ಅನ 5 ನೋಟಕ್ಕೆತೆರೆ ! ಬೆಲೆ 40-00 ರೂ. ಕ್ರಾಸ ~ [3 ಹುಬ್ಬಳ್ಳಿ-ಬೆಂಗಳೂರು ಗನಾಥ ದಿವಾಕರ 2 ] ಣು ಫೆ ಣ B 3 ನ 3 PE ಬ್ಗ ಕೈ x ಕೊಪ್ಪಿಕದ ದೋಡ್‌, ಲು ಗುಟು, 3. ಗೀತೆಯ ವರ್ಷ: 35 ಸಂಚಿಕೆ: 9 ಮೇ 1991 | ಕಸ್ತೂ ರಿ ಕಾರ್ಯಾಲಯ ಕೊಪ್ಪೀಕರ ರಸ್ತೆ ಹುಬ್ಬಳ್ಳಿ - 580 020 ನಿನ್ನೆಯು ಇಂದಿನ ನೆನಪ, ನಾಳೆಯು ಇಂದಿನ ಕನಸು. - ಜಿಬ್ರಾನ್‌ ದುಷ್ಟ ಹೆಂಡತಿಯನ್ನು ಪಡೆದ ಮನುಷ್ಯನು ಇದೇ ಜನ್ಮದ ಲ್ಲಿಯೇ ನರಕದ ದುಃಖವನ್ನು ಅನುಭವಿಸುತ್ತಾನೆ. - ಸುಭಾಷಿತ ಪಿಸುಮಾತು ಬಹುದೂರ ಕೇಳಿಸುತ್ತದೆ. - ಚೀನಾ ಗಾದೆ ನಿಗರ್ವಿಯು ಸ್ವರ್ಗದ ಸದಸ್ಥನಾದರೆ ಗರ್ವಿಯು ನರಕದ ಚಕ್ರ ವರ್ತಿ. - ಡಾ. ರಾಧಾಕೃಷ್ಣನ್‌ ಶಿಖರಗಳು ನಮ್ಮನ್ನು ಆಕರ್ಷಿಸುವವೇಹೂರತು, ಅದಕ್ಕೇರಿ ಹೋಗಬಲ್ಲ ಮಟ್ಟ ಲುಗಳು ಆಕರ್ಷಿಸುವುದು ವಿರಳ. ಚಂದಾ ದರಗಳು ಬಿಡಿ ಸಂಚಿಕೆ ನ್ಯ ರೂ.3-00 1 ವರ್ಷಕ್ಕೆ ಸ ಅಂಚೆ ಸೇರಿ ರೂ.34-00 2 ವರ್ಷಕ್ಕೆ : ಅಂಚೆ ಸೇರಿ ರೂ.65-00 3 ವರ್ಷಕ್ಕೆ ಅಂಚಿ ಸೇರಿ ರೂ.100-09 ಚಂದಾದಾರರಿಗೆ ಸೂಚನೆ "ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾಗು ವುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೋದರೆ ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ತ (057000 MAY 1991 ಕಾಡಲೆದವರೀಗ ನಾಡಿಗೆ ಏಪ್ರಿಲ್‌ ತಿಂಗಳ “ಕಸ್ತೂರಿ'ಯಲ್ಲಿ ಪ್ರಕಟವಾದ ಡಿ.ವಿ.ಬಡಿಗೇರ ಅವರ ಲೇಖನ ಬಂಜಾರ ಜನಾಂ ಗದ ಅನೇಕ ಕುತೂಹಲಕರವಾದ ವಿಷಯಗಳನ್ನು ತಿಳಿಸಿಕೊಟ್ಟಿತು.ಡಾ.ಪಿ.ಕೆ.ಖಂಡೋಬೂ ಅವರು ನಾನು ಅವರ ವಿದ್ಯಾರ್ಥಿಯಾಗಿದ್ದಾಗಲೇ ಬಂಜಾರ ಜನಾಂಗದ ಬಗ್ಗೆ ಅಧ್ಯಯನ ಮಾಡುತ್ತಿದ್ದುದು ಗೊತ್ತಿತ್ತು. ಅವರ ಅಧ್ಯಯನ ಅರ್ಥಪೂರ್ಣ. ನರಗುಂದ ಪ್ರಭು ಶ್ರೀ ಬಡಿಗೇರ ನಾವು ಚಿಕ್ಕವರಿದ್ದಾಗ ಲಂಬಾಣಿ ಹೆಂಗಸು ರಂಗುರಂಗಿನ ವೇಷದಲ್ಲಿ ಮುಡಿದು ಬರುತ್ತಿದ್ದ ನೂರಾರು ಸೂರ್ಯರನ್ನು ಕಂಡು "ಲಮಾಣಿ ಫಿಲ್‌ ಫಿಲ್‌, ನಾವೂ ಬರ್ತೀವಿ ನಿಲ್‌ ನಿಲ್‌' ಎಂದು ಹಿಂಬಾಲಿಸುತ್ತಿದ್ದೆವು. ಈ ಜನಾಂಗದ ಬಗ್ಗೆ ಸಂಪೂರ್ಣ ಅಧ್ಯಯನ ಆಗಿಲ್ಲವೆಂಬುದು ನಿಜ. ಬೆಂಗಳೂರು ಶ್ರೀಪಾದ ವಿ. ದೇಶಪಾಂಡೆ ನಮಗಷ್ಟು ಪರಿಚಿತವಲ್ಲದ ಲಮಾಣಿಗಳ ಸಂಸ್ಕೃತಿ, ಆಚಾರ, ವಿಚಾರಗಳನ್ನು ಲೇಖನದಿಂದ ತಿಳಿಯುವಂತಾಯಿತು. ಬೆಳಗಾವಿ ಜಯಶ್ರೀ ಹೇಮಾದ್ರಿ ಸದ್ದಾಂ ರೂಪುಗೊಂಡ ರೋಚಕ ಕಥೆ ಸದ್ದಾಂ ರೂಪುಗೊಂಡ ರೋಚಕ ಕಥೆಯನ್ನು ರವಿ ಬೆಳಗೆರೆಯವರು ಸ್ವಾರಸ್ಯಕರವಾದ ಶೈಲಿಯಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ. ನಮಗೆ ಗೊತ್ತಿ ಲ್ಲದ ಸದ್ದಾಂನ ಹಿನ್ನೆಲೆಯನ್ನು ಈ ಲೇಖನದಿಂದ ಟಿ. ಕಾವೇರಿ ಸ EEE 2 ತಿಳಿಯುವಂತಾಯಿತು. ರಾಮನಾಥಪುರ ಆರ್‌.ಎಸ್‌ -ಸುಬ್ರಹ್ಮಣ್ಮ ಕೆಲವು ದಿನಗಳ ಮಟ್ಟಿಗಾದರೂ ಜಗತ್ತನ್ನು ` ಉಸಿರು ಬಿಗಿಹಿಡಿಯುವಂತೆ ಮಾಡಿದ ಸದ್ದಾಂನ ಹಿನ್ನೆಲೆಯನ್ನು ಲೇಖಕರು ಕೆಲವೇ ಪುಟಗಳಲ್ಲಿ ಸ್ವಾರಸ್ಕಕರವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ತೋರಣಗಲ್ಲು - ಖಾಜಾ ಹುಸೇನ್‌ ಸದ್ದಾಂನ ಸಮಗ್ರ ಜೀವನ ವೃತ್ತಾಂತವನ್ನು ಮತ್ತು ಆತನ ಕಾರ್ಯಗಳನ್ನು ಅರಿಯಲು ಲೇಖನ ಸಹಕಾರಿಯಾಗಿತು. ಮಾಗಡಿ ಶಿವಾನಂದ ಕುಂದಿ ಪರೀಕ್ಷೆಗಾಗಿ ಅಷ್ಟ ನಿಯಮಗಳು ಲೇಖನ ಸಕಾಲಿಕವಾಗಿತ್ತು. ಹಲವಾರು ಉಪ ಯುಕ್ತ, ವಿಚಾರಪೂರ್ಣ ವಿಷಯಗಳನ್ನು ಡಾ. ಕೆ.ಸಿ. ಮರಿಯಪ್ಪನವರು ವಿದ್ಯಾರ್ಥಿಗಳಿಗಾಗಿ ನೀಡಿ ದ್ದಾರೆ. ವಿದ್ಯಾರ್ಥಿಗಳ ಮಾನಸಿಕ ಸ್ಟೈರ್ಯ ಹೆಚ್ಚಿ ಸಲು ಲೇಖನ ಸಹಕಾರಿ. ಠಾಣಾಕುಶನೂರ ಮೂಲಿಮನಿ ಎಸ್‌.ಎ. “ಯುವರ್‌ ಸಿನ್ಸಿಯರ್‌ ಫ್ರೆಂಡ್‌'” ಜರ್ಮನಿಯಿಂದ ಹಿಟ್ಲರ್‌ ಬರೆದ ಪತ್ರ ಸೆನ್ಸಾರ್‌ ಇಲ್ಲದೇ ಗಾಂಧೀಜಿಯವರಿಗೆ ತಲುಪಿರು ವಾಗ ಅದೇ ಗಾಂಧೀಜಿಯವರು ಅದಕ್ಕೆ ಉತ್ತರ ವಾಗಿ ಬರೆದ ಪತ್ರ ಹೇಗೆ ಸೆನ್ಸಾರ್‌ ಆಯಿತು ? ಕಾತೂರ ಅರುಣ ಜಿ. ಮಾತಿಬೇಟ ಹೊನ್ನಶೂಲ ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧಗಳು ಬೆಳಕು ಕಾಣುವುದು ಕಡಿಮೆ. ಆದರೆ ನೀವು ' ಪ್ರಕಟಿಸುವ ಲಲಿತ ಪ್ರಬಂಧಗಳು ಮನಸ್ಸಿಗೆ ಮುದಕೊಡುತ್ತವೆ. ಡಾ. ತಿಪ್ಪೇಸ್ವಾಮಿಯವರ 'ಹೊನ್ನಶೂಲ' (ಮಾರ್ಚ್‌ ೧೯೯೧) ನನಗೆ ತುಂಬಾ ಹಿಡಿಸಿತು. ಮೈಸೂರು x ನಾರೋ 'ೌವ್ಯವುಳೆ ಢೋಂಗಿ ಯೋಗಿಯಿರಬೇಕೆನಿಸುತ್ತದೆ. ಏಪ್ರಿಲ್‌ ಸಂಚಿಕೆಯ ಹಣ ಮೂರು ರೂಪಾ ಯಿಗಳನ್ನು "ಕಂಬ್ಬೀವುಳ'ಕ್ಕೆ ಕೊಟ್ಟಂಗಾಯಿತು. ಪ್ರಹಸನ ಪಿತಾಮಹರಾದ ಕೈಲಾಸಂ ಅವರ ಸಹ ವಾಸವನ್ನು ಅಯ್ಯರ ಅಂದವಾಗಿ ಮೂಡಿಸಿದ್ದಾರೆ. ಮಳಗಿ ಕೂರಾಡಿ ಮೂರ್ತಿ ಕಲ್ಕೂರ ಎಕ್ಕೂಪ್ರೆಶರ್‌ ಚಿಕಿತ್ಸೆ ನಿಮ್ಮ ಈ ತಿಂಗಳ "ಕಸ್ತೂರಿ'ಯಲ್ಲಿ ಎಕ್ಕುಪ್ರೆ ಶರ್‌. ಚಿಕಿತ್ಸೆಯ ಬಗ್ಗೆ ಲೇಖನ (ಎಚ್‌.ಎಂ. ಎಸ್‌.ವಿ. ಅಣವೇಕರ ಪಿರಾಮಿಡ್‌ ಏಪ್ರಿಲ್‌ ಸಂಚಿಕೆಯ ಮುಖಪುಟ ಮುದನೀ ಡಿತು. ಐಡಿಸಲಾಗದ ಒಗಟು ಈ ಪಿರಾಮಿಡ್‌ (ಎಸ್‌.ಜೆ. ಸುಜಾತ) ಲೇಖನ ಚೆನ್ನಾಗಿತ್ತು. ಮತ್ತು ಅವನ ಕುಟುಂಬವನ್ನು ನಡೆಸಿಕೊಂಡ ರೀತಿ ಯಾವ ಮಾನವನಿಗೂ - ಸಲ್ಲುವಂತಹದಲ್ಲ! ಅರುಣ ಅವರ ಈ ಲೇಖನ ಸಂಗ್ರಹಯೋಗ್ಯವಾ ಗಿತು. ತನ ಸುಳ ರವಿರಾಜ್‌ ವಳ್ಳಂಬೆ ಆತ್ಮದ ವಿವಿಧ ನೆಲೆಗಳು ಹಾಲುತ್ತೂರು ಶ್ರೀಪತಿರಾವ್‌ ಅವರು ಭೌತಿಕ ಪ್ರಗತಿ, ಐಶ್ವರ್ಯ, ಸ್ಥಾನಮಾನಗಳು, ಆತ್ಮದ ಸ್ಥಿತಿಯನ್ನು ಉತ್ತಮಪಡಿಸಲಾರದೆಂದು ತಿಳಿಸಿ "ನಾನು' ಎಂಬ ಅನಿಸಿಕೆಗೂ ಆತ್ಮ ಅನುಭವಕ್ಕೂ ಇರುವ ವ್ಯತ್ಯಾಸವನ್ನು ಅವರದೇ ಆದ ಅರ್ಥಗ ರ್ಭಿತ ಶೈಲಿಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಎಸ್‌.ವಾಸುದೇವ್‌ “ಶೂನ್ಯ'ವು ನಿಜವಾದ ಅರ್ಥದಲ್ಲಿ ಶೂನ್ಯವಲ್ಲ ವೆಂಬುದನ್ನು ಹೇಳಲು ಲೇಖಕರು ಪ್ರಯತ್ನಿಸಿ ದ್ದಾರೆ. ಇನ್ನಷ್ಟು, ಸ್ಪಷ್ಟೀಕರಣದ ಅಗತ್ಯವಿತ್ತು. ಬೆಂಗಳೂರು ಎಂ.ಎಲ್‌. ಸುಧಾರಾವ್‌ ಇದು ಯಾವ ಹೊಸ ವಿಷಯವನ್ನೂ ತಿಳಿಸದ ಒಂದು ಲೇಖನ. ಇದನ್ನು ಯೋಗಿಯೊಂದಿಗೆ ನಡೆದ ಸಂದರ್ಶನ ಎಂದಿದ್ದಾರೆ ಲೇಖಕರು. ಅವ ಮೇ 1991 ಕಾರಣ ಇಷ್ಟೆ: ದರ್ಶನಗಳಲ್ಲಿ ಬೌದ್ಧ ದರ್ಶನ ಬಿಟ್ಟು ಇನ್ನಾರೂ ಆತ್ಮವನ್ನು ಶೂನ್ಯವೆಂದಿಲ್ಲ. ಕೇವಲ ಹೆಸರಿನ ವಿಷಯಕ ವಿವಾದವಲ್ಲ ಇದು. ಎಲ್ಲ ಸೃಷ್ಟಿಗೂ ಕಾರಣವೆಂಬ "ಶಕ್ತಿ'ಯನ್ನು ಶೂನ್ಯವೆನ್ನು ವುದು ಸರಿಯೇ? ಶೂನ್ಯದಿಂದ ವಸ್ತು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾದ ವಿಷಯ. ಇನ್ನೂ ಮುಂದುವರಿದು ಹೇಳುವುದಾದರೆ, ಆತ್ಮ ವಿಭುವಾದರೂ ಅದು ಹೃದಯದಲ್ಲಿ ಅಭಿವ್ಯಕ್ತ ಎಂಬುದು ಸಿದ್ಧಾಂತ (ಹೃದಿಸ್ಕಿತಂ.... ಸರ್ವಸ್ಯ ಜಾಹಂ ಹೃದಿ ಇತ್ಕಾದಿ) ವಾಸ್ತವವಾಗಿ ಇದು ತೀರಾ ಅಸಂಬದ್ಧ ವಿಚಾರ. ಅರಳ ಸುರಳಿ ಬಿ.ಎಸ್‌. ಶ್ರೀನಿವಾಸಾಚಾರ್ಯ ವುದನ್ನು ಕೇಳಿದ್ದೇನೆ, ಓದಿದ್ದೇನೆ, "ಬಿಸಿಲೆ' ಯಲ್ಲಿ ಕಾಡು ಕುರುಬರು ಇಲ್ಲದೆ ಇರಬಹುದು, ಕತೆಯ ಓಟಕ್ಕೆ ಕೆಲವೊಂದು ಪಾತ್ರಗಳನ್ನು ಕಾಲ್ಪನಿಕವಾಗಿ “ಕೊಲೆ ಸ್ಟೆರಾಲ್‌ ಹತೋಟಿಗೆ ಸೂರ್ಯಸಂಂತಿ ಎಣ್ಣೆ' (ಏಪ್ರಿಲ್‌ ೧೯೯೧) ಲೇಖನ ಬರೆದವರು ಬಿ.ಆರ್‌. ಶ್ರೀನಿವಾಸ. ಕಣ್ತಪ್ಪಿನಿಂದ ಲೇಖಕರ ಹೆಸರು ಬಿ.ಎಸ್‌. ಶ್ರೀನಿವಾಸ್‌ ಎಂದು ತಪ್ಪಾಗಿ ಪ್ರಕಟವಾದುದಕ್ಕೆ ವಿಷಾದಿಸುತ್ತೇವೆ. ಸೆಂ ಈ ಸಂಚಿಕೆಯಲ್ಲಿ ದಿಲ್ಲಿ: ಖುಷ್ಟಂತ್‌ ಸಿಂಗ್‌ ಕಂಡಂತೆ ರವಿ ಬೆಳಗೆರೆ ಪದಾರ್ಥ ಚಿಂತಾಮಣಿ = ಪಾವೆಂ ನಿಮ್ಮ ಕಣ್ಣಿನ ಪೊರೆಯ ವಿಚಾರವಾಗಿ ಅರಿಯಿರಿ ಡಾ. ಎಸ್‌.ಜಿ. ನಾಡಗೌಡ ಹಸುರು ಹೊನ್ನು-ಕಲ್ಪವೃಕ್ತ ಯೇಸುಕ್ರಿಸ್ತ ಭಾರತಕ್ಕೆ ಬಂದಿದ್ದನೇ? ದೇವಾಂಶ ಸಂಭೂತ ಬಿಳಿ ಆನೆ ಅಪಭ್ರಂಶ (ಕನ್ನಡ ಕಥೆ) ಇದುವೆ ಜೀವ ಇದು ಜೀವನ ಮರೆಯಲಾಗದ "ಸಲೀಂ ಆಲಿ ಹ ತರ್ಕಕ್ಕೆ ತೋರದ ಕನಳನ ಕಿಂಡಿ (ನೀತಿಕತೆ) .. ಆಗಸದ. ಒಡಲೊಳಗೆ ಚಿಮಲಿರುವ. ಚಾಲಕ ರಹಿತ ವಿಮಾನಗಳು. ಪ್ರಾಣಿಗಳಿಗೂ ಭಾಷೆಯಿದೆಯೆ ? ನನ್ನೊಳಗಿನ ಕವಿತೆ (ಕವನ) ನೀನೂ ಹೊರಟೆಯಂತೆ ಹೌದಾ, ನೂತನ್‌? - ದಿಲ್ಲ: ಖುಷ್ಟಂತ್‌ ಸಿಂಗ್‌ ._ ಕಂಡಂತೆ “ನನ್ನ ಆತ್ಮವನ್ನು ಕೇಳಿದೆ: ದಿಲ್ಲ ವಾದರೇಕು ಅದು ಉತ್ತರಿಸಿತು: - ಮಿರ್ಜಾ ಅಸಾದುಲ್ಲಾ ಖಾನ್‌ ಗಾಲಿಬ್‌ ವಿ €ಷಣೆ' ಎಂಬ ಶಬ್ದಕ್ಕ ಬಹುಶಃ ಭಾರ ತದ ಆಂಗ್ಲ ಪತ್ರಿಕೋದ್ಯಮದಲ್ಲಿ ಸರಿಯಾದ ಅರ್ಥ ಕಲ್ಪಿಸಿದ ವ್ಯಕ್ತಿ ಖುಷ್ಟಂತ್‌ ಸಿಂಗ್‌. ಪತ್ರಿಕೆ ಗಳ ಸಂಪಾದಕರಾಗಿ, ಅಂಕಣಕಾರರಾಗಿ ಅವರು ಇಂಡಿಯಾದ ಬದುಕಿನ ಸಾವಿರಾರು ಓರೆಕೋರೆ ಗಳನ್ನು ಕೆದಕಿ ತೋರಿಸಿದ್ದಾರೆ. ತಮ್ಮ ಖದೀಮತ ನದ ಮಧ್ಯೆಯೂ (ಶ್ರೀಮದ್ಗಾ ೦ಭೀರ್ಯದ ಮುಸುಕು ಧರಿಸಿ ತಿರುಗುವ ನಮ್ಮ ದೇಶದ ರಾಜ ಮೊಮ್ಮಗಳು ನೈ ವೆ ಕ್ಸ ಟಾ ಪಾತ ನಾಳೊಂದಿಗೆ ಖು TTR ಕಾರಣಿಗಳನ್ನು ಗೇಲಿ ಮಾಡಿದ್ದಾರೆ. ಸ್ವಾತಂತ್ರ ಸಮರದ ಹಳೆಯ ನಾಣ್ಯವನ್ನೆ € ಇಂದೂ ಚಲಾ ಯಿಸುತ್ತ, ಅದರ ಫಲಿತವಾಗಿ ಪಿಂಚಣಿ ಉಣ್ಣುವ ಪಿಂಜರಾಪೋಲು ಯೋಧರನ್ನು ನಮ್ಮ ಪತಾಕೆಗೆ ಸಂದ ಅವಮಾನಗಳೆಂಬಂತೆ ವಿವರಿಸಿದ್ದಾರೆ. ಇದೆಲ್ಲ ಒಬ್ಬ ಪ್ರಾಂಜಲ ಮನಸ್ಸಿನ ಪತ್ರಕರ್ತ ಮಾಡಬಹುದಾದ ಕೆಲಸಗಳು. ಆದರೆ ಒಂದು ಕ್ರಿಯಾಶೀಲ ಮನಸ್ಸು ದಿಲ್ಲಿ ಯಂತಹ ಮಾಯಾನಗರಿಯ ಸುತ್ತ, ಅದರ ಇತಿಹಾಸದ ಸುತ್ತ ನಿರಂತರವಾಗಿ ಇಪ್ಪತ್ತು ವರ್ಷ ಗಳ ಕಾಲ ಗಿರಕಿ ಹೊಡೆಯುತ್ತದೆ. ಅದರ ಫಲಿ ತಾಂಶವೇ ಖುಷ್‌ವಂತ ಸಿಂಗ್‌ರ "ಡೆಲ್ಲಿ' ಕಾದಂ ಬರಿ. ಇದನ್ನು ಬರೆಯಲು ಇಪ್ಪತ್ತು ವರ್ಷ ಹಿಡಿ ಯಿತು. ಪುಸ್ತಕದ ರೂಪದಲ್ಲಿ ಪ್ರಕಟಗೊಳ್ಳುವು ದಕ್ಕೆ ಮುಂಚೆ ಇದರ ಕೆಲ ಅಧ್ಯಾಯಗಳು ಭಾರ ತದ ಮತ್ತು ವಿದೇಶದ ಪತ್ರಿಕೆಗಳಲ್ಲಿ ಪ್ರಕಟವಾ ದವು. ಪುಸ್ತಕವಾಗಿ ಬಂದಾಗ ನಿಜಕ್ಕೂ ಪವಾಡ ' ನಡೆದುಹೋಯಿತು. ಬುಕ್‌ಸ್ಟಾಲುಗಳಿಗೆ ಅದು ಬರುವ ಮುಂಚೆಯೇ ಸಾವಿರಾರು ಪ್ರತಿಗಳು ಖರ್ಚಾದವು. 1990ನೇ ಇಸವಿಯೊಂದರಲ್ಲೇ"ಡೆ ಲ್ಲಿ' ಕಾದಂಬರಿಯು ಆರು ಬಾರಿ ಮುದ್ರಣಗೊಂ ಡಿತು. "ಪೆಂಗ್ವಿನ್‌ ಇಂಡಿಯಾ' ಪ್ರಕಟಿಸಿದ ಈ ಕೃತಿ ಒಂದು ಲೆಕ್ಕದ ಪ್ರಕಾರ ಒಂದೂವರೆ ಲಕ್ಷ ಪ್ರತಿಗಳಷ್ಟು ಮಾರಾಟವಾಯಿತು. ಏನಿದೆ ಇದರಲ್ಲಿ? ಏನಿಲ್ಲ ಹೇಳಿ? ಅದು ಮಾಯಾನಗರಿ ಗೊಂದು ಕೈಗನ್ನಡಿ. ಅದು ದಿಲ್ಲಿಯ ಇತಿಹಾಸಕ್ಕೆ ಭಾಷ್ಯ. ಅದು ಸತ್ಯಗಳ ಸಂಕಲನ. ಪೀಡಕ ಪ್ರಭು ಗಳ ಇತಿಹಾಸದ ಖನನ. ಅದು ಸಾಗಿಹೋಗುವ ಸರಾಗ ಕಾವ್ಯ. ಮನುಕುಲದ ಕೆನ್ನೆಯ ಮೇಲೆ ಜಾರಿ ಘನೀಭವಿಸಿದ ಕಣ್ಣ ಹನಿ! ಖುಷ್ವಂತರ ಮಾನವೀಯತೆ, ಕಣ್ಣೀರು, ಚಿಂತನೆ, ಶ್ರಮ, ತುಂಟಾಟ, ಪೋಲಿತನ ಮತ್ತು ಗಾಂಭೀರ್ಯಗ ಳೆಲ್ಲ ಬೆರೆತು ಓದುಗರ ಕೈಗೆ ಬಂದಿರುವ ಪುಸ್ತಕ ರೂಪದ ವರ್ಣಚಿತ್ರ. "ಡೆಲ್ಲಿ' ಕಾದಂಬರಿಯ ಸಾರಾಂಶವನ್ನು ಕನ್ನಡದ ಓದುಗರಿಗೆ ಒದಗಿಸುವ ಯತ್ನ "“ಕಸ್ತೂರಿ' ಯದು. ಸುವಿಶಾಲ'ಭಾರತ ದೇಶದ ಎಲ್ಲ ಅಧಿಕಾರ, ಸತ್ತೆ, ಸಾಮರ್ಥ್ಯಗಳೆಲ್ಲ ಕೇಂದ್ರೀಕ ತವಾಗಿರುವ ಮಹಾನ್‌ ನಗರಿ ದಿಲ್ಲಿಯನ್ನು ಖುಷ್ಟಂತ್‌ ಹೋಲಿಸುವುದು "ಭಾಗಮತಿ'ಗೆ. ಈ ಭಾಗಮತಿ ಆತ್ಮ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಹಿಜಡಾ! ಲೇಖಕ ತನ್ನ ಒಬ್ಬಂಟಿತನ, ಹಸಿವ ಮತ್ತು ಹಿಂಜರಿಕೆಗಳನ್ನು ಕಳೆದುಕೊಳ್ಳಲು ಈ 6 ಭಾಗಮತಿಯ ಮೇಲೆ ವಾಲುತ್ತಾನೆ. ದಿಲ್ಲಿಗೂ- ಭಾಗಮತಿಗೂ ಹೋಲಿಕೆಗಳಿವೆ. ಇಬ್ಬರೂ ಕುರೂಪಿಗಳೇ. ದಿಲ್ಲಿಯ ಹೊಲಸು ರಸ್ತೆಗಳು, ಹಗಲುಗಳ ವಿಕಾರ ಸದ್ದು, ಊರಿನ ಯಾವ ದಿಕ್ಕಿಗೆ ನಡೆದರೂ ನಾರುವ ವಾಸನೆ, ಒಂದು ಸತ್ತ ಹಾವಿನಂತಹ ನದಿ ಇನ್ನು ಇಲ್ಲಿಯ ಜನರೋ..... ಪರಮಕೊಳಕರು! ಎಲ್ಲೆಂದರಲ್ಲಿ ಉಗುಳುತ್ತಾರೆ, ಧೂಳು ತುಂಬಿದ ಬಟ್ಟೆಗಳಲ್ಲಿ ಹುಗಿದುಕೊಂಡು ದೊಡ್ಡ ದನಿಯಲ್ಲಿ ಅಶ್ಲೀಲ ವಾಗಿ ಮಾತನಾಡುತ್ತ, ವಿನಾಕಾರಣ ತಮ್ಮ ರಹಸ್ಯ ಜಾಗಗಳನ್ನು ಸಾರ್ವಜನಿಕವಾಗಿ ಕೆರೆದು ಕೊಂಡು. ಓಡಾಡುತ್ತಾರೆ. ಭಾಗಮತಿಯೂ ಅಷ್ಟೇ. ಒಂದಿಷ್ಟೂ ಆಕರ್ಷಕವಲ್ಲದ, ಕಪ್ಪ ನೆಯ, ಮೂತಿ ತುಂಬ ಸಿಡುಬಿನ ತೂತುಗಳನ್ನು ತುಂಬಿಕೊಂಡ, ಗಿಡ್ಡನೆಯ, ಗಂಡೂ ಅಲ್ಲದ ಹೆಣ್ಣೂ ಅಲ್ಲದ ..... ಅದು! ಅದರ ಹಲ್ಲು. ವಕ್ರವಾಗಿವೆ, ಹಳದಿಯಾಗಿವೆ. ಒಂದೇ ಸವನೆ ಬೀಡಿ ಸೇದುತ್ತದೆ. ಸದಾ ಎಲೆಯಡಿಕೆ ಜಗಿಯುತ್ತ ರಕ್ತ ಕೆಂಪಿನ ತಾಂಬೂಲವುಗುಳುತ್ತದೆ. ಆದರೆ ಅದು ಧರಿಸುವ ಅಗ್ಗದ ಸೀರೆ, ರವಿಕೆ, ಹರಿಬಿಟ್ಟ ಜಡೆಗೂದಲುಗಳಿಂದಾಗಿ ಅದನ್ನು ಲೇಖಕ "ಅವ ಳು' ಎಂದೇ ಕರೆಯುತ್ತಾರೆ. ಹಾಗೆಯೇ ಬಳಸು ತ್ತಾರೆ ಕೂಡ! “ಆದರೆ ನೀವೂ ನನ್ನ ಹಾಗೆ ದಿಲ್ಲಿ ನಗರಕ್ಕೂ ಭಾಗಮತಿಯಂತಹ ವ್ಯಕ್ತಿಗೂ ಹೊಂದಿಕೊಂಡಿ ರಾದರೆ ಅದರ ಆನಂದವೇ ಬೇರೆ! ಅವೆರಡನ್ನೂ ವಿವಿಧ ಕಾಲ ಘಟ್ಟಗಳಲ್ಲಿ, ವಿವಿಧ ಜಾತಿಯ, ದೇಶದ ಶಕ್ತಿಶಾಲಿ ಜನರು ದುರುಪಯೋಗಪಡಿಸಿ ಕೊಂಡಿದ್ದಾರೆ. ಹೀಗಾಗಿ ಅವೆರಡೂ ಹೊಲಸಾಗಿ ಕಾಣುತ್ತವೆ. ಒಮ್ಮೆ ಅವುಗಳಿಗೆ ನೀವು ಪ್ರಾಮಾಣಿ ಕರಾಗಿ ಅಂಟಿಕೊಂಡಿರೋ, ಅವು ತಮ್ಮ ಹೊಲಸು ಮುಖವಾಡ ಸರಿಸಿ ಸುಂದರವಾಗಿ ನಿಮ್ಮೆಡೆಗೆ ನಗುತ್ತವೆ,' ಎಂಬ ಪೀಠಿಕೆಯೊಂದಿಗೆ ಕಾದಂಬರಿಯನ್ನು ಪ್ರಾರಂಭಿಸುವ ಖುಷ್ಟಂತ್‌ ಪ್ರತಿಯೊಂದು ಪುಟದಲ್ಲೂ ಒಂದು ಬೆಡಗಿನ ಲೋಕವನ್ನೆ ಓದುಗರೆದುರಿಗಿಡುತ್ತಾ ರೆ" ಭಾಗ ಅಗಾ ಚ್ಯಾ ಸನ ಸ ಮತಿಯೊಂದಿಗೆ ವ್ಯವಹರಿಸುವಾಗ ಕೇವಲ ಹೃದ ಯವನ್ನು ಬಳಸು; ಬುದ್ಧಿಯನ್ನಲ್ಲ. ಅಲ್ಲಿ ನಿನ್ನ ಆವೇಶಕ್ಕೆ ಜಾಗವಿದೆಯೇ ಹೊರತು ತರ್ಕಕ್ಕಲ್ಲ' ಎನ್ನುವ ಖುಷ್ವಂತ್‌ ಒಂದು ಸ ಜನಶೀಲ ಮನ ಸಿಗೆ ದೆಹಲಿಯೊಂದಿಗಿರಬಹುದಾದ “ಲವ್‌- ಹೇಟ್‌' ಸಂಬಂಧ ಎಂಥದೆಂಬುದನ್ನು ವಿವರಿಸು ತ್ತಾರೆ. ದಿಲ್ಲಿ ಮತ್ತು ಭಾಗಮತಿಗಳೆರಡನ್ನೂ ನಾನು ದ್ವೇಷಿಸುತ್ತೇನೆ. ಆದರೆ ಹೆಚ್ಚು ಕಾಲ ನಾನು ಅವೆರಡನ್ನೂ ಬಿಟ್ಟಿರಲಾರೆ ಎಂಬುದು ಲೇಖಕನ ಪ್ರಾಮಾಣಿಕ ಮೊರೆ. ವಿದೇಶಯಾತ್ರೆ ಮುಗಿಸಿ ದಿಲ್ಲಿಗೆ ಮರಳುವ ಖುಷ್ವಂತ್‌ ದಿಲ್ಲಿಯ ವಿಮಾನ ನಿಲ್ದಾಣದಲ್ಲೇ ಎದಿರಾಗುವ ಕಸ್ಪಮ್ಸ್‌ನವರ ಕಿರಿಕಿರಿಗಳೂ, ಅವರ ಅರ್ಥವಿಲ್ಲದ ಪ್ರಶ್ವೆ ಗಳೂ, ಏರ್‌ಪೋರ್ಟಿ ನಿಂದ ಮನೆಗೆ ಬರುವಷ್ಟರಲ್ಲಿ ಟ್ಯಾಕ್ಸಿಯವನಿಂದ ಆಗುವ ವಂಚನೆ, ಮನೆಯಲ್ಲಿ ಸತ್ತು ಬಿದ್ದ ಟೆಲಿ ಫೋನು, ಕಣ್ಮುಚ್ಚು ವ ವಿದ್ಯುತ್ತು ಮುಂತಾದ ಎಲ್ಲವುಗಳನ್ನು ವಿವರಿಸುತ್ತಲೇ ದಿಲ್ಲಿಯ ಬದು ಕಿನ ಸ್ಥೂಲ ಚಿತ್ರಣ ನೀಡುತ್ತಾರೆ. ಅವರು ವಾಸಿ ಸುವ ಅಪಾರ್ಟ್‌ಮೆಂಟಿನ ಕಾವಲುಗಾರ ಬುಧ್‌ ಸಿಂಗ್‌ ಮಾಜಿ ಸೈನಿಕ, ಅರೆ ಹುಚ್ಚ. ನಿಜವಾದ ಅರ್ಥದಲ್ಲಿ ಬುದ್ಧೂ ಸಿಂಗ್‌! ವಿದೇಶದಿಂದ ಮರಳಿ ಬಂದ ಖುಷ್ಟಂತರನ್ನು ಇಂಗ್ಲೆಂಡಿನ ರಾಣಿ ಹೇಗಿದ್ದಾಳೆಂದು ಕೇಳುವ ಬುಧ್‌ಸಿಂಗ್‌ ತಾನಿನ್ನೂ ಬ್ರಿಟಿಷರು ಆಳುವ ಭಾರತದಲ್ಲೇ ಇದ್ದೇನೆಂಬ ಭ್ರಮೆ. ಸುಮ್ಮಸುಮ್ಮನೆ ಡ್ರಿಲ್ಲು ಮಾಡುವ, ಸೆಲ್ಯೂಟ್‌ ಬಾರಿಸುವ ಬುಧ್‌ಸಿಂಗ್‌ ಖುಷ್ವಂತರ ಗೆಳತಿಯಾದ ಭಾಗಮತಿಯ ಪರಮ ವೈರಿ! ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಇದರ ಸಹ ವಾಸ ನಿಮಗೇಕೆ ಎನ್ನುತ್ತಾನೆ. ಮೇಲ್ನೋಟಕ್ಕೆ ಬುಧ್‌ ಸಿಂಗ್‌ ಒಬ್ಬ ವಿಕ್ಷಿಪ್ತನಂತೆ ಕಂಡರೂ ಆತನನ್ನು ಇಡೀ ಸಿಖ್‌ ಸಮೂಹದ ಪ್ರತಿನಿಧಿ ಯಂತೆ ಚಿತ್ರಿಸಿರುವುದು ಖುಷ್ವಂತರ ಜಾಣ್ಮೆ ಹಾಗೂ ಯಶಸ್ಸು ಕೂಡ. ಸಿಖ್ಬರ ಧೈರ್ಯ, ಸಮರೋತ್ಸಾಹ, ಹುಚ್ಚು ಪ್ರೇಮ, ಅದರ ಇನ್ನೊಂದು ಮುಖವಾದ ಹುಚ್ಚು ದ್ವೇಷ, ದೇಶ ಇಗೊ ಪ್‌ ಗ್ರ ಇತ 2 ಭಕ್ತಿ, ಸ್ತ್ರೀಗೌರವ, ಹುಂಬತನ, ಧನದಾಹ ಮುಂತಾದ ಎಲ್ಲ ಅಂಶಗಳ ಪ್ರತಿನಿಧಿತ್ವವೇ ಬುಧ್‌ಸಿಂಗ್‌ನ ಪಾತ್ರ. ವಿದೇಶದಿಂದ ಮರಳಿದ ರಾತ್ರಿ, ಮನೆಯಲ್ಲಿ ಕರೆಂಟಿಲ್ಲದೆ, ಫೋನಿಲ್ಲದೆ, ತಿನ್ನಲು ಬ್ರೆಡ್ಡೂ ಇಲ್ಲದೆ ಬೇಸರಿಸಿ ಬಿದ್ದುಕೊಂಡ ಖುಷ್ವಂತ್‌ ದಿಲ್ಲಿಯ ಬೆಳಗಿನ ಜಾವದ ಮೊದಲ ತಂಗಾಳಿ ಅಲೆಗೆ ಎದೆಯೊಡ್ಡಿ ಆ ನಗರದ ರಾತ್ರಿಯ ಅನಾ ಹುತಗಳನ್ನೆಲ್ಲ ಕ್ಷಮಿಸಿ ಮೀಸೆಯಡಿಯಲ್ಲಿ ನಗು ತ್ತಾರೆ. ತಮ್ಮ ಖಟಾರಾಕಾರಿನಲ್ಲಿ ಕೂತು ಜನಜಂ ಗುಳಿಯಡೆಗೆ ಓಡಿ ನಾನಾ ಜಾತಿಯ ನ್ಯೂಸ್‌ ಪೇಪರುಗಳನ್ನು ತಿರುವಿ ಹಾಕಿ, ಕಡೆಗೆ ದೆಹಲಿಯ ಅಂಡರ್‌ವರ್ಲ್ಡ್‌ ಹೆಸರಿನ ನಾಲ್ಕನೇ ದರ್ಜೆಯ ಪತ್ರಿಕೆಯನ್ನೂ, ಅದರ ಸುಳ್ಳು ಸುದ್ದಿಗಳನ್ನು ಸವಿಯುತ್ತ ತಮ್ಮ ನೆಚ್ಚಿನ ಕಾಫಿ ಹೌಸಿನಲ್ಲಿ ಕೂಡುತ್ತಾರೆ. ಅವರಿಗಲ್ಲಿ ಮೂವರು ಗೆಳೆ ಯರು. ಜೇನುಗೂಡಿನಂತಹ ದಾಡಿ ಇಳಿಬಿಟ್ಟ ಪತ್ರಕರ್ತ, ಹೆಣ್ಣುಗಳ ಬೆನ್ನಟ್ಟಿ ಓಡುವ ಛಾಯಾ ಚಿತ್ರಕಾರ, "ಫಾಲ್ತೂ' ಸಂಗತಿಗಳಿಗೆ ಜೋತು ಬೀಳುವ ರಾಜಕಾರಣಿ ಮತ್ತು ಒಬ್ಬ ಸರ್ಕಾರಿ ನೌಕರ! ಈ ನಾಲ್ವರೂ ಕೂತು ದೆಹಲಿಯ ವೇಶ್ಯೆ ಯರ ಬಗ್ಗೆ, ಅವರ ಖಾಯಿಲೆಗಳ ಬಗ್ಗೆ, ಮೊಘ ಲರ ನ್ಯಾಯದ ಬಗ್ಗೆ, ಔರಂಗಜೇಬನ ಧರ್ಮದ ಬಗ್ಗೆ , ಸಿಬ್ಬರ ಭೋಳೆತನದ ಬಗ್ಗೆ, ತಮ್ಮ ಶ್ಯಾಣೆ ತನದ ಬಗ್ಗೆ ಮಾತನಾಡುತ್ತ ಆಡುತ್ತ ಒಬ್ಬರ ಮೇಲೊಬ್ಬರು ರೇಗುತ್ತಾರೆ, ಬೈದಾಡುತ್ತಾರೆ. ಕ್ಷಮೆ ಕೇಳಿ ಎದ್ದು ಹೋಗುತ್ತಾರೆ. ಒಟ್ಟಿನಲ್ಲಿ ದಿಲ್ಲಿಯ ಮಧ್ಯಮ ವರ್ಗದ ಬದುಕಿನ ಈ ಕಾಫಿ ಹೌಸಿನ ಚರ್ಚೆ ಒಂದು ಕನ್ನಡಿ. ಇದೆಲ್ಲ ಬೇಸರವಾಗಿ ಬದುಕು ನೀರಸವೆನ್ನಿಸಿ ಮತ್ತೆಲ್ಲೂ ಶಾಂತಿ ಸಿಗದೆನ್ನಿಸಿದಾಗ ಖುಷ್ವಂತ್‌ ದಿಲ್ಲಿಯ ನಿಗಮ್‌ಬೋಧ್‌ ಘಾಟಿಗೆ ನಡೆಯು ತ್ತಾರೆ. ಅಲ್ಲೊಂದು ಹುಡುಗಿ, ಸತ್ತು ಮಲಗಿ ದ್ದಾಳೆ. ಅವಳ ತಂದೆ ನೆತ್ತಿಗೆ ಮಣ್ಣು ಸುರಿದು ಕೊಂಡು ಎದೆ ಎದೆ ಬಡಿದುಕೊಂಡು ಅಳುತ್ತಾನೆ. ತಾಯಿ ಮಣ್ಣಲ್ಲಿ ಹೊರಳುತ್ತಾಳೆ. ಖುಷ್ವಂತ್‌ ಕ ನೋಡುತ್ತ ನಿಲ್ಲುತ್ತಾರೆ. "“ನನಗೆ ಗೊತ್ತು. ನನ್ನ ಅಂಬಾಸಿಡರ್‌ ಕಾರಿನಲ್ಲಿ ಮನೆಗೆ ಹೋದ ಕೂಡಲೇ ನನಗೆ ಮನೆಯಲ್ಲಿ ವಿಸ್ಕಿ ಸಿಗುತ್ತದೆ. ಆ ತಂದೆಗೇನಿದೆ? ಮಗಳನ್ನು ಕಳೆದುಕೊಂಡ ಖಾಲಿ ಮನೆ!'' ಎಂದು ಕೊಳ್ಳುತ್ತಲೇ ಮನೆಗೆ ಬಂದು ಎರಡು ಗುಟುಕು ವಿಸ್ಕಿ ಹೀರಿ “In Delhi, Death and drink make life worth living”” ಎಂದು ಬರೆದು ಅದನ್ನಲ್ಲಿಗೆ ನಿಲ್ಲಿಸುತ್ತಾರೆ. ಖ್ಯಾತ ಪತ್ರಕರ್ತರಾದ ಖುಷ್ವಂತರಿಗೆ ವಿದೇಶಿ ಗೆಳತಿಯರಿಗೆಂಥ ಕೊರತೆ? ಎಂಬೆಸಿಗಳ ಹುಡುಗಿ ಯರು, ದೇಶದ ಪ್ರತಿಷ್ಠಿತ ಅತಿಥಿಗಳು, ಅತಿಥಿ ಗಳ ಗೆಳತಿಯರು ....... ಹೀಗೆ ನಾನಾ ತರಹದವ ರಿಗೆ ಖುಷ್ವಂತ್‌ ಬೇಕು. ಅವರಿಗೆ ದಿಲ್ಲಿಯನ್ನು ತೋರಿಸಿ, ವಿವರಿಸುವ "ಗೆ ೈಡ್‌' ಖುಷ್ವಂತ್‌. ಒಬ್ಬೊಬ್ಬ ಗೆಳತಿಯನ್ನು ಕರೆದೊಯ್ದಾಗಲೂ ಅವಳೊಂದಿಗೆ ಆಡುತ್ತ, ನಗುತ್ತ, ಕಲೆಯುತ್ತ, ಅವಳ ದೇಶದ ರೀತಿ-ನೀತಿ-ಭಾಷೆಗಳ ಅಣ ಕವಾಡುತ್ತಲೇ ದಿಲ್ಲಿಯ ಇತಿಹಾಸದ ಕಾಲಗರ್ಭ ದೊಳಕ್ಕೆ ಓದುಗರನ್ನಿಳಿಸಿಬಿಡುವ` ಖುಷ್ವಂತ್‌ ನಿಜಕ್ಕೂ ಗಾಕುಡಿಗನೆನಿಸಿಕೊಳ್ಳುವುದು ಪಾತ್ರ ಮತ್ತು ಸನ್ನಿವೇಶಗಳ ಸೃಷ್ಟಿ ಯಿಂದ. ಮೊದಮೊ ದಲಿಗೆ ವಿಲಾಸಿ ಶ್ರೀಮಂತ ಲಂಪಟನೊಬ್ಬನ ಕೊಳಕು ದಿನಚರಿಯಂತೆ ಕಾಣುವ ಪುಟಗಳು ತಿರುವಿದಂತೆಲ್ಲಾ ಗಂಭೀರಗೊಂಡು ದಿಡಗ್ಗನೆ ನಮ್ಮನ್ನು ಎಂಟು ಶತಮಾನಗಳಷ್ಟು ಹಿಂದ ಕ್ಕೊಯ್ದು ನಿಲ್ಲಿಸಿದಾಗ ನಿಜಕ್ಕೂ ಒಂದು ಅನೂಹ್ಯ ಕಂಪನಕ್ಕೊಳಗಾಗುತ್ತೇವೆ. ಹಿಜರಿ ಶಕೆ 633 ""ನಾನು ಮುಸದ್ದಿಲಾಲ್‌ ಕಾಯಸ್ಥ. ನನ್ನ ತಂದೆ ಲಾಲಾಚಗನ್‌ ಲಾಲ್‌ ಕಾಯಸ್ಥ. ಘಿಯಾಸು ದ್ದೀನ್‌ ಬಲ್ಬನ್‌ನ ಕಾಲದಲ್ಲಿ ಅಂದರೆ ಇಂಗ್ಲೀಷ್‌ ಕ್ಯಾಲೆಂಡರಿನ 1265ನೆಯ ಇಸವಿಯಲ್ಲಿ ದಿಲ್ಲಿಯ ಕೊತವಾಲಿಯೊಂದರಲ್ಲಿ ಗುಮಾಸ್ತನಾಗಿದ್ದವ. ನಾನು ನನ್ನ ಕೊನೆಗಾಲದಲ್ಲಿ ಹೇಳಿಕೊಳ್ಳುವ ಆತ್ಮ ಕಥನವೇನೆಂದರೆ ..... ಹ ಎಂಬ ಮಾತುಗಳಿಂದ ಪ್ರಾರಂಭವಾಗುವ ಅಧ್ಯಾಯ ನಿಧಾನವಾಗಿ, ಒಂದೊಂದಾಗಿ ದಿಲ್ಲಿಯ ಇತಿಹಾಸದ ಪುಟಗಳನ್ನು ತೆರೆದಿಡುತ್ತ ಹೋಗುತ್ತದೆ. ಇತಿಹಾಸದ ಅನುಕ್ರಮಣಿಕೆ ಕ್ರಿ.ಶ. 1265ರಿಂದ ಪ್ರಾರಂಭವಾಗುತ್ತದೆ ಯಾದರೂ ಬಲ್ಬನ್‌ ರಾಜ್ಯದ ಹಿಂದೂ ಪ್ರಜೆಗಳ ಬಾಯಿಂದ ಹಿಂದಿನ ಹಿಂದೂ ರಾಜರುಗಳಾದ ಅನಂಗ ಪಾಲ, ತೋಮರ ರಾಜಪುತ ಮತ್ತು ಪೃಥ್ವಿರಾಜ ಚೌವ್ಹಾಣ ಮುಂತಾದವರ ಹಿರಿಮೆ ಗಳನ್ನು "ನಾಸ್ಟಾಲ್ಬಿಯಾ'ದ ರೂಪದಲ್ಲಿ ಎದು ರಿಸಿ ಕಾದಂಬರಿಯ ಆರಂಭಕ್ಕೊಂದು ಸಂದರ್ಭ ವನ್ನು ಸಿಂಗ್‌ ಸೃಷ್ಟಿಸುತ್ತಾರೆ. ""ಅಯ್ಯಾ, ಮಹ್ಮದ್‌ ಘೋರಿಯು ಹಾಗೆ ರಜಪೂತರ ದೊರೆ ಪಥ್ಚಿರಾಜನನ್ನು ಸೋಲಿಸಿ ಸಿಗಿದು ಹಾಕಿದ ನಂತರ ಕಾಯಸ್ಥರ ಕುಲದವ ರಾದ ನನ್ನ ತಾತ ಮುತ್ತಾತಂದಿರುತುರ್ಕಿ, ಅರಬ್ಬಿ ಹಾಗೂ ಪರ್ಶಿಯನ್‌ ಭಾಷೆಗಳನ್ನು ಕಲಿತರು. ಮುಂದೆ ಖುತ್ಬುದ್ದೀನ್‌ ಐಬಕ್‌ನ ಹಿಂದೂ ವಿರೋಧಿ ನಿಲುವು, ಆ ಭವ್ಯಮಂದಿರಗಳ ನಾಶ, ಜೈನ ಬಸದಿಗಳ ನೆಲಸಮ, ಹಿಂದುಗಳ ಮೇಲಿನ ಅತ್ಯಾಚಾರ ..... ಒಂದೇ ಎರಡೇ ನಾವು ನೋಡಿದ್ದು? ಅದಾದ ಮೇಲೆ ಕುತುಬ್‌ ಮಿನಾರು ಕಟ್ಟಿದ್ದೂ, ಅಲ್ತಮಶ್‌ ಆಳಿದ್ದು, ಅವನ ಮಗಳು ಮೂರೂವರೆ ವರ್ಷಗಳ ಕಾಲ ಆಳಿ ಸೋತದ್ದು ..... ಇದೆಲ್ಲ ಮುಗಿದು 1265 ರಲ್ಲಿ ಈ ಬಲ್ಬನ್‌ ಮಹಾಶಯ ಪಟ್ಟಕ್ಕೆ ಬರುವ ಹೊತ್ತಿಗೆ ನಾನು ಆಳೆತ್ತರದವನಾಗಿದ್ದೆ.'' ""ಎಲ್ಲರಂತೆ ತುರ್ಕಿ, ಪರ್ಶಿಯನ್‌, ಅರಬ್ಬಿ ಕಲಿತೆ. ಅಷ್ಟೇ ಅಲ್ಲ, ಮುಸದ್ದಿಲಾಲನೆಂಬ ಹಿಂದೂ ಹೆಸರಿನಿಂದಾಗಿ ಮುಸಲರ ಹುಡುಗರ ಕೀಟಲೆಗೆ ಬಲಿಯಾಗುತ್ತಿದ್ದ ನನಗೆ 'ಅಬ್ದುಲ್ಲಾ' ಎಂಬ ಮತ್ತೊಂದು ಹೆಸರನ್ನೂ ಇಡಲಾಗಿತ್ತು. ಗಡ್ಡ ಬಿಟ್ಟೆ, ಮೀಸೆ ಇಳಿಯಿತು, ಕುರ್ತಾ ಪೈಜಾಮಾ ಧರಿಸಿ ಅಪ್ಪಟ ತುರುಕನಂತೆ ಕಾಣು ತ್ತಿದ್ದೆ. ಅಪ್ಪ ಬದುಕಿದ್ದಾಗ ಮಥುರಾದ ರಾಮ್‌ ಮೇ 1991 ದುಲಾರಿಯನ್ನು ಲಗ್ನವಾಗಿದ್ದನಲ್ಲ, ಅಪ್ಪನ ಮರಣದ ನಂತರ ಅವಳನ್ನು ನನ್ನ ಮನೆಗೆ ಕಳಿ ಸಲು ಅವಳ ತವರಿನವರು ಒಪ್ಪಲೇ ಇಲ್ಲ. ನಮ್ಮ ಹುಡುಗೀನೂ ಮುಸ್ಲಿಮರವಳಾಗಿ, ಅವಳ ಮೇಲೆ ಇವನು ಸವತಿಯರನ್ನು ತಂದರೆ? ಎಂಬ ಭಯ ನನ್ನತ್ತ ಮಾವನದು. ಕಡೆಗೊಮ್ಮೆ ನನ್ನ ಕೊತವಾಲನಿಂದ ಬೆದರಿಕೆ ಹಾಕಿಸಿ ಅವಳನ್ನು ದಿಲ್ಲಿಗೆ ಕರೆಸಿದೆ ಅನ್ನಿ.'' ""ಎಲ್ಲ ಸರಿ, ಅಡುಗೆ ತಿಂಡಿ ಬಟ್ಟೆ ಎಲ್ಲ ನೋಡಿಕೊಂಡಳು ರಾಮ್‌ದುಲಾರಿ. ಆದರೆ ಮುಖ ಮಾತ್ರ ತೋರಿಸಲಿಲ್ಲ. ಸದಾ ಪರದೆಯ ಹಿಂದೆಯೇ! ರಾತ್ರಿ ಬೇರೆ ಮಂಚದಲ್ಲಿ. ಇನ್ನು ಮಕ್ಕಳೆಲ್ಲಿಂದ ಆಗಬೇಕು? ಮನೆಯಲ್ಲಿ ಈ ಹಿಂಸೆಯಾದರೆ ಹೊರಗೆ ಮತ್ತೂಂದು ಹಿಂಸೆ. ನಾನು ಜಾತಿಗೆಟ್ಟವನೆಂದು ಹಿಂದುಗಳು ಬೈದರು. ನಮ್ಮೊಳಗೆ ಸೇರಲಿಲ್ಲವೆಂದು ಮುಸ ಲರು ಹೀಯಾಳಿಸಿದರು. ಎಷ್ಟೋ ಬಾರಿ ಹಿಂದೂ ಗೆಳೆಯರಿಗೆ ತಿಳಿ ಹೇಳಿದೆ,' ಅವರು ನಮ್ಮ ದೊರೆ ಗಳು ಕಣ್ರೋ ..... ನಮಗಿಂತ ಶಕ್ತಿವಂತರು, ಅವರನ್ನು ಸುಮ್ಮನೆ ಅನುಸರಿಸಿ' ಅಂತ. ಆದರೆ ಕೇಳಬೇಕಲ್ಲ? ಇಡೀ ನಾಲ್ಕು ವೇದಗಳನ್ನು ಮತ್ತು ಲೋಕಜ್ಞಾನವನ್ನು ತಕ್ಕಡಿಯ ತಟ್ಟೆಗಳ ಲ್ಲಿಟ್ಟು ತೂಗಿದರೆ ಲೋಕಜ್ಞಾನದ್ದೇ ತೂಕ ಹೆಚ್ಚು. ಅದು ನಮ್ಮ ಪಂಡಿತರಿಗೆ ತಿಳಿಯ ಬೇಕಲ್ಲ?'' “ಹೀಗೆ ಒಂದೆಡೆ ಜಾತಿ ದ್ವೇಷಿಗಳಿಂದ ಮತ್ತೊಂದೆಡೆ ಮುನಿದು ಮಲಗುವ ಹೆಂಡತಿ ಯಿಂದ ನೊಂದ ನಾನು ಕಟ್ಟಕಡೆಯದಾಗಿ ಶರ ಣಾದದ್ದುಭಯಾಸ್‌ಪುರದ ಸೂಫಿ ಸಂತನಾದ ನಿಜಾಮುದ್ದೀನ್‌ ಆಲಿಯಾ ಅವರಿಗೆ! ಹಿಂದೂ- ಮುಸ್ಲಿಂ ಧರ್ಮ ಭ್ರಾಂತರ ನಡುವೆ ಸಿಕ್ಕಿ ಹಾಕಿ ಕೊಂಡ ನನ್ನಂತಹ ಅನೇಕರಿಗೆ ನಿಜಾಮುದ್ದೀ ನರು ರಕ್ಷಾಕವಚವಾಗಿದ್ದರು. ನಿಜಾಮುದ್ದೀನರ ಕಾಲದಲ್ಲಿಯೇ ಅಲ್ಲವೆ ದಿಲ್ಲಿಯಲ್ಲಿ ಏನೆಲ್ಲ ಆಗಿ ಹೋದದ್ದು? ಅವರ ರಕ್ಷಣೆಯಿದ್ದಷ್ಟು ಕಾಲಮಳೆ ಬೆಳೆಯಿತ್ತು. ನೆಮ್ಮ 9 ದಿಯಿತ್ತು. ನಿಜಾಮುದ್ದೀನರು ಮುನಿದ ಮರು ಘಳಿಗೆಯೇ ದಿಲ್ಲಿ ಬೆಂಕಿ ಬಿದ್ದ ಮನೆಯಾಯಿತು. ಅವರು ದಿಲ್ಲಿಯನ್ನು ಬಿಟ್ಟು ಪಂಜಾಬಕ್ಕೆ ಹೋದ ಕೆಲ ದಿನಗಳಲ್ಲೇ ದಿಲ್ಲಿಯ ಸುಲ್ತಾನನ ಮಗ ಯುವರಾಜ ಮಹ್ಮದ್‌ ಕೊಲೆಗೀಡಾದ. ಇಡೀ ಹಿಂದೂಸ್ತಾನವನ್ನೇ ನಡುಗಿಸಿದ ಆ ಮುಸಲ ದೊರೆ ಮಗನ ಹೆಣ ಕಂಡು ನೆಲ ಹಿಡಿದು ಮಲಗಿ ಸತ್ತೂ ಹೋದ. ದಿಲ್ಲಿಯ ಸಿಂಹಾಸನದ ಮೇಲೆ ನೆತ್ತರು ಪುಟಿಯಿತು. ಖಿಲ್ಜಿ ಕುಟುಂಬದ ಜಲಾಲುದ್ದೀನ್‌ ಫಿರೋಜ್‌ ಪಟ್ಟಕ್ಕೆ ಬಂದ. ಅವನೂ ಟಿಕಾಯಿಸಲಿಲ್ಲ. ಅವನ ಹತ್ತಿರದ ಸಂಬಂಧಿಯಾದ ಅಲ್ಲಾವುದ್ದೀನ್‌ ಖಿಲ್ಲಿ ಅವ ನನ್ನು ಕೊಂದು ಹಾಕಿದ. ಆಗ ಬಿತ್ತು ನೋಡಿ, ಎಂಥಾ ಭೀಕರ ಬರ! ದಿಲ್ಲಿ ಕನಲಿ ಹೋಯಿತು. ಊರಿಗೆ ಊರೇ ನೀರಡಿಸಿತು. ಜನ ಪಂಜಾಬದ ಕಡೆಗೆ ತಿರುಗಿ ಮೊಳಕಾಲೂರಿ ಪ್ರಾರ್ಥನೆ ಮಾಡಿ ದರು. ನಿಜಾಮುದ್ದೀನ್‌ ಅಲಿಯಾರನ್ನು ಕೈ ಚಾಚಿ ಕರೆದರು. ಎಂಥ ಕರುಣಾಮಯಿ ಮುದುಕ ಆತ! ನಸು ನಗುತ್ತ ನೂರಾರು ಮೆ ಲಿ ನಡೆದುಕೊಂಡೇ ಬಂದ. ದಿಲ್ಲಿಗೆ ಬಂದವನೇ ಜನರನ್ನು ದೂರ ` ದಿಂದ ಆಶೀರ್ವದಿಸಿ ಮಸೀದಿ ಹೊಕ್ಕು ಕೂತು ಬಿಟ್ಟ. ಅದೇನು ಪ್ರಾರ್ಥನೆ ಸಲ್ಲಿಸಿದನೋ, ಆಕಾಶ ಧೋ ಧೋ ಮಳೆ ಸುರಿಸಿತು. ಆದರೆ ದಿಲ್ಲಿಯ ಪಾಪ ಅಲ್ಲಿಗೆ ಮುಗಿಯಲಿಲ್ಲ. ಸುಲ್ತಾ ನನಾದ ಅಲ್ಲಾವುದ್ದೀನ್‌ ಮತ್ತು ಮಲ್ಲಿ ಬ್ಲಿಕ್‌ಕಾಫ ರರ ಹಿಂದೂ ವಿರೋಧಿ ದುಷ್ಕತ್ಕ ಗಳಿಗೆ ನಾಡಿಗೆ ನಾಡೇ ತತ್ತರಿಸಿತು. ನಾನು ನನ್ನ ಮಗನಿಗೆ “ ಕಮ ಲ್‌' ಎಂದು ಹೆಸರಿಟ್ಟೆ. ತುರುಕರ ಎದುರಿಗೆ ಕಮಾಲ್‌ ಎಂದೇ ಕರೆಯುತಿ ್ರಿದ್ದೆ. ಆದರೂ ಸುಲ್ತಾನರ ಅಟ್ಟಹಾಸಕ್ಕೆ ಕೊನೆಯಿರಲಿಲ್ಲ. ಅಲ್ಲಾವುದ್ದೀನನ ಕೊಲೆಯಾಯಿತು. ಮಲಿಕ್‌ಕಾ ಫರ್‌ ರಾಜ್ಯವಾಳತೊಡಗಿದ. ಸುಲ್ತಾನನ ಮಕ್ಕಳಿ ಬ್ಬರ ಕಣ್ಣು ಗಳಿಗೆ ಕಾಯಿಸಿದ ದಬ್ಬಣಗಳನ್ನು ಹಟ್ಟ ಲಾಯಿತು. ಇದೆಲ್ಲ ಕೇಳಿ ನಿಜಾಮುದ್ದೀ ನರು ಕಣ ಚ್ಚಿಕೊಂಡು": “ತೋಬಾ ತೋಬಾ'' 10 ಅಂದರು. ಶಾಪ ಫಲಿಸಿತು. ಮಲಿಕ್‌ ಕಾಫರ್‌ ಕೂಡ ಕೊಲೆಯಾದ. "ಸದ್ಯ' ಎಂದು ನಿಟ್ಟುಸಿರಿ ಟ್ಟೆವಾದರೂ ಮುಂದೆ ಅಧಿಕಾರಕ್ಕೆ ಬಂದ ಖುತ್ಬು ದ್ದೀನ್‌ ಮುಬಾರಕ್‌ ಶಾಹನ ಆಳ್ವಿಕೆ, ಆತನ ವಿಕ ತಿ, ಹುಚ್ಚಾಟಗಳನ್ನು ಕಂಡು ದಂಗುಬಡಿದು ಹೋದೆವು. ಈ ಸುಲ್ತಾನನಿಗೆ ನಮ್ಮ ನಿಜಾಮು ದ್ಹೀನರನ್ನು ಕಂಡರಾಗುತ್ತಿರಲಿಲ್ಲ. ಏನೆಲ್ಲ ತರಲೆ ಮಾಡಿದ. ಆದ್ರೆ ಮುಂದೆ, ಗುಜರಾತಿನಿಂದ ಹಿಡಿದು ತಂದ ಖುಸ್ರೋಖಾನ್‌ (ಮುಂಚೆ ಈತ ಹಿಂದೂ ಯುವಕ) ನೊಂದಿಗೆ ಸಲಿಂಗ ಸಂಬಂಧ ವನ್ನು ಇಟ್ಟುಕೊಂಡು ಸುಲ್ತಾನಪಡಬಾರದ ಕಷ್ಟ ಪಟ್ಟ. ಲೈಂಗಿಕ ರೋಗ ಹತ್ತಿಕೊಂಡಿತು. ಇದ್ದಕ್ಕಿ ದ್ದಂತೆ ಮೂತ್ರ ಬಂದಾಯಿತು. ದಿನಗಟ್ಟಲೆ ನರ ಳಿದ ಸುಲ್ತಾನ ಇನ್ನೇನು ಕಡೆಯ ಕ್ಷಣಗಳಿಗೆ ಬಂದನೆನಿಸಿದಾಗ ಅವನ ತಾಯಿ: ಎದೆ ಎದೆ ಬಡಿ ದುಕೊಂಡು ನಮ್ಮ ನಿಜಾಮುದ್ದೀನರ ಬಳಿಗೆ ಬಂದಳು. "ನಿನ್ನ ಮಗ ತನ್ನ ರಾಜ್ಯವನ್ನು ನಮಗೆ ಬರೆದುಕೊಡಲಿ. ಅವನಿಗೆ ರೋಗವಾಸಿಯಾಗು ತ್ತದೆ' ಅಂದರು ನಿಜಾಮುದ್ದೀನರು. ಸುಲ್ತಾನ ಮೂತ್ರ ಹೋದರೆ ಸಾಕು ಜೀವ ಉಳಿದೀತೆನ್ನಿಸಿ ಕಾಗದದ ಮೇಲೆ ಚರಚರನೆ ಸಹಿ ಮಾಡಿದ. ತಡೆದಿದ್ದ ಮೂತ್ರ ಚಿಮ್ಮಿ ಬಂತು. ಅದನ್ನು ಹೂಜಿಯೊಂದರಲ್ಲಿ ಹಿಡಿದು ತಂದಳು ಸುಲ್ರಾ ನನ ತಾಯಿ. ರಾಜ್ಯತ್ಯಾಗದ ಪತ ಶ್ರವನ್ನು ನಿಜಾಮು ದ್ದೀನರ ಕಾಲ ಮೇಲಿಟ್ಟಳು. ನಮ್ಮ. ನಿಜಾಮು ದ್ದೀನರು ನಕ್ಕರು. ರಾಜ ; ಧಿಕಾರದ ಪತ್ರ ಹರಿದು ಚೂರುಮಾಡಿ ಆ ಮೂತ್ರ ದ ಹೂಜಿಯೊಳಕ್ಕೆ ಹಾಕಿ ಎದ್ದು ಹೋದರು! ಅಷ್ಟೇ ಅವರು ರಾಜ್ಯ ಕ ಕೊಟ್ಟ ಕಿಮ್ಮತ್ತು. ಮುಂದೆ ಅದೇ ಗುಜರಾತಿನ ಖುಸ್ರೋ ಖಾನ್‌ ಸುಲ್ತಾನನ್ನು ಕೊಲೆ ಮಾಡಿದ. ತಾನೇ ಪಟ್ಟಕ್ಕೆ ಬಂದ. ರಕ್ತ, ರಕ್ತ ವನ್ನೆ ತ ಬಯಸುತ್ತ ದೆ ನೋಡಿ, ಖುಸೊ ್ರೀಖಾನನ್ನು ಫಿಯಾಸುದ್ದೀನ್‌ ತುಘಲಕ ನೆಂಬಾತ 1320ರಲ್ಲಿ ಕೊಂದ. ಇವನಾದರೂ ಕಡಿಮೆ ತಲೆ ತಿರುಕನಿದ್ದನೇನು? ಹಿಂದೂಗಳ ಮನೆ ಮನೆಗಳೂ ಲೂಟಿಯಾದವು. ನಾನಂತೂ ಕಸ್ತೂರಿ ತಲೆ ಬಾಗಿಲ ಮೇಲೆ "786' ಎಂಬ ಇಸ್ಲಾಮಿ ಚಿಹ್ನೆ ಬರೆದಿರಿಸಿಕೊಂಡು ಬಚಾವಾದೆ. ಆಗಿನ ಪ್ರಸಿದ್ಧ ಕವಿ, ಇತಿಹಾಸಕಾರನಾಗಿದ್ದ ಅಮೀರ್‌ ಖುಸ್ರು ಏನ ಗೆಳೆತನ ಸಂಪಾದಿಸಿ, ನಿಜಾಮುದ್ದೀನ್‌ ಆಲಿ ಯಾರ ನೆರಳಲ್ಲಿ ನನ್ನ ಬದುಕಿನ ಕಡೆಯ ದಿನ ಗಳನ್ನು ಕಳೆದೆ. ಹೀಗೆ ಒಬ್ಬ ಭಯಸ್ಥ ಹಿಂದೂ ಗುಮಾಸ್ತೆಯೊ ಬ್ಬನ ಬಾಯಿಂದ ದಿಲ್ಲಿಯ ಇತಿಹಾಸದ ಒಂದು ಪರ್ವವನ್ನು ಹೇಳಿಸುವ ಖುಷ್ವಂತ್‌ಸಿಂಗ್‌ ಓದು ಗರನ್ನು ದಂಗುಬಡಿಸುವುದು ಕೇವಲ ತಮ್ಮ ಭಾಷೆಯ ಹೊಳಪಿನಿಂದಲ್ಲ. ಆ ಕಾಲಮಾನದ ರೀತಿ-ರಿವಾಜು, ಉಡಿಗೆ, ನಂಬಿಕೆಗಳು, ಕಲ್ಪನೆ ಗಳು, ಜಾತಿ-ಜಾತಿಗಳ ನಡುವಣ ಘರ್ಷಣ, ಹಿಂದುಗಳ ಪುಕ್ಕತನ, ಮುಸ್ಲಿಮರ ಕ್ರೌರ್ಯ, ಎರಡೂ ಬಣಗಳ ಜನರ ಒಣ ಜಂಭ ಇತ್ಯಾದಿಗಳ ನ್ನೆಲ್ಲ ನಮ್ಮೆದುರಿಗೆ ಮಂಡಿಸುತ್ತಾರೆ. ಮುಂದೆ ಭಾರತದ ಮೇಲೆ ದಂಡೆತ್ತಿ ಬಂದ ಕುಂಟ ತೈಮೂರನ ಆತ್ಮಕಥನದೊಂದಿಗೆ ಇತಿ ಹಾಸ 1398ಕ್ಕೆ ನೆಗೆಯುತ್ತದೆ. ತೈಮೂರನ ನಿರ್ದಯಿ ಖಡ್ಗಗಳಿಗೆ ಸಿಕ್ಕು ಸತ್ತ ದಿಲ್ಲಿಗರ ಹೆಣ ಗಳನ್ನು ಹೂಳುವವರೂ ಇಲ್ಲದೆ ಇಡೀ ನಗರ ಹದ್ದು, ನರಿಗಳ ಪಾಲಾದಾಗ ಇತಿಹಾಸದ ಕಣ್ಣಿಂದ ಅಸಹಾಯಕತೆಯ ನೀರು ತೊಟ್ಟಿಕ್ಕು ತ್ತದೆ. ಪ್ರತಿಬಾರಿಯಂತೆ ಈಗಲೂ ದಿಲ್ಲಿ ಏನೂ ಮಾಡಲಾಗದ ಶಿಖಂಡಿಯಂತೆ ನಿಲ್ಲುತ್ತದೆ. ಫಕ್ಕನೆ ವಾಸ್ತವಕ್ಕೆ ಬರುತ್ತಾ ರೆ ಖುಷ್ವಂತ್‌ ಸಿಂಗ್‌. ತಮ್ಮ ಹಿಜಡಾ ಜೊತೆಗಾರ್ತಿಯಾದ: ಭಾಗಮತಿಯನ್ನು 1960ರ ಜನವರಿ 26ರಂದು ದಿಲ್ಲಿಯ ಸುತ್ತಾಟಕ್ಕೆ ಕರೆದೊಯ್ಯುತ್ತಾ ರೆ. ದಿಲ್ಲಿಯ ಕೋಟೆ ಕೊತ್ತ ಲಗಳಲ್ಲಿ ಅಲೆಯುವಾಗ ಹಠಾತ್ತನೆ ಮೆಟ್ಟಿ ಲುಗಳ ಮೇಲೆ ಕಾಲು ಜಾರು ತ್ತಾರೆ... ಭಾಗಮತಿ ಗಾಬರಿಯಾಗುತ್ತಾಳ. ""ನೋಡು ಭಾಗಮತೀ, ಇವತ್ತಿಗೆ ನಾಲ್ಕುನೂರ ಮೂವತ್ತು ವರ್ಷಗಳ ಹಿಂದೆ 26 ಜನವರಿ 1530 ರಂದು ಇವೇ ಮೆಟ್ಟಿಲುಗಳ ಮೇಲೆ ಮೊಘಲರ ರಾಜನೊಬ್ಬ ಇದೇ ರೀತಿ ಕಾಲು ಜಾರಿ ಬಿದ್ದು ಮೇ 1991 ಸತ್ತ! ಆತನ ಹೆಸರು ಹುಮಾಯೂನ್‌ ಎಂದು ಅವಳಿಗೆ ವಿವರಿಸುತ್ತಾ ಓದುಗನನ್ನು ಮತ್ತೆ ಮೊಘಲರ ಇತಿಹಾಸಕ್ಕೆ ಕೊಂಡೊಯ್ಯುತ್ತಾರೆ. ಭಾಗಮತಿ ಎಂಥಾ ಮುಗ್ಧೆ ಯೆಂದರೆ ಸತ್ತ ಮೊಘಲ ದೊರೆಯ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಮಾಡುತ್ತಾಳೆ. ಕಥೆಯ ಓಟ ಮತ್ತೊಂದು ತಿರುವು ಪಡೆಯುತ್ತದೆ. ಸಿಖ್ಬ ಧರ್ಮೀಯರಾದ ಖುಷ್ಟಂತ್‌ರನ್ನು ಬೆಳಗಿನ ಜಾವದ ನಿರ್ಜನ ಬೀದಿಗಳಲ್ಲಿ ತನ್ನ ಟಾಂಗಾ ಹತ್ತಿಸಿಕೊಂಡು ಹೋಗಲು ಅನುಮಾನಿಸುವ ಮುಸಲ್ಮಾನ ಟಾಂಗಾವಾಲಾನನ್ನೂ, ಅವನ ಬಡ ತನವನ್ನೂ ವರ್ಣಿಸುತ್ತ ಖುಷ್ವಂತ್‌, ಎಂದೋ ನೂರಾರು ವರ್ಷಗಳ ಹಿಂದೆ ಔರಂಗಜೇಬನಿಂದ ಹತನಾದ ಸಿಖ್‌ಗುರುವಿನ ಜನ್ಮದಿನದಂದು ದಿಲ್ಲಿಯ ಸಿಖ್ಬರೆಲ್ಲ ಆವೇಶಗೊಂಡು ರಸ್ತೆಗಳಲ್ಲಿ ಮೆರವಣಿಗೆ ಹೊರಡುವ ಮೂರ್ಹ್ಪತನವನ್ನು ಖಂಡಿಸುತ್ತಾರೆ. ಹಾಗೆಯೇ ಬರೆಯುತ್ತ ಬರೆ ಯುತ್ತ ಮೊಘಲರ ಕಾಲದ ಅಸ್ಪಶ್ಯರ ಬದುಕು- ಬವಣೆಗಳನ್ನು ವಿವರಿಸುತ್ತಾ ರೆ. ಅದೊಂದು 11 ರೋಚಕ ಕಥೆ. ದಿಲ್ಲಿಯ ರಿಕಬ್‌ಗಂಜ್‌ನ ಅಸ್ಪಶ್ಯನಾದ ಜೈ ೈತ ರಂಗ್ರೇತ, ಜಹಾಂಗೀರನ ಅಂತ್ಯದ ಹೊತ್ತಿಗೆ ಪ್ರಪಂಚಜ್ಞಾನ ಪಡೆದುಕೊಂಡ ಹುಡುಗ. ಆ ಹೊತ್ತಿಗೆ ಸಿಖ್ಚರ ಐದನೆಯ ಗುರುವಾದ ಅರ್ಜುನ್‌ ಸಿಂಗ್‌ರನ್ನು ಜಹಾಂಗೀರ ಕೊಲೆ ಮಾಡಿಸಿದ್ದ. ಮತ್ತು ಹರಗೋವಿಂದ ಸಿಂಗರನ್ನು ಬಂಧಿಸಿದ್ದ. ಈ ಅಸ್ಪಶ್ಯನಾದ ಜೈತನಿಗೆ ಅದೇಕೋ ಮೊಘಲರ ಮೇಲೆ ಅಸಹನೆ, ಸಿಟ್ಟು. ಆತ ತನ್ನನ್ನು ತಾನು ಸಿಬ್ಬರ ಅನುಯಾಯಿ ಯೆಂದು ಘೋಷಿಸಿಕೊಳ್ಳುತ್ತಾನೆ. ದುಡಿದ ನಾಲ್ಕು ಕಾಸಿನಲ್ಲೇ ಒಂದು ಪಾಲನ್ನು ಸಿಖ್ಬರ ಧರ್ಮಗುರುವಿನ ಏಜೆಂಟನಿಗೆ ಕಾಣಿಕೆಯಾಗಿ ನೀಡಿ ಧನ್ಯನಾದೆ ಎಂದುಕೊಳ್ಳುತ್ತಾ ನೆ. ಆದರೆ ಶಹಜಹಾನ ಆಗ್ರಾ ಬಿಟ್ಟು ದಿಲ್ಲಿಗೆ ತನ್ನ ಠಿಕಾಣಿ ಬದಲಿಸಿದಾಗ ಜೈತ ತನ್ನೆಲ್ಲ ಅಸಹನೆ, ದ್ವೇಷ ಮರೆತು ಮೊಘಲರನ್ನು ಹೊಗಳತೊಡಗು ತ್ತಾನೆ. ಅದಕ್ಕೆ ಕಾರಣ ಇಷ್ಟೇ, ದಿಲ್ಲಿಯಲ್ಲಿ ಹೊಸ ಬಂಗಲೆ, ಮಹಲುಗಳನ್ನು ಕಟ್ಟುತ್ತಿ ದ್ದಾರೆ. ಅವನಿಗೆ ಕೆ ತುಂಬ ಕೆಲಸ, ಕೂಲಿ ಸಿಗು ತ್ತದೆ. ಅಸ್ಪಶ್ಯರೀಗ ಹೊಲಸು ಬಳಿಯುವ ಜನ ರಲ್ಲ, ಅವರು ಕೂಲಿಗಳು! ಆದರೆ ಶಹಜಹಾನನ ದಿಲ್ಲಿಯ ಐಲು ಮುಗಿದು ಹೋಗಿ ಬಂಗಲೆಗಳ ಕೆಲಸ ನಿಂತು ಹೋಗುತ್ತದೆ. ರಾಜ ಆಗ್ರಾಕ್ಕೆ ಹೋಗಿಬಿಡುತ್ತಾನೆ. ಜೈತ ಮತ್ತೆ ಅಸ್ಪಶ್ಯನಾಗಿ ವಧಾ ಸ್ಥಳದಲ್ಲಿ ಆಳಾಗಿ ಸೇರಿ ದುಡಿಯತೊಡಗು ತ್ತಾನೆ. ಮರಣ ದಂಡನೆಗೊಳಗಾದವರ ದೇಹದ ಭಾಗಗಳನ್ನು ಆರಿಸಿಕೊಂಡೊಯ್ದ ಚೆಲ್ಲಿ ಬರುವ ಕೆಲಸ। ಅವನಿಗೆ ಅದೇನೋ ಕೀಳರಿಮೆ. ಮುಂದೆ ಔರಂಗಜೇಬನ ಕಾಲದಲ್ಲಿ ಮತ್ತೊಬ್ಬ ಸಿಖ್‌ ಗುರುವಿನ ವಧೆಯಾಗುತ್ತದೆ. ಆ ರಾತಿ, ಗುರುವಿನ ಶವವನ್ನು ಜೈತ ತನ್ನ ಶ್ರೀಮಂತ ಒಡೆಯನೊಬ್ಬ ನೊಂದಿಗೆ ಹೋಗಿ ವಧಾ ಸ್ಥಾನದಿಂದ ಕದ್ದು ತರುತ್ತಾನೆ. ಮರುದಿನ ಗುರುವಿನ ಶವವನ್ನು ನಗ್ನವಾಗಿ ನಗರದ ಮಧ್ಯೆ ನೇತು ಹಾಕುವ ಹೀನ ಕೆಲಸ ತಪ್ಪಿಸುವ ಉದ್ದೇಶ ಅವನದು. ಗುರುವಿನ 12 ದೇಹವನ್ನು ರಹಸ್ಯವಾಗಿ ಸುಟ್ಟ ನಂತರ ಅದರ ರುಂಡವನ್ನು ತನ್ನೆರಡೂ ಕೈಗಳಿಂದ ಹೊತ್ತು ಕೊಂಡು ಪಂಜಾಬಕ್ಕೆ ಓಡುತ್ತಾನೆ. ಗುರುವಿನ ಮಗನಿಗೆ ಅದನ್ನು ತಲುಪಿಸುವಾಗ ಅಂದುಕೊ ಳ್ಳುತ್ತಾನೆ. ““ಇಷ್ಟು ದಿನ ನನ್ನನ್ನು ಅಸ್ಪಶ್ಯ, ಹೆಣ ಹೊಲಸು. ಹೊರುವವ ಅಂದುಕೊಳ್ಳುತ್ತಿದ್ದರು ಜನ್ಯಈಗ? ಸ್ವತಃ ಗುರುವಿನ ತಲೆಯೇ ನನ್ನ ನೆತ್ತಿಯ ಮೇಲಿದೆ. ಈಗನ್ನಲ್ಲಿ ಅಸ್ಪಶ್ಯ ಅಂತ?'' xxx ಮತ್ತೆ ಶುರುವಾಗುತ್ತದೆ ಖುಷ್ಟಂತರ ಯಥಾ ಪ್ರಕಾರದ ತುಂಟಾಟ. ಮಿಲಿಟರಿ ಅಧಿಕಾರಿ ಯೊಬ್ಬರ ಮಡದಿಯೊಂದಿಗೆ "ಫ್ಲರ್ಟ್‌' ಮಾಡುವ ಸಿಂಗ್‌ ಅವಳಿಗೆ ಇತಿಹಾಸದ ಕೆಲವು ಸತ್ಯಗಳನ್ನು ಅರುಹುತ್ತಾರೆ. ಔರಂಗಜೇಬನ ಬಗೆ ಗಿನ ತಪ್ಪು ತಿಳವಳಿಕೆಗಳನ್ನು ಸರಿಪಡಿಸುತ್ತಲೇ ಅವನ ಕಥೆ ಹೇಳುತ್ತಾರೆ. ಅದೂ ಆತ್ಮಕಥನದ ರೂಪದಲ್ಲಿ . ಔರಂಗಜೇಬನ ಆತ್ಮಕಥನದಷ್ಟೇ ಸ್ವಾರಸ್ಕಕರವಾದದ್ದು ದಿಲ್ಲಿಯ ಮೇಲೆ ದಂಡೆತ್ತಿ ' ಬಂದ ನಾದಿರ್‌ ಷಾನದು. 1739ರಲ್ಲಿ ದಂಡೆತ್ತಿ ಬಂದ ನಾದಿರ್‌ ಷಾ ದಿಲ್ಲಿಯ ಎದೆಯ ತುಂಬ ಗಾಯ ಮಾಡುತ್ತಾನೆ. ನಿರ್ದಯಿಯಾಗಿ ಜನರ ಕೊಲೆಗೆ ಕಾರಣನಾಗುತ್ತಾನೆ. ಆದರೆ ದಿಲ್ಲಿಯ ಜನ ಎಂಥ ತಾಯಿಗ್ಗಂಡರು, ವಿಶ್ವಾಸಘಾತುಕರು ಮತ್ತು ಸಮಯಸಾಧಕರು ಎಂಬುದನ್ನು ಆತನ ಬಾಯಿಂದಲೇ ಅರ್ಧಕ್ಕಿಂತ ಹೆಚ್ಚು ಜನರನ್ನು ನಾವು ಕೊಂದ . ಹದಿನೆ ದು ದಿನಗಳ ನಂತರ ಆ ದೊರೆಯ ಮಗ ಳಿಗೂ, ನನ್ನ ಮಗನಿಗೂ ಮದುವೆ ಏರ್ಪಡಿಸಿ ದೆವು. ಕೇವಲ ಹದಿನೈದು ದಿನಗಳ ಹಿಂದೆ ನಡೆದ ಕೊಲೆಗಳನ್ನು- ಮರೆತ ಈ ದಿಲ್ಲಿಯ ಜನ ರಾಶಿ ರಾಶಿ ಹೂವು ತಂದು ನಮ್ಮ ಕಾಲ ಮೇಲೆ ಸುರಿದು, ಕುಣಿದು ಕಿಸಿದದ್ದನ್ನು ನೋಡಿದಾಗಲೇ ಗೊತ್ತಾಯಿತು. ಇವರೆಂಥ ಕೃತಘ್ನರು ಎಂದು.'' ವಾದಿರ್‌ಷಾನ ಈ ಮಾತುಗಳಿಂದ ಕೇವಲ ದಿಲ್ಲಿ ಹೇಳಿಸುತ್ತಾರೆ. “ದಿಲ್ಲಿ ಯ ಯೊಂದೇ ಅಲ್ಲ, ಇಡೀ ಭಾರತದ ಜನರ ಬೂಟಾ ಟಿಕೆ, ಹಿಪಾಕ್ರಸಿಗಳ ಪರಿಚಯವಾಗುತ್ತ ದೆ. ಕಸ್ತೂರಿ ಭಯಾಸುದ್ದೀನ್‌ ತುಘಲಕ್‌ ಎಂಥ ತಲೆ ರುಕನೆಂಬುದು. ಇತಿಹಾಸ ಓದಿದವರಿಗೆಲ್ಲ ತ್ರಿ. ಆತ ಸೂಫಿ ಸಂತ ಖ್ವಾಜಾ ನಿಜಾ ಸೀನ್‌ ಆಲಿಯಾರಂಥ ಸಂತರನ್ನೂ . ದಿಲ್ಲಿಯ ಸನಿಹದ ಮೆಹೌಲಿ ಪ ಘಿಯಾಸಪುರಗಳ ನಡವೆ ಒಂದು ಸನಗರವನ್ನು ಕಟ್ಟಿಸಿದ ಈ ದೊರೆ ದೊಂದು ದಿನ ತನ್ನ ಸೇವಕನನ್ನು ನಿಜಾ ್ವೀನರ ಬಳಿಗೆ ಕಳಿಸಿದ. "ನಮ್ಮ ಸುಲ್ತಾನರು ದೂರದೇಶಕ್ಕೆ ಗಿ ದಂಡಯಾತ್ರೆ ಯಲ್ಲಿ ಭತ್ತ ಸಿ ಬಂದಿದ್ದಾರೆ. ಅವರು ಕಟ್ಟಿಸಿದ ಸ ನಗರಕ್ಕೆ ಇಷ್ಟರಲ್ಲೇ ಆಗಮಿಸಲಿ ರೆ. ಅವರು ಬರುವುದರೊಳಗಾಗಿ ನೀವು ದಿಲ್ಲಿ ಅಭೀ ದೂರ್‌ ಹೈ! ಆ ನಗರದಲ್ಲಿದ್ದು ಸ ಸ್ವಾಗತಿ ಬೇಕು... ಇಲ್ಲಿ ಸತಿ ನಿಮಗೆ ಮರಣದ ಡನೆ ತಪ್ಪದು.' ಎಂದು ರಾಜಾಜ್ಞೆಯನ್ನು ಓದಿ ಹೇಳಿದ ಸೇವಕ ನಿಜಾಮುದ್ದೀನ ಕಾಲಿಗೆ ಬಿದ್ದು ಅಳತೊಡಗಿದ. ಅವನ ನಿಜಾಮುದ್ದೀನರ ಆರಾಧಕ. ಆದರೆ ಸುಲಾ ನರ ಆಜ್ಞೆ ಪಾಲಿಸಲೇ ಬೇಕಲ್ಲ? "ಹೆದರಬೇಡ ಮಗೂ.....ದಿಲ್ಲಿ ಇನು ದೂರೆವಿದೆ. ನಿನ್ನ ಸುಲ್ತಾನ ಅಲ್ಲಿಯ ತನ ಬರಲಿ ನೋಡೋಣ.' ಎಂದರು ನಿಜಾ ದೀನ್‌. ಅವರಂದಹಾಗೇ ಆಯಿತು ಸುಲ್ತಾನ ೧೩೨೫ ರಲ್ಲಿ ದಿಲ್ಲಿಗೆ ತಲುಪು ಮೊದಲೇ ಅಪಘಾತಕ್ಕೀಡಾಗಿ ಸತ್ತ, ಇಡಿ ದೇಶ ಉದ್ದರಿಸಿತು...:ದಿಲ್ಲ ಅಭೀ ದೂರ್‌ ಮಗನ ಮದುವೆಯ ಜೊತೆಜೊತೆಯಲ್ಲೇ ನಾದಿರ್‌ ಷಾ ದಿಲ್ಲಿಯ ಹದಿನಾರು ವರ್ಷದ ಸುಂದರಿ ನೂರ್‌ಬಾಯಿಯೊಂದಿಗೆ ತನ್ನ ಪ್ರಸ್ತ ವನ್ನೂ ಮುಗಿಸಿಕೊಳ್ಳುತ್ತಾನೆ. ದಿಲ್ಲಿಯ ವೈದ್ಯ ನೊಬ್ಬ ಕೊಡುವ ಕಾಮೋತ್ತೇಜಕ ಔಷಧಿಗಳ ನೆರವಿನಿಂದ ಆನಂದಪಡುತ್ತಾನೆ. ಮಗನ ಮದು ವೆಯಕಾಲದಲ್ಲಿ ಮೊಘಲ ಹೆಂಗಸರು ಮದುಮ ಗನನ್ನು ನಿನ್ನ ಏಳು ತಲೆಮಾರಿನ ಪೂರ್ವಜರ ಹೆಸರುಗಳನ್ನು ಹೇಳು ನೋಡೋಣ ಎಂದು ಪ್ರಶ್ನಿಸಿ ಗೇಲಿ ಮಾಡಲೆತ್ತಿಸಿದಾಗ, ""ಮಗನೇ, ಅವರಿಗೆ ಹೇಳು. ನನ್ನ ತಂದೆ ನಾದಿರ್‌ ಷಾ. ಅವನು ಖಡ್ಗದ ಮಗ್ಯ ಖಡ್ಗದ ಮೊಮ್ಮಗ. ಖಡ್ಗದ ಮರಿಮೊಮ್ಮಗ .... ಏಳು ತಲೆಮಾರು ಗಳೂ ಖಡ್ಗಗಳೇ ....'' ಎಂದು ಉತ್ತರಿಸಿ ಗಂಭೀರನಾಗುತ್ತಾನೆ. ಇವೆಲ್ಲಾ ಖುಷ್ವಂತರ ಪಾತ್ರಗಳ ರುಲಕ್‌ಗಳು! ಮೇ 1991 ಖುಷ್ವಂತ್‌ ಸಿಂಗರ ಭಾಷೆ ಕಾವ್ಯವಾಗು ತ್ತದೆ. ಅರಬ್ಬಿ ಮತ್ತು ಪರ್ಷಿಯನ್‌ ಗೀತೆ ಗಳು ಸುಲಲಿತವಾಗಿ ಇಂಗ್ಲಿಷಿಗೆ ಹರಿದು ಬರುತ್ತದೆ. ಅವರು ಭಾವೋದ್ವೇಗಕ್ಕೆ ಒಳಗಾ ಗುತ್ತಾರೆ. ಒಂದು ಇಡೀ ಪಾತ್ರವನ್ನು ತಾವೇ ಅನುಭವಿಸಿ, ಅಭಿನಯಿಸಿ ಓದುಗರೆದುರಿಗೆ ನಿಲ್ಲುತ್ತಾರೆ. ಅದು ಪ್ರಖ್ಯಾತ ಕವಿ "ಮೀರ್‌ ತಕಿ ಮೀರ್‌'ನ ಪಾತ್ರ! ಆಗ್ರಾದಲ್ಲಿ ಜನಿಸಿದ ಹೊಳಪುಗಣ್ಣಿನ ಮೀರ್‌ ತನ್ನ ಹದಿನಾರನೇ ವಯಸ್ಸಿಗೆ, ಆಗ್ರಾದ ಭಾರೀ ಕವಿಗಳನ್ನೆಲ್ಲ ಸದೆಬಡಿದು ಕೇಳುಗರ ಕಣ್ಮಣಿಯಾಗಿ ನಿಲ್ಲು ತಾನೆ. ಅಲ್ಲಿನ ಮುಷಾಯಿರಾಗಳು ಅವನ ಆಳ್ವಿಕೆಗೊಳಪಡುತ್ತವೆ. ಆದರೆ ಕವಿ ಮೀರ್‌ ಶ್ರೀಮಂತ ಸರದಾರನೊಬ್ಬನ ಹೆಂಡತಿಯೊಂ ದಿಗೆ ಕಣ್ಣು ಬೆರೆಸುತ್ತಾನೆ. ಅವನ ಮೇಲೆ ಅವಳ ಆಳ್ವಿಕೆ ಪ್ರಾರಂಭವಾಗುತ್ತದೆ ! ಬೇಗ ಕಮರುನ್ನೀಸಾ ಈ ಪುಟ್ಟ ಕವಿಯ ಯೌವ ನವನ್ನೆಲ್ಲ ಹೀರಿ ಹಿಪ್ಪೆ ಮಾಡುತ್ತಾಳೆ. ಸರಿ, ತನ್ನ ತೃಷೆ ಮುಗಿಯಿತು. ಕವಿಯನ್ನು ತನ್ನ ಬಂಗಲೆಯಿಂದಾಚೆಗೆ ನೂಕುತಾಲಳೆ. ಕವಿ ಮೀರ್‌, ಒಡೆದ ಹೃದಯ ಹೊತ್ತು ದಿಲ್ಲಿಗೆ ಬರುತ್ತಾನೆ. ಅಲ್ಲಿ ಅವನ ಕಾವ್ಯಕ್ಕೆ ಜನ, ದೊರೆ, ಪಂಡಿತರು ಎಲ್ಲರೂ ಬೆರಗಾಗುತಾರೆ. ಶುರುವಾಗುತ್ತದೆ ಕನಕ ವೃಷ್ಟಿ. ಅತ್ಯಂತ ರುಚಿಯಾದ ತಾಂಬೂ ಹಿಡಿದು ಅತ್ಯಂತ ಕಿರಿಯ ವಯಸ್ಸಿನ ಬೆಲೆ ವೆಣ್ಣಿನ ತನಕ ನ ತಾನೆ ಮೀರ್‌. ಆದರೆ ನಿಜವಾದ ಸಂತಸ ಎಂದೋ ಸತ್ತು ಹೋಗಿದೆ. ಕಮರುನ್ನೀಸಾಳ ನೆನಪಿ ನಲ್ಲಿ ಕಾವ್ಯ ಬರೆಯುತಾನೆ. ಅವಳನ್ನು ಮರೆ ಯಲು ದಿಲ್ಲಿಯನ್ನು ಪ್ರೀತಿಸುತ್ತಾನೆ. ಆದರೆ ದಿಲ್ಲಿ ಅಫಘಾನರ ದಾಳಿಗೆ ತುತ್ತಾ 6 ಣಿ ಛಿ ಓ pe — ಡ್‌ Rep ಅ ಇ ಸವಿಯು ತೆ eH WC ಸ ಗುತದೆ. ಊರು ಕಾಡಾಗುತ್ತದೆ. ಕವ ಮೀರ್‌ ದಿಲ್ಲಿಯಿಂದ ಲಖನೌಗೆ ವಲಸೆ ಬರುತಾನೆ. ತನ್ನದಲ್ಲದ ಊರು, ತನ್ನವರಿ ಲದ ಊರು... ಅಲ್ಲಿ ಕಾವ್ಯ ಲ್ಲ. ಅವನ ವೇದನೆ ಲಖನೌದ ಬೀದಿಗಳಿಗೆ ಅರ್ಥವಾಗುವುದಿಲ್ಲ. ಪ್ರತಿ ಗುಟುಕಿಗೂ ಎದೆ ಸುಡುವ ಶರಾಬನ್ನು ದಿನರಾತ್ರಿ ಸುರಿ ದುಕೊಳ್ಳುತ್ತ ನಾಶವಾಗುತಾನೆ ೭ ಅವನ ಕೊನೆಯ ಉದ್ದಾರ ಇಂತಿದೆ:- ನನಗಿದ್ದ ಎರಡು! ಕಾಳು he — ಗಾಗ್‌ ಶಿ ಸ್ಸ. ಮತೊಂದು ದಿಲ್ಲಿ! ಒಂದು ನನ್ನನ್ನು ಹಾಳ ಇ ಬ 4 ಇ ತಾಗ ತಾರ್‌ ಗೆಡವಿತು.... ಮತೊಂದು ನನ್ನ ಪಾಲಿಗಿಲ್ಲ ದಾಯಿತು! ಪೌ “a ತರ Lv odes ಕ ರಾಜರೀಯ ತ ಜಸ ಹಾಗೂ ಸಾಮಾಜಿಕ ಪತನಗಳ ವಿವರಣ ಇಳ ಸ್‌ ಇ ರ್‌ ರಾಕಾ ವನ ಖುನ್ನು ಕವಿಯೊಬ್ಬನ ದೃಷ್ಟಿಯಿಂದ ದಾಖ ನ | 3 [IN ಒ್ರ | ಹ ಶಿ ಅ ಸುತ್ತ ರಪ ಶಾ” ಮುಷ್ಮಂತ್‌ ಪ ಪಿ ಸ ಸ್ರ 14 ಯೊಂದು ಸಾಲಿನಲ್ಲೂ ಶ್ರೇಷ್ಠ ಕವಿಯಾಗಿ ಮೆರೆದಿದ್ದಾರೆ. ಮುಂದಿನ ಪುಟಗಳೆಲ್ಲ ಮೊಘಲರ ಕ ಕೊನೆಯ ದೊರೆ ಜಫರ್‌, ಸಿಪಾಯಿದಂಗೆ ಹಾಗೂ ಇಂಗ್ಲಿಷರ ಆಡಳಿತಗಳ ವಿವರಣೆಗೆ ಎವೀಸಲಾಗುತ್ತವೆ. ಎಷ್ಟೇ ಕ್ರೂರಿಗಳಿರಒ ಹುದು ಆದರೆ ಬ್ರಿಟಿಷರು ಭಾರತೀಯರಂತೆ ವಂಚಕರಲ್ಲ, ಹಿಪಾಕ್ರಸಿಗೆ ಬಿದ್ದವರಲ್ಲ ಎಂಬ ತಾಗ ಸರಾಗ — — ~ p pS ಡಹ ತಮ್ಮ ವೂದಿವನ್ನು ಸಿಂಗ್‌ ಇಲ್ಲಿ ಮಂಡಿಸು ತಾರೆ. ಇಡೀ ರಾಜ್ಯಕ್ಕೆ ಬೆಂಕಿ ಬಿದ್ದಾಗ ಜಫರ್‌ನಂತಹ ದೊರೆ ಮಾವಿವ ಹಣ್ಣು ತಿನ್ನುತ್ತಾ ಆ ವಯಸ್ಸಿನಲ್ಲೂ ಮೈಥುನ ಸುಖಕ್ಕಾಗಿ ಔಷಧಿ ಪಡೆಯುತ್ತಾ ಜೊತೆ ಯಲ್ಲೆ ದೈವ ಸರಣೆಯನೂ ಮಾಡುತ ~ ೨ ಆ ಪ್ಟ ಹೆ ಜ್ಯ ಕಳೆದುಕೊಳ್ಳುವ ಪರಿಯನ್ನು ವಿವರಿ' ಸಲು ಖುಷ್ತಂತರಿಗೆ ಮಾತ್ರ ಸಾಧ. pd ಜ್‌ ಆ ಇಂಗ್ಲಿಷ ತಂತ್ರಗಳು, ಭಾರತದ ರನ್ನೇ ಲಂಚಕೋರರನ್ನಾಗಿ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡ ಸಿಖ್‌ ಕಂಟಾಕರು ಕೈಯಿಡುತಾರೆ. ಅದರ rain to Pakis- 11) ಕೃತಿ ಮತ್ತೆ ಇಲ್ಲಿನ ಪುಟಗಳಿಗೆ ಸರಿದು ಬರುತ್ತದೆ. ಪಾಕಿಸಾನದಿಂದ ಗುಳೇ ಎದು ಬರುವ ಹಿಂದೂ ಹುಡುಗ ರಾಮ್‌ ರಖಾ, “್‌. ೧೬ ಜಾತಾ 2 ೩ ಲ ಪಾಡಿಗಾಗಿ ರಾಷ್ಟ್ರೀಯ ಸ್ಮಯಂ ಕಸ್ತೂರಿ ~ WA ಗೋಸ್‌ ಗಡ ಬಾನ ಆ ಅತ್ತ A, ಆ ಎಂಎ ವಾಸ್ಮ ಸತ್ಯಾಗ್ರಹ, ಹಿಂದೂ-ಮುಸ್ಲಿಂ ಮೈತಿ ಯತ್ನ ಇತ್ಯಾ ಬದಿಗಳನ್ನು ಗೇಲಿ ಕಡೆಗೆ ಬಾಪುವಿನ ಕೊ ಬಡಿದುಕೊಂಡು ಅತದ ೭ et ಲೆ ದ್ಟೂ.... ಇದೆಲ ರುಲ್ಲಿ ಅ ೧೩ ರಣೆಯ ಸಿಂಗ್‌ ಅಪ್ಪಟ ಚಿತ್ರಕಾರನಂತ ಶ್‌ ಯುತಾರೆ. ಕೊನೆ ಕೊ ಯ ಪುಟಗ ಳಂತೂ' ೬ ಓದುಗನ ಕಣ್ಣುಗಳಿಗೆ ಉಪ್ಪು ು೦ಬುತ್ತವೆ. ಆದರೆ ಎದೆಗೆ ಬೆಂಕಿ ಹತ್ತಿಸಿಕೊಂಡು ಬರೆಯಲಾದ ಅಧ್ಯಾಯವೆಂದರೆ ಇಂದಿರಾ ಗಾಂಧಿಯ ಹತ್ಯೆಯ ನಂತರ ನಡೆದ ದಿಲ್ಲಿಯ ಸಿಖ್‌ ನರಮೇಧಕ್ಕೆ ಸಂಬಂಧಿಸಿ ದುದು. ಅಲ್ಲಿ ಖುಷ್ವಂತ್‌ ಒಮ್ಮೆ ಪ್ರಾಮಾ ಣಿಕ ಸಿಖ್ಭನಾಗಿ, ಕವಿಯಾಗಿ, ಪತ್ರಕರ್ತ ನಾಗಿ, ವ ಮುದುಕನಾಗಿ,ದೇಶಭ ಕ್ಷನಾಗಿ ಕಂಗೊಳಿಸುತಾರೆ. ಅಷ್ಟಾದರೂ ಸಿಂಗ್‌ ಸಿನಿಕರಾಗುವುದಿಲ್ಲ. ತಮ್ಮ ನಂಬು ಗೆಯ ಬಂಟ ಬುಧಸಿಂಗನನ್ನು ಹಿಂದೂ ಗೂಂಡಾಗಳು ಬೆಂಕಿ ಹಚ್ಚಿ ಕೊಂದಾಗ ನಿಂತಲ್ಲೇ ಉಚ್ಚೆ ಹುಯ್ದು] ಕುಸಿದು po ಳೌ ಎಬಿ ಮುಪ್ವಂತರನ್ನು ಸಂತೈಸಲು ಅವರಿ ಗಿರುವ ಏಕೈಕ ಗೆಳತಿಯೆಂದರೆ ಭಾಗಮತಿ! ಅವಳು ಈಗ ಮುದುಕಿಯಾಗಿದ್ದಾಳೆ. ಯೌವ ನದ ಉನಾ ದವೆಲ್ಲ ಇಳಿದು ಹೋಗಿದೆ ಅಂತೆಯೇ ಪ್ರೇಯಸಿಯ ಸ್ಥಾನದಿಂದ ತಾಯಿಂ ಸ್ಥಾನಕ್ಕೆ ಸರಿಯುತಾಳೆ. ಅಸಹಾ ದಿ ಸೂ ಯಕರಾದ ಖುಷ್ಟಂತರನ್ನು ರಕ್ಷ ಒಡಲಿಗೆಳೆದುಕೊಂಡು ಚುಕ್ಕು ತಟ್ಟುತಾಳೆ. ಏಕೆಂದರೆ ಭಾಗಮತಿ ಕೇವಲ ಒಂದು ಪಾತ್ರ ವಲ್ಲ...ಒಂದು ವ್ಯಕ್ಷಿತ್ರವಲ್ಲ. ಅದು ದಿಲ್ಲಿಯ ಪ್ರತಿರೂಪ! ಸಿಖ್ಬರ ಎಲ್ಲ ನೋವಿಗೂ ಅರಿವಳಿಕೆಯ ಮ ನೀಡಿದ ವೃದ್ಧ ಛತ್ರಿ ಇದಿಷ್ಟೂ ““ದಿಲ್ಲಿ'' ಕಾದಂಬರಿಯ ಸುದ್ದಿ ಯಾಯಿತು. ಖುಷ್ಟಂತ ಸಿಂಗರನ್ನು ಪರಿಚ ಯಿಸುವ ಯತ್ನ ಹಾಸ್ಯಾಸ್ಪದವಾದೀತು. ಈ ತನಕ ಬಂದ ನೂರಾರು ಇತಿಹಾಸದ ಪುಸಿ ಕೆಗಳೂ, ದಿಲ್ಲಿಯ ಪರಿಚಯಗಳೂ ಹೇಳ ಹೆಸರಿಲ್ಲದೆ ನೇಪಥ್ಯಕ್ಕೆ ವೆ. ಖುಷ್ಟಂತರ “ದಿಲ್ಲಿ' ಇತಿಹಾಸದ Me ತಾ) ಬೆಳೆದು ನಿಂತಿದೆ. ಸಾಕಲ್ಲವೆ ಒಂದು ಕೃತಿಗೆ ಇಷ್ಟು ಮಾ ದ ಸಾರ್ಥಕತೆ? ¥ ಗಡ್ಡದ ಕುರಿತು ಗೆಡ್ಡಕ್ಕ ಅತಿ ಪ್ರಾಚೀನ ಇತಿಹಾಸವಿದೆ. ಸೆ ಡ್ಡ ಬಿಡುವ ಚಟ ಪ್ರತಿ ಯುಗದಲ್ಲೂ ಇತ್ತು. ಎಲ್ಲಾ ಯುಗಗಳಲ್ಲೂ ಖಷಿ ಮುನಿಗಳು ನೂರಕ್ಕೆ ನೂರು ಗಡ್ಡ ಬಿಡುತ್ತಿದ್ದರು. ಹಾಗೂ ಸಾಮಾನ್ಯ ಗಂಡಸರು ನೂರರಲ್ಲಿ ಎಂಭತ್ತು ಜನ ಗಡ್ಡ ಬಿಡು ತ್ತಿದ್ದರು. ಈ ಗಡ್ಡವನ್ನು ಬೋಳಿಸಿ ಬಿಸಾಕಿದ ನಿಜವಾದ ದಿನ ಇತಿಹಾಸಕ್ಕೆ ಗೊತ್ತಿಲ್ಲ. ಆದರೆ ಪುರಾತತ್ವ ವಿಶೇಷಜ್ಞರ ಹಾಗು ಇತಿಹಾಸಕಾರರ ಪ್ರಕಾರ ಇದರ ಪ್ರಾರಂಭ ಸುಮಾರು ಐದು ಸಾವಿರ ವರ್ಷ ಗಳ ಹಿಂದೆ ಆಯಿತು. ಒಬ್ಬ ಸಾಮಾನ್ಯ ಗಂಡಸು ಪ್ರತಿದಿನ ಅವನ ಗಡ್ಡದ 25,000 ಕೂದಲನ್ನು ಬೋಳಿಸುತ್ತಾನೆ. ಮೇ 1991 ಒಂದೊಂದು ಗಡ್ಡದ ಕೂದಲು 24 ಗಂಟೆಗಳಲ್ಲಿ ಒಂದು ಇಂಚಿನಲ್ಲಿ ನೂರನೇ ಒಂದು ಭಾಗದಷ್ಟು ಬೆಳೆಯುತ್ತೆ. ಈ ತರಹ ಪ್ರತಿದಿನ 250 ಇಂಚಿನ ಗಡ್ಡದ ಕೂದಲನ್ನು ಬೋಳಿಸಬೇಕಾಗುತ್ತ. ಅಂದರೆ ಜೀವನದ 3,500 ಗಂಟೆಗಳು ಅಂದರೆ 150 ದಿನ ಗಡ್ಡ ಬೋಳಿಸುವುದರಲ್ಲಿ ವ್ಯಯವಾ ಗುತ್ತೆ. ಭಾರತದಲ್ಲಿ ಪ್ರತಿವರ್ಷ ಸುಮಾರು 125 ಕೋಟಿ ಬ್ಲೇಡ್‌ಗಳು ತಯಾರಾಗುತ್ತವೆ ಆದರೆ ಜನಸಂಖ್ಯೆಯ ಲೆಕ್ಕದ ಪ್ರಕಾರ ಪ್ರತಿ ವ್ಯಕ್ತಿಗೆ ಒಂದು ವರ್ಷದಲ್ಲಿ ಕೇವಲ ಎರಡು ಬ್ಲೇಡ್‌ ದೊರೆಯುತ್ತವೆ. ಆ ಟೇಕಲ್‌ ಗೋಪಾಲಕೃಷ್ಣ ಟ್‌! ನೆಲಬಿಟ್ಟು ಏಳಬಲ್ಲ ಗಾ" ಉಪಯೋಗ ಸ್ವಲ್ಪ ಕಡಿಮೆಯಾಗಿದ್ದರೂ ಮೊನ್ನೆ ನರಗುಂದದ ಜಿಲ್ಲಾ ಸಮ್ಮೇಳನಾಧ್ಯಕ್ಷತೆ ವ 4 ಶೀ ಎನೈೆಯವರ ಭಾಷಣದಲ್ಲಿ ಅದು ತಲೆ ಹಾಕದೆ ಇರಲಿಲ್ಲ. ""ಹಿರಿಯನ ನಾತೇದಲ್ಲಿ'' ಎಂದು. ಅವರು ಕೆಲಿ ಸಲಹೆಗಳನ್ನು ಕೊಟ್ಟರು. ಈ ಶಬ್ದ ಸಹಜವಾಗಿ ಮರಾಠಿಯಿಂದ ನಮಗೆ ಬಂದದ್ದೆಂಬುದು ಎನ್ಕಯವರ ಪ್ರಯೋಗದಿಂದಲೇ ತರ್ಕಿಸಬರುವಂತಿದೆ. ಮರಾಠಿಯಲ್ಲಿ "“ನಾತೇಂ'' ಎಂದರೆ (ರಕ್ತ) ' ಸಂಬಂಧ; ""ನಾತೇದಾರ್‌''- ಸಂಬಂಧಿಕ; ""ನಾತೂ'” ಎಂದರೆ ಮೊಮ್ಮಗ. ಹಿಂದಿಯಲ್ಲಿ ಕೂಡ "ನಾತಾ'' ರಕ್ತ ಸಂಬಂಧ, ""ನಾತೀ'', “"ನಾತಿನ್‌'' ಎಂದರೆ ಕ್ರಮವಾಗಿ ಮಗಳ ಮಗ, ಮೊಮ್ಮಗಳು. ಬಂಗಾಲಿಯಲ್ಲಿ ಕೂಡ ""ನಾಶೀ'' ಮೊಮ್ಮಗ. ಈ ಶಬ್ದವನ್ನು, ಎತ್ತಿಕೊಳ್ಳಲು ಕಾರಣ ಅದರ ಪುರಾತನ "ನಾತೆಯೇ". ಇದಕ್ಕೆ ಮೂಲವಾದ ಸಂಸ್ಕೃತದ ""ನಪ್ತಾ'', ""ನಪಾತ್‌'' ಪದಗಳು ಯಗ್ವೇದದಷ್ಟು ಹಿಂದೆ ಹೋಗುತ್ತವೆ. ಮಾತ್ರವಲ್ಲ, ಭಾರೋಪ್ಯಭಾಷಾಕುಲದಲ್ಲಿ ಹಳೆಯ ಫಾರಸೀಕ (ನಪಾತ್‌), (ಆಧುನಿಕ ಪಾರಸೀಕದಲ್ಲಿ "ನವಾಸಃ), ಲ್ಯಾಟಿನ್‌ (೧pಂ) ಇತ್ಯಾದಿ ಭಾಷೆಗಳಲ್ಲಿ ಅಲ್ಲದೆ ಪ್ರಾ.ಚೀನ ಅವೆಸ್ತನ್‌, ಗ್ರೀಕ್‌, ಆಂಗ್ಲೋ ಸ್ಯಾಕ್ಸನ್‌, ಜರ್ಮನ್‌ ಮೊದಲಾದವುಗಳಲ್ಲಿ ಕೂಡ ಇದರಿಂದ ಜನಿಸಿದ ಪದಗಳುಂಟು. ಮಕ್ಕಳು, ಸೋದರಳಿಯಂ ದಿರು, ಮೊಮ್ಮಕ್ಕಳಾದಿಯಾಗಿ ರಕ್ತ ಸಂಬಂಧಿ ವಂಶೋದ್ಭೂತರನ್ನು ಅದು ಒಳಗೊಳ್ಳುತ್ತದೆ. ಇಂಗ್ಲೀ ಹಿನ ೧೮೦೧೮೫೪. (ಸೋದರಳಿಯ ಅಥವಾ ಅಣ್ಣ-ತಮ್ಮಂದಿರ ಮಕ್ಕಳು) ಇದರ ಪರಿಧಿಯಲ್ಲಿ ಸೇರಿದ್ದಾರೆ. ಹೀಗೆ ಅದು ಆರ್ಯ ಪ್ರಪಂಚದ ಪ್ರಾಚೀನತಮ ಸಂಬಂಧ ವಾಚಕಗಳಲ್ಲೊಂದಾಗಿದೆ. ಈ ಪದದ ಯೌರೋಪ್ಯ ಶಾಖೆ ಆಧುನಿಕ ರಾಜಕೀಯಕ್ಕೆ ೧೦7೦೪58೫ ಎಂಬ ಪದವನ್ನು ಪ್ರದಾನ . ಮಾಡಿದ್ದು ಕುತೂಹಲದಾಯಕ ವಿಷಯ. ತಮ್ಮ ಬಂಧುಬಾಂಧವರಿಗೆ ನೌಕರಿ, ಅಧಿಕಾರ ಮೊದಲಾದ ಪುಗಳನ್ನು ಕೊಡುವ ಪ್ರವೃತ್ತಿ "“ನೆಪಾಟಿಸಂ''. ಹೀಗೆ, ಅದು ಸರಿಯಾಗಿ ಇಂಗ್ಲೀಷ್‌ ಬಾರದವರೂ ""ಕೇಳಿಬಲ್ಲೆ '' ಎನ್ನಬಹುದಾದ ಶಬ್ದ. ಅದರ ಕತೆಯೂ ಸ್ವಾರಸ್ಯ. ಕೈಸ್ತ ಧರ್ಮದ ಪುರೋಹಿತರಾದ ಪೋಪರು ಈಗಿನಷ್ಟು ಶುದ್ಧ ಚರಿತ್ರರಾಗಿಲ್ಲ ದಿದ್ದ ಮಧ್ಯಯುಗದಲ್ಲಿ ಅವರು ತಮಗೆ ಹುಟ್ಟಿ ದ ಅವೈಧ ಪುತ್ರರಿಗೆ ಪದಾಧಿಕಾರಗಳನ್ನು ದಯಪಾಲಿಸುತ್ತಿದ್ದರು. ಸೌಜನ್ಯದ ಸಲುವಾಗಿ ಇಂಥ ಮಕ್ಕಳಿಗೆ "'ನಪ್ತರು'' nephews ಎನ್ನುತ್ತಿದ್ದರಂತೆ. ಹೀಗಾಗಿ ಈ ಪ್ರವೃತ್ತಿಗೆ ಗpotism ಎಂಬ ಹೆಸರು ಬಿತ್ತು. ಹೀಗೆ ೧೮೧೧೪೩17 ಸುಮಾರು ಐನೂರು ವರ್ಷಗಳ ಚರಿತ್ರೆಗೆ ಭಾಗಿಯಾಗಿದೆ! ಈಗಿನ ಕಲಿಯುಗದವರು ಅದನ್ನು ಆಚರಿಸಿದರೇನು ಪಾಪ! ರ ಸಂಸ್ಕೃತದಲ್ಲಿ ಉತ್ತ ಗದ್ದೆಗೆ ""ಕೇದಾರ'' ಎಂಬ ಹೆಸರಿದೆ. ಮನು, ಮಹಾಭಾರತಗಳಲ್ಲಿ ಈ ಪದ ಪ್ರಯೋಗವಾಗಿದೆಯಾದ್ದ ರಿಂದ ಸಾಕಷ್ಟು ಹಳೆಯದು. ಆದರೆ ಮೋನಿಯಲ್‌ ವಿಲಿಯಮ್ಸ್‌ ಕೋಶ ಇದಕ್ಕೆ ನಿಷ್ಪತ್ತಿ ಕೊಡುವುದಿಲ್ಲ. ಇದು ಹೇಗೆ ಹುಟ್ಟಿರಬಹುದು? ಕನ್ನಡದಲ್ಲಿ (ಭತ್ತದ) ಗದ್ದೆಗೆ ಕೆಯ್‌'' ಎಂಬ ಶಬ್ದ ಇತ್ತು. ಈಗ ಇದು ಹೆಚ್ಚು ಬಳಕೆಯಲ್ಲಿ ಇಲ್ಲವಾದರೂ ತುಳುವಿನಲ್ಲಿ ಬೆಳೆದು ನಿಂತ ಭತ್ತದ ಪೆ ರಿಗೆ ಆ ಹೆಸರಿದೆ. ತಮಿಳು ಆದಿಯಾಗಿ ಅನೇಕ ದಕ್ಷಿಣೋತ್ತರ ದ್ರಾವಿಡ ಭಾಷೆಗಳಲ್ಲಿ ಹಾರಾಯ ಬ ಕಸೂರಿ ದ ಹತ ಕ | | ಸ | ಡೆಂದರೆ, ಕೇಡಾ ಎಯುದುಒಂದೇ ಅರ್ಥದದ್ರಾ ಮತ್ತು ಸಂಸ್ಕೃತ "'ದಾರ” ಸೇರಿದ ದ್ವಂದ್ವ ಪದ ಇರಬೇಕು. ಇಂಥ ಜೋಡಿ ಪದಗಳು ಭಾಷೆಗಳಲ್ಲಿ ' ಸಾಮಾನ್ಯ. ಕಿಟ್ಟೆಲ್‌ ದ್ರಾ ವಿಡ ಜನ್ಮ ಸಂಸ್ಕೃತ 5 ಪದಗಳೆಂದು ಕೊಟ್ಟ ಪಟ್ಟಿಯಲ್ಲಿ ಈ ಶಬ್ದ ಸೇರಿಲ್ಲವೆಂದು ನಾ ಬಲ್ಲೆ. ಇದೊಂದು ಗಾಳಿ ಪಟ ಮಾತ್ರ; ಆದರೆ ನೆಲ ಬಿಟ್ಟು ಏಳಬಲ್ಲ ಗಾಳಿಪಟ. ರ ಕ ಸಂಗೀತ ವಾದ್ಯಗಳು ಅನಾದಿ ಕಾಲದಿಂದಲೂ ದೇಶದಿಂದ ದೇಶಕ್ಕೆ ವಲಸೆ ಹೋಗಿವೆ. ನಮ್ಮದೇ ನೆನಪಿನೊಳಗಿನ ಕಾಲದಲ್ಲಿ ಪಾಶ್ಚಾತ್ಯ '"ಗಿತಾರ್‌'' (uit?) ನಮ್ಮ ತರುಣರಲ್ಲಿ ಜನಪ್ರಿಯವಾಗು ತ್ತಿದೆ. 19ನೇ ಶತಮಾನದ ಆದಿಯಲ್ಲಿ ಚಾಲು ಸ್ವಾಮಿ ದೀಕ್ಷಿತರು ಪಾಶ್ಚಾತ್ಯ ಪಿಟೀಲನ್ನು ಕರ್ನಾಟಕ ಸಂಗೀತಕ್ಕೆ ಪಳಗಿಸಿದರು. ಈಗ ಗಿತಾರಿನ ಮಾತು ಬಂದಾಗ ನಮ್ಮದೇ ""ಸಿತಾರ್‌'' ಎಲ್ಲಿಂದ ಬಂತು? ಎಂಬ ಪ್ರಶ್ನೆ ತಲೆ ಕೊರೆಯತೊಡಗಿತು. ಹಾಗೆಯೆ ಗಿತಾರಿಗೂ ಸಿತಾರಿಗೂ ಏನಾದರೂ ಸಂಬಂಧ ವುಂಟೆ? ಎಂಬ ಪೃಚ್ಛೆ ಕೂಡ ಎದ್ದಿತು. ಸಂಗೀತವಾದ್ಯದ ಇತಿಹಾಸಜ್ಞರ ಪ್ರಕಾರ ಸಿತಾರಿನ ಪೂರ್ವ ರೂಪ ಮಧ್ಯ ಏಶಿಯದಲ್ಲಿ ತಲೆದೋರಿರಬೇಕು. ಕಾಶ್ಮೀರದಲ್ಲಿ ಅದನ್ನು ಹೋಲುವ ಸೆಯ್‌ತಾರ್‌ (58107) ಇಂದಿಗೂ ಜನಪದ ಸಂಗೀತದಲ್ಲಿ ಬಳಕೆಯಾಗುತ್ತಿ ದೆಯಂತೆ. ಆದರೆ ಸಿತಾರ್‌ ಇಂದಿನ ರೂಪಕ್ಕೆ ಬಂದದ್ದು ಅಕಬರನಕಾಲದಲ್ಲಿ, ಕವಿ ಅಮೀರ್‌ ಖುಸ್ರುವಿನಕೈಯಲ್ಲಿ, 16ನೇಶತಮಾನದಲ್ಲಿ. ಹೆಸರು ಪಾರಸೀಕ - ""ಸೆಹ್‌-ತಾರ್‌'' ಈ ಪದಕ್ಕೆ ಮೂರು ತಂತಿ ಎಂದರ್ಥವೆಂದು ಕೆಲವರೂ, ಏಳು. ತಂತಿಯೆಂದು ಕೆಲವರೂ ವ್ರೃತ್ಪತ್ತಿ ಹೇಳುತ್ತಾರೆ. ಮೂಲತಃ ಮೂರೇ ತಂತಿಯಿದ್ದ ಈ ವಾದ್ಯ ಕಡೆಗೆ ಏಳು ತಂತಿಗಳನ್ನು ಪಡೆಯಿತು. ಪದ ಪಾರಸೀಕವಾದರೂ ವಾದ್ಯ ರೂಪುಗೊಂಡದ್ದು ಭಾರತದಲ್ಲಿ. (ಮುಸ್ಲಿಂ ಅರಸುಗಳು ಪಾರಸೀಕವನ್ನೇ ಅಧಿಕೃತ ಭಾಷೆಯಾಗಿ ಉಪಯೋಗಿಸಿದರು). ಆದರೆ ಗಿತಾರ್‌ ಆದರೋ ಗ್ರೀಕ್‌ ಜithara ಶಬ್ದದಿಂದ ಹೊರಟು ಅರಬರ ಮೂಲಕ ಸ್ಟೇನಿಗೆ ಬಂದು ಅಲ್ಲಿ ) guitara | ಎನಿಸಿ, ಫ್ರೆಂಚ ಮೂಲಕ ಇಂಗ್ಲೀಷಿಗೆ 17ನೇ ಶತಮಾನದಲ್ಲಿ ಬಂತು. ಹೀಗೆ ಗಿತಾರ್‌, ಸಿತಾರ್‌ ಶಬ್ದಗಳ ಏ | | | ಹೋಲಿಕೆ ಮೇಲು ನೋಟದ್ದು ಮಾತ್ರ. ಇಂದು ಭಾರತದಲ್ಲಿ ""ಪಿಟೀಲು'' ಅಥವಾ ""ವಯೋಲಿನ್‌'' ದಕ್ಷಿಣೋತ್ತರ ಎರಡೂ ಸಂಗೀತ ಪದ್ಧತಿಗಳಲ್ಲಿ ಬೇರೂರಿದೆ. ಅದರ ಮೂಲ ಕಲ್ಪನೆ ಭಾರತೀಯವೇ. ""“ರಾವಣ ಹಸ್ತ ವೀಣಾ'' ಎಂಬ | ಪ್ರಾಚೀನ ಭಾರತೀಯ ತಂತ್ರೀವಾದ್ಯದ ಒಂದು ರೂಪಾಂತರ ಇದು; ಇರಾಣ, ಅರೇಬಿಯಗಳ ಮೂಲಕ ಪಾಶ್ಚಾತ್ಯ ದೇಶಗಳನ್ನು ಅದು ತಲುಪಿತೆಂದೂ ಅರೇಬಿಯಡಲ್ಲಿ ಅದೇ ""ರಬಾಬ್‌'' ಎನಿಸಿದ್ದೆಂದೂ ಹಾ ಆದರೆ" "ವಾಯೊಲಿನ್‌'' ಎಂಬುದು ಭಾರತೀಯಶಬ್ದವಲ್ಲ. ಇದೇ ವರ್ಗದ ""ವಯೋ ಲಾ''ದ ಸಂಕ್ಷಿಪ್ತ ರೂಪ ಇದೆಂದೂ ಆ ಶಬ್ದಕ್ಕೆ ಮೂಲತಃ ಲ್ಯಾಟಿನ್ನಿ ನ ್ಥitulari ಆನಂದಿಸು ಎಂಬ | | ಧಾತುವೇ ಆಧಾರವಿರಬೇಕೆಂದೂ ಶಬ್ದ ಶಾಸ್ತ್ರಜ್ಞರ ಗ್‌ ಬಲು ಸುಂದರ. ""ಫಿಡ್ಜ್‌'' (110603 ಪಿಟೀಲು) ಎಂಬ ವಾಯೋಲಿನ್ನಿ ನ ಇನ್ನೊಂದು ಹೆಸರಿಗೆ ಈಗ ನೀಚಾರ್ಥ ಗಂಟು ಬಿದ್ದಿದೆ. ಆದರೆ ಆ ಶಬ್ದವೂ ಮೂಲತಃ vitulaದ್ದೆ€ ಅಪಭ್ರಂಶ. ಅದರ ಪ್ರಯಾಣ ಮಾತ್ರ ಜರ್ಮಾನಿಕ್‌ | ಭಾಷೆಗಳ ಮೂಲಕ ಆಗಿದ್ದು, ಲಾಟಿನ್ನಿನ % ಅಲ್ಲಿ ₹ ಆದದ್ದಷ್ಟೇ ಈ ರೂಪಭೇದಕ್ಕೆ ಕಾರಣ. ""ಭೋಜ(ನ)'' ಎಂಬ ಪದ ತುಳುವಿನಲ್ಲಿ ""ಬೊಜ್ಜ'' ಆದಾಗ ಅದಕ್ಕೆ ಕೀಳು ಅರ್ಥ ಬಂದ ಹಾಗೆ. ಬೊಜ್ಜ ಎಂದರೆ ಉತ್ತರ ಕ್ರಿಯೆಯ ಊಟ! ಸ್ರ ಪಾವೆಂ ಅ ಮೇ 1991 ತ್ನ ಮಾನವನ ಕಣ್ಣು ಬಾಹ್ಯವಸ್ತುಗಳನ್ನು ಸ್ಫುಟ ವಾಗಿ ನೋಡಬೇಕಾದರೆ, ಅದಕ್ಕೆ ದೃಷ್ಟಿ ಯನ್ನು ಕೇಂದ್ರೀಕರಿಸುವ ಶಕ್ತಿ ಗಾಟ್‌ Meck: nism) ಬೇಕು. ಈ ಶಕ್ತಿ ಇರಬೇಕಾದರೆ ಅದಕ್ಕೆ ಆರೋಗ್ಯಕರವಾದ ಅಕ್ಷಿ ಪಟ (Retina) ಮ ಬೇಕು (ಕಣ್ಣುಗುಡ್ಡೆ ಯ ಹಿಂಭಾಗದಲ್ಲಿರುವ ಪ್ರಕಾಶಗ್ರಾಹಿಯಾದ ಪೊರೆ). ಈ ಅಕ್ಷಿಪಟ ಅಥವಾ ರೆಟೀನಾ, ವಸ್ತುವಿನ ಪ್ರತಿಬಿಂಬವನ್ನು ಗ್ರಹಿಸಿ ಅದರ ಎಚಾರವನ್ನು ಮೆದುಳಿಗೆ ಕಳುಹಿ ಸುವುದು. ಆದುದರಿಂದ ಮದುಳಿನೊಡನೆ, ದೃ ಷ್ಟಿನರದ ಮೂಲಕ ಇದರ ಸ ಸಂಬಂಧ, ಯಾವ ವಿಧವಾದ ಕುಂದೂ ಇಲ ) ದಂತಿರಬೇಕು. ಯಾವಾಗ ಕಣ್ಣಿಗೆ ಈ ಕೇಂದ್ರೀಕರಿಸುವ (Focu ssing Mech: bei ರಚನೆ ಅಥವಾ ಶಕ್ತಿ ದುರ್ಬ 18 ಲವಾಗಿರುವುದೋ, ಆಗ ಅದಕ್ಕೆ ""ದೂರದ ನೋಟ (long sight)’’ ಎಂದು ಕರೆಯುತ್ತಾರೆ. ಅಂಥವರಿಗೆ ಅಕ್ಷಿಪಟದ ಮೇಲೆ, ಬಿಂಬವು ಸ್ಫುಟ ವಾಗಿ ಬೀಳುವಂತೆ ಮಾಡಲು, ಮತ್ತೂಂದು ಹೊರಉಬ್ಬಿದ ಲೆನ್ಸ್‌ (convex lens) ಅಥವಾ ಗಾಜಿನ ಸಹಾಯ ಅಗತ್ಯವಿದೆ. ಯಾರಿಗೆ ಈ ಕೇಂದ್ರೀಕರಿಸುವ ಶಕ್ತಿ ಅಥವಾ ರಚನೆ ನಿಯಮಿತ ಕ್ಕಿಂತಲೂ ಹೆಚ್ಚಿಗೆ ಇರುವುದೊ, ಅಂಥವರಿಗೆ ""ಸಮೀಪದ ನೋಟದವರು (shon- sighted)” ಎಂದನ್ನು ತ್ತಾರೆ. ಅಂಥವರಿಗೆ ಅಕ್ಷಿಪಟದ ಮೇಲೆ ಬಿಂಬವು ಸ್ಫುಟವಾಗಿ ಬೀಳಬೇಕಾದರೆ, ಒಳಬಾಗಿ ರುವ ಗಾಜಿನ (Concave lens) ಅಥವಾ ಲೆನ್ಸ್‌ ನ ಅಗತ್ಯ ಇದೆ. ಮನುಷ್ಯನು 40 ವರ್ಷಗಳ ಗಡಿ ಡಾ! ಎಸ್‌. ಜಿ.ನಾಡಗ್‌ೌಡ ಯನ್ನು ಮುಟ್ಟಿದಾಗ, ಅವನಲ್ಲಿ ಲೆನ್ಸ್‌ನ ಆಕಾರ ವನ್ನು ಬದಲಾಯಿಸುವ ಮಾಂಸಖಂಡಗಳು ದುರ್ಬಲಗೊಳ್ಳುತ್ತವೆ. ಮತ್ತು ಅವು ತಮ್ಮ ಕಲ ಸವನ್ನು ಸರಿಯಾಗಿ ನಿರ್ವಹಿಸಲಾರವು. ಆಗ ಓದಲು ಅನುಕೂಲವಾಗಲು, ಚಾಳೀಸನ್ನು ಸರಿಪ ಡಿಸಿಕೊಳ್ಳ ಬೇಕಾದ ಅಗತ್ಯ ಬೀಳುತ್ತದೆ. (Pre- ಹಂ, correction). ದೃಷ್ಟಿ ಯನ್ನು ಕೇಂದ್ರೀಕರಿಸುವ ರಚನೆಯಲ್ಲಿ We ip ಎರಡು ಮುಖ್ಯ ವಾದ ಭಾಗಗಳಿವೆ. (1) ಕಣ್ಣಿನ ಮುಂಭಾಗದ ಕಸ್ತೂರಿ ಸಿತು ವಾದಿ ಖಿಂದಿಬದಿರ್ಶಿಕ ಪಟಲ(ಟ೧೦೯೧೮೩) (2) ಕಣ್ಣಿನ ಒಳಭಾಗದಲ್ಲಿರುವ ಲೆನ್ಸ್‌. ಈ ಲೆನ್ಸ್‌ಗೆ ದೂರದ ತಾರತಮ್ಯಗಳಿಗೆ ದೃಷ್ಟಿಯನ್ನು ಹೊಂದಾಣಿಸುವ ಶಕ್ತಿ ಇದೆ. ವಯಸ್ಸಾದಂತೆಲ್ಲಾ ಮನುಷ್ಯನ ಲೆನ್ಸ್‌ ಮಂದವಾಗುತ್ತಾ ಬಂದು ಕಡೆಗೆ ಹೆಚ್ಚು ಸಾಂದ್ರತೆ ಮತ್ತು ಅಸ್ಪಷ್ಟತೆ (ಮಸಕು) ಯನ್ನು ಹೊಂದುತ್ತದೆ. ಕೆಲವು ವೇಳೆ ಲೆನ್ಸ್‌ಗೆ ಗಾಯವಾದರೆ ಅಥವಾ ಮಧುಮೂತ್ರ ವ್ಯಾಧಿ (Diabetes) ಯ ಕಾರಣದಿಂದಾಗಿಯೋ ಮತ್ತೆ ಕೆಲವು ವೇಳೆ ವಂಶಗತವಾಗಿ ಬಂದ ದುರ್ಬ ಲತೆಗಳಿಂದಲೋ, ಈ ಲೆನ್ಸ್‌ ಇನ್ನೂ ಮುಂಚೆಯೇ ಮೊಬ್ಬನ್ನು ಪಡೆಯುತ್ತದೆ. ಬೆಳಕು ಅಕ್ಷಿಪಟದ ಮೇಲೆ ಬೀಳದಂತೆ ತಡೆಯುವ ಈ ಮೊಬ್ಬಾದ ಲನ್ಸ್‌ಗೆ (Lens) “ಕಣ್ಣಿನ ಪೊರೆ'' (Cataract) ಎಂದು ಕರೆಯುತ್ತಾರೆ. ಈ ಕಣ್ಣಿನ ಪೊರೆ ಮಕ್ಕಳಲ್ಲಿ ಅಥವಾ ಆಗ ತಾನೇ ಜನಿಸಿದ ಶಿಶುವಿನಲ್ಲಿ ಕಾಣಿಸಿಕೊಂಡರೆ ಅದಕ್ಕೆ ಹುಟ್ಟಿನಿಂದ ಬಂದ ಪೊರೆ (Congenital cataract) ಎಂದು ಹೇಳುತ್ತಾರೆ. ಈ ತರಹ ಪೊರೆ ತಾಯಿಯ ಗರ್ಭದಲ್ಲಿರುವಾಗಲೇ ಆದ ಜಾಡ್ಯ ದಿಂದಲೋ ಅಥವಾ ಮತ್ಯಾವ ಕಾರಣದಿಂ ದಲೋ ಮಗುವಿನ ಕಣ್ಣಿನ ಲೆನ್ಸ್‌ಗೆ (lens) ಒದ ಗಿದ ಹಾನಿಯಿಂದ ಬರುತ್ತದೆ. ಆದ್ದರಿಂದ ಈ ಕಣ್ಣಿನ ಪೊರೆ . (೮೩೬೩7೩೦1) ಯಾವಾಗ ಬರು ವುದು ಎಂದುನರ್ಧಾರವಾಗಿ ಮ ವುದಿಲ್ಲ. ಜನಿಸಿದಂದಿನಿಂದ ಹಿಡಿದು ವೃದ್ದಾಪ್ಯದ ವರೆಗೆ ಯಾವಾಗ ಬೇಕಾದರೂ ತವದ ಕಣ್ಣಿನ ಪೊರೆಯನ್ನು ತಡೆಗಟ್ಟು ವ ವಿಧಾನ: 'ಈಕಣ್ಣಿನ ಪೊರೆಯ ಬೆಳವಣಿಗೆಯನ್ನು ತಡೆಗ ಟ್ಟು ವಂತಹ ಔಷಧಿಯನ್ನು ಇದುವರೆಗೆ ಯಾರೂ ಕಂಡುಹಿಡಿದಿಲ್ಲ. ಕಣ್ಣಿನ ಪೊರೆಗೆ ವೆ ವೈ ಸು ಚಿಕಿತ್ಸೆ ಇಲ್ಲ. ಭವಿಷ್ಯದಲ್ಲಿ ಇದನ್ನು ನಿವಾರಿಸು ಔಷಧಿಯನ್ನು ಕಂಡುಹಿಡಿಯಬಹುದು. ಸನ್‌ ಈಗ ಸದ್ಯಕ್ಕೆ ಇದಕ್ಕೆ ಇರುವ ಚಿಕಿತ್ಸೆ ಒಂದೇ - ಅದೆಂದರೆ - ಕಣ್ಣಿನ. ಪೊರೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದುಹಾಕುವುದು. ಮೇ 1991 ಕಣ್ಣನ ಪೂರಿಯ ಶಸ್ತ್ರಬಂತ್ಸಗೆ ಸಕಾಲ ಯಾವುದು? ಕಣ್ಣಿನಪೊರಯಶಸ್ತ ಚಿಕಿತ್ಸೆ ಇಂಥಾ ಕಾಲ ದಲ್ಲೇ "ಆಗಬೇಕೆಂಬ ನಿರ್ದಿಷ್ಟ. ನಿಯಮವೇನೂ ಇಲ್ಲ. ಸಾಧಾರಣವಾಗಿ ಪೊರೆಯುಳ್ಳ ರೋಗಿಯು, ದ ಷ್ಟಿ ಮಾಂದ್ಯದ ಫಲವಾಗಿ, ಯಾವಾಗ ತನ್ನ ದೈನಂದಿನ ಕೆಲಸಗಳನ್ನು ನಿರ್ವ ಹಿಸಲು ಅಸ ಸಮರ್ಥನಾಗುವನೋ ಆಗ ಶಸ್ತ್ರ ಚಿಕಿ ತ್ರೆ ಗೆ ಸಕಾಲ ಎಂದು ನಿರ್ಧರಿಸಬಹುದು. ಆದರೆ ಮಕ್ಕಳಿಗೆ, ದೃಷ್ಟಿಯು, ಬೆಳವಣಿಗೆಯ ಘಟ್ಟ ದಲ್ಲೇ ಇರುವುದರಿಂದ, ಶಸ್ತ್ರಚಿಕಿತ್ಸೆ ಮುಂಚಿತ ವಾಗಿ ಆಗುವುದು ಒಳ್ಳೆಯದು. ಹಾಗೆ ಮಾಡುವು ದರಿಂದ, ಅವರ ದ ೈಷ್ಟಿಯು ಸ್ವಾಭಾವಿಕವಾಗಿ ಎಕಸಿಸಲು ಅನುಕೂಲವಾಗುತ್ತದೆ. ಕಣ್ಣಿನ ಪೊರೆ, ಒಂದು ಕಣ್ಣಿನಲ್ಲಿ ಮಾತ್ರ ಇದ್ದು ಮತ್ತೊಂದು ಕಣ್ಣಿನಲ್ಲಿ ಕಂಡುಬರದೇ ಇದ್ದರೆ, ರೋಗಿಯ ಅವಶ್ಯಕತೆಗೆ ತಕ್ಕಂತೆ ಅವನಿಗೆ ಕ್ಷಿಪ್ರ ವಾಗಿ ಅಥವಾ ತಡೆದು ಶಸ್ತ್ರಚಿಕಿತ್ಸೆ ಮಾಡ ಬಹುದು. ಉದಾಹರಣೆಗೆ ಬ್ಯಾಂಕಿನ ಉದ್ಯೋ ಗಿಗೆ ಕ್ಷಿಪ್ರ ಶಸ್ತ್ರಚಿಕಿತ್ಸೆ ಅಗತ್ಯ. ಏಕೆಂದರೆ ಅವನು ಮಾಡುತ್ತಿರುವ ಜವಾಬ್ದಾರಿಯುತವಾದ ಕೆಲಸಕ್ಕೆ ಅವನ ದೃಷ್ಟಿ ಯಲ್ಲಿ ಕುಂದಿಲ್ಲದೇ ಇರುವುದು ಬಹಳ ಮುಖ್ಯ. ಆದರೆ ದೃಷ್ಟಿಯಲ್ಲಿ ಸ್ಪಷ್ಟತೆ ಅಷ್ಟು ಅಗತ್ಯ ಎಲ್ಲ ದೇ ಇರುವ ಕೆಲಸಗಳಲ್ಲಿರುವ ಉದ್ಯೊ ಗಿಗಳಿಗೆ, ಅವನ ಕಣ್ಣಿನಪರೆ ಚೆನ್ನಾಗಿ ಬಲಿಯುವವರೆಗೆ ಮುಂದೂಡಬಹುದು. ಆದರೆ ಆಧುನಿಕ ವಿಜ್ಞಾನದ ಫಲವಾಗಿ ಶಸ್ತ್ರ ಚಿಕಿತ್ಸೆ ಯನ್ನು ಕಣ್ಣಿ ಗೆ ಯಾವ ತರಹ ಅಪಾಯವೂ ತಟ್ಟ ದಂತೆ ಹಾವ ಕಾಲದಲ್ಲಿ ಬೇಕಾದರೂ ಮಾಡಬಹುದು. ಪರೆ ಬಲಿಯಲೇಬೇಕೆಂಬ ಕಡ್ಡಾ ಯವೇನಿಲ್ಲ. ಒಮ್ಮೊಮ್ಮೆ ಅತಿ ಬಲಿಯಲು ಬಿಟ್ಟರೆ ಅಪಾಯವೇ ಆಗಬಹುದು. ಹಗ ಕಣ್ಣಿನ ಪರೆ ಪೂರ್ಣ ಬಲಿತೊಡನೆ ಶಸ್ತ್ರಚಿಕಿ ಮಾಡುವುದು ಉತ್ತಮ. ಶಸ್ತ್ರಚಿಕಿತ್ಸೆಗೆ ಮುನ್ನ ಅನುಸರಿಸಬೇಕಾದ ಮುನ್ನೆಚ್ಚ ರಿಕೆ ಕ್ರಮಗಳು : ಕಣ್ಣಿನ ಪರೆಯ ಅವನ ದೇಹಾರೋಗ್ಯದ ಸ್ಥಿತಿಯನ್ನು ಪರೀಕ್ಷೆಗೆ... ಒಳಪಡಿಸಬೇಕು. ಮಧುಮೂತ್ರ ವ್ಯಾಧಿ, ಉಬ್ಬಸ ಇವುಗಳು ಕಂಡುಬಂದಲ್ಲಿ, ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿ, ಅವುಗಳನ್ನು ಹತೋಟಿಗೆ ತಂದ ನಂತರ ಮಾಡಬೇಕು. ಕಣ್ಣನ್ನು ಬಹಳ ಎಚ್ಚರಿಕೆ ಯಿಂದ ಸೀಳುದೀಪದ ಸೂಕ್ಷ್ಮದರ್ಶನ ಯಂತ್ರದ (Slit lamp Microscope) ಪರೀಕ್ಷೆಗೆ ಒಳಪಡಿಸಿ, ಶಸ್ತ್ರ ಚಿಕಿತ್ಸೆ ಮಾಡುವುದರಿಂದ, ಯಾವ ತರಹ ತೊಂದರೆಯೂ ಉಂಟಾಗಲಾರ ದೆಂದು ಸ್ಥಿರಪಡಿಸಿಕೊಳ್ಳಬೇಕು. ಹಲ್ಲು ನೋವು, ಮೂತ್ರನಾಳದ ಜಾಡ್ಯ ಇವುಗಳು ಯಾವುದೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ರೋಗಿಯು ಸಹ, ರಕ್ತದ ಒತ್ತಡ ಅಥವಾ ಮಧು ಮೂತ್ರ ವ್ಯಾಧಿಗೆ ಔಷಧಿಗಳನ್ನು ತೆಗೆದುಕೊಳ್ಳು ತ್ತಿದ್ದಲ್ಲಿ, ಶಸ್ತ್ರಚಿಕಿತ್ಸೆಗೆ ಮೊದಲೇ ವೈದ್ಯನಿಗೆ ಆ ವಿಷಯವನ್ನು ತಿಳಿಸಬೇಕು. ರೋಗಿಗೆ ಯಾವ ಬಗೆಯ ಅಲರ್ಜಿ ಇದ್ದರೂ, ಅದನ್ನೂ ಶಸ್ತ್ರವೈ ದ್ಯನಿಗೆ ತಪ್ಪದೆ ತಿಳಿಸಬೇಕು. ಶಸ್ತ್ರಚಿಕಿತ್ಸೆಗೆ ಒಳಪಡುವಿಕೆ ಎಂದರೇನು? : ಈ ಶಸ್ತ್ರಚಿಕಿತ್ಸೆಯನ್ನು ಎರಡು ವಿಧದಲ್ಲಿ ಮಾಡಬಹುದು. (1) ಪ್ರಜ್ಞೆಯನ್ನು ತಪ್ಪಿ ಸಿಯೋ ಅಥವಾ ಪ್ರಜ್ಞೆಯನ್ನು ತಪ್ಪಿಸದೆ ಬರೀ ಸ್ಪರ್ಶಜ್ಞಾನ ಇಲ್ಲದಂತೆ ಮಾಡಿಯೋ ಮಾಡಬ ಹುದು. ಕಣ್ಣಿನ ಪರೆ ಹೆಚ್ಚಾಗಿ ವಯಸ್ಸಾದವರಿಗೇ ಬರುತ್ತದೆ. ಅಲ್ಲದೆ ಅವರುಗ ಳಿಗೆ ಮಧುಮೂತ್ರ ವ್ಯಾಧಿಯಂತಹ ರೋಗಗಳೇ 1 20 4 ಇರುತ್ತವೆ. ಅಂಥವರಿಗೆ ಬರೀ ಸ್ಪರ್ಶಜ್ಞಾನ 'ಹೋಗಿಸಿ ಶಸ್ತ್ರಚಿಕಿತ್ಸೆ ಮಾಡುವುದು ಕ್ಷೇಮಕರ. . ಆದರೆ ರೋಗಿಯು ಭಯ ಅಥವಾ ಗಾಬರಿಸ ಸಭಾ ವದವರು ಎಂದು ಕಂಡುಬಂದರೆ, ಅದರಲ್ಲೂ ಮಕ್ಕಳಿಗೆ, ಸ್ವಲ್ಪಮಟ್ಟಿನ ಅಪಾಯ ಇದ್ದರೂ ಕೂಡ ಪ್ರಜ್ಞೆಯನ್ನು ತಪ್ಪಿಸಿ ಉಪಚಾರ ಮಾಡು ವುದೇ ಸುರಕ್ಷಿತ. ಸಾಮಾನ್ಯವಾಗಿ, ಶಸ್ತ್ರ ಚಿಕಿತ್ಸೆಗೆ ಕೆಲವು ದಿನ ಗಳು ಮುಂಚಿತವಾಗಿಯೇ, ಕಣ್ಣನ್ನು ಶುಭ್ರವಾಗಿ ಇಡಲೆಂದು, ಇದು ದಿನಗಳು ಕಣ್ಣಿಗೆ, ರೋಗಾ ಣುಗಳನ್ನು ತಡೆಗಟ್ಟುವ (Antibiotic) ಔಷಧಿ ಯನ್ನು ಹಾಕಿಕೊಳ್ಳಬೇಕು. ಶಸ್ತ್ರಚಿಕಿತ್ಸೆಯನ್ನು ಮಾಡುವ ಬಿನ, ಮತ್ತೊಮ್ಮೆ ಅವನ ಕಣ್ಣನ್ನು ಸೂಕ್ಷ್ಮದರ್ಶಕ ಯಂತ್ರದಿಂದ ಪರೀಕ್ಷಿಸುತ್ತಾರೆ. ಕಣ್ಣಿನ ರೆಪ್ಪೆಯ ಕೂದಲನ್ನು ಕತ್ತರಿಸಿ, ಕಣ್ಣನ್ನು ಸ್ವಚ್ಛವಾಗಿ ತೊಳೆದು ಇಟ್ಟಿರಬೇಕು. ಕ್ಷೌರದ ಅವಶ್ಯಕತೆ ಇದ್ದಲ್ಲಿ, ಶಸ್ತ್ರಚಿಕಿತ್ಸೆಗೆ ಮುನ್ನವೇ ಮಾಡಿಸಿಕೊಳ್ಳಬೇಕು. ಶಸ್ತ್ರಚಿಕಿತ್ಸೆಯ ದಿನ, ಸುಮಾರು 3 ಗಂಟೆ ಮೊದಲು ರೋಗಿಗೆ ಸಮಾಧಾನ ಸ್ಥಿತಿಯಲ್ಲಿ ' ಡಲು, ಸ್ವಲ್ಪ ನಿದ್ದೆ ಬರುವಂತೆ ಮಾತ್ರೆಗಳನ್ನು ಕೊಡುತ್ತಾರೆ. ಶಸ್ತ್ರಚಿಕಿತ್ಸೆ ಸರಾಗವಾಗಿ ಆಗಲು ಅನುಕೂಲಿಸುವಂತೆ ಕಣ್ಣನ್ನು ಮೃದುವಾಗಿ ಮಾಡಲು ಔಷಧಿಗಳನ್ನು ಕೊಡುತ್ತಾರೆ. ಶಸ್ತ್ರಚಿಕಿ ತ್ಸೈಯ ಮೇಜಿನ ಮೇಲೆ ಮಲಗಿಸಿದ ಮೇಲೆ ಕಣ್ಣಿನ ಓಳಗೆ ಮತ್ತು ಸುತ್ತಲೂ 4 ಸೂಜಿ ಮದ್ದನ್ನು (Injections) ಕೊಡುತ್ತಾರೆ. ಇದ ರಿಂದ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗ ಯಾವ ತರಹದ ನೋವೂ ಅರಿವಿಗೆ ಬರುವು ದಿಲ್ಲ. ಏಕೆಂದರೆ ಆ ಇಂಜಕ್ಷನ್‌ಗಳು ಕಣ್ಣಿನ _ ಮಾಂಸಖಂಡಗಳನ್ನು ನಿಸ್ಸತ್ವಗೊಳಿಸಿ ಸ್ಪರ್ಶಹೀ ನವಾಗಿ ಮಾಡುತ್ತವೆ (Paralyse and Anae 51೮1190). ಈ ನಾಲ್ಕು ಸೂಜಿ ಮದ್ದುಗಳನ್ನು ಕೊಟ್ಟ ನಂತರ ರೋಗಿಗೆ ಯಾವ ತರಹ ಕಸ್ತೂರಿ ' ಬಾಧಿಯೂ ಇರುವುದಿಲ್ಲ. ಶಸ್ತ್ರಚಿಕಿತ್ಸೆಯನ್ನು ಕೇವಲ 30 ನಿಮಿಷಗಳಲ್ಲಿ ಮುಗಿಸುತ್ತಾರೆ. ಈ ಶಸ್ತ್ರಚಿಕಿತ್ಸೆಯನ್ನು ಸೂಕ್ಷ್ಮದರ್ಶಕ ಯಂತ್ರದ {Operating Microsope) ಸಹಾಯ ದಿಂದಲೇ ಮಾಡುವುದೇ ಅತ್ಯುತ್ತಮ. ಇದರಿಂದ ಶಸ್ತ್ರವೆ ಓದ್ಯನು ಚಿಕಿತ್ಸೆಯನ್ನು, ಬಹಳ ಜಾಗರೂಕ ತೆಯಿಂದ ಪರಿಶೀಲಿಸಿ, ಅತ್ಯಂತ ಸೂಕ್ಷ್ಮ ಮತ್ತು ಸುರಕ್ಷಿತವಾಗಿ ಮಾಡಬಹುದು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಇಡೀ ಲೆನ್ಸ್‌ (1605) ನ್ನೇ ಹೊರತೆಗೆದು ಮಾಡುವುದಕ್ಕೆ "ಪೊ ರೆಯ ಸಹಿತ ಚಿಕಿತ್ಸೆ'' (Intra capsular extra- ction) ಎಂದು ಹೇಳುತ್ತಾರೆ. ಇನ್ನೊಂದು ತರಹ ಚಿಕಿತ್ಸೆಯಲ್ಲಿ, ಲೆನ್ಸ್‌ನ ಹಿಂಭಾಗದಲ್ಲಿರುವ ಪೊರೆ ಯನ್ನು ಅಲ್ಲಿಯೇ ಬಿಟ್ಟು ಬರೀ ಲೆನ್ಸ್‌ನ್ನು ಮಾತ್ರ ತೆಗೆಯುತ್ತಾರೆ. ಇದಕ್ಕೆ ಇಂಗ್ಲೀಷಿನಲ್ಲಿ (xtra capsular extraction) ಎಂದು ಹೇಳುತ್ತಾರೆ. ಇವೆರಡರಲ್ಲಿ ರೋಗಿಗೆ ಯಾವುದರ ಅಗತ್ಯ ಇರು ವುದು ಎಂಬುದನ್ನು ಶಸ್ತ್ರವೈದ್ಯನು ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗಲೇ ನಿರ್ಧರಿಸುತ್ತಾನೆ. ಹಾಗೂ ರೋಗಿಗೆ ಯಾವುದು ಅತ್ಯಂತ ಸುರಕ್ಷಿ ತವೋ ಅದನ್ನು ಮಾಡುತ್ತಾನೆ. ಶಸ್ತ್ರಚಿಕಿತ್ಸೆ ಯಾದ ನಂತರ, ಚಿಕಿತ್ಸೆಯಾದ ಕಣ್ಣಿಗೆ ಮಾತ್ರ ಎರಡು ದಿನಗಳು ಬಟ್ಟೆಯ ಪಟ್ಟಿಯನ್ನು (0೩- ೧6೩86) : ಕಟ್ಟುತ್ತಾರೆ. ಪಟ್ಟಿ ಯನ್ನು ಬಿಚ್ಚಿದ ನಂತರ ರೋಗಿಯನ್ನು ಮನೆಗೆ ಕಳುಹಿಸುತ್ತಾರೆ. ಮನೆಯಲ್ಲಿ 5 ಅಥವಾ 6 ವಾರಗಳವರೆಗೆ ಕೆಲವು ಔಷಧಿಗಳನ್ನು ಕಣ್ಣಿಗೆ ಹಾಕುತ್ತಿರಬೇಕೆಂಬುದನ್ನು ಹೇಳುತ್ತಾರೆ. ಕಣ್ಣಿಗೆ ಹಾಕಿರುವ ಹೊಲಿಗೆಗಳನ್ನು ಬಿಚ್ಚುವುದು ಅಥವಾ ಬಿಚ್ಚದೇ ಇರುವುದು - ಹೊಲಿಗೆಗೆ ಉಪಯೋಗಿಸಿರುವ ಪದಾಥ೯((Su- ures) ಮತ್ತು ಒಳಕ್ಕೆ ಹಾಕಿರುವ ರೀತಿಯನ್ನು ಅವಲಂಬಿಸಿರುತ್ತದೆ. ಹೊಲಿಗೆಯನ್ನು ಬಿಚ್ಚಬೇ ಕಾದ ಪ್ರಸಂಗದಲ್ಲಿ, ಶಸ್ತ್ರವೈದ್ಯನು, ಸಾಧಾರಣ ವಾಗಿ 5 ವಾರಗಳ ನಂತರ, ಅದನ್ನು ತೆಗೆದು ಹಾಕುವನು. ಆರು ವಾರಗಳ ನಂತರ, ಕಣ್ಣಿಗೆ ಮೇ 1991 ಕನ್ನಡಕವನ್ನು ಕೊಡುತ್ತಾರೆ. ಆದರೆ ಪ್ರತಿವಾ ರವೂ, ವೈದ್ಯನು ಕಣ್ಣನ್ನು ಅದು ಎಷ್ಟರ ಮಟ್ಟಿಗೆ ಉತ್ತಮಗೊಳ್ಳುವುದರಲ್ಲಿ ಮುಂದುವರಿಯು ತ್ತಿದೆ ಎಂಬುದನ್ನು ಪರೀಕ್ಷಿಸುತ್ತಿರುತ್ತಾನೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ತರುವಾಯ ಕನ್ನಡಕವನ್ನು ಬಳಸುವುದರಿಂದ ಕಾಣುವ ದೃಷ್ಟಿ (Vision) : ಪೊರೆಯನ್ನು ತೆಗೆದ ಮೇಲೆ ಬರುವ ದೃಷ್ಟಿಗೆ ಏಪಾಕಿಕ್‌ (Apakic) ದ ಷ್ಟಿ ಎಂದು ಹೇಳು ತ್ತಾರೆ. ಇದು ಪೊರೆ ಬೆಳೆಯುವ ಮುನ್ನ ಇದ್ದ ದೃಷ್ಟಿಯಂತಿರುವುದಿಲ್ಲ. ಮುಖ್ಯವಾದ ವ್ಯತ್ಯಾಸ ವೇನೆಂದರೆ, ಎಲ್ಲಾ ಹಂತದ ದೂರಗಳನ್ನುಆಳವಡಿ ಸಿಕೊಂಡು ನೋಡಲು, ಕಣ್ಣಿಗೆ ಶಕ್ಕವಾಗುವು ದಿಲ್ಲ. ಏಕೆಂದರೆ ಈ ಕೃತಕ ಲೆನ್ಸ್‌ಗೆ (೧s) ಎಲ್ಲಾ ವಿಧದ ದೂರಕ್ಕೆ ಸರಿಯಾಗಿ ನೋಟವನ್ನು ಅಳವ ಡಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಕನ್ನಡಕದ ಮಧ್ಯಭಾಗದ ಮೂಲಕ 20 ಅಡಿ ಮತ್ತು ಅದರಿಂ ದಾಚೆಯ ದೃಶ್ಯವನ್ನು ಮಾತ್ರ. ಸ್ಪಷ್ಟವಾಗಿ ನೋಡಬಲ್ಲದು. ಓದಲು ಸಹ, ಸ್ಪಷ್ಟವಾದ. ` ದೃಷ್ಟಿ ಇರುತ್ತದೆ. ಎರಡನೆಯದಾಗಿ, ಪೊರೆಯನ್ನು ತೆಗೆದ ಮೇಲೆ ಕೊಡುವ ಕನ್ನಡಕವು ಮಂದವಾಗಿರು ತ್ತದೆ. ಆದ್ದರಿಂದ ಅದರ ಮೂಲಕ ಪಾರ್ಶ್ವಭಾಗ ಗಳನ್ನು ನೋಡಿದರೆ, ವಸ್ತುಗಳು ವಕ್ರವಾಗಿ ಗೋಚರಿಸುತ್ತವೆ. ಏಕೆಂದರೆ, ಕನ್ನಡಕದ ಹೊರ, ಅಂಚಿನಲ್ಲಿರುವ ಲೆನ್ಸ್‌ನ ಶಕ್ತಿ ಕನ್ನಡಕದ ಮಧ್ಯದ ಲ್ಲಿರುವಷ್ಟು ಇರುವುದಿಲ್ಲ. ಎದುರಿಗೆ ದೃಷ್ಟಿಯು ಸ್ಪಷ್ಟವಾಗಿರುತ್ತದೆ. ಆದರೆ ಪಾರ್ಶ್ವಗಳಲ್ಲಿ ಸ್ವಲ್ಪ ಭಾಗವನ್ನು ನೋಡಲು ಆಗುವುದಿಲ್ಲ. ಏಕೆಂದರೆ ಪಾರ್ಶ್ವದಿಂದ ಬರುವ ಬೆಳಕು ಕಣ್ಣನ್ನು ಮುಟ್ಟ ಲಾರದು. ಕನ್ನಡದ ಅಂಚು ಮತ್ತು ಚೌಕಟ್ಟು ಬೆಳಕನ್ನು ತಡೆದುಬಿಡುತ್ತದೆ. ಮೂರನೆಯದಾಗಿ, ಕನ್ನಡಕದ ಚೌಕಟ್ಟಿನ ಮೇಲೆ ಲೆನ್ಸ್‌ನ್ನು ಕೂರಿಸಿರುವುದರಿಂದ, ಪಾರ್ಶ್ವ ಗಳಲ್ಲಿ ನೋಡಿದಾಗ, ತಲೆಯನ್ನು ಅಲುಗಿಸದೆ, ಕಣ್ಣು ಮಾತ್ರ ಚಲಿಸಿದರೆ, ಕೊಠಡಿಯೇ ಸುತ್ತುತ್ತಿ 21° ರುವಂತೆ ಭಾಸವಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ತಲೆ ಸುತ್ತಿದರೆ ಆಗುವ ಅನುಭವವನ್ನು ಹೋಲು ತ್ತದೆ. ಈ ಅನುಭವದಿಂದ ಪಾರಾಗಬೇಕಾದರೆ, ಎಡಭಾಗದ ಅಥವಾ ಬಲ ಪಾಶ್ವ ೯ಗಳಲ್ಲಿರುವ ವಸ್ತುಗಳನ್ನು ಯಾಹಿ ತಲೆಯನ್ನೇ ತಿರುಗಿಸಬೇಕೇ ಹೊರತು ಕಣ್ಣನ್ನು ತಿರುಗಿಸಬಾ ರದು. ಆಗ, ಲೆನ್ಸ್‌ ಕಣ್ಣಿಗೆ ಜಂ ನಿರ್ದಿಷ್ಟ ವಾದ ಸ್ಥಾನದಲ್ಲೇ ಇರುವುದರಿಂದ, ನವ: ತ ಸುತ್ತುತ್ತಿದೆ ಎಂಬ ಭಾವನೆ ಆಗುವ ಹಾಗೆಯೇ ಕೆಳಗೆ ನೋಡುವಾಗ, ಕತ್ತನ್ನ ತಗ್ಗಿಸಿ ನೋಡಬೇಕೇ ಹೊರತು, ಕಣ್ಣನ್ನ: ಕಲ್ಯ ದೃಷ್ಟಿ ಮಾಡಬಾರದು. ಆಗ ಮೆಟ್ಟಲುಗಳ ಮೇಲೆ ಬರುತ್ತಿವೆಯೋ ಎಂಬ ಭಾವನೆ ಉಂಟಾ ಗುವುದಿಲ್ಲ. ಏಪಾಕಿಕ್‌ ದೃಷ್ಟಿಯ (Apakic) ಇನ್ನೊಂದು ತೊಡಕೇನೆಂದರೆ, ಈ ಲೆನ್ಸ್‌ಗಳು, ವಸ್ತು ಗಳು ವಾಸ್ತವವಾಗಿ ಇರುವುದಕ್ಕಿ: ೦ತ ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಸಾಧಾರಣವಾಗಿ ವಸ್ತುಗಳು ಅವುಗಳು ಇರುವುದಕ್ಕಿಂತ 25 % ಹೆಚ್ಚಿ ಗೆ ದೊಡ್ಡದಾಗಿ ಕಾಣಿಸುತ್ತ ವೆ. ವಸ್ತುವಿನ ಆಕಾರವು ದೊಡ್ಡದಾಗಿ ಕಾಣುವುದರಿಂದ, ಅವು ನಮಗೆ ಸಮೀ ಪದಲ್ಲೇ ಇರುವಂತೆ ಭಾಸವಾಗು ತ್ತದೆ. ಈ ಹೊಸಸ್ಥಿತಿಗೆ ಹೊಂದಿಕೊಳ್ಳುವವರೆಗೆ ದೂರದ ಅಂತರವನ್ನು ನಿರ್ಣಯಿಸಲು. ಕಷ್ಟವಾ ಗುತ್ತದೆ. ನಾವು ಒಂದು ವಸ್ತು ವನ್ನು ಸ್ಥ ಸ್ಪರ್ಶಿಸಲು ಹೊರಟಾಗ, ಅದು ದೂರದಲ್ಲಿ ರುವುದು `22 ಗೊತ್ತಾಗುತ್ತದೆ. ಕ ಸಾಧಾರಣವಾಗಿ ರೋಗಿಗಳು ಒಂದೆರಡು ತಿಂಗಳ ಅನುಭವದಿಂದ ಈ ಸ ಸಮಸ್ಯೆಗಳನ್ನು ಪರಿ ಹರಿಸಿಕೊಳ್ಳುತ್ತಾರೆ. ಒಂದೇ ಕಣ್ಣಿಗೆ: ಶಸ್ತ್ರಚಿಕಿತ್ಸೆ ಯಾಗಿ, ಮತ್ತೊ ೦ದು ಕಣ್ಣು ಸರಿಯಾಗಿದ್ದಲ್ಲಿ, ಕನ್ನಡಕವನ್ನು ಎರಡು ಕಣ್ಣುಗಳಿಗೂ ಕೊಡಲಾ ಗುವುದಿಲ್ಲ. ಏಕೆಂದರೆ ಶಸ್ತ್ರ ಚಿಕಿತ್ಸೆ ಆಗಿರುವ ಕಣ್ಣಿಗೆ, ಶಸ್ತ್ರಚಿಕಿತ್ಸೆ ಆಗಿರದ ಕಣ್ಣಿಗಿಂತ, ವಸ್ತು ಗಳ ಬಾಹ್ಯ ಆಕಾರ 25 % ಹೆಚ್ಚಿಗೆ ದೊಡ್ಡದಾಗಿ ಕಾಣಿಸುವುದರಿಂದ, ವಸ್ತುಗಳು ಎರಡೆರಡಾಗಿ ಕಾಣಿಸುತ್ತವೆ (diplopia or double vision) ಈ ಬಗೆಯ ಸಂದರ್ಭಗಳಲ್ಲಿ ಸಂಸ್ಪರ್ಶದ ಲೆನ್ಸ್‌ (Contact lens) ನ್ನೇ ಆಗಲಿ ರ ಶಸ್ತ್ರ ಕಿತ್ತೆ ಮಾಡುವಾಗಲೇ ಹಾಕುವ "“ Intra ಜುಂ ens” ನ್ನೇ ಆಗಲಿ ಉಪಯೋಗಿಸಿದರೆ ಎರಡೆ ರಡು ಕಾಣಿಸುವುದನ್ನು ತಪ್ಪಿಸಬಹುದು. ಸಂಸ್ಪ ರ್ಶದ ಲೆನ್ಸ್‌ (Contact lens) ಮತ್ತು intra ocular lens - ಒಂದೇ ಕಣ್ಣಿಗೆ ಚಿಕಿತ್ಸೆ (Uniocu- ar) ಆಗಿರುವ ರೋಗಿಗಳಿಗೆ ಬಹಳ ಉತ್ತಮ. ಸಂಸ್ಪರ್ಶಕ ಲೆನ್ಸ್‌ ಗಳ ಅನುಕೂಲತೆಗಳೇನು? (Contact lens) : ಸಂಸ್ಪರ್ಶಕ ಲೆನ್ಸ್‌ ಗಳನ್ನು ಕಣ್ಣಿನ ಹೊರ ಮುಖಕ್ಕೆ ಅಥವಾ ಮೇಲು ಮೆ ಗೆ ಅಳವಡಿಸು ತ್ತಾರೆ. ಆದ್ದರಿಂದ ಅದೂ ಕಣ್ಣಿನೊಡನೆಯೇ ಚಲಿಸುತ್ತದೆ. ಕನ್ನಡಕವನ್ನು ಉಪಯೋಗಿಸುವು ದರಿಂದ ನೋಟದ ವಿಸ್ತಾರ ಕಡಿಮೆ ಆಗುತ್ತಿತ್ತು. ಈ ಅನಾನುಕೂಲತೆ ಸಂಸ್ಪರ್ಶಕ ಲೆನ್ಸ್‌ನ್ನು ಉಪ ಯೋಗಿಸುವುದರಿಂದ ನಿವಾರಣೆಯಾಗಿ ನೈಜಸ್ಥಿ ತಿಗೆ ಬರುತ್ತದೆ. ಎರಡನೆಯದಾಗಿ ಪ್ರತಿಬಿಂಬವು ಕನ್ನಡಕದ ಬಳಕೆಯಿಂದ ಆಗುತ್ತಿದ್ದ 25 % ಬದ ಲಾಗಿ ಕೇವಲ 7.2 %ರಷ್ಟು ಮಾತ್ರ ದೊಡ್ಡದಾಗಿ ಗೋಚರಿಸುವುದು. ಇದರಿಂದ ದೂರದೆ ಅಂತರ ನಿರ್ಧರಿಸುವುದರಲ್ಲಿ ಹೆಚ್ಚು ಅನುಕೂಲವಾಗು ತ್ತದೆ ಪಾರ್ಶ್ವದೃಷ್ಟಿಯು ಕೂಡ ಸಹಾ ಬಹಳ ಮಟ್ಟಿ ಗೆ ಉತ 5 ಮವಾಗುತ್ತ ದೆ. ಮತ್ತು ಪಾರ್ಶ್ವಗ ಳಲ್ಲಿ "ಕಾಣಿಸ ಸದೇ ಇರುವ ಭಾಗವೇ ಇರುವುದಿಲ್ಲ ಕಸೂರಿ (೨೧೮ ೩೯೮೩) ಆಟ ಬ್ರರಿಒಂಬಫು ವಾಸ್ತವ ಕ್ಕಿಂತ? % ದೊಡ್ಡದಾಗಿಯೇ ಇರುತ್ತದೆ. ಅಲ್ಲದೆ ಕೆಲವರಿಗೆ, ಒಂದೇ ಕಣ್ಣಿಗೆ ಶಸ್ತ್ರಚಿಕಿತ್ಸೆ ಆದಾಗ, ವಸ್ತುಗಳು ಎರಡೆರಡಾಗಿ ಕ್ಷಾಣಿಸುವುದನ್ನು ತಪ್ಪಿ ಸಲು- ಆಗುವುದಿಲ್ಲ. ಇದಲ್ಲ ದೆ ಸಂಸ್ಪರ್ಶಕ ಲೆನ್ಸ್‌ನ್ನು (Contact lens) ಬಹಳ ಎಚ್ಚರಿಕೆ ಯಿಂದ ಮತ್ತು ಸರಿಯಾಗಿ ಉಪಯೋಗಿಸಬೇಕಾ ಗುತ್ತದೆ. ಆದ್ದರಿಂದ ಎಲ್ಲಾ ರೋಗಿಗಳೂ ಇದಕ್ಕೆ ತಕ್ಕ ವರಲ್ಲ. ವೃದ್ಧರಿಗೆ ಕೈಗಳ ನಡುಗುವಿಕೆಯಿಂ ದಾಗಿ, ಸಂಸ್ಪರ್ಶಕ ಲೆನ್ಸ್‌ ನ್ನು ಕಣ್ಣಿಗೆ ಸರಿಯಾಗಿ ಅಳವಡಿಸಿಕೊಳ್ಳಲು ಅಸಾಧ್ಯವಾಗುತ್ತ ದೆ. ಎರಡು ಕಣ್ಣುಗಳಿಗೂ ಶಸ್ತ್ರ ಚಿಕಿತ್ಸೆ ಆದಾಗ, ಸಂಸ್ಪರ್ಶಕ ಲೆನ್ಸ್‌ನ್ನು ಕಣ್ಣುಗಳಿಗೆ ಅಳವಡಿಸಿಕೊ ಳ್ಳುವುದು ಬಹಳ ಕಷ್ಟ. ಏಕೆಂದರೆ ಅದನ್ನು ಕಣ್ಣಿಗೆ ಹಾಕಿಕೊಳ್ಳುವವರೆಗೆ ಅವರಿಗೆ ಆ ಲೆನ್ಸ್‌ನ್ನು ಇರುವ ಜಾಗದಿಂದ ಎತ್ತಿಕೊಂಡು ಹಾಕಿಕೊಳ್ಳು ವಷ್ಟು ಸ್ಪಷ್ಟ ದೃಷ್ಟಿ ಷ್ಟಿ ಇರುವುದಿಲ್ಲ. ಸಂಸ್ಪರ್ಶಕ ಲೆನ್‌ ಗಳಿಂದ ಮತ್ತೆ ಕೆಲವು ಸಮ ಸೈಗಳು ಉದ್ಭವಿಸಬಹುದು. ಸಂಸ್ಪರ್ಶಕ ಲೆನ್ಸ್‌ ಗಳು ಹೊರವಸ್ತು (foreign) ಆಗಿರುವುದರಿಂದ, ಅದನ್ನು ಕಣ್ಣಿಗೆ ಅಳವಡಿಸಿಕೊಂಡಾಗ ಉರಿ ಮತ್ತು ಕಡಿತವುಂಟಾಗಬಹುದು. ಇದು ಅಭ್ಯಾಸ ವಾಗುವವರೆಗೂ ರೋಗಿಯು ಸ್ವಲ್ಪಮಟ್ಟಿಗೆ ತೊಂದರೆ ಅನುಭವಿಸಬೇಕಾಗಬಹುದು. ಕೆಲವು ರೋಗಿಗಳು ಈ ಲೆನ್ಸ್‌ಗೆ ಸಿ ಆಗಿದ್ದರೆ, ಅವರಿಗೆ ಇದನ್ನು ಉಪಯೋಗಿಸಲು ಆಗುವುದೇ ಇಲ್ಲ. ಕಣ್ಣಿನ ಒಳಗಡೆಗೆ ಅಳವಡಿಸುವ ಲೆನ್ಸ್‌ ಎಂದರೇನು? : (Intra ocular lens) : Intra ocular lens್ನು Polemethyl Metha- crylates ಎಂಬ ವಿಶೇಷ ವಸ್ತುವಿನಿಂದ ತಯಾರಿ ಸುತ್ತಾರೆ. ಇವುಗಳನ್ನು ಅತ್ಯಂತ ಉತ್ಕೃಷ್ಟವಾಗಿ ನಯವಾಗಿ ಉಜ್ಜಿ ಶುಭ್ರಗೊಳಿಸುತ್ತಾರೆ. ಕಟ್ಟಿನ ಪೊರೆಯನ್ನು ತೆಗೆದಾದ ವೆ ಮೇಲೆ ಅದರ ಸ್ಥಳದಲ್ಲಿ ಇದನ್ನು ಕಣ್ಣಿನ ಒಳಗೆ ಅಳವಡಿಸುತಾ ರೆ. ಪ್ರ ಮೇ 1991 ಲನ್ಸ್‌, ಮನುಷ್ಯನ ನೈಜ ದೃಷ್ಟಿಗೆ ಹೆಚ್ಚು ಕಮ್ಮಿ ಸರಿಸಮಾನವಾಗಿರುತ್ತದೆ. ಈ ಲೆನ್ಸ್‌ನ್ನು ಉಪ ಯೋಗಿಸುವುದರಿಂದ ಕನ್ನಡಕ ಮತ್ತು ಸಂಸ ರ್ಶಕ ಲೆನ್ಸ್‌ಗಳಿಂದ ಆಗುತ್ತಿದ್ದ ಅನಾನುಕೂಲತೆ ಗಳು ಇರುವುದಿಲ್ಲ. ವಸ್ತುಗಳು ಸ್ವಾಭಾವಿಕ ದೃಷ್ಟಿಗೆ ಗೋಚರಿಸುವಂತೆಯೇ ಗೋಚರಿಸು ತ್ತವೆ. ವಸ್ತುಗಳು ದೊಡ್ಡದಾಗಿ ಕಾಣಿಸುವುದು ಅಥವಾ ಎರಡೆರಡಾಗಿ ಕಾಣಿಸುವುದು ಮುಂತಾದ ತೊಂದರೆಗಳು ಇರುವುದಿಲ್ಲ. ಲೆನ್ಸ್‌ ಕಣ್ಣಿನ ಒಳ ಗಡೆಯೇ ಇರುವುದರಿಂದ ಮತ್ತು ಕಣ್ಣಿನೊಡ ನೆಯೇ ಚಲಿಸುವುದರಿಂದ ದೃಷ್ಟಿಯ ವೈಶಾಲ್ಯ ಪೂರ್ಣವಾಗಿ ಇರುತ್ತದೆ. ಅಲ್ಲದೆ ಕತ್ತಲೆಯ ಭಾಗ (blind 800 ವೇ ಇರುವುದಿಲ್ಲ. ಪಾರ್ಶ್ವದ ದೃಷ್ಟಿ ಸಹ ನ್ಯೂನತೆ ಇಲ್ಲದೆ ಇರುತ್ತದೆ. ಕಣ್ಣಿನ ಪೊರೆ ಬಲಿಯುವ ಮುನ್ನ ಯಾವ ದೃಷ್ಟಿ ಶಕ್ತಿ ಇತ್ತೋ ಹೆಚ್ಚು ಕಮ್ಮಿ ಅದೇ ದೃಷ್ಟಿ ಇರುತ್ತದೆ. ಈ ಲೆನ್ಸ್‌ನ ಉಪ ಫಂಟ20ದಂದ. ಬರುವ ದೃಷ್ಟಿ ಅತ್ಯುತ್ತ ಮವಾಗಿರುತ್ತ ದೆ. ನಿದ್ದೆಯಿಂದ ಎದ್ದಾ ಗಲೂ ಸ್ವಾಭಾವಿಕ ದೃಷ್ಟಿಯೇ ಇರುತ್ತದೆ. ನೈಜ ದೃಷ್ಟಿಗೂ ಇದಕ್ಕೂ ಇರುವ ಒಂದೇ ಒಂದು ತ್ಯಾಸವೇನೆಂದರೆ, ಇದರಲ್ಲೂ ಕೂಡ ವಿವಿಧ ದೂರಗಳಿಗೆ ದೃಷ್ಟಿಯ ಶಕ್ತಿಯನ್ನು ಕೇಂದ್ರೀಕರಿ ಸಿಕೊಳ್ಳಲಾಗುವುದಿಲ್ಲ. ಓದಲು ಮತ್ತೊಂದು ಕನ್ನಡಕವನ್ನು ಉಪಯೋಗಿಸಬೇಕಾಗುತ್ತದೆ. ಸಾಮಾನ್ಯ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ; ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಯಲ್ಲಿರುವ ಅಪಾಯಗಳು ಯಾವುವು? : ಈ ಶಸ್ತ್ರಚಿಕಿತ್ಸೆಯಲ್ಲಿ ಬರುವ ತೊಡಕುಗಳ ನ್ನೆಲ್ಲಾ ಒಟ್ಟಿನಲ್ಲಿ ನೋಡಿದಾಗ ಶೇಕಡ ಕೇವಲ । ಅಥವಾ 2 ಅಂಶ ಅಪಾಯವುಂಟಾಗಬಹುದು. ಶಸ್ತ್ರಚಿಕಿತ್ಸೆಯ ಕಾಲದಲ್ಲಿ ಕೆಲವು ಬಾರಿ ರಕ್ತಸ್ರಾವ ಆಗಬಹುದು. ಲೆನ್ಸ್‌ನ್ನು ತೆಗೆದು ಹಾಕಿದ ಮೇಲೆ ಒಮ್ಮೊಮ್ಮೆ ಲೆನ್ಸ್‌ನ ಹಿಂಭಾಗದಲ್ಲಿರುವ ಲೋಳೆ ಭಾ ದ್ರವ (Vitreous sad ಒಳಕ್ಕೆ ವೇಶಿಸಬಹುದು. ಆಗ ಅದಕ್ಕೆ ಯಾದ ಚತ ಮಾಡಬೇಕಾದ ಅವಶ್ಯಕತೆ ಹ 23 ಹುಬು. ಶೆಸ್ತ್ರಚಿಕಿತ್ಸೆಯ ನಂತರ ಕೆಲವು ವೇಳೆ ಕಬ್ಬಿನ ಊದುವಿಕೆಯಿಂದಾಗಿ ಕಣ್ಣಿನಲ್ಲಿ ಉರಿ ಆಜವಾ ನವೆ ಸಂಭವಿಸಬಹುದು. ಅಲ್ಲದೆ ಕಣ್ಣ ನಲ್ಲ ಒತ್ತಡ ಹೆಚ್ಚಾಗಿ ಅದರಿಂದಲೂ ಸ್ವಲ್ಪಮ ಟಿ, ತೊಂದರೆ ಉಂಟಾಗಬಹುದು. ಆದರೆ ಕಣ್ಣನ ಪೊರೆಯ ಶಸ್ತ್ರಚಿಕಿತ್ಸೆಯ ನಂತರ ಕೀತು ಜೂಳ್ಳುಪುದು ಬಹಳ ಅಪರೂಪ. ಎಲ್ಲೋ 2,0 0 ಅಥವಾ 3,000ಕ್ಕೆ ಒಬ್ಬರಿಗೆ ಹಾಗೆ ಆಗಬ ಹುದು. ಶಸ್ತ್ರಚಿಕಿತ್ಸೆಯ ಅನಂತರದ ಕಾಲದಲ್ಲಿ ಅಪ ಆೂಪವಾಗಿ ಕೆಲವು ಅಪಾಯಗಳುಂಟಾಗಬ ಹುದು. ಆಥವಾ ನೀವೇನಾದರೂ ಪೆಟ್ಟು ತಗುಲಿಸಿಕೊಂ ಡರೆ ಗಾಯವು ಬಾಯಿಜಿಡಬಹುದು. ಮತ್ತೆ ಕೆಲವು ವೇಳೆ ಕಣ್ಣು ಗುಡ್ಡೆಯಲ್ಲಿ ಒತ್ತಡ ಹೆಚ್ಚಿ ದೃಷ್ಟ ನಾಶ ಮಾಡುವ (0೧1೩೬೦೦೧7೩) ಒಂದು ತರಹ ಕಣ್ಣು ರೋಗವು ಸಂಭವಿಸಬಹುದು. § ಇದನ್ನು ಕೆಲವು ವೇಳೆ ಬರೀ ಔಷಧಿಯಲ್ಲೇ ಗುಣ ಪಡಿಸಬಹುದು. ಆದರೆ ಕೆಲವು ವೇಳೆ ಶಸ್ತ್ರಚಿಕಿತ್ಸೆ ಮಾಡಿಯೇ ಸರಿಪಡಿಸಬೇಕಾಗುತ್ತೆ. ಪೊರೆಯ ಚಿಕಿತ್ಸೆ ಯಾದ ಬಹಳ ದಿನಗಳ ನಂತರ ಸಹ ಕಣ್ಣಿನ ಅಕ್ಬಿ ಪಟ (Retina) ಕಳಚಿಕೊಳ್ಳುವ ಸಂಭವ ಸಹ ಸ್ವಲ್ಪ ಮಟ್ಟಿಗೆ ಇದೆ. ಹೀಗೆ ಈ ರೀತಿಯ ತೊಂದ ರೆಗಳು ಬರುವ ಸಂಭವವಿದೆ ಎಂದು ಹೇಳಿದರೂ, ವಾಸ್ತವಿಕವಾಗಿ ನೋಡಿದರೆ ಈ ತರಹ ಸಂಭವಿಸಿ ರುವ ರೋಗಿಗಳ ಸಂಖ್ಯೆ ಅತಿ ಕಡಿಮೆ: ಎಲ್ಲಾ ತರಹ ಶಸ್ತ್ರ ಚಿಕಿತ್ಸೆ ಗಳ ಫಲಿತಾಂಶಗಳನ್ನು ವೀಕ್ಷಿಸಿ. ದರೆ, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಫಲಿತಾಂಶ ಅತ್ಯುತ್ತಮವಾಗಿರುವುದು. ಕಣ್ಣನ ಒಳಗಡೆ ಅಳವಡಿಸುವ ಲೆನ್ಸ್‌ನಲ್ಲಿರುವ ಅಪಾಯಗಳೇನು? (Intra ocular lens) : ಈ ಲೆನ್ಸ್‌ ಎಷ್ಟಾದರೂ ಹೊರಗಡೆಯ ವಸ್ತು K ವಾಗಿರುವುದರಿಂದ: ಕಣ್ಣಿನ ಒಳಗಡೆಗೆ ಅಳವಡಿಸಿ ದಾಗ ಕೆಲವು ಅಪಾಯಗಳಾಗುವ ಸಂಭವ ಇದ್ದೇ ಇರುತ್ತೆ: ಅಂದರೆ ಕಣ್ಣಿನ ಪೊರೆಯ ಸಾಧಾರಣ 24 : ಸಣ್ಣದಾಗಿ ರಕ್ತಸ್ರಾವವಾಗಬಹುದು. ಶಸ್ತ್ರಚಿಕಿತ್ಸೆಯಲ್ಲಿ ಶೇಕಡ । ಅಥವಾ 2 ಅಂಶಗ . ಳಷ್ಟು ಅಪಾಯ ಸಂಭವಿಸುವ ಅವಕಾಶ ಇದ್ದರೆ ಇದರಲ್ಲಿ ಶೇಕಡ 3 ಅಥವಾ 4 ಅಂಶಗಳಷ್ಟು ಅಪಾಯ ಮತ್ತು ಸಮಸ್ಯೆಗಳು ಹೆಚ್ಚಿಗೆ ಇರಬ ಹುದು. ಆದರೆ ಫಲಿತಾಂಶದ ಪ್ರಕಾರ ಈ ತರಹ ಲೆನ್ಸ್‌ನಿಂದಣಂ೦೦ಕ್ಕೆ 96ರಷ್ಟು ಅವಕಾಶ ಉತ್ತಮ ದೃಷ್ಟಿಯು ದೊರಕುವುದಕ್ಕೆ ಇದೆ. ಸಾಧಾರಣ ಶಸ್ತ್ರಚಿಕಿತ್ಸೆಯಾದ ಕಣ್ಣಿಗಿಂತ ಈ ಲೆನ್ಸ್‌ನ ಉಪ ಯೋಗದಿಂದ, ಕಣ್ಣಿಗೆ ಸ್ವಲ್ಪಮಟ್ಟಿಗೆ ಹೆಚ್ಚಿನ ನವೆ ಮತ್ತು ಉರಿವುಂಟಾಗಬಹುದು, ಒಮ್ಮೊಮ್ಮೆ ಈ ಲೆನ್ಸ್‌ಗಳು ಕಳಚಿಕೊಳ್ಳುವ ಸಂದ ರ್ಭಗಳೂ ಉಂಟು. ಹಾಗಾದ ಪಕ್ಷದಲ್ಲಿ ಅದನ್ನು ಸರಿಪಡಿಸಲು ಮತ್ತೊಮ್ಮೆ ಶಸ್ತ್ರಚಿಕಿತ್ಸೆಯ ಅವಶ್ಯ ಕತೆ ಬೀಳಬಹುದು. ಲೆನ್ನನ್ನು ಕಣ್ಣಿನ ಪಾಪೆಯ ಆವರಣದಲ್ಲಿಡದೆ, ಅದರ ಮುಂಭಾಗದಲ್ಲೋ ಅಥವಾ ಹಿಂಭಾಗದಲ್ಲೋ ಅಳವಡಿಸಿದರೆ ಈ ರೀತಿ ಆಗುವುದಿಲ್ಲ. ಮತ್ತೆ ಕೆಲವು ವೇಳೆ ಈ ಲೆನ್ಸ್‌ನ್ನು ಅಳವಡಿಸಿ ದೀರ್ಫ್ಥಕಾಲದ ನಂತರ ಕೂಡ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗಿ “"ಗ್ಲಾ ಕೋಮ'' ಎಂಬ ಕಣ್ಣಿನ ರೋಗವುಂಟಾಗಬ ಹುದು. ಕೆಲವು ಬಗೆಯ ಲೆನ್ಸ್‌ಗಳನ್ನು ಉಪ ಯೋಗಿಸಿದಾಗ, ಕಣ್ಣನ್ನು ಪರೀಕ್ಷೆ ಮಾಡುವ ಸಂದರ್ಭದಲ್ಲಿ, ಕಣ್ಣಿನ ಪಾಪೆಯನ್ನು ಹಿಗ್ಗಿಸಲು ದ್ರವವನ್ನು ಹಾಕಬೇಕಾದಾಗ ಬಹಳ ಎಚ್ಚರಿಕೆ ಯನ್ನು ವಹಿಸಬೇಕು. ಇಲ್ಲದೇ ಹೋದರೆ `ಈ ಲೆನ್ಸ್‌ ಕಳಚಿಕೊಳ್ಳುವ ಸಂಭವವಿದೆ. ಆದರೆ ಈ ಸಮಸ್ಯೆ ಕಣ್ಣಿನ ಪಾಪೆಯ ಮುಂದೆ ಅಥವಾಹಿಂದೆ ಅಳವಡಿಸುವ ಲೆನ್ಸ್‌ಗಳಲ್ಲಿ ಇರುವುದಿಲ್ಲ. ಒಟ್ಟಿ ನಲ್ಲಿ ಹೇಳಬೇಕೆಂದರೆ, ಈ ಎಲ್ಲಾ ತೊಂದರೆಗ ಳನ್ನೂ ಒಟ್ಟಾಗಿ ನೋಡಿದರೆ 100ಕ್ಕೆ ಕೇವಲ 4 ಅಂಶಗಳಷ್ಟು ಅಪಾಯವಿದೆ. ಪಾಶ್ಚಿಮಾತ್ಯ ದೇಶ ಗಳಲ್ಲಿ ಲಕ್ಷೋಪಲಕ್ಷ ಜನರಿಗೆ ಕಣ್ಣಿನ ಒಳಗಡೆ ಈ ಲೆನ್ಸ್‌ನ್ನು ಅಳವಡಿಸಿದ್ದಾರೆ ಮತ್ತು ಸಾಮಾನ್ಯ ವಾಗಿ ನಿರಪಾಯಕಾರ ಎಂದೇ ಕಂಡು ಬಂದಿದೆ. ಕಣ್ಣಿನ ಒಳಗಡೆ ಲೆನ್ಸ್‌ ನ್ನು ಅಳವಡಿಸಬೇಕೋ ಬೇಡವೋ ಎಂಬುದನ್ನು ಶಸ್ತ್ರವೈದ್ಯನು ನಿರ್ಧರಿ ಡ್‌ ಕಸೂರಿ ತಾಡಿ ಸುತ್ತಾನೆ. ಸಕ್ಕರೆ, ರೋಗ, ಅಕ್ಷಿಪಟ ಕಳಚುವ . ಸಂಭವಿರುವಿಕೆ, ಕಣ್ಣಿನ ಒತ್ತಡ ಇವು ಇರುವ ರೋಗಿಗಳಿಗೆ ಲೆನ್ಸ್‌ ನ್ನು ಕಣ್ಣಿನ ಒಳಗಡೆ ಅಳವಡಿ ಸುವುದು ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದನ್ನು ಶಸ್ತ್ರವೆ ಓದ್ಯನು ಶಸ್ತ್ರಚಿಕಿತ್ಸೆ ಯ ಕಾಲದಲ್ಲಿ ನಿರ್ಧರಿ ಸುತ್ತಾನೆ. ಈ ಲೆನ್ಸ್‌ನ್ನು ರೋಗಿಯ ಸ್ವಯಿಚ್ಛೆ ಯಿಂದ ಮಾತ್ರ ಅಳವಡಿಸುತ್ತಾರೆ ಅವನ ಇಚ್ಛೆಗೆ ವಿರುದ್ದವಾಗಿ ಎಂದಿಗೂ ಅಳವಡಿಸುವುದಿಲ್ಲ. ನಿಮ್ಮ ಕಣ್ಣಿನ ಒಳಗಡೆ ಲೆನ್ಸ್‌ನ್ನು ಅಳವಡಿಸಿ ಕೊಳ್ಳುವುದಕ್ಕೆ ಮೊದಲು ನಿಮ್ಮ ಶಸ್ತ್ರ ವೈದ್ಯರೂ ಡನೆ ಇದರ ವಿಚಾರವಾಗಿ ಜ್‌ ನವ್‌ ಚರ್ಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳ ಬೇಕು. ಸರ್ವೇಸಾಧಾರಣವಾಗಿ ಒಳಗಡೆ ಅಳವ ಡಿಸುವ ಈ ಲೆನ್ಸ್‌ ಕ್ಷೇಮಕರವೆಂದೇ ಕಂಡು ಬಂದಿದೆ. ಏಕೆಂದರೆ ಕಣ್ಣಿನ ಪೊರೆಯ ಆಪರೇಷ ನ್‌ನಿಂದ ಬರಬೇಕಾದ ದೃಷ್ಟಿಗಿಂತ ಇನ್ನೂ ಅತಿ ಹೆಚ್ಚಿನ ಮಟ್ಟದ ದೃಷ್ಟಿಯು ಬರುವುದು. ಈ ದೃಷ್ಟಿಯ ಮಟ್ಟವು ಪೊರೆ ಬಲಿಯುವುದಕ್ಕೆ ಮುನ್ನ ಇದ್ದ ನಿಮ್ಮ ದೃಷ್ಟಿಯ ಮಟ್ಟದಷ್ಟೇ ಸಾಮಾನ್ಯವಾಗಿ ಇರುವುದು. ನೀವು ಕಣ್ಣಿನ ಒಳಗಡೆಗೆ, ಲೆನ್ಸ್‌ ನ್ನು ಅಳವಡಿ ಸುವ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಂಡರೆ, ಶಸ್ತ್ರಚಿ FOOTIE * ದೇಸಾಯರವಿಶೇಷ : ಸೆ ೈಷ್ಟಿಯಾಗಿ ಅದು ದೇಸಾಯರಿಗೆ ದಕ್ಕಿತು. ಮೇ 1991 ಕಿತ್ಸೆಯಾದ ನಂತರ 3 ತಿಂಗಳಿಗೊಮ್ಮೆ ಕಡೆಯ ಪಕ್ಷ ಒಂದು ವರ್ಷದವರೆಗೆ ವೈ ದ್ಯನನ್ನು ಬಂದು ನೋಡಿ ಸಲಹ ತೆಗೆದುಕೊಳ್ಳುತ್ತಿರಬೇಕು. ಇದರ ಅನುಕೂಲವೇನೆಂದರೆ ಕಣ್ಣಿನಲ್ಲಿ ಯಾವ ತರಹ ಸಮಸ್ಯೆಗಳೂ ಉಂಟಾಗದಂತೆ ಶಸ್ತ್ರವೈದ್ಯನು ನೋಡಿಕೊಳ್ಳಬಹುದು. ಕಣ್ಣಿನ ಒಳಗಡೆ ಅಳವಡಿಸುವ ಲೆನ್ಸ್‌ ಗಳಲ್ಲಿ (Intra ocular lens) ಅನೇಕ ವಿಧಗಳಿರುತ್ತ.5. ಕೆಲವನ್ನು ಕಣ್ಣಿನ ಪಾಪೆಯ ಮುಂದುಗಡೆ: ಸು ಕೋಶದಲ್ಲಿ ಅಳವಡಿಸುತ್ತಾರೆ. ಕೆಲವನ್ನು ಕಣ್ಣಿನ ಪಾಪೆಯ ಮೇಲೆ ಅಳವಡಿಸುತ್ತಾರೆ. ಇನ್ನು ಕಿಲವ ರಿಗೆ ಪಾಪೆಯ ಹಿಂಭಾಗದಲ್ಲಿ ಹಿಂದೆ ನೈಜ ಲೆನ್ಸ್‌ ಇದ್ದ ನಿರ್ದಿಷ್ಟವಾದ ಸ್ಥಳದಲ್ಲೇ ಅಳವಡಿಸು ತ್ತಾರೆ. ಈ ಬಗೆಯ ಲೆನ್ಸ್‌ಗಳನ್ನು ಸಾಧಾರಣನಾಗಿ ಶಸ್ತ್ರಚಿಕಿತ್ಸಾ ಕಾಲದಲ್ಲೇ ಅಳ$ವಡಿಸುತ್ತಾಗೆ. ಕೆಲವು ವೇಳೆ, ಕಣ್ಣಿನ ಪರೆ ಶಸ್ತ್ರ ಚಿಕಿತ್ಸೆಯಾಗಿ ಅನೇಕ ವರ್ಷಗಳು ಆಗಿದ್ದರೂ ಕೂಡ ಪುನಃ 5 ಬಗೆಯ ಲೆನ್ಸ್‌ ಗಳನ್ನು ಕಣ್ಣಿನ ಒಳಗಡೆ re ಬಹುದು. ಅವುಗಳ NS ಶಸ್ತ್ರವೈದ್ಯ ನೊ ಡನೆ ಕೂಲಂಕಷವಾಗಿ ಚರ್ಚಿಸಿ ಸೋಗಿಗಳು ಯುಕ್ತವಾದದ್ದನ್ನು ಮಾಡಬಹುದು. ಡಿ ಭಾರತ ರತ್ನ, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯರು 1917ರಲ್ಲಿ ಪದವೀಧರರಾದ ಮೇಲೆ ಪ್ರಾ ಂತೀಯ ನಾಗರಿಕ ಸೇವೆ ಕೆಲಸಕ್ಕೆ ಅರ್ಜಿ ಹಾಕಿದ್ದರು. ಬಡವರಾಗಿದ್ದ ಅವರ ಬಳಿ || ಉತ್ತಮ ಬಟ್ಟೆ ಗಳಿರದ ಕಾರಣ ಬೇರೊಬ್ಬರ ವಸ್ತ್ರಗಳನ್ನು ಧರಿಸಿ ಸಂದರ್ಶನಕ್ಕೆ ಹೋದರು. ಸಂದರ್ಶನ ನಡೆಸಿದ ಆಂಗ್ಲ ಅಧಿಕಾರಿಗಳು "ಈ ಕೆಲಸವು ದೊರಕದಿದ್ದರೆ ನಿನಗೆ ಕೆ ಅನಿಸುತ್ತ ದೆ?' ಎಂದು ಕೇಳಿದರು. ಅದಕ್ಕೆ ದೇಸಾಯರು "ಯಾರಿಗೆ ಗೊತ್ತು? ನನಗೆ ಇದಕ್ಕಿಂತ ಉತ್ತಮ- ಅವಕಾಶ ದೊರಕಬಹುದಲ್ಲ ವ ಎಂದು ಮರುಪ್ರಶ್ನೆ ಮಾಡಿದರು. Had ಸ್ಪಷ್ಟ, ನಿರ್ಭೀತ, ಪ್ರಾಮಾಣಿಕ ಹಾಗೂ ಆತ್ಮ ವಿಶ್ವಾಸದ ನಡವಳಿಕೆ ಫಲಕೊಟ್ಟಿ ತು. ಇನ್ನೊಂದು ಸ್ವಾನ (ಸಂಗ್ರಹ) ಕೆ.ವೆಂಕಣ್ಣಾಚಾರ್‌ 25 + ನಮ್ಮ ಸಾಂಸ್ಕೃತಿಕ ರಿವಾಜುಗಳೊಂದಿಗೆ ಬೆಸೆದುಕೊಂಡ ಹಸುರು ಹೂನ್ನು- ಕಲ್ಪವ ಕ | ಹಿಂದ ಕೇರಳದಲ್ಲಿದ್ದ ಒಬ್ಬ ಮೀನ್ಳುಗಾರನಿಗೆ ನಿರಾಸೆ ಸದಾ ಕಟ್ಟಿಟ್ಟ ಬುತ್ತಿಯಾಗಿತ್ತು. ಮೀನು ಗಳೂ ಕೂಡಾ ಅವನ ಗಾಳದಿಂದ ಬಹುದೂರ. ಬದುಕಿನಲ್ಲೇ ಹತಾಶನಾದ ಅವನು ಯಾವುದಾ ದರೂ ಮಾಯಾ ವಿದ್ಯೆಯನ್ನು ಕಲಿತು ಅದರ ಮೂಲಕ ಮೀನುಗಳನ್ನು ಹಿಡಿಯಲು ನಿರ್ಧರಿ ಸಿದ. ತನ್ನ ತಲೆಯನ್ನು ದೇಹದಿಂದ ಪ ಶ್ರತ್ಯೇಕಿಸಿ, ಬಳಿಕ ಸಮಯ ಬಂದಾಗ ಅದನ್ನು ಪುನಃ ದೇಹಕ್ಕೆ ಜೋಡಿಸುವ ಕಲೆಯನ್ನು ಅವನು ಕರಗತಪಡಿಸಿ ಕೊಂಡು ಸಂಜೆಯ ಹೊತ್ತಿ ನಲ್ಲಿ ನದೀ ದಢದಲ್ಲಿ ತನ್ನ ತಲೆಯನ್ನು ಬೇರ್ಪಡಿಸಿ ಅವನು ನೀರಿನಲ್ಲಿ ಮುಳುಗತೊಡಗಿದ. ಇಂತಹ ವಿಚಿತ್ರವನ್ನು ಅರಿತಿರದ ಮೀನುಗಳು ಅವನ ಕುತ್ತಿಗೆಯ ಮುಖಾಂತರ ದೇಹದೊಳಗೆ ನುಸುಳಿದವು. ಅನೇಕ ಮೀನುಗಳು ಅವನ ಶರೀರ ಹೊಕ್ಕೊಡನೇ ನೀರಿನಿಂದ ಹೊರಬಂದು ದಡ ದಲ್ಲಿ ತನ್ನ ತಲೆಯನ್ನು ಪುನಃ ಅಂಟಿಸಿಕೊಳ್ಳಲು ಸಿದ್ಧನಾಗಿ ಕುತ್ತಿಗೆ ಬಗ್ಗಿಸಿದಾಗ ಎಲ್ಲ ಮೀನು ಗಳೂ ಇವನ ಬುಟ್ಟಿ ಗೇ. ಬೀಳುತ್ತಿದ್ದವು. ಹೀಗೇ ಲಿನೇಕ ದಿನಗಳು ನಡೆದವು. ಗಾಳವಾಗಲೀ ಬಲೆ ಯಾಗಲೀ ಇರದೆ ಇವನು ಅಪಾರ ಮೀನು ಗಳನ್ನು ಹಿಡಿಯತೊಡಗಿದ. ಇವನು ಮೀನು ಕಿ ಹಿಡಿಯುವುದ್ದು ನೋಡುವ ಕುತೂಹಲದಿಂದ ಒಬ್ಬ ಪುಟ್ಟ ಬಾಲಕ ಒಂದು ದಿನ ಇವನನ್ನು ಮೌನವಾಗಿ ಹಿಂಬಾಲಿಸಿದ. ಮೀನುಗಾರ ತಲೆಯನ್ನು ಬೇರ್ಪಡಿಸಿ ಪೊದೆಯ ಬದಿಯಲ್ಲಿ ಬಚ್ಚಿಟ್ಟಾಗ ಹುಡುಗ ಕುತೂಹಲ 26 ಡಾ/ ನಡಿಬೈ ಲು ಉದಯಶಂಕರ ದಿಂದ ಆ. ತಲೆಯನ್ನು ಕೈಗೆತ್ತಿಕೊಂಡ. ಆದರೆ ಅದು ಕ್ಷಣ ಕ್ಷಣಕ್ಕೂ ಭಾರವಾಗತೊಡಗಿತು. ಹುಡುಗನ ಕೈಯಲ್ಲಿ ಹಿಡಿಯದಾಯಿತು. ಸ್ವಲ್ಪ ಮುಂದೆ ಓಡಿ ಅಲ್ಲಿನ ಇನ್ನೊಂದು ಪೊದೆಯಲ್ಲಿ ಅದನ್ನು ಬಚ್ಚಿಟ್ಟು ಹುಡುಗ ಊರೊಳಗೆ ಓಡಿದ. ನೀರಿನಿಂದ ಹೊರಬಂದಾಗ ಮೀನುಗಾರನಿಗೆ ತನ್ನ ತಲೆ ಕಾಣಿಸಲಿಲ್ಲ. ಬೇರೆ ಉಪಾಯ ಕಾಣದೆ ಅವನು ಪುನಃ ನೀರಿಗೆ ಹೋಗಿ ಒಂದು ದೊಡ್ಡ ಮೀನಾಗಿ ಪರಿವರ್ತನೆಗೊಂಡ. ಊರವರೆಲ್ಲ ನದೀ ತೀರಕ್ಕೆ ಬಂದಾಗ ಹುಡುಗ ಬಿಸಾಡಿದ ತಲೆ ಚಿಗುರಿ ಎತ್ತರದ ಮರ ವಾಗಿತ್ತು. ಮೀನುಗಾರನ ತಲೆ ಮರದ ತುದಿಯ ಲ್ಲಿತ್ತು. ತೆಂಗಿನ ಕಾಯಿ ಹುಟ್ಟಿ ಸಿದ್ದು ಹೀಗೆ ಎನ್ನು ತ್ತದೆ "ಕೇರಳದ ಒಂದು ಜಾನಪದ ಕತೆ. ಆದ್ದರಿಂದಲೇ ತೆಂಗಿನಕಾಯಿಯನ್ನು ನರ ಬಲಿಗೆ ಬದಲಾಗಿ ಕಾಳಿಗೆ ಅರ್ಪಿಸುವ ಸಂಪ್ರ ದಾ ಯವಿದೆ. ಕೆಳಗಡೆ ತಿರುಗುವ ಮನುಷ್ಯರ ಅಥವಾ ಪ್ರಾಣಿಗಳ ಮೇಲೆ ತೆಂಗಿನಕಾಯಿ ಬೀಳುವುದಿಲ್ಲ. ಯಾರೂ ಇಲ್ಲದ ಹೊತ್ತಲ್ಲೇ ಅದು ಮರದಿಂದ ನೆಲಕ್ಕಪ್ಪಳಿಸುತ್ತದೆ. ಏಕೆಂದರೆ ಅದಕ್ಕೂ ಕಣ್ಣು ಗಳಿವೆ ಎಂಬುದು ಸಾಂಪ್ರದಾಯಿಕ ನಂಬಿಕೆ. ತೆಂಗಿನಕಾಯಿ ನಮ್ಮ ಅಸಂಖ್ಯ ಸಾಂಸ್ಕೃತಿಕ ರಿವಾಜುಗಳೊಂದಿಗೆ ಬೆರೆತುಕೊಂಡಿದೆ. ಹೊಸ ವರ್ಷದ ಮುಂಜಾನೆ ತೆಂಗಿನಕಾಯಿ ಕಂಡರೆ ವರ್ಷದುದ್ದ ಕ್ಕೂ ಸಮ ಿದ್ದಿ ಇರುವುದೆಂಬುದು ದೇಶದ ಉದ್ದಗಲಕ್ಕೂ ಪ್ರಚಲಿತವಿರುವ ಏಶ್ವಾಸ. ಮದುಮಗಳ ತಲೆಯ ಮೇಲೆ ಕೆಲವು ತೆಂಗಿನ ಚೂರುಗಳು ಮತ್ತು ನಿಂಬೆ ಹಣ್ಣನ್ನು ೫1 - ಎರಚುವುಧರಿಂದ ಎಲ್ಲ' ಬಗೆಯ ಭೂತಪ್ರೇತ 'ಗಳು ನಿರ್ನಾಮವಾಗುತ್ತವೆ ಎನ್ನುತ್ತಾರೆ ದಖ್ಬ ಣದ ಮುಸಲ್ಮಾನರು. ಗುಜರಾತಿನ ಅನೇಕ ಕುಟುಂಬಗಳಿಗೆ ತೆಂಗಿನಕಾಯಿಯೇ ಕುಲದೇವತೆ. ಪಶ್ಚಿಮ ಭಾರತದ ಜನ ಮಳೆಗಾಲದ ಕೊನೆ ' ಯಲ್ಲಿ ಸಮುದ್ರಕ್ಕೆ ತೆಂಗಿನಕಾಯಿ ಅರ್ಪಿಸಿ ಜಲ ದೇವತೆಯ ಕೋಪ-ತಾಪಗಳನ್ನು "ನಿಗ್ರಹಿಸು ತ್ತಾರೆ'. ಶುಭಕಾರ್ಯಗಳಲ್ಲಿ, ಪೂಜೆಪುನಸ್ಕಾರಗ ಳಲ್ಲಿ ತೆಂಗಿನಕಾಯಿಗೆ ಅದ್ವಿತೀಯ ಸ್ಥಾನ. ಏಕೆಂ ದರೆ ಸ್ವರ್ಗದಿಂದಲೂ, ಭೂಮಿಯಿಂದಲೂ ಪರಿ: ತ್ಯಕ್ತನಾದ ತ್ರಿಶಂಕು ಮಹಾರಾಜನಿಗೆ ಆಸರೆ ಯಾಗಿ ವಿಶ್ವಾಮಿತ್ರರು ತೆಂಗಿನಮರಗಳನ್ನು ಸೃಷ್ಟಿ ಸಿದರೆಂಬುದು ಪುರಾಣಗಳ ಅಂಬೋಣ. "ಪಾಮೇ' ಎಂಬ ಸಸ್ಯ ಕುಟುಂಬಕ್ಕೆ ಸೇರಿದ ತೆಂಗಿನಮರದ ಸಸ್ಯಶಾಸ್ತ್ರ €ಯ ಹೆಸರು ಕೊಕೊಸ್‌ ನ್ಯುಸಿಫೆರಾ. ನಾರಿಕೇಲ, ದೃಢಫಲ, ಸ್ಕಂದಫಲ, ತುಂಗ, ತೃಣರಾಜ, ಸದಾಫಲ, ದಾಕ್ಷಿಣಾತ್ಯಕ ಮೊದಲಾದ ಸಂಸ್ಕೃತ ಹೆಸರುಗಳಂತೆ ನಾರಿಯಲ್‌ (ಹಿಂದಿ) ನಾರಗೀಲ (ಫಾರ್ಸಿ) ತೆಂಗಾ (ಮಲ ಯಾಳ) ತೆನ್ನಾಮರಂ (ತಮಿಳು) ಕೋಕೊನಟ್‌ (ಇಂಗ್ಲೀಷ್‌) ಮೊದಲಾದ ಹೆಸರುಗಳೂ ಜನಪ್ರಿ ಯವಾಗಿವೆ. ತೆಂಗಿನಮರದ ಎಲ್ಲ ಭಾಗಗಳೂ ಉಪಯು ಕ್ರವಾದುದರಿಂದ ಇದಕ್ಕೆ ಕಲ್ಪವೃಕ್ಷ ಎನ್ನುವು ದುಂಟು. ಎಲೆಗಳು ಮನೆಯ ಛಾವಣಿಯಾದರೆ, ಕಾಂಡವು ದೋಣಿಗಳಾಗಿ ಮಾರ್ಪಡುತ್ತದೆ. ತೆಂಗಿನ ನಾರಿನ ಉದ್ಯಮದಂತೆ ತೆಂಗಿನ ಚಿಪ್ಪನ್ನು ಸುಟ್ಟು ಕಪ್ಪುಬಣ್ಣವನ್ನು ತಯಾರಿಸುವ ಕಾರ್ಯಾ ನೆಗಳೂ ಇವೆ. ತೆಂಗಿನಕಾಯಿಯಿಂದ ಬಗೆಬಗೆಯ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಆನಂದಿಸುವವರು ಒಂದೆಡೆಯಾದರೆ, ಅದರಿಂದ "ನೀರಾ' ಎಂಬ ಪೋಷಕಾಂಶಭರಿತ ಪೇಯವನ್ನು ನಿರ್ಮಿಸುವ ವರು ಇನ್ನೊಂದೆಡೆ ಕಾಣಸಿಗುತ್ತಾರೆ. "ನೀರಾ' ಸೂರ್ಯನ ಬಿಸಿಲು ಬಿದ್ದಾಗ ಮಾದಕಪೇಯವಾಗಿ ಮಾರ್ಪಡುತ್ತದೆ. ಇದಕ್ಕೆ "ಹಸುರು ಹೊನ್ನು' . ಮೇ 1991 ಎಂಬ ಹೆಸರು ಅನ್ವರ್ಥಕವಲ್ಲವೆ? ತೆಂಗಿನ ಎಳೆನೀರಿನ ಔಷಧೀಯ ಮಹತ್ವ ಜಗ ಜ್ಞಾಹೀರಾದುದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. ಶರೀರದ ಜಲಾಂಶ ಕಡಿಮೆ ಆದಾಗ ಟ್ರಾನ್ಸ್‌ಪ್ಯೂಶನ್‌ಗಾಗಿ ಇದನ್ನೇ ರಕ್ತನಾ ಳಗಳ ಮೂಲಕ ನೀಡಿ, ಅನೇಕರ ಜೀವಗಳನ್ನು ರಕ್ಷಿಸಿದ್ದಿದೆ. ಇದು ಪ್ರೋಟೀನ್‌ (0.62 %) ಗ್ಲೂಕೋಸ್‌ (5.5 %) ಕ್ಲೋರ್ಯಾಡ್‌ಗಳು (0.55 %) ಆಮ್ಲಗಳು (0.5 %) ಫಾಸ್ಫೇಟ್‌ ಗಳು, ಪೊಟ್ಯಾಶಿಯಂ ... ಇತ್ಯಾದಿ ಅಸಂಖ್ಯ ಸಾರಗಳ ಆಗರ. ಎಳೆನೀರಿನಲ್ಲಿ 92.32 % ಪಾಲು ಬರಿಯ ನೀರು ಇರುತ್ತದೆ. ಶತಶತಮಾನಗಳಿಂದ ಆಯುರ್ವೇದ ವೈದ್ಯರು ತೆಂಗಿನ ಎಳನೀರನ್ನು ಪಥ್ಯವಾಗಿ ಆದೇ ಶಿಸುತ್ತಿದ್ದಾರೆ. ಇದು ಶಕ್ತಿಯನ್ನು ವರ್ಧಿಸಿ ಮಾಂಸಗಳನ್ನು ಹೆಚ್ಚಿಸುತ್ತದೆ. ಮೂತ್ರ ಶೋಧಕ ವಾಗಿದೆ, ಪಿತ್ತ ನಿವಾರಕವಾಗಿದೆ ಎನ್ನುತ್ತದೆ ಕ್ರಿಸ್ತ ಪೂರ್ವದ ಗ್ರಂಥವೆನ್ನಲಾದ ಸುಶ್ರುತ ಸಂಹಿತೆ. ಹದಿನೆ ಡದನೇ ಶತಮಾನದ ಭಾವಪ್ರಕಾಶ ನಿಘಂ ಟುವಿನಲ್ಲಿ ಎಳನೀರು ಹಸಿವನ್ನು ಹೆಚ್ಚಿಸುತ್ತದೆ, ಇದು ಪಿತ್ತ ಜ್ವರಕ್ಕೆ ಒಳ್ಳೆಯ ಮದ್ದು ಎನ್ನಲಾ ಗಿದೆ. ಆ ಬಳಿಕದ ಕಯ-ದೇವ ನಿಘಂಟು ಎಂಬ ಗ್ರಂಥವು ತೆಂಗಿನ ಹಾಲು ರಕ್ತಯುಕ್ತ ಮಲಪ್ರವೃ ತ್ತಿಯನ್ನು ತಡೆಹಿಡಿಯುತ್ತದೆ. ಅತಿ ಮೂತ್ರಪ್ರ ವೃತ್ತಿಗೆ ಕಡಿವಾಣ ಹಾಕುತ್ತದೆ ಎಂದು ಇದರ ಬಹುಮುಖ ಗುಣಧರ್ಮಗಳನ್ನು ಎವರಿ ಸುತ್ತದೆ. ತೆಂಗಿನ ಎಣ್ಣೆಯು ತಲೆ ಕೂದಲಿಗೆ ಪೋಷಕ ವಾಗಿದ್ದು ಕೂದಲಿನ ಬೆಳವಣಿಗೆಗೂ ಸಹಾಯಕ್ತ ವಾಗಿದೆ. ಸಮುದ್ರತಟವರ್ತಿಯಾದ ದಕ್ಷಿಣಭಾರತ, ಪೂರ್ವಬಂಗಾಲ, ಓರಿಸ್ಪಾ, ಬರ್ಮಾ, ಶ್ರೀಲಂಕಾ ಮೊದಲಾದ ಪ್ರದೇಶಗಳಲ್ಲಿ ತೆಂಗಿನ ಮರವೇನೋ ವ್ಯಾಪಕವಾಗಿ ಬೆಳೆಯುತ್ತದ್ದೈ, ಆದರೆ ಅದರಂತೆ ಬಹು ಉಪಯೋಗಿ ಮನುಷ್ಯ ರನ್ನು ಎಲ್ಲಿ ಹುಡುಕೋಣ? ಹೇಳಿ. ತಿ 27 ಇರ ಭ್ರ ಕರವ ಮಾ ಭರ ಭಾಂತದ ಧಾನಿ ಪ ್ಧ ಪರ ಲ ಯೇಸುಕ್ರಿಸ, ಭಾರತಕ್ಕೆ ಬಂದಿದ್ದನೇ? ದಾ ; ಭಕಿ ಜೆ ತಾ ಮೂಲ ಹಿಂದಿ : ಆಚಾರ್ಕ ನರದೇವ ಶಾಸ್ತ್ರಿ ಅನುವಾದಕರು : ಸವ್ಯಸಾಚಿ ಸ 3 ಲೋಕಮಾನ್ಯ ತಿಲಕರ ಗೀತಾರಹಸ್ಯದಲ್ಲಿ ಪ್ರವಾಸದಲ್ಲೋ ಕಳೆದಿರಬೇಕೆಂದು ಊಹಿಸಲೆಡೆ ಹೀಗಿದೆ: ""ಯೇಸು ತನ್ನ 12ನೇ ವರ್ಷ ವಯಸ್ಸಿ ಯಿದೆ. ಈ ಅವಧಿಯಲ್ಲಿ ಅವನು ಬೌದ್ಧ ಭಿಕ್ಸು ನಿಂದ ಎಲ್ಲಿ ಏನು ಮಾಡುತ್ತಲಿದ್ದ ಎಂಬುದರ ಗಳೊಡನೆ ಸಂಪರ್ಕ ಬೆಳೆಸಿರಲಾರನೆಂದು ಬಗ್ಗೆ ಬೈಬಲ್ಲಿನಲ್ಲಿ ಯಾವ ಉಲ್ಲೇಖವೂ ದೊರೆ ಅದೆಂತು ಹೇಳಲು ಸಾಧ್ಯ? ಏಕೆಂದರೆ ಆ ಹೊತ್ತಿ. ಯುವುದಿಲ್ಲ. ಈ ವೇಳೆಯನ್ನವನು ಜ್ಞಾನಾರ್ಜ -ಗಾಗಲೆ ಬೌದ್ಧ ಭಿಕ್ಷುಗಳು ಗ್ರೀಸ್‌ವರೆಗೂ ತಲು ನೆಯಲ್ಲೋ ಧರ್ಮಚಿಂತನೆಯಲ್ಲೋ ಅಥವಾ ಪಿದ್ದರು. ನೇಪಾಳದ ಬೌದ್ಧಮಠವೊಂದರ. | ಜನೆವರಿ 1961ರ ಸಂಚಿಕೆಯಿಂದ | ಗ್ರಂಥಾಲಯದಲ್ಲಿ ದೊರೆತ ಪುಸ್ತಕದಲ್ಲಿ: ಯೇಸು ಭಾರತಕ್ಕೆ ಬಂದಿದ್ದನೆಂದು ಸ್ಪಷ್ಟವಾಗಿ ಬರೆಯಲ್ಪ ಟ್ಟಿದೆ. ಈ ಗ್ರಂಥವನ್ನು ರಶ್ಯನ್‌ ಪ್ರವಾಸಿಯಾದ ನಿಕೋಲಸ್‌ ನೊಟೋವಿಶ್‌ ನೋಡಿದ್ದ. ಅವನು ಆ ಗ್ರಂಥವನ್ನು 1894ರಲ್ಲಿ ಫ್ರೆಂಚ್‌ ಭಾಷೆಯಲ್ಲಿ ಪ್ರಕಟಗೊಳಿಸಿದ್ದ.'' ನೊಟೋವಿಶ್‌ ಹೀಗೆಂದಿದ್ದಾನೆ: ನಾನು ಸುಂದರ ದೇಶಗಳನ್ನು ನೋಡಬೇಕೆಂಬ ಅಭಿಲಾ ಷೆಯೊಂದನ್ನೇ ಗುರಿಯಾಗಿಟ್ಟುಕೊಂಡು ನನ್ನ ನಾಡನ್ನು ತೊರೆದು ಹೊರಟಿದ್ದೆ. ನಾನು ಟಿಬೇ ಟಿಗೆ ತಲುಪಿದಾಗ ಅಲ್ಲಿಯ ಲಾಮಾರಿಗೆ ಯೇಸು ವಿನ ಹೆಸರು ಗೊತ್ತಿರುವುದು ತಿಳಿಯಿತು. ಯೇಸು ಪಶ್ಚಿಮದಿಂದ ಬಂದಿದ್ದನೆಂಬುದೂ ಲಾಮಾರಲ್ಲಿ ಪರಂಪರಾಗತವಾದ ವಿಚಾರವಾಗಿತ್ತು. ಬಹಳ ಹುಡುಕಾಡಿದ ಬಳಿಕ "ಹಿಮಿಸ್‌' ಎಂಬ ಬೌದ್ಧ ಮಠದಲ್ಲಿ ಯೇಸುವಿನ ಜೀವನ ಚರಿತ್ರೆಯಿದೆ ಯೆಂದು ತಿಳಿದುಬಂತು. ಅಲ್ಲಿ ಹೋಗಿ ನಾನು ನನ್ನ ಚಾತುರ್ಯವನ್ನೆಲ್ಲ ಉಪಯೋಗಿಸಿ ಆ ಚರಿತ್ರೆಯನ್ನೋದಿದೆ. ಅದರ ಸಾರಾಂಶ ಇಂತಿದೆ: ""ಯೇಸು ಇಸ್ರೇಲಿನ ಒಂದು ಬಡ ಧಾರ್ಮಿಕ ಕುಟುಂಬದಲ್ಲಿ ಜನ್ಮವೆತ್ತಿದ. ಬಾಲ್ಯದಿಂದಲೇ ಅವನ ಮನಸ್ಸು ಧಾರ್ಮಿಕ ಕಾರ್ಯಗಳತ್ತ ಒಲೆ ಯುತ್ತಿತ್ತು. ಆದ್ದರಿಂದ ಅವನು 13 ವರ್ಷ ಪ್ರಾಯದಲ್ಲಿ ಮನೆಯಿಂದ ಹೊರಬಿದ್ದು eM ಬಾಸಾಂ ಪ್ರವಾಸಿಕರೊಡನೆ ಸೇರಿ ಸಿಂಧು ದೇಶಕ್ಕೆ ಬಂದ. ಅವನು ಪುರಿ, ರಾಜಗ ಹ ಹಾಗೂ ಬನಾರಸ್‌ ನಲ್ಲಿ ವಿದ್ಯಾಭ್ಯಾಸ ಮಾಡಿದ. ಬಳಿಕ ಅವನು ಬೌದ್ಧ ಭಿಕ್ಷುಗಳಿಂದ ಪಾಲೀ ಭಾಷೆಯನ್ನು ಕಲಿತು ಬೌದ್ಧ ಧರ್ಮದ ತತ್ವಗಳನ್ನು ಚೆನ್ನಾಗಿ ಅರಿತು, ಆಮೇಲೆ ಇರಾಣ ಮಾರ್ಗವಾಗಿ ಜೂಡಿ ಯಾಕ್ಕೆ ಹೋಗಿ ಅಲ್ಲಿ ಪ್ರವಚನಕ್ಕಾರಂಭಿಸಿದ. ಅಲ್ಲಿಯ ಗವರ್ನರ್‌ ವಾಯಲೆಟ್‌ ಅವನನ್ನು ಸೇರೆ ಹಿಡಿದು ಶೂಲಕ್ಕೇರಿಸಿದಾಗ ಅವನು ಸತ್ತು ಹೋದ. ಮೂರು ದಿನಗಳ ಮೇಲೆ ಅವನ ಗೋರಿ ತೆರೆದಿರುವುದೂ ಯೇಸು ಎಲ್ಲೆಲ್ಲೂ ಕಾಣಬರುವುದೂ ಎಲ್ಲರ ಗಮನಕ್ಕೆ ಬಂತು. ` ಈ ಗ್ರಂಥವು ಎಲ್ಲೆಲ್ಲೂ ಪ್ರಸಿದ್ಧವಾಗಿ ಚೆನ್ನಾಗಿ ಮಾರಾಟವಾಯಿತು. ನೊಟೋವಿಶ್‌ನು ಈ ಲೇಫನೆಕ್ಕೆ ಆಧಾರವಾಗಿ ಉಪಯೋಗಿಸಿದ ಗ್ರಂಥವೇ ಕೃತ್ರಿಮವೆಂದು ಕೈಸ್ತ ಪಂಡಿತರು ಹೇಳಿದರು. ಆದರೆ ಪ್ರಸಿದ್ಧ ರಶಿಯನ್‌ ಚಿತ್ರಕಾರ ನಾದ ನಿಕೋಲ್‌ ರೋರಿಕನು 1929ರಲ್ಲಿ "110೩ of Asia’ ಎಂಬ ಗ್ರಂಥವೊಂದನ್ನು ಪ್ರಕಟಿಸಿದ. ಅದರಲ್ಲಿ ಅವನು ಹೀಗೆ ಬರೆದಿದ್ದಾನೆ: ""ನಾನು ಕಾಶ್ಮೀರದಲ್ಲಿ ಮೊದಲ ಬಾರಿ ಈ ವಿಲಕ್ಷಣ ದಂತ ಕಥೆಯನ್ನು ಕೇಳಿದೆ. "ಹೊಸ ಒಡಂಬಡಿಕೆ' ಯಲ್ಲಿ ಯೇಸು ಈ ನಡುವೆ ಎಲ್ಲೋ ಲುಪ್ತವಾಗಿದ್ದನೆಂ ದಿಷ್ಟು ಮಾತ್ರ ಬರೆಯಲ್ಪಟ್ಟಿದೆ. ಆ ಅವಧಿಯಲ್ಲಿ ಅವನು ಇತ್ತ ಬಂದಿದ್ದನೆಂಬುದೂ ಬಳಿಕೆಯ ಲ್ಲಿದೆ. ಯೇಸು ಶಿಲುಬೆಗೇರಿಸಲ್ಪಟ್ಟು ಸಾವಿಗೀ ಡಾಗಲಿಲ್ಲ ಎಂದು ಶ್ರೀನಗರದ ಮುಸಲ್ಮಾನರು ನನಗೆ ತಿಳಿಸಿದರು. ಅವನ ಶಿಷ್ಕರು ಅವನನ್ನು ಬೇರೆಡೆಗೆ ಒಯ್ದು ಶುಶ್ರೂಷೆ ನಡೆಸಿ ಅವನನ್ನು ಗುಣಪಡಿಸಿದರಂತೆ. ಅವನು ಅಲ್ಲಿಂದ ಶ್ರೀನಗ ರಕ್ಕೆ ಬಂದು ಮುಂದೆ ಸ್ವಾಭಾಎಕ ಮರಣಕ್ಕೆ ತುತ್ತಾದನಂತೆ. ಇಲ್ಲೊಂದು ಮನೆಯಿದೆ. ಅಲ್ಲಿ ಯೂಸೂಫನ ಮಗನಾದ ಯೇಸುವಿನ ಸಮಾಧಿ ಯಿದೆ. ಅಲ್ಲಿ ಈ ಅಭಿಪ್ರಾಯ ಕೊಡುವಂತಹ ಶಿಲಾಲೇಖವೂ ಇದೆ.'' ನಿಕೋಲ್ಡ್‌ ರೋರಿಕ್‌ ಮತ್ತೊಂದೆಡೆ ಹೀಗೆ 29 ಬರೆಯುತ್ತಾನೆ: "“ನಾವು “ಲೇಹ'ಕ್ಕೆ ಹೋದಾಗ ಅಲ್ಲಿಯ ಹಿಂದೂ ಪೋಸ್ಟ್‌ ಮಾಸ್ಟರ್‌ ಹಾಗೂ ಕೆಲವು ಬೌದ್ಧರು ನಮಗೆ ಪೇಟೆಯ ಸಮೀಪದ ಲ್ಲಿರುವ ಒಂದು ಕೆರೆಯನ್ನು ತೋರಿಸಿ ಪೆಲೆಸ್ಟಾ ಯಿನಿಗೆ ಹೋಗುವ ಮೊದಲು ಯೇಸು ಇಲ್ಲಿ ಪ್ರವಚನ . ಮಾಡಿದ್ದನೆಂಬ ದಂತಕಥೆಯಿದೆ ಯೆಂದು ತಿಳಿಸಿದರು. ಯೇಸು ಕೆಲ ವ್ಯಾಪಾರಿಗಳ ತಂಡದೊಂದಿಗೆ ಇತ್ತ ಬಂದಿದ್ದನಂತೆ. ಈ ರೀತಿಯ ಕಥೆಗಳನ್ನು ನಾವು ಲದ್ದಾಖ್‌, ಸಿಂಕಿ ಯಾಂಗ್‌, ಮಂಗೋಲಿಯಾ ಮೊದಲಾದ ಸ್ಥಳ ಗಳಲ್ಲೂ ಕೇಳಿದೆವು. ಪೆಲೆಸ್ಟಾಯಿನ್‌ನಲ್ಲಿ ' ಒಮ್ಮಿಂದೊಮ್ಮೆ ಕಾಣೆಯಾದ ಯೇಸು. ನೇರ ವಾಗಿ ಭಾರತಕ್ಕೂ ಏಶಿಯಾದ ಇತರ ಕಡೆಗಳಿಗೂ ಬಂದಿದ್ದನೆಂಬುದೇ ಈ ಕಥೆಗಳಲ್ಲೂ ಹಡು ಬರುವ ಸಮಾನ ಅಂಶ.'' 3. ಕಾಶ್ಮೀರ ಪ್ರವಾಸಿಗಳಿಗೆ ಹುಲ್ಲು ಛಾವಣಿಯ ಒಂದು ಸಮಾಧಿಯನ್ನು ತೋರಿಸಲಾಗುತ್ತ ದೆ. ಅಲ್ಲೊಂದು ಆವರಣವಿದೆ. ಅದರೊಳಗೆ? ಅಡಿ ಉದ್ದ, 2 ಅಡಿ ಅಗಲ ಹಾಗೂ । ಅಡಿ ಎತ್ತರ ವಾದ ಒಂದು ಕಟ್ಟೆ ಇದೆ. ಅದರ ಮೇಲೆ.ಎರಡು ಹೆಜ್ಜೆಗಳಿವೆ. ಇದು ಯೇಸುವಿನ ಸಮಾಧಿ ಯೆಂದು ಜನರ ಹೇಳಿಕೆ. ಬೈಬಲ್ಲಿನ ಹೇಳಿಕೆಯಂತೆ ಯೇಸು ಪೆಲೆಸ್ಟಾ ಯಿನಿನಲ್ಲಿ. ಜನ್ಮ ತಾಳಿದ. ಅಲ್ಲಿಯೇ ಅವನು ಪ್ರಚಾರ ನಡೆಸಿದ. ಅವನು ಪರದೇಶಕ್ಕೆ ಹೋದ. ಅಲ್ಲಿ ಒಂದೇ ಒಂದು ಘಟನೆಯೂ ಬೈ ಬಲ್ಲಿನಲ್ಲಿ ಕಾಣಿಸುವುದಿಲ್ಲ. “ಹೊಸ ಒಡಂಬಡಿಕೆ' ಯಲ್ಲಿ ಯೇಸುವಿನ ನಾಲ್ವರು ಶಿಷ್ಕರು ತಮ್ಮ ತಮ್ಮ ಶಬ್ದಗಳಲ್ಲಿ ಯೇಸುವಿನ ಕುರಿತುಕೆಲವು ಮಾತು ಬರೆದಿದ್ದಾರೆ. ಆದರೆ ಯೇಸು ತನ್ನ 12ನೇ ವರ್ಷದಿಂದ 30ನೇ ವರ್ಷ ವಯಸ್ಸಿ ನವರೆಗೆ ಎಲ್ಲಿದ್ದ ಎಂಬುದರ ಬಗ್ಗೆ ಸ್ಪಷ್ಟವಾಗಿ ಏನೇನೂ ಬರೆದಿಲ್ಲ. ಈ ಅವಧಿ ಯಲ್ಲಿ ಅವನು ಎಲ್ಲೋ ಆಧ್ಯಾತ್ಮ ಚಿಂತನೆಯಲ್ಲಿ ದ್ದಿರಬಹುದೆಂದು ಅವರು ಬಹು ಅಸ ಷ್ಟವಾಗಿ ಬರೆದಿದ್ದಾರೆ. ಯೇಸು ಭಾರತಕ್ಕೆ ಬಂದಿದ್ದನೆಂಬು 30 ೨ ದನ್ನು ನಿಕೋಲ್ಸ್‌ ನೊಟೋವಿಶ್‌ನೇ ಮೊತ್ತ ಮೊದಲು ಪ್ರತಿಪಾದಿಸಿದವನು. 17ನೇ... ಶತಮಾನದ ಮಧ್ಯಭಾಗದಲ್ಲಿ ಫ್ರಾನ್ಸಿಸ್‌ ಬರ್ನೀಯರ್‌ ಎಂಬವನು "ಮೊಗಲ ಸಾಮ್ರಾಜ್ಯದ ಪ್ರವಾಸ' ಎಂಬ ಪುಸ್ತಕವನ್ನು ಪ್ರಕ ಟಿಸಿದ. ಅದರಲ್ಲವನು ಹೀಗೆ ಬರೆಯುತ್ತಾನೆ: "ಕಾಶ್ಮೀರವು. ನನಗೆ ತುಂಬಾ ಸೊಗಸಾಗಿ ತೋರಿತು. ಅಲ್ಲಿ ಯಹೂದಿ ಧರ್ಮದ ಹಲ ವಾರು ಕುರುಹುಗಳು ದೊರೆತವು. ನಾನು "ಪೀರ ಪಂಜಾಲ್‌' ಪರ್ವತ ಶಿಖರಕ್ಕೆ ತಲುಪಿದಾಗ ಅಲ್ಲಿಯ ಜನರ ಆಕಾರ-ಪ್ರಕಾರ, ರೀತಿ-ನೀತಿ ಎಲ್ಲವೂ ಯಹೂದಿಗಳ ಕ್ರಮವನ್ನೇ ಹೋಲುತ್ತಿ ದೆಯೆಂದು ತೋರಿತು. ದೇಶದೇಶಾಂತರಗಳ ಪ್ರವಾಸ ಕೈಕೊಳ್ಳುವ ಜನರಿಗೆ ಅಲ್ಲಿಯ ಜನರ ವೈಚಿತ್ರ್ಯ ಜೆ ವೈಶಿಷ್ಟ್ಯದ ಎಿಚಾರ ಬಹುಬೇ ಗನೆ ತಿಳಿದುಹೋಗುತ್ತದೆ. ನನ್ನ ಈ ಅನುಭವವೇ ನನಗಿಂತ ಮೊದಲು ಬಂದ ಪ್ರವಾಸಿಗರಿಗೂ ಉಂಟಾಗಿತ್ತು. "ಜೆಸು ಆರ್ಟರ್‌ ಫಾದರ್‌' ಕೂಡ ಹೀಗೆಯೇ ಬರೆದಿದ್ದಾರೆ. ಸಾಲೋಮನ್‌ ಕಾಶ್ಮೀ ರಕ್ಕೆ ಬಂದಿದ್ದನೆಂಬ ವದಂತಿಯಿದೆ. ಕಾಶ್ಮೀರದಲ್ಲಿ ಈಗಲೂ ಸಾಲೋಮನ್‌ನ ಸಿಂಹಾಸನವನ್ನು ತೋರಿಸುತ್ತಾರೆ.'' ಯೇಸು ಕೂಡ ಯಹೂದ್ಯ . ನಾಗಿದ್ದನು ಮತ್ತು ಅವನ ಶಿಷ್ಠರೂ ಯಹೂ ದ್ಯರೇ ಇದ್ದರು. ಶೀ ಎಫ್‌.ಡಬ್ಲೂ. ಪೋಲಕರು ಕೆಲ ವರ್ಷ ಗಳ ಮೊದಲು ಮುಂಬಯಿಯಿಂದ "ಇಂಡಿಯಾ ಲ್ಯಂಡ್‌ ಇಸರಾಯಿಲ್‌' ಎಂಬ ಇಂಗ್ಲೀಷ್‌ ಪತ್ರಿಕೆ ಯೊಂದನ್ನು ನಡೆಸುತ್ತಿದ್ದರು. ಈ ಮಾಸಪತ್ರಿ ಕೆಯ ಡಿಸೆಂಬರ 1951ರ ಸಂಚಿಕೆಯಲ್ಲಿ ಎಲಿಸ್‌ ಈ.ಬಿಶಾರ್ಟ್‌ ಎಂಬ ಆಂಗ್ಲ ಮಹಿಳೆಯೊಬ್ಬಳ ಪತ್ರವೊಂದು ಅಚ್ಚಾಗಿತ್ತು. ಅವಳು ಕಾಶ್ಮೀರ ದಲ್ಲಿ ಇಪ್ಪತ್ತು ವರ್ಷಗಳಿಂದ ಇದ್ದಳು. ಅವಳು ಹೀಗೆ ಬರೆಯುತ್ತಾ ಳೆ; "“ಕಾಶ್ಮೀರದಲ್ಲಿ ಆಡುಕುರಿ ಗಳನ್ನು ಸಾಕಿ ಜೀವನ ನಡೆಸುವ "ಗುಜ್ಜ ರ' ಎಂಬ ಜಾತಿಯೊಂದಿದೆ. ಅವರು ತಮ್ಮನ್ನು “ಬಾನೀ ಇಸ್ಮಾಯಿಲ್‌ ಎಂದು ಕರೆದುಕೊಳ್ಳುತ್ತಾ ರೆ. ಅವರು ರುಬೇನ್‌ ಹಾಗೂ ಗೈಡ್‌” ಜಾತಿಯ ( ಯಹೂದಿ) ವಂಶಜರಾಗಲೀ ಯಹೂದಿಯ ಉಪಜಾತಿಯವರಾಗಲೀ ಆಗಿರಬಹುದೆಂದು ತೋರುತ್ತದೆ. ಮೊಗಲರ ಆಳ್ವಿಕೆಯ ವೇಳೆ ಬಲಾ ತ್ಕಾರದಿಂದ ಮುಸಲ್ಮಾನರಾದ ಹಲವಾರು ಜನರು ಇಂದುಕಾಶ್ಮೀರದಲ್ಲಿ ಇದ್ದಾರೆ. ಅವರಲ್ಲಿ ಹಲವರು ತಮ್ಮ ಹೆಸರಿನ ಕೊನೆಗೆ “ಜೂ' ಎಂಬ ಉಪಪದವನ್ನು ಸೇರಿಸುತ್ತಾರೆ. ಇವರೆಲ್ಲ ಶ್ರೀನ ಗರದಲ್ಲಿ ವ್ಯಾಪಾರಿಗಳಾಗಿದ್ದಾರೆ. ಇವರ ಮುಖ ಚರ್ಯೆ ಮೈಕಟ್ಟು ಎಲ್ಲವೂ ಜ್ಯೂ (ಯಹೂದಿ) ಏನಂತೆಯೇ ಇದೆ.” “ಹಳೆ ಒಡಂಬಡಿಕೆ' ಯಲ್ಲಿ ಉಲ್ಲೇಖಿಸಲ್ಪಟ್ಟ ಅನೇಕ ಹೆಸರುಗಳು ಕಾಶ್ಮೀರದಲ್ಲೂ ಬಳಕೆಯ ಲ್ಲಿವೆ. ಕಾಶ್ಮೀರದ ಒಂದು ಪರ್ವತೀಯ ಪ್ರದೇಶ ದಲ್ಲಿ ಅರಾಬಾ ಹಾಗೂ ಹೆಬ್ರಾನ್‌ ಎಂಬ ಹಿಬ್ರೂ ಹೆಸರುಗಳು ಬಳಕೆಯಲ್ಲಿವೆಯೆಂದೂ ಆ ಆಂಗ್ಲ ಮಹಿಳೆ ತನ್ನ ಪತ್ರದಲ್ಲಿ ಬರೆದಿದ್ದಾಳೆ. “ಕಾಶ್ಮೀರಿ ಬ್ರಾಹ್ಮಣರ ಮುಖಾಕೃತಿ ಯಹೂದಿಯರೆ ಮುಖಾಕೃತಿಯನ್ನೇ ಹೋಲುತ್ತದೆ. ಮತ್ತು ಅವರ ಹೆಸರುಗಳು ಹಾಗೂ ಯಹೂದಿಯರ ಜಾತಿ, ಉಪಜಾತಿಗಳ ಹೆಸರುಗಳು ಹಳೇ ಒಡಂಬ ಡಿಕೆಯಲ್ಲಿ ವರ್ಣಿಸಲ್ಪಟ್ಟ ಹೆಸರುಗಳಂತೆಯೇ ಇವೆ. ಉದಾಹರಣೆಗಾಗಿ "ಹಶಿಯಾ' ಎಂಬುದು ಜ್ಯೂ “ಹೋಸಿಯಾ'ದಿಂದಲೂ “ಕೌಲ್‌' ಎಂಬುದು "ಕೌಲಿಯಾಹ್‌' ದಿಂದಲೂ ಬಂದಿರ ಬಹುದು. ಖಿಸ್ತ್‌ ಅರ್ಥಾತ್‌ ಯೇಸುವು ಸ್ವತಃ ಯಹೂದಿಯಾಗಿದ್ದು ಯಹೂದೀ ವ್ಯಾಪಾರಿ ಗಳೊಂದಿಗೆ ಭಾರತಕ್ಕೆ ಬಂದಿದ್ದನೆಂಬುದು ಇದ ರಿಂದ ಸ್ಪಷ್ಟವಾಗುತ್ತದೆ. ಯೇಸು ಭಾರತಕ್ಕೆ ಎರಡು ಬಾರಿ ಬಂದಿದ್ದ ಎಂಬುದಕ್ಕೆ ಅಹಮದಿಯಾ ಮತವೇ ದೊಡ್ಡ ಪ್ರಮಾಣ. 1908ರಲ್ಲಿ ಸರ್‌ ಫ್ರಾನ್ಸಿಸ್‌ಯಂಗ್‌ ಹಸಬಂಡರು ತಮ್ಮ -ಕಾಶ್ಮೀರಿ ಯಾತ್ರೆ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ. ""ಈ ವರ್ಷ (1908) ಸಪ್ಟೆಂಬರ್‌ ತಿಂಗಳಲ್ಲಿ ಸೂ 1001 ಗಾಮಿಣಸಂದ ರಾಬಿಕೀಯ ಗ ಮಾವ ನ ಸುರವರ ಯಲ್ಲಪ್ಪಾ* ""ನಾನು ಚಿಕ್ಕವನಿದ್ದಾಗ ನಮ್ಮ ಮೇಷ್ಟ್ರು "ಕತ್ತೇ ಕಾಯೋಕೆ ಹೋಗು' ಅಂತಿದ್ರು ಅವರು ಅಂದದ್ದು ಒಂದು ರೀತೀಲಿ ನಿಜ ವಾಯ್ತು ಅನ್ನಿ!'' ಪಂಜಾಬಿನ ಒಂದು ವಿಚಿತ್ರ ಮತದ ಸಂಸ್ಥಾಪ ಕನು ಸತ್ತು ಹೋದ. ತಾನು ಯಹೂದಿಗಳ "ಮಸೀಹಾ ಮತ್ತು ಮುಸಲ್ಮಾನರ “ಮೆಹದಿ' ಎಂದು ಆ ಸಂಸ್ಥಾಪಕನ ಹೇಳಿಕೆಯಾಗಿತ್ತು. ಅವನ ಅಭಿಪ್ರಾಯದಂತೆ ಯೇಸು ಶಿಲುಬೆಯ ಮೇಲೆ ಸಾಯಲಿಲ್ಲ. ಅಲ್ಲಿ ಅವನು ಬದುಕಿ ಉಳಿದ ಶ್ರೀನಗರದಲ್ಲಿ ಯೇಸುವಿನ ಗೋರಿ ಜದ ಮೌಲಾನಾ ಮಹಮ್ಮದ್‌ ಆಲಿಯವರು ಲಂಡನಿನ ಅಹಮದಿಯಾ ಮತದ ಕುರಾನಿನ ಇಂಗ್ಲಿ ಷ್‌ ಅನುವಾದವನ್ನು ಪ್ರಕಟಪಡಿಸಿದರು. ಅದರ ಮುನ್ನುಡಿಯ ಆರನೇ ಭಾಗದಲ್ಲಿ ಕುರಾನ ನಲ್ಲಿ ಯೇಸುವಿನ ಉಲ್ಲೇಖದ ಕುರಿತು ಹೀಗೆ 5 ಕ್ರಾಯಿಸ್ಟ್‌, ಜೀಸಸ್‌ ಬರೆಯಲಾಗಿದೆ - 31 ತಾರಾ A (ಯೇಸು) ಶಿಲುಬೆಯನ್ನೇರಲೇ ಇಲ್ಲ. ಆದರೆ ಅವನು ಶಿಲುಬೆಯನ್ನೇರಿದಂತೆ ತೋರಿಸುವವ್ಯವ ಸ್ಪೆಯನ್ನು ಕೆ ೈಗೊಳ್ಳಲಾಗಿತ್ತು , ಅವನಿಗೂ ಅವನ ತಾಯಿಗೂ ಒಂದು ಎತ್ತರವಾದ ಜಲಪಾತ ಏರುವ ಸ್ಥಳದಲ್ಲಿ ಆಶ್ರಯ ಕೊಡಲಾಗಿತ್ತು. ಬೈಬಲ್ಲಿ (ಗಾಸ್ಪೆಲ್ಸ್‌)ನ ಈ ವಿಷಯಗಳತ್ತ ಗಮನ ಕೊಡಿರಿ: (1) ಯೇಸು ಶಿಲುಬೆಯ ಮೇಲೆ ಕೆಲ ಗಂಟೆಗಳವರೆಗೆ ಮಾತ್ರ ಇದ್ದ. ಶಿಲು ಬೆಯ ಮೇಲೆ ಮನುಷ್ಯ ಒಮ್ಮೆಲೇ ಸಾಯಲಾರ. ಸಾಯಲು ಸಾಕಷ್ಟು ವೇಳೆ ತಗಲುತ್ತದೆ (2) ಕಳ್ಳರನ್ನು ಶಿಲುಬೆಗೇರಿಸಿದಾಗ ಅವರು ಬಹು ಹೊತ್ತು ಬದುಕಿ ಉಳಿದಿದ್ದರು. (3) ಕಳ್ಳರ ಕಾಲು ಗಳನ್ನು ಕಡಿಯಲಾಗಿತ್ತು; ಆದರೆ ಯೇಸುವಿನ ಕಾಲುಗಳನ್ನು ಕಡಿದಿರಲಿಲ್ಲ. (4) ಯೇಸುವನ್ನು ಶಿಲುಬೆಯಿಂದ ಕೆಳಗಿರಿಸಿದಾಗ ಸಿಪಾಯಿಗಳು ಅವನ ದೇಶಕ್ಕೆ ಏನನ್ನೋ ಚುಚ್ಚಿದರು. ಅದ ರಿಂದ ರಕ್ತ ಹೊರಟಿತು. ಅವನು ಆಗಲೂ ಬದುಕಿ ದ್ವನೆಂಬುದರ ಸಂಕೇತವದು. (5) ಇಷ್ಟು ಕಡಿಮೆ ಸಮಯದಲ್ಲಿ ಅವನು ಸತ್ತಿ ರಬಹುದೆಂದು ಪಾಯಲೆಟ್‌ನಿಗೂ ನಂಬಿಕೆಯಿರಲಿಲ್ಲ. (6) ಶಿಲುಬೆಗೇರಿಸಿದ ಇತರ ಇಬ್ಬರು ಕಳ್ಳರನ್ನು ಅವರು ಸತ್ತ ಬಳಿಕ ಸಮಾಧಿಗೊಳಿಸಲಾಯಿತು. ಆದರೆ ಯೇಸುವಿನ ದೇಹವನ್ನು ಅವನ ಶಿಷ್ಕನೊ ಬ್ಬನಿಗೆ ಒಪ್ಪಿಸಲಾಯಿತು. ಆ ಶಿಷ್ಯನು ಅದನ್ನು ಬಹು ಜಾಗರೂಕತೆಯಿಂದ ಒಯ್ದು ಬೆಟ್ಟದ ಗುಹೆಯೊಂದರಲ್ಲಿ ಇರಿಸಿದ. (7) ಮೂರನೇ ದಿನ ಆ ಗುಹೆಯ ಕಲ್ಲನ್ನು ಸರಿಸಲಾಯಿತು. (8) ಮೇರಿಯು ಯೇಸುವನ್ನು ಕಂಡಾಗ ಅವನೊಬ್ಬ ತೋಟಗಾರನಂತೆ ತೋರಿದ. ಅಂದರೆ ಆಗ ಮಕ್ಕಳ ಆಟದಂತೆ! ಸಂಗ್ರಹ : ಭೀಮಸೇನ ಪದಕಿ ೧7 - ಮನೆಯಲ್ಲಿ ಒಂದು ತೊಟ್ಟಿಲು ತೂಗುವವರೆಗೂ ಗಂಡು ಹೆಣ್ಣಿನ | ಯೇಸು ತೋಟಗಾರನ ವೇಷದಲ್ಲಿದ್ದನೆಂದು ` ಅರ್ಥವಾಗುವುದು (ಇತ್ಯಾದಿ)..'' 1929ರಲ್ಲಿ ಡಾಕ್ಟರ್‌ ಸ್ಪೆನ್ನರರು “ಮಿಸ್ಬಿಕಲ್‌ ಲಾಯಿಫ್‌ ಆಫ್‌ ಜೀಸಸ್‌' (ಯೇಸುವಿನ ಗುಪ್ತ ಜೀವನ ಕ್ರಮ) ಎಂಬ ಪುಸ್ತಕ ಬರೆದರು. ಅದರ ಲ್ಲವರು ಹೀಗೆ ಬರೆದಿದ್ದಾರೆ: ""ಯೇಸು ಶಿಲು ಬೆಯ ಮೇಲೆ ಸಾಯಲಿಲ್ಲ. ಅವನು ತನ್ನ ವಯ - ಸ್ಪಿನ 60- `” ವರ್ಷಗಳ ತನಕ ಬದುಕಿ ಉಳಿದ.'' (ಪುಟ 28. ). ಅವನು ತನ್ನ 13ನೇ ವರ್ಷದಿಂದ 30ರ ತನಕ ಎಲ್ಲೆಲ್ಲಿದ್ದ ಎಂಬುದೂ ಈ ರೀತಿ "ಉಲ್ಲೇಖಿಸಲ್ಪಟ್ಟಿದೆ: "ಧಾರ್ಮಿಕ ಶಿಕ್ಷಣಕ್ಕಾಗಿ ಅವನು ಜಗನ್ನಾಥಪುರಿ ಹಾಗೂ ಕಾಶಿಗೆ ಹೋಗಿ ದ್ದನು. ಅವನು ವ್ಯಾಪಾರಿಗಳೊಂದಿಗೆ ಭಾರತಕ್ಕೆ ಬಂದು ವೈದಿಕಧರ್ಮ ಹಾಗೂ ಯೋಗ ಶಾಸ್ತ್ರದ ಜ್ಞಾನವನ್ನು ಸಂಪಾದಿಸಿದ.'' ಯೇಸು ಜನ್ಮ ತಾಳಿದಾಗ ಮೂವರು ಜ್ಞಾನಿ ಗಳು ಅವನ ಜನ್ಮ ಸ್ಥಾನಕ್ಕೆ ಬಂದರು. ಇಂತಹ ಅವತಾರವಾಗುವುದೆಂಬುದು ಅವರಿಗೆ ತಿಳಿ ದಿತ್ತು. ಅವರೇ ಯೇಸುವಿನ ಶಿಕ್ಷಣಕ್ಕೆ ತಕ್ಕ ವ್ಯವಸ್ಥೆ ಮಾಡಿದರು. ಯೇಸು ಹಾಗೂ ಬುದ್ಧನ ಉಪದೇಶಗಳಲ್ಲಿ ಅತಿ ಹೆಚ್ಚು ಸಮಾನತೆಯಿದೆ. ಆಕಾಲದ ಪದ್ಧತಿಯಂತೆ ಧಾರ್ಮಿಕ ಶಿಕ್ಷಣವನ್ನು ಪಡೆಯಬಯಸುವ ಮನುಷ್ಯ ಆ ಧರ್ಮಕ್ಕೆ ಸಂಬಂಧಿಸಿದ ವಿದ್ಯಾ ಪೀಠದಲ್ಲೇ ಹೋಗಿ ಕಲಿ ಯುತ್ತಿದ್ದ. ಆದ್ದರಿಂದ ನಡುವಿನ ಗುಪ್ತ ಅವಧಿ ಯಲ್ಲೂ ಆ ಬಳಿಕವೂ ಯೇಸು ಭಾರತಕ್ಕೆ ಬಂದಿ ದ್ವನೆಂದು ಸಹಜವಾಗಿಯೇ ಊಹಿಸಬಹುದು. & '"ಆರ್ಯಮಿತ್ರ'' ಪತ್ರಿಕೆಯಿಂದ ತಾರುಣ್ಯಕ್ಕಿಂತ ವೃದ್ಧಾಪ್ಯದಲ್ಲಿಯೇ ಪತ್ನಿಯ ಅವಶ್ಯಕತೆ ಹೆಚ್ಚು ಇರುತ್ತದೆ. | ER ದೇವಾಂಶ ಸಂಭೂತ ಬಿಳಿ ಆನೆ ಆರ್‌.ಜಿ. ಶ್ಯಾನಭಾಗ ನಿಸರ್ಗದ ಗರ್ಭ ರಹಸ್ಯಮಯ. ಅದು ಹಲವಾರು ಸೃಷ್ಟಿ ವೈಚಿತ್ರ್ಯಗಳನ್ನು ತನ್ನ ಒಡ ಲೊಳಗೆ ಅಡಗಿಸಿಕೊಂಡಿದೆ. ಅಪರೂಪದ ಪ್ರಾಣಿಗಳಾದ, ಬಿಳಿ ಹುಲಿ, ಬಿಳಿ ಹೆಬ್ಬಾವು, ಕಪ್ಪ ಹಂಸ, ಬಿಳಿ ಕಾಗೆ ಹಾಗೂ ಬಿಳಿ ಆನೆಗಳು ಸೃಷ್ಟಿ ವೈಚಿತ್ರ್ಯಗಳೇ ಆಗಿವೆ. ಅವು ಒಂದೆರಡರಂತೆ ಅಲ್ಲಿಯೋ ಇಲ್ಲಿಯೋ ಆಗೊಮ್ಮೆ ಈಗೊಮ್ಮೆ ಗೋಚರವಾಗಿ ಪುನಃ ನಿಸರ್ಗದ ಮುಸುಕಿನಲ್ಲಿ ಮರೆಯಾಗುತ್ತಿವೆ. ಶ್ವೇತ ವರ್ಣೀಯ ಆನೆ ಅಂತಹ ಸ ಷ್ಟಿ ವೈಚಿ ತ್ರ್ಯಗಳಲ್ಲಿ ಒಂದಾಗಿದೆ. ಬಿಳಿಯ ಆನೆ ಪರಿ ಪೂರ್ಣ ಬಿಳಿ ಬಣ್ಣದ್ದಾಗಿರದೆ ತುಸು ನಸುಗೆಂಪು ವರ್ಣದ್ದಾಗಿರುತ್ತದೆ. ಗಜಲೋಕದಲ್ಲಿ ಸಾರ್ವ ಭೌಮ ಎನಿಸಿಕೊಂಡಿರುವ ಬಿಳಿ ಆನೆಗೆ ಶ್ವೇತ ಹಾಗೂ ಸಲಗ ಎಂದೆನ್ನು ವರು. ಸಾಹಿತ್ಯ ಮಿನುಗಿಸಿದ ಶ್ವೇತ ಜಾತಕ ಕಥೆ, ಪಂಚತಂತ್ರ ಕಥೆ ಹಾಗೂ ಜಾನ ಪದ ಕಥೆಗಳು ಗಜಲೋಕದಲ್ಲಿಯ ಬಿಳಿ ಆನೆಯ ಕುರಿತಾಗಿ ವಿಪುಲ ಸಾಹಿತ್ಯವನ್ನು ನೀಡುತ್ತವೆ. ಕ್ರಿ.ಪೂ. ಎರಡನೇ ಶತಮಾನದ ಬಹೂರ್ತನ ಸ್ತೂಪದ ಮೇಲೆ ಬಿಳಿ ಆನೆಯ ಉಲ್ಲೇಖ ಇದೆ. ಮುನಿ ವಾಲ್ಮೀಕಿ ತನ್ನ ಕೃತಿಗಳಲ್ಲಿ ಶ್ವೇತವನ್ನು ಉಲ್ಲೇಖಿಸಿದ್ದಾನೆ. ಬಿಳಿ ಆನೆ ಕೈಲಾಸ ಪರ್ವತ ದಷ್ಟೇ ಮಹತ್ತರವಾದದ್ದು ಎಂದು ಹೇಳಿರು ವನು. ಬಿಳಿ ಮೋಡಗಳಿಗೆ ಹೋಲುವ ಬಿಳಿ ಆನೆ ಗಳು ರಾವಣನ ಗಜಶಾಲೆಯಲ್ಲಿ ಇದ್ದವು ಎಂದು ಇನ್ನೊಂದೆಡೆಗೆ ವಾಲ್ಮೀಕಿ ಮಾಡಿರುವ ಉಲ್ಲೇಖ ಇದೆ. ಇಂದ್ರನ ವಾಹನವಾದ ಐರಾವತವು ಬಿಳಿ ಆನೆ ಎಂದು ಹಿಂದೂ ಧರ್ಮೀಯರ ನಂಬುಗೆ, ಮೇ 1991 ಇ ಹಿಂದೂಗಳು ಬಿಳಿ ಆನೆಗೆ ಪೂಜ್ಯ ಸ್ಥಾನ ನೀಡು ತ್ತಾರೆ. ಏಶಿಯನ್ನರು ಪ್ರಾಣಿಗಳಿಗೆ ಗೌರವಾನ್ವಿತ ಸ್ಥಾನವನ್ನು ನೀಡಿರುವರು. ನ್ಯಾಶನಲ್‌ ಬುಕ್‌ ಟ್ರಸ್ಟ್‌ ಆಫ್‌ ಇಂಡಿಯಾದ ಪುಸ್ತಕ ಮಾಲೆಯಲ್ಲಿಯ ವನರಾಜ ಆನೆ ಎಂಬ ಕಿರು ಪುಸ್ತಕ ಬಿಳಿ ಆನೆಯ ಕುರಿತಾಗಿರುವ ಪರಿಚ ಯಾತ್ಮಕ ಅಧ್ಯಾಯವನ್ನು ಹೊಂದಿದೆ. ಬಹೂರ್ತ ಹಾಗೂ ಸಾಂಜಿಯ ಸ್ತೂಪಗಳಲ್ಲಿ ಪಡಿ ಮೂಡಿರುವ ಬಿಳಿ ಆನೆಯ ಶಿಲ್ಪಗಳು ಕಥಾ ರೂಪಕಗಳೇ ಆಗಿವೆ. ಅಜಂತಾ ಭಿತ್ತಿ ಚಿತ.ಗಳಲ್ಲ 1 K 1 M4 Ny ನೃತ್ಯ ಭಂಗಿಯಲ್ಲಿ ಬಿಳಿಯಾನೆ ಹೆಣ್ಣಾನೆಯ ಜೊತೆಗೆ ಎರಡು ಬಿಳಿ ಆನೆ ಮರಿಗ ೪ಿವೆ. ಇನ್ನೊಂದು ಗುಡ್ಡೆಯಲ್ಲಿರುವ ಆರು ಕೊಂಬಿನ ಬಿಳಿ ಆನೆ ಮರಿಯ ಚಿತ್ರ ಚಿತ್ತಾಕರ್ಷಕ. ಇತ್ತೀಚಿನ ದಿನಗಳಲ್ಲಿ ಬಿಳಿ ಆನೆಯ ಸಂಖ್ಯೆ ವಿರಳ ವಾಗುತ್ತಿದೆ. ಅವುಗಳ ಸಂಖ್ಯೆಯನ್ನು ಸೂಕ್ಷ್ಮದ ರ್ಶಕ ಮುಖೇನ ವೀಕ್ಷಿಸುವಂತಾಗಲು ನಶಿಸುತ್ತಿ ರುವ ತಳಿಯೇ ಕಾರಣ. ಬೊಕ್ಕಸಕ್ಕೆ ಹೊರೆ ಬಿಳಿ ಆನೆ ದೇವಾಂಶ ಸಂಭೂತ ಹಾಗೂ ಅತು ರೈಶ್ವರ್ಯದ ಸಂಕೇತ ಎಂಬೀ ಕಾರಣಗಳಿಂದ 33 ಅವುಗಳನ್ನು ಸಾಕಿ ತಮ್ಮ ರಾಜವೈಭವದ ಶ್ರೀಮಂತಿಕೆಯನ್ನು ಮೆರೆಸಿಕೊಳ್ಳುತ್ತಿದ್ದರು ಹಿಂದಿನ ಆಳರಸರು. ಪ್ರಾಚೀನ ದೊರೆಗಳ ಹಾಗೂ ಶ್ರೀಮಂತರ ಶ್ರೀಮಂತಿಕೆಯನ್ನು ಹಿಂದಿನ ಕಾಲದ ಜನರು ಅವರು ಹೊಂದಿರುವ ಬಿಳಿ ಆನೆಗಳ ಸಂಖ್ಯೆಯನ್ನೇ ಮಾನದಂಡವನ್ನಾಗಿ ಹಿಡಿದುಕೊಂಡು ಅಳೆಯುತ್ತಿದ್ದರು. ಬಿಳಿ ಆನೆ ದೇವಾಂಶ ಸಂಭೂತವಾಗಿರುವುದ ರಿಂದ ಕಾಮಗಾರಿಗಾಗಲೀ ಹಾಗೂ ಸವಾರಿಗೆ ನಿಷಿದ್ಧವಾಗಿದೆ. ಅದರಿಂದ ಆದಾಯ ನೀಡದ ಇಂತಹ ಆನೆಗಳನ್ನು ಸಾಕುವುದೆಂದರೆ ಮಾಲಿಕ ರಾದವರ ಪಾಲಿಗೆ ಹೊರೆಯೇ ಆಗಿದೆ. ಈ ಕಾರ ಣದಿಂದಲೇ ನಷ್ಟದಲ್ಲಿರುವ ಹಾಗೂ ಸಾರ್ವಜ ನಿಕ ಬೊಕ್ಕಸಕ್ಕೆ ಹೊರೆಯಾದ ಕಾರ್ಯಾನೆ ಅಥವಾ ಸಂಸ್ಥೆಗೆ ನಮ್ಮ ಆಡಳಿತಗಾರರು ಬಿಳಿ ಆನೆ ಎಂದು ಸಂಬೋಧಿಸುವರು. ನಿಷ್ಪಯೋಜಕ ವಸ್ತುವೂ ಕೂಡ ಬಿಳಿ ಆನೆ ಎಂಬ ವಿಶೇಷಣಕ್ಕೆ ಅನ್ವಯಿಕವಾ ಗಿದೆ. ಆಂಗ್ಲ ಸಾಹಿತ್ಯದಲ್ಲಿ ಒಡಮೂಡಿ ಬಂದಿ ರುವ "ವೈಟ್‌ ಎಲಿಫೆಂಟ್‌' ಎಂಬ ಪಡೆನುಡಿಗೆ ಈ ಹಿನ್ನೆಲೆಯೇ ಕಾರಣವಾಗಿದೆ. ಸಾರ್ವಜನಿಕ ಬೊಕ್ಕಸದ ಮೇಲೆ ಹೊರೆಯಾ ಗದ ಬಿಳಿ ಆನೆಯೊಂದು ಮೆ ಸೂರು ಮ ಗಾಲ ಯದಲ್ಲಿತ್ತು. ವಿಶ್ವವಿಖ್ಯಾತ ದಸರಾ ಮೆರವಣಿ ಗೆಯ ಹೆಗ್ಗಳಿಕೆಯನ್ನು ಮೆರೆಯಿಸಿರುವ ಖ್ಯಾತಿ 53 ವರ್ಷದ ಈ ಶ್ವೇತಕ್ಕೆ ಸಂದಿರುವುದು.-ಮೊಹಲ್ಲಾ ದೇವರ ಮೆರವಣಿಗೆ ಹಾಗೂಕಾರಖಾನೆ ಉತ್ತ ನ್ನ್ನ ಪ್ರಚಾರಗಳಿಗೆ ಬಳಸಲಾಗುತ್ತಿರುವ ಈ ಬಿಳಿ ಆನೆ ಉತ್ತಮ ಆದಾಯವನ್ನು ತರುತ್ತಿತ್ತು. ಇದರ ಸರಾಸರಿ ಬಾಡಿಗೆ ದರ ರೂ.500-00 ಆಗಿತ್ತು. 1948ರಲ್ಲಿ ಕೊಡಗಿನ ದುಬಾರೆ ಕಾನಿನಲ್ಲಿ ಆಗ ಗೇಮರೇಂಜ ಅಧಿಕಾರಿಯಾಗಿದ್ದ ಕೇರಿ ಅಚ್ಚಯ್ಯ ನವರು ಖೆಡ್ಡಾ ಜಾಲದಲ್ಲಿ ಈ ಬಿಳಿ ಆನೆಯನ್ನು ಸೆರೆಹಿಡಿದಿದ್ದರು. ನಾಡಿನಲ್ಲಿಯೇ ಅಪರೂಪದ ಬಿಳಿ ಆನೆಯನ್ನು ಹೊಂದಿರುವ ಏಕೈಕ ಕೀರ್ತಿ ಮೈಸೂರು ಮೃಗಾಲಯದಾಗಿತ್ತು. 34 | ಥೈಲ್ಯಾಂಡ್‌ ಸರಕಾರ” 1966ರಲ್ಲಿ ಅಧ್ಯಕ್ಷ ಇ ಜಾನ್‌ಸನ್ನರಿಗೆ ಬಿಳಿ ಆನೆಯನ್ನು ಕೊಡುಗೆಯಾಗಿ ನೀಡಿತು. ಪಯಣಿಸುತ್ತಿದ್ದ ಹಡಗಿನಲ್ಲಿ ತನ್ನ ಬಂಧನವನ್ನು ತಪ್ಪಿಸಿಕೊಳ್ಳುವಾಗ ಅದು ನೀರು ಪಾಲಾಯಿತು. ಅರಕಾನ ದೊರೆಯನ್ನು ಸೋಲಿಸಿ ಅವನಲ್ಲಿ ರುವ ಬಿಳಿ ಆನೆಯನ್ನು ಅಕಬರನ ಚರಣಕಮಲ ಗಳಿಗೆ ತಂದು ಅರ್ಪಿಸುವೆನೆಂದು ರಾಜಾ ಮಾನ ಸಿಂಗನು ತನ್ನ ಪೌರುಷವನ್ನು ಕೊಚ್ಚಿಕೊಂಡಿ ದ್ದನು. ಬರ್ಮಾ ಮತ್ತು ಥೈಲ್ಯಾಂಡ್‌ ಕಾಡುಗಳಲ್ಲಿ ಅಪರೂಪವಾಗಿ ದೊರೆಯುತ್ತಿದ್ದ ಶ್ವೇತವನ್ನು ರಾಜವೈಭವದ ಸಂಭ್ರಮೋಲ್ಲಾಸದಿಂದ ನಗರ ದಲ್ಲಿ ಕರೆದು ತಂದಾಗ ರಾಜಕುಮಾರ ಹಾಗೂ ಆಸ್ಥಾನಿಕರು ಅದಕ್ಕೆ ರಾಜೋಪಚಾರ ಹಾಗೂ ಆದರೋಪಚಾರದಿಂದ ಸ್ವಾಗತಿಸುತ್ತಿದ್ದರು. ಕೆಂಪು ರೇಷ್ಮೆ ಹಗ್ಗದಿಂದ ಅದನ್ನು ಕಂಬಕ್ಕೆ ಬಿಗಿದು ಚಿನ್ನ ಮತ್ತು ಬೆಳ್ಳಿ ತಾಟುಗಳಲ್ಲಿ ಉಣಬಡಿಸುತ್ತಿ ದ್ದರು. ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಬಿಳಿ ಆನೆಯೊಂದು ಮಹಾರಾಜರು ಪಡೆಯು ವಷ್ಟೇ ರಾಜೋಪಚಾರವನ್ನು ಪಡೆಯುತ್ತಿತ್ತು. ಉತ್ತರ ಸಯಾಮಿನಲ್ಲಿ ಸೆರೆಹಿಡಿದ ಬಿಳಿ ಆನೆ ಯನ್ನು ರಾಜನು ಗಜಶಾಲೆಯಲ್ಲಿ ಬರಮಾಡಿ ಕೊಂಡಿರುವ, ವೃತ್ತಾಂತ ಹೀಗಿದೆ. ಕಾನಿನಲ್ಲಿ ಎಶಾಲ ರಸ್ತೆ ಯನ್ನು ನಿರ್ಮಿಸಿ ತನ್ಮೂಲಕವಾಗಿ ಆನೆಯನ್ನು ನದಿಯ ತೀರಕ್ಕೆ ಕರೆದು ತಂದರು. ಬಳಲಿ ಬೆಂಡಾದ ಶ್ವೇತಕ್ಕೆ ವಿಶ್ರಮಿಸಲೋಸುಗ ಸಂಗೀತ ನೃ ತ್ಯಾದಿ ಮನರಂಜನೆಯನ್ನು ಒದಗಿಸಿ ದರು. ಬಿಳಿ ಆನೆಯ ನಡೆದಾಟಕ್ಕಾ ಗಿ ಚಿನ್ನ ದೆಳೆಯ ರತ ಶ್ನಗಂಬಳಿಯನ್ನು ಹಾಸಲಾಗಿತ್ತು. ಬ್ಯಾಂಕಾಕಿ ನಲ್ಲಿ ಸರ್ವಾಲಂಕೃ ತ ಚಪ ; ರದೊಳಗೆ ಅದನ್ನ ನಿಲ್ಲಿಸಿ ತೈ ಲವನ್ನು. ಲೇಪಿಸಿ ಹೊನ್ನಿನ ಸರಪ ಯಿಂದ ಶೆ ್ರೇತವನ್ನು ಅಲಂಕರಿಸಿದರು. ಪುರಾಣದಲ್ಲಿ ಶ್ವೇತ. ಗೌತಮನ ತಾಯಿ ರಾಣಿ, ಮಹಾಮಾಯ ಡ್‌ ಕಸೂರಿ ಧಿ ತನ್ನ ಒಡಲೊಳಗೆ ಬಿಳಿ ಆನೆಯೊಂದು ಪ್ರವೇಶಿಸಿ ರುವುದನ್ನು ಸ್ವಪ್ನದಲ್ಲಿ ಕಂಡಳು. ಇದೊಂದು ದುಃಸ್ವಪ್ನ ಮತ ಧೃತಿಗೆಟ್ಟ ರಾಣಿ, ಸ್ವಪ್ನ ದೃಷ್ಟಾಂತದ ಅರ್ಥವನ್ನರಿಯಲು ಆಸ್ಥಾನದ ಜ್ಯೋತಿಷಿಯನ್ನು ವಿಚಾರಿಸಿದಳು. ರಾಣಿಯ ಉದರದಲ್ಲಿ ಶಾಂತಿದೂತನಾದ ವಿಭೂತಿ ಪುರುಷ ನೋರ್ವನು ಜನಿಸುವನೆಂದು ಜ್ಯೋತಿಷಿಯು ಭವಿಷ್ಯವನ್ನು ನುಡಿದನು. ಬಹೂರ್ತನ ಸ್ತೂಪದ ಮೇಲೆ. ಇದು ಸಚಿತ್ರ ಕಥಾರೂಪಕವಾಗಿ ಪಡಿ ಮೂಡಿದೆ. ತನ್ನೊಂದು ಅವತಾರದಲ್ಲಿ ಬೋಧಿಸತ್ವ ವಿಶ್ವಂತರ ಎಂಬ ರಾಜಕುಮಾರನಾಗಿದ್ದನು. ಹಿಮಾಲಯ ವರ್ಣ ಸದೃಶ ಗಂಧಹಸ್ತಿ ಎಂಬ “ಬಿಳಿ ಆನೆಯೊಂದು ಅವನಲ್ಲಿತ್ತು. ಬಿಳಿ ಆನೆಯ ಮೇಲೆ ಕುಳಿತು `ರಾಜಕುಮಾರ ಸದಾ ಧರ್ಮ ಸತ್ರಗಳನ್ನು ವೀಕ್ಷಿಸುತ್ತಿದ್ದನು. ರಾಜಕುಮಾರನ ದಾನಶೀಲತೆ ಜಗದಗಲದಲ್ಲಿ ಪಸರಿಸುತ್ತಿದ್ದನ್ನು ಕಂಡ ನೆರೆಯ ದೊರೆಯೊಬ್ಬನು ವಿಶ್ವಂತರನ ಮೇಲೆ ದ್ವೇಷಾಸೂಯೆಯನ್ನು ಕಾರಲು ಆರಂಭಿ ಸಿದನು. ರಾಜನು ವಿಶ್ವಂತರನಿಗೆ ವಿಘ್ನ. ಉಂಟು ಮಾಡಲು ಕೆಲ ಬ್ರಾಹ್ಮಣರನ್ನು ಒಡಂಬಿಡಿಸಿ ದನು. ಆ ಬ್ರಾಹ್ಮಣರೆಲ್ಲರೂ ರಾಜಕುಮಾರನೆ ಡೆಗೆ ಬಂದಾಗ ರಾಜಕುಮಾರ ಅವರೆಲ್ಲರನ್ನೂ ರಾಜ ಮರ್ಯಾದದಿಂದ ಸ್ವಾಗತಗೆ ದನು. ಅಸೂಯೆ ಪರನಾದ ದೊರೆಯೊಬ್ಬನು ತನ್ನನ್ನು ವಂಚಿಸಲು ಬ್ರಾಹ್ಮಣರನ್ನು ಕಳುಹಿಸಿರುವ ವಿಷಯ ರಾಜಕುಮಾರನಿಗೆ ಮೊದಲೇ ತಿಳಿದಿತ್ತು. ರಾಜಕುಮಾರ ಕೊಡುಗೈ ದೊರೆಯೆಂದು ಕೊಂಡಾಡಿ ಅವನಿಂದ ಬಿಳಿ ಆನೆಯನ್ನು ಯಾಚಿ ಸುತ್ತಾ ತಮ್ಮ ಉಪಾಯದ ಜಾಲವನ್ನು ಬ್ರಾಹ್ಮ ಣರು ಬೀಸಿದರು. ಅವರ ಉಪಾಯದ ಅಪಾಯವನ್ನು ಅರಿ ತರೂ ಸ್ವಲ್ಪವೂ ಮರುಗದೇ ಅಂಬಾರಿಯಿಂದ.- ರಾಜಕುಮಾರ ಕೆಳಗಿಳಿದನು. ನೀರು ತುಂಬಿದ ಚಿನ್ನದ ತಂಬಿಗೆಯನ್ನು ಒಂದು ಕೈಯಲ್ಲಿ ಹಿಡಿದು ಮೇ 1991 ಇನ್ನೊಂದು ಕೈಯಲ್ಲಿ ಬಿಳಿ ಆನೆಯ ಸೊಂಡಿ : ಲನ್ನು ಹಿಡಿದು ಶ್ವೇತವನ್ನು ಬ್ರಾಹ್ಮಣರಿಗೆ ಧಾರೆ ಎರೆದು ಕೊಟ್ಟನು. ಅತುಲೈಶ್ವರ್ಯದ ಸಂಕೇತವಾಗಿರುವ ಬಿಳಿ ಆನೆಯನ್ನು ಬ್ರಾಹ್ಮಣರಿಗೆ ದಾನಗೈಯದ ರಾಜ ಕುಮಾರನನ್ನು ಪ್ರಜಾಕೋಟಿ ಪ್ರತಿಭಟಿಸಿತು. ದಾನಗೈಯದಿರಲು ಅವನು ಒಪ್ಪಲಿಲ್ಲ. ಪ್ರಜೆ ಗಳಿಗೆ ನಿಷ್ಕುರನಾದ ರಾಜಕುಮಾರ ವಿಶ್ವಂತರ ಕೊನೆಗೆ ದೇಶಭ್ರಷ್ಟ ನಾಗಬೇಕಾಯಿತು. ಬಹೂರ್ತ ಸ್ತೂಪದ ಮೇಲೆ ಇದು ಕಥಾ ರೂಪಕ ವಾಗಿ ಪಡಿಮೂಡಿರುವುದು. ದೊರೆ ಬ್ರಹ್ಮದತ್ತ. ವಾರಣಾಸಿಯನ್ನು ಆಳು ತ್ತಿರುವಾಗ ಬೋಧಿಸತ್ವನು ಬಿಳಿ ಆನೆಯಾಗಿ ಬ... ಸಿದನು. 'ಅದರ ತಾಯಿ ದೃಷ್ಟಿಹೀನಳಾಗಿದ್ದಳು. ಒಂದು ದಿನ ಬಿಳಿ ಆನೆ ಬೋಧಿಸತ್ವ ಕಾನಿನಲ್ಲಿ ಸಂಚರಿಸುತ್ತಿರುವಾಗ ದಾರಿ ತಪ್ಪಿದಾತನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಅವನು ಮುಟ್ಟ ಬಯಸಿದ ತಾಣಕ್ಕೆ ಸುರಕ್ಷಿತವಾಗಿ ತಲುಪಿಸಿತು. ಇದೇ ಸಮಯದಲ್ಲಿ ದೊರೆ ಬ್ರಹ್ಮದತ್ತನ ಆನೆ ಯೊಂದು ಕೊನೆಯುಸಿರು ಎಳೆದಿದ್ದರಿಂದ ಅವ ನಿಗೆ ಆನೆಯೊಂದರ ಅವಶ್ಯಕತೆಇದ್ದಿತು. ಆದಾರಿ ತಪ್ಪಿದವನು ತನಗೆ ಆಪತ್ತಿನಲ್ಲಿ ನೆರವು ನೀಡಿ ರುವ ಬಿಳಿ ಆನೆಯ ಕುರಿತು ಅರಸನಿಗೆ ಹೇಳಿ ದನು. ಬಿಳಿ ಆನೆಗಾಗಿ ಮೋಹಿತನಾದ ದೊರೆ ಅದನ್ನು ಹಿಡಿದು ತರಲು ತನ್ನ ಸೇನೆಯ ತಂಡ ವನ್ನು ಕಳುಹಿಸಿದನು. ಬಿಳಿ ಆನೆ ಪ್ರತಿರೋಧ ಇಲ್ಲದೆ ತಾನು ಸೇನೆಗೆ ಶರಣಾಗತವಾಯಿತು. ಗಜಶಾಲೆಯಲ್ಲಿ ಬಂಧಿಸಲ್ಪಟ್ಟ ಶ್ವೇತ ತನಗೆ ಆಹಾರ ನೀಡಿದಾಗಲೆಲ್ಲ ತಿರಸ್ಕರಿಸುತ್ತ ಕಣ್ಣೀ ರನ್ನು ಸುರಿಸುತ್ತಲೇ ಇತ್ತು. ನೊಂದ ಆನೆಗೆ ರಾಜ ಕುತೂಹಲದಿಂದ ಕಾರಣವನ್ನು ಕೇಳಿದನು. ತನ್ನ ಕುರುಡಿಯಾದ ತಾಯಿ ಅಸಹಾಯಕಳಾ ಗಿರುವುದರಿಂದ ತಾನು ಅವಳ ಬಳಿ ಹೋಗು ತ್ತೇನೆ. ಎಂದು ಶ್ವೇತ ಹೇಳಿದಾಗ ಅನುಕಂಪ ಗೊಂಡ ಅರಸ ಬಿಳಿ ಆನೆಯನ್ನು ಬಿಡುಗಡೆ ಮಾಡಿದನು. 9 35 ಗಿತ್ತಲ್ಲ! ಎನಿ: ಮ್‌ ಳ್ಳಾರಿ ಫೆ [4 ೦ಗಲ್ಯಧಾರಣೆಯಾ ಶದಲ್ಲಿ ಮಾ ಓಲ ನ ಯಧ ಕಿಟ ಅವತ್ತೇ ಸಂಜೆ ಟಾಕ ರನ ವ ಬ D (3 ರಜ ಟ್‌ NT Bop 5 ® 9 ಲ್ಲ ಗಈ 3" HB ೧ 3 (3 H FASE. ಗ್‌ ನ ಕ್ರ 4 B ಗ p