಿಸಲಾಗಿರುವ ಈ ಪುಟ್ಟ ಕಾಯ ಬೀರುವ ಮಸಕು ಬೆಳಕು ಮಾತೃಗ | ಹದ ಹೆಚ್ಚಿನ ಬೆಳಕಿನಲ್ಲಿ ಲೀನವಾಗಿ. ಇದನ್ನು ಪ್ರತ್ಯೇಕವಾಗಿ ಗುರುತಿಸುವುದು ಸಾಧ್ಯವಾಗು- ತ್ತಿಲ್ಲ. ನೂತನ ತಂತ್ರಗಳನ್ನು ಆವಿಷ್ಕರಿಸಿ ಅವುಗಳ ಬಳಕೆಯಿಂದ ಇದರ: ಇರವನ್ನು ಸಂಶಯಾತೀತವಾಗಿ ಸ್ಲಿರೀಕರಿಸಲು” ನಮ್ಮ ಖಗೋಳವಿಜ್ಞಾ ನಿಗಳು ಪ್ರ ಯತ್ನಶೀಲರಾಗಿರು- ವರು. ಹೇಗೂ ;- ಮಾತ ದಶಕದಲ್ಲಿ (೧೯೮೧-೯೦) ಆಕಾಶನೌಕೆಗಳು ಯುರೇನಸನು J ಪರಿಭ್ರಮಿಸುತ್ತ ಅಥವಾ ಅದರ ಸಮೀಪವಾಗಿ ಹಾಯುತ್ತ ಭೂಮಿಯಲ್ಲಿರುವ ಧೃತರಾಷ್ಟ್ರ ರಿಗೆ ಅಲ್ಲಿನ ಸಂಜಯ ವರದಿಯನ್ನು ಒಪ್ಪಿ ಸುಪ್ರದು ಸಾಧ್ಯವಾದಾಗ ಅಂತಿಮ ಸ್ಮ "ರೀಕರಣ ದೊರೆ- ಯುವುದರಲ್ಲಿ ಸಂಶಯವಿಲ್ಲ. ಏತನ್ಮಧ್ಯೆ ಭಾರತೀಯ ವಿಜ್ಞಾನಿಗಳ ಈ ಸಾಹಸವನ್ನು ಅವರ ಪೂರ್ವಜನಾದ ರ್ಜುನ ಖಂಡಿತವಾಗಿಯೂ “ಮರಣ ಭಾಪುರೇ” ಎಂದು ಕೋಡಾಡಿರುತ್ತಾನೆ. ಗಗನ- ದಲ್ಲಿ ಸುತ್ತುತ್ತಿದ್ದ ಮತ್ಸ್ಯ ಯಂತ್ರದ ಕಣ್ಣನ್ನು ದೃಜ್ಬಗೆ ಅಡ್ಡ ವಾಗಿ ನಿಂತಿದ್ದ ರಂಧ್ರ ಯುತ ಫಲಕದ ಮೂಲಕ್ಕೆ ಬಾಣ ಹೊಡೆದು ಭೇದಿಸಿ ಯಶೋವಂತನಾದವ ಅವನಲ್ಲವೇ? ಸ 4 ಇದುವ ಜೀವ ಇದು ಜೀವನ “ಕವಿ. ಸಾಹಿತಿ- ಆತ್ಮೀಯ- ಮಿತ್ರ ನಾರಾಯಣ ಸಂಗಮರನ್ನು ಕಳೆದುಕೊಂಡು ನಾಲ್ಕು ವರುಷಗಳೇ ಗತಿಸಿದವೇನೋ. ವರ್ಷಾನುಗಟ್ಟಲೆ, ವಾರದಲ್ಲಿ ಕಡೆಯ ಪಕ್ಷ ಮೂರು ಸಲ ಬಲು ಕೆಟ್ಟು ತಲೆನೋವು ಬರುತ್ತಿತ್ತು ನನಗೆ. ಏನೆಲ್ಲ ಲೇಹ್ಯ, ರಸ್ಕ ಮುಲಾವಖ್ಯ ಔಷಧಗಳಿಗೂ ಅದು ಬಗ್ಗಿರ- ಲಿಲ್ಲ. ಬೆಂಗಳೂರು ಆಕಾಶವಾಣಿಯಲ್ಲಿ ಕೆಲಸ ' ಮಾಡುತ್ತಿದ್ದಾಗ, ಹೀಗೊಂದು ದಿನ ತಲೆ ಶೂಲೆಗೆ ಒಳಗಾಗಿ ಮಂಡೆಯನ್ನು ಮುಂಗೈ- ಲಿಟ್ಟು ಸಂಕಟಪಡುತ್ತ ಕುಳಿತಿದ್ದೆ. ಅಲ್ಲಿ ಸಾಹಿತ್ಯ ನಿರ್ದೇಶಕರಾಗಿದ್ದ ನಾರಾಯಣ ಸಂಗಮರು, ಹಾಗೇ ಹಾದು ಹೋಗು- ತ್ತಿದ್ದವರು, ನನ್ನ ಬವಣೆ ನೋಡಿ ಹತ್ತಿರ ಬಂದರು. ಅನುಕಂಪದಿಂದ ಪ್ರಶ್ನೆ ಹೇಳಿ. ದರು. ಹೇಳಿದೆ. “ನಾನೊಂದು ಪುಟ್ಟಿ ಪ್ರಯೋಗ ಮಾಡಲೆ?” ಎಂದರು. “ಏನು ಜೇಕಾದರೂ ಮಾಡಿ; ತಲೆಯನ್ನು ಚಿವುಟ ಹಾಕಿದರೂ ಚಿಂತೆಯಿಲ್ಲ. ಈ” ನೋವು ಸಹಿಸಲು ಸಾಧ್ಯನಿಲ್ಲ,” "ಎಂದೆ. “ಛೇ! ಛೇ! ಅಷ್ಟೆ ಲ್ಲ ಯಾಕೆ! ತುಂಬ ಸುಲಭ ಇದು? ಎಂದು ನುಡಿದು, ನನ್ನ ನ್ನು ಕುರ್ಚಿಯ ಮೇಲೆ ನೇರವಾಗಿ ಕುಳ್ಳಿ ಜಿ ಸನ್ನ ಬಲಗಾಲ ಹೆಬ್ಬೆ ರಳ ಮೇಲೆ ತನ್ನು ಮಾಡಿಯೂರಿ, ದೇಹದ ಭಾರವನ್ನೆ ಲ್ಲ ಅದರ ಮೇಲೆ ಹೇರಿ, ನನ್ನೆ ರಡು ಕಣ್ಣು ಗಳ ಮಧ್ಯೆ ಮೂಗಿನ ಮೂಲವನ್ನು ಬಡಿದು, ಒಮ್ಮೆ ಬಲವಾಗಿ ಒಂಡಿ, ನನ್ನ ಕತ್ತನ್ನು ತಟಕ್ಕನೆ ಒಂದಕ್ಕೆ ಒತ್ತಿ ದರು,” ಸಿಂದು ನಿಮಿಷ ಲಬೋ ಲಬೋ ಮಾಡಿದೆ. ಸಂಗಮರ ದಿನ್ಯಾತ್ಮಕ್ಕೆ ಚಿರಶಾಂತಿ- ಯಿರಲಿ. ಅಂದಿನಿಂದ ಇಂದಿನ ವರೆಗೆ ಆ ಕೆಟ್ಟ ತಲೆ ನೋವು ಮತ್ತೆ ತಲೆ ಹಾಕಲಿಲ್ಲ! “ಆದರೆ. ಅಂದಿನಿಂದ ಆರು ತಿಂಗಳಕಾಲ್ಕ ನನ್ನ ಬಲ- ಗಾಲ್ಕ ಹೆಬ್ಬೆ ರಳಿನ ಹಾಗೂ ಯಡಿ ಮೂಲದ ನತಿಕಯಾತನೆ ಕಡಿಮೆಯಾಗ- ಲಿಲ. -ಡಾ. ಎಚ್‌. ಕೆ. ರಂಗನಾಥ ಒಮ್ಮೆ ಅದೇ ತಾನೇ ಪೇಟಿಯಿಂದ ತಂದ ಊದುಬತ್ತಿ ಯಲ್ಲಿಯ ಮೂರು ಕಡ್ಡಿ- ಗಳನ್ನು ಜದಿದುಕೊಂಡು, “ನಾನೂ ದೇವರ ಭಜನೆ ಮಾಡುತ್ತೇನೆ” ಎಂದು ನನ್ನ ಮೂರು ವರ್ಷದ ಮಗನೂ ಗಂಟು ಬಿದ್ದ. ಅರ್ಥಾತ್‌ ಆ ಮೂರು ಕಡ್ಡಿ ಗಳನ್ನೂ ಅವನಿಗೆ ಹೊತ್ತಿಸಿ ಕೊಡಬೇಕಾಗಿತ್ತು! ಅವನ ಹಟ ಕಡಿನೆ- ಯಾಗದೇ ಹೋದಾಗ ಅನಿವಾರ್ಯವಾಗಿ ಮೂರೂ ಊದುಬತ್ತಿ ಗಳನ್ನು ಹೊತ್ತಿಸಿ ಕೊಟ್ಟೆ. ಅವನು ದೇವರ ಪಟದತ್ತ ನಡೆದ. “ದೇವರಿಗೆ “ನಿದ್ಯಾ-ಬುದ್ಧಿ ಕೊಡು ಎಂದು ಹೇಳಿಕೋ? ಎಂದು ಅವನಿಗೆ ಜೋರಾಗಿ ಹೇಳಿದೆ. ನಾನೂ ನನ್ನ ವಳೂ ಅವನು ಏನು ಮಾಡುತ್ತಾನೆ; ದೇವರಿಗೆ ಏನು ಜೇಡಿ- ಕೊಳ್ಳುತ್ತಾನೆ ಎಂಬುದನ್ನು ನೋಡುತಾ ನಿಂತೆವು. ಅವನು ನೇರವಾಗಿ ಶ್ರೀ ಸತ್ಯ ಸಾಯಿಬಾಬಾರ ಪಟದತ್ತ ಹೋಗಿ ಅಲ್ಲಿಯೇ ನಿಂತು ತನ್ನೆ ದೇ ಆವೆ ಮಾತಿನೆಲ್ಲಿ ಹೇಳಿದ: “ಶಂಕರ ಜನಾ ಸತ್ಯ _ಶಂಕರ ಭಜನಾ...ಸಾಯಿ ಭಜನಾ...ಏ ದೇವರ ನೀ ನನಗ ನಿದ್ಯಾ- ಬುದ್ದಿ ಹೊಡು.. ಲ್ಲಾ - ದರ...ಇಲ್ಲಾ ದರ...ಈ ಮೂರೂ ಕಡ್ಡಿ ಚುಚ್ಚ ತೇನ "ನೋಡು. ೬ ಡಿ. ವಿ. ಸದರಜೋಶಿ ೦0 ಸುಮಾರು ನಾಲ್ಕು ವರಂಷಗಳ ಒಂದೆ ನನ್ನ ಪರಿಚಿತನೊಬ್ಬನು ತನ್ನ ಪ್ರಾಪಂಚಿಕ ಆಸಿ ಹೇಳಿ ನನ್ನಿ ೦ಂದ £5 ರುಪಾಯಿ ಕೈಗಡ ಪಡೆದುಕೊಂಡು ಹೋದ. ಅವ- ನಾಗಿಯೇ ಹಣ ಹಿಂದಿರುಗಿಸಬಹುದು ಎಂದು ಕೆಲವು ದಿನ ಕಾದೆ. ಹಣ ಮರಳ- ಲಿಲ್ಲ. ಮೂರು-ನಾಲ್ಕು ಸಲ ವಿಚಾರಿಸಿದೆ. ಪ್ರಯೋಜನವಾಗಲಿಲ್ಲ. ಇಂದು-ನಾಳೆ ಎಂದು ಉತ್ಕ್ತರ ನೀಡಿ ಜಾರಿಕೊಳ್ಳ ತೊಡ- ಗಿದ. ಈ ನಿಷಯವನ ನ್ನು ಆತ್ಮಿ ಯ ಸೆಳೆಯ- ಕೊಬ್ಬರಿಗೆ ತಿಳಿಸಿದಾಗ ಚ್‌ ಅವನನ್ನು ವಿಚಾರಿಸಿದರು. ಅವರಿಗೂ ಹಾರಿಕೆಯ ಉತ್ತರ ನೀಡಿ ಜಾರಿಕೊಂಡ. ಇತ್ತೀಚೆಗೆ ಅವನು ಅಜಾರಿಯಿಂದ ಹಾಸಿಗೆ ಹಿಡಿದ. ವೈದ್ಯರ ಬಳಿಗೆ ಚಿಕಿತ್ಸೆಗೆ ಹೋಗಲು ಹಣವಿಲ್ಲದೆ ವಿವಂಚನೆಗೊಳ- ಗಾದ. ಒಂದು ದಿನ (ಮುಂಜಾನೆ ಅಂಜುತ್ತ ಅಂಜುತ್ತ ನಮ್ಮ ಮನೆಗೆ ಬಂದು ತನ್ನೆ ಜೇನೆಯ ಬಗ್ಗೆ NE ಕ ಕೊನೆಗೆ ೨೦ ರೂಪಾಯಿ ಕೈಗಡ ಕೊಟ್ಟು ಉಪಕಾರ ಮಾಡಬೇಕೆಂದು ಅತ್ಯಂತ ದೈನ್ಯದಿಂದ ಬೇಡಿ- ಹೊಂಡ. ತನ್ನ ಮಗನಿಂದ ಮನಿಯಾರ್ಡರ್‌ ಬಂದ ತಕ್ಷಣ ನನ್ನ ಹಣ ಹಿಂತಿರುಗಿಸುವು- ದಾಗಿ ವಚನವಿತ್ತ" ಅವನ ಕಷ್ಟ ದ ಪರಿಸ್ಥಿ ತ್ರಿ ಕಂಡು ಹಣ ಕೊಟ್ಟೆ. ಅನನು ಬಹೆಳ ಉಪಕಾರವಾಯಿತು ನದು ಹೇಳಿ ಹೊರಟು ಹೋದ. ನನಗೆ ಹಿಂದಿ ಕೊಡಬೇಕಾಗಿದ್ದ ೧೦ ರೂಪಾಯಿಗಳ ಬಗ್ಗೆ ಅವನು ಪಿಟ್ಸಿ ನ ಲಿಲ್ಲ. ಆ ಬಗ್ಗೆ ನಾನೂ. ಒಂದು ಶಬ್ದ ಕನಡ ಮಾತನಾಡಲಿಲ್ಲ. ನಿನ್ನೆ ಸಾಯಂಕಾಲ ಅನನು ನಮ್ಮ ಮನೆಗೆ ಬಂದು ನನ್ನ ಕೈಗೆ ೩೦ ರೂಪಾಯಿ ಸೊಟ್ಟ. ಕ್ರೈ ಜೋಡಿಸಿ ದೈನ್ಯದಿಂದ, ಟರಾಯಕಿ, ನನ್ನಿ ೦ದ ಬಹಳ ದೊಡ್ಡ ತಪ್ಪು ಆಗಿದೆ. ನೀವು “ಎಂಜಿ ಕೊಟ್ಟಿ ೧೦ ರೂ. ನಿಮಗೆ ಮರಳಿ ಕೊಟ ರಲಿದ್ಲ,? ಎಂದು ಪ್ರಾರಂಭಿಸಿದನಾದರೂ "ಅವನಿಗೆ ಮುಂದೆ ಮಾತಾಡಲಾಗಲಿಲ್ಲ. -ಮಲ್ಲಿಕಾರ್ಜುನ ಹೆಗ್ಗಳಗಿ ಒಮ್ಮೆ ನಾನು, ನನ್ನ ಸ್ನೇಹಿತ ಇಬ್ಬರೂ ಮೆಜೆಸ್ಟಿಕ್‌ ಕಡೆಗೆ ಮ ಹೋಗು- RS ತ್ತಿದ್ದೆವು. ಆನಂದರಾವ್‌ ಸರ್ಕಲ್‌ ಬಳಿ ಬರುತ್ತಿ ದ್ದಂತೆ ಕೆಂಪು ಸಿಗ್ನ ಲ್‌ ಇರುವುದು ಕಂಡುಬಂತು. ಹಸಿರು ಸಗ ಲ್‌ ಬರುವು- ದನ್ನೇ ಕಾಯುತ್ತಾ ನಿಂತೆವು. ಇದ್ದಕ್ಕಿದ್ದಂತೆ ನನ್ನ ಸಹಿತ ಎದುರು ರಸ್ತೆ ಯಲ್ಲಿ ನಿಂತ ರ್ಯ ವ್ಯಕ್ತಿಯನ್ನು ತೋರಿಸಿ ದಿಟ್ಟಿಸಿ ತಾ ಹೇಳಿದೆ. ನಾನೂ ನೋಡಿದೆ, ಆದರೆ ಯಾರು ಅಂತ ತಿಳಿಯಲಿಲ್ಲ. ಆದರೆ ನನಿ ಒಬ್ಬರಿಗೂ ಆತನನ್ನು ಎಲ್ಲೋ ನೋಡಿ- ದಂತೆ ಅನಿಸುತ್ತಿತ್ತು. ಕಡೆಗೆ ಹಸಿರು ದೀಪ ಬಂದೊಡನೆ “ನರನು ಕೇಳುವುದೆಂದು ತೀರ್ಮಾನಿಸಿದೆವು. ಅದರಂತೆ ಓಡುತ್ತ ಹೋಗಿ ರಭಸವಾಗಿ ಹೋಗುತ್ತಿದ್ದ ಆತ- ನನ್ನು ನಿಲ್ಲಿಸಿ “ನಿಮ್ಮ ನ್ನು ಎಲ್ಲೋ ನೋಡಿದೀನಲ? ಎಂದೆ. ಆ ಸಾರಿ. ನೀವು ನನ ನ್ನು ಮತ್ತಾರೋ ಅಂತ ತಿಳಿದಿದೀರ. ಶ್ರಮಿಸಿ? ಆತ ನಯವಾಗಿ ಹೇಳಿ ಸ ಡೆದ.. ಆತನ ಬಗೆಗೇ ಯೋಚಿಸು ರಾತ್ರಿಯೆಲ್ಲಾ ಕಳೆದೆವು. ಹ್‌ ನನ್ನ ಗೆಳೆಯನನ್ನು ಕುರಿತಂ, "ಲೋ ಇನವ- ತ್ತಾ "ದ್ರೂ ಕಾಲೇಜಿಗೆ ಹೋಗೋಣ” ಎಂದೆ. ನಾವಿಬ್ಬರೂ ಕಾಲೇಜಿಗೆ ತಿಂಗಳಿಗೊಮ್ಮೆ ಮಾತ್ರ ಬರುತ್ತಿ ದ್ದು ದು. ಹುಡುಗ. ಕೆಲ್ಲಾ” ಅಗಲೆ ತಿಂಗಳಾಯ್ತೆ €ನೋ ಅಂತ ಆಶ್ಚ "ರ್ಯ ವ್ಯಕ್ತ ಪಡಿಸಿದರು. ಬೆಲ್‌ ಆದ ತಕ್ಷಣ ಎಲ್ಲರೂ ತ್ಲಾ ಸಿಗೆ ಹೋದೆವು. ಎಷ್ಟು ಹೊತ್ತಾ ದರೂ ಟಿಕೆ ರರ್‌ ಬರಲಿಲ್ಲ. ಕಾದೂ ಕಾದೂ. ಬೇಸತ್ತೈವು. ಕಡೆಗೂ ಅವರು ಬಂದರು. ಬಂದವರೇ ಆಗಲೇ ಹೊರಡುವು- ದಕ್ಕೆ ರೆಡಿಯಾಗಿದ್ದ ನಮ ನನ್ನಿ ಒಂದು ರೀತಿ ನೋಡಿ, ತಕ್ಷಣ "ಆನಂದದಿಂದ ಹೇಳಿದರು: “ರೀ, ಮಿಸ್ಟ ರ್‌, ಎಲ್ಲೋ ನೋಡಿದೀನಿ ಅಂದ್ರಲ್ಲಾ, ಇಲ್ಲಿ ಕಾಲೇಜಲ್ಲಿಕ್ಟೆ ಶು. ಯಾಕಂಪ್ರೆ ನಾನು” ಇಲ್ಲಿ ಸೇರಿ” ಗಲೇ ನೇ ಖು ಈಗಳಾಯಿತ್ಕು?” ಎಂದಾಗ ನಾವು ತಲೆ ತಗಿ | ಸಿದೆವು. -ತುರುವೇಕೆಕೆ ಶ್ರೀನಿವಾಸ ಪಂಡಿತ 8 ಪಾಯು ಹಿಔತವೇ? ಏಬೊಡೆಕ್ಟ್‌ ಗುಣಪಣಿಸುವ ಮುಲಾಮು 381. ಬೇರೆ ಮುಲಾಮುಗಳು ನೋವನ್ನು ಉಪಶಮನ ಗೊಳಿಸಬಹುದು. ಆದರೆ ಅಯೊಡೆಕ್ಸ್ಸ್‌ ಉಪಶಮನ ಗೊಳಿಸುತ್ತಲೇ ನೋವನ್ನು ಗುಣಪಡಿಸುತ್ತದೆ. ಏಕೆಂದರೆ ಅದರಲ್ಲಿ ಅಯೋಡಿನ" ಇದೆ, ಸ್ನಾಯು ಮತ್ತು ಸಂದು ನೋವುಗಳಿಗೆ ಏಕಮಾತ್ರ ಮುಲಾಮು--ಅಯೊಡೆ ಕ್ಸ, ಜಯೊಡೆಗ್ಸ್‌ ಹಚ್ಚಿ8, ಮತ್ತ ಔಡಾಔ8. Hob AF -IODEX.1T-172KN ಶಿ ಕಾಲದ ವರೆಗೆ ಮನೆ ಬಿಟ್ಟು ದೂರ- ದಲ್ಲಿದ್ದಾಗ ಮತ್ತೆ ಮನೆಗೆ ಮರಳಬೇಕು, ನಾಲ್ಕು ಜನ ಆಪ್ತಬಾಂಧವರೊಡನೆ ಕುಶಲ ಸಂಭಾಷಣೆ ನಡೆಸಬೇಕು ಎಂಬ ಭಾವನೆ ಮೂಡುವುದು ಸಹಜವೇ. ದಕ್ಷಿಣ ಅಮೇರಿಕದ ಕಾಡುಗಳಲ್ಲಿದ್ದುಕೊಂಡು ನಾಲ್ಕು ತಿಂಗಳುಗಳ ವರೆಗೆ ನನ್ನ ಸಸ್ಕೋದ್ಯಾನಕ್ಕಾಗಿ ಗಿಡಮೂಲಿಕೆ- ಗಳನ್ನು ಸಂಗ್ರಹಿಸಿದ ಮೇಲೆ ಮನೆಗೆ ಮರಳಿ ನನ್ನವರೊಂದಿಗೆ ಕಾಲ ಕಳೆಯಬೇಕೆನ್ನುವ ತವಕ ದಿನೇ ದಿನೇ ಹೆಚ್ಚಾಗತೊಡಗಿತ್ತು. ಮನೆಗೆ ಹೋಗುವ ತಯಾರಿ ನಡೆಸತೊಡ- ಗಿದೆ. ಸರಕು ಸರಂಜಾಮುಗಳಿಲ್ಲವನ್ನೂ ಕಟ್ಟಿದ ನಂತರ ಅಲ್ಲಿನ ಆದಿವಾಸಿ ಪೆದ್ರೊ, “ಹೇಗೂ ಕ್ರಿಸ್‌ಮಸ್‌ ಸಮೀಪಿಸುತ್ತಿದೆ; ನಾಲ್ಕು ದಿನ ಇಲ್ಲಿದ್ದು ಕೊಂಡು ನಮ್ಮ ಆತಿಥ್ಯವನ್ನಾದರೂ ಸ್ವೀಕರಿಸಬಹುದಲ್ಲ?” ಎಂದ. ಮಲತ್ರೋ ನದಿಯ ತೀರದಲ್ಲಿರುವ ಆದಿವಾಸಿಗಳ ವಿಚಾರ- ವನ್ನು ಸಾಕಷ್ಟು ಕೇಳಿ ತಿಳಿದಿದ್ದೆ ನಾದ್ದರಿಂದ ಪೆದ್ರೊವಿನ ಸೂಚನೆಯನ್ನು ಕೂಡಲೇ ಒಪ್ಪಿ- ಕೊಂಡೆ. ಇ ಮರುದಿನವೇ ನಾವಿಬ್ಬರೂ ಸರಕು ಸರಂ- ಜಾಮುಗಳ ಸಮೇತವಾಗಿ ದೋಣಿಯನ್ನೇರಿ ಡ್‌ ತಿಥಿ ತ್‌ ಮೂಲ: ಫೆನೆತ್‌ ಬೌ ನ್‌ ಕನ್ನಡಕ್ಕೆ: ರಾಮಾನುಜಾನೆಂದ ಸಿಸ್ವೇಶಿಯ ಗ್ರಾಮದತ್ತ ನಡೆದೆವು. ಪೆದ್ರೊ- ವಿಗೆ ಇಂಗ್ಲೀಷಾಗಲಿ, ಸ್ಪಾನಿಷ್‌ ಭಾಷೆಯಾಗಲಿ ಸರಿಯಾಗಿ ಬರುತ್ತಿರಲಿಲ್ಲ. ಆದರೂ ' ಅವನು ಹೇಳುವುದನ್ನು ಕೇಳಿದರೆ ಕಳೆದ ೭೦ ವರ್ಷಗಳಲ್ಲಿ ಆ ಗ್ರಾಮಕ್ಕೆ ಯಾವ ಬಿಳಿಯ ವ್ಯಕ್ತಿಯೂ ಹೋಗಿರಲಿಲ್ಲ ಎಂಬ ಅರ್ಥ ಹೊರಡುತ್ತಿತ್ತು. "ಇಂದು ಕ್ರಿಸ್‌ಮಸ್ಸಿನ ಮುಂಚಿನ ದಿನ. ಈ ದಿನವನ್ನು ನಾನು ಎಷ್ಟೋ ಜನರು ಕನಸಿನಲ್ಲಿ ಕಂಡರಿಯದ ಸಿಸ್ಟೇಶಿಯ ಗ್ರಾಮದಲ್ಲಿ ಕಳೆಯುತ್ತೇನೆ, ಆ ಆದಿವಾಸಿಗಳ ಅತಿಥಿ- ಯಾಗುತ್ತೇನೆ.” ಅಂದುಕೊಂಡೆ. ಹಿಂದಿನ ಕ್ರಿಸ್‌ಮಸ್ಸಿನ ನೆನಪು ಮರುಕಳಿಸಿ ಬಂದು, ನನ್ನ ಆಪ್ತಬಾಂಧವರ ಚಿತ್ರ ಕಣ್ಣಿಗೆ ಕಟ್ಟಿ ದಂತಾ- ಯಿತು. ಸಿಸೆ ೀಶಿಯವನ್ನು ತಲಪಿದಾಗ ಮುಚ್ಚೆ ಂಜೆ- ಯಾಗುತ್ತಾ ಬಂದಿತ್ತು. ಆ ಗ್ರಾಮದಲ್ಲಿರುವ ಗುಡಿಸಲುಗಳ ಸಂಖ್ಯೆ ಹತ್ತಿಪ್ಪತ್ತಕ್ಕಿಂತ ಹೆಚ್ಚಾಗಿರಲಿಲ್ಲ ಬಹುಶಃ ವನ್ಯಮೃಗಗಳಿಂದ ರಕ್ಷಿಸಿಕೊಳು ವುದಕ್ಕೇದೇನೋ ಗುಡಿಸಲು- ಗಳನ್ನು ಮಂಚಿಗೆಯ ಮೇಲೆ ಕಟ್ಟಿದ್ದರು. ಮುದುಕನೊಬ ಸ ನಮ್ಮನ್ನು ನೋಡಿ ಸ್ತಂಭಿತ- ನಾದ. ಆಶ್ಚರ್ಯದಿಂದ ನಮ್ಮನು ್ನ ಎವೆಯಿಕ್ಕದೆ ೭೬ ನೋಡಿ, “ಹೊಂಬರೇಸ್‌, ಹೊಂಬರೇಸ್‌,” ಎಂದು ಕೂಗಿದ. ಗಂಡಸರೂ ಹೆಂಗಸರೂ ಕೂಡಲೇ ಗುಡಿಸಲುಗಳಿಂದ ಹೊರಬಂದು ನನಗೆ ಮೊಣಕಾಲೂರಿ ನಮಸ್ಕರಿಸಿದರು. ವಿಚಿತ್ರವಾದ ಧ್ವನಿಯಲ್ಲಿ ಏನೋ ಹಾಡಿದರು. ಬಹುಶಃ ಅದು ದೇವರ ಪ್ರಾರ್ಥನೆಯಾಗಿರಬೇಕು ಎಂದು ನಾನೆಂದುಕೊಂಡೆ. ನಾನು ದೋಣಿಯಿಂದಿಳಿದಾಗ "ಒಬ್ಬನೂ ನನ್ನತ್ತ ಕಣ್ಣೆತ್ತಿ ನೋಡಿರಲಿಲ್ಲ, ಅಂತಹುದರಲ್ಲಿ ಈಗ ಆಬಾಲವೃದ್ಧರಾಗಿ ಎಲ್ಲರೂ ನನಗೆ ನಮಸ್ಕರಿಸಿದ್ದೇಕೆ? ನನಗೆ ಅರ್ಥವಾಗಲಿಲ್ಲ. ಏನಾದರೂ ಸ್ವಲ್ಪ ವಿವರಣೆ ಕೊಡುವನೆಂದು ಪೆದ್ರೂವಿನತ್ತ ನೋಡಿದಾಗ ಆತ ತನ್ನ ಮುಖವನ್ನು ಪಕ್ಕಕ್ಕೆ ಹೊರಳಿಸಿಕೊಂಡ. “ನಾವು ಈ ರಾತ್ರಿ ಇಲ್ಲಿಯೇ ಉಳಿದುಕೊ- ಳ್ಳುತ್ತೇವೆಂದು ಅವರಿಗೆ ಹೇಳುತ್ತೀಯಾ?” ಎಂದು ನಾನು ಪೆದ್ರೊವನ್ನು ಕೇಳಿದೆ. ಆತ ಅದನ್ನು ಮೂಲನಿವಾಸಿಗಳ ಭಾಷೆಗೆ ತರ್ಜುಮೆ- A ಸ್ನ 4 ond N ತ ಗೊಳಿಸಿ ಹೇಳಿದಾಗ ಅವರೆಲ್ಲ ನನ್ನ ಹತ್ತಿರ ಓಡಿ ಬಂದರು. ಅವರ ಮುಖಗಳಲ್ಲಿ ಕೃತಜ್ಞತಾ- ಭಾವ ಮೂಡಿತ್ತು. ಕಣ್ಣುಗಳು ಆನಂದಾಶ್ರು- ಗಳನ್ನು ಸುರಿಸುತ್ತಿದ್ದವು. ಅಂತಹ ಮುಖ ಭಾವವನ್ನು ನಾನೆಂದೂ ಮರೆಯಲಾರೆ. ನಾನು ಸ್ನೇಹಪೂರಿತವಾದ ದೃಷ್ಟಿಯನ್ನು ಅವರೆಡೆಗೆ ಹರಿಸಿದಾಗ ಅವರು ನನ್ನ ಪಾದಗಳಿಗೆ ಎರಗಿದರು. ಕೆಲವರು ನನ್ನ ಪಾದುಕೆಗಳನ್ನು ಚುಂಬಿಸಿದರು. ನಾನು ನಿಶ್ಚಿಂತನಾಗಿ ನದೀತೀರದಲ್ಲಿ ಕುಳಿತೆ ಆಕಾಶದಿಂದ ಕತ್ತಲೆಯ ಕಾಡಿಗೆ ಉದುರು- ತ್ತಿತ್ತು. ಗಾಢಾಂಧಕಾರ ಮೆಲ್ಲನೆ ಹೆಚ್ಚುತ್ತಿತ್ತು; ಆ ಆದಿವಾಸಿಗಳು ತಮ್ಮೊಳಗೆ ಮೆಲು- ದನಿಯಲ್ಲಿ ಏನೇನೋ ಮಾತನಾಡಿಕೊಳ್ಳು- ತ್ತಿದ್ದರು. ಅಷ್ಟರಲ್ಲಿ ಬೆತ್ತ ಊರಿಕೊಂಡು ಬಾಲಿಕೆಯೊಬ್ಬಳು ಬಂದಳು. ಅವಳಿಗೆ ನಡೆ- ಯಲು ಕಷ್ಟವಾಗುತ್ತಿತ್ತು. ಅವಳ ದೇಹದ ್ಗ WN | NV. 2) MP ನ್ನ 4 Vy | ೭೮ ಕಸ್ತೂರಿ, ಮೇ ೧೯೭೭ ಎಡ ಭಾಗ ಪಾರ್ಶ್ವವಾಯುವಿನಿಂದ ಪೀಡಿತ- ವಾದಂತಿತ್ತು. ಬೇರೆ ಯಾರೂ ಸ್ವಲ್ಪವೂ ಕದಲದೇ ತದೇಕಚಿತ್ತರಾಗಿ ಅವಳನ್ನೇ ನೋಡುತ್ತಿದ್ದರು. ಅವಳ ಶರೀರವು ಕಂಪಿಸುತ್ತಿತ್ತು. ಇನ್ನೇನು ಕಾದಿದೆಯೋ ಎಂದು ಆಶ್ಚರ್ಯಪಡುತ್ತ ನಾನು ಎದ್ದುನಿಂತೆ. ನಾನು ಏಳುತ್ತಿದ್ದಂತೆಯೇ ಅವಳು ಮುಗ ರಿಸಿದಳು. ಬೆತ್ತ ಅವಳ ಕೆ ಯಿಂದ ಜಾರಿ ಬಿತ್ತು. ನಾನು ನಡು- ಗುತ್ತಿರುವ ಅವಳ ಶರೀರವನು kk ಹಿಡಿದು- ಕೊಂಡೆ. ಆಕೆ ನನ್ನಿಂದ ಕೊಸರಿಕೊಂಡು ಅತ್ಯಾ- ನಂದದಿಂದ ಕೂಗುತ್ತ ಮಿಂಚಿನಂತೆ ಅವ- ರೆಡೆಗೆ ಓಡಿಹೋದಳು. ಅವಳ ಬಂಧುಗಳು ಉಚ್ಚಸ್ವ ರದಿಂದ ಸುಮಧುರವಾಗಿ ಹಾಡ- ತೊಡಗಿದರು. ಬಾಲಿಕೆಯ ಬೆತ್ತ ನನ್ನ ಪಾದದ ಬಳಿ ಬಿದ್ದಿತ್ತು. "ವಿಶ್ವಾಸವೆಂದರೆ ಅಸಂಭವವನ್ನು ನಂಬುವ ಶಕ್ತಿ' ಎಂದು ಹೇಳುವುದನ್ನು ನಾನು ಕೇಳಿದ್ದೆ. ಈ ಬಡವರು, ನಮ್ಮ ವೈಜ್ಞಾ ನಿಕ ಪ್ರ ಗತಿಯನ್ನು ಕೇಳಿ ಶ್ವೆ ತತವರ್ಣೀಯರಿಗೆ ರೋಗ ವನ್ನು ಗುಣಪಡಿಸುವ ಶಕ್ತಿ ಯಿದೆಯೆಂದು ನಂಬಿರ ಬಹುದೆ? ಎಂಬ ಭಾವನೆ ನನಗೆ ಬಂತು. ಈ ವಿಚಿತ್ರವನ್ನು ನೋಡಿದ ನನಗೆ ಅಸ್ವಾಸ್ಥ ,ವಾದಂತೆನಿಸಿತು. ನಾನು ಆ ಗ್ರಾಮದ ಹಿರಿಯನ ಬಳಿ ಹೋಗಿ ಸನ್ನೆಯ ಮೂಲಕ ನಾನು ವಿಶ್ರಾಂತಿ ತೆಗೆದುಕೊಳ್ಳುವೆನೆಂದು ಸೂಚಿಸಿದೆ. ಅವನು ನನ್ನನ್ನು ಅಲ್ಲಿರುವ ದೊಡ್ಡ ಗುಡಿಸಲಿಗೆ ಕರೆದುಕೊಡು. ಹೋದ. ಅಲ್ಲಿ ಎಲೆಗಳ ಮೇಲೆ ಬಟ್ಟೆ ಹಾಸಿದ ಒಂದು ಸೆ ಸೆಜ್ಜೆ ನನಗಾಗಿ ಕಾದಿತ್ತು. ಮೊದಲೇ ಹಳ್ಳಿಗಾಡು. ಅದರಲ್ಲೂ ಈ ಜನ ಅನಾಗರಿಕರು. ಆದಿವಾಸಿ ಗಳು. ನನಗಾಗಿ ಇಷ್ಟು ವ್ಯವಸ್ಥೆ ಮಾಡಿದ್ದೇ ಹೆಚ್ಚು ಎಂದು ಅಷ್ಟರಲ್ಲೆ ತೃಪ್ತನಾದೆ. ನನಗೆ ಎಚ್ಚರವಾದಾಗ ಬೆಳಗಾಗಿತ್ತು. ಕ್ರಿಸ್‌ಮಸ್‌ ದಿನ. ಆದರೂ ನಂಬಲಸಾಧ್ಯ. ಅನಾಗರಿಕರೆಡೆಯಲ್ಲಿ ಏನು ಕ್ರಿಸ್‌ಮಸ್‌? ಹಿಂದಿನ ಕ್ರಿಸ್‌ಮಸ್ಸು ನೆನಪಾದಾಗ ಸಂಕಟವಾಯಿತು. ಅಷ್ಟರಲ್ಲಿ ಗ್ರಾಮವಾಸಿಗಳು ತರ ಲ AT ನವ REE ಟ್‌ ಇಂ ಬಂದರು. ನನ್ನನ್ನು ನೋಡಿದೊಡನೆಯೇ ಅವರು ಭೂಮಿಗೆರಗಿ ಅವುಗಳನ್ನು ಅರ್ಪಿ- ಸಿದರು. ನಾನೇನು ಸ್ವಪ್ನ ನೋಡುತ್ತಿರುವೆನೆ ಎನಿಸಿತು. ನೋಡನೋಡುತ್ತಿರುವಂತೆಯೆ ಅಲ್ಲಿ ಮೃಗದ ಚರ್ಮ, ಕಟ್ಟೆಗೆಯಲ್ಲಿ ಕೊರೆದ ಪ್ರತಿ ಮೆಗಳು, ಬಾಳೆಯ ಹಣ್ಣು, ತರತರದ ಬುಟ್ಟಿಗಳು-ಹೀಗೆ ಹತ್ತಾ ರು ಬಗೆಯ ವಸ್ತುಗಳ ರಾಶಿಯ ಬಿದ್ದಿತ್ತು. ನಾನು ನನ್ನ ಕ ಸೈ ತಜ್ಞ ತೆಯನ್ನು ಸನ್ನೆಯ ಮೂಲಕ ವ್ಯಕ್ತಪಡಿಸಿದೆ. ಅಷ್ಟರಲ್ಲಿ ಆ ಆದಿ- ವಾಸಿಗಳು ನನಗಾಗಿ ತಿಂಡಿಗಳನ್ನು ತಂದರು, ಉಪಾಹಾರದ ನಂತರ ನನ್ನ ಸಂಗಾತಿಗೆ “ಪೆದ್ರೊ, ನಾವು ಈಗಲೇ ಹೊರಡಬೇಕು,” ಎಂದು ಹೇಳಿದೆ. ಅವನು ಆ ವೃದ್ಧನ ಬಳಿಗೆ ಹೋಗಿ ನಾವು ಈಗಲೆ ಹೊರಡುತ್ತೇವೆಂದು ನಿಮಗಾಗಿ ಏನೂ ಹೇಳಲಿಲ್ಲ,. ೩ವ ಗಾರಿ ವಿಚಾರಿಸಿ ಕೊಂಡ್ರು- ಬರ್ಟನ್‌ ಮತ್ತೆ ಟೀರ್‌ನ ಯಾಕೆ ಬಿಟ್ಟ ಹೀಸ್ಯೆ ವದ ಕೋಸ-ಅಪ ಆಥಾದ': ಮತ್ತು ಹಲುಗಳಗ ಐಕ್ಕವಾದ ಕೋಸ-ಅಪ ಅಳಿವು. ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ, ಗೋವಾ, ತಮಿಳುನಾಡು, ಆಂಧ್ರಪ್ರದೇಶ » ಮೆತ್ತು ಕೇರಳ ರಾಜ ಸಳ" ಆಯ್ದ ನಗರಗಳಲ್ಲಿ ದೊರೆಯುತ್ತದೆ. “ದ್‌ ಇನೆ ಶೋನಸ್‌ಣವ ಮಧುರ ಮಿಲನಕ್ಕಾಗಿ ಹಿಂದುಸ್ವಾ ನ್‌ ಲೀವರ್‌ ಅವರ ಉತ್ಕೃ ಹ ಉತ್ಪಾ ದನೆ ಲಿಂಟಾಸ್‌-ಲೀ.14-172 KN ೮೦ ಕಸ್ತೂರಿ, ಮೇ ೧೯೭೭ ` ವೃದ್ಧ ನಾದರೊ ನನ್ನ ಬಳಿಗೆ ಬಂದು, ಪೆದ್ರೊವಿನ ಮೂಲಕ ಮತ್ತು ಸಂಜ್ಞೆಯಿಂದ ಇನ್ನೂ ಇರ ಬೇಕಾಗಿ ನನ್ನಲ್ಲಿ ಕೇಳಿಕೊಂಡ. ಮನೆಯ ಕಡೆಗೆ ಮನಸ್ಸು ಎಳೆಯುತ್ತಿತ್ತು. ತಡ ಮಾಡುವಂತಿರಲಿಲ್ಲ. ನಾನು ಹೊರಡಲೇ ಬೇಕೆಂದು ತೀರ್ಮಾನಿಸಿದಾಗ ಅವನು ಗ್ರಾಮದ ಜನರನ್ನೆಲ್ಲಾ ಒಂದುಗೂಡಿಸಿದ. ಅವರೆಲ್ಲರೂ ನನಗೆ ಮೊಣಕಾಲೂರಿ ನಮಸ್ಕರಿಸಿದರು. ಸಂಜ್ಞೆಯ ಮೂಲಕ ಏನನ್ನೋ ಹೇಳಲು ಪ್ರಯತ್ನಿಸಿದರು. “ಆಶೀರ್ವದಿಸಿರಿ,” ಎಂದ ಪೆದ್ರೊ. ನಾನಾದರೊ ಓರ್ವ ವಯಸ್ಕ ವನಸ್ಪತಿ ಶಾಸ್ತ್ರದ ಪ್ರಾಧ್ಯಾಪಕ, ಅವರನ್ನು ನಾನು ಆಶೀರ್ವದಿಸುವುದೆ? ಆದರೆ ಆ ಜನ ಹಾಗೆಯೆ ಬಿಡಬೇಕಲ್ಲ ? ಕೊನೆಗೆ ನಾನು ಅವರ ಒತ್ತಾ- ಯಕ್ಕೆ ಮಣಿದು ಕೈಯೆತ್ತಿ, “ನಾವು ಒಬ್ಬ- ರಿಂದೊಬ್ಬರು ದೂರದಲ್ಲಿರುವಾಗ ಭಗವಂತನೇ ನಮ್ಮನ್ನು ಕಾಪಾಡಲಿ” ದೋಣಿಯನ್ನೇರಿ ನಾವಿಬ್ಬರೂ ಹೊರಟೆವು. “ಪೆದ್ರೊ, ಇದೆಲ್ಲದರ ಅರ್ಥವೇನು ?” ಎಂದು ಕೇಳಿದೆ. ಅವನು ಆಶ್ಚರ್ಯದಿಂದ ನನ್ನನ್ನೊಮ್ಮೆ ನೋಡಿ, “ನಿಮಗೆ ಗೊತ್ತಿರಲೇಬೇಕಲ್ಲ?” ಎಂದ. “ಇಲ್ಲ, ನನಗೇನೂ ಗೊತ್ತಿಲ್ಲ; ನೀನೇ ಹೇಳು,” ಎಂದೆ. ಅವನು ಹೇಳಿದ: “ಕ್ರಿಸ್ತನ ಆಗಮನ.” ಯಾವ ಶ್ವೇತವರ್ಣೀಯರೂ ಅಷ್ಟು ಶ್ರದ್ಧೆಯಿಂದ ಆ ಶಬ್ದಗಳನ್ನು ಉಚ್ಚ- ಎಂದೆ. ಅನಂತರ. ರಿಸಿರಲಿಕ್ಕಿಲ್ಲ, ಕ್ರಿಸ್ತನ ಆಗಮನ! ಹಿಂದಿನ ರಾತ್ರಿ ನಡೆದ ಘಟನೆಯೆಲ್ಲಾ ನೆನಪು ಬಂತು. “ಹೌದು, ಹಳೆ ಪಾದ್ರಿಗಳು ಹೇಳಿದ್ದರು: ಕ್ರಿಸ್ತನ ಆಗಮನ. ಕ್ರಿಸ್‌ಮಸ್ಸಿನ ಹಿಂದಿನ ದಿನ ಆತ ದೋಣಿಯಲ್ಲಿ ಸಾಯಂಕಾಲ ಬರುತ್ತಾನೆ, ರಾತ್ರಿ ಸಿಸ್ವೇಶಿಯದಲ್ಲಿ ಇರುತ್ತಾನೆ. ಇದು ಸಿಸ್ವೇಶಿಯದಲ್ಲಿನ ಎಲ್ಲರಿಗೂ ಗೊತ್ತು.” ಈ ಕಾರಣದಿಂದಲೇ ಅವರಿಂದ ಅಂಥ ಸ್ವಾಗತ ಮತ್ತು ಕಂಣಿಕೆಗಳು! ನಾನು ಸ್ತಂಭೀಭೂತ- ನಾದೆ. - ಆ ಬಾಲಿಕೆಯ ವಿಶ್ವಾಸವಾದರೂ ಎಂತಹದು! ಎಂತಹ ಅಸಾಧಾರಣ ಬಾಲಕ- ಸದೃಶ ವಿಶ್ವಾಸ ಈ ಆದಿವಾಸಿಗಳದು ! ಎಂತಹ ಪರಿಪೂರ್ಣ ಆದರ! ದೋಣಿ ಮುಂದೆ ಸಾಗಿತು; ದೂರದಲ್ಲಿ ಸಂಗೀತದ ದನಿ ಕೇಳಿಸುತ್ತಿತ್ತು. ನಾನು ಸಿಸ್ವೇ- ಶಿಯಕ್ಕೆ ಬಂದಾಗ ಈ ಜನ ನನ್ನ ಸ್ವಾಗತಕ್ಕಾಗಿ ಸುಮಧುರ ಗೀತಗಳನ್ನು ಹಾಡಿದರು; ಈಗ ನನಗೆ ವಿದಾಯ ಹೇಳಲು, ಹಾಡುಗಳನ್ನು ಹಾಡುತ್ತಿದ್ದಾರೆ! ಪೆದ್ರೊ ಮೆಲ್ಲಗೆ ಕೇಳಿದ: “ನಿಜಕ್ಕೂ ಹೇಳಿ, ಅವನೇ ನೀವಲ್ಲವೆ ?” ಈ ಆದಿವಾಸಿಗಳು ಅನಾಗರಿಕರೋ ಅಥವಾ ನಾನೇ ಅನಾಗರಿಕನೋ ಎಂಬುದು ನನಗೆ ಅರ್ಥ- ವಾಗಲಿಲ್ಲ. 1 ಸೇ ಒಬ್ಬ ವೈದ್ಯ ತನ್ನ ಬಚ್ಚಲು ಮನೆಯಲ್ಲಿಯ]ಕಾರಂಜಿಯನ್ನು ರಿಸೇರಿ. ಮಾಡಿಸಲು ಮೇಸ್ಟ್ರಿಯನ್ನು ಕರೆಸಿದ. ಆತ ಐದು ನಿಮಿಷಗಳಲ್ಲಿ ಕಾರಂಜಿಯನ್ನು ರಿಪೇರಿ ಮಾಡಿದ. ಆದರೆ ಡಾಕ್ಟರ್‌ ಆತ ಹದಿನೈದು ರೂ.ಗಳ ಬಿಲ್‌ ಮಾಡಿದ್ದನ್ನು ನೋಡಿ, “ಅಬಾ ಐದು ನಿಮಿಷದ ಕೆಲಸಕೆ ಹದಿನೈದು ರೂಪಾಯಿಂಗಳೇ? ನಾನು ಕೂಡ ಇಷ್ಟು ಫೀ ತೆಗೆದುಕೊಳ್ಳುವದಿಲ್ಲ,? ಎಂದು ಗೊಣಗುಟ್ಟಿದ. “ಹೌದು, ಸಾರ್‌, ಆದರೆ ನಾನು ನನ್ನ ಕೆಲಸಕ್ಕೆ ಗ್ಯಾರಂಟಿಯನ್ನು ಸಹ ಕೊಡುತ್ತೇನೆ)? ಎಂದ ಆ ಮೇಸಿ ತ -ಎನ್‌. ಕೆ. ನರಸಿಂಹಮೂರ್ತಿ ಬೇಡೇಕರ್‌ ಉಪ್ಪಿನಕಾಯಿಯನ್ನು ಭಯಾರಿಸುವುದು ಎಷ್ಟು ಸುಲಭ" ವಾದೆ ಉಪ್ಪಿನಕಾಯಿಯ EN, ಬಿ “೫ ಡ್‌" ಪಿಕಲ್‌ ಸಟ್ಟಾ) ಕೊಂಡಾಗ ಸ ಕೇವಲ ಮಸಾಲೆ ಎಂದಿಷ್ಟೇ ಭಾವಿಸಬೇಡಿರಿ. ನಿಮ ಶೋಟದ ಹಚ, ಹಸಿರು ಮಾವಿನಕಾಯಿ ಅಥವಾ ಬಂಗಾರದೆ ಬಣ್ಣದ ನಿಂಬೆ ಇವುಗಳಿಂದ ಉಪ್ಪಿನಕಾಯಿ ತಯಾರಿಸುವ ಸೂತ್ರವೇ (ಫಾರ್ಮುಲಾ) ಇದಾಗಿದೆ. ಪ್ರತಿ ಯೊಂದು ವ್ಯಾಕಿನೊಂದಿಗೆ ನೀಡಲಾದ ನಿರ್ದೇಶನಗಳನ್ನು ಪಾಲಿಸಿರಿ, ವ: ಉತ್ತಮ ಉಪ್ಪಿನಕಾಯಿಯನ್ನು ತಯಾರಿಸಿರಿ. ನೀವು ಅಷ್ಟೇ ಅಲ್ಲ, ನಿಮ್ಮ ಎಂ ಈ ಉಪ್ಪಿನಕಾಯಿಯನ್ನು ಬಹಳೇ ಮೆಚ್ಚು ವಿರಿ, ಹಾಂ, ಮತ್ತೆ ನೀವು ಕೂಡ ಬೇಡೇಕರರನೆ ಸ್ಟೇ ಉತ್ತಮವಾಗಿ ಉಪ್ಪಿನಕಾ ಕಾಯಿಯನ್ನು ತಯಾರು ಮಾಡುತ್ತಿ, ರಿ, "ಅದು ಕೂಡ ಯಾವ ಶ್ರಮವಿಲ್ಲ , ಆಡುತ್ತ, ನಗುನಗುತ್ತ ಕರ "ರೆಡಿ ಮಿಕ್ಸ್‌ಡ್‌ ಪಿಕಲ್‌ ಸೆ ಕ್ರಿಸ್‌? (ಉಪ್ಪಿನಕಾಯಿಯ ಮಸಾಲೆ) ಪಡೆಯಿರಿ ಮತಃ ನೀವೇ ಸ್ವತಃ ಉಪ್ಪಿನಕಾಯಿಯನ್ನು ಇರಾ ವಾನ್‌ ತಯಾರಿಸಿ PN ಒಂದು ವೇಳೆ, ನಿಮಗೆ ಬ ತಯಾರಿಸುವುದು ಬೇಡವಾಗಿದ್ದರೆ,ಬೇಡೇಕರರೆ ವಿವಿಧ ತರಹದ ಉಪ್ಪಿನಕಾಯಿ ಓತ ಗಳು ದೊರೆಯುತ್ತವೆ. ನಿಮ್ಮ ಔಣ ನಚ್ಚಿ ನದನ್ನು ಆರಿಸಿರಿ. ಬೇದ್ರೇರಕ್‌ 75500 ಟ್ಛ ಇ [ ರುಚಿ ಎದ ಣ್ಯ ಏಚಾರಿಸಿರಿ : ದಾಸ್ತಾನುದಾರರು : ಮೆ! ವಿಶಾಲ ಟ್ರೇಡಂಗ್ಸ ೧೫ನೇ ಮಹಡಿ. ಶಫಿ ಕಟ್ಟಡ, ಕಲಾಸಿಪಾಳ್ಯಂ ಮುಖ್ಯ ಬೀದಿ, ಬೆಂಗಳೂರು-೫೬೦೦೦೨ ಫೋ: ೬೩೦೨೯ ಜಡ ಕ್‌ೆ ಭೂನಕ್ಪತ್ರ ಮತ್ತು ಇತರ ಅಣಬೆಗಳು ಕಳೆದ ಸಂಚೆಕೆಯಲ್ಲಿ ಅಣಬೆಗಳ ಬಗ್ಗೆ ಒಂದು ಸ್ತೂ ಲ ಸ್ವ ರೂಪದ ಲೇಖನವೂ ಹಲ ಬಗೆಯ ಅಣಬೆಗಳ ಚಿತ್ರ ಗಳೂ ಬಂದಿದ್ದುನ ವಷ್ಟೆ - ಅಲ್ಲಿ ಮುಖ್ಯವಾಗಿ ಅಣಬೆಗಳಲ್ಲಿ ವ್ಯಕ್ತೆ ವಾಗುತ್ತಿ ದ ಸೌಂದರ್ಯನ್ನೆ pe ಮಾತ್ರ ಅವುಗಳ ಚಿತ್ರ ಗಳನ್ನು 'ತೆಯಲಾನಿತ್ತು - ಇಲ್ಲಿ ನಮ್ಮ ದೇಶದಲ್ಲೆ ನೋಡಸಿಕ್ಕುವ ಗ ಅಥರೂಸಡ ಅಣಜೆಗಳನ್ನು ಕುರಿತು ಲೇಖಕರು ಹೆಚ್ಚು ವೈಜ್ಞಾ ಬತ ಸ ರೂಪದ ಲೇಖನ ಬರೆದಿದ್ದಾ ಸ ಜಾಜ್‌ ವರ್ಗದ ಗ್ಯಾಸ್ಟಿ ರೋಮೈ ಸಿಟಿಸ್‌ ಉಪವರ್ಗಕ್ಕೆ ' ಸೇರಿದ ಒಂದು ವಿಧದ ಅಣಬೆ ಹೂವನ್ನು ಬಹಳವಾಗಿ ಹೋಲುತ್ತದೆ ರುಫೆಸ್ಕನ್ಸ್‌ ಎಂಬ ಈ ಅಣಬೆ ತಿನ್ನಲು ಯೋಗ್ಯವಲ್ಲ. ಇದರ ಕಂದು ಬಣ್ಣದ ಪ್ರತ್ಕುತ್ಸಾದನಾ ಅಂಗವು ಗೋಲಾಕಾರವಾಗಿದ್ದು, ಹೆಚ್ಚು ಕಡಮೆ ಸೋಡಾ ಗೋಲಿಯ ಗಾತ್ರದ್ದಿರುತ್ತದೆ. ಪೆರಿಡಿಯಂ ಎಂದು ಕರೆ- ಯಲ್ಪಡುವ ಇದರ ಕವಚವು ಎರಡು ಆವರಣಗಳುಳ್ಳದ್ದು. ಸ ಪ್ರತ್ಕುತ್ಪಾದನಾ ಅಂಗ ಬೆಳೆಯುತ್ತಾ ಹೋದಂತೆಯೇ ಆ ಹೊರ" ಆವರಣವು ನಾಲ್ಕೆಂಟು ಭಾಗಗಳಾಗಿ ಸೀಳಲ್ಪಟ್ಟು ತನ್ನ ಬೆಳ್ಳಗಿನ ಒಳ ಮೈಯನ್ನು ಪ್ರದರ್ಶಿಸುತ್ತ ಹೊರಕ್ಕೆ ಬಾಗುತ್ತದೆ. ಇವು ಹೂವಿನ ಎಸಳು- ಗಳಂತೆ ಕಾಣುತ್ತವೆ ತ ವರ್ತುಲಾಕಾರದ ತೆಳುವಾದ ಒಳ ಅವರಣನ ,ಮೇಲ್ಮ್ಮಿದಿಯಲ್ಲಿ ಸ್ಥಲ ಎತ್ತರವಾಗಿರುವ ಭಾಗವೊಂದಿರುತ್ತದೆ. : ಕ್ರಮೇಣ ' ಇಲ್ಲಿ ರಂಥ್ರವಮೊಂದು ಏರ್ಪ ೯ಟ್ಟು ಒಳಗೆ ಅಡಕವಾಗಿರುವ ಅಸಂಖ್ಯಾತ ಹಳದಿ ಬಣ್ಣದ ಸ್ಟೋರ್‌ ( ಬೀಜಕಣ)ಗಳು ಗಾಳಿಯಲ್ಲಿ ಹಾರುತ್ತಾ ಪ್ರಸಾರವಾಗುತ್ತವೆ. ವಾತಾವರಣದಲ್ಲಿನ ' 'ಆರ್ದ್ರ್ರ್ಯತೆಗೆ ಅನುಸಾರವಾಗಿ. ಹೊರ ಆವರಣದ ಎಸಳುಗಳು ತೆರೆದು ಮುಚ್ಚಿಕೊಳ್ಳುತ್ತವೆ. ದಿನ ಕಳೆದಂತೆಯೇ ಈ ಎಸಳುಗಳಳ ಬಿಳಿ ಬಣ್ಣ ನಸು ಕಂದು ಬಣ್ಣಕ್ಕೆ ತಿರುಗುತ್ತದೆ. ಎಸಳುಗಳಾಗಿ ಸೀಳಲ್ಪಟ್ಟು ಹೊರಬಾಗುವ ಹೊರ ಅವರಣ ದಿಂದಾಗಿ (Earth Star)ಗಳನ್ನು ಸುಲಭವಾಗಿ ಗುರುತಿಸಬಹುದು. ಈ UHV ಗು - JY | yd WC ¢ EAT SS) “dd ಲೇಟ ಸ್‌ ನನ ಗಲ SDT wd ಲ wu ವ ಇಲ್ರ dy (1.೨ ಇ ತಾ ಇಟ ಜಾ! wp Vv Sev Ww ಈಗಾಗ — ದ್ರ SW — 13 Le ಔ ಕ.) ೫ ಕ € (ಎ |3 ೨02 ಗ್ರ D 8ಡಿ 1] ©) |) ೨ i 14 - WW fs Dy Us ೧ BBN 1೪ ಐ ಡಿ ಳಿ 2! KP 4 2 ಕ 2 ೪ ಸು | ಎ 3 ಇ ೧ Hu [ROR EE 1-115/2 ಹಸ A ee pA) ನ 90 ಸೆ ಚ ಗ ೪ 0 3 ತ [ ವ “ಖ.((ಿ 1 8 1 ಗ ಣು Na ಲ 348 3 ಖಾ sy WW’ ಎ ಕ ನೆ K ey ಣ್‌ ಸ್‌ ( 1 UE ) ಆ Wp a 8B ಕ್ರ ಬಟ್ಟಿ ಡಿ ರುಖ ಆ ಚ ಸಿ ತಾ % BB ಡಿ © EN ಗಿದ RY ASRS. CE ಚಹ (0 _.0 30 G 1 13 338 ಗ 1೪ > BAN ಕ| 7 (ಗಾಳಕ್ಕೆ ಶೈ Wn WN Ke: (3 1) ತೆ” q p< € 4 ಜೆ \. ಟ್ರ 1) ಆ ಕ್ಕ) oy | (9 ಷಿ UND 13 *ಶಿ ಸ ಲ FC D ಕ 1 G ಬ್ರ ಆಟ್‌ ೪೬1. ಸ್ಟೆ 8 Ne ಘಿ ಟೆ ™ 3 ~~ Dy (> 3 |e) (ಎ 4 fe) x ಇಇ ೪ ಜ್ಯ 3 ಕ್ಷ ಇ ೧ 4 ~~ x ನ ಕ್‌ 1433 (2 p ಈ: eC 3 ಅ 2 ಕುಂ: A (೯ «Pp bP @ ಣು Pe Pe) ಓು ೪ ಟೀ, @ 13 ಇ 0೦ 3 1೨ (೨ 4 D9 (್ಪಂ ೪ ಕೆ ತ?. ಎಡಕೆ ಗೋಳಿಯೋಪಾದಿಯ ಇಂ) ಹೂವನು ಹೋಲುವ ಅಣಬೆ "ಭೂನಕ್ಷ 4 ಆದರ ಪಶು ತ್ಪಾದನಾ ಅಂಗ. ಇ ದ ಹ ಗ ೧ ತ | ಆನ 1 (0 ಇ ೧ DY: ಹೊ ಹ ಇ ತ್‌ ನ, BAG ತಿ “UTE BEBE BLR pT, nH at ಛೂ ( ೩ Ps’ %MN ಟಿ ಚಿ. 12 ಸ PR: ಟಗ್ಗಿರೈ/ಗ್ದರಿ ಸತ್ತ 2. 3% BSE ISA AEST ESS |3 ಗ ದೆ 6 | Bx ಕ ; ( I 3 ew ತ ಅ (ಸಾ > pe ಲ. ೦ > ೪ © J 9೭ ಉಟ್ಟ BSE ೨1೫೭ ೪ 0 ೬ ಜಾ er I HS Se NE ಗಳ YP 3-0 13 ಇ A ಇ 9 ೦೬ |3 Me BE BAS 13 ೧ | ತೆ ತೆ ಕ ೧ ¥3 ಸಿ ಸ ಗ ೧ ಸ್‌ ನ್‌ 33 ಹ ರ (ಇ ಊಟಿ YA © A NE BABU 5 CNS NS ENCE OLS SR: ಚು ಈಕೆ th 11. 2 1 1 ಓ ೧ ಜಿ ಡು ಬೆ EES ್‌ ಕ ಚಿ CR) ಡು ೪ 13 ® a ಜಿ ಜ್ಯ ) ac ( 3 ಕಿ p) ಇ ೩ ಇ ಬ KE ) § J Rs BBE Bu 3 4 4 2 5 ಷಾ Ie = 332 13 | 1D c 2 ೨ ತಾ” | ಲ > "ಲ ತ ಡಿಡಿ ಧ್ರ ಒಟ HE ಈ 0 5.೧4% SE ಟಟ ಫಿ ಟಿ ಇಕಿ k WG TB ೫6 B ನ 7 ಐ ಗು oO 1232 ನು 1] ಲೆ ಭಾ "2 ಟಿ ಇ A SS 2] ಟ್ರ © ಆ Ab CE ಲ! SpE ಇ ed y 5 RS Bn ಹಾಸ p) > ಇ v 1 py fA 2 ( ೯ (3 | ol 7 > pa ಎ ಟೆ ತೆ yp Ww c ] p ¥ Gy 1 | Ny ನ \ } 0 ತ Xp 1s ೫“ EG. BW ಡ್ನ ಕ 5 32 [0 ಹ ಚಿ 1 2” [ಡಿ K ೧ ಅ ೨೭ 3 2 DD € 32 C ಕೆ [) © < @ ky BH en Ug US ಗ್ರ ಓಜ ಗ್ರಷ್ಟಿ ಶಿ 8 ಇತ On >) 5 ಣ ೧ ಸ. ಇ A ವಿ c > ಖಿ P (೧ ೩ ಭತಿ ಓಡ 0೧06 ಆ ಗ ಟ್ರಿಚಿವ% ಜಬ ಇ SIDE oDYyE RRS DNA a ಹೈ 9 ಲ ೧0 ಗ್ದ ಆ RS ಭಾ್‌ಸ್ಮೀ ನ A (್‌ (24 0 ಬೆ ಟರ BUT DAW ೧ 190 (3 $2 e ] 3 72೨ © )) 3 ಚ ೨ ಇ 7D 13 ೧ 1) ೧ [3 ಬಿ G 1 1೨ Ye A ದಿ — ddd ತಳಕ ಅಳ uv ಘ - ಲೆ ಬೆಳೆಯುತಿ | ಡಾ ಶವ ಕೀಟ ೪ಿತಿರ ಚ್‌ ತ ಹಾ ಶ್ರ ೫ 2 1 a ರ್ಟ ೪ (7 $ ರು ಇ ೯13 ೯ಡಿ 2 > Ko) < 1) ಟ್ಥ ™m © B ಹ Ye ve, ೪ © ಇ ಇ %ೌ Ke) ಹಾ 9" B > “> © ೪ < ad Wm ™ 12 A ಹಾ_,. ತ, ಸರಕೇ! ಕಬರನ ' ದರಬಾರದಲ್ಲಿ ಬೀರಬಲನಿದ ತೆ ನಾ ಮಿ ಎ ೮ ಇ ಣೆ ಅಗ್ಗ ವಿಜಯನಗರ ಸಾಮ್ರಾಜ್ಯದ ಪ್ರಸಿದ್ದ ೨ ಒಗೆ ಕ್ರಸ್ಟ್‌ ಛಿ ಮನ 4 ಲೆ ಉರಿ ಕೃಷ್ಣದೇವರಾಯನ ಆಸ್ಥಾನದಲ್ಲಿ - ಹ ಉಷೆ ಅಪ್ಪಾಜಿ ಇದ್ದನು. ಇವನ ಚುರುಕು ಬುದ್ದಿಯ ಕತೆಗಳು ಬೀರಬಲ್ಲನ ಕತೆಗಳಂತೆಯೆ ಎ ಥೆ ಪ .ಸಿದ ವಾಗಿವಿ. ಸಿದ್ಧ ಅಪ್ಪಾಜಿ ಆಸ್ಥಾನ ಪಂಡಿತ ಹಾಗೂ ಮಂತ್ರಿಯಾಗುವ ಮೊದಲು ಅವನ ಹೆಸರು: ಯಾರಿಗೂ ಗೊತ್ತಿರಲಿಲ್ಲ ಆದರೆ ಮುಂದೆ ವಿಜಯನಗರ ಸಾವ ತ್ರ್ರಜ್ಯದಲ್ಲಷ್ಟೇ ಅಲ್ಲ, ಅಖಿಲ ಭಾರತದಲ್ಲೆ ಅವನೊಬ್ಬ ಅಸಾ- ಧಾರಣ ಬುದ್ಧಿಯ ಮನುಷ್ಯನೆದು ಖ್ಯಾತಿ- ಯಾಯಿತು. `ಈ ಕೀರ್ತಿ ದಿಲ್ಲಿಯ . ಮೊಗಲ ದೊರೆಯ ವರೆಗೂ ಮುಟ್ಟಿ ತು. ದಿಲ್ಲಿಯ ಸಮ್ರಾಟನು ಕೇವಲ ಅವನ ಕೀರ್ತಿ- ಯನು ಕೇಳಿ ಅಪ್ಪಾಜಿ ಅಸಾಧಾರಣ ಬುದ್ದಿವೇತನೆಂದು - ನಂಬಲಿಲ್ಲ ತಾನೂ ಅಪ್ಪಾಜಿಯ ಬುದ್ಧಿಯನ್ನು ಪರೀ ಕ್ಸಿ ಸಿನೋಡ ಬೇಕೆಂದು: ಒಂದು ಉಪಾಯವನು ುಬಡು- ಅವನು ಒಂದೇ ಬಗೆಯ ಮೂರು ಕಂಚಿನ ಗೊಂಬೆಗಳನ್ನು ಮಾಡಿಸಿದನು. ಅವುಗಳನ್ನು ನೋಡಿದರೆ ಯಾವುದೇ ಭೇದ ಕಂಡುಬರುವಂತಿರ ಲಿಲ್ಲ ಈ ಮೂರೂ ಗೊಂಬೆಗಳ ಗುಣಪರೀ ಕ್ಷೆ- LEN OSES Va * ps4 ಯನ್ನು ಮಾಡಿ ಇವನ್ನು > 'ಉತ್ತಮ,. pS ಮಧ್ಯಮ, ಅಧಮ ಎಂಬ ಕ್ಷ ಮದದಲ್ಲಿ ಇರಿಸ- . ಬೇಕೆಂದು ಹೇಳಿ ಆ ಗೊಂಬೆಗಳನ್ನು ಅಪ್ಪಾಜಿಯ ಬುದ್ದಿ ಪರೀಕ್ಷೆಗೋಸ್ಕರ ವಿಜಯನಗರದ ದೊರೆ ಕೃಷ್ಣದೇವರಾಯನ ಕಡೆಗೆ ಕಳಿಸಿದನು. ಕೃಷ್ಣದೇವರಾಯನಾದರೋ ಥಟ್ಟನೆ ಅಪ್ಪಾಜಿ ಯನ್ನು ಕರೆಸದೆ ಮೊದಲು ಆ ಗೊಂಬೆಗಳನ್ನು ದರಬಾರದಲ್ಲಿ ಇಟ್ಟು ಇವುಗಳಲ್ಲಿಯ ವೇನೆಂಬುದನ್ನು ಗುರುತಿಸಬೇಕೆಂದು ಸದರನ್ನೂ . ಮಂತ್ರಿಗಳನ್ನೂ ಕೀಳಿಕೊಂಡನು. ಅವರೆಲ್ಲರೂ ಆ ಗೊಂಬೆಗಳನ್ನು ಎತಿ ಭೇದ- ಹೊರಳಿಸಿ, ತಿರುವಿ, ಮೇಲೆ ಕೆಳಗೆ ನೋಡಿದರು. ಯಾರಿಗೂ. ಇದರಲ್ಲಿಯ ಗೂಢವೇನೆಂಬುದು ಸಭಾ- ತಿಳಿಯಲಿಲ್ಲ. ಕೊನೆಗೆ ಅಪ್ಪಾ ಿಜಿಯನು ್ನ ಕರೆಯ”: ಲಾಯಿತು. ಅಪ್ಪಾಜಿ ಅಲ್ಲಿಗೆ ಬಂದನು. ರಾಜನು ಕರೆಸಿಕೊಂಡ ಕಾರಣವನ್ನು ಹೇಳಿದನು. ಅಪ್ಪಾಜಿ ' ಆ ಮೂರೂ ಗೊಂಬೆಗಳನ್ನು ಸೂಕ್ಷ ಒವಾಗಿ ಪರೀಕ್ಷಿ ಸಿ ನೋಡಿದನು. ಆ ಮೂರು ಗೊಂಬೆಗಳ ಕಿವಿಯಲ್ಲಿ ಸಣ್ಣ ತೂತು ಇರುವುದನ್ನು ಕಂಡನು, ಇದರಲ್ಲೇ ಏನಾದರೂ ತಿರುಳಿರ ಬೇಕೆಂದು ತರ್ಕಿಸಿ ಒಂದು ದಾರವನ್ನು ತರಿಸಿ- ಕೊಂಡನು, ಸೂಜಿಯಲ್ಲಿ ದಾರವನ್ನು ಸೇರಿ- . kee ಸಾಗ ವಾರ "ತುದಿಯನ್ನು ತೀಡಿ ಚೂಪಾ- ಗುವಂತೆ ಮಾಡಿಕೊಂಡು ಆ ದಾರವನು ಒಂದು ಗೊಂಬೆಯೆ ಕಿವಿಯಲ್ಲಿ ಸೇರಿಸಿದನು. ದಾರವು' ಆ ಗೊಂಬೆಯ ಬಾಯೊಳಗಿಂದ ಹೊರಬಂದಿತು... ಪುನಃ ಇದೇ ರೀತಿ ಎರಡನೇ ಹಾಗೂ _ಮೂರನೇ ' ಗೊಂಬೆಯ ಕಿವಿಗಳೆಲ್ಲೂ ಸೇರಿಸಿದನು. ಎರಡನೇ ಗೊಂಬೆಯ ಕಿವಿಯಲ್ಲಿ ಸೇರಿಸಿದ. ದಾರ ಇನ್ನೊಂದು ಕಿವಿಯಿಂದ ಹೊರಬಂದಿತು. ಮೂರನೇ ಗೊಂಬೆಯ. ಕಿವಿಯಲ್ಲಿ ಸೇರಿಸಿದ ದಾರ ಒಳಗೇ ತಡೆಯಲ್ಪಟ್ಟಿತು. ಅಪ್ಪಾಜಿಗೆ. ಗೊಂಬೆಗಳ ಗುಟ್ಟು ಗೊತ್ತಾ- ಯಿತು. ಅಪ್ಪಾಜಿ ಸಂತೋಷದಿಂದ ನಸು- ನಗುತ್ತ ಎದ್ದುನಿಂತು, ರಾಜನೆದುರು ಮಣಿದು ಅರಿಕೆಮಾಡಿಕೊಂಡನು: “ಪ್ರಭೂ, ಚಿತ್ತಯಿಸ- ಬೇಕು. ಆ ಗೊಂಬೆಯ ಕಿವಿಯಲ್ಲಿ ಸೇರಿಸಿದ ದಾರ ಬಾಯೊಳಗಿಂದ ಹೊರಬರುತ್ತದೆ. ಇದು ಕನಿಷ್ಠವಾದ ಗೊಂಬೆ. ಕೇಳಿದ ಲೋಕನಿಂದೆ- ಗಳನ್ನು ಎಲ್ಲರೆದುರು ಹೇಳುತ್ತ ತಿರುಗುವ ಮನುಷ್ಯನಂತೆ ಇದರ ಸ್ವಭಾವ. ಈ ಎರಡನೇ ಗೋಬೆಯೆ ಕಿವಿಯಲ್ಲಿ ಸೇರಿಸಿದ ದಾರವು ಇನ್ನೊಂದು ಕಿವಿಯಿಂದ : ಹೊರಬರುವುದು. ಕೆಲವರ ಕಿವಿಯ ಮೇಲೆ ಏನಾದರೂ ವದಂತಿ ಬಿದ್ದರೆ ಅವರು ಆ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತ ಉಳಿಯದೇ. ಅವನ್ನು ಆಗಲೇ ಮರೆತುಬಿಡುತ್ತಾರೆ. ಒಂದು ಕಿವಿಯಿಂದ ಕೇಳಿ ಆಗೊಮ್ಮೆ ಈಗೊಮ್ಮೆ ನಾನೊಂದು ಹ ಬಂತ ಮುನ್ಷಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುವರು 3 ಜನರು. ಈ ಬಗೆಯ ಜನರು ಹಿಂದಿನಪರಂ ಅಪಾಯ ನಾಡುವದಿಲ್ಲವಾದ್ದರಿಂದ ಇವರ ಸ್ಮಾನ ಮಧ್ಯಮ. ಈ ಎರಡನೇ ಗೊಂಬೆಯ ಸ್ವಾನ ಮಧ್ಯಮ. ಆದರೆ ಇದಕ್ಕೂ ಉತ್ತಮ- ಗೊಂಬೆಯಲ್ಲಿ ವ್ಯಕ್ತವಾಗಿದೆ. ಕೆಲವರು ಕೇಳಿದ ವಿಷಯಗಳನ್ನು ಸುಮ್ಮನೇ ಬಯಲಿ ಎಳೆಯದೇ ಅಥವಾ ತಾತ್ಸಾರ ಭಾವನೆಯಿಂದ ಮರೆತೂಬಿಡದೆ ಹಾಗೇ ಮನಸ್ಸಿನ ಕೊಳ್ಳುತ್ತಾರೆ. ಅವ ಸ್ವಾದ ಸೂಚಿಸುವುದು ಈ ಏಕೆಂದರೆ, ಇದರ ಕಿವಿಯಲ್ಲಿ ಹೊರಬರುವುದೇ ' ಇಲ್ಲ, ಯುತ್ತದೆ. ಈ ರೀತಿ ಮನುಷ್ಯ ತ ಪ್ರತೀಕವೇ ಆಗಿದೆ ಈ ಗೊಂಬೆಗ ಅಪ್ಪಾಜಿಯ ಬುದ್ರಿ ಚಾತುರ್ಯಕ್ಕೆ ಒಲಗವೇ ತಲೆದೂಗಿತು. ಕ ಈ ಉತ್ತರವನ್ನು ಅಪ್ಪಾಜಿ. ಕಂಡುಹಿಡಿ- ದದ್ದನ್ನು ಕೇಳಿ ದಿಲ್ಲಿಯ ಸಮ್ರಾಟನಿಗೆ ಅತೀವ ಆನಂದವಾಯಿತು. ಆತ ಮುತ್ತು, ಹೊನ್ನು, ವಜ್ರು, ವೆ ಡ್ಯೂರ್ಯಗಳ ರಾಶಿಯನ್ನು ಒಂದು ಆನೆಯ ಮೇಲೆ ಹೇರಿ ಅಪ್ಪಾಜಿಗೆ ಬಹು- ಮಾನವಾಗಿ ವಿಜಯನಗರಕ್ಕೆ ಕಳಿಸಿ- ಕೊಟ್ಟನು. ಜ್‌ ಅಮೃ ತಜಂದುಗಳು ಹನಿಯುವವು ನನ್ನ ಮೇಲೆ; “ಜಾ ಗ ಫೋರ್ಡ್‌ ಓಹ್‌ ಅದೊಂದು ೨೦,೦೦೦ ಅಡಿಯೆತ್ತ ರದ ಕುದಿನ ಹುಡಿಯ ನಾಯಿಕೊಡೆ! ಎಲ್‌ ಡಬ್ಲು. ಟಿಬ್ಬೆ ಟ್‌ ಆ ಕೆ ಟಾ ಸ್ಫೋಟವನ್ನು ಮೊದಲು ಕಂಡಾಗ ಎ. ನ ಎ \ pe § 3 ಛಿ ಈ ಛಿ eee ಒಸಿ Fp ಶಿ 8, ಕ 1 ಕ ಮೂಲ : ದಿವಂಗತ ಅಣ್ಣಾ ಭಾವು ಸಾಕೆ ಕನ್ನಡಕ್ಕೆ : ರಂಗರಾವ ತಲಚೇರಕರ ಮೂರು ರೊಟ್ಟಿಗಳು ಐಲ ಮಿಂಚೇಕರನ ಚಕ್ಕಡಿಯಲ್ಲಿ ಪಾಲಿಯ ಖಂಡೋಬನ ಜಾತ್ರೆಗೆ ಹೊರಟಿ- ದೈವು. ನಾವು ಅಂದರೆ ಮಿಂಚೇಕರ, ಅವನ ಮಗಳು, ಅಳಿಯ ಮತ್ತು ನಾನು. ಮಿಂಚೇಕರ ಮುದುಕ. ಚಕ್ಕಡಿಗೆ ಹೂಡಿದ ಎರಡೂ ಎತ್ತುಗಳು ಅವನಂತೆಯೇ ಇಳಿ ವಯಸ್ಸಿನವು. - ರಸ್ತೆ ತೀರಾ ಕೆಟ್ಟಿತ್ತು. ಸಾಲದ್ದಕ್ಕೆ ತಮ್ಮ ಕಾರ್ಯವನ್ನು ಸಹಕಾರದಿಂದ ಮಾಡುವದನ್ನು ಬಿಟ್ಟು ಈ ಎತ್ತುಗಳು ಚಕ್ಕಡಿ- ಯನ್ನು ತಮ್ಮ ಕಡೆಗೇನೇ ಎಳೆಯಲು ಯತ್ನಿಸು ತ್ರಿದ್ಧವು- ಎತ್ತು ಎರೆಗೆಳೆದರೆ ಕೋಣ ಕೆರೆಗೆಳೆ ಯಿತು ಎಂಬಂತೆ. ಹಾಗಾಗಿ, ಚಕ್ಕಡಿ ಒಮ್ಮೆ. ಬಲಕ್ಕೆ, ಮತ್ತೊಮ್ಮೆ ಎಡಕ್ಕೆ ಹೊರಳುತ್ತಿತ್ತು. ಇವೆಲ್ಲದರ ಪರಿಣಾಮ- . ಒಳಗೆ ಕೂತವರ ಅಂಗಾಂಗಳಿಲ್ಲ ಜಜ್ಜಿ ಹೋದಂತಾಗಿದ್ದು. _ ವಿ.ಂಚೇಕರನು. ಚ ಎತ್ತು ಗಳನ್ನು “ಓ ಇಂಗ್ಲೀಷಾ, ಓ ಗಾಂಧಿ” ಎಂದು ಕರೆಯುತ್ತ ಅವುಗಳ ಹಗ್ಗವನ್ನು ಮೇಲಿಂದ ಮೇಲೆ ಜಗ್ಗುತ್ತ ಚಕ್ಕಡಿಯನ್ನು ದಾರಿಯಲ್ಲಿ ಎಳೆಯು- ವಂತೆ ಹೇಗೋ ಮಾಡುತ್ತಿದ್ದ. ಎತ್ತುಗಳಿಗೆ ಅವನು ಇಟ್ಟ ಹೆಸರು ಕೇಳಿ ಮೋಜಯೆನಿಸಿತು. . “ಎಂತಹ ಹೆಸರು ಇಟ್ಟಿ ದ್ದೀ- ಯಪ್ಪಾ?” ಎಂದು ಕೇಳಿದೆ. “ಏನು ತಪ್ಪಾಯಿತು? ಗಾಂಧಿ ಮುದುಕ; ಇಂಗ್ಲಿಷಿನವನೋ ಶಕ್ತಿಯನ್ನ ಕಳೆದುಕೊಂಡಿ- ದ್ವಾನೆ- ಅವನೂ ಮುದುಕನೇ. ಗಾಂಧಿಯವರ, ಇಂಗ್ಲಿಷಿನವರ ನಡುವೆ ಹೋರಾಟ ನಡೆದೇ- ಯಿದೆ. ಇಬ್ಬರೂ ನಮ್ಮ ನಾಡನ್ನು ಪರಸ್ಪರ ವಿರುದ್ಧ ದಿಶೆಗೆ ಒಯ್ಯಲು ಯತ್ನಿಸುತ್ತಿದ್ದಾರೆ. ಈ ನನ್ನ ಎತ್ತುಗಳೂ ಹಾಗೆಯೇ. ಒತ್ತಟ್ಟಿಗೇ ಬೆಳೆದರೂ ಒಂದರ ಮೇಲೊಂದು ಹರಿಹಾಯು- ತ್ತವೆ!” ೯೦ ಕಸ್ತೂರಿ, ಮೇ ೧೯೭೭. “ಅದಿರಬಹುದು. ಆದರೆ ರಾಷ್ಟ್ರ ದ ನಾಯಕರ ಹೆಸರನ್ನು ಯಃಕಶ್ಚಿತ್‌ ಎತ್ತಿಗೆ ಇಡುವದು ಯೋಗ್ಯವಲ್ಲ,” ನಾನೆಂದೆ. “ಯಾಕೆ ರಾವಸಾಬರೇ, ನೀವು ಎತ್ತು ಅಂದರೆ ಏನೆಂದು ತಿಳಿದಿರಿ? ಎತ್ತು ನಮ್ಮ ಅನ್ನದಾತ. ಅದರ ಜೀವದ ಮೇಲೇ ನಾವು ಬದುಕುತ್ತೇವೆ. ಎತ್ತು ಇಲ್ಲದಿದ್ದರೆ ಬೆಳೆಯೂ ಇಲ್ಲ; ಜಗತ್ತಿಗೆ ಅನ್ನವೂ ಸಿಗಲಾರದು. ನಾವು ಹಳ್ಳಿಯಲ್ಲಿ ಎತ್ತಿಗೆ ಬಲಿರಾಜ ಅನ್ನುತ್ತೇವೆ. ಅಂದ ಬಳಿಕ ಗಾಂಧಿ ಎಂದು ಕರೆದರೆ ತಪ್ಪೇನು?” ಈಗ ನಾನು ನಿರುತ್ತರನಾದೆ. ಲ ಕತ್ತಲಾಗುತ್ತ ಬಂತು. ಈಗ ಎತ್ತುಗಳ ಪರಸ್ಪರ ಸಹಕರಿಸಿ ಚಕ್ಕಡಿಯನ್ನು ಸರಿಯಾಗಿ ಎಳೆಯಲಾರಂಭಿಸಿದವು. “ನೋಡಿದಿರಾ, ಗಾಂಧಿಯವರಿಗೂ ಇಂಗ್ಲೀಷ ರಿಗೂ ಗಾಂಧಿ-ಐರ್ವಿನ್‌ ಒಪ್ಪಂದವಾದ ಹಾಗೆ ನನ್ನ ಗಾಧಿ ಹಾಗೂ ಇಂಗ್ಲೀಷರೊಳಗೆ ಒಪ್ಪಂದವಾಗಿದೆ. ನೋಡಿರಿ ಈಗ ಹೇಗೆ ಎಳೆಯುತ್ತಿವೆ!” ಮಿಂಚೇಕರ ತನ್ನ ಈ ಜಾಣ- ತನದ ಮಾತಿಗಾಗಿ ತನ್ನನ್ನೆ ತಾನು ಶ್ಲಾಘಿಸಿ ಕೊಳ್ಳುವ ಧ ೈನಿಯಲ್ಲಿ ಹೇಳಿದ. ವಾವು ಜಕಣೆವಾಡಿಯನು ಶೆ ಸಮೀಪಿಸಿದ್ದೆವು. ಎತ್ತುಗಳು ಆಯಾಸದಿಂದ ಸೋತು ಸುಣ್ಣಾ- ಗಿದ್ದವು. ರಸ್ತೆಯ ಬದಿಯಲ್ಲೆ ಒಂದು ದೇವರ ಗುಡಿ ಇತ್ತು. ಅಲ್ಲಿ ವಿಶ್ರಾಂತಿ ಪಡೆದು ಮರುದಿನ ಮುಂಜಾನೆ ಪಯಣ ಮುಂದುವರಿಸಬಹುದೆಂದು ನಾನು ಸೂಚಿಸಿದೆ. ಸೂಚನೆ- ಸರ್ವಾನುಮತ ದಿಂದ ಒಪ್ಪಿತವಾಯಿತು. ಹಳ್ಳಿಯ ಬಡ ದೇವ ಸ್ಥಾನ, ದೇವರ ವಿಗ್ರಹವಲ್ಲದೆ ಒಳಗೆ ಬೇರೇನೂ ಇರಲಿಲ್ಲ, ಆದ್ದರಿಂದ ದ್ವಾರ ಮುಕ್ತವಾಗಿಯೇ ಇತ್ತು. ನಮ್ಮ ಮಟ್ಟಿ ಗದಾ ಈಗ ಪ್ರವಾಸಿ ಬಂಗಲೆಯಾಯಿತು. ಒಳಗೆ ಹೋದವರೇ ನಾವು ತಂದಿದ್ದ ಕಂಬಳಿಗಳನ್ನು ಹಾಸಿ ಮಿಂಚೇಕರನು ನೀಡಿಧ ಜೋಳದ ರೊಟ್ಟಿ, ಬೆಳ್ಳುಳ್ಳಿ ಚಟ್ನಿಯ ಮೇಲೆ ಪ್ರಹಾರ ಮಾಡಿದೆವು. ಮಿಂಚೇಕರನ ಅಷ ರಲ್ಲಿ €/ ಮಗಳು, ಅಳಿಯ ಊಟವನ್ನು ಬೇಗನೇ ಮುಗಿಸಿದರು. ನಮ್ಮ ಊಟವಿನ್ನೂ ಮುಗಿ- ದಿರಲಿಲ್ಲ. ಮೂರು ಸಣ್ಣ ರೊಟ್ಟಿ ಉಳಿದಿ- KY ದ್ವವು. ಅವುಗಳನ್ನು ಮಿಂಚೇಕರನ ಸೊಸೆ ಬಡಿಸಲು ಬಂದಾಗ ನಾನು, “ನನಗೆ ಒಂದೇ ಸಾಕು; ಅಪ್ಪನಿಗೆ ಬಡಿಸು,” ಅಂದೆ, ಮಿಂಚೇಕರ, “ಈ ಮೂರೂ ರೊಟ್ಟಿಗಳನ್ನು ಉಳಿಸುವುದಂ ಬೇಡ; ಮುಗಿಸಿಬಿ ಡೋಣ. ನಾನು ಒಂದು ತಿಂತೇನೆ; ನೀನು ಎರಡು ತಿನ್ನು,” ಅಂದು ಗಹೆಗಹಿಸಿ ನಕ್ಕನು. ಅವನು ಎಡಬಿಡದೆ ನಗು- ತ್ತಿದ್ದುದನ್ನು ನೋಡಿ ನಾವೆಲ್ಲ ಏಕೆಂದು ಕೇಳಿ ದೆವು. ನಗುವನ್ನು ನಿಲ್ಲಿಸದೆ ಅವನು, “ಎರಡು ವರ್ಷಗಳ ಕೆಳಗೆ ಇಲ್ಲೇ ನೆರೆಯ ಗ್ರಾಮದಲ್ಲಿ ನಡೆದ ಚಮತ್ಕಾರಿಕ ಘಟನೆಯೊಂದು ನೆನಪಾ- ಯಿತು," ಎಂದು ಹೇಳಿ ಇನ್ನೂ ಜೋರಾಗಿ ನಕ್ಕನು. ಅದಾವ ಘಟನೆ ಎಂದು ನಾವು ಕೇಳಿದಾಗ ಅವನು ಹೇಳಿದ ವೃತ್ತಾಂತ ಇದು: ಇಲ್ಲಿಗೆ ಸಮೀಪದ ಊರಿನ ಬದಿಯಲ್ಲೊಂದು ಬೇತಾಳನ ಗುಡಿ ಇದೆ. . ಅದರ ಹತ್ತಿರ ಸಂತಾಜಿ ಎಂಬವನ ಮನೆ ಇತ್ತು. ಅವನು ತನ್ನ ಅದೃಷ್ಟ ಪರೀಕ್ಷಿಸುವದಕ್ಕಾಗಿ ಮುಂಬಯಿಗೆ ಹೋಗಿ ಅಲ್ಲಿ ಯಾವುದೋ ಉದ್ಯೋಗ ಮಾಡುತ್ತಿದ್ದ. ಮನೆಯಲ್ಲಿ ಅವನ ತಾಯಿ, ಹೆಂಡತಿ ಇಬ್ಬರೇ, ವಯಸ್ಸಿನಿಂದಾಗುವ ವ್ಯತ್ಯಾಸವನ್ನು ಬಿಟ್ಟರೆ ಅತ್ತೆ -ಸೊಸೆಯರು ಸಂಪೂರ್ಣ ಪರಸ್ಪರರು ಅನುರೂಪರಾಗಿಯೇ ಇದ್ದರು. ಇಬ್ಬರೂ ಜಗಳ ಗಂಟಿಯರೆಂದು ಪ ಸಿದ್ಧರಾಗಿದ್ದರು. ದಿನಾಲೂ ' ಅವರಿಬ್ಬರೊಳಗೆ ಬಡಿದಾಟ : ಇದ್ದೇ ಇರು- ತ್ತಿತ್ತು. ಆದರೆ ನಡು ನಡುವೆ ಅವರು ಒಂದಾ ಗುವ ಸಂದರ್ಭಗಳೂ ಇರದಿರಲಿಲ್ಲ ' ಸಂತಾಜಿಯ ತಾಯಿ. ಮಾಟಗಾತಿಯಿಂದು ಊರಲ್ಲಿ ಪ್ರತೀತಿಯಿತ್ತು. ತಾನು ವಶಪಡಿಸಿ ಕೊಂಡಿದ್ದ ಭೂತನ ಮುಖಾಂತರ ಇತರರ ' ಮನೆಯೊಳಗಿದ್ದ. ಧಾನ್ಯವನ್ನು ಆಕೆ ತನ್ನಲ್ಲಿಗೆ ಸಾಗಿಸುತ್ತಾಳೆಂದು ಜನ ಆಡಿಕೊಳು ತ್ತಿದ್ದರು. ಎಮ್ಮೆ ಹಾಲು ಕೊಡದಿದ್ದರೆ, ಎಳೇ ಕೂಸು ಫಕ್ಕನೆ ಅಸ್ಪಸ್ಥವಾದರೆ, ಅದು. ಅವಳ ಕೆಟ್ಟ ಕಣ್ಣು ಬಿದ್ದುದರ ಪರಿಣಾಮವೆಂದು ಊರವರು ನಂಬುತ್ತಿದ್ದರು. ಅವರ ದೃಷ್ಟಿಯಲ್ಲಿ, ಊರಲ್ಲಿ ನಡೆಯುವ ಯಾವತ್ತೂ ಅನಿಷ್ಟ ಸಂಗತಿಗಳಿಗೆ ಅವಳೇ ಕಾರಣಳಾದರೂ ಅವಳ ನಾಲಿಗೆಗೆ ಹೆದರಿ: ಯಾರೂ ಅದರ ಪ್ರಸ್ತಾಪವನ್ನು ಮಾಡು- ತ್ತಿರಲಿಲ್ಲ ಎಲ್ಲರೂ ಆಕೆಗೆ ಅಂಜುತ್ತಿದ್ದರು. ಅತ್ತೆ-ಸೊಸೆಯರು ದಿನಾಲೂ ' ಜಗಳಾಡುತ್ತಿ- ದ್ದರೂ ಯಾರೊಬ್ಬರಿಗೂ ನಡುವೆ ಬಂದು ಬಿಡಿಸಲು ಧೆ ಔರ್ಯವಾಗುತ್ತಿರಲಿಲ್ಲ. “ಒಂದು, ದಿನ ರಾತ್ರಿಯಿಡೀ ಅವರಿಬ್ಬರೂ ಜಗಳಾಡಿದರು. ಅವರ ಬೊಬ್ಬೆ ಯೆ ಮಾತು ಊರಿಗೆಲ್ಲಾ ಮರುದಿನ ಮುಂಜಾನೆಯ ` ತನಕ ಕೇಳಿಸುತ್ತಿತ್ತು. ಸೂರ್ಯ ದಿಗಂತ ದಾಟಿ ಮೇಲಕ್ಕೆ ಬರುವ ವೇಳೆಯಲ್ಲಿ ಅವರ ಮಾತು ಒಮ್ಮೆಲೆ ನಿಂತದ್ದನ್ನು ಕಂಡು ಕುತೂಹಲ- ದಿಂದ ಒಬ್ಬನು ಅವರ ಮನೆಯೊಳಗೆ ಹೋದನು. ಅಲ್ಲಿ ಕಂಡ ದ ಶ್ಯ ಅವನಿಗೆ ಆಶ್ಚರ್ಯವನು ಟು ಮಾಡಿತು. ಆತ್ತೆ-ಸೊಸೆಯರಿಬ್ಬರೂ ಮನೆಯ ಜಗಲಿಯ ಮೇಲೆ ಸತ್ತುಬಿದ್ದಿದ್ದರು. ಮಾಟಗಾತಿ ಮುದುಕಿಯೂ ಅವಳ ಸೊಸೆಯೂ ಸತ್ತುಬಿದ್ದಿದ್ದಾರೆಂಬ: ಸುದ್ದಿ ಊರಲ್ಲೆಲ್ಲಾ ಹಬ್ಬಿತು." ಮಾಟಗಾತಿಯ ಸಾವಿನಿಂದಾಗಿ ಜನರು ಸಮಾಧಾನದ ನಿಟು ಸಿರು ಬಿಟ್ಟರು. ಊರ ಗೌಡರು ಬಂದು ಶವಗಳನು ಸ ನೋಡಿ ಕೂಡಲೇ. ಅಂತ್ಯಸಂಸ್ಕಾರ ಮಾಡ್ತ ಬೇಕೆಂದು ಊರವರಿಗೆ ಹುಕುಂ ಮಾಡಿದರು. ಮೂರು ರೊಟ್ಟಿಗಳು EC NE ಅಗ್ನಿಸಂಸ್ಕಾರದ : ತಯಾರಿಯೂ ತಡವಲ್ಲದೆ ಆಯಿತು. ಎರಡು ಬಿದಿರು ತಂದು ೩ದಿಗಿ ಕಟ್ಟಿ ಅದರ ಮೇಲೆ ಎರಡೂ ಹೆಣಗಳನ್ನು ಇಟ್ಟು ನಾಲ್ವರು ಸಶಕ್ತ ಯುವಕರು ಅದನ್ನು ಸ್ಮಶಾನಕ್ಕೆ ಸಾಗಿಸಿದರು. ಸತ್ತವರಿಗಾಗಿ ಮರುಗುವವರು ಯಾರೂ ಇರಲಿಲ್ಲ. ಸಿದಿಗೆ- ಯನ್ನು ಹೊತ್ತ ನಾಲ್ವರಲ್ಲದೆ ಇತರರು ಯೂರೂ ಸ್ಮಶಾನಕ್ಕೆ ಹೋಗಲಿಲ್ಲ. ಸ್ಮಶಾನದಲ್ಲಿ ಸಿದಿಗಿ ಇಳಿಸಿ , ಶವಗಳಿಗೆ ಬೆಂಕಿ ಹಚ್ಚಬೇಕೆನ್ನುವಾಗ ನೋಡುತ್ತಾರೆ- ಯಾರೊಡ ನೆಯೂ ಕಡ್ಡಿ ಪೆಟ್ಟಿ ಗೆ ಇಲ್ಲ. ಸರಿ, ಒಬ್ಬ ಅದನ್ನು ತರಲು ಊರ ಕಡೆ ಹೋದ. ಅವನು ತಿರುಗಿ ಬರುವ ಹಾದಿ ನೋಡುತ್ತಾ ಕುಳಿತ ಮೂವರು ತಮ್ಮೊಳಗೆ ಮಾತಾಡಹತ್ತಿದರು. “ಏಕಾ ಏಕೀ ಒಂದೇ ರಾತ್ರಿ ಇಬ್ಬರೂ ಹೇಗೆ ಸತ್ತರು?” ಒಬ್ಬ ಉದ್ಗರಿಸಿದ. “ಆ ಮಾಟಗಾತಿ ವಶಪಡಿಸಿಕೊಂಡಿದ್ದ ಭೂತ- ಗಳ ಪೈಕಿ ಒಂದು ಸಿಟ್ಟಿಗೆದ್ದು ಅವರ ಕತ್ತು ಹಿಸುಕಿರಬೇಕು,” ಇನ್ನೊಬ್ಬ ತನ್ನ ಅಭಿಪ್ರಾಯ ವ್ಯಕ್ತ ಮಾಡಿದ. “ಅಗ್ನಿ ಕೊಡುವ ತನಕ ಮಾತಾಡಬೇಡಿರೊ,” ಎಂದ ಮೂರನೆಯವನು. ಇವರ ವಿಷಯ ೨ ಮಾತಾಡುತ್ತಾರೆಂದು ತಿಳಿದರೆ ಸತ್ತವರು ಎದ್ದು ಬರಬಹುದೆಂಬ ಭಯವಿದ್ದ ಹಾಗೆ ಎಚ್ಚರಿಕೆಯ ಮಾತನ್ನು ಹೇಳಿದ. ಎ ಆ” ಭೀತಿ ಒಂದೈದು ನಿಮಿಷಗಳಲ್ಲಿ ಚಟ್ಟದೊಳಗೆ ಸರಸರ ಶಬ್ದವಾಯಿತು: ಏನೆಂದು ಅದರ ಕಡೆಗೆ ದೃಷ್ಟಿ ಹಾಯಿಸುವಾಗ ಒಂದು ಶವದಿಂದ, “ಒಳ್ಳೇದು ಹೆಣ್ಣೇ, ನೀನು ಎರಡು ತಿನ್ನು; ನಾನು ಒಂದು ತಿಂತೇನೆ,” ಎಂಬ ಮಾತು ಹೊರಬಿದ್ದ ೦ತೆ. ಕೇಳಿಸಿತು. ಈ ಮೂವರೂ ಇದೇನೆಂಬ ಪ್ರಶ್ನಾರ್ಥಕ ಗಳ: ಒಬ್ಬ ರನ್ನೊ ಬ್ಬ ರು ನೋಡ- ಅಷ ರಲ್ಲಿ ಸೊಸೆಯ ಶವದಿಂದ “ಇದನ್ನು ಮೊದಲೇ ಯಾಕೆ ಇನ್ನು ಸಂಶಯಕ್ಕೆ ಎಡೆ ಇರಲಿಲ್ಲ. ಸತ್ತವರು ಇಷ್ಟ ಪ್ಟರಲ್ಲೇ ಭೂತಗಳಾಗಿ ಮೂವರನ್ನೂ ತಿಂದು ಹಾಕುವ ಎತ್ತುಗಡೆಯಲ್ಲಿದ್ದಾರೆಂಬುದು. ಸ್ಪಷ್ಟ- ವಾಗಿತ್ತು. ಭೀತಿಯಿಂದ ಅವರ ಕೈಕಾಲುಗಳು ತಣ್ಣಗಾದವು. ಬಾಯಿಂದ ಮಾತು ಹೊರಡಲಿಲ್ಲ. ಕೊನೆಗೆ ಇವರಲ್ಲೊಬ್ಬ ನು ಧೆ ರ್ಯ ತಂದು ಕೊಂಡು, “ದೇವಾ, ರಕ್ಷಿಸು,” ಎಂದು ಬೊಬ್ಬಿಡುತ್ತಾ ಊರ ಕಡೆಗೆ ಓಡಿದನು. ಅವನು ಓಡಿದ್ದ ನ್ನು ನೋಡಿ ತುಸು ಧೈ ರ್ಯ ತಂದು ಕೊಂಡು 'ಉಳಿದಿಬ್ಬ ರೂ ಅವನ ನ್ನು ಹಿಂಬಾಲಿಸಿ ದರು. ದಾರಿಯಲ್ಲಿ" ಅವರಿಗೆ ಕಡ್ಡಿ ಪೆಟ್ಟಿ ಗೆ ತರಲು ಹೋಗಿದ್ದ ಮನುಷ್ಯ ಎದುರಿಗೆ ಸಿಕ್ಕಿದ. ಅವನನ್ನು ನೋಡಿ, “ಒಳ್ಳೇ ಮನುಷ್ಯ ಚ. ನಮ್ಮನ್ನು ಭೂತಗಳ ಬಾಯಿಗೆ ಕೊಟ್ಟು ನೀನು ಪಾರಾಗುವ ಪ್ರಯತ್ನ ಮಾಡಿದಿ” "ಎಂದು- ದ್ವರಿಸಿದರು. “ಅಂದರೆ ಆದದ್ದಾದರೂ. ಏನು ?”: ಅವನು ಪ್ರ ಶ್ನಿಸಿ ಸಿದ. 3 'ಅಗುವದೇನು ? ? ಸತ್ತ ಆ ಮಾಟಗಾತಿಯರು ಭೂತಗಳಾಗಿ ನ ನಮ್ಮನು ಸ ತಿಂದುಹಾಕಲು ಹೊರ- ಟಿವೈ'. ಎಂದು ಗಡಿಬಿಡಿಯಿಂದ ಹೇಳಿ ಅವರು ಪುನಃ ಓಡಹತ್ತಿದರು. ಅದನ್ನು ನೋಡಿ ಈ ಕಸ್ತೂರಿ ಮೀ cc : ಕುತೂಹಲದಿಂದ ನಾಲ್ಕ ನೆಯವನೂ ಅವರ ಹಿಂದಿನಿಂದಲೆ ಓಡ- ಹತ್ತಿ ಹ ಆ ನಾಲ್ಕರೂ ಭೂತ-ಭೂತ ಎಂದು ಬೊಬ್ಬಿ ಡುತ್ತಾ ತಮ್ಮ ಮನೆಗಳಿಗೆ ಮುಟ್ಟೆ ದಾಗ, ಆಯ್‌ಸ-ಭೀತಿಗಳಿಂದ ಬಳಲಿ ಬೇಡಾಗಿ ಧೊಪ್ಪನೆ ಬಿದ್ದುಬಿಟ್ಟರು. ತುಸು ಹೊತ್ತಿನ ಮೇಲೆ ಅವರು ಹೇಳಿದ ಸಂಗತಿ ಕೇಳಿದಾಗ ಇಡಿಯ ಊರಲ್ಲಿ ಭೀತಿಯ ಛಾಯೆ ಪಸರಿಸಿತು. “ಈ ಮಾಟಗಾ 'ಶಿಯರು ಸತ್ತರೂ ನಮ್ಮ ಬೆನ್ನು ಬೆನ್ನು ಹತ್ತುವುದನ್ನು ಬಿಡಲಿಲ್ಲ. ಇನ್ನೇನು ಮಾಡುವುದು ?” ಎಂದು ಒಬ್ಬರು ಇನೊ ಬ್ಬ- ರನ್ನು ಕೇಳಹತ್ತಿದರು. ಊರಲ್ಲೆಲ್ಲ ಹಾಹಾ- ಕಾರವೆದ್ದಿತು. ಕೆಲವು ಉತ್ಸಾಹಿ ತರುಣರು ನಿಜಪರಿಸ್ಕಿತಿ ಏನೆಂಬುದನ್ನು ತಿಳಿದುಕೊಳ್ಳುವ ಸ್ಮಶಾನದೆಡೆಗೆ ಹೋದರು. ಅಲ್ಲಿ ನೋಡುತ್ತಾರೇನು? ಶವಗಳು ಮಾಯ- ವಾಗಿದ್ದವು. ಸಿದಿಗಿ ಅಸ್ತ ವ್ಯಸ್ತ ವಾಗಿತ್ತು. ಏನೋ ಚಮತ್ಕಾರ ನಡೆದಿದೆ ಎಂದು ಅವರಿಗೆ ಖಾತ್ರಿಯಾಯಿತು. ಆದರೆ ಶವಗಳು ಎಲ್ಲಿಗೆ ಹೋದವೆಂಬ ಸಮಸ್ಯೆ ಮಾತ್ರ ಬಗೆಹರಿಯ- ಲಿಲ್ಲ. ಆ' ದಿನ ಯಾವುದೇ ಅನಾಹುತ ಸಂಭವಿಸ- ದಿದ್ದುದರಿಂದ ಜನರು ತುಸು ಶಾಂತರಾದರು. ಮರುದಿನ ಊರ ಅಗಸ - ಧೋಂಡು ಬಟ್ಟೆ ' ಗಂಟನ್ನು ಹೊತ್ತುಕೊಂಡು ನದಿಯ : ಕಡೆಗೆ ಹೋದ. ಅವನು ಬಟ್ಟೆ ಒಗೆಯುವ . ಜಾಗ ಸ್ಮಶಾನದ ಸಮೀಪವಿತ್ತು. ಸೂರ್ಯಾಸ್ತ- ದೊಳಗೇ ತನ್ನ ಕೆಲಸ ಮುಗಿಸಬೇಕೆಂದು ಅವನು ಬೇಗ ಬೇಗ ಒಗೆದ ಬಟ್ಟೆಗಳನ್ನು ಅಲ್ಲೇ ಒಣಗ- ಲಿಕ್ಕೆ ` ಹಾಕುತ್ತಿದ್ದ. ಕೆಲಸ ಮಾಡುತ್ತಿರು- ವಂತೆಯೇ : ಅವನ : ಮನಸ್ಸಿನಲ್ಲೂ ಭೂತಗಳ ವಿಚಾರವೇ ಸುತ್ತುತ್ತಿತ್ತು. "ಆ ಭೂತಗಳು ಇಲ್ಲಿಗೆ ಬಂದರೆ ನಾನೇನು ಮಾಡಲಿ? ಜೀವ ಹಿಡಿದುಕೊಂಡು ಊರಿಗೆ ಓಡಿಹೋಗಲು ಸಾಧ್ಯ ವಾದೀತೆ? ಆ ಅತ್ತೆ -ಸೊಸೆ ಬಹಳ ಕೆಟ್ಟ Ey ಅಂತೆಯೇ ಅವರು ಸತ್ತೊಡನೆ ಡೀವನು ಅವರನ್ನು ಭೂತಗಳಾಗಿಸಿಜಟ ಿದ್ಧಾನೆ. ಆ ಭೂತಗಳು ನಮ್ಮ ಊರಿಗೆ ಹಾನಿ. ಮಾಡ- ಬಾರದು. ಅದಕ್ಕಾಗಿ ಮನೆಗೊಂದು ಕೋಳಿ ಟ್‌ Nr NL kd ಡ್‌ pe ¥. ಇ ಇ A ಷೆ ೬ ತೆ ಯಂತೆ ಊರವರೆಲ್ಲರೂ' ಮಸೋಬನ ಗುಡಿಗೆ ಅರ್ಪಿಸಬೇಕು. ಈ ರೀತಿ ಅವನ ವಿಚಾರಚಕ್ರ ತಿರುಗುತ್ತಿ- ದ್ಹಾಗ ಹತ್ತಿರದ ಆಲದ ಮರದ ಹಿಂದಿನಿಂದ ಮಾತಿನ ಗುಜುಗುಜು ಕೇಳಿಸಿತು. ಕಿವಿ ನೆಟ್ಟಗೆ ಮಾಡಿ ಆಲಿಸಿದಾಗ, “ನೀವೆ ರಾತ್ರಿಯೇ ಯಾಕೆ ಹೇಳಲಿಲ್ಲ, ನಾನು ಒಂದು ತಿಂತೇನೆಂದು? ನೀವು ಒಂದು ತಿಂತೇನೆಂದಿದ್ದರೆ ಹೀಗೇಕಾಗು- ತ್ತಿತ್ತು?” ಈ ಶಬ್ದಗಳು ಅವನ ಕಿವಿಗೆ ಬಿದ್ದೊ- ಡನೆ ಧೋಂಡು' ಶೋ ಶೋ ಶಠೋ ಎಂದು ಬೊಬ್ಬಿಡುತ್ತಾ ಒಂದೇ ಸವನೆ ಊರ ಕಡೆಗೆ ಓಡಿದನು. ಊರಲ್ಲಿ ಪುನಃಗೊಂದಲ ಪ್ರಾರಂಭ- ವಾಯಿತು. “ಏನಾಯಿತು? ಭೂತಗಳು ಯಾರನ್ನು ತಿಂದವು? ಯಾರು ಸತ್ತರು?” ಇಂತಹ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳ- ಹತ್ತಿದರು. ಅಷ್ಟರಲ್ಲಿ ಒಬ್ಬನು ಫೌಜದಾರ ಸಾಹೇಬರು ಊರಿಗೆ ಬಂದಾರೆಂಬ ಸುದ್ದಿ ತಂದನು. ಜನರು ತುಸು ಧೈರ್ಯಗೊಂಡರು. ಅವರಲ್ಲಿ ಎಲ್ಲವನ್ನೂ ಅರಿಕೆ ಮಾಡೋಣ ಎಂದು ಗೌಡರು ಸೂಚಿಸಿದರು. \ ಘೌಜದಾರ ಸಾಹೇಬರು ಒಂದು ಅಪರಾಧದ ತಪಾಸಣೆಗಾಗಿ ಆ ಊರಿಗೆ ಬಂದು ಗ್ರಾಮದ ಚಾವಡಿಯಲ್ಲಿ ಇಳಿದಿದ್ದರು. ಅವರ ಸಂಗಡ ನಾಲ್ವರು: ಪೋಲಿಸರೂ ಇದ್ದರು. ಘೌಜದಾರ ಸಾಹೇಬರ ಕುದುರೆಯ ಹಿಂಗಾಲುಗಳಿಗೆ ಹಗ್ಗ ಕಟ್ಟಿ ಅದನು ಸ ಚಾವಡಿಯ ಮುಂದಿನ ಅಂಗಳದಲ್ಲಿ ನೆಟ್ಟಿ ಧ್ರ ಎರಡು ಗೂಟಗಳಿಗೆ ಸಿಕ್ಕಿ ಸಿದ್ದರು. ಜನರ ಗುಂಪು ತನ್ನ ಕಡೆಗೆ ಬರುತ್ತಿದ್ದುದನು 1 ನೋಡಿ, “ಏನು ಜಾತ್ರೆ ನಡಿಸಿದ್ದೀರೇನು?” ಎಂದು ಆ ಪೋಲೀಸ್‌ ಅಧಿಕಾರಿ ಸಹಜ ಧಿಮಾಕಿನಿಂದ ಬಂದವರನ್ನು ಕೇಳಿದರು. “ನಿನ್ನೆ ಸರಕಾರ, ರಾತ್ರಿ ಇಬ್ಬರು ಹೆಂಗಸರು ಸತ್ತರು. ಮುಂಜಾನೆ ಅವರು ಭೂತವಾಗಿ ಊರನ್ನೇ ಸುಡಹತ್ತಿದ್ದಾರೆ,” ಎಂದು ಗೌಡರು ಅರಿಕೆ ಮಾಡಿಕೊಂಡರು. “ಏನೋ, ರಾತ್ರಿ ಸತ್ತ ಮನು ಷ್ಯ ` ಮುಂಜಾನೆಯೊಳಗೆ ಭೂತವಾಗುತ್ತಾನೇನೋ? ನಿಮ್ಮ ತಲೆಗಿಲೆ ಕೆಟ್ಟಿದೆಯೋ ಹೇಗೆ?” oy pu ತ್ಕ ನಿ, “ia a aN Si ಕುಳಲಿ ಭಂ ಸ 115ಎ “ಅಗದಿ ಖರೇ ಅದೆ, ಸಾಹೇಬರೆ. ಎರಡೂ ಶವಗಳು ಸ್ಮಶಾನದ ಬಳಿಯಿಂದ ಮಾಯ- ವಾದವು. ಈಗ ಮೂರು ಜನರ ಬಲಿ ಬೇಡು- ತ್ತವೆ." “ಶವಗಳು ಎದ್ದು ನಡೆದವು! ಮೂವರ ಬಲಿ ಬೇಡುತ್ತವೆ! ಎಲ್ಲಾ ಚಮತ್ಕಾರಿಕ. ಈಗ ಶವ- ಗಳು ಎಲ್ಲಿವೆ?” ಫೌಜದಾರ ಸಾಹೇಬರು ಎದ್ದು ನಿಂತು ತಮ್ಮ ಸಮವಸ್ತ್ರವನು ಸ ಸರಿಪಡಿಸಿಕೊ- ಳ್ಳುತ್ತಾ ಕೇಳಿದರು. ಗೌಡರು ಧೊಂಡೂನನ್ನು ಮುಂದೆ ಮಾಡಿ, “ನದಿ ತೀರದಲ್ಲಿ ಆಲದ ಮರದ ಕೆಳಗೆ ಇವೆ ಎಂದು ಇವನು ಹೇಳುತ್ತಾನೆ” ಎಂದು ಭಯ- ದಿಂದ ನುಡಿದರು. “ಹೌದೇನೋ?” ಎಂದು ಗರ್ಜಿಸಿದರು. ಹೌದೆಂದು ಧೋಂಡು ತಲೆ ತಗ್ಗಿಸಿದ ಮೇಲೆ ಅವರು ಪೋಲೀಸರನ್ನು ಕರೆದು, “ನೋಡಿ ಬನ್ನಿರೋ, ಏನು ಸಮಾ- ತ! ಫೌಜದಾರರು ಚಾರ,” ಎಂದು ' ಹುಕುಂ ಮಾಡಿ, ಕೂಡಿದ ಜನರನ್ನುದ್ದೇಶಿಸಿ, “ಈ ಪೋಲೀಸರಿಗೆ ನಿಮ್ಮ ಭೂತಗಳನ್ನು ತೋರಿಸಿರಿ. ಸುಳ್ಳೆಂದಾದರೆ ನಿಮ್ಮ ಚರ್ಮ ಸುಲಿಸಿಬಿಟ್ಟೇನು,” ಎಂದು ಗದರಿಸಿದರು. ಪೋಲೀಸರು, ಊರವರು ಎಲ್ಲರೂ ಧೋಂಡೂನನ್ನು ಮುಂದೆ ಹಾಕಿಕೊಂಡು ನದಿಯ ಕಡೆಗೆ ಹೊರಟರು. ಆದರೆ ಅಲ್ಲಿ ಹೋಗಿ ನೋಡಿದರೆ ಏನೂ ಇಲ್ಲ. ಒಂದು ರೀತಿಯಿಂದ ಜನತೆಗೆಲ್ಲ ನಿರಾಶೆಯೇ ಆಯಿತು. ಪೋಲೀಸರು ಜನತೆಯ ಪರಿಹಾಸ್ಯ ಮಾಡಹತ್ತಿದರು. ಅಷ್ಟರಲ್ಲಿ ಮುದುಕ ಪೀರಾಜಿ, “ಎಲಾ, ಅಲ್ಲಿ ನೋಡಿರಿ” ಅಂದ. “ಅಲ್ಲಿ ಅಂದರೆ ಎಲ್ಲಿ?” ಎಲ್ಲರ ಪ್ರಶ್ನೆ. “ನೋಡಿರಿ, ಆ ಕಲ್ಲುಗಳನ್ನು.” - ಹಿರಾಜಿ ತೋರಿಸಿದ ಸ್ಥಳದಲ್ಲಿ ಎರಡು ಉದ್ದನ್ನ ಸಪಾಟ ಕಲ್ಲುಗಳಿದ್ದವು. ಅವುಗಳ ಮೇಲೆ ಒಣ ಹಾಕಿದ ಸೀರೆಗಳನ್ನು ಯಾರೊ ಎಳೆಯುತ್ತಿದ್ದರು. ಇದನ್ನು ನೋಡಿ ಧೊಂಡು “ಭೂತ!” ಎಂದು ಬೊಬ್ಬಿಟ್ಟ. ಅದನ್ನು _ ಕೇಳಿ- ದೊಡನೆ ಹೋದ ಜನರೆಲ್ಲರೂ ಊರ ಕಡೆಗೆ ಓಡ Tp ಇಇ ೯೪ ಕಸ್ತೂರಿ, ಮೇ ೧೯೭೭ ಪೋಲೀಸರು ಹತ್ತಿದರು. ಎಲ್ಲರ ಮುಂಡೆ ಓಡುತ್ತಿದ್ದರು. ಓಡುತ್ತಿದ್ದವರು, “ಬಂತು, ಬಂತು, ಭೂತ ಬಂತು!” ಎಂದು ಶಕ್ತಿ ಮೀರಿ ಬೊಬ್ಬಿಡುತ್ತಿದ್ದರು. ಜನರು . ಊರನ್ನು ತಲಪುವ ಮೊದಲೇ ಅವರ ಭಯಂಕರ ಬೊಬ್ಬೆ ಊರನ್ನು ಮುಟ್ಟಿತು, ಈ ರೀತಿ ಬೊಬ್ಬಿ ಡುತ್ತಾ ಪೋಲೀಸರೂ ಇತರರೂ ಒಂದೇ ಸಮನೆ ಓಡಿ ಬರುವುದನ್ನು ನೋಡಿ ಫೌಜದಾರರೂ ಏನೊ ಭಯಂಕರ ಘಟನೆ ನಡೆಯಲಿದೆ ಎಂದು ದಿಗಿಲು ಗೊಂಡರು, ಅಲ್ಲದೆ ತಾವು ಸಹ ಪಲಾಯನ ಸೂತ್ರವನ್ನೇ ಕೈಕೊಳ್ಳುವದು ಒಳಿತೆಂದು ಭಾವಿಸಿ ತಮ್ಮ ಕುದುರೆಯ ಮೇಲೆ ಹಾರಿ ಕುಳಿತು ಚಾಬೂಕಿನಿಂದ ಅದಕ್ಕೆ ಬಲವಾದ ಏಟು ಕೊಟ್ಟರು. ಭೀತಿಯಿಂದುಂಟಾದ ಗೊಂದಲದಲ್ಲಿ ಕುದುರೆಯ ಹಿಂಗಾಲುಗಳನ್ನು ಹಗ್ಗ ದಿಂದ ನೆಲದಲ್ಲಿ ಹೂತ ಗೂಟಗಳಿಗೆ ಕಟ್ಟಿದ್ದು ಅವರ ನೆನಪಿಗೆ ಬರಲೇ ಇಲ್ಲ. ಚಾಟಿಯ ಏಟು ಹಗ ೫ ಬಿದ್ದೊಡನೆ ಕುದುರೆ ಓಡಲುದ್ಯುಕ್ತವಾಯಿತು. - ಓಡುವ ರಭಸದಲ್ಲಿ ಆ ಗೂಟಗಳು ನೆಲದಿಂದ ಕಿತ್ತು ಹೋದವು. ಕುದುರೆ ನಾಗಾಲೋಟ- ದಿಂದ ಓಡುವಾಗ ಆ ಹೆಗ್ಗ ಕಟ್ಟಿದ ಗೂಟಗಳು ಫೌಜದಾರ ಸಾಹೇಬರ ಬೆನ್ನಿಗೆ ತಾಲಬದ್ಧವಾಗಿ ಬಡಿಯಹತ್ತಿದವು. .ಫೌಜದಾರ ಸಾಹೇಬರಿಗೆ ಹಿಂತಿರುಗಿ ನೋಡುವ ಧೈರ್ಯ ಸಹ ಉಳಿಯ ಲಿಲ್ಲ. ಯಾರೋ ತನ್ನ ಬೆನ್ನಿಗೆ ಹೊಡೆಯು- ತ್ತಿದ್ದಾರೆ. ಅದು ಭೂತವೇ ಇರಬೇಕು ಎಂಬ ಭೀತಿಯಿಂದ ಘೌಜದಾರ ಸಾಹೇಬರ ಬುದ್ಧಿಯೇ ನಷ್ಟವಾಯಿತು. ಅವರು ಇನ್ನಷ್ಟು ಜೋರಿನಿಂದ ಕುದುರೆಯನ್ನು ಓಓಡಿಸಹತ್ತಿದರು. ಕೊನೆಗೆ ದಾರಿಯಲ್ಲಿದ್ದ ಒಂದು ದೊಡ್ಡ ಕಲ್ಲಿಗೆ ಕುದು- ರೆಯ: ಎಡವಿ ಕುದುರೆ, ಸವಾರ ಇಬ್ಬರೂ ಧೊಪ್ಪನೆ ಬಿದ್ದುಬಿಟ್ಟರು. ನದಿಯ ಕಡೆಯಿಂದ ಬರುವ ಜನರ ಈ ಬೊಬ್ಬೆ ಕೇಳಿ ಊರಲ್ಲಿದ್ದ ಜನರೂ ಗಾಬರಿ ಗೊಂಡರು. ಗಂಡಸರು ಮಾತ್ರವಲ್ಲದೆ ಸರು, ಮಕ್ಕಳು ಸಹ ಅವರೊಡನೆ ಪೋಲೀ ಬಂದಾಳುತನದಲ್ಲಿ ಘೌಜದಾರರು ಹೋದ ಕಡೆಗೇ ಓಡಿದರು. ಘೌಜದಾರರು ಬಿದ್ದೆಡೆಗೆ ಬರುವ ವರೆಗೆ ಯಾರೂ ಹಿಂದಿರುಗಿ ನೋಡ ಲಿಲ್ಲ. ಬಳಲಿ ಬೆಂಡಾಗಿದ್ದ ಅವರು ಫೌಜ- ದಾರರನ್ನು ಎಬ್ಬಿಸಿದ ಬಳಿಕ ಅಲ್ಲೇ ತುಸು ಹೊತ್ತು ಮುಂಗಾಣದಂತೆ ತೆಪ್ಪಗೆ ನಿಂತಿದ್ದರು. ಅಷ್ಟರಲ್ಲಿ, “ಓಡಬೇಡಿರಿ, ನಿಲ್ಲಿರಿ,” ಎಂದು ಕೂಗುತ್ತಾ ಸಂತಾಜಿ ಅಲ್ಲಿಗೆ ಬಂದ. ' ಅವನನ್ನು 21 [eb ನೋಡಿ ಗೌಡರು, “ಯಾವಾಗ ಬಂದಿ ಸಂತಾಜಿ?” ಎಂದು ಕೇಳಿದರು. ಇಂದೇ ಮುಂಜಾನೆ,” ಎಂದವನು ಉತ್ತರಿಸಿದ, " “ನೀನು ಬಂದದ್ದು ಒಳಿತಾಯಿತು ನೋಡು. ಇದೆಲ್ಲ ನಿನ್ನ ತಾಯಿ--ಹೆಂಡತಿ ಮಾಡಿದ ಅವಾಂತರ!” ಶೂಟಿ ಗಳು “ಅವರೇನು ಮಾಡ್ಕಾರ?” “ಅವರೇನು ಮಾಡ್ಕಾರ! ಇನ್ನೇನು ಮಾಡ- ಬೇಕು? ಸತ್ತು ಭೂತಗಳಾಗಿ ಊರನ್ನೇ ನುಂಗಲು ಹೊರಟಿದ್ದಾರೆ.” “ಇಲ್ಲ ಗೌಡರೆ, ಹಾಗೇನೂ ಆಗಿಲ್ಲ. ಸುಳ್ಳೇ ಗುಲ್ಲು ಎಬ್ಬಿ ಸಿದ್ದೀರಿ.” “ಅಂದರೆ, ಅವರಿಬ್ಬರು ಎಲ್ಲಿ ಇದ್ದಾರೆ ಈಗ?” “ಮನೆಯಲ್ಲಿ.” “ಅವರು ಸಾಯಲಿಲ್ಲ ಭೂತವಾಗಲಿಲ್ಲ ಅಂತೀಯೇನು?” “ನಿಶ್ಚಯವಾಗಿ.” “ಆದರೆ, ಅವರ ಶವಗಳನ್ನು ನಾಲ್ವರು ನೋಡಿದ್ದಾರಲ್ಲ? ಶವಗಳು ಅಲ್ಲಿಂದ ಮಾಯ- ವಾದವು. ಇದೆಲ್ಲಾ ಹೇಗಾಯಿತು? ನೀನು ಒಂದು ತಿನ್ನು, ನಾನು ಎರಡು ತಿಂತೇನೆ ಎಂದು ಕಿ ಸಂಕ್ರಾಂತಿ ಅಗರ್‌ಬತ್ತಿಗಳ ಸುಗಂಧ ಮನಶ್ಶಾಂತಿಯನ್ನು ತರುವ ವಿನೂತನ ಅನುಭವ ಪ್ರಶಾಂಶಿಯ ಕ್ಷಣಗಳಿಗಾಗಿ, ಸಮ್ಮೋಹಕ ಶಾಂತಿ ಯನ್ನು ಸಡೆಯಲು ಅಂತಹ ಕ್ರಿಯಾತ್ಮಕ ಸುಗಂಧ ಬೀರುವ ಅಗರಬತ್ತಿಗಳನ್ನು ಹಚ್ಚುವುದಕ್ಕಿಂತ ಸಾಟ ಬೇರೊಂದಿಲ್ಲ. ಅದಕ್ಕಾಗಿ ಸಂಕ್ರಾಂತಿ ಅಗರಬತ್ತಿಗಳನ್ನೇ ಹಚ್ಚ ಸಂಕ್ರಾಂತಿ ಅಗರಬತ್ತಿ ಕಂಪೆನಿ ೫೫ ನಂ. 33 ಪಿಳ್ಳಪ್ಪ ಲೇನ್‌, ನಗರ್ತರಸಪೇಟೆ ಕ್ರಾಸ್‌ ಚಿಂಗಳೊರು-560 002 ೯೬ ಕಸ್ತೂರಿ, ಮೇ ೧೯೭೭ ದಲೇ ಶಬ್ದಗಳು [ವರು ೨ ಭೂತವಾಗಿರದಿದ್ದರೆ ಸತ್ತ ಮಾತು ಹೊರಡುವುದು ಹೇಗೆ?” “ಅದೆಲ್ಲ ಚಮತ್ಕಾರಿಕ ಕತ್ತೆ” “ಏನದು ಬೇಗ ಹೇಳು; ಥೆ “ಹೇಳುತ್ತೇನೆ. ಮೊದಲು ಊರಿಗೆ ಹಿಂತಿ- ರುಗೋಣ.” ಎಲ್ಲರೂ. ಹೊರಟವಲ್ಲಾ. ವದಿಂ ತ ಶವದಿಂದ 24. WL ಮರಳಿದರು. ಸಾಹೇಬರನ್ನು ಪೋಲೀಸರೂ ಗೌಡರೂ ಕೈ ಹಿಡಿದು ಮೆಲ್ಲಗೆ ನಡೆಸಿ ತಂದು ಚಾವಡಿಯಲ್ಲಿ ಕೂ ಸಿನ ಅವರ ಬೆನ್ನು ಬಾತು ಹೋಗಿ ಕೆಲವು ಕಡೆ ಸಹ ಬಂದಿತ ತ್ತು ಗೌಡರು ಬೆನ್ನಿಗೆ ಎಣ್ಣೆ ಮತ್ತು ಅರಿಷಿಣಪುಡಿ ಸವರಿ- ದರು. ಊರವರೆಲ್ಲ... ಚಾವಡಿಯ ಸುತ್ತ ಕೂಡಿದರು. “ಈಗ ಹೇಳ್ಕು ಅವಾಂತರ ನಡೆಯಿತು?” ಘೌಜದಾರರು ಕೇಳಿದರು. “ಅವಾಂತರ ಏನೂ ಇಲ್ಲ,” ಸಂತಾಜಿ ನಡೆಡ ಸಂಗತಿ ಹೇಳಲು ಸುರು ಮಾಡಿದ: “ಮನೆಯಲ್ಲಿ ಕಾಳೇ ಇರಲಿಲ್ಲ. ಇದ್ದ ಬೇರೆ ಬೇರೆ ಕಾಳು ಸೇರಿಸಿ ಹಿಟ್ಟು ಮಾಡಿ ಮೂರು ಸಣ್ಣ ರೊಟ್ಟಿ ಮಾಡಿದರು. ಆಮೂರ ರೊಟ್ಟಿ ಗಳಿಂದ ಇಷ್ಟೆ ಲ್ಲಾ ಅವಾಂತರವಾಯಿತು”. “ಅಂದರೆ 'ಹೇಗೆ?” ಪಾಟೀಲರು ಉತ್ಸುಕತೆ ಯಿಂದ ಕೇಳಿದರು. “ಸಾಹೇಬರೆ, ಅತ್ತೆ-ಸೊಸೆ ಇಬ್ಬರೂ ಹಟ- ಮಾರಿಗಳು. ಮೂರು ಭಕ್ಕರಿಗಳಲ್ಲಿ ಎರಡು ಯಾರು ತಿನ್ನಬೇಕು ? ಒಂದು ಯಾರು ತಿನ್ನ ಬೇಕು? ಎಂಬ ವಿ ಷಯದಲ್ಲಿ ಇಬ್ಬರ ಮನಸ್ಸಿನಲ್ಲಿ ವಿಚಾರ ಬೇರೆಯೇ ಬಂತು. ತಾನು ಅತ್ತೆಗೆ ಊಟ ಬಡಿಸಿದರೆ ಆಕೆಗೆ ಎರಡು ರೊಟ್ಟಿ ಹಾಕಿ ತಾನು ಒಂದನ್ನೇ ತಿನ್ನಬೇಕಾದೀತೆಂಬ ಭಯ ಸೆ ಸೊಸೆಗೆ- ಅರ್ಥಾತ್‌ ನನ್ನ ಹೆಂಡತಿಗೆ. ತಾನು ಮೊದಲು ಸೊಸೆಗೆ ಊಟ ಬಡಿಸಿದರೆ ಆಕೆಗೆ ಎರಡು ರೊಟ್ಟಿ ಹಾಕಿ ತಾನು ಒಂದರಲ್ಲೇ ತೃಪ್ಪ ಪ್ಮಳಾಗ ಬೇಕಾದೀತೆಂಬ ಭಯ. ಆ ಕ್ಷಣಕ್ಕೆ € ಅತ್ತೆ- ಏನು ಯನ್ನು, ಅಂದರೆ ನನ್ನ ತಾಯಿಯನ್ನು ಕಾಡು- ತ್ತಿತ್ತು. ಆ ಬಗ್ಗೆ ಅವರಲ್ಲಿ ಹೇಗೋ ಮನಸ್ತಾಪ, ವಾಗಿ ಭಾರೀ ಜಗಳವೇ ಆಯಿತು. ಇಬ್ಬರೂ ಹಸಿದ ಹೊಟ್ಟೆಯಲ್ಲೇ ಮಲಗಿದರು. ಹಟಮಾರಿ- ತನದಲ್ಲಿ ಇವರಿಬ್ಬ ರಲ್ಲಿ ಯಾರನ್ನು ಯಾರು ಮೀರಿಸುತ್ತಾ ರೆಂದು "ಹೇಳುವುದೇ ಅಸಾಧ್ಯ. . ಸತ್ತರೂ ಚಿಂತೆಯಿಲ್ಲ, ತಾನು ಮೊದಲು ಕಣ್ಣು ತೆರೆಯುವುದಿಲ್ಲ, ಬಾಯಿ ಬಿಡುವುದಿಲ್ಲ ಎಂದಿ ಬ್ಬ ರೂ ತಮ್ಮ ತಮ್ಮ ಮನಸ್ಸಿನಲ್ಲೇ ನಿರ್ಧರಿ ಬಿಟ್ಟಿದ್ದರು. ಅಂತೆಯೆ ಸ ಇಬ್ಬರೂ ಬಾಯಿ ತೆರೆಯಲಿಲ್ಲ. ಆದರೆ ಕೊನೆಗೆ ಮುದುಕಿ ಅಂಜಿದಳು. ಈಗ ಬಾಯಿ ಬಿಡ- ದಿದ್ದರೆ ಹೆಣಗಳೆಂದು ತಮ್ಮಿಬ್ಬರನ್ನೂ ಜನ ಸುಟು ), ಬಿಡುವುದು ಖಂಡಿತ. ವಿನಾಕಾರಣ ಸಾಯಬೇಕಾದೀತಲ್ಲ ಎಂಬ ಅರಿವಾಗಿ ಅವಳೇ ಮೊದಲು ಮಾತಾಡಿದಳು.” “ಏನು ಹೇಳಿದಳು?” : ಫೌಜದಾರ ಸಾಹೇಬರು ಕೇಳಿದರು. “ನೀನು ಎರಡು 'ತಿನು ್ಗ» ನಾನು ಒಂದು ತಿಂತೇನೆ.” ಸ್ಮಶಾನಕ್ಕೆ ಚಟ್ಟ ಹೊತ್ತುಕೊಂಡ ಹೋದ- ವರ ಪೈಕಿ ಒಬ್ಬ ಉದ್ಗರಿಸಿದ: “ಹೀಗೊ? ನಾವು ಅಲ್ಲಿ ಮೂವರಿದ್ದೆವು. ನೀನು ಇಬ್ಬ- ರನ್ನು ತಿನ್ನು, ನಾನು ಒಬ್ಬನನ್ನು ತಿಂತೇನೆ ಅಂತ ಹೇಳುತ್ತಾಳೆಂದು ನಾವು ಅರ್ಥ ಮಾಡಿದೆ ವಲ್ಲ!” N ಕೂಡಿದ ಜನರು. ಸಮಾಧಾನದ ದೀರ್ಥಶಾ ಬಿಟ್ಟು ತಮ್ಮ ತಮ್ಮ ಮನೆಗಳಿಗೆ ಮುರಳಿ ಹೋದರು. ಫೌಜದಾರ ಸಾಹೇಬರು ಸ ಸುಸ್ತಾಗಿ ಬಿಟ್ಟಿದ್ದರು. ಅವರಲ್ಲಿಗೆ ಬಂದದ್ದು ಇನ್ನಾವುದೋ ಒಂದೆ ಅಪರಾಧ ಚಾಕಶಿಗೆಂದು. ಅದನ್ನು ಬಿಟ್ಟು ಮರುದಿನ ತಮ್ಮ ಠಾಣೆಗೆ ಹಿಂದಿರುಗಿ' ದರು” | ಇದು ಮಿಂಚೇಕರ ಹೇಳಿದ ಮೂರು: ರೊಟ್ಟಿ ಗಳ ಕಥೆ. 3 ಸೆ ಹೆ fy, ಸ್ವಯಂಸೇವಕನ ನೆನಪುಗಳು ಉಕ್ತ — ಭಾರತದ ಸ್ವಾ ತಂತ್ರ F ಹೋರಾಟದ ಸೇನಾನಿ ಡಾ. ನಾ. ಸು. ಹರ್ಡೀಕರರು ಸುಸಂಬದ್ಧ ವಾದ ಆತ್ಮಚರಿತ್ರೆಯನ್ನು ಬರೆದಿಟ್ಟ ಲ್ಲ; ಆದರೂ ೧೯೩೪ರಲ್ಲಿ Some Recollections In Life ಎಂಬ ಶೀರ್ಷಿಕೆಯಲ್ಲಿ ಕೆಲ ನೆನಪುಗಳನ್ನು ಬರೆದಿಟ್ಟ ದ್ದಾರೆ. ಅದು ಇಂಗ್ಲಿ "ಸಿನಲ್ಲಿ ೪೦ ವರ್ಷಗಳ ನಂತರ ಆಡ ಜೀವನದ ದವರು "ಹ ಟೈಪ್‌ ಮಾಡಿದ ೨೦-೨೨ ಪುಟಗಳ ಚಿಕ್ಕ ಹಸ್ತ ಪ್ರತಿ. ಸಂಜೆಯಲ್ಲಿ ಘಾನಾ ಆಕಾಶವಾಣಿ ಕೇಂದ್ರ ರೋಪಕಾರಾರ್ಥವಿಂದಮ್‌ ಶರೀರಂ' ಹ ಬಂಡಿ ಎಂಬ ಶೀರ್ಷಿಕೆಯಲ್ಲಿ ಅವರ ಜೀವನ 9ಗಳನ್ನು ಧ್ವ ನಿಮುದ್ರಿ ಸಿಕೊಂಡಿದ್ದಾ ರೆ. ಇವೆರಡನ್ನೂ ಸೇರಿಸಿ ಒಂದು ಸುಸಂಬದ್ಧ ಗ್ರಂಥವನ್ನು ಸಿದ್ದ ಪಡಿಸಬಹುದೆಂಬ ನಿಚಾ ರವನ್ನು ಕರ್ನಾಟಕ ಆರೋಗ್ಯಧಾಮದ ಮುಖ್ಯಸ್ಥರಾದ ಡಾ. ಎಂ. ಕೆ. ವೈದ್ಯರು ತಕ್ಷಣ ಒಪ್ಪಿಕೊಂಡರು; ಹಸ್ತಪ್ರತಿಗಳನ್ನೂ ಲಭ್ಯಮಾಡಿಕೊಟ್ಟ ರು. ರ ಧ್ವ ನಿಮುದ್ರಿ ತಯ: ಮೂಲ ಪ್ರತಿಯನ್ನು ಉಪ ಸಯೋಗಿಸಿಕೊಳ್ಳ i ಅನುಮತಿ ನೀಡಿದ ಸಸಿ ಡ ಆಕಾಶವಾಣಿ ಕೇಂದ್ರದವರಿಗೂ ಪ ತಜ್ಞ ತೆಗಳು. ನಿಲ ಜನ್ಮ ತಳೆದದ್ದು ಧಾರವಾಡದಲ್ಲಿ ೧೮೮೯ರ ಮೇ ತಿಂಗಳ ೭ನೇ ದಿನಾಂಕದಂದು. ತಂದೆ-ತಾಯಿ, ಏಳು ಜನ ಸಹೋದರರು ಮತ್ತು ಸಹೋದರಿಯರು ಹೀಗೆ ನಮ್ಮದು ತ ು0ಬಿದ ಮನೆಯಾಗಿತ್ತು. ಆದರೆ. ಬಡತನದಿಂದಾಗಿ ಆರ್ಥಿಕ ಪರಿಸ್ಥಿತಿ ಎಂದೂ ಚೆನ್ನಾಗಿರಲಿಲ್ಲ. ನನ್ನ ತಂದೆಯ ಮೇಲೆ ದೊಡ್ಡ ಕುಟುಂಬ ನಡೆಸ ುವ ಹೊಣೆ ಇತ್ತು. ಅವರ" ಸಂಬಳ ೫೦ ರೂ. ಮಾತ್ರ ಇತ್ತಂತೆ. ಮನೆಯಲ್ಲಿ ಬೇರೆ ಯಾರೂ ಗಳಿಸುವವರಿರಲಿಲ್ಲ. ಭೂಮಿಕಾಣಿಗಳಂತೂ ಇರಲೇ ಇಲ್ಲ ಎನ್ನಬಹುದು: ಏನೊ ಒಂದು ಸಣ್ಣ ತುಂಡು ಭೂಮಿ ಇದ್ದರೂ ಅದರಿಂದ ವರ್ಷಕ್ಕೆ ೫೦ ರೂ. ಕೂಡ ಆದಾಯ ಬರುತ್ತಿರಲಿಲ್ಲ, ಹೀಗಾಗಿ ನಮ್ಮ ತಂದೆ ಭಿಕ್ಷಾವೃತ್ತಿಯಿಂದಲೇ ಜೀವಿಸಬೇಕಾಗುತ್ತಿತ್ತು. ತಮ್ಮ ಬಾಲ್ಮ ದಲ್ಲಿ ಸಹ ಅವರು ಅನಾಥರಾಗಿ ಭಿಕ್ಷೆ ಬೇಡಿ ಉಪಜೀವನ ನಡೆಸಿದರಂತೆ. ಧಾರವಾಡದಲ್ಲಿ ನಾನು ಹುಟ್ಟಿದ ಮನೆಯೆಂದರೆ ಒಂದು ಸಂದಿಯಲ್ಲಿದ್ದ ಮೂರು ಕೋಣೆಗಳ ಕತ್ತಲು ಗುಹೆ. ೧೯೨೮ ರಲ್ಲಿ ನಮ್ಮ ಅಣ್ಣ ಅದನ್ನು ಮಾರಿದಾಗ ೪೦೦ ರೂ.ಗಳಿ- ಗಿಂತ ಹೆಚ್ಚು ೭ ಬೆಲೆ ಬರಲಿಲ್ಲ ಅದರಲ್ಲೇ ನಾವು ಹನ್ನೆರಡು "ಜನರಿದ್ದೆ ವು. ಮಕ್ಕಳ ' ಬೇಡಿಕೆಗಳನು ೫ ನಮ್ಮ ತಾಯ್ತಂದೆಗಳಿಗೆ ಎಷೊ ಸಿಂದು ಕಷ್ಟ- ದಾಯಕವಾಗಿತ್ತೆಂಬುದು ನನಗೆ ನಿಚ್ಚಳವಾಗಿ ನೆನಪಿದೆ. ದೀಪಾವಳಿ ಮತ್ತು ದಸರೆ ಹಬ್ಬ ಗಳು ಬಂದಾಗ ನಾವು ಸಣ್ಣ ಮಕ್ಕ ಳು ಹೊಸ 'ಶಿರಿವೆ ಟೊಪ್ಪಿ ಗೆಗಳಿಗಾಗಿ ನಮ್ಮ ನಮ್ಮ ಲ್ಲಿ ಜಗಳಾಡುತ್ತಿ ದೇವು. ತಾಯ್ತ €ದೆಗಳು ನಮ್ಮ ನ್ನು ಹೇಗೊ: ಸಂತೈ ಸುತ್ತಿ ದ್ದ ರು. ೧೮೯೭ರಲ್ಲಿ ನಮ್ಮ ತಂದೆ: ಮಾ ವಿಧಿವಶ ರಾದರು. ಜೀವನಾಧಾರವೆಲ್ಲ ಅವರ ಗಳಿಕೆಯನ್ನೆ € ಅವ- ಲಂಬಿಸಿದ್ದ ರಿಂದ ನಮ್ಮ ಆರ್ಥಿಕ ಸ್ಮ ತಿ ಚಿಂತಾ- ಜನಕವಾಯಿತು ಕಲ ಸೆ ಸ್ನೇಹಿತರು "ಪಟ್ಟ ಹಾಕಿ ನಮ್ಮ ಸಟ ಉದರಪೋಷಣೆಗೆ" ಹಣ ಕೊಡಲು ಆರಂಭಿಸಿದರು. ನಮ್ಮ ಹಿರಿಯ ಅಣ್ಣ ಹದಿನೆಂಟನೇ ವಯಸ್ಸಿ ನಲ್ಲೇ “ಶಿಕ್ಷಣ ನಲ್ಲಿಸಿ ನೌಕರಿ ಹಿಡಿಯಬೇಕಾಯಿತು. . ಪೂರೈಸುವದು ನಮ್ಮ ಕುಟುಂಬದ ' ನಾರುರರ .. ಹ : ನಮ್ಮ ತಂದೆ ಮಾಡುತ್ತಿದ ಎ ಕೆಲಸವೇ ಅವನಿಗೆ ದೊರೆಯಿತು. ಅವನು ತರು- ತ್ತಿದ್ದ ಚಿಲ್ಲರೆ ಸಂಬಳ ಮತ್ತು ಸ್ನೇಹಿತರು ಕೊಡುತ್ತಿದ್ದ ಪಟ್ಟೆಯ ಹಣದಲ್ಲಿ ನಮ್ಮ ಉಪಜೀವನ ಸಾಗುತ್ತಿತ್ತು. ನಮ್ಮ ತಂದೆ ತೀರಿಕೊಂಡ ನಾಲ್ಕೇ ವರ್ಷ- ಗಳಲ್ಲಿ ನಮ್ಮ ಕುಟುಂಬದ ಅನೇಕರು ಒಬ್ಬರ ನಂತರ ಒಬ್ಬರು ಇಹಲೋಕ ತ್ಯಜಿಸಿದರು. ನಾವು ನಾಲ್ತರು ಅಣ್ಣ ತಮ್ಮಂದಿರು ಮತ್ತು ತಾಯಿ ಮಾತ್ರ ಉಳಿದುಕೊಂಡೆವು. ನೌಕರಿ ಹಿಡಿದಿದ್ದ ಹಿರಿಯ ಅಣ್ಣ ದುಡಿತದ ಭಾರದಿಂದ ಹೃದಯ ವಿಕಾರಕ್ಕೆ ತುತ್ತಾಗಿ , ಕಾಲವಶನಾದ. ಇನ್ನುಳಿದ ವರಲ್ಲಿ. ಹಿರಿಯವನಾದ ರಾಮಚಂದ್ರ ತನ್ನ ಭವಿಷ್ಯವನ್ನು ಅರಸಿ ಪುಣೆಗೆ ಹೊರಟುಹೋದ. ಅವನೊಬ್ಬನ ' ಭಾರ ` ಕುಟುಂಬಕ್ಕೆ ಕಡಿಮೆ ಆಯಿತು. ಅವನು ಅಲ್ಲಿ ಯಾರ ಯಾರದೋ ನೆರವಿನಿಂದ ಶಿಕ್ಷಣ ಮುಂದುವರಿ ಮ್ಯಾಟ್ರಿಕ್‌ ಪಾಸಾಗಿ ವಿಜಾಪುರದಲ್ಲಿ ಸದರ್ನ್‌ ಮರಾಠಾ ಹೈಸ್ಕೂಲಿನಲ್ಲಿ ಶಿಕ್ಷಕನೆಂದು ನೌಕರಿ ಹಿಡಿದ, ೫: ಆ ನೌಕರಿ ಮಾಡ.ವಾಗಲೂ ಅವನು ಮುಂದಿನ ಶಿಕ್ಷಣದ ಪ್ರಯತ್ನ ನಡೆಸುತ್ತಲೇ ಇದ್ದ. ಎರಡ- ನೆಯವನಾದ ಲಕ್ಷ್ಮಣ ಪುಣೆಗೆ ಹೋಗಿ ಕಂಪೌಂ- "ಡರ್‌. ನೌಕರಿ ಹಡಿದ. ಅವನ ಸಂಬಳ ತಿಂಗಳಿಗೆ ಹತ್ತು ರೂಪಾಯಿ. ದುರ್ದೈವದಿಂದ ವಿಜಾ- ಪುರದಲ್ಲಿದ್ದ ಅಣ್ಣ ಪ್ಲೇಗ್‌ ಬೇನೆಗೆ ತುತ್ತಾಗಿ ತೀರಿ ಕೊಂಡ. ಪುತ್ರಶೋಕದಿಂದಲೂ ಕಷ್ಟ ಪರಂಪ ಗಳಿಂದಲೂ ಎದೆ ಒಡೆದುಕೊಂಡ ನನ್ನ ತಾಯಿ ಪುಣೆ ಅಣ್ಣನ ಕಡೆಗೆ ಹೋಗಿ ಇರತೊಡಗಿದಳು. ಅವಳ ಜೊತೆಗೆ ನಾನಲ್ಲದೆ ನಮ್ಮ ಇನ್ನೊಬ್ಬ ಅಣ್ಣ ಗಣಪತಿ ಮತ್ತು ನಮ್ಮ ಮನೆಯಲ್ಲೇ ಇದ್ದ ಒಬ್ಬ ಅನಾಥ ಹುಡುಗಿ ಲಕ್ಷ್ಮಣನ ತುತ್ತಿನಲ್ಲಿ ಪಾಲುಗಾರರಾದೆವು. ಇದು. ೧೯೦೨-೧೯೦೩ರ ಕಾಲ. ಕ್ರಮೇಣ ನಮ್ಮ ಅಣ್ಣನಿಗೆ ಎರಡು ರೂಪಾಯಿ ಮತ್ತು ನಂತರ ಮೂರು ರೂಪಾಯಿ ಬಡತಿ ಸಿಕ್ಕಿತು. . ನಮ್ಮದು ಎಂದಿನಿಂದಲೂ ಅರೆ ಹೊಟ್ಟೆ, ಅರೆ ಬತ್ತಲೆ ಜೀವನ. ಯಾವಾಗಲೂ ನಮಗೆ ಆಹಾರ ಬಟ್ಟೆಗಳ ಕೊರತೆ. ೧೯೦೩ರ ಪ್ಲೇಗಿನ ತ್‌ ನ ಓದು ಸೆಟ್ಟು .! ಹಾವಳಿಯ ಕಾಲಕ್ಕೆ ಪುಣೆಯಲ್ಲಿ ಊರ ಹೊರಗೆ ಗುಡಿಸಲಲ್ಲಿ ನಾನಿದ್ದ ನೆನಪು ನನಗಿದೆ. ನಮ್ಮ ಅಣ್ಣ ಊರಲ್ಲಿ ಎರಡು ಮೈಲು ದೂರದಲ್ಲಿದ್ದ ದವಾಖಾನೆಯಲ್ಲಿ ಕಂಪೌಂಡರ್‌ ಕೆಲಸ ಮಾಡು ತ್ತಿದ್ದ, ನಾವು ಅವನಿಗೆ ದಿನಾಲು ಊಟ ಒಯ್ದು ್ಹಕೊಡುತ್ತಿದ್ದೆವು. ಮನೆಯಲ್ಲಿಯ ಪಾತ್ರೆ ಪರಡೆಗಳೂ ಅಷ್ಟಕ್ಕಪ್ಪೇ, ಅದೆಂಥ ಬಡ ತನದ ಬವಣೆ! ನಮ್ಮ ತಾಯಿಯ ಸಂಕಟ ವನ್ನಂತೂ ಊಹಿಸಲೂ ಅಸಾಧ್ಯ. ಅವಳಿಗೆ ಹುಚ್ಚು ಹಿಡಿಯುವದೊಂದೇ ಬಾಕ ಉಳಿದಿತ್ತು. ಅಂದಿನ ದಿನಗಳ ನೆನಪಾದರೆ ಇನ್ನೂ ಮೈ ಜುಮ್ಮೆನ್ನುತ್ತದೆ. ಈ ದುಃಖವನ್ನು ಅನುಭವಿ- ಸುತ್ತಲೇ ನಮ್ಮ ತಾಯಿ ನಮ್ಮೆಲ್ಲರನ್ನೂ ಪರದೇಶಿಗಳನ್ನಾಗಿ ಮಾಡಿ ಅಸು ನೀಗಿದಳು. ನಮ್ಮ ತಂದೆ ಸಾಯುವ ಮೊದಲು ನಾನು ಧಾರವಾಡದಲ್ಲಿ ಮರಾಠಿ ಶಾಲೆಯಲ್ಲಿ ಓದುತ್ತಿದ್ದೆ. ಅಲ್ಲಿ ನಾನು ಮೊದಲಿನ ಮೂರು ವರ್ಗಗಳನ್ನು ಮುಗಿಸಿದ ನೆನಪು, ತಂದೆ ಸತ್ತ ನಂತರ ಮರಾಠಿ ನಾಲ್ಕನೆ ವರ್ಗವನ್ನೂ ಅಲ್ಲಿಯೇ ಮುಗಿಸಿದೆ. ಅದರ ನಂತರ ನಾವು ಕಲಘಟಗಿಗೆ ತೆರಳಬೇಕಾ- ಯಿತು. ಅಲ್ಲಿ ಕನ್ನಡ ಶಾಲೆ: ಮಾತ್ರ ಇತ್ತು. ಕನ್ನಡದ ಮೂರು ವರ್ಗಗಳನ್ನು ಅಲ್ಲಿ ಓದಿದೆ. ಕೌಟುಂಬಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಕ್ರಮ ಬದ್ಧವಾಗಿ ಶಿಕ್ಷಣ ಪೂರೈಸುವದು ನನಗೆ ಆಗಲೇ ಇಲ್ಲ. ೧೯೦೦ರ ಸುಮಾರಿಗೆ ನಾನು ಧಾರ- ವಾಡದಲ್ಲಿ ಹೈಸ್ಕೂಲು ಅಭ್ಯಾಸವನಾ ರಂಭಿಸಿದೆ. ಅಷ್ಟರಲ್ಲಿ ಮತ್ತೆ ಪುಣೆಗೆ ಹೋದುದರಿಂದ ಅಲ್ಲಿ ಶಿಕ್ಷಣ ಮುಂದುವರಿಯಿತು. ಮರು ವರುಷವೇ ` ವಿಜಾಪುರದಲ್ಲಿದ್ದ ನಮ್ಮ ಆಣ್ಣನ ಹತ್ತಿರ ಹೋದುದರಿಂದ `ಅಲ್ಲಿಯ ಶಾಲೆಗೆ ಸೇರಿದೆ. ಆ ಅಣ್ಣ ತೀರಿಕೊಂಡದ್ದರಿಂದೆ ಮತ್ತೆ ಪುಣೆಗೆ ಹೋದೆ. ಕೊನೆಗೆ ೧೯೦೪ರಲ್ಲಿ ನಾನು ಹುಬ್ಬಳ್ಳಿಗೆ ಬಂದೆ. ಅಲ್ಲಿ ನಮ್ಮ ಅಬಚಿಯ ಅಂದರೆ ಶೇವಡೆಯವರ ಮನೆಯಲ್ಲಿ ಇರತೊಡಗಿದೆ. ಅಲ್ಲಿ ನನ್ನ ಶಿಕ್ಷಣ ಮುಂದುವರಿಯಿತು. ಹೊಟ್ಟೆ ಬಟೆ ಯೆ ಸಮಸ್ಯೆಯೂ ಸುಗಮವಾಯಿತು. ನಾನು ಹುಬ್ಬಳ್ಳಿಗೆ ಹೋದುದರಿಂದ ಪುಣೆ- ಯಲ್ಲಿಯ ನನ್ನ ತಾಯಿ ಮತ್ತು ಅಣ್ಣ- * ೧ ತಾವ ತಮ್ಮಂದಿರು ಒಂದೆರಡು ತುತ್ತು ಹೆಚ್ಚು ಅನ್ನ ಉಂಡು ಒಂದೆರಡು ಬಟ್ಟೆ ಹೆಚ್ಚಿಗೆ ತೊಡು- ವಂತಾಯಿತು, ನನ್ನ ಅಬಚಿಯ ಮಗ ದಿವಂಗತ ಭಾವುರಾವ ಶೇವಡೆ ಮತ್ತು ಅವರ ಪತ್ನಿ 'ನನ್ನನ್ನು ತಮ್ಮ ಮನೆಯವನಂತೆಯೆ ಕಂಡರು. ಅವರ ಮನೆಯಲ್ಲಿ ಇರುವ ವರೆಗೂ ನನಗೆ ಯಾವುದರ ಕೊರತೆಯೂ ಅನಿಸಲಿಲ್ಲ. ನಾನು ಅಲ್ಲಿಯ ಲ್ಮಾಮಿಂಗ್‌ಟನ್‌ [ಹೈ ಸ್ಕೂಲಿನಲ್ಲಿ ಐದನೇ ವರ್ಗಕ್ಕೆ ಸೇರಿಕೊಂಡೆ. ೧೯೦೬ರಲ್ಲಿ ಮ್ಯಾಟ್ಟಿ ಕ್‌ ಪರೀಕ್ಷೆಗೆ ಕುಳಿತ್ಕೆ ಆದರೆ ಗಣಿತದಲ್ಲಿ ಪಾಸಾಗ- ಲಿಲ್ಲ. ಮೇಲಿಂದ ಮೇಲೆ ಸ್ಥಳಗಳ ಬದಲಾವಣೆ- ಯಿಂದಾಗಿ ನನ್ನ ಓದು ಸರಿಯಾಗಿ ಆಗಲಿಲ್ಲ. ಸಂಸ್ಕೃ ತ ಮತ್ತು ಗಣಿತ ವಿಷಯಗಳು ನನ್ನ ತಲೆಗೆ ಹತ್ತಲೇ ಇಲ್ಲ ಗಣಿತದ ಬಗ್ಗೆ ನನ್ನ ಲ ಎಷ್ಟೊಂದು ತಾತ್ಸಾರ ಬೆಳೆದಿತ್ತೆ ಂದರೆ ಸುಲಭದ ಅಂಕಿ ಮಗ್ಗಿ ಗಳ ಬಗ್ಗೆಯೂ ನನಗೆ ಹೆದರಿಕೆ. ಇಂದಿಗೂ "ನನಗೆ ಗಣಿತವೆಂದರೆ ಅಷ ಕೃಷ್ಟೆ. ವಂಗ ಭಂಗ, ಸ್ವದೇಶೀ ಮತ್ತು ಬಹಿಷ್ಕಾರ ಚಳವಳಿಗಳ ನಡುವೆಯೇ ನನ್ನ ರಾಜಕೀಯ ಶಿಕ್ಷಣ ಆರಂಭವಾಯಿತು. ಪುಣೆಯ “ಕೇಸರಿ” ಪತ್ರಿಕೆಯೇ ನನ್ನ ಸಾಪ್ತಾಹಿಕ ಶಿಕ್ಷಕ; ಅದರ ಸಂಪಾದಕ ಲೋಕಮಾನ್ಯ ಟಿಳಕರೇ ನನ್ನ ರಾಜಕೀಯ ಗುರು. "ಕಾಳ' “"ಭಾಲಾ' "ವಿಹಾರ' ಮೊದಲಾದ ಮರಾಠಿ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದೆ. ನಾನಾಗ ಆರನೇ ವರ್ಗ- ದಲ್ಲಿ ಓದುತ್ತಿದ್ದೆ. ಪ್ರಪಂಚದ ಅನುಭವವೇನೂ ಇರಲಿಲ್ಲ. . ರಾಜಕೀಯವೆಂದರೇನೆಂಬ ಕಲ್ಪ_ ನೆಯೂ ಇರಲಿಲ್ಲ. ಆದರೂ ಸ್ವದೇಶೀ ಚಳುವಳಿ- ಯಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಹುಬ್ಬ ಭಿ ಯಲ್ಲಿ ನನಗೆ ಮಾರ್ಗದರ್ಶ್‌ ಮಾಡುವಾಥವ ರಾರೂ ಇರಲಿಲ್ಲ, ರಾಜಕೀಯದ ಶಿಕ್ಷಣ ಕೊಡು- ವವರಾರೂ ಇರಲಿಲ್ಲ. ಪ್ರಚಾರ ಹೇಗೆ ನಡೆಸ ಬೇಕೆಂಬ ಮಾರ್ಗದರ್ಶನ ಮಾಡುವವರೂ ಯಾರೂ ಇರಲಿಲ್ಲ, ನನ _ಷ್ಟಕ್ಕೆ ನಾನೇ ಮಾರ್ಗ- ದರ್ಶನ ಮಾಡಿಕೊಂಡು ನನ್ನ ಕಾರ್ಯಪದ್ಧತಿ- ಯನ್ನು ನಾನೇ ಕಂಡುಕೊಳ್ಳ ಬೇಕಾಗಿತ್ತು. ನನ್ನಂಥ ಮತ್ತೆ ಕೆಲ ಕಚ್ಚಾ ಸ್ನೇಹಿತರೇ ನನ್ನ ಸಹಕಾರಿಗಳು ಅನುಭವ ಮತ್ತು ವೆ ಫಲ್ಕಗಳೇ ನನ್ನ ಮುಖ್ಯ ಶಿಕ್ಷಕ ಹಾಗೂ ಮಾರ್ಗದರ್ಶಕ ರಾಗಿದ್ದರು. ಒಂದು ದೃಷ್ಟಿಯಿಂದ ಅದು: ಒಳೆ |ೈಯದೇ ಆಯಿತು. ಸ್ವದೇಶೀ ಚಳವಳಿಯ ವಿವಿಧ ಅಂಶಗಳನ್ನು ಕುರಿತು ನಾನು ೧೯೦೫ ರಲ್ಲೇ ಭಾಷಣ ಮಾಡ- ಲಾರಂಭಿಸಿದೆ. ಸಾಪ್ತಾಹಿಕ ಪತ್ರಿಕೆಗಳಲ್ಲಿ ನಾನು ಓದಿದ್ದನ್ನೆಲ್ಲ ಅಲ್ಲಿ ಪು ನರುಚ್ಚೆ ರಿಸುತ್ತಿದ್ದೆ. - ನನ್ನ ರಾಜಕೀಯ ಜತ ಆರಂಭವಾದದ್ದು ಹೀಗೆ. ೧೯೦೯ರ ವರೆಗೂ ಇದೇ ರೀತಿಯ ಜೀವನ: ಸಾಗಿತು. ಈ ಅವಧಿಯಲ್ಲಿ ನಾನು ಸುತ್ತು- ಮುತ್ತಲಿನ ಹಳ್ಳಿ ಪಟ್ಟಣಗಳಿಗೂ ಹೋಗು- ತ್ತಿದ್ದ. ಅಲ್ಲಿಯೂ ಈ ಪ್ರಚಾರ ನಡೆಸ ಂತ್ತಿದ್ದೆ. ಸಂತೆ ಜಾತ್ರೆಗಳಲ್ಲೆಲ್ಲ ಹೋಗ ಸ ದೇಶಿ ವಸ್ತು ಗಳೆ ಪುರಸ್ಕಾರ, ಮದ್ಯ! ಪಾನ ನಿಷೇಧ ಮೊದಲಾ- ದವುಗಳ ಪ್ರಚಾರ ಮಾಡುತ್ತಿದೆ. ನನ್ನ ಮೇಲೆ ಒಂದು ದೊಡ್ಡ ಹೊಣೆಗಾರಿಕೆ ಬಿದ್ದಿದೆಯೆಂದು ನನಗಾಗ ಅನಿಸುತ್ತಿತ್ತು, ರ ನಮ್ಮ ತಾಯಿಗೆ ಬಹಳ ಜಡ್ಡಾದ ಸ ಬಂದದ್ದರಿಂದ ಅವಳನ್ನು ನೋಡಲು Ke ಹೋದಾಗ ಲೋಕಮಾನ್ಯ ಟಿಳಕರನ್ನು ಕಂಡೆ. ನನ್ನ ಭವಿಷ್ಯದ ಬಗ್ಗೆ ಅವರೊಡನೆ ಸಂಭಾಷಿಸಿದೆ. ಅವರು ಏನು ಹೇಳಿದರೆಂಬುದು ಇಂದು ನನಗೆ ಚೆನ್ನಾಗಿ ನೆನಪಿಲ್ಲ. ಆದರೆ ಅಂದಿನ ಕಾಲದ ಮಹಾ- ಪುರುಷನೊಬ್ಬನ ನನ್ನು ನೋಡಿದ ಧನ್ಯತೆ ನನ್ನಲ್ಲಿ ಮೂಡಿತ್ತು. ಅಂದಿನ ನನ್ನ ಭಾವನೆಯನ್ನು ಬಾಯಿಂದ ಹೇಳಲು ಸಾಧ್ಯ ಎಲ್ಲ. ನನ್ನ ಗುರು. ವನ್ನು ಕಂಡದ್ದಕ್ಕಾ ಗಿ ನಾನು ಹಿಗ್ಗಿ ಹಿರೇಕಾಯಿ ಆಗಿದ್ದೆ. ನಾನವರನ್ನು ಕಂಡದ್ದು ಅದೇ ಮೊದಲು; ಅದೇ ಕೊನೆ, ೧೯೦೮ರಲ್ಲಿ ಅವರಿಗೆ ಗಡಿಪಾರು ಶಿಕ್ಷೆ ಆಯಿತು. ೧೯೧೪ರಲ್ಲಿ ಅವರ ಬಿಡುಗಡೆ ಆದಾಗ ನಾನು ಅಮೇರಿಕದಲ್ಲಿದ್ದೆ. ನಾನು ಅಲ್ಲಿಂದ ಹಿಂದಿರುಗುವ ಮೊದಲೇ ಅವರು ತೀರಿಕೊಂಡಿ- ದ್ದರು. ಅವರ ಕೆ ಯಲ್ಲಿ ಕೆಲಸ ಮಾಡಬೇಕೆಂಬ ಹೆಂಬಲ ನನಗಿದ್ದರೂ ಅದು ಈಡೇರಲಿಲ್ಲ, ನನ್ನ ಗುರುವನ್ನು ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಅದೂ ಅರ್ಧ ಗಂಟಿ ವರೆಗಷ್ಟೆ ೇ ನೋಡಿದೆ, ನನ್ನ NP ಮಾತೃಭೂಮಿಗಾಗಿ ಕೆಲಸ ಮಾಡಲು ಅವರೇ ನನಗೆ ಸ್ಫೂರ್ತಿ ನೀಡಿದರು. ೧೯೧೮ರಲ್ಲಿ ನಾನು ಅವರೊಡನೆ ಕೆಲ ಪತ್ರ ವ್ಯವಹಾರ ನಡೆಸಿದೆ, ಅವರು ನನಗೆ ಒಳ್ಳೇ ವಾತ್ಸಲ್ಯದಿಂದ ಪತ್ರ ಬರೆಯುತ್ತಿದ್ದರು. ಅಂತೂ ನಾನು ಮ್ಯಾಟ್ರಿಕ್‌ ಪಾಸಾದೆ, ಮುಂದೆ ನಾನು ಯಾವುದಾದರೊಂದು ನೌಕರಿ ಹಿಡಿದು ಉಪಜೀವನಕ್ಕೆ ಹತ್ತಬೇಕೆಂಬುದು ಶೇವಡೆಯವರ ಅಪೇಕ್ಷೆಯಾಗಿತ್ತು. ಅವರ ಬಳಗದವರೊಬ್ಬರು ಆಗ ಹುಬ್ಬಳ್ಳಿಯಲ್ಲಿ ಮಾಮಲೇದಾರರಾಗಿದ್ದರು. ಅವರು ನನ್ನನ್ನು ಅವರಲ್ಲಿಗೆ ಕರೆದೊಯ್ದು ನನಗೊಂದು ನೌಕರಿ ಕೊಡಲು ಕೇಳಿಕೊಂಡರು. ಆದರೆ ನಾನದ- ನ್ನೊಪ್ಪಲಿಲ್ಲ. “ಎಂಥ ಪರಿಸ್ತಿಯಲ್ಲೂ ನಾನು ಸರಕಾರಿ ನೌಕರಿ ಮಾಡಲಾರೆ. ಕೇವಲ ಕಾರಕೂನನಾಗಿ ಜೀವನ ಕಳೆಯುವದಕ್ಕೆ ನನ್ನ ಒಪ್ಪಿಗೆಯಿಲ್ಲ. ಅದಕ್ಕಿಂತ ಹೆಚ್ಚಿನದನ್ನು ನನ್ನ ಜೀವನದಲ್ಲಿ ಸಾಧಿಸಬೇಕೆಂಬುದು ನನ್ನ ಬಯಕ್ಕೆ” (ಅದೊಂದು ಮಹತ್ವಾಕಾಂಕ್ಷೆ ಎಂದು ಈಗ ಅರ್ಥವಾಗುತ್ತಿದೆ) ಎಂದು ನಾನು ಉತ್ತರ ಕೊಟ್ಟೆ. ಈ ಹೆಚ್ಚಿನ ಬಯಕೆ ಏನೆಂಬುದರ ಸ್ಪಷ್ಟ ಕಲ್ಪನೆ ನನಗಾಗ ಇರಲಿಲ್ಲ. ಇದು ನಡೆ- ದದ್ದು ೧೯೦೭-೧೯೦೮ ರಲ್ಲಿ. ನಮ್ಮ ಪ್ರಾಚೀನ ಆರ್ಯ ಸಂಸ್ಕೃತಿಯಲ್ಲಿ ನಿಃಸ್ವಾರ್ಥ ಸೇವೆಗೆ ಒಂದು ಮಹತ್ವದ ಸ್ಥಾನ ವಿದೆ. ನಿಃಸ್ವಾರ್ಥಸೇವೆ ಅಂದರೆ ತಾನು ಕೈಕೊಂಡ ಸೇವಾಕಾರ್ಯದಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ. ಇದು ಪರೋಪ- ಕರಣಿ ಇನ್ನೊಂದು ಮಾದರಿ. ನಿಷ್ಕಾ ಮ ಸೇವೆಗಿಂತಲೂ ಇದಕ್ಕೆ ಹೆಚ್ಚಿನ ಸ್ಥಾನವಿದೆ ಇದು ಒಂದು ಅಭಿಜಾತ ಗುಣ, ಹುಟ್ಟಿ ನಿಂದಲೇ ಈ ಗುಣ ಮೈಗೂಡಿರುತ್ತದ್ಕೆ ಇದೇನೂ ಕಲಿಯುವ ವಿಷಯವಲ್ಲ. ಕಲಿಸಿದರೂ ಬರುವ ವಿಷಯವಲ್ಲ, ಸೇವಾಭಾವನೆಯು ಹುಟ್ಟಿ ಬಿಂದ ಬಂದಾಗ ಗೃ ಹ ಶಿಕ್ಷಣದ ಪ್ರಭಾವ- ದಿಂದ "ಅದನ್ನು ಹೆಚ್ಚು "ಹೆಚ್ಚು ಮೈಗೂಡಿಸಿ- ಕೊಳ್ಳ ಬಹುದು. ಈ ನೀಸ್ತಾ ಕಿ ಸೇವೆ ಮಾಡುವ ಮನಸ್ಸು ಫಸ ಸಕ್ಕು ಅದಕ್ಕೇನೂ ಬ್ಯ ಗುಣ, ಜಾತಿ, ವಯಸ ಸ್ಥಾನಮಾನ ಇವು ಯಾವವೂ ಬೇಡ; ಸ: ಮ್‌ ನಿವ ಮನ ಸೇವೆ ಮಾಡುವ ಬುದ್ಧಿ ಇದ್ದರೆ ಸಾಕು. ಈ ಮಾದರಿಯ ನಿಃಸ್ವಾರ್ಥ ಸೇವೆ ಮಾಡಿ ತಮ್ಮ ಜೀವನ ಸಫಲ ಮಾಡಿಕೊಂಡ ಸಾಧು ಸಂತ ಸತ್ತು ರುಷರ ಚರಿತ್ರೆಗಳು ನಮಗೆ ಆದರ್ಶ- ಪ್ರಾಯವಾಗಿವೆ; ನನ್ನ ಮಟ್ಟಿಗೆ ಹೇಳಬೇಕಾದರೆ ನಾನು- ಬಾಲ್ಕದಿಂದಲೂ ಶ್ರೀರಾಮನ ಭಕ್ತ, ಮಾರು- ತಿಯ .. ಉಪಾಸಕ. ರಾಮಾಯಣದಲ್ಲಿಯ ಪ್ರಸಂಗಗಳ, ಅದರಲ್ಲಿಯೂ ವಿಶೇಷವಾಗಿ ಮಾರುತಿಯ ಸೇವಾತತ್ವರತೆಯ ಪ್ರಭಾವವು ನನ್ನ ಎಳೆ ಮನದ ಮೇಲೆ ಮೂಡಿಬಂದಿತ್ತು ಎಲ್ಲಿಯೇ ಇರಲಿ ಯಾವುದೇ ಸಾರ್ವಜನಿಕ ಕೆಲಸವಿರಲಿ, ನಾನು ಅದರಲ್ಲಿ ತತ್ಪರತೆಯಿಂದ, ತನ್ಮ ಯತೆಯಿಂದ ಭಾಗವಹಿಸುತ್ತಿದೆ ದ್ದೆ. ಕರ್ನಾ- ಟಕ ಸಿಂಹಾಸನ ಸ್ಥಾ ಪನಾ ಚಾರ್ಯರಾದ ಶ್ರೀ ವಿದ್ಯಾರಣ್ಮರು, ಮಹಾರಾಷ್ಟ್ರದ ಸತ್ತುರುಷ ಶಿರೋಮಣಿಗಳಾದ ಸಮರ್ಥ ಸ್ವಾಮಿ ರಾಮ- ದಾಸರು, ಶ್ರೀ ರಾಮಕೃಷ್ಣ ಪರಮಹಂಸರು, ಸು ಬಿ? ಸ್ವಾಮಿ ವಿವೇಕಾನಂದರು. ಇವರಂಥ ನರ ಶ್ರೇಷ್ಠರು ಮಾನವತೆಯ ಉದ್ಧಾರಕ್ಕಾಗಿ ನಿಸ್ವಾರ್ಥ ಬುದ್ಧಿಯಿಂದ ಮಾಡಿದ ಸೇವಾ ಕಾರ್ಯವು ನನ್ನ ಎಳೆ ಮನದ ಮೇಲೆ ಪ್ರಭಾವ ಬೀರಿತ್ತು. ಇಂಥ ಮನಃಸ್ಥಿ ತಿಯಲ್ಲಿದ್ದಾಗ ನಮ್ಮ ಮಾತೃ ಭೂಮಿಯ ಬಂಧ ವಿಮೋಚನೆಯ ಚಳವಳಿ ದಿನ ದಿನಕ್ಕೂ ಪ್ರಖರವಾಗುತ್ತ ಸಾಗಿತ್ತು. ನಾನು ಕೈಕೊಳ್ಳಬೇಕೆಂದಿದ್ದ ಸೇವಾಕಾರ್ಯಕ್ಕೆ ಇದು ಒಂದು ಒಳ್ಳೇ ಅವಕಾಶ ನೀಡಿತು. ೧೯೦೩-೦೪ ರಲ್ಲಿ ಅಂದರೆ ನಾನು ಇನ್ನೂ ಕೇವಲ ೧೨-೧೩ ವಯಸ್ಸಿನ ಎಳೆ ಬಾಲಕ: ನಿದ್ದಾಗಲೇ ಈ ಸೇವಾಕಾರ್ಯವನ್ನು `ಪ್ರಾರಂಭಿಸಿದೆ. ಈ ನನ್ನ ಕಾರ್ಯವು ವ್ಯ ವ- ಸ್ಥಿತವಾಗಿ ಸಾಗುವುದಕ್ಕಾಗಿ ನನ್ನ ಓರಿಗೆಯ ಗೆಳೆಯರನ್ನು ಕಲೆ ಹಾಕಿದೆ. ೧೯ ೦೦ರಲ್ಲಿ "ಆರ್ಯ ಬಾಲ ಸಭಾ” ಎಂಬ ಒಂದು ಸಂಘವನ್ನು ಕಟ್ಟಿ ದ್ಕೆ ಅದರ ಮುಖಾಂತರ ನನ್ನ ಗೆಳೆಯರು ಸದ” ಢೇ ರಾಗಬೇಕು; ಮಾರುತಿಯಂತೆ. ವಜ್ರದೇಹಿ- "'ಗಳಾಗಬೇಕು ಎಂದು ಅವರಿಗೆ ಫ್ಲಾಶ್‌ ಮಾಡುವ ವ್ಯ ವಸ್ಥೆ ಮಾಡಿದೆ. ಬೆಳಗು ಮುಂಜಾನೆ ೪ ಗಂಟೆಗೆ ಎದ್ದು ಓಣಿ ಓಣಿಗಳಲ್ಲಿ ಸುತ್ತಾಡಿ ನನ್ನ ಗೆಳೆಯರನ್ನು ಎಬ್ಬಿಸಿ ಅವರನ್ನು ಕೂಡಿಕೋಡು ಊರ ಹೊರಗೆ ಮೈ ಲು ಎರಡು ಮೈಲು ಓಡುತ್ತಿದ್ದೆವು. ಲೀದ "ಆದೇ ಆಗ ಕಟ್ಟಲಿಕ್ಕೆ ಆರಂಭವಾಗಿದ್ದ ಲ್ಯಾಮಿಂಗ್ಟನ್‌ ಹಾಯ್‌ಸ್ಕೂಲಿನ ಸ ಸ್ಸ ಸಾಮು, ದಂಡ ಗಿಠಾಬೈಸ್‌ ಇದಲಾದ ನಮ್ಮ ದೇಶೀಯ ವ್ಯಾಯಾಮ ವ್ಯಾಯಾಮ ಮಾಡುತ್ತಿದ್ದೆವು. ಮುಂದೆ ಈ ನಡೆಯತೊಡಗಿದ್ದರಿಂದ ಒಂದು ಸ್ಪಳದಲ್ಲಿ ಈ se E ತ್ಯ ಕಾಲು ತ್ಸ ನಿಯವಮಿತತಿನದಿಂದ ವಾ ಯಾವು ಕೆಲಸವು ಶಾಲೆಯನ್ನು ಪ್ರಾರಂಭಿ&ದೆ. "ಆರ್ಯ ಬಾಲ- ಸಭಾ' ಸದಸ್ಯರಿ | ಶಾಸ್ತ್ರಿ €ಯವಾಗಿ ಶಾರೀರಿಕ ಶಿಕ್ಷಣ ಕೊಡುವುದಕ್ಕಾಗಿ ಬಡೋದೆಯ ಜುಮ್ಮಾದಾದಾ : ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕರಾಗಿ ಕೆಲಸ ಮಾಡಿ ಅನು- ಭವಿಕರಾದ ಶ್ರೀ ಕುಲಕರ್ಣಿ ಮಾಸ್ತರ ಎಂಬ 'ಎಲುಬುಕೀಲು ವ್ಯಾಯಾಮ ಪಟು ಮತ್ತು ಕೂಡಿಸುವವರು ವ್ಯಾಯಾಮ ಶಿಕ್ಷಣ ಸುರು ಮಾಡಿದರು. ನಮ್ಮ ಸಂಘದ ಸವ ವಸ್ಯ ಪ್ರಜಾ ದ್ವಿಕ ವಿಕಾಸ- ಕ್ಕಾಗಿ ಒಂದು ವಾಚನಾಲಯವನ್ನು ಪ್ರಾರಂಭ ಕೊಡಲಿಕೆ A ಮಾಡಿದೆ. ಆಗ ಪ್ರಕಟವಾಗುತ್ತಿದ್ದ ಪತ್ರಿಕೆ- ಗಳನ್ನು ಈ ವಾಚನಾಲಯಕ್ಕೆ ತರಿಸುತ್ತಿದ್ದೆ. ಪ್ರ ವಾ [ಯಾಮಶಾಲೆಯನ್ನು ಶ್ರೀ ಕುಲರ್ಣಿ ಮಾಸ್ತರೆರಿಗೆ ತಿಂಗಳಿಗೆ ಅವರ ಜೀವನ ನಿರ್ವಹಣೆಗಾಗಿ ವೇತನ ಕೊಡಲಿಕ್ಕೆ, ವಾಚನಾಲಯಕ್ಕೆ ಬೇಕಾಗುವ ಪತ್ತಿ ಕಗಳನ್ನು ತೆ ರಿಸಲಕ್ಕೆ ಇವೆಲ್ಲಕ್ಕೂ ಬೇಕಾಗುತ್ತಿದ್ದ ಹಣ. ವನ್ನು ಸಂಗ ಹಿಸುವುದಕಾ ಗಿ ಮ ನೆಮ ನೆಗೆ ಹೋಗಿ ಮುಷ್ಟಿಫಂಡ" ಭಿಕ್ಷೆ ಬೇಡುತ್ತಿದ್ದೆ, ಇವೆಲ್ಲ ಕೆಲಸವನ್ನೂ ನಾನು ನನ್ನ ಶಾಲೆಯ ಅಭ್ಯಾಸ ಮಾಡಿಕೊಂಡು ಸಂಜೆಯ ಹೊತ್ತಿ ನಲ್ಲಿ ಹಬ್ಬಳ ಯಲ್ಲಿನ ಪ ಮುಖ ಕೇಂದ್ರಸ | ಳಗಳಾದ ದುರ್ಗ ದ ಬಲು, ಜವಳ ಸಾಲು, ” ಸರಾಘ- Ee A os ಗಟ್ಟಿ ಮೊದಲಾದೆಡೆ ಸಾರ್ವಜನಿಕ ಸಭೆಗಳನ್ನು -. ನಡೆಸುತ್ತಿದ್ದೆ. ನನ್ನ ಗೆಳೆಯರಲ್ಲಿ ಕೆಲವರ. - ತಮ್ಮ ಸಂಗಡ ದೀಪದ ವ್ಯವಸ್ಥೆಗಾಗಿ ಕಂದೀಲು ಗಳನ್ನು ತರುತ್ತಿದ್ದರು. ಮತ್ತೆ ಕೆಲವರು ಭಾಷಣಕಾರನಾದ ನನಗೆ ಭಾಷಣ ಮಾಡಲಿಕ್ಕೆ ಎತ್ತರದಲ್ಲಿ ನಿಂತುಕೊಳ್ಳುವದಕ್ಕಾಗಿ ತಮ್ಮ ಸಂಗಡ ಸಾಬೂನಿನ ಪೆಟ್ಟಿಗೆಗಳನ್ನು ತರುತ್ತಿ- ದ್ವರು. ಸ್ವದೇಶೀ ವಸ್ತುಗಳ ಪ್ರಚಾರ, ಮದ್ಯಪಾನ ನಿಷೇಧ ಮತ್ತು ಮದ್ಯ ದೇಗಡಿಗಳ ಜ್‌ ನಿರೋಧ, ಪರದೇಶಿ ವಸ ಗಳ ಬಹಿಷ್ಕಾರ ಇವು ಗಳಿಗಾಗಿ ಮತ್ತು ಮಾತ್ರ ) ಭೂಮಿಯ ಬಂಧ- ವಿಮೋಚನೆಗಾಗಿ ನಡೆಸುತ್ತಿ ದ್ದ ಈ ಸಭೆಯನ್ನು ಮೊದಲು ವಂದೇ ಮಾತರಂ ರಾಷ್ಟ್ರಗೀತವನ್ನು ಸಾಮೂಹಿಕವಾಗಿ ಹಾಡಿದ ನಂತರ, ಮೇಹರ್ಬಾನೀಸೇ ಅರ್ಜ ಸುನೋ ಯಹೀ ಚೀಜ ದೇಶಕೀ ಲೇ ಚೀಜ ದೇಶಕೀ ಲೇಕೆ ಆಪಕಾ ಅಚ್ಛಾ ತುಮ್‌ ಕರ ಲೇ ॥ ಎಂಬ ಹಾಡಿನಿಂದ ಪ್ರಾರಂಭಿಸುತ್ತಿದ್ದೆ. ನನ್ನ ಭಾಷಣ ನಡೆದಾಗ ಪೋಲೀಸರು ಬಂದು ಸಭೆಯನ್ನು ಚದುರಿಸುತ್ತಿ ದೃರು. . ಅಲ್ಲಿಂದ ನಾವೆಲ್ಲರೂ ಮತ್ತೊಂದು ಸ ಕ್ಕೆ ಹೋಗಿ "ಅಲ್ಲಿ ಮತ್ತೆ ಸಭೆ- ನಡೆಸುತ್ತಿದ್ದೆವು. ಇದೆಲ್ಲ ಸೇವಾ ಕಾರ್ಯ ನಡೆಯುತ್ತಿ ದ್ದು ದು ನಾನು ಇನ್ನೂ ೧೩-೧೪ ವಷ ದವನಿದ್ದಾ ಗ. ಈ ಸಂದರ್ಭ ದಲ್ಲಿ ಆಗ ನಡೆದ ಒಂದು” ದುರ್ಫಟನೆ ನೆನಪಿಗೆ ಬರುತ್ತಿದೆ. ಇಂದು ಮಹಾತ್ಮಾ ಗಾಂಧಿ ಮಾರ್ಕೆಟ್‌ ಎಂದು ಕರೆಯಲ್ಪ ಡುವ ಆಗಿನ ರಾಬರ್ಟಸನ್‌ ಮಾರ್ಕೆಟ್ಟಿಗೆ ಬೆಂಕಿ ಹತ್ತಿ ತ್ತು. ಅದನ್ನು ನಂದಿ ಸುವಲ್ಲಿ "ನಾನು ಮುಂದಾದೆ. ಈಗ ಜಯ ಜಾಮರಾಜನಗರವೆಂದು ಕರೆಯಲ್ಪ ಡುವ ಸ್ಮ ಛ. ದಲ್ಲಿ ಆ ಕಾಲದಲ್ಲಿ ಅರಳೇಪೇಟೆ ಇತ್ತು. ಆ ಅರಳೇಪೇಟೆಯಲ್ಲಿಯ ಕೆಲವು ಉಗಾ ) ಗಳಿಗೆ ಬೇಂಕಿಹತ್ತಿತು, ಅದನ್ನು ನಂದಿಸುವ ಕಾರ್ಯ ಎ ದಲ್ಲಿ ನಾನು ಜೀವದ ಪರವೆ ಇಲ್ಲದೆ ಮುಂದಾಗಿ ತಟ ಲ ್ಸ್ಮ್ಹ್ಮ್ಯ್ಯ್ಯ್ಥೀ' £ ಜ್‌ ಗ ್‌ೈ "ನಾಲ್ಕು ದುಡಿದೆ. ನನ್ನ ಇವೆಲ್ಲ ಚಟುವಟಿಕೆಗಳಿಂದ ನಾಗರಿಕರು ಪ ಭಾವಿತರಾಗಿದ್ದ ರು. ಆದುದರಿಂದ ಯಾವುದೇ ಕೆಲಸಕ್ಕಾಗಿ ನಾನು ಭಿಕ್ಷೆ ಬೇಡಲು ಹೋದಾಗ ನನಗೆ ಯಾರೂ ಎಂದಿಗೂ ಇಲ್ಲವೆನ್ನ ಲಿಲ್ಲ. ಅಂತೆಯೇ ನನಗೆ ನನ್ನ ಮುಂದಿನ ಆಯುಷ್ಕದಲ್ಲಿ ಸಾರ್ವಜನಿಕ. ಚಟುವಟಿಕೆಗಳನ್ನು ಕೈಕೊಳ್ಳ ಲಕ್ಕಿ ಅನುಕೂಲವಾಯಿತು. ಆಗ ವಾನು ಗಣಪತಿ ಉತ್ಸವದಲ್ಲೂ ಭಾಗ- ವಹಿಸುತ್ತಿದ್ದೆ. ಕಲಘಟಗಿ ಮತ್ತು ಹುಬ್ಬಳ್ಳಿ ಗಳಲ್ಲಿ ಶಿವಾಜಿ ಉತ್ಸವವನ್ನು ನಾನೇ ಪ್ರಾರಂ- ಭಿಸಿದೆ. ೧೯೧೦ ರ ವರೆಗೂ ಅವು ನಡೆದವು. ಆಮೇಲೆ ಏನಾಯಿತೇಬುದು ನನಗೆ ಗೊತ್ತಿಲ್ಲ. ನಾನು ಹೋದಲ್ಲೆಲ್ಲ ಪೈಸಾಫಂಡ್‌ ಸಂಗ್ರಹಿ- ಸುತ್ತಿದ್ದೆ. ಮದುವೆ, ಮುಂಜಿಗಳ ಸಮಾರಾಧನೆ ಗಳು, ಸಭೆ ಸಮ್ಮೇಲನಗಳು, ಸಂತೆಗಳು ನಡೆದಲ್ಲೆಲ್ಲ ಹೋಗಿ ನಾನು ನಿಧಿ ಸಂಗ್ರಹಿಸು ದ್ದೆ. ಇದನ್ನು ನಾನು ಪುಣೆಯಲ್ಲಿಯ “ಕೇಸರಿ” ಪತ್ರಿಕೆಯ ಕಚೇರಿಗೆ.ಕಳಿಸುತ್ತಿದ್ದೆ. ನನ್ನ ಅಬಚಿಯ ಮಗ ಅಣ್ಣ ಭಾವುರಾವ ಸ್ವದೇಶೀ ಬಹಿಷ್ಕಾರ ದಿನಗಳಲ್ಲಿ ಸ್ವದೇಶೀ ಅಂಗಡಿಯೊಂದನ್ನು ಪ್ರಾರಂಭಿಸಲು ನನಗೆ ನೆರ- ವಾದ. ನಾವು ಅಲ್ಲಿ ಕಡ್ಲಿ ಪೆಟ್ಟಿ ಗೆ, ಪೆನ್ಸಿಲ್ಲು, ಸ್ವದೇಶಿ ಸಕ್ಕ ರೆ ಮೊದಲಾದುವುಗಳನ್ನು ಮಾರು ತ್ರಿದ್ದೆವು. "ಅದು ಸುಮಾರು ೧೮ ತಿಂಗಳ ವರೆಗೆ ನಡೆಯಿತು. ಅಷ್ಟರಲ್ಲಿ ಇನ್ನೂ ಹೆಚ್ಚು ಬಂಡ- ವಾಳ ಹಾಕಿದ ಇದೇ ಮಾದರಿಯ 'ಜೀರೆ ಅಂಗಡಿ ಗಳು ತಲೆ ಎತ್ತಿದ್ದರಿಂದ ನಮ್ಮ ಅಂಗಡಿಯನ್ನು ಮುಚ್ಚ ಬೇಕಾಯಿತು. ನಾವು "ಹಾಕಿದೆ ಹಣವೆಲ್ಲ ಮುಳಿಗಿಹೋಯಿತು. ನಮಗೊಂದೂ ಲಾಭ ಬರಲೇ ಬಲ್ಲ. ೧೯೦೭ರಲ್ಲಿ ನಾನು ಪ್ರಚಾರಕಾರ್ಯಕ್ಕೆಂದು ಪಂಢರಪುರಕ್ಕೆ ಹೊರಟೆ. ಈ ರೀತಿ ಹೋಗುವ ವಿಷಯವನ್ನು ನಾನು ಮನೆಯಲ್ಲಿ ಹೇಳಿರಲೇ ಇಲ್ಲ. ಆದರೆ ದೃಢನಿರ್ಧಾರದ ಅಭಾವದ ಮೂಲಕ ತಿಂಗಳು ಬೆಳಗಾವಿಯಲ್ಲಿ ಕಳೆದು ನಾನು ಮನೆಗೆ ಹಿಂತಿರುಗಿದೆ. ಈ ಅವಧಿಯಲ್ಲಿ `ನಾನು. 'ಜಪಾನೀ ಮಗ್ಗ ದ ಮೇಲೆ ನೇಯುವು N35 ಖಾಸಗೀ ಇಂಗ್ಲಿಷ್‌ ಶಾಲೆ ಸ್ವಯಂಸೇವಕನ ನೆನಪುಗಳು “ged ಎಂದು ಡಿಟಿ: ಕೆಲ ತಿಂಗಳುಗಳು ಮಾತ ಸ ನನ್ನ ಹದಿವಯದಲ್ಲಿ ನಾನು ಬಹಳ ಭಾವ- ನಾತ ಕ ವೃಕಿ.ಯಾಗಿದೆ. ನನ ವಿಚಾರಗಳು ಅ ಶ್ರಿ a 1 ಚಂಚಲವಾಗಿರುತ್ತಿದ್ದವು. ನನಗೆ ಳೀ ಧೈೇಯವೆಂಬುದು ಇರಲಿಲ್ಲ. ಹುಬ್ಬಳ್ಳಿಯಲ್ಲಿ ದಾ ಬೆಳ ಕುಟುಂಬದವರನ್ನು ನಾನು ಬಹಳಷ್ಟು ಹಚ್ಚಿ- ಕೊಂಡಿದ್ದೆ. ಅತ್ತಿಗೆ ಉಮಾಬಾಯಿಯವರು ನನಗೆ ತಾಯಿಯಂತಿದ್ದರು. ಅವರ ವಾತ್ಸಲ್ಯಕ್ಕೆ ನಾನು ಮಾರುಹೋಗಿದ್ದೆ. ಮನೆಗೆ ಹಿಂದಿರುಗ- ಬೇಕೆಂದು ಬಹಳಷ್ಟು ಹಂಬಲಿಸುತ್ತಿದ್ದೆ. ಆದರೆ ಒಮ್ಮೆ ಓಡಿಹೋದನು ಮತ್ತೆ ಮನೆ ಸೇರು- ವುದು ಹೇಗೆ? ಅಂತೂ ನನ್ನ ಅತ್ತಿಗೆಯ ವಾತ್ಸಲ್ಯ ನಾನು ಮನೆಗೆ ಹಿಂದಿರುಗುವಂತೆ ಮಾಡಿತು. ನನಗೆ ಮೊದಲಿನೀದಲೂ ಇಸಬಿನ ತೊಂದರೆ ಇತ್ತು. ಕಲಘಟಗಿ ತಾಲೂಕಿನ . ಬಗಡಗೇರಿ ಸಾಧುಗಳ ಸೇವೆ ಮಾಡಿದರೆ ಅದು ಹೋಗುವು ದೆಂದು ಕೆಲ ಸ್ನೇಹಿತರು ನನಗೆ ಹೇಳಿದರು. ನಾನು ಕಲಕತ್ತೆ ಯಲ್ಲಿ ಆಭ್ಕಾಸಕ್ಕಿದ್ದಾಗ ಹುಬ್ಬ- ಳಿಗೆ ಬಂದಾಗಲ್ಲೆ " ಬಗಡಗೇರಿಗೆ ಹೋಗಿ ಬರು- ತ್ತಿದ್ದೆ. ಆ ಸಾಧುಗಳ ಆಕರ್ಷಣೆ ನನಗೆ ಬಹಳ ವಾಗಿತ್ತು. ಒಮ್ಮೆಯೇತೂ ನಾನು ಓದ.ವು ದನ್ನು ಬಿಟ್ಟು ಆಲ್ಲಿಯೇ ಇರಲು ನಿರ್ಧರಿಸಿದೆ. ಜಪ, ತಪ, ನಾಮಸಂಕೀರ್ತನೆ, ಪುರಾಣ ಶ್ರವಣ, ಗೀತಾಪಠಣ ಮೊದಲಾದವು ನನ್ನ ನಿತ್ಯದ ಕಾರ್ಯಕ್ತವ:ಗಳೂದವು. ಕೆಲ ಹ್‌ ಭಜನೆಗಳನ್ನೂ ರಚಿಸಿದೆ. ಅವುಗಳಲ್ಲಿ ಕೆಲವು ಇನ್ನೂ ನನ್ನ ಹತ್ತಿರ ಇವೆ. ಬಗಡಗೇರಿಯ ಸಾಧುಗಳು ಲಕ್ಷ ಲಿಂಗ ಪೂಜಾ ಕಾರ್ಯಕ್ರಮ ವನ್ನು ಹಾಕಿಕೋಡಿದ್ದರು. ಅದಕ್ಕಾಗಿ ನಿಧಿ ಸಂಗ್ರಹ ಕಾರ್ಯದಲ್ಲಿ ನಾನು ಅವರಿಗೆ ನೆರವಾಗಬೇಕಾಯಿತು. ಆಗ ಮೈಸೂರಿನ ದಿವಾನರಾಗಿದ್ದ ಸರ್‌. ಎಂ. ವಿಶ್ವೇಶ್ವರಯ್ಯ ನವರ ಕಡೆಗೆ ಸಹ ನಾನು ನಿಧಿ ಬೇಡಲು ಹೋಗಿದ್ದೆ. ಆದರೆ ಅವರು ಕೊಡಲಿಲ್ಲ. ೧೦೪ ಇಷ್ಟೆಲ್ಲ ಮಾಡಿದರೂ ನನ್ನ ಇಸಬು ಮಾತ್ರ ಬಿ ಕೆ ಹೋಗಲಿಲ್ಲ. ಜಾನು ಸುಮಾರು ೧೬-೧೭ ವರ್ಷದವ ಸ ಮಿರಜಿಯಲ್ಲಿ ಅಮೇರಿಕದಿಂದ ಇಲ್ಲಿಗೆ ಇಲ್ಲಿಯ ರೋಗಿಗಳ ನಿವಾರಣೆಗಾಗಿ ಆಸ್ಪತ್ರೆಯನ್ನು ನೋಡುವ ಆ ರುಗ್ಡಾ ಲಯವನ್ನೂ ನ್ನೂ ನೋಡಿ, ನಾವೊ ಇಂಥ ಯನ್ನು ಕಟ್ಟೆ ದೀನ ದಲಿತ ಮಾಡಮಾಡಬಾರದು ತಲೆಯಲ್ಲಿ ಮೂಡಿತು. ಇಂಥ ಮಹತ್ಕಾರ್ಯಕ್ಕೆ ಲಕ್ಷ ಲಕ್ಷ ಹಣ ಬೇಕು. ನಾನಾದರೋ ಹುಟ್ಟು ದರಿದ್ರ; ನನ್ನಂಥವರಿಗೆ ಇದು ಹೇಗೆ ಸಾಧಿಸೀತು? ಎಂದು ಒಮ್ಮೊಮ್ಮೆ ಎದೆಗುಂದುತ್ತಿದ್ದೆ. ನನ್ನ ಇಬ್ಬರು ಬಾಲಮಿತ್ರರ ಸಂಗಡ ಈ ವಿಷಯ ವಾಗಿ ವಿಚಾರ ಮಾಡಿದೆ. ಅವರೂ ನನ್ನ ವಿಚಾ- ರಕ್ಕೆ ಅನುಮತಿ ಕೊಟ ರು. ನಾವು ಮೂವರೂ ಕೂಡಿ ಹಣ ಇಲ್ಲದೆ ಈ' ಕೆಲಸವನ್ನು ಹೇಗೆ ಮಾಡಬೇಕೆಂದು ವಿಚಾರ ನಡೆಸಿದಾಗ ನಮಗೆ ಒಂದು ವಿಚಾರ ಹೊಳೆಯಿತ್ತು: ನಾವು ಮೂವರೂ ಅಂದರೆ ನಾನು, ನನ್ನ ಗೆಳೆಯ ದಿವಂಗತ ಗೋವಿಂದ ಅಂಕಲೀಕರ ಮತ್ತು ಇನ್ನೊಬ್ಬ ಗೆಳೆಯ ಕುಂದಗೋಳದ ರಾಮಂ ನಾಡಗೀರ ಮೂವರೂ ವೈದ್ಯಶಾಸ್ತ್ರದಲ್ಲಿ ಒಂದೊಂದು ವಿಷಯವನು ್ನ ತೆಗೆದುಕೊಂಡು ಪರಿಣತರಾಗಬೇಕು. ಆ ನಂತರ ಒಂದು ಧರ್ಮಾರ್ಥ ಸಾರ್ವಜನಿಕ ರುಗ್ಗಾಲಯವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದೆವು ಅದಕ್ಕನುಸರಿಸಿ ನಾವು ಮೂವರೂ ಕಲಕತ್ತೆಗೆ ಹೋಗಿ ' ಅಲ್ಲಿ ನ್ಯಾಶನಲ್‌ ಕೌನ್ಸಿಲ್‌ ಆಫ್‌ ಎಜ್ಮುಕೇಶನ್‌ ಸಂಸ್ಥೆಯವರು 'ನಡೆಸ ತ್ತಿದ್ದ ಕಾಲೇಜ್‌ ಆಫ್‌ ಫಿಜಿಸಿಯನ್‌ ಆ ೦ಢ್‌ ಸರ್ಜನ್ಸ್‌ ವಿದ್ಯಾಲಯದಿಂದ ಎಂ. ಸಿ. ಪಃ ಎಸ್‌. ಪದವಿ ಪಡೆದು ಹೊರಬಿದ್ದೆವು. ಕಲಕತ್ತೆಗೆ ಹೋಗುವ ಕಾಲಕ್ಕೆ ಹುಬ್ಬಳ್ಳಿಯಲ್ಲಿ "ಕನ್ನಡ ಕೇಸರಿ” ಕೆಲಸ ಮಾಡುತ್ತಿದ್ದೆ. ನಾನು ಪತ್ರಿಕೆಯಲ್ಲಿ ಅಲ್ಲಿ ನನಗೆ ತಿಂಗಳಿಗೆ ಕಸ್ತೂರ್ಕಿ ಮೇ ೧೯೭೭ | ಚ್‌ ೧೫-೨೦ ರೂಪಾಯಿ ಸಂಬಳ ಬರುತ್ತಿತ್ತಾ ಅಲ್ಲಿ ನಾನು ನೌಕರಿಗೆ ಸರಿಯಾಗಿ ಎಂದು ಸೇರಿದೆ ಮತ್ತು ಈ ಅಲ್ಪ ಸಂಬಳವನ್ನು ಹೇಗೆ ವೆಚ್ಚ ಮಾಡುತ್ತಿದ್ದೆ “ಎಂಬುದರ ನೆನಪು ನನಗೆ ಈಗ" ಇಲ್ಲ, ಆದರೆ ಈ ಪ ಶ್ರಿಕೆಯಲ್ಲಿಯ ಕೆಲಸ ಬಿಟ್ಟ "ಕೆಲವೇ ತಿಂಗಳುಗಳಲ್ಲಿ ನಾನು ' ಕಲಕತ್ತೆಗೆ ಹೋದೆ ನಾನು ಕಲಕತ್ತೆಯಲ್ಲಿದ್ದಾಗ ಆರ್ಥಿಕ ಅಡಚಣಿಗಳಿದ್ದರೂ ಓದುವ ಹಸಿವನ್ನು ತೀರಿಸಿಕೊಂಡೆ, ಕಾಲೇಜ್‌ ಆಫ್‌ ಫಿಜಿಸಿಯನ್ಸ್‌ ಅ್ಯಂಡ್‌" ಸರ್ಜನ್ಸ್‌ ಹಾಗೂ ನ್ಯಾಶನಲ್‌ ಕಾನ್ಸಿಲ್‌ ಆಫ್‌ ಎಜುಕೇಶನ್‌ ಎರಡರಲ್ಲೂ ನಾನು ಹೆಸರು ಹಚ್ಚಿದ್ದೆ. ಮೊದಲನೆಯದು ನನಗೆ ಎಂ ಸಿ. ಪಿ. ಎಸ್‌. ಪದವಿ ನೀಡಿತು, ಎರಡನೆಯ ಸಂಸ್ಥೆ ಯಲ್ಲಿ ನಾನು ಏಳನೆಯ ವರ್ಗವನ್ನು ಪಾಸಾದೆ. ಅದು ಆಗ ಬೇರೆ ಕಾಲೇಜುಗಳಲ್ಲಿಯ ಇಂಟರ್‌ಮೀಡಿಯೇಟ್‌ ಪರೀಕ್ಷೆಗೆ ಸಮಾನವೆಂದು ಪರಿಗಣಿಸಲ್ಪಡು- ತ್ತಿತ್ತು. ಕಲಕತ್ತೆ ಯಲ್ಲಿ ೧೯೦೯ರಿಂದ ೧೯೧೩ರ ವರೆಗೆ ವೈದ್ಯ ಕೀಯ ಶಿಕ್ಷಣ ಪಡೆಯಲು ನಾನು ಬಹಳ ಕಷ್ಟ ಸೋಸಬೇಕಾಯಿತು. ಮೊದಲು ಅಲ್ಲಿಯ ಮಹಾರಾಷ್ಟ್ರ ಲಾಜ್‌ನವರು ನನಗೆ ಆಶ್ರಯ ಕೊಟ್ಟರು. ಅದರ ಸದಸ್ಯರೊಬ್ಬರು ತಮ್ಮ ಕೋಣೆಯಲ್ಲಿ ಇರಲು `ನನಗೆ ಸ್ವಲ್ಪ ಸ್ಥಳ ಕೊಟ್ಟರು ಮತ್ತು ನನ್ನ ಊಟದ ವೆಚ್ಚದ ಭಾರವನ್ನು ಎಲ್ಲರೂ ಒಟ್ಟಾಗಿ ವಹಿಸಿ ಕೊಂಡರು. ಈ ವ್ಯವಸ್ಥೆ ಆರು ತಿಂಗಳು ನಡೆ- ಯಿತು, . ಅಷ್ಟರಲ್ಲಿ ಅಮರಾವತಿಯ -ಬಳವಂತ- : ರಾವ್‌ ಖಾಪರ್ಡೆ ಎಂಬವರು ನನ್ನ ಬಗ್ಗೆ ಆಸ್ಥೆ ವಹಿಸಿ ನನ್ನ ಊಟ ವಸತಿಗಳ ಏರ್ಪಾಡು ಮಾಡಿಕೊಟ್ಟ ರು. ಅನಂತರ ನಾವು ಅಲ್ಲಿ ಕರ್ನಾ- ಟಕ ಕ್ಲ ದ್‌ ಪ್ರಾರಂಭಿಸಿದೆವು, ಅಲ್ಲಿ, ನನಗೆ ಉಚಿತ. ಊಟದ ಏರ್ಪಾಡು ಆಯಿತ್ತು ಅದರ ಆರೇಳು ಜನರು ಒಟ್ಟಾಗಿ ಗುಜರಾತಿ ಹೊಟಲೊಂದರಿಂದ ಊಟ ತರಿಸುತ್ತಿದ್ದರು. ಅದರಲ್ಲೇ ನನ್ನ ಊಟವೂ ಆಗುತ್ತಿತ್ತು, ನಾನು "ಪಾತೆ ಗಳನ್ನು ತೊಳೆದು ಸದಸ ರಗ. ಇ.ಯಿುಿಂಸೀವಿಕನಿ ಇಂಖುಗಳು ೧೦೫ wae ಇಲಿ ತರುವ pe ನಿ — ಅಂಕಲೀಕರ' ಗೋವಿಂದನ ಪುಸ್ತಕಗಳೇ ನನ ಪುಸ್ತಕಗಳು. ಅವನ ಕೊಣೆಯೇ ನನ್ನ ಕೋಣೆ. ದೂ ಒಳಗೆ ಮಲಗಲು ಸ್ಥಳ ಇರುತ್ತಿರ- ಲಿಲ್ಲ. ನಾನು ಹೊರಗೇ ಮಲಗಬೇಕಾಗುತ್ತಿತ್ತು. ಅವನ ಕೋಣೆ ನಾಲ್ಕನೇ ಅಂತಸ್ತಿನಲ್ಲಿತ ಓಡಾಡುವವರ ಗದ್ದಲವೆಲ್ಲ ಮುಗಿಯುವವರೆಗೆ, ಹ ಅನೀಕ ಸಲ ನಡುರಾತ್ರಿ ಮೀರುವವರೆಗೂ, ಕಾದಿದ್ದು ನಂತರ ನಾನು ಆ ಕೋಣೆಯ ಆ ಹ ಮುಂದಿನ ಹಾದಿಪಟ್ಟಿಯಲ್ಲಿ ಹಾಸಿಗೆ ಹಾಸು- ೫ ನ ದ RI | : ಮುಲಾಮಿನಿಂದ. ನಮ್ಮ ಕಲಕತ್ತೆಯ ವ್ಯಾಸಂಗದ ನಂತರ ್ನಿ ಕಿಕಿತ್ಸೆ ಮಾಡಿರಿ | ಸ ಬೇಕೆಂದು ಗೊತ್ತು ಮಾಡಿಕೊಂಡೆವು. ನಾನು ಶ್ರಸ ಜೆ ತ ಯನು ಸಾರ್ವಜನಿಕ ಆರೋಗ್ಯವನ್ನು ಆಯ್ದುಕೊಂಡೆ. (ಇ ಸ್ರಿರೃ ತಿ NAY Cv ರೀಕರ ಔಷಧಿ ಶಾಸ್ತ್ರವನ್ನು ತೆಗೆದುಕೊಂಡ, ವ್ರ ನ ನಾಡಗೀರ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಂಡ. ಈ ವಿಷಯಗಳಲ್ಲಿ ಪರಿಣತಿ ಪಡೆಯುವುದಕ್ಕಾಗಿ ಮೂವರೂ ಅಮೆರಿಕಕ್ಕೆ ಹೊರಟೆವು. ನನ್ನ ಇಬ ರೂ ಗೆಳೆಯರು ಸ್ಥಿತಿವಂತರಿದ್ದು ದರಿಂದ ಅವರ ಪ, ವಾಸದ ವ್ಯವಸ್ಥೆಗೇನೂ ತೊಂದರೆ 3059 | 'ನಿವಾರಿಸಿಕೊಳ್ಳಿರಿ! J ಶಿ ರಿಂದ ನನ್ನ ಪ್ರವಾಸ ವೆಚ್ಚಕ್ಕಾಗಿ ಹಣ ಕೂಡಿ- ಸುವದೊಂದು ದೊಡ್ಡ ಕೆಲಸ ಗಂಟು ಬಿದ್ದಿತು. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯ ನನ್ನ ಸ್ನೇಹಿತರೀದ ನಾನು ಆಣೆ ಪೈಗಳ ಕಾಣಿಕೆ ಸ್ವೀಕರಿಸಿದ ನೆನಪು ನನಗಿದೆ. ಮನೆ ಮನೆಗೂ ಹೋಗಿ ಸಹಾಯ ಯಾಚಿಸಿದೆ. ನನ್ನ ಈ: ನಿಧಿ ಸಂಗ್ರಹ ಕಾರ್ಯದಲ್ಲಿ ಅನೇಕ ರಾಷ್ಟ್ರೀಯ ವಾದಿಗಳೂ ನನಗೆ ನೆರವಾದರು. ಜಮಖಂಡಿ ಸರಕಾರ, ಕೊಲ್ಲಾಪ್ರರ ಮಹಾರಾಜರು ಮೊದ- ಲಾರವರನ್ನೂ ಯಜಿಸದೆ ಬಿಡಲಿಲ್ಲ. ಅವರೆಲ್ಲ ನೆರವಾಗ:ವ ಭರವಸೆಯನ್ನು ಸಹ ನೀಡಿದ್ದರು. ಆದರೆ ದಂರ್ದೇವ ಅಡ್ಡ ಬಂದಿತು. ದಕ್ಷಿಣ ಸೇಸ್ಥಾನಗಳ ಪೊಲಿಟಲಲ್‌ ಏಜಂಟನಿಗೆ ಈ ಸುದ್ದಿ ೧40೦ 14 OAASKAN ೧೦೬ ಅವನು ನನ್ನಂಥ ರಾಜ ಕಯ ಚಳವಳಿಗಾರನಿಗೆ ಸಹಾಯ ನೀಡಕೂಡದೆಂದು ಆಜ್ಞೆ ಮಾಡಿದ. ನಾನು ರಾಷ್ಟ್ರೀಯ ಚಳವಳಿ- ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ದರಿಂದ ತಿಳಿದ ಕೂಡಲೇ ನನ್ನ ವಿರುದ್ಧ ಸರಕಾರಕ್ಕೆ ಅನೇಕ ಪೋಲೀನ್‌ ವರದಿಗಳು ಹೋಗಿದ್ದವು. ಆದರೂ ನನ್ನ ತಂದೆಯ ಸ್ನೇಹಿತರೊಬ್ಬರು ಶಿಕ್ಷಣ ಇಲಾಖೆ- ಯಲ್ಲಿ ಉಚ್ಚ ಅಧಿಕಾರಿಗಳಿದ್ದು ದರಿಂದ ಅವರ ಮಧ್ಯಸ್ಥಿಕೆಯಿಂದ ನನಗೆ ಅನುಮತಿ ಪತ್ರ ದೊರೆಯಿತು. ಮತ್ತು ನನ್ನ ಹಿತಚಿಂತಕರಿಂದ ಪ್ರವಾಸ ವೆಚ್ಚವೂ ದೊರೆಯಿತು. ಹೀಗೆ ಸಿದ್ಧತೆ ಮಾಡಿಕೊಂಡು ನಾನು ಅಮೇರಿಕಕ್ಕೆ ಹೊರಟಾಗ ನನಗೆ ಸಹಾಯ ಮಾಡುವ ಆಶ್ವಾಸನೆ ಕೊಟ್ಟೆದ್ದ ಓರ್ವ ಹಿತಚಿಂತಕರು ನಿಧನ ಹೊಂದಿ- ದ್ವರಿಂದ ನಾನು ಹೋಗಬಾರದೆಂದೂ ನಾನು ಇದ್ದ ಅಮೇರಿಕದ ಪ್ರವಾಸಕ್ಕೆ "ತಿರುಗಿ ಬರಬೇಕೆಂದೂ ಹಡಗಕ್ಕೆ ಒಂದು ತಂತಿ ಕಳಿಸಿದರು. ಅದಕ್ಕೆ ನಾನು ಉತ್ತರವಾಗಿ ಏಡನ್‌ನಿಂದ ಒಂದು ಸುದೀರ್ಪ ಪತ್ರವನ್ನು ನನ್ನ ಹಿರಿಯ ಅಣ್ಣ 0ದಿರಿಗೆ ಬರೆದೆ. ಆ "ಪತ್ರ - ವನ್ನು ಬರೆದ ವಿಚಾರಗಳು ನನ್ನ ಬ್‌ ಕೆಯ. ಪ್ರತೀಕವಾಗಿದ್ದ ವು. "ಆದುದರಿಂದ ಆ ಬಗ್ಗೆ ಒಂದೆರಡು ಮುಖ್ಯಾಂಶಗಳನ್ನು ಇಲ್ಲಿ ಹೇಳಬೇಕಾಗಿದೆ. ಗ ೧೯೦೬ರಲ್ಲಿಯೇ ನಾನೊಂದು ದೃಢ ನಿಶ್ಚಯ ಮಾಡಿದೆ. ಶಕ್ಕವಿದ್ದ ಮಟ್ಟಿಗೆ ಹೆಣಗಿ ಆತ್ಮೊ "ದ್ಮಾರ ಮಾಡಿಕೊಳ್ಳಬೇಕು. ಆದಕ್ಕಾ ಗಿ ಎಂಥ ಇಷ್ಟ ದ ಪ್ರಸಂಗ ಖು ಎದುರಿಸ ಬೇಕು. ಕಷ ಕ ಶಬ್ದದ ಅರ್ಥವನ್ನೆ ಕೊನೆಗೆ ಸುಖ ಎಂದು ಕಲ್ಪಿಸಿಕೊಂಡೆ. ಅದಕ್ಕಾಗಿ ಈ ನನ್ನ ಶಠೀರಕ್ಕೆ ಹೆಚ್ಚೆಚ್ಚು ಕಷ್ಟ ಕಾರ್ಪಣ್ಯಗಳನು 4 ಕೊಟ್ಟೆ. ಇದರಲ್ಲಿ ಎಳ್ಳಷ್ಟೂ ಅನೃತವಿಲ್ಲ. ಇಂದಿಗೂ ಕೂಡ ಅದೇ ನಿರ್ಧಾರದಿಂದಲೇ ನಾನು ಜೀವನ ನಡೆಸಿದ್ದೇನೆ. ಯಾಕೆಂದರೆ, ಉದ್ದ ರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ ಆತ್ಮ ನಹಿ ಆತ್ಮನೋ ಬಂಧು ಆತ್ಮೈನರಿಪುರಾತ್ಮನಃ ಕಸ್ತೂರಿ, ಮೇ ೧೯೭೭ ಎಂಬ ಭಗವಂತನ ಉಕ್ತಿಯಲ್ಲಿ ನನಗೆ ಅಚಲ ನಂಬಿಕೆ ಇದೆ. ಅದರಂತೆಯೇ ನಾನು ಆತ್ಮೋ ದ್ವಾರಕ್ಕಾಗಿ ಇಷ್ಟೆಲ್ಲ ಪ್ರಯತ್ನ ನಡೆಸಿದ್ದೇನೆ. ಅದರಂತೆ ವರ್ಶಿಸಿರಿ ಎಂದು ನನ್ನ ದೇಶಬಾಂಧ ವರಿಗೆ ಕೇಳಿಕೊಳ್ಳುತ್ತೇನೆ. ಅದಕ್ಕನುಸಾರವಾಗಿ ನನ್ನ ವರ್ತನೆಯನ್ನು ಇಟ್ಟುಕೊಂಡೆ. ಪಾರ- ತಂತ್ರ ದಲ್ಲಿ ತೊಳಲುತ್ತಿರುವ ನನ್ನ ಮಾತೃ- ಭೂಮಿಯಲ್ಲಿ ಇದ್ದು ಕೊಂಡು ಅದನ್ನು ಸಾಧಿ- ಸುವುದು ಅಶಕ್ಕ ವೆಂದು ನನಗೆ ಅನಿಸಿದ್ದ ರಿಂದ ನಾನು ಈ ರ್ಗ ವನ್ನು ಅನುಸರಿಸಿದ್ದೆ ಣೆ. ನಾನು ಹುಟ್ಟಿದ್ದು ನನ್ನ ಸ್ವಂತದ ಹಿತಕ್ಕಾಗಿ ಅಲ್ಲ. ನಾನು ಹುಟ್ಟಿ ಬಂದದ್ದು ಅನ್ನಾನ್ನ- ಗತಿಕರೂ ರೋಗರುಜಿನಗಳಿಂದ ಬಳಲುತ್ತಿರು- ವವರೂ ಆದ ನನ್ನ ದೇಶಬಾಂಧವರ ಸೇವೆಗಾಗಿ ಎಂದು ನಾನು ನಂಬಿದ್ದೇನೆ. ಅದಕ್ಕಾಗಿ ನಾನು ಹಗಲಿರುಳೂ ದುಡಿಯಬೇಕಾಗುವುದು. ಅದೇ ಉದ್ದೇಶದಿಂದಲೇ ನಾನು ವೈದ್ಯಕೀಯ ವೃತ್ತಿ- ಯನ್ನು ಆಯ್ದುಕೊಂಡದ್ದು. ಅದರಲ್ಲಿ ನಾನು ಶಕ್ಕವಿದ್ದಷ್ಟು ಪ್ರಾವೀಣ್ಯ' ಪಡೆಯಬೇಕಾಗಿದೆ. ಅದಕ್ಕಾಗಿ ನಾನು ಪ್ರಿಯ ಮಾತೃಭೂಮಿ- ಯನ್ನು ಬಿಟ್ಟು ೧೩೦೦೦ ಮೆ ಲಿ ದೂರದಲ್ಲಿರುವ ದೇಶಕ್ಕೆ ಹೊರಟಿದ್ದೇನೆ. ವಾನು ಉಳಿದುಕೊಳ್ಳುವುದೇ ನನ್ನ ಮನೆ; ಉಣಲಿಕ್ಕೆ ಸಿಗುವುದೇ ಊಟ; ಮಲಗಿದ್ದೇ ನನ್ನ ಹಾಸಿಗೆ. ಪಾಲಿಗೆ ಬಂದದ್ದೇ ಪಂಚಾಮ ೃತವೆಂಬ ತತ್ತ್ಯ ನನ್ನದಿರುವಾಗ ನನಗೆ ಯಾವ ಅಡಚಣಿಯೂ ಉಂಟಾಗಲಾರದು. ನಮ್ಮ ದೇಶಬಾಂಧವರಲ್ಲಿ ಆಲಸ್ಯ ಮನೆ- ಮಾಡಿಬಿಟ್ಟಿದೆ. ಎಲ್ಲ ಹಿಂದೀಯರು ಅನ್ನುವದಕ್ಕೆ ಬದಲಾಗಿ ನಿಮ್ಮನ್ನೇ ನಾನು ಉದ್ದೇಶಿಸಿ ಉಲ್ಲೇಖಿಸುತ್ತಿ ದೆ ೯. ದಯಮಾಡಿ ನಿಮ್ಮಲ್ಲಿ- ರುವ. ಆಲಸ್ಯ ವನ್ನು ಹೊಡೆದೋಡಿಸಿರಿ_ ನಿಮ್ಮಲ್ಲಿಯೂ ಜೀವವಿದೆ, ಸತ್ವವಿದೆ. ಎಂಬು: ದನ್ನು ಜಗತ್ತಿಗೆ ತೋರಿಸಿಕೊಡಿರಿ. ನಾವು ಆಲಸಿಗಳು, ದುರ್ಬಲರು ಎಂದು ಇಡೀ ಪ್ರಪಂಚವೇ ನಮ್ಮನ್ನು ಮೂದಲಪಿಸುತ್ತಿದೆ. ಅದು ಸುಳ್ಳು ಎಂಬುದನ್ನು ತೋರಿಸಿಕೊಡಿರಿ. ಏಳಿರಿ, ಸತತೊದ್ಯೋಗಿಗಳಾಗಿರಿ. ಹ್ಮ ಟ್‌ ಆ ಲ ್‌್ಪದ ಸ ನಶಿ ಸುಪ್ತಸ್ಯ ಸಿಂಹಸ್ಕ ಪ್ರನಿಶಂತಿ ಮುಖೇ ಮೃಗಾಃ ಎಂಬ ಸುಭಾಷಿತವನ್ನು ಮರೆಯಬೇಡಿರಿ. ನಿಮ್ಮ ದುಡಿಮೆಯೇ ನಿಮಗೆ ಅನ್ನವನ್ನು ಒದಗಿಸುವದು. ದುಡಿಮೆಯಿಂದ ಸಂಪಾದಿಸಿದ ಅನ್ನಕ್ಕಿಂತ ರುಚಿಕರವಾದ ಅನ್ನ ಬೇರೆ ಇನ್ನಾ- ವುದೂ ಇಲ್ಲವೆಂಬುದನ್ನು ಮರೆಯಬಾರದೆಂದು ಬೇಡಿಕೊಳ್ಳುತ್ತೇನೆ.” ಂದು ನಾನು ಅಣ್ಣ cದಿರಿಗೆ ಬರೆದ ಆ ಪತ್ರ ನನ್ನ ಮನೋಭೂಮಿಕೆಯ ಸ್ಪಷ ಚಿತ್ರ ವಾಗಿದೆ. ಅಂದು ನಾನು ಆಯ್ದುಕೊಂಡ ಜೀವನ ಮಾರ್ಗ- ದಂತೆ ಇಂದಿಗೂ ನಾನು ನಡೆಯುತ್ತ ಬಂದಿ- ದ್ವೇನೆ, ಈ ದೇಹದಲ್ಲಿ ಉಸಿರು ಇರುವವರೆಗೂ ಅದೇ ನನಗೆ ನನ್ನ ದಾರಿದೀಪವಾಗಿದೆ. ೧೯೨೨ರಲ್ಲಿ ಅಂದರೆ ನಾನು ಅಮೇರಿಕದಿಂದ ಹಿಂದಿರುಗಿದ ವರ್ಷ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್‌ ಸಮಿತಿಯವರು ನನ್ನ ಸ್ವಂತ ವೆಚ್ಚ- ಕೈಂದು ತಿಂಗಳಿಗೆ ೫೦ ರೂಪಾಯಿ ಕೊಡುತ್ತಿ- ದ್ವರು. ಕೆಲ ದಿನಗಳ ನಂತರ ನಾನು ಆ ರೀತಿ ತೆಗೆದುಕೊಳ್ಳುವುದನ್ನು ್ಹನಿಲ್ಲಿಸಿಬಿಟ್ಟೆ. ಬೇರೆ ಯಾವ ಸಂಸ್ಥೆಗಳಿಂದಲೂ ಈ ರೀತಿ ಸ್ವೀಕರಿಸ ಬಾರದೆಂದು ನಿರ್ಧರಿಸಿದೆ, ಶ್ರಿ. ಎಸ್‌. ವಿ. ಕೌಜಲಗಿ, ಶ್ರೀ ಎನ್‌. ಸಿ. ಕೇಳಕರ, ಲಾಲಾ ಲಜಪತರಾಯ ಹಾಗೂ ಇನ್ನಿತರ ಕೆಲ ನನ್ನ ಹಿತೆ ಹಗಳು ಆಗಾಗ ನನ್ನ ಖಾಸಗೀ ವೆಚ್ಚ ಕೈಂದೋ ಬಟ್ಟೆ ಬರೆಗಳಿಗೆಂದೋ ಅಲ್ಪ ಸ ಲ್ಪ ಸತ ಕೊಡುತ್ತಿ ದ್ದರು. ಇಂದಿಗೂ ಸಹ ನನ್ನ ಬಟೆ ಶೈ ಬರೆಗಳು ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ನನ ಕಾರುಣ್ಯಪೂರ್ಣ ಸ್ನೇಹಿತರೇ ಪೂರೈಸುತ್ತಾರೆ. ಹುಬ್ಬಳ್ಳಿಯಲ್ಲಿ ಶೇವಡೆ ಕುಟುಂಬದವರು ಇಂದಿಗೂ ನನ್ನನ್ನು ತಮ್ಮ ಕುಟುಂಬದವನೆಂದೇ ಭಾವಿಸಿ ಊಟ ಉಪಚಾರಗಳನ್ನು ನೋಡಿಕೊಳ್ಳುತ್ತಾರೆ. ನನ್ನ ವೈ ಯಕ್ತಿಕ ಅಗತ್ಯ ಗಳು ಸಹ ಬಹಳಎ್ಲ. “ನಾನು ಹುಟ್ಟಿ ದಾಗಿನಷ್ಟೆ € ಇಂದಿಗೂ ಬಡವ- ನಾಗಿದ್ದೇನೆ. ನನ್ನ ಜೀವನವೆಲ್ಲವನ್ನೂ ದೇಶ- ಸೇವೆಗೆ ಸಮರ್ಪಿಸಿದ ನನಗೆ ನನ್ನ "'ಜೀವನೋಪಾ- ಯಕ್ಕಾಗಿ ದುಡಿಯುವುದು ಸಾಧ್ಯವಾಗಲಿಲ್ಲ. Rd ಚಾ ಬಟ್ಟ a ಕ್ಮ ಟಾಟಾ ಆಪ್‌ ಒಟ ಯಿ ನನಗೆ ಅಪೇಕ್ಷೆಯೂ ಇರಲಿಲ್ಲ. ಅಕಿಂಚನ ವೃತ್ತಿ- ಯನ್ನು ಸ್ತ ಕರಿಸಿದ್ದೆ €ನೆ.ಮೊದಲಿನಿಂದಲೂ ಬಡ ತನ ನ ತನ್ನ ಮುದ್ರೆ ಯನ್ನು. ನನ್ನ ಮೇಲೆ 5 ಒತ್ತಿದೆ. ಇಂದು Ra ಪ್ರಪಂಚದಲ್ಲಿ ನನ್ನದೆಂಬುದು ಒಂದೇ ಒಂದು ಉಳಿದಿದೆ. ಅದೆಂದರೆ ಆಳವಾಗಿ ನೆಲೆಗೊಂಡಿರುವ “ನಾನು.” - 3 ಅಮೇರಿಕದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲೆಂದು ನಾನು ಭಾರತ ತೀರವನ್ನು ಬಿಟ್ಟಾಗ ನನ್ನ ಕಿಸೆಯಲ್ಲಿದ್ದದ್ದು ಲಂಡನ್‌ ವರೆಗಿನ ಟಿಕೆಟ್ಟು ಮತ್ತು ಏಳು ನೂರು ರೂಪಾಯಿಗಳು ಮಾತ್ರ. ನ್ಯೂಯಾರ್ಕಿನಲ್ಲಿಳಿದಾಗ ನನ್ನ ಕಿಸೆ- ಅಸಿ ನನಲ್ಲಿ ಇ ಛ್‌ ಯಲ್ಲಿ ಮುನ್ನೂರು ರೂಪಾಯಿಗಳು ಉಳಿ- ದಿದ್ದವು. ನನ್ನ PE ಆನ್‌ ಆರ್ಬರ್‌ನಲ್ಲಿ ಸೇರಿಕೊಂಡೆ. ಜೀವನಕ್ಕಾ ಗಿ ಗೋಡೆಗಳಿಗೆ ಬಣ್ಣ ಬಳಿಯುವುದು, ಜಾ ಗೃ ಹಗಳಲ್ಲಿ ಪಾತ್ರೆ, ಪಡಗಗಳನ್ನು ತೊಳೆಯು- ವುದು ಇವೇ ಮೊಲದ ಕೆಲಸ ಕೈಕೊಂಡು: ವಿದ್ಯಾರ್ಜನೆ ಮಾಡಿದೆ. ಪುಣೆಯಲ್ಲಿಯ ನಮ್ಮ ಅಣ್ಣ 3 ಟಿಳಕರಿಂದ ಪತ್ರ ತೆಗೆದುಕೊಂಡು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತಿರು-' ಗಾಡಿ ನಿಧಿ ಸಂಗ್ರಹ ಮಾಡಿ ನನಗೆ ಒಂದೆರಡು ಸಲ ಕಳಿಸಿದ. ಆದರೆ ಅಲ್ಲಿಯ ವೆಚ್ಚದೊಡನೆ ಹೋಲಿಸಿದರೆ ಈ ನೆರವು ಯಾವುದಕ್ಕೂ ಸಾಲ- ಲಿಲ್ಲ. ಆದರೆ ಮಿಶಿಗನ್‌ ವಿಶ ೈವಿದ್ಯಾಲಯ- ದಲ್ಲಿಯ ವೈದ್ಯ ಕೀಯ ವಿಭಾಗದ ಫೆಲೋಷಿಪ್‌ ಮತ್ತು _ಅಸಿಸ್ಪಂಟ್‌ಷಿಪ್‌ ನನ್ನ ನೆರವಿಗೆ ಬಂದವು. ಅವುಗಳಿಂದಾಗಿ ನಾನು ಅಮೇರಿಕದಲ್ಲಿ ಗೌರವಯುತ ಬಾಳುವೆ ನಡೆಸುವಂತಾಯಿತು. ಇತಿಹಾಸ, ಭೂಗೋಲ, _ರಾಜ್ಯಶಾಸ್ತ್ರ- ಗಳೆಂದರೆ ನನಗೆ ಅಚ್ಚುಮೆಚ್ಚು. ನಾನು ವಿಶೇಷ ವ್ಯಾಸಂಗ ಮಾಡಿದ ಸಾರ್ವಜನಿಕ ಆರೋಗ್ಯ- ವೊಂದನ್ನು ಬಿಟ್ಟ ರೆ ಬೇರೆ ಯಾವ ವಿಷಯದಲ್ಲೂ ನನ್ನ ಆಸ್ಥೆ ಕಿರಂಲ್ಲ. ವೈದ್ಯ ಕೀಯ ಮತ್ತು ತತ್ತ ಂಬಂಧಿ ವಿಷಯಗಳ ಅಭ್ಕಾ ಸವನ್ನೇ ಬಹಳ ದಿನಗಳವರೆಗೆ ಮಾಡಿದ್ದರಿಂದ ಬೇರೆ ವಿಷಯಗಳ ಲ್ಲಿಯ ನನ್ನವ್ಯಾ ಸಂಗ ಅಷ ಕೃಷ್ಟ € ಉಳಿಯಿತು. ನನ್ನ ಸಾರ್ವಜನಿಕ ಜೀವನದಲ್ಲಿ ನನಗೆ ಈ ಕೊರ- ಎಸೆ ತೆ. ಸರ ರಟ ಯತು ಬ ದತ ತೆಯ ಅನುಭವ ಮತ್ತೆ ಮತ್ತೆ ಅನಿಸುತ್ತದೆ. `' ಶೇಕ್ಸ್‌ಪಿಯರ್‌, ಮಿಲ್ಬನ್‌, ಕಾಳಿದಾಸ, ಭವ- ಭೂತಿ ಮೊದಲಾದವರ ಅವಕ ಯಾರಾದರೂ ಉದ್ಗ ರಿಸಿದಾಗ ನನಗೆ ಬಹಳ ಸಂಕೋಚವೆನಿಸುತ್ತ ದೆ ಅವುಗಳ ಅರ್ಥವನ್ನು ಗ್ರಹಿಸದೆ ನಾನು ಸುಮ್ಮ ನೆ ತಲೆ ಅಲ್ಲಾಡಿಸ- ಬೇಕಾಗುತ್ತದಲ್ಲ ಎಂದು. ನಾನು ಸಾಹಿತಿ ಅಲ್ಲವೆ ಅಲ್ಲ. ನಾನು ಎಷ್ಟೊಂದು ಓದಿಕೊಂಡಿದ್ದರೂ ಇನ್ನೂ ಓದಬೇಕಾದದ್ದು ಬಹಳಷ್ಟಿ ದೆಯೆಂಬ ಕಲ್ಲ ನೆ ನನಗೆ ಇದ್ದೇ ಇದೆ. ಅಮೇರಿಕದ ಮಿಶಿಗನ್‌ ವಿಶ್ವ ವಿದ್ಕಾಲಯ- ದಲ್ಲಿ ನಾನು ಸಾರ್ವಜನಿಕ ಆರೋಗ್ಯ 'ಮತ್ತು ಕ್ಷಯರೋಗ ವಿಷಯಗಳಲ್ಲಿ ಪರಿಣತಿ ಪಡೆದೆ. ೧೯೧೬ರಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ನಾನು ಎಂ. ಎಸ್‌. ಪದವಿ ಸ್ವೀಕರಿಸಿದೆ. ಮುಂದೆ ಅದೇ ವಿಷಯದಲ್ಲಿ ಪಿಯೆಚ್‌. ಡಿ. ಮಾಡ- ಬೇಕೆಂದು ಅರ್ಬಾನ್‌ನದಲ್ಲಿಯ ಇಲಿನಾಯ್‌ . ವಿಶ್ವವಿದ್ಯಾಲಯವನ್ನು ಸೇರಿದೆ. ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ನಾನು ಹೆಚ್ಚಿನ ವ್ಯಾಸಂಗ ಮಾಡಬೇಕೆಂದುಕೊಂಡಿದ್ದೆ. ಆದರೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗ- ವಹಿಸತೊಡಗಿದ್ದರಿಂದ ಅದನ್ನು ಬಿಟ್ಟು ಕೊಡಬೇಕಾಯಿತು. ಲಾಲಾ ಲಜಪತರಾಯರ ಪ್ರಭಾವದಿಂದಾಗಿ ನಾನು ವಿಶ್ವವಿದ್ಯಾಲಯ ವ್ಯಾಸಂಗವನ್ನು ಬಿಟ್ಟು ರಾಜಕೀಯವನ್ನು ಪ್ರವೇಶಿಸಬೇಕಾಯಿತು. ಇದರಿಂದಾಗಿ ೧೯೧೬ ರಲ್ಲಿ ನನ್ನ ಜೀವನಕ್ಕೆ ಎಶಿಷ್ಟ ವಾದ ಮತ್ತು ಹೊಸ ತಿರುವು ದೊರೆಯಿತು. ಲಾಲಾ ಲಜಪತರಾಯರು ಅಮೇರಿಕಕ್ಕೆ ಬರುವ ಮೊದಲೇ ನಾನು ಕೆಲ ಚಟುವಟಿಕೆಗಳಲ್ಲಿ ತೊಡಗಿದ್ದೆ. ಭಾರತದ ಇತಿಹಾಸವನ್ನು ಪೂರ್ತಿ- ಯಾಗಿ ಅಭ್ಯಾಸ ಮಾಡಿ ಅದರ ಆರ್ಥಿಕ ಪರಿ- ಸ್ಮ ತಿಯನ್ನು ಅರಿತುಕೊಂಡೆ. ಮಿಶಿಗನ್‌ ವಿಶ್ವ- ವದ್ಮಾ ಲಯದಲ್ಲಿ ಅದರ ವ್ಯಾಸಂಗ ವಿಸ್ತ ರಣ ಮಾಲೆಯ ಉಪನ್ಮಾಸಗಳೆಂದು 'ನಾನು ಭಾರತದ ಬಗ್ಗೆ ಮಾಯಾಲಾಂದ್ರ ದ ಮೂಲಕ ಭಾಷಣ ಗಳನು ನೀಡುತ್ತಿದ್ದೆ. ಕಾಸ್ಮಾಪಾಲಿಟನ್‌ ಮತ್ತು ಇನ್ನಿತರ ಕ್ಲ ಬ್ಬುಗಳು ಸಹ ನನ್ನ ಭಾಷಣವನ್ನು ಆಗಾಗ ಏರ್ಪಡಿಸುತ್ತಿ ಧ್ವವು. ಆಗಾಗ ಅಮೇರಿಕದ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದೆ. ಆಮೇರಿಕಕ್ಕೆ ಹೋದೊಡನೆಯೇ ಅಲ್ಲಿ ನಾನು ಮಾಡಿದ ಮೊದಲ ಕೆಲಸವೆಂದರೆ ಮಹಾರಾಷ್ಟ್ರ ಮಂಡಳವನ್ನು ಸ್ಥಾಪಿಸಿದ್ದು. ಅಲ್ಲಿರುವ ದಕ್ಷಿಣ ಭಾರತೀಯರನ್ನೆ ಲ್ಲ ಒಂದೆಡೆ ಸಂಘಟಿಸುವುದೇ ಅದರ ಗುರಿಯಾಗಿತ್ತು. ೧೯೧೬ರಲ್ಲಿ ಒಂದು ವರ್ಷ ನಾನು ಹಿಂದುಸ್ತಾನ ಅಸೋಸಿಯೇಶನ್‌ ಆಫ್‌ ಅಮೇರಿಕ ಸಂಸ್ಥೆಯ ಅಧ್ಯ ಕ್ಷನಾಗಿದ್ದೆ. ಆ ಸಂಸ್ಥೆಯ ವತಿಯಿಂದಲೇ ನಾನು ಶಿಕ್ಕಾಗೋದಲ್ಲಿ ಲಾಲಾ ಲಜಪತರಾಯರನ್ನು ಸ್ವಾಗತಿಸಿದೆ. ಪ ಪ್ರತ್ಯಕ್ಷವಾಗಿ ಅವರನ್ನು ಕಂಡು ಅವರೆದುರು ನನ್ನ ಧ್ಯೇಯದ ರೂಪ ರೇಷೆಗಳನ್ನು ವಿವರಿಸಿದೆ. ಶಿಕ್ಯಾಗೋದಲ್ಲಿ ಸೇರಿದ್ದ ಯರ ಸಭೆಯೊಂದರಲ್ಲಿ ಅವರು ನನ್ನನ್ನು ಅಭ್ಯಾಸ ಬಿಟ್ಟು ತಮ್ಮೊಡನೆ ರಾಜಕೀಯ ಕ್ಷೇತ್ರ ಪ್ರವೇಶಿಸಲು ಕರೆಯಿತ್ತರು. “ದೇಶಸ್ವಾತಂ- ತ್ರ್ಯವೇ ಅತ್ಯಂತ ಮಹತ್ವದ್ದು. ದೇಶವು ಸ್ವಂತ ವಾಯಿತೆಂದರೆ ದೇಶದ ಉಳಿದ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಹುದು. ಅದಕ್ಕೆ ಪೂರ್ಣಾವಧಿ ಕಾರ್ಯಕರ್ತರು ಬೇಕು. ನೀನು ನನಗೆ ಈ ಕಾರ್ಯದಲ್ಲಿ ನೆರವಾಗಬೇಕು,” ಎಂದು ಕೇಳಿಕೊಂಡರು. ನನ್ನ ಮಿತ್ರರೊಡನೆ ಸಮಾ- ಲೋಚನೆ ಮಾಡಿದ ನಂತರ ನಾನು ಮರುದಿನ ಲಾಲಾಜಿಯವರ ಬಿಡಾರಕ್ಕೆ ಹೋಗಿ ಅವರ ಹತ್ತಿರ ನಿಂತು ಕೆಲಸ ಮಾಡಲು ಒಪ್ಪಿದೆ. ನಾಲ್ವತ್ತು ತಿಂಗಳುಗಳ ಕಾಲ ಅವರ ಮಾರ್ಗ- ದರ್ಶನದಲ್ಲಿ ನಾನು ನನ್ನ ಮಾತ್ರ ಭೂಮಿಯ ಬಂಧ ವಿಮೋಚನೆಗಾಗಿ ದುಡಿದೆ. "ಅಮೇರಿಕದ ಜನತೆಯ ಮನದಲ್ಲಿ ನನ್ನ ದೇಶದ ಬಗೆಗೂ ಭಾರತೀಯರ ಆಶೆ-ಅಕಾಂಕ್ಷೆಗಳ ಬಗೆಗೂ ಸಹಾನುಭೂತಿಯನ್ನು ಪಡೆಯುವದಕ್ಕಾ ಗಿ ಇಡೀ ಅಮೇರಿಕ ಖಂಡದ ಮೂಲೆ ಮೂಲೆಗಳನ್ನು ಸುತ್ತಾಡಿ ವ್ಯ್ಕಾಖಾ ್ಯನಗಳನ್ನು ಕೊಟ್ಟೆ. ಅದ- ಕ್ಕಾಗಿಯೇ ಲಾಲಾಜಿಯವರು ಪಾ ರಂಭಿಸಿದ ಭಗ ಇಂಡಿಯಾ' ಎಂಬ ಮಾಸ ಪತ್ರಿಕೆಯ ವ್ಯವಸ್ಥಾ ಪಕ ಸಂಪಾದಕನಾದೆ. ಅದೇ ಉದ್ದೇಶ- ದಿಂದಲೇ ಲಾಲಾಜಿಯವರು ಇಂಡಿಯನ್‌ ಹೋಂ ಪ್ರಮುಖ ಭಾರತೀ-” ಹ್ಮ್‌. ರೂಲ್‌ ಲೀಗ್‌ ಎಂಬ ಒಂದು ಸಂಸ್ಥೆ ಸ್ಮಾಪಿಸಿ ಅವರು ಅಧ್ಯಕ್ಷರಾದರು. ೧೯೧೬ರ ನವೆಂಬರಿ ನಿಂದ ೧೯೨೧ ರ ಸಪ್ಟೆಂಬರ್‌ವರೆಗೆ ನಾನು ಇದರ ಕಾರ್ಯದರ್ಶಿಯಾಗಿದ್ದೆ. ಲಾಲಾಜಿಯವರು ಭಾರತಕ್ಕೆ ಮರಳಿದ ಸುಪ್ರಸಿದ್ಧ ವ್ಯಕ್ತಿಯಾದ ಜೆ. ಟಿ. ಸುಂಟರ್‌- ಲಂಡ್‌ ಅವರು ಅದರ ಅಧ್ಯಕ್ಷರಾದರು. ಒಂದು ಸಂಸ್ಥೆಯ ಹೊಣೆಗಾರಿಕೆ ನಿರ್ವಹಿಸು- ವುದು ಹೇಗೆಂಬ ಬಗ್ಗೆ ನನಗೆ ಮಾರ್ಗದರ್ಶನ ಮಾಡಿದ್ದಲ್ಲದೆ ಸೇಪೂರ್ಣ ತರಬೇತಿಯನ್ನು ನೀಡಿದ್ದಕ್ಕಾಗಿ ನಾನು ಲಾಲಾಜಿಯವರಿಗೆ ಕ್ಕ ತಜ್ಞನಾಗಿದ್ರೇನೆ. ಭಾರತದ ಸ್ಥಿತಿಗತಿಗಳ ಬಗ್ಗೆಯೂ ಅವರು ನನಗೆ ತಿಳುವಳಿಕೆ ನೀಡಿದರು. ಪ್ರಚಲಿತ ವಿಷಯಗಳನು ಸ ಕುರಿತು ಭಾಷಣ ಮಾಡುವುದು ಹೇಗೆ ಮತ್ತು ಲೇಖನ ಬರೆಯು- ವುದು ಹೇಗೆ ಎಂಬುದನ್ನು ಕೂಡ ಅವರು ನನಗೆ ಲಿಸಿದರು. ನಾನು ಮೂರು ಸಲ ಅಮೇರಿ- ಕದ ಸಂಚಾರ ಕೈಕೊಂಡೆ. ಅಮೇರಿಕದ ೪೮ ರಾಜ್ಯನಗಳಲ್ಲಿ ೪೦ ರಾಜ್ಯನಗಳನ್ನು ಸಂದರ್ಶಿ- ಸಿದೆ. ನಮ್ಮ ಈ ಭಾರತ ಪ್ರಚಾರ ಕಾರ್ಯ- ಕ್ರಮದಲ್ಲಿ ಬ್ರಿಟಿಶ್‌ ಸಹಾನುಭೂತಿಗರಿಂದ ಎರೋಧ . ಮತ್ತು ಅಡ್ಡಿ ಅಡಚಣಿಗಳನ್ನು ಎದುರಿಸಬೇಕಾಗುತ್ತಿತ್ತು. ಥಿಯಾಸಫಿಕಲ್‌ ಸೊಸೆ ೃಟಿಗಳು, ಕಾರ್ಮಿಕ ಸಂಘಗಳು, ಸಮಾಜ- ವಾದೀ ಗುಂಪುಗಳು, ಹಿಂದುಸ್ತಾನೀ ವಿದ್ಯಾರ್ಥಿ ಸಂಘಗಳು. ಮೊದಲಾದವುಗಳ ಮುಖಾಂತರ ನಾವು ಸಭೆಗಳನ್ನು ಏರ್ಪಡಿಸುತ್ತಿದ್ದೆವು. ಭಾರತದ ಪ್ರಚಾರಕ್ಕಾಗಿ`ನಾವು ಸಹಸ್ರಾವಧಿ ಹಸ್ತ ಪತ್ರಿಕೆ- ಗಳನ್ನು ಅಮೇರಿಕದಲ್ಲಿ ಪ್ರಚಲಿತವಿರುವ ವಿವಿಧ ಭಾಷೆಗಳಲ್ಲಿ ಮುದ್ರಿಸಿ ಹಂಚಿದೆವು. ಅಮೇರಿಕ ಮತ್ತು ಐರೋಪ್ಯ ಪತ್ರಿಕೆಗಳಲ್ಲೂ ಅವು ಪ್ರಕಟ. ವಾದವು. ಇಂಡಿಯನ್‌ ಹೋಂ ರೂಲ್‌ ಲೀಗ್‌ ಆಫ್‌ ಅಮೇರಿಕ ಸಂಸ್ಥೆಯನ್ನು ಸ್ಥಾಪಿಸಿದ ನಂತರ ನಾವು “ಇಂಡಿಯನ್‌ ಇನ್‌ ಫರ್ಮೇಶನ್‌ ಬ್ಯೂರೋ' ಎಂಬ ಇನ್ನೊಂದು ಸಂಸ್ಥೆಯನ್ನು ಸ್ಮಾಪಿಸಿದೆವು. ಅಮೇರಿಕಕ್ಕೆ ಬರುವ ಭಾರತೀ- : ಯರಿಗೆ ಸೂಕ್ತ ಮಾಹಿತಿ ಕೊಡುವುದು ಇದರ, ಸ್ವಯಂಸೇವಕನ ನೆನಪುಗಳು ನಂತರ ಅಮೇರಿಕದ -: ೧೦೯ ಉದ್ದೇಶವಾಗಿತ್ತು. ಅಮೇರಿಕಕ್ಕೆ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರಿಗೆ ನೆರ- ವಾಗಲೆಂದು ಭಾರತೀಯ ಕಾರ್ಮಿಕ ಸಂಘ- ವೊಂದನ್ನೂ ನಾವು ಸ್ಥಾ ಪಿಸಿದೆವು. ನಡಾದಲ್ಲಿ ವಾಸಿಸುತ್ತಿದ್ದ ಭಾರತೀಯರು ಲಾಲಾಜಿಯವರನ್ನು ಆಮಂತ್ರಿ ಸಿದರು. ಆದರೆ ಅವರು ಅವರು ಆ ಆಮಂತ ಶೈಣವನ್ನು ಸಿ ಟ್ರೀಕರಿಸ ಲಿಲ್ಲ. ನಾನು ಅಲ್ಲಿಗೆ ಹೋಗಬೇಕಾಯಿತು. ಪೂರ್ವದಿಂದ ಪಶ್ಚಿಮದ ವರೆಗೆ ಕೆನಡಾದಲ್ಲಿಲ್ಲ ನಾನು ಸಂಚರಿಸಿದೆ. ಆ ದೇಶದ ಎಂಟು ರಾಜ್ಯ ಗಳಲ್ಲಿ ಆರು ರಾಜ್ಯಗಳನ್ನು ಸಂದರ್ಶಿಸಿ ಭಾರತದ ಸಂದೇಶವನ್ನು ' ಅಲ್ಲಿಯ ಜನತೆಗೆ ತಲುಪಿಸಿದೆ. ಕೋಲಂಬಿಯದಲ್ಲಿ ಅಲ್ಲಿಯ ಅಧ್ಯಕ್ಷರು ಕೌನ್ಸಿಲ್ಲಿಗೆ ನನ್ನನ್ನು ಆಮಂತ್ರಿಸಿ ಸಭೆಯಲ್ಲಿಯೇ - ನನಗೊಂದು ಆಸನ ನೀಡಿ | ಉಚಿತ ಉಚಿತ ಬಿಳಿ ಮಚ್ಚೆಗಳು ಬಿಳಿ ಕಲೆಗಳುಳ್ಳ ರೋಗಿಗಳಿಗೆ ನಿವಾರಣೆ ಹೊಂದಲು ನಮ್ಮ ಚಿಕಿ- ತ್ಸೈಯು ಬಹು ದೊಡ್ಡ ಪ್ರಖ್ಯಾತಿ ಹೊಂದಿದೆ. ಔಷಧಿಯ ಉಚಿತ ಪಾಕೆಟ್ಟಿಗಾಗಿ ಬರೆ ದು ಕೊಳ್ಳಿರಿ ಚಿಕಿತ್ಸೆಯನ್ನು ಪ್ರಾರಂಭಿಸಿದ ಕೂಡಲೇ ಸುಧಾರಣೆಯಂ ಕಂಡು ಬರುವುದು. ರೋಗದ ವಿವರಗ ಳೊಂದಿಗೆ ಬರೆಯಿರಿ. BHARAT AYURVED ASHRAM 7೫. ೦. Katri Sarai (GAYA) ೧೧೦ ಅಪೂರ್ವ ರೀತಿಯಲ್ಲಿ ಗೌರವಿಸಿದರು. ನನ್ನ ಸಂಚಾರ ಪೂರೈಸಿದ ನಂತರ ಕೊಲಂಬಿಯ ರಾಜ್ಯದ ಭಾರತೀಯರು ಮೂರು ಸಾವಿರ ಡಾಲರುಗಳ ಹಮ್ಮಿಣಿಯೊಂದನು ಸ್ನ ವಾಂಕೂವರಿ- ನಲ್ಲಿ ಸೇರಿದ ಸಭೆಯೊಂದರಲ್ಲಿ ನೀಡಿದರು. ನಾನು ಅಮೇರಿಕದಲ್ಲಿದ್ದಾಗ ನನ್ನ ಬ್ರಹ್ಮ- ಚರ್ಯ ವ್ರತದ ಪರೀಕ್ಷಾ ಸಂದರ್ಭಗಳೂ ಒಂದೆರಡು ಸಲ ಒದಗಿದವು. ನನ್ನ ಅಬಚಿಯ ಮೊಮ್ಮಗಳಾದ ಗಂಗೂತಾಯಿಯ ಪತಿ ಮತ್ತು ನಾನು ಹುಬ್ಬಳಿ ಯಲ್ಲಿ ಕೂಡಿ ಆಡಿ ಬೆಳೆದವರು. ಸ್ವದೇಶಿ ಮತ್ತು ಬಹಿಷ್ಕಾರ ಚಳವಳಿಯಲ್ಲಿ ನಾವಿಬ್ಬರೂ ಒಟ್ಟೆಗೆ ಕೆಲಸ ಮಾಡಿದ್ದೆವು. ಆದರೆ ಗಂಗೂತಾಯಿ ತನ್ನ ಹನ್ನೆರಡನೇ ವಯಸ್ಸಿನಲ್ಲೇ ವಿಧವೆಯಾದಳು. ಅದು ನನ್ನ ಮನಸ್ಸಿನ ಮೇಲೆ ದೊಡ್ಡ ಆಘಾತವುಂಟುಮಾಡಿತು. ಆಗಲೇ ಅಂದರೆ ೧೯೦೮ ರಲ್ಲೇ ನಾನು ಬ್ರಹ್ಮ- ಜಾರಿಯಾಗಿ ಉಳಿಯುವ ವ್ರತ ಸ್ವೀಕರಿಸಿದೆ. ನನಗಿನ್ನೂ ಆಗ ಹದಿವಯಸ್ಸು; ಇಂಥ ಪ್ರತಿ- ಜ್ಞೆಯ ಪರಿಪೂರ್ಣ ಕಲ್ಪನೆ ನನಗಾಗ ಇರಲಿಲ್ಲ. ಆದರೆ ಅಮೇರಿಕದ ವಿಲಾಸೀ ಜೀವನ ನನ್ನನ್ನು ಎರಡು ಸಲ ಬ್ರಹ್ಮಚರ್ಯ ವ್ರತವನ್ನು ಮರೆಯುವಂತೆ ಮಾಡಿತು. ನ್ಯೂಯಾರ್ಕ್‌ನಲ್ಲಿಯ "ಯಂಗ್‌ ಇಂಡಿಯಾ” ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ತರುಣಿಯೋರ್ವ ಳೊಡನೆ ನಾನು ಬಹಳಷ್ಟು ಸಲಿಗೆ ಬೆಳೆಸಿದೆ. ಆದರೆ ಅದರಿಂದ ಮುಂದಾಗಬಹುದಾಗಿದ್ದ ಅಪಾಯದಿಂದ ನನ್ನನ್ನು ಉಳಿಸಿದ್ದಕ್ಕಾಗಿ ನನ್ನ ಸ್ನೇಹಿತ ಜಿ, ವ. ಅಂಕಲೀಕರ ,ಮತ್ತು ನನ್ನ ಗುರು ಲಾಲಾಜಿಯವರಿಗೆ ನಾನು ಕೃತಜ್ಞತೆ ಗಳನ್ನರ್ಪಿಸಬೇಕು. ಅವರು ನನಗೆ ಎಚ್ಚರಿಕೆ ನೀಡಿ ಪಾರು ಮಾಡಿದಾಗ ನಾನಿನ್ನೂ ಬಹಳ ಆಳಕ್ಕೆ ಇಳಿದಿರಲಿಲ್ಲ. ಅಂದಿನ ನನ್ನ ತಾರುಣ್ಯದ ದಿನಗಳಲ್ಲಿ ಮತ್ತು ಅಲ್ಲಿಯ ಪರಿಸರದಲ್ಲಿ ನನ್ನ ಪೃ ್ರತಿಜ್ಞೆಯ ಎಸ್ಮರಣೆಯಾದದ್ದು ಸ್ವಾಭಾವಿಕ- ವಾಗಿತ್ತು. ಆದರೆ ದೇವರು ದೊಡ್ಡವನು. ನಾನು ಪಾರಾದೆ. ಇಲ್ಲದೆ ಹೋದರೆ ನಾನು ವಿವಾಹಿತನಾಗಬಹುದಾಗಿತ್ತು. ಆಗ ನನ ಮುಂದಿನ ಜೀವನದ ಮಾರ್ಗವೇ ಬೇರೆ ಆಗ. ಕಸ್ತೂರಿ, ಮೇ ೧೯೭೭ ಬಹುದಿತ್ತು. ನಾನು ಅಮೇರಿಕದ ನಾಗರಿಕ- ನಾಗಿಯೇ ಉಳಿದು ಸಂಸಾರದ ಉದರಂಭರಣ- ಕ್ಕಾಗಿ ಕೆಲ ಡಾಲರುಗಳನ್ನು ಗಳಿಸುತ್ತ ಜೀವನ ನಡೆಸುತ್ತಿದ್ದೇನೋ ಏನೊ ! ಆ ದಿನಗಳ ನೆನಪು ಬಂದರೆ ಇಂದಿಗೂ ನನ್ನ ಮೆ ಯಲ್ಲಿ ನಡುಕ ಹುಟ್ಟುತ್ತದೆ. ಇಡೀ ವಿಚಾರವೇ ಓಕರಿಕೆ ಬರಿ- ಸುತ್ತದೆ. ನನ್ನೆ ಜೀವನದಲ್ಲಿ ಲಾಲಾಜಿಯವರು ಪ್ರವೇಶಿಸಿದ್ದರಿಂದಲೇ ನಾನು ಆ ವಿಪತ್ತಿನಿಂದ ಪಾರಾದೆನೆಂದು ನನ್ನ ಅಡೃಷ್ಟದ ಉಪಕಾರ- ಸ್ಮರಿಸುತ್ತೇನೆ. ನಾನು ಮಾತೃಭೂಮಿಗೆ ಮರಳಿದ ಮೇಲೆ ನನಗೆಂದೂ ಮದುವೆಯ ವಿಚಾರ ಬರಲೇ ಇಲ್ಲ. ಕೆಲವರು ನನ್ನ ಮದುವೆಯ ಪ್ರಸ್ತಾಪ ಮಾಡಿ ದಾಗಲೆಲ್ಲ ನಾನು ದೃಢ ನಿರ್ಧಾರದಿಂದ ನಿರಾಕರಿ- ಸಿದ್ದೇನೆ. “ನಾನೀಗಾಗಲೇ ದೇಶದೊಡನೆ ಎವಾಹಬದ್ಧನಾಗಿದ್ದೇನೆ; ಇ ನ್ನೊ ೦ದು ಮದುವೆ ನನ್ನಿಂದ ಸಾಧ್ಯವಿಲ್ಲ. ಈ ವಿಷಯದಲ್ಲಿ ಇನ್ನೊಮ್ಮೆ ಉಪದೇಶ ಮಾಡಲಿಕ್ಕೆ ಯಾರೂ ಬರಬೇಡಿರಿ. ಮದುವೆ ಆಗಬಾರದೆಂದು ನಾನು ಪ್ರತಿಜ್ಞೆ ಮಾಡಿದ್ದೇನೆ” ಎಂದು ನಾನವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆದರೆ ಒಮ್ಮೊಮ್ಮೆ ದೇಹ-ಮನಸ್ಸುಗಳೆರಡೂ ದಣಿದಾಗ ಕ್ಷಣಮಾತ್ರ ಒಂದು ವಿಚಾರ ಹೊಳೆ ಯುತ್ತದೆ- ಆಜನ್ಮ ಬ್ರಹ್ಮಚರ್ಯ ವ್ರತ ಪಾಲನೆಯ ಪ್ರತಿಜ್ಞೆ ಸ್ವಿಕರಿಸಿ ಮೂರ್ಹತನ ಮಾಡಿದೆನೇನೋ ಎಂದು. ಆದರೆ ಅದು ಒಂದು ಕ್ಷಣ ಮಾತ್ರ. ಮರುಕ್ಷಣದಲ್ಲಿ ಅದು ಅಳಿಸಿ ಹೋಗುತ್ತವೆ. ಅಂತರಾತ್ಮ ಜಾಗೃತನಾಗಿ ಈ ದುಷ್ಟ ವಿಚಾರವನ್ನು ಓಡಿಸುತ್ತಾನೆ. ೧೯೦೮ ರಲ್ಲಿ ನಾನು ಸ್ವೀಕರಿಸಿದ ಬ್ರಹ್ಮಚರ್ಯ ವ್ರತದ ನೆನಪು ಮತ್ತೆ ನೆಲೆಗೊಳ್ಳುತ್ತದೆ. ಅಮೇರಿಕದಲ್ಲಿಯ ಪ್ರಚಾರ ಕಾರ್ಯವು ಸುವ್ಯವ ಸ್ಲಿತವಾಗಿ ನಡೆಯುವದಕ್ಕೆ ನಾನು ಅಲ್ಲಿಯೇ ಉಳಿದುಕೊಳ್ಳಲು ಲಾಲಾಜಿ ಅದೇಶ ನೀಡಿದ್ದ ರಿಂದ ನಾನು ಅಲ್ಲಿಯೇ ಉಳಿದುಕೊಂಡೆ. ಈ ರೀತಿಯಾಗಿ ನನ್ನ ಜೀವನಕ್ಕೆ ಲಾಲಾಜಿಯವರು ಒಂದು ಹೊಸ ತಿರುವು ಕೊಟ್ಟೆ ದ್ದರಿಂದ ನನ್ನ ಮೂಲ ಉದ್ದೇಶ ಹಿಂದೆ ಬಿದ್ದುಕೊಂಡಿತು. mk | ಈ ಅವಧಿಯಲ್ಲಿ ಭಾರತದ ರಾಜಕೀಯ ಕ್ಷಿತಿಜ ದಲ್ಲಿ ಅನೇಕ ಸ್ಥಿತ್ಯಂತರಗಳಾಗಿದ್ದವು. ಲೋಕಮಾನ್ಮ ಟಿಳಕರು ಎಧಿವಶರಾಗಿದ್ದರು. ರಾಷ್ಟೀಯ ಆಂದೋಲನದ ಸೂತ್ರಗಳು ಮಹಾತ್ಮಾ ಗಾಂಧಿಯವರ ಕೈಯಲ್ಲಿ ಬಂದಿ- ದ್ದವು. ಅಸಹಕಾರ ಆಂದೋಲನವು ರಭಸದಿಂದ ಪಸರಿಸತೊಡಗಿತ್ತು. ಭಾರತದಲ್ಲಿ ನಡೆದಿರುವ ರಾಷ್ಟೀಯ ಹೋರಾಟದಲ್ಲಿ ಭಾಗವಹಿಸುವದಕ್ಕಾಗಿ ನಾನು ಭಾರತಕ್ಕೆ ಮರಳಬೇಕೆಂದೂ ಆಮೇರಿಕದ ಕಾರ್ಯ ಗಳನ್ನು ನನ್ನ ಸಹಕಾರಿಗಳಿಗೆ ಒಪ್ಪಿಸಬೇಕೆಂದೂ ಲಾಲಾಜಿಯವರು ನನಗೆ ಪತ್ರ ಬರೆದರು. ಅದರಂತೆ ನಾನು ೧೯೨೧ರ ಸಪ್ಟೆಂಬರ್‌ ತಿಂಗಳಲ್ಲಿ ಎಂಟು ವರ್ಷಗಳ ನನ್ನ ಅಮೇರಿಕೆಯ ವಾಸ್ತವ್ಯ ವನ್ನು ಮುಕ್ತಾಯಗೊಳಿಸಿ ನನ್ನ ಪ್ರಿಯ ಮಾತೃ ಭೂಮಿಯ ಮೇಲೆ ಪುನಃ ಪದಾರ್ಪಣಮಾಡಿದೆ. ಭಾರತಕ್ಕೆ ಬರುವಾಗ ಮಾರ್ಗದಲ್ಲಿ ನಾನು ಇಂಗ್ಲಂಡ್‌ ಮತ್ತು ಸ್ಕಾಟ್ಲಂಡ್‌ಗಳನು ಸ ಸಂದ- ಸ್ವಯಂಸೇವಕನ ನನಪುಗಳು Text boo «s, Tools, Printed notes etc. ರ್ಶಿಸಿ ಅಮೇರಿಕದಲ್ಲಿಯ ಭಾರತೀಯರು ನಡೆಸು ತ್ತಿದ್ದ ಚಟುವಟಿಕೆಗಳನ್ನು ಅಲ್ಲಿಯ. ಜನರಿಗೆ ವಿವರಿಸಿದೆ. ಇ ನಾನು ಭಾರತಕ್ಕೆ ಬಂದು ನನ್ನ ಬಂಧು ಬಳಗದವರನ್ನು ಕಾಣುತ್ತ ಕೆಲ ದಿನ್ನ ಕಳೆಯುವದ ರೊಳಗಾಗಿ ಮಹಾತ್ಮಾ ಗಾಂಧಿಯವರನ್ನು ಕಾಣಲು ಮುಂಬಯಿಗೆ ಬರಬೇಕೆಂದು ಲಾಲಾಜಿ ಅವರು ನನಗೆ ಪತ್ರ ಬರೆದರು. ಅದರಂತೆಯೇ ನಾನು ಮುಂಬಯಿಗೆ ಹೋದೆ. ಅಲ್ಲಿ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಸಭೆ ನಡೆದಿತ್ತು. ಲಾಲಾಜಿ ಯವರು ಗಾಂಧೀಜಿ ಅವರೆಡೆಗೆ ನನ್ನನ್ನು ಕರೆದುಕೊಂಡು ಹೋಗಿ -ಭಟ್ಟಿ ಮಾಡಿಸಿದರು. ಗಾಂಧೀಜಿ ಅವರು ನನಗಾಗಿ ಒಂದು ಹೊಣೆ ಗಾರಿಕೆಯ ಕೆಲಸವನ್ನು ಗೊತ್ತುಪಡಿಸಿದುದಾಗಿ ತಿಳಿಸಿದರು. ಆಗ ಅವರು ನಡೆಸುತ್ತಿದ್ದ "ಯಂಗ್‌ ಇಂಡಿಯಾ” ಸಾಪ್ತಾಹಿಕಕ್ಕೆ "ಕಾಂಗ್ರೆಸ್‌ ಬುಲೆಟನ್‌' ಎಂಬ ಪುರವಣಿಯನಲ್ಲಿ ಜೋಡಿ ಎ ಮಾಲಾ ಆಂ ೪ ಆನಿ ೨ ಅ ಆಶಾಳ ಬರಾ ಅವಿ ಅ ಎಲಾ ADMISSION OPEN (ENGLISH, KANNADA & TAMIL MEDIUM) Duration 8 months ಮಾಮು SEY EDDA VED Principal: K. L. V. 118. . : Learn } ) A | ಮ fs pS P Short term Course in Radio Engg: p Transistor Course duration 3 months ್ಸ American Method of Postal Tuition ತ Every one has to assemble a radio and IREE supplies Radio 3 Kit. Transistor Kit. ; with clear instruction charts. For further details, prospectus, * application forms write to Principal, IREE, Southend Road, 4 Bangalore—4 with Re. 1/-M. ಲಿ. or postal stamps: ಸ 3 ಅ ಮಾದಾ ವಾಂ ಯಾಂ ಮಾಲಾ ದಾದಾ ಅಂ ಮಾನಂ ಮಾಲ ANS ೧೧೨ ಸುವುದು; ಅದರ ಸಂಪಾದಕತ್ವವನ್ನು ನಾನು ನಿರ್ವಹಿಸುವುದು ಎಂದು ಗಾಂಧೀಜಿ ಅವರು ಬಗೆದಿದ್ದರು. ಆದರೆ ಅಷ್ಟರಲ್ಲಿ ಗುಜರಾತದಲ್ಲಿ ಬಾರ್ಡೋಲೀ ಸತ್ಕಾಗ್ಗ ಹದ ಸಿದ್ಧತೆ ನಡೆಯಿತು. ಗಾಂಧೀಜಿ ಅವರು ಈ ಸತ್ಕಾ ಗ್ರಹದ ಮುಖಂ- ಡತ್ವ ವಹಿಸುವದಾಗಿ ವಾಯಿ ಸ್‌ರಾಯಂರಿಗೆ ಪತ್ತ ಬರೆದು ತಿಳಿಸಿದರು. ಹೀಗೇ ಬಿಟ್ಟರೆ ಮ ಸಾಮ್ರಾಜ್ಯಶಾಹಿ ಮಂಳುಗಿಹೋಗುವ- ಬ್ರಿಟಿಶ್‌ ಆಳರಸರು ಗಾಂಧೀಜಿ ಅವ- ಬಂಧಿಸಿ ಆರು ವರ್ಷದ ಶಿಕ್ಷೆ ವಿಧಿಸಿ ದರು. ಅದರಿಂದ ಕಾಂಗ್ರೆಸ್‌ ಬುಲೆಟಿನ್‌ ಕಾರ್ಯವು ಉಳಿದುಹೋಯಿತು. ನಾನು ಅಲ್ಲಿಂದ ಕರ್ನಾಟಕಕ್ಕೆ . ಬಂದೆ. ಮಹಾರಾಷ್ಟ್ರದಲ್ಲಿ ಕೆಲಸ ಮಾಡಬೇಕೆಂದು ದಿವಂಗತ ನರಸಿಂಹ ಚಿಂತಾಮಣ ಕೇಳಕರರು ನನಗೆ ತಿಳಿಸಿದರು. ಅಮೇರಿಕದಲ್ಲಿದ್ದಾಗ ನಮಗೆ ನಮ್ಮ ಕಾರ್ಯವನ್ನು ಮುಂದೆ ಸಾಗಿಸಿ ಕೊಂಡು ಹೋಗುವಲ್ಲಿ ವಿಪರೀತವಾಗಿ ಹಣದ ಅಡಚಣಿ ಬಿದ್ದು ದರಿಂದ ನಾನು ನನ್ನ ಅಣ್ಣಂದಿರ ಮುಖಾಂತರ ' ಲೋಕಮಾನ್ಯ ಟಿಳಕರಿಗೆ ಬಿನ್ನ ಹ ಪತ್ತ ಬರೆದೆ. ಅದಕ್ಕೆ ಶ್ರೀಮತಿ ಲೈನಿ ಜಂಟರ ಹ ನತ ಅವರು ನನಗೆ ೫೦೦೦ ಡಾಲರುಗಳನ್ನು ಕಳಿಸಿದ್ದರು ಮತ್ತು ಲಾಲಾಜಿ ಯವರು ನಾನು ಅಮೆರಿಕದಲ್ಲಿ ಕೈಕೊಂಡ ಚಟುವಟಿಕೆಗಳ ವಿವರವನು ತಿಳಿಸಿದಾಗ ಲೋಕಮಾನ್ಯ ರು ನನ್ನ ಕಾರ್ಯವನ್ನು ಮ ನನಗೆ ತರುಣ ವೀರಾಗ್ರ ಣಿ ಎಂದು ಸ್ತುತಿ ಪಠ ಮಾತುಗಳನ್ನು ಬರೆದು. ನನ್ನನ್ನು ಅಭಿನಂದಿಸಿ ದ್ದರು. ಮುಂದೆ ಮರಳಿ ಭಾರತಕ್ಕೆ ಹೊರಟಾಗ ಲಾಲಾಜಿಯವರ ಹೇಳಿಕೆಯಂತೆ ಶಿ ಶ್ರೀ ಕೇಳಕರರು ನನ್ನ ಪ್ರವಾಸ ವೆಚ್ಚ ಕ್ಕಾಗಿ ಸೌ ಕಳಿಸಿದ್ದ ರು. ಈ ಕಾರಣಗಳ ಮಲಕ ನನ್ನ ಮೇಲೆ ಅವರು ಆತ್ಮಿ ೀಯತೆಯ ಹಕ್ಕನ ನ್ನು ಇಟ್ಟುಕೊಂಡಿದ್ದರು. ಅದೇ ಮೇರಗೆ ಪಂಜಾಬದಲ್ಲಿ ತಾವು ಸ್ಮಾಪಿ ಸಿದ ಅನೇಕ ಸಂಘ ಸ ಸಂಸ್ಥೆ ಗಳ ಸಂಚಾಲನೆಯನ್ನು ವಹಿಸಿಕೊಳ್ಳಬೇಕೆಂದು ಲಾಲಾಜಿ ಅವರು ದುಂಬಾಲು ಬಿದ್ದರು, ಆದರೆ: ನಾನು ನನ ಸ. ಜನ್ಮಸ್ಥಳವಾದ ಒಂದು ಕಸ್ತೂರಿ, ಮೇ ೧೯೭೭ ಕರ್ನಾಟಕದಲ್ಲಿಯೇ ಉಳಿದು ಅದನ್ನೇ ನನ್ನೆ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡೆ. ಆ ವರ್ಷ ನನ್ನನ್ನು ಕರ್ನಾಟಕ ಪ್ರಾಂತಿಕ ಸಮಿ- ತಿಯ ಗೌರವ ಕಾರ್ಯದರ್ಶಿಯನ್ನಾಗಿ ಮಾಡ- ಲಾಯಿತು. ಕರ್ನಾಟಕವನ್ನು ನನ್ನ ಕಾರ್ಯಕ್ಷೇತ್ರವನ್ನಾಗಿ ಆಯ್ದು ಕೊಂಡ ನಂತರ ಹುಬ್ಬ ಳ್ಳಿಯಲ್ಲಿ ನನ್ನ “ಕಲಸ ವನ್ನಾರಂಭಿಸಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ ರಾಷ್ಟೀಯ ಚಟುವಟಿಕೆಗಳನ್ನು ನಮ್ಮ ಪ್ರದೇಶದಲ್ಲಿ ಪ್ರಸಾರ ಮಾಡುವದಕ್ಕಾಗಿ ಮತ್ತು ಇಲ್ಲಿ ನಡೆ- ಯುತ್ತಿದ್ದ ಚಟುವಟಿಕೆಗಳನು ಸೆ ಹೊರನಾಡಿಗೆ ಬಿತ್ತರಿಸಲಿಕ್ಕಾಗಿ “ವಾರ್ತಾ ಪ್ರಸಾರಕ ಸಂಘ' ಎಂಬ ಹೆಸರಿನಿಂದ ಒಂದು ಸುದ್ದಿ ವ್ಯವಸ್ಥೆ ಯನ್ನು ಸಂಘಟಿಸಿದೆ. ಕರ್ನಾ ನಟಕ. ಪ್ರಾಂತಿಕೆ ಕಾಂಗ್ರೆಸ್‌ ಸಮಿತಿಯು ರಚಿಸಿದ್ದ ಸ್ವಯಂಸೇವಕ ಮಂಡಲದ ಕೆಲಸವನ್ನು ನಾನೇ ಮಾಡುತ್ತಿದ್ದೆ. ೧೯೨೨ ರಿಂದ ಐದು ವರ್ಷಗಳ ವರೆಗೆ ಹುಬ್ಬ ಳ್ಳಿ ತಾಲೂಕಾ ಕಾಂಗ್ರೆಸ್‌ ಸಮಿತಿಯ' ಕಾರ್ಯ ಹಗ ಯಾಗಿ ಕೆಲಸ ನಿರ್ವಹಿಸಿದೆ. * ಸ್ತ್ರೀಶಿಕ್ಷಣ, ಮಹಿಳೋದ್ಧಾರ ಇವುಗಳ ಕಡೆಗೆ ನನಗೆ ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ನಮ್ಮ ಮಶಿ ಹಿಳೆಯರು ಸುಶಿಕ್ಷಿತರಾಗಿ ಸ ಸಾರ್ವ- ಜನಿಕ ಕಾರ್ಯ ಕ್ರಮಗಳೆಲ್ಲಿಯೂ ರಾಜಕೀಯ ಆಂದೋಲನಗಳಲ್ಲಿಯ ಖಾ ಭಾಗವಹಿಸುವದು ರಾಷ್ಟದ ಸರ್ವಾಂಗೀಣ ಪ್ರಗತಿಯ ದೃಷ್ಟಿ ಯಿಂದ ಅವಶ್ಯವೆಂದು ನಾನು ಮೊದಲಿನಿಂದಲೂ ತಿಳಿಯುತ್ತ ಬಂದಿದ್ದೆ. ಅಷ್ಟೇ ಏಕೆ, ಅಮೇರಿಕ- ದಲ್ಲಿ ನಾನಿದ್ಧಾಗ ಮೇಲಿಂದ ಮೇಲೆ ಮನೆಗೆ ಪತ್ತ ಬರೆದು ನನ್ನ ಅಣ್ಣನ ಮಗಳಾದ ಶ್ರೀಮತಿ ಗಂಗೂತಾಯಿಗೆ ಈ ಕಾರ್ಯದಲ್ಲಿ ಉತ್ತೇಜನ ಕೊಡುತ್ತ ಬಂದಿದ್ದೆ. ಆದುದರಿಂದ ಆ ದಿಸೆ ಯಲ್ಲಿ ಕೆಲಸ ಪ್ರಾರಂಭಿಸಿ ನಗರದ ಎಲ್ಲ ಭಗಿನಿ- ಯರ ಸಂಘಟನೆಗಾಗಿ “ಭಗಿನೀ ಮಂಡಳ” ಎಂಬ ಹೆಸರಿನಿಂದ ಒಂದು ಸಂಘಟನೆಯನ್ನು ೧೯೨೨ರ ಜನೆವರಿ ೧೮ರಂದು ಪಾ )ರಂಭಿಸಿದೆ ಮುಂದೆ ವರ್ಷದಲ್ಲೇ ಕರ್ನಾಟಕ ಪ್ರಾಂತಿಕ ಭಗಿನೀ ಮಂಡಳವು. ಸಾ ) ಪಿತವಾಯಿತು. ೌ ಈ ಭಗಿನೀ ಮಂಡಳವು "ಟಳಕ ಕನ್ಶಾಶಾಲೆ' ಎಂಬ ಒಂದು ರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಿತು. ಮತ್ತು ಈ ಸಂಘಟನೆಯು ಪ್ರಭಾವಶಾಲಿಯಾಗುತ್ತ ಸಾಗಿದಂತೆ ತನ್ನ ಕಾರ್ಯಕಲಾಪಗಳನ್ನು ವಿಸ್ತಾರಗೊಳಿಸತೊಡ- ಗಿತು. ಸುದೈವದಿಂದ ಮುಂದೆ ಶ್ರೀಮತಿ ೫ ಉಮಾಬಾಯಿ ಕುಂದಾಪುರರಂಥ ಸುಸಮರ್ಥ ಸಂಘಟಕರು ಈ ಭಗಿನೀ ಮಂಡಳದ ಅಧಿಕಾರ ಸೂತ್ರಗಳನ್ನು ನಿರ್ವಹಿಸತೊಡಗಿದ್ದ ರಿಂದ ಇಡೀ ಕರ್ನಾಟಕದ ಮಹಿಳೆಯರಲ್ಲಿ ಜಾಗೃತಿ ಉಂಟಾ- ಯಿತು. ಕೇವಲ ಹುಬ್ಬಳ್ಳಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ 'ಆಯಕ್ಜ ಕೊಂಡ ಭಗಿನೀ ಎ ಮಂಡಳವು ಮುಂದೆ `ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಭಗಿನೀ ಮಂಡಳಗಳನ್ನು ಸ್ಥಾಪಿಸಿತು. ಮತ್ತು ಅನೇಕ ಭಗಿನಿಯರು ಸ್ಟಾತಂತ್ರ್ಯ ಚಳುವಳಿಯಲ್ಲಿ ಸ ಓಯಂಸೇವಿಕೆಯರಾಗಿದ್ದು ಕಾರಾವಾಸವನ್ನು ಅನುಭವಿಸಿದರು. ಹುಬ್ಬಳಿ ls | ಭಗನೀ ಮಂಡಳ ಮತ್ತು ಟಿಳಕ [ಕನ್ಮಾಶಾಲೆ ೫ ಗಳನ್ನು ಸರಕಾರ ೧೯೩೨ ರಲ್ಲಿ ಅಕ್ರಮ ಸಂಸ್ಥೆ- ಗಳೆಂದು ಸಾರಿತು. ಮುಂದೆ ಒಂದು ವರ್ಷದೊಳಗಾಗಿ ಅಂದರೆ ೧೯೩೩ರಲ್ಲಿ ನಾಗಪುರದಲ್ಲಿ ಧ್ವಜ ಸತ್ಕಾಗ ಹ ಪ್ರಾರಂಭವಾಯಿತು. ಈ ಸತ್ಕಾಗ್ರಹದಲ್ಲಿ WHEN NATURB ಸ್ವಯಂಸೇವಕನ ನೆನಪುಗಳು ೧೧೩ ಭಾಗವಹಿಸಲು ದೇಶದ ಎಲ್ಲ ಪ್ರಾಂತಗಳಿಂದಲೂ ಸ್ವಯಂಸೇವಕರ ತಂಡಗಳು ನಾಗಪುರಕ್ಕೆ ಬಂದವು. ಕರ್ನಾಟಕದಿಂದ ಆರು ಜನ ಸ್ವಯಂ- ಸೇವಕರೊಂದಿಗೆ ಈ ಸತ್ಕಾಗ್ರಹದಲ್ಲಿ ಭಾಗವಹಿ- ಸಲು ನಾನು ಹೋದೆ. ಈ ಸತ್ಯಾಗ್ರಹದ ನಾಯಕತ್ವವು ಶೇಠ ಜಮನಾಲಾಲ ಬಜಾಜರಠ ಕಡೆಗೆ ಇತ್ತು. ಜಮನಾಲಾಲಜೀ ಅವರು ಜೂನ್‌ ೧೭ ರಂದು ಬಂಧಿಸಲ್ಪಟ್ಟರು. ಅವರ ಬಂಧನದ ನಂತರ ಈ ಸತ್ಕಾಗ್ರಹದ ಧುರೀಣ- ತ್ವವು ನನ್ನ ಕಡೆಗೆ ಬಂದಿತು. ಮರುದಿನ ಅಂದರೆ ತಾ. ೧೮ರ ದಿನ ೨೦೦ ಜನ ಸ್ವಯಂಸೇವಕರೊಂದಿಗೆ ನಾನು ಸತ್ಯಾಗ್ರಹ ಕೃಕೊಳ್ಳ ಬೇಕೆಂದು ನಿರ್ಧರಿಸಿದೆ. ಅದರಂತೆ" ನಾನು ಮತ್ತು ಆಚಾರ್ಯ ವಿನೋಬಾ ಭಾವೆ ಇಬ್ಬರೂ ರಾತ್ರಿಯ ೧ ಗಂಟೆಯ ವರೆಗೆ ಕುಳಿತು ಆಲೋಚನೆ ಮಾಡಿ ಕಾರ್ಯಕ್ರಮವನ್ನು ಗೊತ್ತುಪಡಿಸಿದೆವು. ಆದರೆ ಮುಂದೆ ಸ್ವಲ್ಪೇ ವೇಳೆಯಲ್ಲಿ ನಾನು ಮತ್ತು ಸ್ವಯಂಸೇವಕರು ತಂಗಿದ್ದ ಶಿಬಿರಕ್ಕೆ ನಾಗಪುರದ ಪೋಲೀಸರು ಮುತ್ತಿಗೆ ಹಾಕಿ ನಮ್ಮನ್ನು ಬಂಧಿಸಿ ನಮ್ಮ ಮೇಲೆ ಖಟ್ಲೆ ಹಾಕಿದರು. ಮ್ಯಾಜಿಸ್ಟ್ರೇಟರು ನಮಗೆಲ್ಲರಿಗೂ ಒಂದು ವರ್ಷದ ಶಿಕ್ಷೆ ವಿಧಿಸಿ ಸೆರೆಮನೆಗೆ ಕಳಿಸಿದರು. ಮತ್ತಷ್ಟು ಎತ್ತರವಾಗಿ ಚೆಳೆಯಲಲ್ಲಿರಿ ಮೇಲಧಿಕಾರ, ವಿವಾಹಾದಿ ಎಲ್ಲ ವಿಧದಲ್ಲೂ ಖಂಡಿತ ಜಯ ಲಭಿಸುತ್ತದೆ. ಎದು ಚ್ಛಕ್ತಿ ಯೆಂತೆ ಕೆಲಸ ಮಾಡುತ್ತದೆ, ಕ್ತ ಮಂತ್ರದುಂಗುರ: ರೂ. 7-0) ಮನಿಆರ್ಡರಿನಿಂದ ಮುಂಗಡ (ಪತ ವ್ಯವಹಾರ ಇಂಗ್ಲೀಷಿನಲ್ಲಿ) M/s. Victoria Commercial Coy, (K.H.M. 5177) Flat Door No. 3833 in English) ) FAILS ! (೨ ರಿಂದ ೮ ಅಂಗುಲಗಳವರೆಗೆ) | ನೀವು ಎತ್ತರವಾಗಿ ಬೆಳೆಯಬೇಕಾದರೆ ನಮ್ಮ ಹೈಟಿಕ್ಸ್‌ ಔಷಧವನ್ನುಪಯೋಗಿಸಿರಿ | ಸ್ತ್ರೀಯರೂ ಪುರುಷರೂ ಸಹ ಉಪಯೋಗಿಸಬಹುದು. ಬೆಲೆ ಪ್ರತಿ ಫಾಯಿಲಿಗೆ (20 Tabs) ರೂ. 7-50. ಮನಿಆರ್ಡರಿನಿಂದ 3 Phials (50 Tabs) Rs: 15-00 ೫. ರೂ. 1,000 ಗಳ ಬಹುಮಾನ ಸ್ಟೇ ನಿಮಗೆ ಬೇಕಾದ್ದನ್ನು ಪಡೆಯಬಹುದು, ನಿಮ್ಮ ತೊಂದರೆ, ಕಷ್ಟಗಳನ್ನು ನಿವು ಕೊತ ಟಿ ' ಬೇಕ್ಗಾಗಿದ್ದರೆ ಇಂದೇ ನಮ್ಮ ಮಂತ್ರ ಶಕ್ತಿಯ ಉಂಗುರ ಧರಿಸಿ, ಲಾಟರಿ, ವರ್ಗಾವರ್ಗಿ, | | Beat No. | Ambala ೧೩೧11, 133001 (N. 1.) (Correspond ೪೪) 5/9/11೨015%%410೫1& ROSA OYTO KY ಖಂಡ SAL ಏಂಬ 9 ೧೧೦೫ 820 Ru HAN & SV, saw WU se kro ona fu 602. ೩೦೨೪ AGU ಬಂ ೪ಂnಲು 1111 HAY AOU NAAR 58111೫ ಬಂಗ 0 ಬಂಗ ಾಂಉಗುಳಡ Yio “ಇಟಗ Bex ಲಬ ೧೪ Ry Ka ೧೦೮೮೭೫ ua swpoh ವೋ 8 ಕೊಢೇಂ ನ ಉಂಟಐಣೀದ ಬಳಿ ಸಿಎಂಇ ಶೂಟಭಾ) yp Rr pxRA Avr un UN oi ಧಲಂಟ ೧೮; '೧1೧೧ಣ ತಲದ ಭಂಟ 20% ou PUR ೧೧೧೮೧೩ ರತಂ ದಡ pce ರಂ ಟಣ 2A "ಭ೦ಂಂಂಬತಿದಿ ಐಂಢಿಟಧಕಂೇದನಿಗಿತಿ ಉಐಧಿಸಿ ೧೧೧೫72 1 ಐ8ನಲಿ ಭೂ ಉಂಬ `ಇಟಣ ಸಭಂಣ ಬವ ಬಗದಿಂ೧ಂಜ ಭಢಿಬಡೀಂಗಿ suueo aus ೪ ಐ ಉಂ "ಐಟಂ 080% ೪ ೂುಂಜ ಗಿಣಿ ೪'ಟುಲಂಣ್ಣ ಉಲ ೩೧೨೧೩ ಊಂಂಲ೧೬. ನಂಬಿ 1 ಯಡ Rover ಉ0880ಯ ಓೋಂಡಿ ಕೇ ಬಾ ಪ್ರತ ಇವ Felli ಆಗಿನ ಕಾರಾವಾಸ ನರಕ ಸದೃಶವಾಗಿತ್ತು. ಅರೆ ಬೆಂದ ಹಲಕೆಲವು ಹಸಿ ಬಿಸಿ ತರುಣರ ಕ್ಷಮಾಪತ್ರ ಬರೆದುಕೊಟ್ಟು ಸೆರೆಮನೆಯಿಂದ ಬಿಡುಗಡೆ ಹೊಂದಿದರೆಂಬ ಸುದ್ದಿ ನಮ್ಮ ವಿಗೆ ಬಿತ್ತು. ಅದನ್ನು ಕೇಳಿ ನಮಗೆಲ್ಲ ಬಹಳ ದುಃಖವಾಯಿತು. ನಾವು ಸೆರೆಮನೆಯಲ್ಲಿದ್ದಾಗಲೇ ವರ್ಧಾದ ನೀಲಕಂಠರಾವ್‌, ಭಡೋಚದ ಡಾ. ಚಂದೂ- ಲಾಲ ದೇಸಾಯಿ, ಸುರತದ ಘಿಯಾ, ಆಣಂದದ ಮೋಹನಲಾಲ ಪಾಂಡ್ಯ ಮತ್ತು ನಾನು ಎಲ್ಲರೂ ಕೂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕೆಲ ಜನ ಯುವಕರು ಕ್ಷಮೆ ಕೇಳಿ ಬಿಡುಗಡೆ ಹೋದಿದುದರ ಕಾರಣವನ್ನು ವಿವೇಚಿಸಿದೆವು. ಮತ್ತು ದೇಶದಲ್ಲಿಯ ತರುಣರ ಸಂಘಟನೆ ಮಾಡಿ ಅವರಿಗೆ ಶಿಸ್ತು, ಸಂಯಮ, ಕಷ್ಟಸಹಿಷ್ಣತ್ತೈೆ ಶರೀರ ಬಲವರ್ಧನೆ ಇವೆಲ್ಲವುಗಳನ್ನು ಒದಗಿಸು- ವುದಕ್ಕಾಗಿ ಒಂದು ಸಂಘಟನೆಯನ್ನು ಕಟ್ಟ- ಬೇಕೆಂದು ನಿರ್ಧರಿಸಿದೆವು. ಮತ್ತು ಅದಕ್ಕಾಗಿ ಅಖಿಲ ಭಾರತ ಸ್ವಯಂಸೇವಕ ಪರಿಷತ್ತನ್ನು ಕರೆಯಬೇಕೆಂದು ನಿರ್ಧರಿಸಿದೆವು. ಮುಂದೆ ಸೆಂಟ್ರಲ್‌ ಅಸೆಂಬ್ಲಿಯ ಅಧ್ಯಕ್ಷ- ರಾಗಿದ್ದ ದಿವಂಗತ ವಿಠ್ಮಲಭಾಯಿ ಪಟೇಲರ ಮಧ್ಯ್ಮಸ್ಥಿಯ ಪರಿಣಾಮವಾಗಿ ಕಾಂಗ್ರೆಸ್‌ ಮತ್ತು ಸರಕಾರದ ನಡುವೆ ಒಪ್ಪಂದವಾಯಿತು. ಯಾವ ಉದ್ದೇಶಕ್ಕಾಗಿ ಈ ಸತ್ಯಾಗ್ರಹವನ್ನು ಹೂಡಲಾಗಿತ್ತೋ ಅದರಲ್ಲಿ ಕಾಂಗ್ರೆಸ್ಸಿಗೆ ಯಶ ದೊರಕಿತು. ಬಂಧಿತರೆಲ್ಲರೂ ಬಿಡುಗಡೆ ಹೊಂದಿದರು. ನಾವು ಸೆರೆಮನೆಯಿಂದ ಹೊರಗೆ ಬಂದ ಕೆಲ ದಿನಗಳಲ್ಲಿಯೇ ದಿಲ್ಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಸಭೆ ಸೇರಿತು. ಮುಂದೆ ಅದೇ ವರ್ಷ ಡಿಸೆಂಬರ್‌ ತಿಂಗಳಲ್ಲಿ ಕಾಕಿನಾಡಾದಲ್ಲಿ ಕಾಂಗ್ರೆಸ್‌ ಅಧಿವೇಶನ ಸೇರಿ- ದಾಗ ಹಿಂದುಸ್ತಾನೀ ಸೇವಾದಲವು ಜನ್ಮ ತಳೆಯಿತು. ನಾನು ಕರ್ನಾಟಕಕ್ಕೆ ಬಂದೊಡನೆಯೆ ಸ್ವಯಂ- ಸೇವಕರ ಸಂಘಟನೆ ಮತ್ತು ತರಬೇತಿಯ ಕೆಲಸ ವನ್ನು ಏಕೆ ಕೆ ಕೊಂಡೆನೆಂಬುದು ಈಗ ಸರಿಯಾಗಿ ತ. ಚ ಟ್ರ ಸ್ವಯಂಸೇವಕನ ನೆನಪುಗಳು ೧೧೫ ನೆನಪಿಲ್ಲ. ಆದರೆ ಮುಂದೆ ಹದಿನೆಂಟೇ ತಿಂಗಳು ಗಳಲ್ಲಿ ಸ್ವಯಂಸೇವಕ ಚಳುವಳಿ ನನ್ನ ಜೀವನದ ಕಾರ್ಕವಾಯಿತು. ನಾನು ಏಳೆಂಟು ವರ್ಷದವನಿದ್ದಾಗಲೇ ಧಾರ- ವಾಡದಲ್ಲಿ ಬ್ರಿಟಿಶ್‌ ಸೈನಿಕರು ಹಾಯ್ದು ಹೋಗುವುದನ್ನು ನೋಡಿದ್ದೆ. ಅವರ ಸಮಃ ವಸ್ತದ ಶಿಸ್ತನ್ನು ಕಂಡು ಆಗಲೇ ನಾನೂ ಅವರಂತೆ ಆಗಬೇಕೆಂದು ಅಂದುಕೊಂಡ ನೆನಪು ನನಗಿದೆ. ೧೯೨೧ರಲ್ಲಿ ಅಮೇರಿಕದಿಂದ ಹಿಂದಿ- ರುಗಿದೊಡನೆ ಲಂಡ ಚಣ್ಣ ಮತ್ತು ಸಮವಸ್ತ ಧರಿಸತೊಡಗಿದೆ. ಆಗಲೇ ನನಗೆ ಬಾಲ್ಯದ ನೆನಪು ಬಂತು. ಅದನ್ನು ಕುರಿತು ನನ್ನ ಸ್ನೇಹಿತರು ಮತ್ತು ಬಳಗದವರಿಗೆ ಅದನ್ನು ಹೇಳಿದೆ. ೧೯೦೦ರಲ್ಲಿ ನಾನು ಧಾರವಾಡದಿಂದ ಹುಬ್ಬಳ್ಳಿಗೆ ಪ್ರವಾಸ ಮಾಡುತ್ತಿದ್ದಾಗ ಸದರ್ನ್‌ ಮರಾಠಾ ರೇಲ್ವೆಯ ಕೆಲ ಸ್ವಯಂಸೇವಕರು ರೇಲ್ವೆ ಮಾರ್ಗದ ಬದಿಯಲ್ಲಿ ಕವಾಯತು ಮಾಡು- ವುದನ್ನು ನೋಡಿದಾಗ ಸಹ ನನಗೆ ನಾನೂ ಹೀಗೆ ಕವಾಯತು ಮಾಡಬೇಕು ಮತ್ತು ಮಾಡಿಸ- ಬೇಕು ಎಂದೆನಿಸಿತ್ತು. ಆದರೆ ಅದಕ್ಕೆ ಆಗ ಅವ- ಕಾಶವಿರಲಿಲ್ಲ. ೧೯೦೫ರ ಬಂಗಾಲ ವಿಭಜನೆ ಚಳುವಳಿಯ ಕಾಲಕ್ಕೆ ಹುಬ್ಬಳ್ಳಿಯಲ್ಲಿ "ಆರ್ಯ ಬಾಲಸಭಾ ಸಂಸ್ಥೆ "ಯನ್ನು ಸ್ಮಾಪಿಸಿದಾಗಲೂ ನಾನು ನನ್ನ ಸ್ನೇಹಿತರಿಗೆ ಶಿಸ್ತು ಮತ್ತು ಕವಾ- ಯತುಗಳನ್ನು ಬೋಧಿಸುತ್ತಿದ್ದೆ. ಅದಕಾ ಗಿಯೇ ನಾನೊಂದು ವ್ಮಾಯಾಮಶಾಲೆಯನ್ನು ಸಹ ಪ್ರಾರಂಭಿಸಿದ್ದೆ. ನಾನಾಗ ಖಡಕ್‌ ಶಿಸ್ತಿನವ ನಾಗಿದ್ದೆ. ಅಮೆರಿಕಕ್ಕೆ ಹೊರಡುವುದಕ್ಕಿಂತ ಪೂರ್ವದಲ್ಲಿ ನಾನು ಹುಬ್ಬಳ್ಳಿಯಲ್ಲಿ ಪ್ರಾರಂಭಿ- ಸಿದ ಎಲ್ಲ ಸಂಘಟನೆ. ಮತ್ತು ಸಂಸ್ಥೆಗಳಲ್ಲಿ ಸೈನ್ಮದ ಶಿಸ್ತು ಮತ್ತು ಅಚ್ಚುಕಟ್ಟು ತನೆಗಳನ್ನು ಅಪೇಕ್ಷಿಸುತ್ತಿದ್ದೆ. ಆದರೆ ನಾನು ಹೀಗೇಕೆ ಮಾಡುತ್ತಿದ್ದೆ ನೆಂಬ ತಿಳಿವಳಿಕೆ ನನಗಾಗ ಇರಲಿಲ್ಲ. ಅಮೇರಿಕದಲ್ಲಿದ್ದಾಗ ನಾನು ನನ್ನ ಮೆಚ್ಚುಗೆಯ ವಿಷಯವೆಂದು ಸೈನ ಶಾಸ್ತ್ರವನ್ನು ಅಭ್ಯಸಿಸಲು ಪ್ರಯತ್ನಿ ಸಿದೆ, ಆದರೆ ನನ್ನ ಪ್ರಕೃತಿ ಅಷ್ಟೊಂದು ಸದ ಢವಾಗಿರೆಲಿಲ್ಲವಾದ್ದ - ರಿಂದ ನಾನು ಸೆ ನ್ಯ ಸೇರ್ಪಡೆಗೆ ಅನರ್ಹನೆಂದು ಸಿರು ಸಲ್ಪಟ್ಟೆ. ಆದರೂ ನಾನು ಯುರೋಪ್‌ ), ಇನ್ನಿತರ ಕಡೆಗಳಲ್ಲಿ ನಡೆದ ಯುದ್ಧ - ಗಳನ್ನು ಆಸ್ಕೆಯಿಂದ ಅಭ್ಯಸಿಸುತ್ತಿದ್ದೆ. ಸಾರ್ವ ಜನಿಕರಿಗೆ ಲಭ್ಯವಿರುವ ನಕ್ಷೆ ನಕಾಶಗಳನ್ನು ಒಳ್ಳೇ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಮೆಕ್ಸಿಕನ್‌ ಯುದ್ಧಕಾಲದಲ್ಲಿ ನಾನು ಸೇವೆ ಸ ಸಲ್ಲಿಸಲು ಸಿದ್ಧ ಅಮೇರಿಕನ್‌ ಸರಕಾರಕ್ಕೆ ತಿಳಿಸಿದ್ದೆ. ಅದೇ ರೀತಿ ಬ್ರಿಟಿಶ್‌ ವೈದ್ಯಕೀಯ ಪಥಕ ದಲ್ಲಿ ಸೇರುವ ಅಪೇಕ್ಷೆ ವ್ಯಕ್ತಪಡಿಸಿ ಬ್ರಿಟಿಶ್‌ ರಾಯಭಾರಿ ಕಚೇರಿಗೆ ಬರೆದಿದ್ದೆ. ಆದರೆ ನನ್ನ ಸೇವೆ ಸ್ವೀಕೃತವಾಗಲಿಲ್ಲ. ೧೯೨೧ರಲ್ಲಿ ಸ್ವದೇಶಕ್ಕೆ ಮರಳುವಾಗಲೂ ನಾನು ಯುರೋಪಿನಲ್ಲಿಯ ರಣರಂಗಗಳನ್ನೆಲ್ಲ ಸಂದರ್ಶಿಸಬೇಕೆಂದೂ ಆಲ್ಲಿನ ಸೇನಾಪತಿಗಳೊಡನೆ ವಿಚಾರ ವಿನಿಮಯ ನಡೆಸ ಬೇಕೆಂದಂ ಅಪೇಕ್ಷೆಪಟ್ಟಿದ್ದೆ. ಅದೇ ರೀತ್ಮಿಬೆಲ್ಲಿ ಯಮ್ಮಿ ನಆ್ಯಂಟ್ವರ್ಪ್‌ ನಗರಕ್ಕೆ ಹೋಗಲು ಟಿಕೆಟ್ಟನ್ನೂ ಕೊಂಡಿದ್ದೆ. ಆದರೆ ಬಟ್‌ ಮಿಲಿ- ಟರಿ ಪಾಸಪೋರ್ಟ್‌ ಅಧಿಕಾರಿಗಳು ನನ್ನ ಈ ಪ್ರ ವಾಸಕ್ಕೆ ಆಪ್ಪಣೆ ಕೊಡಲಿಲ್ಲ. ನಾನು ನೇರ ವಾಗಿ ಮುರಬಯಿ ತಲುಪಬೇಕೆಂದು ವಿಧಿಸಿದರು. ನನಗೆ ಬಹಳ ನಿರಾಶೆಯಾಯಿತು. ೧೯೨೭ರಲ್ಲಿ ಚೀನದ ಯಾದವೀಯುದ್ಧ ದ ಕಾಲಕ್ಕೆ ವೈ ದ್ಯ ಕೀಯ ಪಥಕವೊಂದನ್ನು ಕಳಿಸುವ ವಿಚಾರ ಸೈನಿಕ ಬುದ್ದಿಯ ನೆಂದು ಸರಿ ನನ್ನ ಈ ಕಸ್ತೂರಿ. ಮೇ ೧೯೭೭ ಶಿಶು. ೧೯೨೧ರಲ್ಲಿ ಅಹಮದಾಬಾದ ಕಾಂಗ್ರೆಸ್‌ ಸ ದಲ್ಲೆ € ನಾನು ಸ್ವಯಂಸೇವಕ ವ್ಯವ- ಸೈಯನ್ನು ಅಭ್ಯ ಸಿಸಿದೆ ಅದರಲ್ಲಿ ಏನೋ ಲೋಪವಿಃ ಯೆಂದು ನನಗೆ ಆಗಲೇ ಅನಿಸಿತು. ಕೂಡಲೇ ಅದನ್ನು ಸ ಸಮಗ್ರವಾಗಿ ಪುನಸ್ಸಂ- ಘಟಿಸಬೇಕೆಂ ದೂ ಬೇರೆ ವಿಧಾನದಲ್ಲಿ ಅದರ ಕಾರ್ಯವಿಧಾನವನ್ನು ರೂಪಿಸಬೇಕೆಂದೂ ನಿರ್ಧರಿ- ಸಿದೆ. ಶಿವಾಜಿ, ರಾಣಾ ಪ್ರತಾಪ ಮೊದಲಾದವರ ಶೌರ್ಯದ ಕತೆಗಳನ್ನು ಓದುವೆ ಹುಚ್ಚು ನನಗೆ ಸಣ್ಣವನಿದ್ದಾಗಿನಿಂದಲೂ ಇತ್ತು. ಬಾಲ್ಯದಲ್ಲೂ ನಾನು ಐತಿಹಾಸಿಕ ಯುದ್ಧದ ಮತ್ತು ಪತ್ತೇದಾರಿ ಕತೆ ಕಾದಂಬರಿಗಳನ್ನೇ ಮೆಚ್ಚು- ತ್ತಿದ್ದೆ. ವಿದ್ಯಾರ್ಥಿ ದೆಸೆಯಲ್ಲಿ ಸಹ ಇತಿಹಾಸ ಮತ್ತು ತತ್ಸಂಬಂಧಿ ವಿಷಯಗಳಲ್ಲೇ ನನ್ನ ಆಸ್ಕೆ ಹೆಚ್ಚು. ಭಾರತದ ಯುವ ಜನಾಂಗಕ್ಕೆ ತರಬೇತಿ ಕೊಡುವ ಸಂಸ್ಥೆಯ ಅಧಿಪತಿ ನಾನಾಗಿದ್ದರೂ ನಾನು ಸ್ವತಃ ಯಾವುದೇ ಸೈನ್ಯದಲ್ಲಿ ಇಲ್ಲವೆ ಸ್ಕೌಟ್‌ ಶಿಬಿರದಲ್ಲಿ ತರಬೇತಿ ಪಡೆದಿಲ್ಲವೆಂದರೆ ಅನೇಕರು ಅಚ್ಚರಿಪಡಬಹುದು. ನನ್ನ ಬಡಕಲು ದೇಹ _ ಮತ್ತು ದುರ್ಬಲ ಪ್ರಕೃತಿಯನ್ನು ಕಂಡವರೂ ಆಶ್ವರ್ಯಪಡುತ್ತಾರೆ, ಹರ್ಡೀಕರ ಹ ಜಗ್ಗ ಬಹ್ಮ ರ್ರ ಚೀಗಪುರಿ ಜಾಮ ಕಾರಿಯಾಗಿಗು ಣಪೀಯುತದೆ © Es ತ 15351 ಜಾಣಾ |, ULL Course 8 749೬! HALF ೦೮೩58 TABLETS ese ಸ್ಫಾಕಿಸ್ಟರು: ಮಾನ್‌ವೆಲ್‌ ಸೇಲ್ಪ ಕಾ red ವನೂ ಪೇಸಿ, ಚು [A ಪ್ಯುರಿಆಸ್‌ ಸಾಮಾನ್ಯ ವಳೆಹ ನೀರಿನೆ | ಕಲ್ಬಷಗಳನ್ನು ಸೋಸಿ, ಕುಡಿಯಲು 100) ನಿರಪಾಯಕರವಾಗುವಂತೆ ಹೇಗೆ ಮಾಡುತ್ತದೆಂದು ನೋಡಿರಿ ನೀರಿನ ಮೂಲಕ ಹರಡುವ ವಾಂತಿಭೇದಿ, ಟೈಫಾಯ್ಡ್‌, ಆಮಶಂಕೆ, ಜಠರದ 'ಮತ್ತು ಕರುಳಿನ ಊತ ಇತ್ಯೌದಿ ವ್ಯಾ ಧಿಗಳು ಬರದಂತೆ ತಡೆಯಲು ಇದಕ್ಕಿ ಂತ ಉತ್ತ ಮೆ ಉಪಾಯ ಇನ್ನೊಂದಿಲ್ಲ. ಜ್‌ ರ್‌ ಕ « ಡೊಯ್ಯುವುದಒ ಸಲೀಸಾಗಿ ಗಥ 8. ಪ್ರಯೋಗಾಲಯುಗ ಳ್ಳಿ ಇನ್ನೊಂದೆಡೆಗೆ ಸಾಗಿಸ ಪರೀಸ್ನಸಲ್ಪಟ್ಟ ಕ್ಯಾಂಡಲ್‌ ಬಹುದಾಗಿದೆ ಮುತ್ತು ವಿ ನೀರಿನಲ್ಲಿರುವ ಎಲ್ಲಾ ಗೊಳಿಸಲು ಸುಲಭವಾ ಏಳಾಯಜೀವಿಗಳಮ್ನು - (ಬೆಕ್ಟೀರಿಯಾ) ಸೋಸುತ್ತದೆ. $. ಸಂದುಗಳಿಲ್ಲದ, ಲಾಸಾಂುಎಳಿ ದ್ರವ್ಯ ವಿರೋದ ಕ,ಗೀರು ಬೀಳದ ಇಖಾಕ್ಸಿ ಲೇಪದ ಅಲ್ಕು ವಿನಿಯಾತ ಅಕೆ ಓಳೆಳಗಿನ ಆರೆಯಲ್ಲಿ ಕುಡಿಯಲು ತಯಾರಾದ 190% ಶುಲ್ಕ ವೀರಾ ಜಮೆಯಾಗುತ್ತದೆ. ಸಜಾ ಜ್ಲೇಮಕ್ಕಾ ಗಿ ಜಾಗ್ರ ತೆ ವಹಿಸಿ. ಇಂದೇ ಫ್ರರಟಸ್‌ ಕೊಳ್ಳಿ ರಿ. ಬಲಾ, ವಿಮಗೆ ಸಿಗುತ್ತದೆಂದು ಖಾತ್ರಿ ಮಾಡಿಕೊಳ್ಳಿರಿ. ಮೇಲಿನ ಅರೆಯೆ ಬಲನ್ನು ಗೆಮನವಿಸಿರಿ ಕ್ಯಾಂಡಲ್‌ ಸ ಲೋಪಾಧಾರದ ಲೆ ಪ್ರುರಿಟಸ್‌ ಹೆಸರು ಮತ್ತು ಶನ್‌ ನಂಬರ್‌ ಸುಖಮಯ ಜಾ 198501 ಇರುವುದ ಆಧುನಿಳ ಸಾಧನಗಳ ನೋಡಿಕೊಳ್ಳಿರಿ, BALSARA cme ಕಂೆನಿ (ಖೈ) & 42, ನಾಗರ್‌ ಲಾತ್‌ ಪೂ್ಯ್ಯಲ್‌ ಕೋರ್‌, ಯೋಬಾಯಿ ಪಂಜ. 815.158.48 ೧೧೮ ಎಂದರೆ ಎತ್ತರದ ದಷ್ಟಪುಷ್ಟ ಸಾಮಿ ಎಂದು ಅನೇಕರ ಕಲ್ಪನೆ. ಸೈನ್ಯದ ನೂರೆಂಟು ಬಿರುದು ಬಾವಲಿಗಳನ್ನು ಹಚ್ಚಿಕೊಂಡ ಸಮವಸ್ತ್ರ ದಲ್ಲಿರುವ ಕಲ್ಲಿ ಮೀಸೆಯ ಆಕಾರವೆಂದೂ ಬಹು ಜನರು ಊಹಿಸಿರಬಹುದು. ಅಮೇರಿಕದಲ್ಲಿ ಸಹ ನನ್ನನ್ನು ಕಂಡವರು ನನ್ನ ಬಗ್ಗೆ ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ತರಬೇತಿ . ಹೊಂದಿದ ಸೈನಿಕನಲ್ಲ; ಆಜನ್ಮ ಸೈನಿಕ, x ಹಿಂದುಸ್ತಾನೀ ಸೇವಾದಲವು ಜನ್ಮತಳೆದ ನಂತರ ದೇಶವನ್ನೆಲ್ಲ ನಾನು ಸುತ್ತಾಡಿದೆ. ಪ್ರತಿ- ಯೊಂದು ಪ್ರಾಂತದಲ್ಲಿ ಸೇವಾದಲದ ಶಾಖೆ" ಗಳನ್ನು ಪ್ರಾರಂಭಿಸಲಾಯಿತು. ತರುಣ ರುಣಿಯರಿಗೆ ತರಬೇತಿ ಕೊಡಲು ದೇಶದ ಬೇರೆ ಬೇರೆ ಭಾಗಗಳಲ್ಲಿ ಶಿಬಿರಗಳನ್ನು ತೆರೆಯಲಾ- ಯಿತು. ಲಕ್ಷಾವಧಿ ತರುಣ ತರುಣಿಯರು ಈ ಶಿಬಿರಗಳಲ್ಲಿ ತರಬೇತಿ ಪಡೆದು ಶಿಸ್ತಿನ ಸೈನಿಕ- ರಾಗಿ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಸನ್ನದ್ಧ ರಾದರು. ೧೯೩೦ರಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಹೂಡಿದಾಗ ನಮ್ಮ ಈ ಸೇವಾ ದಲದ ಸೈನಿಕರು ವಹಿಸಿದ ಪಾತ್ರ ಅವರ್ಣ- ನೀಯವಾಗಿತ್ತು. ಲಕ್ಷಾವಧಿ ತರುಣ ತರುಣಿ- ಯರು ಸೆರೆಮನೆ ಕಂಡರು. ಗಾಂಧೀಜಿ ಮತ್ತು ಲಾರ್ಡ್‌ ಐರ್ವಿನ್‌ ಇವರ ನಡುವೆ ಒಪ್ಪಂದವಾದುದರಿಂದ ಎಲ್ಲ ಬಂಧಿತರೂ ಬಿಡುಗಡೆ ಹೊಂದಿದರು. ಆದರೆ ೧೯೩೧ ರ ಕೊನೆಗೆ ಮತ್ತೆ ಆಂದೋಲನ ಪ್ರಾರಂಭವಾ- ದಾಗ ಸರಕಾರವು ದುರ್ದಮ್ಯವಾದ ದಬ್ಬಾಳಿಕೆ ನಡೆಸಿತು. ಕಾಂಗ್ರೆಸ್‌ನೊಂದಿಗೆ ಹಿಂದುಸ್ತಾನೀ ಸೇವಾದಲವೂ ಅಕ್ರಮ ಸಂಸ್ಥೆಯೆಂದು ಸಾರ- ಲೃಟ್ಟಿತು.. ಸೇವಾದಲದ ಆಸ್ತಿಪಾಸ್ತಿಗಳು, ಅದಕ್ಕೆ ಹೊಂದಿಕೊಂಡಿದ್ದ ಟಿಳಕ ಗ್ರಂಥ ' ಸಂಗ್ರಹಾಲಯ ಇವೆಲ್ಲವುಗಳನ್ನೂ ಸರಕಾರವು ವಶಪಡಿಸಿಕೊಂಡಿತು. ಈ ಟಿಳಕ ಗ್ರಂಥ ಸಂಗ್ರಹಾಲಯವನ್ನು ನಾನು ಒಂದು ಸಾವಿರ ಗ್ರಂಥಗಳಿಂದ ಶೇವಡೆಯವರ ಮನೆಯಲ್ಲಿ ಕಸ್ತೂರಿ, ಮೀ (cc ಪ್ರಾರಂಭಿಸಿದ್ದ. ೧೯೩೧ರ ಹೊತ್ತಿಗೆ ಪುಸ್ತಕ- ಗಳ ಸಂಖ್ಯೆ ೬೦೦೦ ಕ್ಯೇರಿತು. ಆಗ "ಅದ- ನ್ನೊಂದು ಸಾರ್ವಜನಿಕ ಟ್ರಸ್ಟ್‌ ಆಗಿ ರಜಿಸ್ಟರ್‌ ಮಾಡಿಸಿದೆ. ಸರಕಾರ ವಶಪಡಿಸಿಕೊಂಡಾಗ ಅದರಲ್ಲಿ ಸುಮಾರು ೧೫೦೦೦ * ರೂಪಾಯಿ ಬೆಲೆಯ ಪುಸ್ತಕಗಳಿದ್ದವು. ೧೯೩೪ರಲ್ಲಿ ಅದರ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಂಡಾಗ ಅದರ ಹೆಸರಿನ ಹೊರತು ಬೇರೇನೂ ನಮ್ಮ ಕೈಗೆ ಬರಲಿಲ್ಲ. ಸೇವಾದಲ ಸಂಘಟನೆಗೆ ಕಾಕಿನಾಡಾ ಕಾಂಗ್ರೆಸ್‌ ಅಧಿವೇಶನದಲ್ಲಿ ಮನ್ನಣೆ ದೊರೆಯಿ- ತಾದರೂ ಅನು ಸ್ವತಂತ್ರವಾಗಿಯೇ ಕೆಲಸ ಮಾಡುತ್ತಿತ್ತು. ೧೯೩೦ರ ಜುಲೈ ತಿಂಗಳಲ್ಲಿ ಸೇರಿದ್ದ ಕಾಂಗ್ರೆಸ್‌. ಕಾರ್ಯಸಮಿತಿಯ ಸಭೆ ಸೇವಾದಲವು ಕಾಂಗ್ರೆಸ್ಸಿನ ಅಂಗಸಂಸ್ಥೆ ಆಗ- ಬೇಕೆಂದು ಸೂಚಿಸಿತು. ೧೯೩೧ರ ಅಗಸ್ಟ್‌ ೯ ರಂದು ಮುಂಬಯಿಯಲ್ಲಿ ಸೇರಿದ್ದ ಸೇವಾದಳದ `ವಿಶೇಷ ಪರಿಷತ್ತು ಈ ಸೂಚನೆಯನ್ನು ಸ್ವೀಕರಿ- ಸಿತು. ಮಹಾತ್ಮಾ ಗಾಂಧಿಯವರು ಈ ಪರಿ- ಷತ್ತಿನ ಅಧ್ಯಕ್ಷತೆ ವಹಿಸಿದ್ದರು. ಅಂದಿನಿಂದ ಸೇವಾದಲ ಕಾಂಗ್ರೆಸ್ಸಿನ ನೇರ ನಿರ್ದೇಶನದಲ್ಲಿ ಕೆಲಸ ಮಾಡಲಾರಂಭಿಸಿತು. ೧೯೩೧ರಲ್ಲಿ ಗಾಂಧೀಜಿಯವರು ಕಾಂಗ್ರೆಸ್‌ ಮತ್ತು ಸೇವಾದಲಗಳಲ್ಲಿಯ ಸಂಬಂಧಗಳನ್ನು ಕುರಿತು ಚರ್ಚಿಸಲು ನನ್ನನ್ನು ಎರಡು ಸಲ ಕರೆಸಿದ್ದರು. . ಅವರೊಡನೆ ಚರ್ಚಿಸಿದ ನಂತರ ನಾನು ಪಂಡಿತ ಜವಾಹರಲಾಲರೊಡನೆ ಸಮಾ- ಲೋಚನೆ ನಡೆಸಿದೆ. ಸೇವಾದಲವನ್ನು ಕಾಂಗ್ರೆ- ಸ್ಲಿಗೆ ಒಪ್ಪಿಸಿಬಿಡಬೇಕೆಂಬ ನಿರ್ಣಯವನ್ನು ನಾವಿಬ್ಬರೂ ಕೂಡಿ ಸ್ವೀಕರಿಸಿದೆವು. ಹಿಂದುಸ್ತಾನೀ ಸೇವಾದಳದಲ್ಲಿ ' ಮಹಿಳಾ ವಿಭಾಗವನ್ನು ಪ್ರಾರಂಭಿಸಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. ೧೯೨೭ರಿಂದಲೂ ನಾನು ಈ ದಿಸೆಯಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದೆ. ಆದರೆ ಸೇವಾದಳದ ಅಖಿಲ ಭಾರತ ಮಂಡಳಿಯ ಕೆಲ ಸದಸ್ಯರು ನನ್ನನ್ನು. ನಿರುತ್ಸಾಹಗೊಳಿಸಿ-. ದರು. ಆದರೂ ೧೯೨೯ರಲ್ಲಿ ಲಾಹೋರಿನಲ್ಲಿ ನನಗೆ ಜಯ ಲಭಿಸಿತು. ಅಖಿಲ ಭಾರತ ಒಂದು. ಸಮಿತಿಯನ್ನು ರಚಿಸಿಕೊಂಡು ಭಾರ- ತೀಯ ಮಹಿಳೆಯರ ತರಬೇತಿ, ಶಿಸ್ತು ಮತ್ತು ಸಂಘಟನೆಯ ಹೊಣೆ ನಿರ್ವಹಿಸಬೇಕೆಂದು ನಿರ್ಣಯಿಸಲಾಯಿತು. ೧೯೩೦ರ ಉಪ್ಪಿನ ಸತ್ಕಾಗ ಹ ಸಮಯದಲ್ಲಿ ಮುಂಬಯಿಯಲ್ಲಿಯ i ಕೆಲ ಮಹಿಳೆಯರು ಸ್ಕೇವಿಕಾದಳವೆಂಬದನ್ನು ಪ್ರಾರಂಭಿಸಿ ತರಬೇತಿಪಡೆದರು. ಅವರು ಸತ್ಯಾಗ್ರಹ ನಡೆಸಿ ಜೇಲಿಗೆ ಹೋದರು. ೧೯೩೨ ಮತ್ತು ೧೯೩೩ರಲ್ಲಿ ಈ ಸೇವಿಕಾದಳದವರು ಮುಂಬಯಿಯಲ್ಲಿ ಚೆನ್ನಾಗಿ ಕೆಲಸ ಮಾಡಿದರು. ಸೇವಾದಳದ ಕೇಂದ್ರ ಮಹಿಳಾ ಸಮಿತಿ- ಯನ್ನು ವಿಸ್ತರಿಸಬೇಕೆಂದು ೧೯೩೧ ರಲ್ಲಿ ಕರಾಚಿ- ಯಲ್ಲಿ ಸೇರಿದ ಸಭೆಯಲ್ಲಿ ನಿರ್ಧರಿಸಲಾಯಿತು. ಆ ಮೇಲೆ ದೇಶದಾದ್ಕಂತ ಮಹಿಳಾ ಸಂಘಟನಾ ಪ್ರಯತ್ನ ನಡೆಯಿತು. ಈ ಪ್ರತಿನಿಧಿಗಳು ಎರಡು ಸಲ ಸಭೆ ಸೇರಿಸಿದರು. ಕಮಲಾದೇವಿ ಚಟ್ಟೋಪಾಧ್ಯಾಯರು ಮತ್ತು ಮುಂಬಯಿಯ »- ಇನ್ನಿತರ ಮಹಿಳೆಯರು ಈ ಕೆಲಸದಲ್ಲಿ ಮಹ- * ತದ ಪಾತ್ರ ವಹಿಸಿದರು. ಕಾಂಗ್ರೆಸ್ಸು ಸೇವಾ ದಳವನ್ನು ತನ್ನ ವಶಕ್ಕೆ ತೆಗೆದುಕೊಂಡ ಕೂಡಲೇ ನಾನು ಮತ್ತು ಪಂ. ಜವಾಹರಲಾಲ ನೆಹರು ಇಬ್ಬರೂ ಮಹಿಳಾ ವಿಭಾಗದ ಸಂಘಟನೆಗಾಗಿ ಯತ್ನಿ ಸಿದೆವು. ಕಾಂಗ್ರೆಸ್‌ ಕಾರ್ಯ ಸಮಿತಿ ಈ ಯೋಜನೆಗೆ ಒಪ್ಪಿಗೆ ನೀಡಿತು. ಕಮಲಾದೇವಿ ಚಟ್ಟೋಪಾಧ್ಯಾಯ, ಸೋಫಿಯಾ ಸೋಮಜಿ ಮತ್ತು ನಾನು ಉತ್ತರ ಮತ್ತು ದಕ್ಷಿಣ ಭಾರತ ಗಳಲ್ಲಿ ಸಂಚರಿಸಿದೆವು. ಮುಂಬಯಿ ಹತ್ತಿರ ಮಾಟುಂಗಾದಲ್ಲಿ ಮಹಿಳೆಯರ ತರಬೇತಿ ಶಿಬಿರ ವೊಂದನ್ನು ನಡೆಸಿದೆವು. ೧೯೩೨ರಲ್ಲಿ ಇದು ಸಹ ಅಕ್ರಮ ಕೂಟವೆಂದ ಸಾರಲ್ಪಟ್ಟಿತು. . ಸ್ವಯಂಸೇವಕ ಸಂಘಟನೆಯನ್ನು ಹೆಚ್ಚಿನ | ಪರಿಣತಿ ಪಡೆಯುವವರಿಗಾಗಿ ೧೯೨೩ ರಲ್ಲೇ ಹುಬ್ಬಳ್ಳಿಯಲ್ಲಿ “ಪ್ರಬುದ್ಧ ವರ್ಗ' ಎಂಬ ವ್ಯವಸ್ಥೆಯನ್ನು ಪಾ )ರಂಭಿಸಲಾಗಿತ್ತು. ೧೯೨೪ರಲ್ಲಿ ಸೇವಾದಳದ ವರ್ಗ ಮತ್ತು ಶಿಬಿರ- ಗಳನ್ನು ಎಲ್ಲೆಡೆಗೆ ಪ್ರಾರಂಭಿಸಿದ್ದರಿಂದ ಇದನ್ನು ನಿಲ್ಲಿಸಿಬಿಡಲಾಯಿತು. | * | NLL WS AAR ಮಂಡಳಿಯಲ್ಲಿಯ ಮಹಿಳಾಸದಸ್ಮರು ತಮ್ಮದೇ "ವಾಲಂಟಿಯರ್‌' ಎಂಬ ಇಂಗ್ಲಿಷ್‌ ಮಾಸ ಪತ್ರಿಕೆಯನ್ನು ನಾನು ಬೆಳಗಾವಿ ಕಾಂಗ್ರೆಸ್‌ ಅಧಿವೇಶನ -: ಮುಗಿದೊಡನೆಯೇ ಪ್ರಾರಂಭಿ- ಸಿದೆ. ಅದರಲ್ಲಿ ಕೆಲ ಪುಟಗಳನ್ನು ಹಿಂದಿಗಾಗಿ ಮೀಸಲಾಗಿರಿಸಲಾಗುತ್ತಿತ್ತು. ಸೇವಾದಳದ ವಿಚಾರವನ್ನು ಸಾರ್ವಜನಿಕರಲ್ಲಿ ಪ್ರಚುರಪಡಿ- ಸುವದಲ್ಲದೆ ಸ್ವಯಂಸೇವಕ ಚಳುವಳಿಯನು ಕುರಿತಾಗಿ ಭಾರತದಲ್ಲಿ ಸಾಹಿತ್ಯವನ್ನು ನಿರ್ಮಿಸು ವದೂ ಇದರ ಉದ್ದೇಶವಾಗಿತ್ತು. ಕಿಸೆಯಲ್ಲಿ ಒಂದು ಪೈ ಸಹ ಇಲ್ಲದೆ ನಾನು ಈ ಪತ್ರಿಕೆ- ಯನ್ನು ಪ್ರಾರಂಭಿಸಿದೆ. ಮುದ್ರಕರಾದ ಧಾರವಾಡದ ಶ್ರೀ ವಾಯ್‌. ವಿ. ಜಠಾರರು ಈ ಕಾರ್ಯದಲ್ಲಿ ನನಗೆ ಬಹಳಷ್ಟು ಸಹಾಯ ನೀಡಿ ಪ್ರೋತ್ಸಾಹಿಸಿದರು. ಅವರ ನೆರವಿಲ್ಲದೆ ಹೋಗಿ ದ್ವರೆ ಈ ಮಾಸಪತ್ರಿಕೆಯನ್ನು ಪ್ರಕಟಿಸುವುದೇ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಮೊದಲ ಮೂರು ವರ್ಷಗಳವರೆಗೆ ನಾನು ಇದನ್ನು ಧಾರವಾಡದಲ್ಲೇ ಮುದ್ರಿಸುತ್ತಿದ್ದೆ. ನಂತರ ಉತಿತ !! ಉತಿತ !!! ಖಿ | ನಮ್ಮ ಚಿಕಿತ್ಸೆ ಸುರುವಾದ ಕ್ಷಣದಿಂದಲೇ ಕಲಿಯ | ಡಿಡ್ಮ ಬರಲಾಯಿಸಲಾಕಿಂಭಿಸುತ್ತರೆ. ನೀವೇ | ಪರೀಕ್ಷಿಸಿ ನೋಡಿರಿ-ಜಿಕಿತ್ಸೆಯು ಎಷ್ಟೊಂದು ಫಲಡಾಯಕವೆಂದು? ರೋಗಿ ವಿವರಣೆ ಬರಿದು | ಶ್ಯಾಕೆಲೊಂದನತ್ನಿ ಉಜಿತವಾಗಿ ತರಿಸಿಕೊಳ್ಳಲಿ. | LALIT AYURVEDIC PHARMACY (51) 9.0. KATRI SARAI (GAYA) (VS ಅದನ್ನು ಮುಂಬಯಿಗೆ ಒಯ್ದೆ. ೧೯೩೦ ರ ಎಪ್ಪಿಲ್‌ ವರೆಗೂ ಅದು ಪ್ರಕಟವಾಗುತ್ತಿತ್ತು. ಆಗ ಸತ್ಕಾಗ್ರಹ ಚಳವಳಿಯಿಂದಾಗಿ ಅದು ನಿಂತುಹೋಯಿತ "ವಾಲಂಟಿಯರ್‌' ಪತ್ರಿಕೆಗಾಗಿ. ನನ್ನ ಆಡಿ €ಹಿತರು ನನ ನೆರವು ನೀಡಿದರು. ಆದರೂ. ಅದರ ಹಾನಿ ತುಂಬಿ ಬರಲಿಲ್ಲ. ವೆಚ್ಚವೆಂದೂ ಬಾಯಿಗೂಡ ಲಿಲ್ಲ. ನಾನು ಅದಕ್ಕಾಗಿ ಸಾಲ ಹೊರಬೇಕಾ ಯಿತು. ಅನೇಕರ ನಿಷ್ಮುರವನ್ನೂ ಕಟ್ಟಿ ಕೊಳ್ಳ ಬೇಕಾಯಿತು. ೧೯೩೧ರಲ್ಲಿ ಅದನ್ನು ಮತ್ತೆ ಪ್ರಾರಂಭಿಸಬೇಕೆಂದು ಕೆಲ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಇಚ್ಛೆ ಪಟ್ಟರು. ಆದರೆ ಅಂದಿನ ರಾಜಕೀಯ ಪರಿಸ್ಥಿತಿಯ ಅನಿಶ್ಚಿ ತತೆ- ಯಿಂದಾಗಿ ಅದು ಸಾಧ್ಯವಾಗಲಿಲ್ಲ. ಬಾಗಲಕೋಟೆಯಲ್ಲಿಯ ನನ್ನ ಸ್ನೇಹಿತ ರೊಬ್ಬರು ವ್ಯಾಯಾಮಶಾಲೆ ಕಟ್ಟಿ ಸಬೇಕೆಂದು ಹೇಳಿ ನನಗೊಂದು ನಿವೇಶನವನು ಸ ಕೊಟ್ಟರು. ದಾನೆಪತ್ತ ಕೊಟ್ಟಂದಿನಿಂದ ಎರಡು ವರ್ಷ- ಗಳೊಳಗಾಗಿ ಅದರ ನಿರ್ಮಾಣ ಆಗಬೇಕೆಂಬುದು ಅವರ ಕರಾರಾಗಿತ್ತು. ಆದ್ದರಿಂದ ಅದಕ್ಕಾಗಿ ನಾನು ಕೂಡಲೇ ನಿಧಿ ಸಂಗ್ರಹ ಆರಂಭಿಸ- ಬೇಕಾಯಿತು. ಆ ವ್ಯಾಯಾಮ ಶಿಕ್ಷಣ ಸಂಸ್ಥೆಯ ಕಟ್ಟಡದ ಶಂಕುಸ್ಥಾಪನೆ ೧೯೨೭ರ ನವಂಬರ್‌ ೨೦ ರಂದು ಹೈದರಾಬಾದಿನ ಶ್ರೀ ವಾಮನ- ರಾವ ನಾಯಕ ಎಂಬವರ ಹೆಸ್ತದಿಂದ ನೆರವೇ- ರಿತು. ಅದೇ ನಗರದ ರಾಜಾ ಧನರಾಜ ಗರಜಿ ಬಹಾದೂರ ಎಂಬವರು ಈ ಕಟ್ಟಡಕ್ಕಾಗಿ ೩,೦೦೦ ರೂ. ದೇಣಿಗೆ ನೀಡಿದರು. ೧೯೨೮ ರ ಅಗಸ್ಟ್‌ ೧ ರಂದು ಅವರ ಹಸ್ತದಿಂದಲೇ ಕಟ್ಟಡದ ಉದ್ಭಾಟನೆ ಆಯಿತು. ಹಿಂದೂಸ್ಮಾನೀ ಸೇವಾದಳದ ತರಬೇತಿ ಸಂಸ್ಥೆಯಾದ ಇದನ್ನು ೧೯೩೦ ರ ಚಳವಳಿ ಕಾಲಕ್ಕೆ ಸರಕಾರದವರು ವಶಕ್ಕೆ ತೆಗೆದು ಶನಿಯು, ಸೇವಾದಲವು ಕಾಂಗ್ರೆ ಸ್ಸಿನ ಸಂಪೂರ್ಣ ಅಂಗಸಂಸೆ ಯಾದಾಗ ಅದರ ಆಸ್ತಿ ವಿತ್ತಗಳೆಲ್ಲ ಅದಕ್ಕೆ ಒಪ್ಪಿ ಸಲ್ಪಟ್ಟ ವು. ಆದ್ದ ರಿಂದ ಈ, ಸೇವಾದಳ ಇಟ ) ಡವೂ “ಕಾಂಗ್ರೆ ಸಿಗೆ ಸೇರಿ- ದ್ಹಾಯಿತು. ಇದಕ್ಕಾ ಗಿ ನಿಧಿ ಸಂಗ್ರಹಿಸಲು ಮಾಡಿದಾಗ ನನ್ನನ್ನೂ ಬಿಟ್ಟರು. Uw ಟೂ WA (ಎಟ ನಾನು ಕರ್ನಾಟಕದಾದ್ಯಂತ ಸಂಚರಿಸಬೇಕಾ- ಯಿತು. ಸುಮಾರು ೧೪,೦೦೦ ರೂಪಾಯಿ ಕೂಡಿಸಿ ವೆಚ್ಚ ಮಾಡಲಾಯಿತು. ಬೇರೆ ಬೇರೆ ಪ್ರಾಂತಗಳ ಅನೇಕ ಯುವಕರು ಇಲ್ಲಿಗೆ ಬಂದು ತರಬೇತಿ ಪಡೆದು ಹೋದರು. ಹೀಗಾಗಿ ಈ ಸೇವಾದಳ ಸಂಸ್ಥೆ ಅಖಿಲ ಭಾರತ ಕೇಂದ್ರವಾಗಿ ಪರಿಣಮಿಸಿತು. ೧೯೨೯ರಲ್ಲಿ ಇದೇ ಸ್ಥಳದಲ್ಲಿ ಕರ್ನಾಟಕ ಶರೀರ ಶಿಕ್ಷಣ ಪರಿಷತ್ಕೊಂದು : ನಡೆಯಿತು. ಬೆಂಗಳೂರಿನ ಪ್ರೊ. ಕೆ. ಎ. ಅಯ್ಕರ್‌ ಅವರು ಅದರ ಅಧ್ಯ ಕ್ಷತೆ ವಹಿಸಿದ್ದರು. ಈ ಕಾರ್ಯವನ್ನು ಮುಂದುವರಿಸಬೇಕೆಂದು ನಾನು ಬಹಳ ಅಪೇಕ್ಷೆ ಪಟ್ಟಿದ್ದೆ. ಆದರೆ ೧೯೩೦ ರ ಚಳವಳಿಯಿಂದಾಗಿ ಅದನ್ನು ಅಲ್ಲಿಗೇ ಕೈಬಿಡಬೇಕಾಯಿತು. ಆದರೂ ೧೯೨೯ ರಲ್ಲಿ ಕರ್ನಾಟಕದಾದ್ಯಂತ ಶರೀರ ಶಿಕ್ಷಣ ಪ್ರಸಾರದ ಬಗ್ಗೆ ಸಾಕಷ್ಟು ಕಾರ್ಯ ನಡೆಯಿತು. ಹಿಂದುಸ್ತಾನೀ ಸೇವಾದಳವು ದೇಶದ ತರುಣರಲ್ಲಿ ಮೂಡಿಸಿದ ದೇಶಾಭಿಮಾನ, ಸ್ಫೂರ್ತಿ, ಶಿಸ್ತು » ತ್ಯಾ ಗ್ಯ ಬಲಿದಾನಗಳ ಪ್ರಭಾ- ವವು ಪುಟಕ್ಕೆ ಇಟ್ಟಿ "ಬಂಗಾರದಂತೆ ಸರಕಾರದ ದಬ್ಬಾಳಿಕೆಯಿಂದ ಮತ್ತಷ್ಟು ತೇಜಸ್ವಿ - ಯಾಯಿತು. ೧೯೩೦ರ ಉಪ್ಪಿನ ಸತ್ಕಾಗ್ರಹದ ಕಾಲಕ್ಕೆ ಅಗಸ್ಟ್‌ ೨ರಂದು ಮುಂಬಯಿಯಲ್ಲಿ ನನ್ನ. ಬಂಧನೆವಾಯಿತು. ಆಗ ನಾನು ಕಾಂಗ್ರೆ ಸಾ ಕಾರ್ಯ ಸಮಿತಿಯ ಸದಸ್ಯ ನಾಗಿದ್ದೆ. ನನಗಾಗ ಮೂರು ತಿಂಗಳ ಸಾದಾ ಶಿಕ್ಷೆ ಎಧಿಸಿದರು. ಅದೇ ವರ್ಷ ಡಿಸೆಂಬರ್‌ ೩೧ ರಂದು ಹುಬ್ಬ ಳ್ಳಿ ಯಲ್ಲಿ ಮತ್ತೆ ನನ್ನ ಬಂಧನವಾಯಿತು. ಜತ ನನಗೆ. ದಂಡ ಕೊಡದ ತಪ್ಪಿಗೂ ಸೇರಿ ಒಂಭತ್ಕೂವರೆ ತಿಂಗಳ ಶಿಕ್ಷೆ ಆಯಿತು. ಆದರೆ. ೧೯೩೧ರ ಜನೆವರಿ ೨೬ರಂದು ಕಾಂಗ್ರೆಸ್‌ ಕಾರ್ಕ ಸಮಿತಿಯ ಸದಸ್ಯ ರನ್ನೆ ಲ್ಲ ಬಿಡುಗಡೆ ೧೯೩೨ ರ ಜನೆವರಿ ೧೬ ರಂದು” ಮುಂಬಯಿಯಲ್ಲಿ ಮತ್ತೆ ನನ್ನನ್ನು ಬಂಧಿಸಿ ಹಿಂಡಲಗಿ ಜೇಲಿನಲ್ಲಿ' ಎರಡು ತಿಂಗಳ "ವರೆಗೆ ಸ್ಮಾನಬದ್ಧನನ್ನಾಗಿ ಇಟ್ಟರು. ಎರಡು ತಿಂಗಳ "ಅವಧಿಯ ನಂತರ “ನವ ¥ "ಬಿಡುಗಡೆಯಾದರೂ ನನ್ನನ್ನು ಗಜೇಂದ್ರಗಡ- ಸೇವೆ ಮಾಡಬೇಕೆಂದು ನಿರ್ಧರಿಸಿ ನಾನು ನನ್ನ ಕ್ಕೊಯ್ದು ಅಲ್ಲಿ ದಿನಾಲು ಪೋಲೀಸ್‌ ಠಾಣೆಗೆ ಕೆಲ ಜನ ಸಹಕಾರಿಗಳ ಒಂದು ಪಥಕವನು ಹಾಜರಿ ಕೊಡಬೇಕೆಂದು ವಿಧಿಸಿದರು. ಆ ಆಜ್ಞೆ- ಬಿಹಾರಕ್ಕೆ ತೆಗೆದುಕೊಂಡು ಹೋಗಿ ಬಾಬು ಯನ್ನು ನಾನು ಉಲ್ಲಂಘಿಸಿದೆ. ಆದ್ದರಿಂದ ರಾಜೇಂದ್ರಪ್ರಸಾದರ ಮಾರ್ಗದರ್ಶನದಲ್ಲಿ ಗದಗಿನ ಮೊದಲನೇ ವರ್ಗದ ಮ್ಯಾಜಿಸ್ಟ್ರೇಟ- ಪರಿಹಾರ ಕಾರ್ಯದಲ್ಲಿ ಮಗ್ನನಾದೆ. ಸ ರೆದುರು ನನ್ನನ್ನು ಹಾಜರುಪಡಿಸಿದರು. ಚೀನದ ಯಾದವೀ ಕಲಹದಲ್ಲಿ ಗಾಯಾಳು ಅವರು ನನಗೆ ಹದಿನೆಂಟು ತಿಂಗಳ ಸಶ್ರಮ ಗಳಾದವರಿಗೆ ಶುಶ್ರೂಷೆ ಸಲ್ಲಿಸುವದಕ್ಕಾಗಿ ಶಿಕ್ಷೆಯನ್ನೂ ಒಂದು ನೂರು ರೂಪಾಯಿ ದಂಡ ಒಂದು ವೈದ್ಯಕೀಯ ಸೇವಾಪಥಕನ್ನು ಕಳಿಸುವ ವನ್ನೂ ವಿಧಿಸಿದರು. . ದಂಡ ತಪ್ಪಿದರೆ ಮತ್ತೆ. ಯೋಜನೆಯನ್ನೂ ಹಾಕಲಾಗಿತ್ತು. ಅಖಿಲ ಮೂರು ತಿಂಗಳ ಶಿಕ್ಷೆ. ' ಭಾರತ ಕಾಂಗ್ರೆಸ್‌ ಸಮಿತಿಯೆದುರು ಈ ೧೯೩೩ರ ಕೊನೆಗೆ , ನಾನು "ಸಾಬರಮತಿ ಸೂಚನೆ ಇಟ್ಟಾಗ ಅದು ತನ್ನ ಸಮ್ಮ 3 ಜೇಲಿನಿಂದ ಬಿಡುಗಡೆ ಹೊಂದಿ ಹೊರಗೆ ಬಂದೆ. ನೀಡಿತು. ಈ ಬಗ್ಗೆ ಎಲ್ಲ ಏರ್ಪಾಡುಗಳೂ ಮುಂದೆ ಕೆಲವೇ ದಿನಗಳಲ್ಲಿ ಬಿಹಾರದಲ್ಲಿ ಭೂಕಂಪ ನಡೆದವು. ಆದರೆ ಭಾರತ ಸರಕಾರ ಪಾಸ್‌- ವಾಯಿತು. ಸಾವಿರಾರು ಮನೆಮಾರುಗಳು ರ್ಪೋಟ್‌ ಕೊಡಲೊಪ್ಪಲಿಲ್ಲ. ಆದ್ದರಿಂದ ಖ 9 ಎ ನೆಲಸವಂವಾದವು. ಅನೇ ಕುಟುಂಬಗಳು ಯೋಜನೆಯನ್ನು ಅಲ್ಲಿಗೇ ಬಿಡಬೇಕಾಯಿತು. ನಿರಾಶ್ರಿತವಾಗಿ ಅನ್ನಾನ್ನಗತಿಕರ ದೆಸೆ ಒದ- ಬಿಹಾರದಲ್ಲಿಯ -ಭೂಕಂಪ ಪರಿಹಾರ ಕಾರ ಗಿತು. ಈ ಸುದ್ದಿ ತಿಳಿದಾಕ್ಷಣ ಆ ದುಃಖಾರ್ತರ ಮುಗಿದ ನಂತರ ನಾನು ನನ ವಾಸಸ್ನಳವಾದ ಹ ್ಲು ಭಾರತದಲ್ಲಿಯೇ ಪ್ರ ಜರ್ಮನ್‌ ತಾಂತ್ರಿಕತೆಯಿಂದ ತೆಯಾರಿಸಿದ್ದು ಅತ್ಯಂತ ವಿಶಾಲ ಪ್ರಸಂಶೆಗೆ ಪಾತ್ರವಾಗಿದೆ. ಅಗತ್ಯಬೇಕಾದ ಹೊಸ ಬಟ್ಟೆ “4 ಪ: ಟಿಕ್‌? ಇಸ್ತ್ರಿ ಮಾಡುವದು ಬೇಕಾಗಿಲ್ಲ. ಥಮ ಬಾರಿಗೆ ಪಕ್ಕಾ ಬಂಣದ ಬಗ್ಗೆ ಗ್ಯಾರಂಬಿ ರಿ ಹ ತೆ ೧-೨೦ ಮಿೀಟರಿನ ಪ್ಯಾಂಟ ಪೀಸಿಗೆ ರೂ. ೩೫/- ೨ ಮೀಟರು ಗಳ ಶರ್ಟ ಪೀಸಿಗೆ ರೂ. ೩೫/- ಅಂಚೆನೆಚ್ಛ ಉಚಿತ ಪ್ರತಿ ಗ್ರಾಮ ಮತ್ತು ನಗರಕ್ಕೂ ಕಳಿಸಬಹುದು. ನಮ್ಮ ಕಡೆಗೆ ಲಭ್ಯವಿದೆ. ಇಂದೇ ನಿನ್ನು ಆರ್ಡರ ಕೊಡಿರಿ. MUFATLAL TEXTILES ( | | | \ | 153/1 11810888 Ashram, NEW-DELHI-110014 } ಮುಸು TN ನ್‌ ೫ NSN ha star ತೆ N/m ಈಸ ಓಗಿ 88 ೧೨೨ ಕಸ್ತೂರಿ, ಮೇ ೧೯೭೭ OF ಸ್ಟ ಹತ ಹುಬ್ಬಳ್ಳಿಗೆ ಬಂದೆ. ಅಂದಿನವರೆಗೆ. ನಾನು ಹುಬ್ಬಳ್ಳಿ ನಗರದ ಸ್ಥಾನಿಕ ಚಟುವಟಿಕೆಗಳಲ್ಲಿ ನಾಗವಹಿಸುತ್ತಿದ್ದಿಲ್ಲ. ಏಕೆಂದರೆ ಹಿಂದುಸ್ತಾನೀ ಸೇವಾದಳದಂಥ ದೇಶವ್ಯಾಹೀ ಸಂಘಟನೆಯನ್ನು ವ್ಯವಸ್ಥಿತವಾಗಿ ಸಾಗಿಸಿಕೊಂಡು ಹೋಗುವ ದಕ್ಕಾಗಿ ನಾನು ಸದಾ ಕಾಲವೂ ಸಂಜಾರದಲ್ಲಿರು ತ್ರಿದ್ಜೆ. ಸೇವಾದಲದ ಮುಖ್ಯ ಕಚೇರಿ ಹುಬ್ಬಳ್ಳಿ ತ ಯಲ್ಲಿ ಇದುದರಿಂದ ಆಗಾಗ ಅಲ್ಲಿಗೆ ಬಂದು ೨ ೦ ದಿ ಹೋ ಬ್ರಿಟಿಶ್‌. ಸರಕಾರವು ಕಾಂಗ್ರೆಸ್ಸಿನ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದರೂ ಹಿಂದು- ಸ್ತಾನೀ ಸೇವಾದಳದ [ಮೇಲಿನ ನಿರ್ಬಂಧ ತೆಗೆ- ಯಧ್ಧರಿಂದ ಅನಿವಾರ್ಯವಾಗಿ ನಾನು ಹಿಂದು- ಸ್ತಾನೀ ಸೇವಾದಳವನ್ನು ೧೯೩೪ರ ಎಪ್ರಿಲ್‌ ತಿಂಗಳಲ್ಲಿ ವಿಸರ್ಜಿಸಬೇಕಾಯಿತು, ¥ ಅಮೇರಿಕದಿಂದ ಭಾರತಕ್ಕೆ ಮರಳಿ ಬಂದಾಗಿನಿಂದಲೂ ನಾನು ಮೆ ಸಾರು ಸಂಸ್ಥಾ- ನದ ಮುಖಂಡರೊಡನೆ ಸಂಪರ್ಕ ಬೆಳೆಓ- ಗುತಿ.ದೆ. ಕೊಂಡಿದ್ದೆ. ಅನೇಕ ಜನ: ಮಿತ್ರರು ನಾನು ಪ್ರಾರಂಭಿಸಿದ ಹಿಂದುಸ್ತಾನೀ ಸೇವಾದಳದ ಸಂಘಟನಾ ಕಾರ್ಯದಲ್ಲಿ ನೆರವಾಗುತ್ತಿದ್ದರು. ಮಾತ್ರವಲ್ಲದೆ ಮೈಸೂರಿನ ಅನೇಕ ಜನ ಸುಶಿಕ್ಷಿತ ತರುಣರು ಸೇವಾದಳದಲ್ಲಿ ಸೇರಿಕೊಂಡು ನನ್ನ ಕೆಲಸದಲ್ಲಿ 'ನೆರವಾಗುತ್ತಿದ್ದರು. ಕಾಂಗ್ರೆಸ್ಸಿನ ಚಟುವಟಿಕೆಗಳಲ್ಲೂ ಮೈಸೂರಿನ ಮುಖಂಡರು ಭಾಗವಹಿಸುತ್ತಿದ್ದರು. ಕಾಂಗ್ರೆಸ್ಸಿನ ಘಟನೆಯಲ್ಲಿ ಮೆ ಸೂರು ಸಂಸ್ಥಾನವು ಕರ್ನಾಟಕದ ಅಧೀನ ಪ್ರದೇಶವಾಗಿದ್ದುದರಿಂದ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್‌ ಸಮಿತಿಯಲ್ಲಿ ಮೈಸೂರಿನ ನನ್ನ ಮಿತ್ರರು ಪದಾಧಿಕಾರಿಗಳೂ ಆಗಿದ್ದರು. ಈ ರೀತಿಯಾಗಿ ಮೈಸೂರಿನ ಮುಖಂಡರ ಸಹ- ಕಾರವು ನನಗೆ ೧೯೨೨ರಿಂದಲೂ ದೊರಕುತ್ತಿತ್ತು. ಮೈಸೂರು ಪ್ರಗತಿಪರ ಸಂಸ್ಕಾನವಿದ್ದುದ- ರಿಂದ ಅಲ್ಲಿ ಪ್ರಜಾಪ್ರತಿನಿಧಿ ಸಭೆಯು ೧೮೮೧ ರಲ್ಲಿ ಅಸ್ತಿತ್ವದಲ್ಲಿ ಬಂದಿತ್ತು. ' ಮತ್ತು ೧೯೦೭ ರಲ್ಲೇ ಮೈಸೂರು ಮಾಷುತ್ತಿತ್ತು. ಆದರೂ ಭಾರತದಲ್ಲಿ ವಿಧಾನಸಭೆ . ಕಾರ್ಯ ರಾಷ್ಟೀಯ ಆಂದೋಲನವು ಪ್ರಖರವಾಗುತ್ತ ನಡೆದಂತೆ ರಾಜ್ಯದ ಆಡಳಿತದಲ್ಲಿ ಪ್ರಜಾಪತಿ. ನಿಧಿಗಳಿಗೂ ಸ್ಮಾನವಿರಬೇಕೆಂಬ ಆಂದೋಲನವು ಮೈಸೂರು ಸಂಸ್ಥಾನದಲ್ಲಿ ಹಬ್ಬಿತು. ನಾನು ನನ್ನ ಇತರ -ಸಹಕಾರಿಗಳೊಡನೆ ಮೈಸೂರು ಸಂಸ್ಕಾನವನ್ನೆಲ್ಲ ಸುತ್ತಾಡಿ ಅಲ್ಲಿಯೂ ಕಾಂಗ್ರೆಸ್‌ ಸಮಿತಿಗಳನ್ನು ರಚಿಸಿದೆ, ಈ ಕಾರಣದಿಂದ ಮೈಸೂರಿನ ಅನೇಕ ಮುಖಂ- ಡರ ಸಂಪರ್ಕವು ನನಗೆ ಬಂದಿತು. ಅವರೆಲ್ಲರೂ ಕಾಂಗ್ರೆಸ್‌ ಸಂಸ್ಥೆಯಲ್ಲಿ ಸೇರಿ ಅದನ್ನು ಬಲ- ಪಡಿಸಬೇಕೆಂದು ಅವರನ್ನು ಕೇಳಿಕೊಂಡೆ. ಅಂದಿನ ವರೆಗೆ ಪ್ರಜಾಪಕ್ಷದ ಹೆಸರಿನಲ್ಲಿ ಕೆಲಸ ಮಾಡು- ತ್ತಿದ್ದ ಅವರು ತಮ್ಮ ತಮ್ಮೊಳಗೆ ವಿಚಾರ ನಡೆಸಿ ಎಲ್ಲರೂ ಕಾಂಗ್ರೆಸ್‌ ಪಕ್ಷ ಸೇರಬೇಕೆಂದು ನಿರ್ಧ- ರಿಸಿದರು. ಮುಂದೆ ಅದಕ್ಕೆ ಅಖಿಲ ಭಾರತ ರಾಷ್ಟೀಯ ಮಹಾಸಭೆಯ ಅನುಮತಿಯೂ ದೊರೆಯಿತು. ಮೈಸೂರಿನ ಆಡಳಿತದಲ್ಲಿ ಪ್ರಜಾಪ್ರತಿನಿಧಿ- ಗಳಿಗೂ ಪ್ರಾತಿನಿಧ್ಯವಿರಬೇಕೆಂದು ಮೈಸೂರು ಸಂಸ್ಕಾನದಾದ್ಕಂತ ಉಗ್ರ ಅಂದೋಲನ ನಡೆ- ಯಿತು. ಈ ಅಂದೋಲನದಲ್ಲಿ : ಅನೇಕರು ಸೆರೆಮನೆ ಕಂಡರು; ಮತ್ತೆ ಅನೇಕರು ರಾಜ್ಮ- ದಿಂದ ಗಡೀಪಾರು ಮಾಡಲ್ಪಟ್ಟರು. ಇವರಲ್ಲಿ ಅನೇಕರು ಹುಬ್ಬಳ್ಳಿಗೆ ಬಂದು ಅಲ್ಲಿಂದಲೇ ತಮ್ಮ ಚಟುವಟಿಕೆಗಳನ್ನು ನಡೆಸಿದರು. ಶ್ರೀ ಬಿ. ಎನ್‌. ಗುಪ್ತರನ್ನೂ ಅವರ *ಪ್ರಜಾಮತ' ಪತ್ರಿಕೆಯನ್ನೂ ಸರಕಾರ ಬಹಿಷ್ಕರಿಸಿ ಅವರನ್ನು ಗಡೀಪಾರು ಮಾಡಿದ್ದರಿಂದ ಅವರು ಹುಬ್ಬಳ್ಳಿಗೆ ಬಂದು ನೆಲೆಸಿದರು." ಮತ್ತು ಕೆಲ ಕಾಲ ನಾನು ಅವರ “ಪ್ರಜಾಮತ” ಪತ್ರಿಕೆಯ ಸಂಪಾದಕತ x ವನ್ನು ವಹಿಸಿಕೊಂಡೆ. ಹುಬ್ಬಳ್ಳಿ ನಗರ ಸಭೆಯ ಆಡಳಿತವು ಗುಂಪು- ಗಾರಿಕೆಯ ತಿಕ್ಕಾಟದಿಂದ ಹದಗೆಟ್ಟಿತ್ತು. ಹೊಣೆ- ಗಾರ ನಾಗರಿಕರು ಎಷ್ಟೇ ಪ್ರಯತ್ನ ಮಾಡಿ- ದರೂ .ಅದು. ಸುಧಾರಿಸದೆ ದಿನದಿನಕ್ಕೆ ಅದಕ್ಷ- ತೆಯು ಹೆಚ್ಚುತ್ತ ಸಾಗಿದ್ದಶಿಂದ ನಾಗರಿಕರು ನಗರಸಭೆಯ ಆಡಳಿತವು ರದ್ದಾಗಜೇಕೆಂದು _ ಆಂದೋಲನ ಹೂಡಿದ್ದರು. ಈ ಅಂದೋಲನದ . ek 6 lf ಕ| ' ಬೇಕೆಂದು ವಿಲ್ಲ ಪಕ್ಷ ಪಂಗಡಗಳ ಪ್ರಮುಖರೂ ' ಒತ್ತಾಯಮಾಡಿದ್ದರಿಂ.. ನಾನು ಅದಕ್ಕೆ . ಒಪ್ಪಿಕೊಂಡೆ, ಪ್ರತಿಯೊಂದು ಓಣಿ ಕೇರಿಯಲ್ಲಿ ಸಭೆ ಕೂಡಿಸಿ ಜನಜಾಗ್ಧ ತಿಯನ್ನು ಉಂಟು : ಮಾಡಬೇಕಾಯಿತು: ಹುಬ್ಬಳ್ಳಿ ನಗರಸಭೆ ರದ್ದಾಗಬೇಕೆಂಬ _ ಅಂದೋಲನ ಪ್ರಖರವಾಗುತ್ತ ಸಾಗಿ ಕೊನೆಗೆ ೧೯೩೯ರ ಜನೇವರಿ ೫ ರಂದು ,ನಗರಸಭೆಯ ಆಡಳಿತವು ಸರಕಾರದ ವಶಕ್ಕೆ ಹೋಯಿತು. ಅದರ ಆಡಳಿತವನ್ನು ಸಾಗಿಸಿಕೊಂಡು ಹೋಗು- ವದಕ್ಕಾಗಿ ಸರಕಾರವು ಒಬ್ಬ ಆಡಳಿತಗಾರರನ್ನು ನಿಯಮಿಸಿತು. ಈ ಆಡಳಿತಗಾರರಿಗೆ ನಾಗರಿಕರ ಬೇಕು ಬೇಡಗಳನ್ನು ತಿಳಿಸುವದಕ್ಕಾಗಿಯೂ ನಗರ ಸುಧಾರಣೆಯ. ಯೋಜನೆಗಳನ್ನು ಪ ಕ್ರೈಚಾರೆಪಡಿಸುವದಕ್ಕಾ ಗಿಯೂ ನಾಗರಿಕರಿಗೆ ಅಎರಹಕು ಬಾಧ್ಯ ತೆಗಳನ್ನು ತಿಳಿಯಪಡಿಸುವ- ದಕ್ಕಾ ಗಿಯೂ ೧೯೩೯ರ ಜನೇವರಿ ೨೬ ರಂದು ಭಸಹುಬಳಿ ಗೆಜೆಟ್‌” ಎಂಬ ಒಂದು ಪಾಕ್ಷಿಕ ಪತ್ರಿಕೆಯನ್ನು ನನ್ನ ಸಂಪಾದಕತ್ವದಲ್ಲಿ 'ಫ್ರಾರಂಭಿಸಿದೆ. ಈ ಪತ್ರಿಕೆಯು ಬರಬರುತ್ತ ಹೆಚ್ಚೆಚ್ಚು : ಜನಪ್ರಿಯ ಆಗತೊಡಗಿದ್ದರಿಂದ ಸಾಪ್ತಾಹಿಕ ಪಶ್ರಿಕೆಯನ್ನಾಗಿ ಮಾರ್ಪಡಿಸಿದೆ. ೧೯೪೬ರಲ್ಲಿ ಅದರ ಹೆಸರನ್ನು... “ಜಯ- ಹಿಂದ' ಎಂದು ನಾಮಾಂತರ, ಮಾಡಿದೆ. ಅಂದಿನ ವರೆಗೆ ಈ ಪಶ್ರಿಕೆಯನ್ನು 'ಬೇರೆ ಮುದ್ರಣಾ- ಲಯದಲ್ಲಿ ಮುದ್ರಿಸಲಾಗುತ್ತಿತ್ತು. ಅದರಿಂದ ಅನಾನುಕೂಲತೆಯೂ ಬಹಳ ಆಗುತ್ತಿತ್ತು. ಈ ವಿಷಯವನ್ನು ನನ್ನ ಮಿತ್ರರಾದ ದಿವಂಗತ ಕಡೇಕಾರ ಗುರುರಾಯರಿಗೆ ತಿಳಿಸಿದಾಗ ಅವರು ಮುಂದಾಗಿ ತಮ್ಮ ಎಲ್ಲ ಮಿತ್ರರ ನೆರವಿನಿಂದ ೨೭ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ಆ ಹಣದಿಂದ "ಆದರ್ಶ ಹದ ೈಣ' "ಎಂಬ ಮುದ್ರಣಾಲಯವನ್ನು ಆರಂಭಿಸಿದೆ. ಮುಂದೆ ೧೯೫೦ ತ್ಕ “ಹಿಂದ್‌ ಸೇವಾ ಟ್ರಸ್ಟ್‌' ಸಂಸ್ಥೆಯನ್ನು ಸ್ಥಾಪಿಸಿ ್ನ ಆ ಸಂಸ್ಥೆಗೆ ಒಪ್ಪಿಸಿ ಸ್ವಯಂಸೇವಕನ ನೆನಪುಗಳು ೧೨೩ ಈ ಮಧ್ಯೆ “ಸಂಯುಕ್ತ ಕರ್ನಾಟಕದ" ಸಂಪಾದಕತ್ವದ ಹೊಣೆ ಹೊತಿ ಕಃ ದಿವಂಗತ ಮೊಹರೆ ಹಣಮಂತರಾಯರು ಆ ಪತ್ರಿ ಕಿಯ ಪ್ರಸಾರ ಹೆ ed ಹುಬ್ಬಳ್ಳಿಯೇ ಸ ಸ್ಥಳವೆಂದು ಯೋಚಿಸಿ ಅದನ್ನು ಹುಬ ಸ್ರ ಸ್ಮ ಛಾಂತರಿಸ ಲಿಕ್ಕೆ ನನ್ನ ಸಹಕಾರ ಕೋ (ನು ನನ್ನ ತರುಣ ಮಿತ್ರರೂ ಹುಬ್ಬಳ್ಳಿ ಇಲೆಕಿ ಸಿಟಿ ಕಂಪನಿಯ ಸಂಚಾಲಕರೂ ಅದ Ke ರಾಮಕೃಷ್ಣರಾವ್‌ ಆಮಟೆ ಅವರಿಗೆ” ಈ ವಿಚಾರವನ್ನು ತಿಳಿಸಿ ಅದರ ಕಾರ್ಯಾಲಯಕ್ಕಾ ಗಿ ಒಂದು ಕಟ್ಟ ಡವನ್ನು ಕಟ್ಟಿ ಕೊಡಬೇಕೆಂದು ಕೇಳಿಕೊಂಡೆ. “ಅವರು” ಅವಕ್ಕೆ ಒ ತಮ್ಮ ಕಂಪನಿಯ ಆವಾರದಲ್ಲಿ ಒಂದು ಕಟ್ಟ ಡವ ಕಟ್ಟಿ ಸಿಕೊಟ್ಟ ರು. ಅದರಿಂದ "ಸಂಯುಕ ಕರ್ನಾಟಕ'ವು ೧೯೩೭ರಿಂದ ಹುಬ್ಬಳ್ಳಿಯಿಂದ ಪ್ರಕಟವಾಗತೊಡಗಿತು. ಮತ್ತು ಮೊಹರೆ- ಯವರ ಕಲ್ಪನೆಯಂತೆ ಅದರ ಪ್ರಸಾರವೂ ಭರದಿಂದ ಬೆಳೆಯತೊಡಗಿತು. ನಗರದಲ್ಲಿಯ ಕೆಲ ಮಿತ್ರರು ಕೂಢಿಕೊಂಡು ಹುಬಳಿ ಎಜ್ಯುಕೇಶನ್‌ 'ಸೊಸೈಟಿ ಎಂಬ ಒಂದು ಶಿಕ್ಷಣ: ಸಂಸ್ಥೆಯನ್ನು ಪ್ರಾರಂಭಿಸಬೇಕೆಂದು ತಮ್ಮ ಯೋಜನೆಯನ್ನು ನನ್ನ ಮುಂದಿಟ್ಟರು. ಅದರಂತೆ ಅದು ಸ್ಥಾ 'ಏಿಸಲ್ಲ ಟ್ವತ ಅದರ ವತಿಯಿಂದ ಸಿಟಿ ಹೈಸ್ಕೂಲ್‌ ಎಂಬ ಸಹಿ ಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. ತರುಣ ಸಂಘಟನೆಯ ವಿಚಾರವಂತೂ ನನ್ನ ಜೀವನದ ಉಸಿರಿನಂತಾದುದರಿಂದ ೧೯೩೫-೩೬ ರಲ್ಲಿ ಫ್ರೆಂಡ್ಸ್‌ ಸ್ಪಡಿ ಸರ್ಕಲ್‌ ಎಂಬ ಹೆಸರಿನಿಂದ ಒಂದು ಅಭಾ ,ಸಮಂಡಳವನ್ನು ಆರಂಭಿಸಿದೆ. ಅದರ ಮುಖಾಂತರ ನಮ್ಮ ಸುಶಿಕ್ಷಿತ ಯುವಕ- ರಿಗೆ "ಭಾಷಣ, ' ಲೇಖನ, ದೇಶ ವಿದೇಶಗಳ ರಾಜಕೀಯ ಪರಿಸ್ಥಿ ತಿಯ ಬಗ್ಗೆ ವಿಚಾರ ವಿನಿಮಯ ಮೊದಲಾದ ವಿಷಯಗಳ ಅಭ್ಯಾಸ ಮಾಡುವ ಕೆಲಸಕ್ಕಾರಂಭವಾಯಿತು. ಅಂದಿನ ವರೆಗೆ ಮೋಟಾರ್‌ ಸಾರಿಗೆ ವ್ಯವ- ಸಾಯಗಾರರು ತಮ್ಮ ತಮ್ಮೊಳಗೆ ಸ್ಪರ್ಧೆ ನಡೆಸುತ್ತ ತೊಂದರೆಗೀಡಾಗುತ್ತಿದ್ದರು. ಅವ- ರೆಲ್ಲರನ್ನೂ ಒಂದು ಸಂಘಟನೆಯ ಅಳವಿನಲ್ಲಿ Cc ೨೪ | ಕಸ್ತೂರಿ, ಮೇ ೧೯೭೭ ' ತರಬೇಕೆಂದು ಅಲ್ಲಲ್ಲಿ ಮೋಟಾರ್‌ ಸಾರಿಗೆ ವ್ಯವ- ಸಾಯಗಾರರ ಸಂಘಗಳನ್ನು ಪ್ರಾರಂಭಿಸಿದೆ. ಅದೇ ಮೇರೆಗೆ ಹೋಟೆಲ್‌ ವ್ಯವಸಾಯ ಗಾರರು ದಿನವೊಂದಕ್ಕೆ ಹೊಸ ಹೊಸ ಕಾನೂನು ಕಟ್ಟಳೆಗಳಡಿ ಸಿಕ್ಕು ಒದ್ದಾಡುತ್ತಿದ್ದರು. ಅದಕ್ಕಾಗಿ ನಗರದಲ್ಲಿಯ ಎಲ್ಲ ಹೋಟೆಲ್‌ ವ್ಯವಸಾಯಗಾರರನ್ನು ಒಂದುಗೂಡಿಸಿ ಅವರ ದೊಂದು ಸಂಘವನ್ನು ಸ್ಥಾಪಿಸುವಂತೆ ಮಾಡಿದೆ. ಹುಬ್ಬಳ್ಳಿ ನಗರದ ಜವಳಿ ಕಾರ್ಮಿಕರಲ್ಲಿಯೂ ಬಡೆಯರಲ್ಲಿಯೂ ವೇತನ ಸಂಬಂಧದಲ್ಲಿ ಘರ್ಷಣೆ ಉಂಟಾದುದರಿಂದ ಜವಳಿ ಕಾರ್ಮಿಕರ ಸಂಘವೊಂದನ್ನು ಸ್ಥಾಪಿಸಿದೆ. ೧೯೧೩ರಲ್ಲಿ ಧಾರವಾಡ ಜಿಲ್ಲಾ ಕಲೆಕ್ಟರ- ರಾಗಿದ್ದ ಇಮ್ಮಾನ್ಮುಅಲ್‌ ಎಂಬವರ ಪತ್ನಿ ಶ್ರೀಮತಿ ರೇಚೆಲ್‌ ಇವರು ಕೇವಲ ಹೆಣ್ಣು ಮಕ್ಕಳಿಗೆ ಔಷಧೋಪಚಾರವನ್ನು ಒದಗಿಸುವದ ಕ್ಕಾಗಿ ಇಂಡಿಯನ್‌ ವಿಮೆನ್ಸ್‌ ಏಡ್‌ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ನೇತೃತ್ವ- ದಲ್ಲಿ ಹುಬ್ಬಳ್ಳಿ ನಗರದಲ್ಲಿ ಒಂದು ರುಗ್ಧಾ- ಲಯವನು ಪಾ ))ರಂಭಿಸಿದ್ದರು. ಮೊದಲು ನಗರದ ದಾಜಿಬಾನ ಪೇಟೆಯಲ್ಲಿ ಒಂದು ಬಾಡಿಗೆಯ ಮನೆಯಲ್ಲಿ ಪ್ರಾರಂಭಿಸಲ್ಪಟ್ಟ ಈ ರುಗ್ಗಾಲಯವು ದಿನದಿನಕ್ಕೆ ಬೆಳೆಯುತ್ತ ಸಾಗಿ ೧೯೩೪--೩೫ ರಲ್ಲಿ ತನ್ನದೇ ಕಟ್ಟಡವೊಂದರಲ್ಲಿ ಅದು ರುಗ್ಗ ಸೇವೆಯನ್ನು ನಡೆಸುತ್ತಿತ್ತು. ಬಿಹಾರ. ಭೂಕಂಪದ ಕಾಲಕ್ಕೆ ಪರಿಹಾರ ಕಾರ್ಯದಲ್ಲಿ ನಾನು ತೊಡಗಿದಾಗ ಬೆಳಗಾವಿಯ ಡಾ. ಸಾವಿತ್ರಿಬಾಯಿ. ಮಹಾಜನ ಇವರೂ ಸೇವಾಭಾವನೆಯಿಂದ ದುಡಿಯುವದ ಕ್ಕಾಗಿ ಮತ್ತು ಬಿಹಾರದ ಭೂಕಂಪದಿಂದ ಸಂತ್ರ ಸ್ವರಾದವರಿಗೆ ಔಷಧೋಪಚಾರದ ಸೇವೆ ಸಲ್ಲಿ ಸುವದಕ್ಕಾಗಿ ಬಂದಿದ್ದರು. ಅಲ್ಲಿ ಅವರು ಮಾಡುತ್ತಿದ್ದ ರುಗ್ಗಸೇವೆಯನ್ನು ನಾನು ನೋಡಿದ್ದೆ ಇಂಥ ಉದಾರಹ )ದಯಿ- ಯೊಬ್ಬರು ಹುಬ್ಬಳ್ಳಿಯ ಹೆಂಗಸರ ಆಸ್ಪತ್ರೆಗೆ ದೊರೆತರೆ ಈ. ಸಂಸೆ ಇನ್ನಷ್ಟು ಸ ಜನಸೇವೆ ಮಾಡಲು ಶಕ್ಕವಾಗುವದೆಂದು ನನಗೆನಿಸಿತು. ಆದ್ದರಿಂದ - ಹು ಬ್ಬ ಳ್ಳಿ ಗೆ . ಈ ವಿಷಯ ಖಿ ba ಆದ ಸ್ವಂತ ಬರುವಂತೆ ನಾನವರ ಮನವೊಲಿಸಿದೆ. ಅವರು ಅದರಂತೆ - ಹುಬ್ಬಳ್ಳಿಗೆ ಬಂದು” ಈ ಆಸ್ಪತ್ರೆಯ ಕಾರ್ಯವನ್ನು ಕೈಯಲ್ಲಿ ತೆಗೆದು- ಕೊಂಡ ನಂತರ ಅಲ್ಲಿಗೆ ಶುಶೂ ಷೆಗೆ ಬರುವ ರೋಗಿಗಳ ಸಂಖೆ ಬೆಳೆಯತೊಡಗಿತು. ಇದ್ದ ಕಟ್ಟಡ ಸಾಲದಂತಾಯಿತು. ಈ ಕೊರತೆಯನ್ನು ನೀಗಿಸುವದಕ್ಕಾಗಿ ಹುಬ್ಬಳ್ಳಿಯ ನನ್ನ ವಿ.ತ್ರರಿಗೆ ತಿಳಿಸಿದಾಗ ಅನೇಕ ಜನ ದಾನ- ಶೂರರು ಮುಂದೆ ಬಂದು ಕೊಡುಗೆ ಯಿಂದ ಧನ ಸಹಾಯ ಮಾಡಿ ವಿವಿಧ ಕಟ್ಟಡಗಳನು ಕಟ್ಟೆ ಸಿ ಕೊಟ್ಟರು. ಅಲ್ಲಿ ಒಂದು ಪರಿಚಾರಿಕೆಯರ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದ್ದರಿಂದ ಅಲ್ಲಿ ಕಲಿಯಲು ಬಂದ ₹5 ಪರಿಚಾರಿಕೆಯರ ವಾಸ್ತವ್ಯಕ್ಕಾಗಿ ಒಂದು ವಿಶಾಲವಾದ ಕಟ್ಟಡ- ವನ್ನೂ ಉದಾರ ಹೃದಯಿಗಳೊಬ್ಬರು ಕಟ್ಟಿ ಸಿ- ಕೊಟ್ಟರು. ಸ ಅದೇ ಕಾಲಕ್ಕೆ : ಕೇಂದ್ರ ಅಸೆಂಬ್ರಿ- ಗಳಿಗೂ ಚುನಾವಣೆಗಳು ನಡೆದವು. ಆಗ ಕರ್ನಾಟಕ ಪಾರ್ಲಿಮೆಂಟರಿ ಬೋರ್ಡಿನ ಕಾರ್ಯ ' ದರ್ಶಿಯನ್ನಾಗಿ ನನ್ನನ್ನು ನಿಯಮಿಸಿದ್ದರಿಂದ ಆ ಚುನಾವಣೆ ಕಾರ್ಯದಲ್ಲಿ, ನಾನು ನನ್ನ ಮಿತ್ತ ಪರಿವಾರದೊಂದಿಗೆ ದುಡಿಯತೊಡಗಿದೆ. ಚುನಾ- ವಣೆಯಲ್ಲ ಕಾಂಗ್ರೆಸ್ಸಿಗೆ ಬಹುಮತ ದೊರೆತದ್ದ ರಿಂದ ಇತರ ಪ್ರಾಂತಗಳಲ್ಲಿ ಕಾಂಗ್ರೆಸ್‌ ಮಂತ್ರಿ ಮಂಡಳಗಳು ಅಸ್ತಿತ್ವಕ್ಕೆ ಬಂದಂತೆ ಮುಂಬಯಿ ಯಲ್ಲಿಯೂ ಕಾಂಗ್ರೆಸ್‌ ಮಂತ್ರಿಮಂಡಳವು ಅಧಿಕಾರ ಸೂತ್ರ ವಹಿಸಿಕೊಂಡಿತು. ಮತ್ತು ಮದ್ಮಪಾನ ಪ್ರತಿಬಂಧ, ಶಿಕ್ಷಣ ಪದೃತಿಯಲ್ಲಿ ಸುಧಾರಣೆ, ಲಂಚಗುಳಿತನ ನಿವಾರಣೆ ಇವೇ ಮೊದಲಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ದ್ವರಿಂದ ಆ ಕಾರ್ಯಗಳಲ್ಲಿ ಆಸಕ್ತಿ ವಹಿಸ- ತೊಡಗಿದೆ. ( | ಅಷ್ಟರಲ್ಲಿ ದ್ವಿತೀಯ ಜಾಗತಿಕ ಯುದ್ಧ ಪ್ರಾರಂಭವಾಯಿತು. ಕಾಂಗ್ರೆಸ್‌ *ಮಂತ್ರಿ ಮಂಡಳಗಳು ರಾಜೀನಾಮೆ ಕೊಟ್ಟು ಹೊರ ಬಿದ್ದವು. ಮಹಾತ್ಮಾ ಗಾಂಧಿಯವರು ವೈಯ- ಕ್ತಿಕ ಸತ್ಯಾಗ್ರಹದ ಕಾರ್ಯಕ ಮವನು ಸ ಆರಂಭಿಸಿ ' ದರು. ಅದರಲ್ಲಿ ನನ್ನ ಅನೇಕ ಸಹೋದ್ಧೋಗಿ So ಘಾ ಸ್ರ b adler ir) US VIS mes ಆ ಗಳು ಸೆರೆಮನೆ ಸೇರಿದರು. ಆದರೆ ನನ್ನ ಪ್ರಕೃತಿ. ಆಗ ತೀರ ಕೆಟ್ಟ ದ್ದರಿಂದ ಮಹಾತ್ಮಾ ಗಾಂಧಿ ಅವರು ನನಗೆ ಸತ್ಕಾಗ್ರಹ ಮಾಡಲು ಅನುಮತಿ ಕೊಡಲಿಲ್ಲ ಮಾತ್ರ ಪಲ್ಲ, ನಾನು ಸೇವಾಗ್ರಾಮದ ಆಶ್ರಮಕ್ಕೆ ಬಂದು ಚಿಕಿತ್ಸೆ ಪಡೆಯಬೇಕೆಂದು ಪತ್ರ ಬರೆದು ನನ್ನ ದಾರಿ ವೆಚ್ಚಕ್ಕಾಗಿ ಒಂದು ನೂರು ರೂಪಾಯಿಗಳನ್ನು ಸೇಠ ಜಮುನಾ ಲಾಲಜಿ ಅವರ ಪಣಖಾಂತರ ಕಳಿಸಿಕೊಟ್ಟರು. ಆದರೆ ನಾನು ಮನೆ ಬಿಡುವಂಶಿರಲಿಲ್ಲ. ಆ ಹಣ ವನ್ನು ಹಾಗೇ ಕಳುಹಿಸಿ' ಅವರ ಕ್ಷಮೆ ಕೋರಿದೆ. ಸಣ್ಣವನಿದ್ದಾಗಿನಿಂದಲೂ ನಾನು ರೋಗಿ- ಷ್ಮನೇ ಆಗಿದ್ದ ನೆಂದು. ಕಂಡವರು ಹೇಳಿದ್ದನ್ನು ಕೇಳಿದ್ದೇನೆ, ಆಗಾಗ ನನಗೆ ಒಂದಿಲ್ಲೊಂದು ' ಜಡ್ಡಿನ ತೊಂದರೆ ಇದ್ದೇ ಇದೆ. ೧೯೦೧-೧೯೦೨ ಷ್ಟು ಹಿಂದೆಯೇ ನನಗೆ ಪ್ಲೇಗ್‌ ಬಂದಿತ್ತು. ಅದರಿಂದಾಗಿ ನಾನು ಬಹಳ ದಿವಸ ಹಾಸಿಗೆ ಹಿಡಿ. ದಿದ್ದೆ. ಇಸುಬು ರೋಗವಂತೂ ನನ್ನನ್ನು ಸಾಕಷ್ಟು ಸಿಗೊಳಿಸಿದೆ. ೧೯೦೪ರಿಂದ ೧೯೧೪ರ ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಅದು ನನಗೆ ಏಕ ಪ್ರಕಾರವಾಗಿ ತೊಂದರೆ ಕೊಟ್ಟ ತು. ನನ್ನಿಂದಾಗಿ ಶೇವಡೆಯವರ ಕುಟುಂಬದವರಿಗೆ ಸಹ ಸಾಕಷ್ಟು ತೊಂದರೆ ಆಗಿದೆ. ಅನೇಕ ಆಯುರ್ವೇದ ಮತ್ತು ಅಲೋಪಥಿ ಔಷಧಿಗಳನ್ನು ಪ್ರಯೋ- ಗಿಸಿದ್ದಾಯಿತು. ಯಾವ ಫಲವೂ ಕಂಡು ಬರಲಿಲ್ಲ, ಅಮೇರಿಕದಲ್ಲಿದ್ದಾಗ ಮಿಶಿಗನ್‌ ಎಶ ವಿದ್ಯಾಲಯದ ಆಸ್ಪತ್ರೆಯಲ್ಲಿ ವಾಯೋ- ಲೆಟ್‌ ಕಿರಣ ಚಿಕಿತ್ಸೆ ನಡೆಯಿತು. ಏಳು ಸಲ ಈ ಶುಶ್ರೂಷೆ ನಡೆದಾಗ ಪರಿಣಾಮ ಕಂಡು ಬಂದಿತು. ಎಂಟು ವರ್ಷಗಳ ವರೆಗೆ ನನಗೆ ಅದರ ನೆನಪೇ ಉಳಿಯಲಿಲ್ಲ. ಆದರೆ ೧೯೨೨ ರ ಫೆಬ್ರುವರಿಯಲ್ಲಿ ಅದು ಮತ್ತೆ ಕಾಣಿಸಿಕೊಂಡಿತು. ಮತ್ತೆ ಅದೇ ಚಿಕಿತ್ಸೆ ನಡೆಸಿದೆ. ಮತ್ತೆ ಎಂಟು ' ವರ್ಷಗಳ ವಿಶ್ರಾಂತಿ, ೧೯೩೦ ರ ಎಪ್ರಿಲ್‌ನಲ್ಲಿ ' ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹದ ಸಂಘಟನೆಯಲ್ಲಿ ತೊಡಗಿದಾಗ ಮತ್ತೆ ಅದು ಕಾಣಿಸಿಕೊಂಡು ನನಗೆ ಸಾಕಷು ಲ, ತೊಂದರೆ ಕೊಟ್ಟಿ ತು. ಎಂಟು ತಿಂಗಳುಗಳ ವರೆಗೆ ಅದು ನನ್ನ ಕೆಲಸ ಕಾರ್ಯಗಳಿಗೆ ಅಡ್ಡಿ ಅಡಚಣಿಗಳ ನ್ನುಂಟುಮಾಡಿತು. ೧೯೩೦ರಲ್ಲಿ ಠಾಣಾ ಜೇಲಿ* ' ನಲ್ಲಿದ್ದಾಗ ಮತ್ತೆ ಉಲ್ಬಣಿಸಿದಾಗ ಡೀಪ್‌ ಏಕ್ಸರೇ ಚಿಕಿತ್ಸೆ ನಡೆಯಿತು. ಆ ಮೇಲೆ ಅದು ಮತ್ತೆ ತಲೆಯೆತ್ತಿಲ್ಲ. ೧೯೩೨ರಲ್ಲಿ ಸಾಬರಮತಿ ಜೇಲಿನಕ್ತಿದ್ದಾಗ ನಾನು ಕಾಮಾಲೆ ರೋಗಕ್ಕೆ ಬಲಿಯಾಜೆ. ಅದ- ಂದ ಯಕೃತ್ತಿಗೆ ` ಉಂಟಾದ ತೊಂದರೆ ಬಹುದಿನಗಳ ವರೆಗೆ ಸೋವಿನ ರೂಪದಲ್ಲಿ ಉಳಿದುಕೊಂಡು ಬಂದಿತು. ೧೯೩೪ರಲ್ಲಿ ಬಿಹಾರದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿ” ದಾಗಂತೂ ಈ ತೊಂದರೆಯಿಂದಾಗಿ ನಾನು ಏಕಪ್ರಕಾರವಾಗಿ ಇದರ ಚಿಕಿತ್ಸೆ ಪಡೆಯುತ್ತಲೇ. ಇದ್ದೆ. ಮೂಲವ್ಯಾಧಿಯೂ. ನನಗೆ ಅಲ್ಪಪ್ರಮಾಣ ದಲ್ಲಿ ತೊಂದರೆ ಕೊಟ್ಟಿದೆ. ಸಾಬರಮತಿ ಜೇಲಿ- ನಿಂದ ಬಿಡುಗಡೆ ಹೊಂದಿದ ಮೇಲೆ ನಾನು ಇದಕ್ಕಾಗಿ ಮುಂಬಯಿಯ ಕೆ. ಇ ಎಂ. ಆಸ್ಪತ್ರೆ ಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಒಂದು ತಿಂಗಳವರೆಗೆ ಶುಶ್ರೂಷೆ ಪಡೆದೆ ದೈಹಿಕವಾಗಿ ನಾನು. ದುರ್ಬಲನಾಗಿಯೇ ಇದ್ದೇನೆ. ಆದರೆ ೧೯೦೬ರಿಂದ ನಾನು ಬಹು- ದಿನಗಳೆ: ವರೆಗೆ ವ್ಮಾಯಾಮ ಮಾಡುತ್ತಿದ್ದೆ, ೧೯೦೭ರಲ್ಲಿ ನಾನು ಹುಬ್ಬಳ್ಳಿಯಲ್ಲೇ ಕೆಲ ಶರೀರ ಶಿಕ್ಷಣ ಸಂಸ್ಥೆಗಳನ್ನು ಸಂಘಟಿಸಿದ್ದರಿಂದ ನಾನು ಆಗಾಗ ಅಲ್ಲಿಗೆ ಹೋಗಿ ಕೆಲ ವ್ಯಾಯಾಮ ಗಳನ್ನು ನಿಯಮಿತವಾಗಿ ಮಾಡುತ್ತಿದ್ದೆ. ಅಮೆರಿಕದಲ್ಲಿದ್ದಾಗ ಸಹ ನಾನು ಆಗಾಗ ಬಿಡುವು ಮಾಡಿಕೊಂಡು ವಾಯ್‌. ಎಂ. ಸಿ. ಎ. ಇಲ್ಲವೆ ವಿಶ್ವವಿದ್ಯಾಲಯದ ವ್ಯಾಯಾಮಶಾಲೆಗಳಿಗೆ ಹೋಗುವ ರೂಢಿ ಇಟ್ಟು ಕೊಂಡಿದೆ. ಇದ- ರಿಂದಾಗಿ ನಾನು ಉತ್ಸಾ ಹಪೂರ್ಣನಾಗಿ ಇರು- ವುದು ಸಾಧ್ಯವಾಗುತ್ತಿತ್ತಲ್ಲದೆ ನನ್ನಲ್ಲಿ ಕಷ್ಟ- ಸಹಿಷ್ಣುತೆಯೂ ಬಂದಿತು. ಆಹಾರ, ನಿದೆ ತ ವಿಶ್ರಾಂತಿ ಇವುಗಳ ಅನಿಯಮಿತತನದಿಂದಾಗಿ ನನ್ನ ಆರೋಗ್ಯ ಆಗಾಗ ಕೆಟ್ಟದ್ದುಂಟು, ಇದ ಅರಿವು ನನಗಿದೆ. ಕ ಬಾಲ್ಕದಲ್ಲಿಯೂ ನಾನು. ಸದೃಢನಾಗಿದ್ದಿಲ್ಲ- ವಾದ್ದರಿಂದ ವಿಶೇಷ ಆಟ ನೋಟಗಳಲ್ಲಿ ನಾನ - hes ಶಾ ) X ಒತ್ತ ಹಾರ್ಣಿಕ್ಸ್‌ ನಮಗೆ ಬಹಳ ಬಅಗಡ್ಯ "ವಾಗ ಆತ್ಯುತವು ಪೋಷಣೆ. ಬೇಡುತ್ತದೆ ಅಸ್ವಸ್ಥ ತೆಯಲ್ಲಿ/ನಂತರ ಚೇತರಿಸಿಕೊಳ್ಳುವಾಗ ಅಸ್ವಸ್ಥರಾದಾಗ ನಿಮ್ಮ ದೇಹವು ಅತ ಮೂಲ್ಯ ವಾದ ಪ್ರೋಟೀನುಗಳನ್ನು ಮತ್ತು ಪೋಷಕಾಂಶ ಗಳನ್ನು ಕಳೆದುಕೊಳ್ಳು ತ್ರ "ಡೆ. ಇದರಿಂದ ನಿಶ ಕ್ತಿ ಉಂಟಾಗುತ್ತದೆ. ಹಾರ್ಲಿಕ್ಸ್‌ ಜೀವಕಣಗಳನ ನಿರ್ಮಿಸುವ ಪ್ರೋಟೀನುಗಳನ್ನು, ದೇಹಕ್ಕೆ ಶಕ್ತಿ ನೀಡುವ ಕಾರ್ಬೊಹೈ ಡ್ವೇಟ್‌ ಗಳನ್ನು ಮತ್ತು ಖನಿಜಾಂಶಗಳನ್ನು, ಜೀರ್ಣಿಸಿಕೊಳ್ಳಲು ಸುಲಭ ವಾದ ರೂಪದಲ್ಲಿ ಒದಗಿಸುತ್ತದೆ. ಇದರಿಂದ ಅಡು ದೇಹವು ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಶುಂಬಿಕೊಡುತ್ತದೆ. ಬೇಗನೆ ಗುಣಹೊಂದಲು ನೆರವಾಗುತ್ತದೆ. ಪುನಃ ಆಸ್ವಸ್ಥರಾಗದಂತೆ ನೋಷಿ ಕೊಳ್ಳಲು ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ. ಗರ್ಭಿಣಿಯರಿಗೆ ಇ { ps ಸಮತೊಳಿದೆ, ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರ ಆಗ . ಆದ್ದ ರಿಂದ ಗರ್ಭಿಣಿಯರಿಗೆ 'ಹಾರ್ಲಿಕ್ಸ್‌ ಅತ್ಯಂತ ಮಾದರಿ ಆಹಾರ. ತಾಯಿಗೂ, ಮಗುವಿಗೂ ದೇಹ ನಿರ್ಮಿಸುವ ಪ್ರೊ (ಟೀನುಗಳು ಮತ್ತು ಕಾರ್ಬೊ ಜೈ ಶ್ರೇಟ್‌ಗಳನ್ನ ಆದು ಸಮನಾದ ರೀತಿಯಲ್ಲಿ ಒದಗಿಸುತ್ತ ಡೆ. ರಾತ್ರಿ ಯ ವೇಳೆ ತೆಗೆದುಕೊಂಡಲ್ಲಿ ಅದು ಮ ಬದ್ದ ತೆಯ ತಡೆಯುತ್ತದೆ ಮತ್ತು ಬೆಳಗಿನ ವೇಳಿಯ ಓಕರಿಕೆಯನ್ನು ತಸ್ತಿ ಸುತ್ತ ಡೆ ಜಿ ಲ್ಲ 4 % | ಗ ಗ % ಳೆ ವಿಶ್ವಾದ್ಯಂತ ಡಾಕ್‌ಗಳು ಶಿಫಾರ್ಸುಮಾಡದಾೆ ಇರಕಥ ಅಕೋಗ್ಯತುಂಬಿದೆ ಹಾರ್ಲಿಕ್ಸ್‌. ಹಾರ್ಲಿಕ್ಸ್‌ ಒಂದು ರಿಜಿಸ್ಟರ್ಡ್‌ ಟ್ರೀರ್ಡ್‌ ಮಾರ್ಕ್‌ Wa-4889 Asn. 3 ೧೨೮ ಆಸ್ಥೆ ತೋರಿಸುತ್ತಿರಲಿಲ್ಲ. ತುಂಟ ಪುಂಡ ಹುಡುಗರೊಡನೆ 'ಬೆರೆಯುವದಂತೂ ನನಿಂದ ಟ್‌ ಆಗುತ್ತಲೇ ಇರಲಿಲ್ಲ. ಸಾಮಾನ್ಯವಾಗಿ ನಾನು ಗೋಲ, ಚಂಡು ಮುಂತಾದ ಆಟಗಳನ್ನು ಮಾತ, ಆಡುತ್ತಿದ್ದೆ. ಕಠಿಣವಾದ ಶರೀರಶ್ರ ಮದ ೨ ಹೆ! (ಈ) ವಿಶೇಷ ಆಟಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಕೆಲ ತಿಂಗಳು ಕ್ರಿಕೆಟ್‌ ಹುಬ ಳಿ ಯಲಿದಾಗ ಕೆಲ ಸ ಬಳ ಸ ಎ ಫುಟೀ ಬಾಲ್‌ ಆಡಿದ ನೆನಪು. ಇದು ಆಟಗಳನ್ನೂ ನಾನು ಆಡಿದಂತಿಲ್ಲ. ಇಸ್ಟೇಟು ಮೊದಲಾದ ಕೂತು ಆಡುವ ಅಟ- ಗಳೂ ನನಗೆ ಹಿಡಿಸಲಿಲ್ಲ: ೧೯೨೧ರಲಿ ಲಂಡನಿ - ೧೧೨ ೧೨ ಲ ನಿಂದ ಮುಂಬಯಿಗೆ ಬರುವಾಗ 'ವೇಳೆಗಳೆಯ- . ಲೆಂದು ಹಡಗಿನಲ್ಲಿ ಒಮ್ಮೆ ಇಸ್ಪೇಟು ಆಡಿದೆ. ಸಂಗೀತದ ಗಂಧ ಕೂಡ ನನಗೆ ಹತ್ತಲಿಲ್ಲ. ಲಲಿತ ಕಲಾದರ್ಸನ ನಾಟಕ ಕಂಪನಿಯ ಮಾಲಿಕ ರಾದ ಪೆಂಢಾರಕರರು ಆಗಾಗ ತಮ್ಮ ನಾಟಕ ಗಳನ್ನು ನೋಡಲು ಕರೆಯುತ್ತಿದ್ದರು. “ನಾಟಕ- ದಲ್ಲಿ ನೀವು ಹಾಡು ಹೇಳಲಿಕ್ಕೆ ಪ್ರಾರಂಭಿಸಿ- ದೊಡನೆಯೇ ವಾನು ಎದ್ದು ಹೊರಗೆ ಹೋಗ ಬೇಕೆಂದೆನಿಸುತ್ತದೆ,” ಎಂದು ನಾನವರಿಗೆ ಆಗಾಗ ಹೇಳುತ್ತಿದ್ದೆ. ಅದೇನು ಕಾರಣವೋ ಏನೋ! ನನ್ನ ಕಿವಿಗಳಿಗೆ ಸಂಗೀತದ ಸವಿ ಹತ್ತಲೇ ಇಲ್ಲ. ಪ್ರ ದೃಷ್ಟಿಯಿಂದ ನಾನು ಅರಸಿಕ. ಮನಸ್ಸು ಬೇಜಾರಾದಾಗ ಯಾವಾಗಾದರೊಮ್ಮೆ ನಾನು ಸಿನೇಮಾ ನಾಟಕಗಳನ್ನು ನೋಡಲು ಹೋಗು- ತ್ತೇನೆ. ಆದರೆ ಅಲ್ಲಿಯ ನಟನಾಜಾಶುರ್ಯವನ್ನು ನಾನು ಅನುಭವಿಸುತ್ತೇನೆ. ಇದನ್ನು ಸಹ `ನಾನು ಅಮೇರಿಕದಲ್ಲಿದ್ದಾಗ ಕಲಿತೆ." ಅದಕ್ಕೂ ಮೊದಲು ನನಗೆ ಸಂಗೀತ ನಾಟಕಗಳೆಶಿದರೆ ಆಗುತ್ತಿರಲಿಲ್ಲ. ಎಂದಿನಿಂದಲೂ ನಾನು ದೇವಭೀರು. ೧೯೧೩ರ ವರೆಗೆ ನಾನೊಬ್ಬ ಸನಾತನಿ 'ಹಿಂದುವಾಗಿದ್ದೆ. ದಿನಾಲು ತಪ್ಪದೆ ಸಂಧ್ಯಾವಂದನಾದಿಗಳನ್ನು ಮಾಡುತ್ತಿದ್ದೆ. ನಾನೊಬ್ಬ ಧಾರ್ಮಿಕ ಮನುಷ್ಯ ನೆಂದೇ ಎಲ್ಲರ ಭಾವನೆಯಿತ್ತು. ಆದರೆ ನನ್ನ ಅಮೇರಿಕ ಪ್ರವಾಸ ನನ್ನನ್ನು *ಕೆಡಿಸಿತು.? ಕಸ್ತೂರಿ, ಮೇ ೧೯೭೭ ಅಂ > ಇಂದು ನನ್ನಲ್ಲಿ ಉಳಿದಿರುವುದು ಒಂದೇ ಒಂದು ರ್ಮ. ಅದು “ನನ್ನ ದೇಶಕ್ಕಾಗಿ ನಾನು ಮಾಡಬೇಕಾದ ಕರ್ತವ್ಯ.” ಯಾವ ಭೇದ ಭಾವವಿಲ್ಲದೆ ಎಲ್ಲರೂ ಸಮಾನರು. ¥ | ಮನುಷ್ಯನ ಆಗುಹೋಗುಗಳನ್ನು ನಿಯಂತ್ರಿ ಸುವ ಮಹಾಶಕ್ತಿಯೊಂದು ಇದೆಯೆಂದು ನಾನು ನಂಬುತ್ತೇನೆ. ಆದ್ದರಿಂದಲೇ ಶಾಂತ ಮತ್ತು ಸಮಾಧಾನದ ಗಳಿಗೆಗಳಲ್ಲಿ ದೇವರ ಹೆಸರಿನಲ್ಲಿ ಪ್ರಾರ್ಥನೆ' ಮಾಡುವುದು ನನ ಇಷ್ಟ. ಶ್ರೀಕೃಷ್ಣನ ಕರ್ಮಯೋಗದಲ್ಲಿ ನಂಬುಗೆ ಇಟ್ಟ ನನಗೆ “ಅದೃಷ್ಟ. "ನಶೀಬ' ಎಂಬುದರಲ್ಲಿ ವಿಶ್ಲಾಸವಿಲ್ಲ. ೧೯೧೯ರ ವರೆಗೆ ನನಗೆ ಯಾವ ಚಟಗಳೂ ಇರಲಿಲ್ಲ. ನಾನು ಅಡಿಕೆ ಸಹ ಹಾಕುತ್ತಿರಲಿಲ್ಲ. ಅಮೆರಿಕದ ಆರು ವರ್ಷಗಳ ವಾಸ್ತವ್ಯದಲ್ಲಿ ನನಗೆ ಅಕಸ್ಮಿಕವಾಗಿ ಧೂಮಪಾನದ ಚಟ ಅಂಟಿಕೊಂಡಿತು. ಆಗಾಗ"ನಾನದನ್ನು ಬಿಡುತ್ತಿ ದ್ದರೂ ಮತ್ತೆ. ಮತ್ತೆ ಅದು ಅಂಟಿಕೊಳ್ಳು : ತ್ತಲೇ ಇದೆ. ಅಮೆರಿಕದಿಂದ ಹಿಂದಿರುಗಿದ ನಂತರ ನಾನು ಅಡಿಕೆ ತಿನ್ನ ಲಾರಂಭಿಸಿದೆ. ೧೯೨೫ರಲ್ಲಿ. ಕಾನಪುರ ಕಾಂಗ್ರೆಸ್ಸಿನ ಕಾರ್ಯದಲ್ಲಿ ತೊಡಗಿದ್ದಾಗ ನನಗೆಚ ಹದ ಚಟ ಅಂಟಿ ಆ ವರೆಗೆ ನಾನು ಚಹದ ರುಚಿ ಚಹ, ಧೂಮಪಾನ ಕೋಡಿತು. ಯ ನ್ನೇ ಕಂಡಿರಲಿಲ್ಲ. ಮತ್ತು ಅಡಿಕೆ ಇವು ಮೂರನ್ನು ಬಿಟ್ಟರೆ ಜೇರಾವ : ಚಟಗಳೂ ನನ್ನ ಸಮೀಪಕ್ಕೂ ಹಾಯಲಿಲ್ಲ. ¥ ಮೊದಮೊದಲು ಯುದ್ಧದ ರಳ ನಮ್ಮ ದೇಶಕ್ಕೆ ತಗಲಲಿಲ್ಲ. ಆದರೆ ದಿನಗಳೆದಂತೆ ಅದರ ' ಪ್ರಖರತೆ ಹೆಚ್ಚತೊಡಗಿತು. ಅದರ ಪರಿಣಾಮ ನಮ್ಮ ದೇಶನ ಮೇಲೂ ಆಗತೊಡಗಿತು. ಜೀವನಾವಶ್ಯಕ ಆಹಾರ ಸಾಮಗಿ ಸಗಳ ಬೆಲೆಗಳು ದಿನ ದಿನವೂ ಏರುತ್ತ ಸಾಗಿದವು. ಬಡಬಗ್ಗರ ಜೀವನ ನಿರ್ವಹಣೆ-ಕಠಿಣವಾಗತೊಡಗಿತು. ಹುಬ್ಬಳಿ ಗಿಯಲ್ಲಿಯ ವರ್ತಕರು ಒಂದು ಅಗ ದರದ ಅಂಗಡಿಯನ್ನು ಪ್ರಾರಂಭಿಸಿ ಅದಕೆ ಮುಖಾಂತರ ಪ್ರತಿ ವಾರವೂ ನೂರಾರು ಚೀಲ ಅಕ್ಕಿ ಜೋಳವನ್ನು ಯೋಗ್ಯ ಬೆಲೆಗೆ ಮಾರಾಟ ಹೊಲಿಗೆ ಮೆಶೀನುಗಳನ್ನು ನಗದು ಹಣ ಸಲ್ಲಿಸಿ ಕೊಂಡಾಗ | ರೂ.25ರಿಂದ ರೂ.125ರ ವರಗಿನ ಮೆರಿಟ್‌* ಹೊಲಿಗೆ ಮೆಶೀನನ್ನು ಕೊಳ್ಳಿರಿ, | ನೀವು ನಗದು ಹಣ ಸಲ್ಲಿಸಿ ಕೊಂಡಾಗ, ನೀವು ಆಯ್ದುಕೊಳ್ಳುವ ಮೆಶೀನನ್ನಿ ಹೊಂದಿಕೊಂಡು, ರೂ. 25ರಿಂದ ರೂ 1250 ವರಿಗಿತ ನಗದು ರಿಯಾಯಿತಿಯನ್ನು 1120ದಿನಗಳಲ್ಲಿ ಚಿಕಿಯನ್ನು ಸಪ್ಲಿಸಿಕಿ- £4 "ಹೆಚ್ಚಿ ನ ಹಣವೇನೂ ಕೊಡಬೇಕಾಗಿಲ್ಲ. (ನೀವು ಕೊಡುವುದು ಪೈಸ್‌ ಲಿಸ್ಕ್‌ನಲ್ಲಿ ನಮೂದಿಸಿದ ಬೆಲೆಯನ್ನು ಮಾತ್ರ.) ಎಸ್ಸೆ ಂದೆಂ ಸೌಲಭ್ಯೆ! ಎಲ್ಲರಿಗೂ ಅನಂಕೂಲವಾಗುವಂತಹ ಕಂತುಗಳಲ್ಲಿ ಹಣ ಸಲ್ಲಿಸುವ ಯೋಜನೆಯೂ ಇದೆ. | ತೇಕೊಡುಗೆ ಒಂದು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯ... 8 ನಿಮ್ಮ ಸ ಸಿಂಗರ್‌ ಅಂಗಡಿಗೆ ಅಥವಾ ಅಧಿಕೃತ ವ್ಯಾಪಾರಿಯಲ್ಲಿಗೆ ಇಂದೇ ಭೇಟ ಕೊಡಿರಿ. 1 ಗ ಯಾವಾಗಲೂ ಕೇವಲ ಸಿಂಗರ್‌ ಆಯಿಲ್‌, ಸಿಂಗೆರ್‌ ಸೂಜಿ, ಸಿಂಗರ್‌ ಕತ್ತರಿ ಗ ಮತ್ತು ಬಿಡಿ ಭಾಗಗಳನ್ನು ಕೊಳ್ಳಿರಿ, ಸ * ಸಿಂಗರ್‌ ಕೆಂಪಿನಿಯೆ ಬ್ರೀಡ್‌ ಮಾಕ್‌ 1 ಬ 511-202 DAN ರ್ಮ್‌ 77 ₹231 249- 7 ಮಾಡುತ್ತಿದ್ದರು. ನಗರದಲ್ಲಿಯ. ಸಿರಿವಂತ ಜನರನ್ನು ಒಂದುಗೂಡಿಸಿ ನಗರಸಭೆಯ ಆಡಳಿತಗಾರರ ಹಿರಿತನದಲ್ಲಿ ಮತ್ತೋದರಿ ಯೋಗ್ಯ ದರದ ek ಅಂಗಡಿಯನ್ನು ಪ್ರಾರಂಭ ಮಾಡುವಂತೆ ಅವರ ಮನವೊಲಿಸಿದೆ. ಅಷ್ಟೆ ವಿಕೆ ಉರುವಲ ಕಟ್ಟಿ ಗೆಯ ಬೆಲೆ ವಿಪ 'ರೀತವಾಗಿ ಏರಿದ್ದರಿಂದ ಬಡಬಗ್ಗ ರಿಗೆ - ಅಗ್ಗ ಬೆಲೆಯಲ್ಲಿ ಕಟ್ಟಿ ಗೆ ದೊರಕುವಂತೆ 'ಮಾಡುವದಕ್ಕಾ ಗಿ ನಗರದ ಸಾದಾ ಅಧಿಕಾರಿಗಳ ಬಾಕು ೪-೫ ಪ್ರಮುಖ ಸ್ಥಳಗಳಲ್ಲಿ ಯೋಗ್ಯ ದರದಿಂದ ಉರುವಲು ಕಟ್ಟಿಗೆ ದೊರೆಯುವ ಎತ್ತುಗಡೆ ಮಾಡಿದೆ. ಇದೇ ಕಾಲಕೆ ೧೯೪೨ರ ಚಲೇಜಾವ್‌ ಚಳವಳಿ ಪ್ರಾರಂಭವಾಯಿತು. ೧೯೪೨ರ ಅಗಸ್ಟ್‌ ೯ರಂದೇ ನನ್ನನ್ನು ಇತರ ಅನೇಕ ಸಹಕಾರಿಗಳೊಡನೆ ಬಂಧಿಸಿದರು. ನಮ್ಮೆಲ್ಲರನ್ನೂ ಹಿಂಡಲಗಿ ಸೆರೆಮನೆಗೆ ಕಳಿಸಿದರು. ಅಲ್ಲಿ ಪ್ರಾಂತದ ಬೇರೆ ಬೇರೆ ಭಾಗಗಳಿಂದ ಸಾವಿರಾರು "ಜನ ಕಾಂಗ್ರೆಸ್‌ ಕಾರ್ಯಕರ್ತರನು ಸ ಬಂಧಿಸಿಟ್ಟಿ- ದ್ದರು. ಅಲ್ಲಿ ಅಕ್ಟೋಬರ್‌ ತಿಂಗಳ ಕೊನೆಯ ಹೊತ್ತಿಗೆ ಕಾಲರಾ ಬೇನೆ ಪ್ರಾರಂಭವಾಯಿತು. ದಿನಾಲು ನೂರಾರು ಜನ ಸತ್ಯಾಗ್ರಹಿಗಳು ಈ ಬೇನೆಯಿಂದ ಸಾವಿಗೀಡಾಗತೊಡಗಿದರು. ಹೀಗೆ ರೋಗ ಪೀಡಿತರಾದವರ ಸೇವೆ ಮಾಡುವ ಅವಕಾಶ ನನಗೆ ದೊರೆತಿತು. ನನ್ನಂತೆ ಅದೇ ಸೆರೆಮನೆಯಲ್ಲಿದ್ದ ಗದಗಿನ ಡಾ. `ವೆಂಕಟರಾವ ಹುಯಿಲಗೋಳ, ಧಾರವಾಡದ ನನ್ನ ಸಹಕಾರಿ- ಗಳಾದ ,ಡಾ. ನಾರಾಯಣ ಕಬ್ಬೂರ ಇವರು ರೋಗಿಗಳ ಸೇವೆ ಶುಶ್ರೂ ಷೆಯನ್ನು ತಮ್ಮ ಜೀವದ ಹಂಗು ಇಲ್ಲದೆ ಮಾಡುತ್ತಿ ದ್ದರು. ಮೃತ- ರಾದ ಸತಾ ಗುಡಿಗಳನ್ನು ಸ್ರ ಶಾನಕ್ಕೆ ಅಂತ್ಯ ಸಂಸ್ಕಾ ರಕ್ಕಾಗಿ ಒಯ್ಯು ವ ಕಾರ್ಯವನ್ನು ಹುಬ್ಬಳ್ಳಿಯ ಶ್ರೀ ವಿಷ್ಣು ಪಂತ ಗೋಖಲೆ ಅವರ" ನೇತ್ಯ ತ್ವದಲ್ಲಿ ಇನ್ನಿ ತರ ಸ ಸತ್ಯಾಗ್ರಹಿಗಳು ನೋಡಿಕೊಳ್ಳು ತ್ರ ದ್ದರು. ಸಮಾರು ಎರಡು ತಿಂಗಳ ಕಾಲ" ಈ ಬೇನೆ ಅನೇಕ ಜನ ಸತ್ಕಾ- ಗ ಸಹಿಗಳನ್ನು ಬಲಿ. ತೆಗೆದುಕೊಂಡು ಶಾಂತ- ವಾಯಿತು. ಆದರೆ ಕಾರಾಗೃಹದಲ್ಲಿ ಮನೆ > ಕಹು .೫೬?',(್‌ p ಸಹಾತಿ ಇತ ( ₹್‌.1*' 1 ಮಾಡಿದ್ದ ಅನಾರೋಗ್ಯಕರ ದುಃ್ಕಿತಿಯನ್ನು ಹೋಗಲಾರಿ ಸುವದಕ್ಕಾ ನ ನಾವು ಕೆಲವರು ಪ್ರಯತ್ನ ನಡೆಸಿದೆವು. ಇದಕ್ಕೆ ನಾನೇ ಮೂಲ ಕಾರಣನುದು ನನ್ನನ್ನು ನಾಸಿಕ ತುರಂಗಕ್ಕೆ ಸ್ಫಳಾಂತರಿಸಲಾಯಿತು. ಅಲ್ಲಿಂದ ನಾನು ಯಷ EE ಇ p> ೧೯೪೩ರ ಕೊನೆಗೆ ಬಿಡುಗಡೆ ಹೊಂದಿ ಮರಳಿ ` ಹುಬ್ಬಳ್ಳಿ ಗೆ ಬಂದೆ, ನಾನು ಸೆರೆಮನೆಯಲ್ಲಿದ್ದಾಗಲೇ ಬಂಗಾಲದಲ್ಲಿ ಭೀಕರ ಬರಗಾಲ ಬಿದ್ದಿತ್ತು. ಲಕ್ಷಾವಧಿ ಜನ ಉಪವಾಸ ಬಿದ್ದಿದ್ದರು. “ಮೇಲಾಗಿ ಬ್ರಹ ದೇಶದ ಕಡೆಯಿಂದ "ಆಸಾಮದ ಮೇಲೆ ಜಪಾನದ ದಾಳಿಯ ಸೊಲ್ಲು ಕೇಳಿಬರುತ್ತಿತ್ತು. ಅಲ್ಲಿಯ ನಿಜಸ್ಥಿ ತಿಯನ್ನು ಅರಿತು ಆ ಬಗ್ಗೆ ಜನಜಾಗೃತಿ ಉಂಟು ಮಾಡುವ ಉದ್ದೇಶದಿಂದ ಶ್ರೀ: ಮೊಹರೆ ಹಣಮಂತರಾಯರು ಮತ್ತು ಪುಣೆಯ ಸಕಾಳದ ಸಂಪಾದಕರಾದ ಡಾ. ನಾನಾಸಾಹೇಬ ಪರುಳೇ- ಕರ ಅವರ ಸಲಹೆಯ : ಮೇರೆಗೆ ಬಂಗಾಲಕ್ಕೆ ಬ ನನಗಿಂತ - ಮೊದಲು ಹೋಗಿದ್ದ ಡಾ. ಪರುಳೇಕರರನ್ನು ಕೂಡಿಕೊಂಡೆ. ಸಂತ್ರ ಸ್ತ್ರ ಪ ಎ ದೇಶವೆಲ್ಲವನ್ನೂ “ನಾವು ಸುತ್ತಾಡಿ ಅಲ್ಲಿಯ ಹೃದಯ ವಿದ್ರಾ ವಕ ಪರಿಸ್ಥಿ ತಿಯನ್ನು ಪ್ರತ್ಯಕ್ಷ- ವಾಗಿ ಕಂಡೆವು ಮತ್ತು 'ಅಪದ ಸರ ಕಷ್ಟ ನಿವಾರಣೆಗಾಗಿ ಯತಿ ಸಿದೆವು, ಡಾ. ಪರುಳೇಕರರು ತಮ್ಮ "ಸಕಾಳ'ದ ಮುಖಾಂತರ ಜನತೆಯಿಂದ ಈ ಸಂತ್ರಸ ಸ್ತರ ಪರಿಹಾರ ಕಾರ್ಯಕ್ಕಾ ಗಿ. ನಿಧಿ ಸಂಗ್ರ ದ ನಡೆಸಿದ್ದರು. ನನ್ನ ಸಾಪ್ತಾ ಹಿಕ ಪತ್ತಿ pe "ಹೆಬಳಿ ಗೆಜೆಟ್‌” ಪತ್ರಿಕೆಯೂ ನಿಧಿ ಸಂಗ್ರ ಹ ಕಾರ್ಯ ನಡೆಸಿತ್ತು. ಮುಂದೆ ಮೊಹರೆ ಹಣಮಂತರಾಯರು "ಸಂಯುಕ್ತ ಕರ್ನಾಟಕ'ದ: ಮುಖಾಂತರ ನಿಧಿ ಸಂಗ್ರಹ ಕಾರ್ಯವನ್ನು ಪಾ ್ರಿರಂಭಿಸಿದ್ದರಿಂದ "ಹುಬ ಗೆಜೆಟ್‌ ನಡೆಸಿದ್ದ ನಿಧಿ ಸಂಗ್ರ pe ಕಾರ್ಯ ನ್ನು ಸ್ಥಗಿತಗೊಳಿಸಿ ಅಂದಿನ ವರೆಗೆ ಕೂಡಿವ ನಿಧಿ ಯನ್ನು ಡಾ. ಶಾಮಪ್ರಸಾದ ಮುಕರ್ಜಯವರ ಕಡೆಗೆ 'ಕಳಿಸಿಕೊಡಲಾಯಿತು. ೧೯೪೫ರಲ್ಲಿ ದ್ವಿತೀಯ 'ಜಾಗತಿಕ ಮಹಾ ಯುದ್ಧ ಪತ್ರಿಕೆಯಾದ ನಿಂತಿತು. ಆ ಯುದ್ಧ ನಡೆದಾಗ . . pv ಕೋಲ್ಗೇಟ್‌ ಡೆಂಟಲ್‌ ಕ್ರೀಮ್‌ನಿಂದ ಉಸಿರಿನ ದುರ್ವಸನೆಯನ್ನು ನಿವಾರಿಸಿರಿ.. ದಂತಕ್ಷಯವನ್ನು ಎದುರಿಸಿ? ) ಪ್ರತಿ ಸಲ ಊಟವಾದ ಮೇಲೆ ಕೋಲ್ಲೇಟ್‌ನಿಂದ ಹಲ್ಲುಜ್ಮಿರಿ. ಳಕೋಲ್ಲೇಟ್‌ನ ವಿಶ್ವಸನೀಯ ಸೂತ್ರವು ಕೆಲಸ ಜಗತ್ತಿನಾದ್ಯಂತ ದಂತವೈದ್ಯರು ಶಿಫಾರಸು ಮಾಡುವ. ಮಾಡುವ ರೀತಿ; ರೀತಿಯಲ್ಲಿ ನಿಮ್ಮ ಹಲ್ಲುಗಳಿಗೆ ರಕ್ಷಣೆ ನೀಡುತ್ತದೆ. E ಹಲ್ಲುಗಳೆಡೆಯಲ್ಲಿ ಉಳಿಯುವ ಆಹಾರಕಣಗಳಲ್ಲಿ ರೋಗಾಣು. ಗಳು ಬೆಳೆಯುತ್ತವೆ. ಇವು ಉಸಿರಿನ ದುರ್ವಾಸನೆಗೆ ಕಾರಣ ವಾಗುತ್ತವೆ ಆಮೇಲೆ ಇವು ನೋಯುವ ದಂತಕ್ಷಯವನ್ನು ಉಂಟುಮಾಡುತ್ತವೆ. ಆದುದರಿಂದ ಯಾವಾಗಲೂ ಆಹಾರವನ್ನು ಸೇವಿಸಿದ ನಂತರ | ಕೂಡಲೇ ಕೋಲ್ಗೇಟ್‌ ರೀತಿಯಲ್ಲಿ ಹಲ್ಲುಜ್ಮಿರಿ.ನಿಮ್ಮ ಶ್ವಾಸವನ್ನು ಶುಚಿಗೊಳಿಸಲು, ಹಲ್ಲುಗಳನ್ನು ಬಿಳುಪಾಗಿಸಲು ಮತ್ತು ದಂತಕ್ಷಯವನ್ನು ಎದುರಿಸಲು ಅದು ಅತ್ಯಂತ ಪರಿಣಾಮಕಾರಿ ಎಂದು ಪಮಾಣಿತವಾಗಿದೆ. ಉಸಿರಿನ ದುರ್ವಾಸನೆಯನ್ನು ಮತ್ತು. ದೆಂತಕ್ಷಯವನ್ನು ಉಂಟುಮಾಡುವ ಕೋಗಾಣುಗಳು ನಿಮ್ಮ ಹಲ್ಲ್ಗುಗಳೆಡೆ ಯಲ್ಲಿ ಸಿಕ್ಕಿ ಕೊಂಡ ಆಹಾರ ಕಣಗಳಲ್ಲಿ ಬೆಳೆಯುತ್ತವೆ. ಳೋಲ್ಲೇಟ್‌ನ ಅಪೂರ್ವವಾದ ಕಾರ್ಯ ಶೀಲ ನೊರೆ ಹಲ್ಲುಗಳಿಡೆಯನ್ನು ಆಳ ವಾಗಿ ಪ್ರವೇಶಿಸುತ್ತದೆ ಮತ್ತು ಅಪಾಯ ಕರೆವಾದ ಆಹಾರಕಣಗಳನ್ನೂ ರೋಗಾ ಣುಗಳನ್ಮೂ ಹೋಗಲಾಡಿಸುತ್ತದೆ. ಫಲಿತಾಂಶ: ಆಕರ್ಷಕವಾದ ಬಿಳುಪಾದ ಹಲ್ಲುಗಳು, ಅತ್ಮವಿಶ್ಕಾಸವನ್ನುಂಟು ಮಾಡುವ ಶುಜಿಯಾದ ಉಸಿರು, ಮತ್ತು ದಂತಕ್ಟಯರ ವಿರುದ್ಧ ರಕ್ಷೆ, ಅಧಿಕ ರುಚಿಯಾದ, ದುರ್ವಾಸನೆ ರಹಿತವಾದ ಉಸಿರಿಗಾಗಿ ದುತ್ತು ಅಧಿಳ ಬಿಳುಪಾದ ಹಲ್ಲುಗಳಿಗಾಗಿ ಹೆಚ್ಚು ಜನರು ಜಗತ್ತಿನಲ್ಲಿ ಬೇರೆ ಯಾವುದೇ ಟೂಥ್‌ ಪೇಸ್ಟ್‌ಗಿಂತ ಅಧಿಕವಾಗಿ ಕೋಲ್ಲೇಟನ್ನು ಕೊಳ್ಳುತ್ತಾರೆ. ಜ್ಯಾ ಮಾತ ನಿಮಗೆ ಉತ್ತಮತರ ದಂತರಕ್ಷಣೆಯನ್ನುನೀಡಬಲ್ಲರು ೦.62 ಓ1ಜ ಸ ೧೩೨ ಭಾರತದ ಬಂಧ ವಿಮೋಚನೆಗಾಗಿ ನೇತಾಜಿ ಭಾಸಚಂದ್ರ 'ಬೋಸರು ಹಿಂದೀ ವಿಮೋಚನಾ ಸಂಘಟಿಸಿ ಬ್ರಿಟಿಶರೊಡನೆ ಸಶಸ್ತ್ರ ಅಣಿಯಾಗಿದ್ದರು. ಸೇನೆಯು ಗಡಿಯಲ್ಲಿ ಪ್ರವೇಶಿಸಿತ್ತು. ಆದರೆ ನೇತಾಜಿ ಅವರು ವಿಮಾನ ಅಪಘಾತ- ದ ಬಂದಿತು. ಸೇನೆಯ ಯಲ್ಲಿದ್ದ ಅನೇಕ €ವಾ ಧಿಕಾರಿಗಳೂ ಸೆ ಸೈನಿಕರೂ ಬಂಧಿಸ ಸಲ್ಪಟ್ಟರು. ಅವರ ಮೇಲೆ ಖಟ್ಲೆ ನಡೆದು .ಎಲ್ಲರೂ ಬಿಡುಗಡೆ ಹೊಂದಿದರು. ಈ ಸೇನೆಯಲ್ಲಿ ಸೇನಾಧಿಕಾರಿಯಾಗಿದ್ದ ಕ್ಯಾಪ್ಟನ್‌ ಶಹಾನವಾಜ್‌ಖಾನ್‌ ಅವರು ೧೯೪೬ರಲ್ಲಿ ದಿಲ್ಲಿಯಲ್ಲಿ ಅಖಿಲ ಭಾರತ ಸೇವಾ- ದಲ ಕಾರ್ಯ ಕರ್ತ ರ ಪರಿಷತ್ತನ್ನು ಕರೆದರು. ಆ ಪರಿಷತ್ತಿಗೆ ನನ್ನನ್ನು ಅಧ್ಯ ಕ್ಷನನ್ನಾಗಿ ಆಯ್ಕೆ ಮಾಡಲಾಗಿತ್ತು. ` ಪಂಡಿತ ಜವಾಹರಲಾಲ ನೆಹರು ಅವರು ಆ ಪರಿಷತ್ತಿನ : ಉದ್ಭಾಟನೆ ಮಾಡಿದರು. ೧೯೫೧ರ ನವೆಂಬರ್‌ ತಿಂಗಳಲ್ಲಿ 'ಸಿಮ್ಲಾದಲ್ಲಿ ಯುನೈ ಟೆಡ್‌ ನ್ಯಾಶನಲ್‌ ಟೆಕ್ನಿಕಲ್‌ ಅಸಿಸ್ಟನ್ಸ್‌ ಎಡ್ಮಿ ನಿಸೆ ನ್ರೀಶನ್‌ ಎಂಬ ಅಮೇರಿಕನ್‌ ಸರಕಾರದ ೩೬ WL [ಈ 24 ೧೧ £4 ಒಂದು ವಿಭಾಗದ ಆಶ್ರಯದಲ್ಲಿ ಯುವಕ ಪರಿಷತ್ತು ನೆರೆಯಿತು. ಅದರಲ್ಲಿ ನನ್ನನ್ನು ತರುಣರ ಕಲ್ಮೂಣ ಕಾರ್ಯದಲ್ಲಿ ಸಲಹೆಗಾರ ನೆಂದು ಆಯ್ಕೆ ಮಾಡಲಾಗಿತ್ತು. ೧೯೫೦ರ ಮೇ ೭ಕ್ಕೆ ೬೦ ವರ್ಷಗಳು ತುಂಬಿ . ೬೧ನೆಯ ವರ್ಷ ಪ್ರಾರಂಭವಾಗುವದಿತ್ತು. ನನ್ನ ವಜ್ರಮಹೋತ್ಸವವನ್ನು ಆಚರಿಸುವದಕ್ಕಾಗಿ ಅಖಿಲ ಭಾರತ ತಳಹದಿಯ ಮೇಲೆ ..ಒಂದು ಸಮಿತಿ ರಚಿತವಾಯಿತು.” -೧೯೫೦ರ ಮೇ ೭ ರಂದು ಮುಂಬಯಿಯಲ್ಲಿಯ ಸರ್‌ ಕಾವಸಜಿ ಜಹಾಂಗೀರ್‌ ಹಾಲಿನ ನಲ್ಲಿ ಸಾರ್ವಜನಿಕ ಸತ್ಕಾರ ಸಮಾರಂಭ ನಡೆದು ನನಗೆ ಆ ಸತ್ಕಾ ರ ಸಮಿತಿ- ಯವರು ೬೧ ಸಾವಿರ ಕೂಪಾಯಿಸಳ ಹಮ್ಮಿ ಣಿ ಯನ್ನು ಅರ್ಪಿಸಿದರು. ಅದರಲ್ಲಿ ೪೬ ಸಾವಿರ ಪಾಯಿಗಳನ್ನು ನಾನು ಹಿಂದ್‌ ಸೇವಾ ಟ್ರಸ್ಟಿಗೆ ಕೊಟ್ಟೆ “ಮತು ಸ ೧೫ ಸಾವಿರ ರೂಪಾ- ಸರಾ ಗೀ ಘ್‌ ಚೆ ಸ 1 ಶಿ ೬ರ ಹೆಸರ? ಅಂದರೆ 'ಡಾ. ಹರ್ಡೀಕರ ಡಾಯಮಂಡ್‌ . ಜ್ಯು ಬಿಲಿ ಯಿಗಳನ್ನು ನನ್ನ ಟ್ರಸ್ಟ್‌ ಎಂಬ ಸಂಸ್ಥೆಯನ್ನು ಸ್ಪಾ ಪಿಸಿ ಆದಕ್ಕೆ ಕೊಲೆ). ಹಿಂದ ಸೇವಾ ಟ್ರಿ ಸ್ಟಿನಿಂದೆ ಹ ಆದಾಯವನ್ನು ಸಾರ್ವ ಜನಿಕ “ಸೇವಾ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದ್ದು ಡಾಯಮಂಡ್‌ ಟ್ರುಕ್ತನ್ನೆ.- ಆದಾಯವನ್ನು ದೇಶದಲ್ಲಿ ಸಂಘಟನಾ ಕಾರ್ಯ ದಲ್ಲಿ "ವೆ ವ್ರಸಲಸಿದವಂಗೆ ಕೊಡಲಾಗುತ್ತಿದೆ. "ರೆಗೆ ದೇಶದಲ್ಲಿಯ ಅನೇಕ ಸೇವಾ ಕಾರ್ಯಕರ್ತರು ೪೬ ಸಾವಿರ ಇಯಿಗಳನ್ನು ಕಲೆ ಹಾಕಿ ಆ ಹಣವನ್ನು ದ ಸಲ್ಲಿಸಿದರು. ಅದನ್ನು ನಾನು ಡಾ. ಪರ್ಡೌ ಸ್ಟ್‌ ಎಂಬ ಇನ್ನೊಂದು ಸ್ತ್ರ ಸಂಸ್ಥೆ ಯನ್ನು ಸ್ಥಾಪಿಸಿ ಅದಕ್ಕೆ ಒಪ್ಪಿ- ಸಿದೆ. ಈ 'ಟ್ರಸಿ ಸಿಗೆ ಶ್ರೀ ಯಶವಂತರಾವ್‌ ಚವ್ಹಾಣ, ದಿಲ್ಲಿಯ' ಶೀ ಅಮರನಾಥ ಚಾವಲಾ, ಶ್ರೀ ಎಸ್‌. ವಿ. ಇನಾಮದಾರ ಇವರು ಧರ್ಮ- ದರ್ಶಿಗಳಾಗಿದ್ದಾರೆ. ನಾನು ಹುಟ್ಟು ಬಡವ. ನನಗೆ ಈ ದುಡ್ಡಿನ ಉಪಯೋಗವೇನು? ಅವರಿಂದ ನನಗೇನಾಗ ಬೇಕಾಗಿದೆ? ನನ್ನ ಜೀವನವೇ ಜನತಾ ಜನಾರ್ದ. ` ನನ ಸೇವೆಗೆ ಮೀಸಲಾಗಿರುವದರಿಂದ ಆ ಹಣವೂ ಅದೇ ಜನತಾ ರೂಪೀ ಜನಾರ್ದನನಿಗೆ ಉಪ- ಯೋಗ ಬೀಳಬೇಕು. ಆದ್ದರಿಂದ ನನಗೆ ಕೊಡಲ್ಪಟ್ಟ ಹಣದಲ್ಲಿ ಒಂದು ಕಾಸನ್ನೂ ಮುಟ್ಟದೆ. ಎಲ್ಲವನ್ನೂ ನಾನು ಕೃಷ್ಣಾರ್ಪಣ ಬಾವದಿಂಡೆ ತಿರುಗಿ ಕೊಟು ಬಿಟ್ಟೆ, ೧೯೫೨ರಲ್ಲಿ ನನ್ನನ್ನು ರಾಜ್ಯಸಭೆಯ ಸದಸ್ಯ ನ ನ್ನಾಗಿ ಮುಂಬಯಿ [ಶಾಸನ ಸಭೆಯಿಂದ ಆಯ್ಕೆ ಮಾಡಲಾಯಿತು. ಈ ಸೂಚನೆ ನನಗೆ ee ವಾನು ನಿರಾಕರಿಸಿದ್ದೆ. ಆದರೆ ಪಂ. ಜವಾಹರ ಲಾಲ ನೆಹರು ಅವರ ಇಚ್ಛೆಯಂತೆ ನಾನು ಅದಕ್ಕೆ ಒಪ್ಪಿಕೊಳ್ಳ ಬೇಕಾಯಿತು ಬ ೧೯೫೮ರ ಜನೆವರಿ ೨೬ರ ದಿನ `ನನಗೆ "ಪದ ಒಭೂಷಣ,' ಪದವಿಯನ್ನು ರಾಷ್ಟ್ರ ಪತಿಗಳು . ಕೊಡಮಾಡಿರುವರೆಂಬ ಸುದ್ದಿ ಯನ್ನು ಪತ್ರಿಕೆ ಗಳಲ್ಲಿ ಓದಿ! ಆಶ ರ್ಯವಾಯಿತು, ನಾನೊಬ್ಬ 2 CT ~~ ್‌ ಬೃ ಕ.” ಸೊಳ್ಳೆ ಕಡಿತಗಳಂದ, ಖಾತ್ರಿಯಾದ ದ್ವಿವಿಧ ರಕ್ಷಣೆಯನ್ನು ಘಹೇವಲ ಒಡೊಮಸ್‌ ನಿಮಗೆ ನೀಡುತ್ತದೆ... ನಿಮಣೆ ಸುಖನಿದ್ರೆ ಪ್ರಾಪ್ತಪಾಗುವಂತೆ ಮಾಡುತ್ತದೆ ಒಡೊಮಸ್‌ ನಿಮ್ಮನ್ನು ರಕ್ಷಿಸುವ ಹಾಗೆ ಬೇರೆ ಯಾವುದೇ ಸೊಳ್ಳೆನಿರೋಧಕವು ರಕ್ತಿಸಲಾರದು. bp af ಅದರ ವಾಸನೆ ಸೊಳ್ಳೆಗಳನ್ನು ದೊರಗೊಳಿಸುತ್ತದೆ. ಅದರ ಅಪೂರ್ವ ಘಟಕ ನಿಮ್ಮ ಚರ್ಮರ್ಸೈಸೆನಿಕ್ಳೆಗಳ ವಿರುದ್ಧ ರಕ್ಷಣಾ ಕವಚದಂತಿಕುತ್ತದೆ-..ರಾತ್ರಿಯಿಡೀ! ಇಂದು ಭಾರತದಲ್ಲಿ ಒಡೊವುಸ್‌ ಅತ್ಯಧಿಕ ಮಾರಾಟವಾಗುವ ಸೊಳ್ಳೆನಿರೋಧಕ ಅಗಿರುವುದರಲ್ಲಿ ಆಶೈರ್ಯವೇನೂ ಇಲ್ಲ. ಸೊಳ್ಳೆಗಳು ನಿಮ್ಮನ್ನು ಹೀಡಿಸುವ ಮೊದಲೇ ಅವನ್ನು ಒಡದೊಮಹಷ್‌ ನಿಂದ ಓಡಿಸಿರಿ! ವಾ € ಸುಖಮಯ ಜೀವನಕ್ಕೆ ಆಧುನಿಕ ಸಾಧನಗಳು ಬಲ್ಬಾರಾ ಅಂ ಕಂಪೆನಿ (ಪ್ಲೆ) [3 ೫2೩ ಆ, ರಾಗಿಸ್‌ದಾಸ್‌ ಮುಸ್ಟರ್‌ ರೋಡ್‌, CHAITRA-BLS-86 KA ೧೩೪ ಸ್ವಯಂಸೇವಕ. ನನ್ನಿ ಆ ದೇಶಸೇವೆ ಆಗಿದ್ದ ರೆ ಅದನ್ನು ನಾನು ನನ್ನ ವಿತ್ರ ಕರ್ತ ವ್ಯ ನಂ ವೆಂದು ಮಾಡಿರುವೆನೇ ಹೊರಕ ಕುಪ ಹ ತಫಲಾ ಫೇ wel ಯಿಂದಲ್ಲ. ಹೀಗಿರುವಾಗ ಈ ಪ್ರತಿಫ ಹ ಬೇಕು? ಎಂದು ಗೌರವ ಪೂರ್ವಕವಾಗಿ ಕರಿಸಿದೆ. 'ಆದ ನನ್ನ ಪರಮ ಸ್ನೇಹಿತ ಡಾ.” ಶ್ರೀಪ್ರಕಾಶ ಮತ್ತು ಸ್ವತಃ ರಾಷ್ಟ್ರಪತಿ ಖಿ ದಂ ಗಳೇ ನನಗೆ ಈ ವಿಷಯವನ್ನು ತಿಳಿಸಿ ಹೇಳಿದ್ದ ರಿಂದ ಅದನ್ನು ಸ್ಲೀಕರಿಸಲು ನಾನು ಒಪ್ಪಿ- ಕೊಳ್ಳಬೇಕಾಯಿತು." ೧೯೫೨ರಿಂದ ೧೯೬೨ ರ ವರೆಗೂ ನಾನು ರಾಜ ಸಭೆಯ ಕಾರ್ಯಕಲಾಪ ಗಳ ಜೊತೆಗೆ ಕಾಂಗ್ರೆ ಸ ಸೇವಾದಲದ ಕಾರ್ಯ ವನೂ ಗಿ ನಿರ್ವಹಿಸಿಕೊಂಡು ಹೋ ಗುತ್ತಿದೆ. ಮುಂದೆ ರಾಜ್ಯ ಸಭೆಯ ಸದಸ್ಯತ್ತ ದ ಅವಧಿ ಮುಗಿದ ನಂತರ ನಾನು ಮರಳಿ "ಮ ಬ್ರ ಳ್ಳಿ ಗೆ ಬರದೆ ನೇರವಾಗಿ ಘಟಪ್ರಭಾದ ಆರೋಗ್ಯ- ಧಾಮಕ್ಕೆ ಬೀದೆ. ಈ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಧಾಮದ ವಿಷಯವಾಗಿ ಒಂದೆರಡು. ಮಾತು- ಗಳನ್ನು ಹೇಳಬೇಕಾಗಿದೆ. ನಾನು ಅಮೇರಿಕದಲ್ಲಿದ್ದಾಗ ನನ್ನಂಥದೇ ಉದ್ದೇಶ ಇಟ್ಟುಕೊಂಡು ಅಥಣಿಯ ಗುಂಡೂ- ರಾವ್‌ ಕೊಕಟನೂರ ಅವರು ೧೯೧೬ರಲ್ಲಿ ಅಲ್ಲಿಗೆ ಬಂದರು. . ಅವರೂ ವೈದ್ಯಶಾಸ್ತ್ರ ದ ಅಭ್ಯಾಸ ಕ್ಕಾಗಿ ಬಂದಿದ್ದರು. ಅಲ್ಲಿ ಬಂದ. ಕೂಡಲೇ ನಮ್ಮಿಬ್ಬರ ಗೊತ್ತು ಗುರಿಗಳು ಒಂದೇಬಗೆಯ ವಾಗಿದ್ದುದರಿಂದ ನಮ್ಮಿ ಬ್ಬ ರ ಸೆ ಹ ಬೆಳೆದು ಬಂದಿತು. ಭಾರತಕ್ಕೆ ಮರಳಿ ಹೋ ದ ನಂತರ ಡಾ. id ಒಂದು ಸಾರ್ವಜನಿಕ ರುಗ್ಗಾಲಯವನ್ನು ಪಾ ರಂಭಿಸಬೇಕೆಂದೂ ಆ ಕಾರ್ಯದಲ್ಲಿ ನಾನು ಅವರೊಡನೆ ಸಹಕರಿಸ ಬೇಕೆಂದೂ ಆಪ್ತಾಲೋಜನೆ ಮಾಡಿಕೊಂಡಿದ್ದೆವು. ಡಾ. ಕೊಕಟನೂರರು ಎಂ. ಡಿ. ಪದವೀಧರ- ರಾಗಿ ಭಾರತಕ್ಕೆ ಮರಳಿ ಕೆಲ ಕಾಲದ ನಂತರ ಬೆಳಗಾವಿಯಲ್ಲಿ ತಮ್ಮ ಖಾಸಗೀ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಅಮೇರಿಕದಲ್ಲಿದ್ದಾಗ, ತಾವು ಮಾಡಿದ್ದ ಸಂಕಲ್ಪದಂತೆ ಕರ್ನಾಟಕದಲ್ಲಿ ಒಂದು ಸಾರ್ವ. ಕಸ್ತೂರಿ, ಮೇ ೧೯೭೭ ಜನಿಕ ರುಗ್ಗಾ ಲಯವನ್ನು ಸ್ಕಾ ಪಿಸುವ ಫಹ ದಲ್ಲಿ ಮಗ್ಗ ರಾದರು. ಆ ಕಾರ್ಯಕ್ಕಾ ಗಿಸ್ಮಳ- ವನ್ನು ಹುಡುಕುತ್ತಿದ್ದಾಗ ಈಗೆ *ರ್ಸ್ನಾಟಕೆ ಆರೋಗ ೈಧಾಮವಿರುವ ವಿಸ್ತಾ ರವಾದ ಪ್ರದೇ- ಶವು ಅವರ ಕಣ್ಣಿ ಗೆ ಬಿತ್ತು. ಆಗ ಇದು ಕಲ್ಲು, ಮುಳು ಗ್ಯ ಕೊರಚಲು ಗಿಡಗಂಟಿಗಳಿಂದ ಕೂಡಿದ ಒಂದು `ುಕ್ಷಪ ದೇಶವಾಗಿತ್ತು. ನೆರಳು ನೀಡು ವಂಥ ಬಂದು ಸಣ್ಣ ಗಿಡ : ಕಂಟಿ ಕೂಡ ಇದ್ದಿಲ್ಲ. ಆದರೂ ಒಣ ಹವೆ ಮತ್ತು ಶುದ್ಧ ನೀರು ಇವುಗಳ ಮೂಲಕ ಈ ಪ ದೇಶವು ಆರೋಗ್ಯಕರವೆಂದು ಕಂಡುಬಂದದ್ದರಿಂದ ಇದನ್ನೇ ಅವರು ಆಯ್ದುಕೊಂಡು ದಿನಾಲು ಬೆಳಗಾವಿಯಿಂದ ಈ ಸ್ಥಳಕ್ಕೆ ಬಂದು ತಾವು ತರುತ್ತಿದ್ದ ಔಷಧಿಯ ಪೆಟ್ಟಿಗೆಯೊಳಗಿಂದ ಸುತ್ತಮುತ್ತಲಿನ ಹಳ್ಳಿಗರ ರೋಗನಿದಾನ, ಔಷಧೋಪಚಾರ ಮಾಡತೊಡಗಿದರು. ಸುತ್ತು- ಮುತ್ತಲಿನ ಹಳ್ಳಿಗಳಿಂದ ಇಲ್ಲಿಗೆ ಬಂದು. ಔಪಧೋಪಚಾರ “ಪಡೆಯುವವರ ಸಂಖ್ಯೆ ಬೆಳೆ- ಯುತ್ತ ಸಾಗಿದ್ದರಿಂದ ಈ ಪ್ರ ದೇಶವನ್ನು ಸರಕಾರದಿಂದ ಅಲ್ಪ ಬೆಲೆಗೆ- ನಮಕದ ಬೆಳಗಾವಿಯಲ್ಲಿಯ ಸ್ನೇಹಿತರ ನೆರವಿನಿಂದ ಒಂದು ಚಿಕ್ಕ ಕಟ್ಟಡವನ್ನು ಕಟ್ಟಿಕೊಂಡು. ರುಗ್ಹಾಲಯವನ್ನು ಆರಂಭಿಸಿದರು. ಆಗ ನಾನು ರಾಜಕೀಯ ಹೋರಾಟದಲ್ಲಿ ತೊಡಗಿದ್ದರಿಂದ ಪ್ರತ್ಯಕ್ಷವಾಗಿ ಮುಂದೆ ಬಂದು ಈ ಚಟುವಟಿಕೆ ಗಳಲ್ಲಿ ಭಾಗವಹಿಸುವಂತಿದ್ದಿ ಲ್ಲ. ಹಾಗೆ ಮಾಡಿದ್ದರೆ ನನ್ನಿಂದಾಗಿ ಸರಕಾರದ ಕೋಪವು ಈಸ ಸಂಸ್ಥೆ ಯ ಮೇಲೆ ಬೀಳಬಹುದಾಗಿತ್ತು. ಜೂ ಚಟುವಟಿಕೆಗಳು ಹು ಗಿದಂತೆ ರೋಗಿಗಳ ಸಂಖ್ಯೆ ಏರತೊಡಗಿತು. ಹ ಸಾಕರ್ಯಗಳನ್ನೊದಗಿಸುವದಕ್ಕಾಗಿ ಹೆಚ್ಚೆಚ್ಚು ಕಟ್ಟಡಗಳು ಅವಶ್ಯವೆನಿಸತೊಡಗಿದವು. ಡಾ. ಕೊಕಟನೂರರು ನ” ಮಿತ್ರರ ಮತ್ತು ಸುತ್ತು ಮುತ್ತಲಿನ ಸಂಸ್ಥಾನಗಳೆ ಅಧಿಪತಿಗಳ ನೆರವಿನಿಂದ ಈ ಸಂಸೆ ಯನ್ನು ಬೆಳೆಸತೊಡಗಿ- ದರು. ರುಗ್ಗಾಲಯದಲ್ಲಿಯೂ ಇಂದು ನಂದನ- ವನವೆಂದು ಕರೆಯಲ್ಪಡುವ ವ ಕ್ಷಯರೋಗ : ಚಿಕಿತ್ಸಾ ವಿಭಾಗದಲ್ಲಿಯೂ ಅನೇಕ ಕಟ್ಟಡಗಳು. ಘಣಿನ ಹಾನರ್‌ ' ಮಹಾರೋಗದ.! ಜಹಾ ಇರು * ಬಿ ಖೈ ನಿವಾರಣೆ-೩ | ಹೆಣ್ಣಿನ ಕ್ಯಾನ್ಸರ್‌ ಚಿಕ್ಕ ಮಕ್ಕಳಿಂದ ಮಧ್ಯ ಹಾಗು ಇಳಿ ವಯಸ್ಸಿನ ವಕೆಗೆ ಎಲ್ಲ ವಯಸ್ಸಿನ ಜನರಲ್ಲಿ ಕೆಂಡು ಬರುವ ಸಂಭವನಿದೆ. ಕಣ್ಣುಗಳು ಸೃಷ್ಟಿಕರ್ತನ ಅಪೂರ್ವ ಕೊಡುಗೆ, ಇವುಗಳನ್ನು ಪ್ರಾರಂಭದಲ್ಲಿ ನಿರ್ಲಕ್ರಿಸಿದಕೆ ಜನ್ಮಾನಿ ಕುರುಡರಾಗಿ ಕಾಲ ಕಳೆಯುಜೇಕಾಗುವದು. ಕಾರಣ ಈ ಕೆಳಗಿನ ಅಂಶಗಳ ಕಡೆಗೆ ನಿಮ್ಮ ಗಮನವಿರುವದು ಅವಶ್ಯ. | *ೂಸು ಹಾಗೂ ಚಿಕ್ಕ ಮಕ್ಕಳಲ್ಲಿ | ಕಣ್ಣು ಗೊಂಬೆಯಲ್ಲಿ ಹಳದಿ ವರ್ಣದ ಛಾಯೆ ಕಂಡು ಬಂದರೆ ಮತ್ತು ದೃಷ್ಟಿ ಮಾಂದ್ಯ, ಕಣ್ಣು ಮೆಳ್ಳಗಾಗುವದಾಗಲಿ ಲಕ್ಷಣ ಕಂಡು ಬಂದರೆ, ಮಧ್ಯ ಹಾಗೂ ಇಳಿ ವಯಸ್ಕರಲ್ಲಿ ಕಣ್ಣು ಗುಡ್ಡೆಗಳು ಹೊರ ಚಾಚಿ ಮುಂದೆ ಬಂದರೆ (PROPTOSIS) ವಯಸ್ಕರಲ್ಲಿ ಕಣ್ಣಿಗೆ ಹುಣ್ಣು ಹುಟ್ಟಿದರೂ ಬಹು ಕಾಲದವರೆಗೆ ಮಾಯದೆ ಉಳಿದರೆ, ನಿಮಗೆ ಕಣ್ಣಿನ ಕ್ಯಾನ್ಸರ್‌ ಆಗಿದೆಯೆಂದು ತಿಳಿಯಬೇಕು ಇದರಿಂದ ನೀವು ಅಧೀರರಾಗ- ಕೆ _ ಬೇಕಿಲ್ಲ. ಪ್ರಾರಂಭಿಕ ಅವಸ್ಥೆಯಲ್ಲಿರುವ ಕ್ಯಾನ್ಸರ್‌ ರೋಗವನ್ನು ಗುಣಪಡಿಸಬಹುದು. ಕಾರಣ ನೀವು ಕೂಡಲೇ ಕಣ್ಣಿನ ತಜ್ಞರನ್ನು ಭಿಟಿ ಯಾಗಿ ಉಪಚಾರ ಪ್ರಾರಂಭಿಸಬೇಕು. ಈ ರೋಗಕ್ಕೆ ಗಂಡು, ಹೆಣ್ಣು ಎಂಬ ಭೇದವಿಲ್ಲ. ವಯಸ್ಸಿನ ನಿರ್ಬಂಧವೂ ಇಲ್ಲ. ಒಂದೇ ಅವಯವದಲ್ಲಿ ಕಾಣಿಸಿಕೊಳ್ಳುವದೆಂದೂ ಹೇಳಲು ಬರುವದಿಲ್ಲ. ಈ ರೋಗದಿಂದ ಬಳಲುವ ಬಡ ಹಾಗೂ ಮಧ್ಯಮ ವರ್ಗದ ಜನರ ಸಲುವಾಗಿ ಹುಬ್ಬಳ್ಳಿಯ ಅಮರಗೋಳದ ಬಳಿ ಒಂದು ಸುಸಜ್ಜಿತ ಆಧುನಿಕ ಕ್ಯಾನ್ಸರ್‌ ಆಸ್ಪತ್ರೆ ಯೊಂದನ್ನು ಕಟ್ಟಿ ಸಾಗುತ್ತಿದೆ, ಈ ಬೃಹತ್‌ ಯೋಜನೆಗೆ ಹಣ ನೀಡಲು ಕೊಡುಗೈ ದೊರೆ- ಗಳು ಮುಂದೆ ಬರಬೇಕು. ನಿಮ್ಮೆ ಪಾಲಿನ ವಂತಿಗೆ ಬೇಗ ಬರಲಿ ಡಾ. ಬಿ. ಆರ್‌. ಪಾಟೀಲ, ಚೇರಮನ್‌ ಕರ್ನಾಟಿಕ ಕ್ಯಾನ್ಸರ್‌ ಸುಶ್ರೂಷೆ ಹಾಗೂ ಸಂಶೋಧನ ಸಂಸ್ಥೆ ವಿದ್ಯಾನಗರ, ಹುಬ್ಬಳ್ಳಿ ಸ್ಥಳೆದಾನ ಕ ಸೊಂಡೂರ ಮ್ಯಾಂಗನೀಸ್‌ ಅ. ಆ್ಯಂಡ್‌ ಐರನ್‌ ಓರ್ಸ ಲಿ., ಸೊಂಡೂರ (ಬಳ್ಳಾರಿ ಜಿಲ್ಲಾ) Phone: 224130. ೧೩೬ ಮೇಲೆದ್ದವು. ದೇಶವು ಸ್ವತಂತ್ರವಾದ ನಂತರ ನಾನು ಈ ಕಾರ್ಯದಲ್ಲಿ ನೇರವಾಗಿ ಆಸಕ್ತಿ ವಹಿಸತೊಡ- ಗಿದೆ. ಆರೋಗ್ಯ ಧಾಮದ ಕೆಲಸವು ಹೆಚ್ಚೆಚ್ಚು ಬೆಳೆಯತೊಡಗಿದ್ದರಿಂದ ಈಗ ಮುಖ್ಯ ಆರೋಗ್ಯಾಧಿಕಾರಿಗಳಾಗಿರುವ ಡಾ. ಮಾಧವ ಕಷ ವೆೈದ್ದರು ಡಾ. ಕೊಕಟನೂರರ ಸಹಾ- ೪ಣ ಲ" ಯಕರಾಗಿ ಬಂದರು. ಡಾ. ಕೊಕಟನೂರರು ೨೧ ವರ್ಷಗಳ ಕಾಲ ಈ ಸಂಸ್ಥೆಯನ್ನು ಕಟ್ಟುವದ- ಖಿ ಕ್ಕಾಗಿ ತಮ್ಮ ಬೆವರು ಮತ್ತು ನೆತ್ತರ ಸುರಿಸಿ ಅದಕ್ಕೊಂದು ಶಾಶ್ಚತ ಸ್ವರೂಪ ತಂದುಕೊಟ್ಟು ೧೯೫೦ರಲ್ಲಿ ಮುಖ್ಯ ಆರೋಗ್ಯಾಧಿಕಾರಿಯ ಸ್ಥಾನದಿಂದ ನಿವೃತ್ತರಾದರು. ಅವರ ನಿವೃ- ತ್ತಿಯ ನಂತರ ಡಾ. ವೈದ್ಯರು ಮುಖ್ಯ ಆರೋಗ್ಯಾಧಿಕಾರಿಯ ಸೂತ್ರಗಳನ್ನು ವಹಿಸಿ ಕೊಂಡು ಆತ್ಮಸಮರ್ಪಣ ಭಾವದಿಂದ ದುಡಿ- ಯುತ್ತ ಈ ಸಂಸ್ಥೆಯ ಆಗುಹೋಗುಗಳಲ್ಲಿ ತಲ್ಲೀನರಾಗಿದ್ದಾರೆ. ಷ್‌ ಈ ಸಂಸ್ಥೆ ಹೀಗೆ ಬೆಳೆಯುತ್ತಿರುವಾಗಲೇ ನಾನು ೧೯೬೨ರಲ್ಲಿ ರಾಜಕೀಯ ಕ್ಷೇತ್ರದಿಂದ ನಿಪೃತ್ತನಾದೆ. ನಾನು ಬಾಲ್ಯದಲ್ಲಿ ಕಾಣುತ್ತಿದ್ದ ಹೋಗನಸಿಗೆ ಮೂರ್ತ ಸ್ವರೂಪ ಕೊಡುವ ಸುವರ್ಣಸಂಧಿ ನನಗೆ ಒದಗಿ ಬಂದಂತೆನಿಸಿತು. ಆದುದರಿಂದ ನಾನು "ಕರ್ನಾಟಕ ಆರೋಗ್ಯ ಧಾಮ'ದಲ್ಲಿಯೇ ಇರತೊಡಗಿದೆ ಮತ್ತು ಈ ಸಂಸ್ಥೆಗೆ ನನ್ನ ಪೂರ್ಣಾವಧಿಯ ಸೇವೆ ಸಲ್ಲಿಸ ತೊಡಗಿದೆ. ಇದರಿಂದ ನನಗೆ ಒಂದು ಬಗೆಯ ಸಮಾಧಾನ ಉಂಟಾಗಿದೆ; ಕೃತಕೃತ್ಯತೆಯ ಸಂತೃಪ್ತಿ ನನಗಾಗಿದೆ. ಏಕೆಂದರೆ ೧೯೧೩ರ ನವೆಂಬರ್‌ 5೨೪ ರಂದು ಏಡನ್‌ನಿಂದ ನನ್ನ ಅಣ್ಣಂದಿರಿಗೆ ನಾನು ಬರೆದ ಪತ್ರದಲ್ಲಿ ನನ್ನ ಗೌ ಬ (೬! ಕ Printed & published by Shri 10, 18೧8೩೯6೩೧೩ for the Karnataka Patrika Private Ltd. at the Samyukta Karnatak Press, Koppikar Road, Hubli. Rep ಸ 522412; Calcutta; H. Muzamdar, Ph | niam 611326; New Delhi: P. R. Chopr Bombay: V, Satyamurthy Tel. No. 45-4238: Madras; K.A. Subrama ¥ ಗತ ಕಸ್ತೂರಿ, ಮೇ೧೯ಶ೬ ತ್ಶ್‌ ಜೀವನದ ಉದ್ದೇಶವನ್ನು ಸ್ಪಷ್ಟವಾಗಿ ಎವರಿ. aA ಸಿದ್ದೆ. ರುಗ್ಗ ಸೇವೆಯನು ಸು ಮಾಡ- ಬೇಕೆಂದು ಇಂದಿಗೆ ೭೦ ವರ್ಷಗಳ ಹಿಂದೆ ನಾನು ಇಟ್ಟುಕೊಂಡ ಗಾರಿ ನನ್ನ ೮೬ನೆ ನ ವಯಸ್ಸಿನಲ್ಲಿ ಈ ಸಂಸ್ಥೆಯ ಮುಖಾಂತರ ಈಡೇರಿದಂತಾಗದೆ. ಇಷ್ಟಾದರೂ. ಇನ್ನೂ ನನಗೆ ಸಂಪೂರ್ಣ ತೃಪ್ತಿ ಉಂಟಾಗಿದೆಯೆಂದಲ್ಲ. ಏಕೆಂದರೆ ನನ್ನಂತೆಯೇ ಈ ಸಂಸ್ಥೆಯೂ ಬಡತನದಲ್ಲಿದೆ. ಇಂದಿನಂಥ ವಿಕ್ಷಿಪ್ತ ದಿನಗಳಲ್ಲಿ ಈ ಸಂಸ್ಥೆಯ ಚಟುವಟಿಕೆಗಳನ್ನು ಯಥೋಚಿತ- ವಾಗಿ ನಡೆಸಿಕೊಂಡು ಹೋಗುವದಕ್ಕೆ ಆರ್ಥಿಕ ಸಹಾಯ ನಮಗೆ ಬೇಕು. ಆರ್ಥಿಕ ದೃಷ್ಟಿಯಿಂದ ಫ್ರಿ ಸಂಸ್ಥೆ ಸುಸ್ಥಿರವಾಗಬೇಕೆಂಬುದೇ ನನ್ನ ಅಭಿಲಾಷೆ. ಈ ಆರ್ಯಾವರ್ತದಲ್ಲಿ ಜನ್ಮ ತಾಳಿ ಪರದಾಸ್ಯ ಶೃಂಖಲೆಯಿಂದ : ಬಂಧಿತಳಾಗಿದ್ದ ನನ್ನ ಪ್ರಿಯ ತಾಯಿ ಮಾತೃಭೂಮಿಯ ಬಂಧವಿಮೋಚನೆ ಗಾಗಿ ದುಡಿಯುವ ಸದ್ಭಾಗ್ಯ ನನಗೆ ಲಭಿಸಿದ್ದು ನನ್ನ ಪೂರ್ವ ಜನ್ಮದ ಸುಕೃತ. ಆ ಜಗತ್ತಾ- ಲಕನ ಕೃಪೆಯಿಂದ ೮೬ ವರ್ಷಗಳ ಕಾಲ ನಾನು ಪ್ರಿಯ ಜನ್ಮಭೂಮಿಯ, ಪ್ರೀತಿಯ ದೇಶ . ಬಾಂಧವರ ಸೇವೆಯನ್ನು ನೀಃಸ್ವಾರ್ಥ. ಬುದ್ಧಿ ಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಯಥಾ- ಶಕ್ತಿ ಮಾಡಿದೆ. ಜೀವನ ಸಾಫಲ್ಯ ಪಡೆದೆ. ನನ್ನ ಆಚರಣೆಗಾಗಿ ನಾನು ನನಗಾಗಿ ಹಾಕಿಕೊಂಡ ನಿಯಮದಂತೆ ನನ್ನ ದೇಹದಲ್ಲಿ ಉಸಿರು ಇರುವ ವರೆಗೂ ರುಗ್ಗ ಸೇವೆ ಮಾಡುವ ಈ ಪುಣ್ಯದ ಕೆಲಸವನ್ನು ಮಾಡುತ್ತಿರುವಾಗಲೇ ನಾನು ಕೊನೆಯುಸಿರು ಎಳೆಯುವಂತೆ ಪರಮಾತ್ಮನು ಕರುಣಿಸಲಿ ಎಂದೇ ನಾನು ಅನವರತ ಆ ದಯಾಘನನನ್ನು ಪ್ರಾರ್ಥಿಸುತ್ತೇನೆ. ಸೆ ಅಡಕ ಡೆ ಡುಃಖಲಖಬರ ಲುಲದಿಗಾಗಿ... ಲ್ರೀತಿ,ಆಸಲದ, ಆದೈಕೆ | rh mse ೧೫ Poems ಇ... ೬ ನಶ] ಹ್ತ ೀಯರಿಗಾಗಿ ಖಶೇಷವಾಗಿ ತಯಾರಿಸಲ್ಪಟ್ಟ ಚಾಸಿಕ್‌ ಇದು ಆರೋಗ್ಯ ವಂತ ಕೆಂಪು ರಕ್ತ ಕಣಗಳನ್ನು ತಯಾರಿಸಲು ಸಹಕ ರಿಸುತ್ತದೆ...ಶಕ್ತಿ ನೀಡುತ್ತ ತ್ತದೆ, ದೇಹದಾರ್ಥ್ಯವನ್ನು ಹೆಚ್ಚಿಸುತ್ತದೆ, ದೇಹ ರೋಗನಿರೋಧಕ ಶಕ್ತಿ ರುನ್ನು ಬಲಪಡಿಸುತ್ತದೆ. ಫಾಸ್ಫೋಮಿನ್‌ ಅಯರ್ನ್‌ ಪ ಶೃತಿದಿನ ತೆಗೆದುಕೊ ಳ್ಳಿರಿ, SARABHAI CHEMICALS LTD, KASTURI PANIC) 1-20 1 ಓಲಗ ಟ, iNUs PRY 7 Registered withithe Registrar of} Newspapers for India under No. 3633157 ಕೇಗುರುತಿನ ಬರ್ಭರ ಮಾರೀ ವಿನ್ನರ್‌ ಅರ್ಥವೇನು? ಕ 7... ಅತ್ಯಾಧುನಿಕ ರೀತಿಯಲ್ಲಿ ತಯಾರಾಗುವ ಕ್ವಾಲಿಟಿ ಬಿಸ್ಕತ್ತುಗಳಿಗೆ ರುಚಿಯಲ್ಲಿ, ಪೋಷಣೆಯಲ್ಲಿ, ಗರಿಗರಿಯಲ್ಲಿ ಸಾಟಿಯೇ ಇಲ್ಲ. 2 KY ಕ್ವಾಲಿಟಿ ಫುಡ್‌ ಪ್ರಾಡಕ್ಟ್ಸ್‌ ಬೆಂಗಳೂರು-560 039