i 40 ಚ ಚಮನ್‌ ಇದು ಅಕ್ಕಂತ ಸ್ವಾದಿಷ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ, ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜಮನದಲ್ಲಿ ಏನೆಲ್ಲ ಇದೆ? ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಗೆ ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ ವೃದ್ಧರವರೆಗೆ ಎಬ್ಬರಿಗೂ ಅಚ್ಚುಮೆಚ್ಚು. ಸಾರ್‌ ಕಂಪನಿ, ಬೆಳಗಾಂವ್‌ ಓಟ M. K Publicity "" "ಅಜ್ಜಕ್‌ ನ್ಯಾಯ'ವೆಂದೂ ಅನ್ಯಾಯವಲ್ಲ. ಅನುಪಮ ಆತನ ನ್ಯಾಯದಾನದ ರೀತಿ. ಅಪೂರ್ವ ಆತನ ತೀರ್ಪು. ಹೊರಗೆ ಹುಚ್ಚನಂತೆ ಕಂಡರೂ ಒಳಗೊಳಗೇ ಆತ ನೀತಿ-ನೇತಿಗಳನ್ನು ತೂಗಿ ನೋಡಬಲ್ಲ...'” ಜಗದ್ವಿಖ್ಯಾತ ನಾಟಕಕಾರ ಬರ್ಟೊಲ್ಫ್‌ ಬ್ರೆಖ್ಟ್‌ನ "ದಿ ಕಕೇಶಿಯನ್‌ ಚಾಕ್‌ ಸರ್ಕಲ್‌'ನ ಪ್ರಖ್ಯಾತ ಪಾತ್ರ ಈ ಅಜ್ಜಕ್‌. ಅಜ್ಜಕ್‌ನಂಥವರಿದ್ದರೆ ನಮಗೆ ಇಂಥ "ಉಗಾದಿ ಉಡುಗೊರೆ' ಖಂಡಿತ ಸಿಕ್ಕುತ್ತಿರ ಲಿಲ್ಲ. ಕನ್ನಡಿಗರು ಕಾವೇರಿಗೆ ಕೃಷ್ಣಾರ್ಪಣ ಅನ್ನಬೇಕಿರಲಿಲ್ಲ. ಕಾವೇರಿ ನೀರಿನ ವಿಷಯದಲ್ಲಿ ಕನ್ನಡಿಗರು ಕುಂತಿಯ ಮಕ್ಕಳು. ಇನ್ನೂರು ವರ್ಷಗಳಿಂದ ಈ ಸಂಬಂಧ ದಲ್ಲಿ ತಪ್ಪುದಾಳಗಳನ್ನೆಸೆಯುತ್ತಲೇ ಬಂದಿದ್ದಾನೆ ಶಕುನಿ. ಹೀಗಾಗಿ ಸಮತಟ್ಟಿನ ಬದಲು ತಗ್ಗಿದ್ದೆಡೆಗೇ ಒಲ್ಲದ ಮನಸ್ಸಿನಿಂದ ನುಗ್ಗಬೇಕಾಗಿದೆ ಕಾವೇರಿ. “ನಿಮ್ಮಂಗಳದ ತೆಂಗಿನಮರ ನಮ್ಮಂಗಳದ ಮೇಲೆ ಬಾಗಿಕೊಂಡಿದೆ; ಕಾಯಿ ಕೀಳುವುದಾದರೆ ನಮ್ಮನ್ನು ಕೇಳಿ,'' ಎಂಬುದು ತಮಿಳರ ಪಟ್ಟು. “ಹಾಗಲ್ಲ, ಹಂಚಿಕೊಳ್ಳೋಣ ಬೇಕಿದ್ದರೆ. ಹಂಚಿಕೊಂಡು ಬಾಳೋಣ'' - ಕನ್ನಡಿಗರ ಔದಾರ್ಯದ ನುಡಿ. “ಹಾಗೇ ಆಗಲಿ. ಹಂಚಿಕೊಳ್ಳೋಣ ಅದಕ್ಕೇನಂತೆ. ಕೊಬ್ಬರಿ ನಮಗೆ - ಕರಟ ನಿಮಗೆ'' ಎನ್ನಡ - ಚೊನ್ನಡಗಳ ಮೊಂಡುವಾದ. ನ್ಯಾಯಮಂಡಲಿಯ . ಮಧ್ಯಂತರ ತೀರ್ಪು ಈಗ ಅಂತಿಮ ತೀರ್ಮಾನವಾಗಿ ಹೊರಬಿದ್ದಿದೆ. ನಮ್ಮ ಕೈಗೆ ಕರಟ ಬಂದಿದೆ. ಕೇಂದ್ರ ಮಧ್ಯಸ್ತಿಕೆ ವಹಿಸಬೇಕೆಂಬ ಆಶಯ ವರಿತೂ ತಪ್ಪಿದ್ದಲ್ಲವೇನೋ. ಯಾಕೆಂದರೆ ಇಂಥ ಹಲವಾರು "ಕಾದು ನೋಡುವಿಕೆ'ಗಳು ನಿರಂತರ ನಡೆದೇ ಇವೆ. ನಾವು ಕಳೆದುಕೊಳ್ಳುತ್ತಲೇ ನಡೆದಿದ್ದೇವೆ: "ಜ್ಞಾನಗಂಗೋತ್ರಿ ನಿರಂಜನರನ್ನ, ಡಯಾಬಿಟಿಸ್‌ ಲೇಖನದಲ್ಲಿ (ಫೆಬ್ರವರಿ9)) “ಮೇದೋಜನಕವು ಉತ್ಪತ್ತಿ ಮಾಡುವ ಇನ್ನು ಲಿನ್‌ ಕೊರತೆಯೇ ಮಧುಮೇಹಕ್ಕೆ ಕಾರಣ. ಮೇದೋಜನಕದ ತಾಟಸ್ವ್ಯಕ್ಕೆ ಕಾರಣ ತಿಳಿದಿಲ್ಲ' ಎಂದಿದೆ. -ಈ ದೆಸೆಯಲ್ಲಿ ಕಾರಣ ಕೊಡುವ ಪ್ರಯತ್ನ- ಚಿಕ್ಕಂದಿನಿಂದ ವ್ಯಾಯಾಮ ಅಥವಾ ಶ್ರಮದ ದುಡಿಮೆಯಲ್ಲಿ ಬೆಳೆದವರಿಗೆ (ಕಾರ್ಮಿಕರು, ರೈತರು, ಅಲೆಮಾರಿಗಳು, ಗ್ರಾಮೀಣ ಮಹಿಳೆ ಯರು, ಭಿಕ್ಷುಕರು ಇತ್ಯಾದಿ) ಈ ಕಾಯಿಲೆ ಬಂದ ಉದಾಹರಣೆಗಳು ಕಡಿಮೆ. ಶರೀರದ ಯಾವುದೇ ಅಂಗಕ್ಕೆ ನಿಯಮಿತ ಕೆಲಸವಿಲ್ಲದಾಗ ಕಸ್ತೂ ರಿಯ ಜೂನ್‌ ಸಂಚಿಕೆಯಲ್ಲಿ ರ ಮಳೆಯೆಂದರೆ ಬರಿ ಜಾರುವ ನೀರೆ? x ನಿಮ್ಮ ಮಗು ಏಕೆ ಸುಳ್ಳು ಹೇಳುತ್ತದೆ? ರ. 2892ರ ಬೆಳಗಿನ ಜಾವ x ಅಸ್ವಸ್ಥಮನದ ನಿಗೂಢ ಲೋಕ: ಸ್ಕಿಜೋಫ್ರೀನಿಯಾ. * ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? * ಫಕೀರ - ಕೆ.ಎ. ಅಬ್ಬಾಸರ ಕಥೆ ಆಹಾರ ಸೇವಿಸಿದರೂ ಅದು ಜೀರ್ಣಾಂಗಗಳ ಪ್ರಯತ್ನದಿಂದಲೇ ಜೀರ್ಣವಾಗುವ ಅವಕಾಶ ನೀಡದೆ, ಜೀರ್ಣಕಾರಕಗಳ ಬಳಕೆ ಮಾಡಿದಾಗ ಅನೇಕ ಅಂಗಗಳು ತಟಸ್ಥವಾಗತ್ತವೆ. ಗಡಿಯಾ ರಕ್ಕೆ ಕೀ ಕೊಟ್ಟಾಗಲೇ ಚಲನೆಯಾಗುವಂತೆ, ಶರೀರಕ್ಕೆ ದುಡಿಮೆ ಅಥವಾ ವ್ಯಾಯಾಮವೇ ಕೀಲಿಕೈ. ಈ ದಿಸೆಯಲ್ಲಿ ವಿಜ್ಞಾನಿಗಳು ಗಮನಹ ರಿಸಿಯಾರೆ? ಗುಡಿಬಂಡೆ ನು ಸುರೇಶ್‌ ಜೈನ್‌ "ಹಳ್ಳಿಯ ಜಲಶಿಲ್ಪಿಗಳು'(ಏಪ್ರಿಲ್‌92) ಆಧಾ ರಭೂತವಾದದ್ದು. ಭೂಗರ್ಭಶಾಸ್ತ್ರಜ್ಞರು ನಿರ್ಜಲ ಪ್ರದೇಶ ಎಂದು ಪ್ರಮಾಣೀಕರಿಸಿದ ಎಷ್ಟೋ ಕಡೆ ಸಂಗಯ್ಯನವರು ತಮ್ಮ ಬೇವಿನಕ ಡ್ಲಿಯ ಸಹಾಯದಿಂದ ನಾಲ್ಕು ಇಂಚಿನಷ್ಟು ನೀರನ್ನು ಹೊರತಂದಿದ್ದಾರೆ. ವಿಜ್ಞಾನಕ್ಕೂ ಸವಾ ಲಾಗಿರುವ ಇವರ ಜ್ಞಾನದ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಪರಿಶೀಲಿಸುವುದು ಅಗತ್ಯ. ಕಮ್ಮತ್ತ ಗ ಕಲಿವೀರ ಕಳ್ಳಿಮನಿ ಕವಲು ಕಡ್ಡಿಯ ತಿರುಗುವಿಕೆ (ಬಾಗುವಿಕೆಗಳೇ) ' ನೀರುಳ್ಳ ಭೂಪದರುಗಳ ಸಂಕೇತವಲ್ಲ. ಕಡ್ಡಿ” ಬಾಗುವಲ್ಲೆಲ್ಲಾ ನೀರು ಸಿಗುವುದಿಲ್ಲ. ಕಡ್ಡಿ ಬೇರೆ ಬೇರೆ ಕಾರಣಗಳಿಂದಲೂ ಬಾಗಬಹುದು. ಅನೇಕ ಏಿಧದ ಹಸೀ ಸಸ್ಯಗಳ ಕವಲಿನ ಸಹಾಯ ದಿಂದ ಅತ್ಯಂತ ಕರಾರುವಕ್ಕಾಗಿ ನೀರು ಸಿಗುವ ಜಾಗೆಯನ್ನು ನುರಿತ ಜಲಶಿಲ್ಲಿ ಗುರ್ತಿಸಬಲ್ಲ. ಆರು ವರ್ಷಗಳಿಂದ ಈ ಬಗೆಗೆ ಆಸಕ್ತನಾಗಿ ಕುತೂಹಲದಿಂದ ಕೆದಕಿ ಕೆದಕಿ ಅರಿತುಕೊಂಡ ದ್ವರ ಆಧಾರದಿಂದ ಮೇಲಿನ ಮಾತುಗಳನ್ನು ಹೇಳಿದ್ದೇನೆ. "ಟಿ.ವಿ. ಚಾಣಕ್ಕನ ಸುತ್ತಮುತ್ತ" (ಕಸ್ತೂರಿ, ಮಾರ್ಚ್‌ 92) ಲೇಖನಕ್ಕೆ ಪ್ರತಿಕ್ರಿಯಾರೂಪ ವಾಗಿ ಬಂದ ಪತ್ರಗಳನ್ನು ಪುಟ 113ರಲ್ಲಿ ಪ್ರಕಟಿಸಲಾಗಿದೆ. - ಸಂಪಾದಕ ಸಂಬಂಧ ಕಲ್ಪಿಸಲಾಗಿದೆ. ಬೆಳೆ ಉತ್ಪಾದನೆಯಲ್ಲಿ ಇವೆರಡರ ಪಾತ್ರ ಬೇರೆ ಬೇರೆಯಾಗಿದ್ದು, ಇವುಗ ಳೊಳಗೆ ಯಾವ ಸಂಬಂಧವೂ ಇರುವುದಿಲ್ಲ. ಹಸುರೆಲೆಗೊಬ್ಬರವನ್ನು ಉಪಯೋಗಿಸಿ ಕೀಟ ನಾಶಕಗಳ ಬಳಕೆಯನ್ನು ಕಡಿಮೆ ಮಾಡ ಬಹುದೇ? ಮಂಗಳೂರು ಪಿ.ಎಸ್‌. ರೈ ೦೨೦ ಮಾರ್ಚ್‌ ಸಂಚಿಕೆಯ "ದೇವರು' (ಒಂದು ಪುಸ್ತ ಕ) ಲೇಖನದೊಂದಿಗೆ ಪ್ರಕಟವಾದಂತೆ ಎ.ಎನ್‌. ಮೂರ್ತಿರಾಯರ ಬೆಂಗಳೂರು ವಿಳಾ ಸದ ಪಿನ್‌ ಕೋಡ್‌ 560 024 ಅಲ್ಲ. 560094 ಸರಿ. ಬೆಂಗಳೂರು ಬಿ.ಎನ್‌. ನಂಜುಂಡಯ್ಯ ಲಿ ಎಪ್ರಿಲ್‌ ಸಂಚಿಕೆಯ ಮುಖ ಪುಟದ ಮೇಲೆ "ಅ ಸ್ತಮಾಕ್ಕಿಲ್ಲಿದೆ ನೆಮ್ಮದಿಯ ಮದ್ದು?' ಎಂಬ ನಿರಾಶಾದಾಯಕ ಶೀರ್ಷಿಕೆ ಇದೆ. ಆದರೆ ಒಳಗೆ “ಅಸ್ತಮಾ' ಅದಕ್ಕೆಲ್ಲಿದೆ ಮದ್ದು' ಎಂದು.ಪ್ರತಿ ಪಾದಿಸುತ್ತದೆ ಲೇಖನ. ಇದು ಅನಗತ್ಯ ಗೊಂದ ಲವಲ್ಲವೆ? ಕಾದ್ರೊಳ್ಳಿ ವೈ.ಸಿ. ಮೇಲಿನಮನಿ ಮುಖ ಪುಟದ ಪ್ರಶ್ನೆಗೆ ಒಳಪುಟದಲ್ಲಿ ಪರಿ ಹಾರ ದೊರಕುತ್ತದೆ. ಗೊಂದಲವೆಲ್ಲಿಯದು? - ಸಂ. ೦ . ಪ್ರತಿ ತಿಂಗಳು ಉತ್ತಮ ಪುಸ್ತಕ ಪರಿಚಯವಾ ಗಲಿ. ಆಧುನಿಕ ಭಾರತೀಯ ಸಾಹಿತಿಗಳ, ಕಲಾವಿ ದರ ಪರಿಚಯ ಲೇಖನಗಳು ಬರಲಿ. ಕಡಪ ಜಾನಮದ್ದಿ ಹನುಮದ್‌ಶಾಸ್ತ್ರಿ ಜಿ.ಆರ್‌. ರಂಗಸ್ವಾಮಯ್ಯನವರು ಇಂಡೋ ನೇಶಿಯಾದ ಆದಿವಾಸಿಗಳು ಸಾಗೋಪಾವು ಹಿಟ್ಟನ್ನು ತಿನ್ನುತ್ತಾರೆಂದು (ಮಾರ್ಚ್‌ 92) ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಕರ್ನಾಟ ಕದ ಕೆಲವು ಬಡಜನರು ತಾಳೆ ಮರದ ಹಿಟ್ಟ ನ್ನು ತಿನ್ನುತ್ತಾರೆ. ಇತ್ತೀಚೆಗೆ ಇದು ಸ್ವಲ್ಪ ಕಡಿಮೆಯಾ ಗಿದೆ. ತಾಳೆಮರ ಹಾಗೂ ಸಾಗೊಪಾಮ್‌ ಒಂದೇ ಕುಟುಂಬಕ್ಕೆ ಸೇರಿವೆ. "ಅತ್ಯಂತ ಚಿಕ್ಕ ಶಿಶು ಮತ್ತು ಅತ್ಯಂತ ಕಿರಿಯ ತಾಯಿ'' ಲೇಖನದಲ್ಲಿ (ಮಾರ್ಚ 92) ವಿವರಿಸಿ ದಂತೆ ಈ ಮಗುವಿನ ತಾಯಿ (ಒಂಬತ್ತು ವರ್ಷ) ಅತ್ಯಂತ ಚಿಕ್ಕವಳಲ್ಲ. ಕೇವಲ ಐದು ವರ್ಷದ “ತಾಯಿ'ಯ ಕುರಿತು ಕಸ್ತೂರಿಯ 1960 ಮಾರ್ಚ್‌ ಸಂಚಿಕೆಯಲ್ಲಿ “ಐದು ವರ್ಷದ ತಾಯಿ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು. ಲೀನಾ ಎಂಬ ಹೆಸರಿನ ಈ ಬಾಲೆ ' ಪೆರು ದೇಶದ ಚಿಕ್ರಾಪೋ ಗ್ರಾಮದ ರೈತನ ಮಗಳು. 1939ರಲ್ಲೇ ಜನಿಸಿದ ಈ ಮಗು ಯಾವ ಕುಂದು-ಕೊರತೆಯಿಲ್ಲದೆ ಇತರ ಹುಡುಗರಂ ತೆಯೇ ಬೆಳೆದನೆಂದು ಪ್ರಕಟವಾಗಿತ್ತು. ಪರ್ಕಳ ಕೆ. ಶ್ರೀಧರ ಷೈ ಈ ಸಂಚಿಕೆಯ ಪುಟ 94ರಲ್ಲಿ ಪ್ರಕಟವಾದ "ಮನಸ್ಸನ್ನು ಓದುವ ಕುದುರೆ” ಲೇಖನದ ಜೊತೆ ಈ ವಿವರಗಳನ್ನು ಓದಿಕೊಳ್ಳಿ: ದೇವರು ದೆವ್ವ ವಿಜ್ಞಾನ (ಡಾ. ಕೋವೂರ್‌ ಲೇಖನಗಳು) ಸಂಪಾದಕ: ಡಾ. ಪುರುಷೋತ್ತಮ ಬಿಳಿಮಲೆ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪ್ಲೈ.ಲಿ., ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು-569 99 ಬೆಲೆ: ರೂ. 18-69 RT 1 ವರ್ಷಕ್ಕೆ ಅಂಚೆ ಸರ ರೂ.69-99 3 ವರ್ಷಕ್ಕೆ ಅಂಚೆ ಸೇರಿ _ರೂ.158-09 - + a CAA ಡಾ. ಗಂಗೂಬಾಯಿ ಹಾನಗಲ್‌.........€ ತತ ಅತ ಅ ಈಡ 4 - ವಾಲ್ಟೇರ್‌. 74 , ಕ್ರೌರ್ಯಕ್ಕೆ ಕ್ರೌರ್ಯದ ಹೊರತು ಬೇರೆ ಉದ್ದೇಶ ' ವಿರಬೇಕೆಂದೇನಿಲ್ಲ: ಜರ್‌ ಲ್‌ 31. ಚು ಡಾ - ಜಾರ್ಜ್‌ ಇಲಿಯಟ್‌ ತಣ್ಣಗೆ ೂಡುವಷ್ವತ್ತಿಿಂತತಪ್ಟಿಸಿಕೊಂಡು ಓಡಲು 86 ಯತ್ನಿಸುವವರ ಅಪಾಯವನ್ನು ಹೆಚ್ಚು ತೀವ್ರ ವಾಗಿ ಎದುರಿಸಬೇಕಾಗುತ್ತದೆ. *2 - ಜವಾಹರಲಾಲ್‌ ನೆಹೂ ತನ್ನೆ ಮೂಲಭೂತ ತತ್ವಗಳ ಬಗ್ಗೆ ತಾನೇ ಸಂಜಯ ಎರಿಸಿಕೊಳ್ಳುವುದು ನಾಗರಿಕ ವ್ಯಕ್ತಿಯ ಲಕ್ಷಣ. - ಒಲಿವರ್‌ ವೆಂಡೆಲ್‌ ಹೋಮ್ಸ್‌ 94 98 | 100 ಪುಸ್ತಕ ಪ್ರೇಮಪತ್ರ... 13 ಪ್ರಣಯಿ ಬರೆಯುವ ST: 127 REP 14s TITS STE TEE ಡಾ. ಗಂಗೂಬಾಯಿ ಹಾನಗಲ್‌) ಎಂಭತ್ತರ ಅಂಚಿನಲ್ಲಿ ಧುಮುಕುತ್ತಿರುವ ಸಂಗೀತ ಗಂಗಾವತಾರ * ಎನಗಿಂತ ಕಿರಿಯರಿಲ್ಲ' ಎಂಬ ತುಸು ಕುಬ್ಜ ನಿಲುವಾದರೂ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬ ನಾಣ್ಣುಡಿ ಇವರನ್ನೇ ಕುರಿತು ಪ್ರತೀತಿ ಪಡೆದಂತಿದೆ. ಆಸೇತು-ಹಿಮಾಚಲ ಪರ್ಯಂತವಷ್ಟೇ ಅಲ್ಲ, ಸಮುದ್ರದಾಜೆಗೂ ಅವರ ಕೀರ್ತಿವಿಮಾನ ಪಯಣ ಗೈದಿದೆ. ಪ್ರಶಸ್ತಿ ಪುರಸ್ಕಾರಗಳ ತರತರದ ಸರಮಾಲೆಗಳು ಈ “ಭಾರತೀಕಂಠ' (1948ರ ಪ್ರಶಸ್ತಿ) ವನ್ನಲಂಕರಿಸಿ ದ್ದರೂ ಯಾರಾದರೂ ಸಂದರ್ಶಕರು ಇವರ ಸಿದ್ಧಿ-ಪ್ರಸಿದ್ಧಿ, ಬಿರುದು ಬಾವಲಿಗಳ ಬಗ್ಗೆ ಮಾತೆತ್ತಿದರೆ ಅವರಿಗೆ "ಎಂಬರಾಸ್ಸಿಂಗ್‌' ಎನಿಸಿ ಉಪಾಯದಿಂದ ವಿಷಯಾಂತರಮಾಡಿಬಿಡು ತ್ತಾರೆ. ಇಷ್ಟು ಸರಳ, ಇಷ್ಟು ಸಾದಾ,ಇಷ್ಟು ಸೀದಾ ಇವರ ಇರವು. ಪ್ರಶಸ್ತಿ ಬಂದಾಗೊಮ್ಮೆ, -ಹುಟ್ಟು ಹಬ್ಬಕ್ಕೊಮ್ಮೆ, ಅವಾರ್ಡ್‌ ದೊರೆತಾ ಗೊಮ್ಮೆ ಸಂದರ್ಶಕರು ಮುಗಿಬೀಳುತ್ತಾರೆ. ಹಾಗೆಂದು ಯಾರನ್ನೂ ದೂರಮಾಡುವುದಿಲ್ಲ. ಆದರೆ- "ಮತ್ತ ಮತ್ತ ಹೇಳಿದ್ದೆ ಹೇಳಲಿಕ್ಕೆ ಬ್ಯಾಸರಾ'' ಅನ್ನುತ್ತಾರೆ. ಎಂದರೆ ಸ್ವಪ್ರಸಿದ್ಧಿಯ ಸಾಾಾಷ್ಟ ಡಾ. ಗಂಗೂಬಾಯಿ ಹಾನಗಲ್‌ ತಮ್ಮ ವಯಸ್ಸಿನ ಎಂಭತ್ತನ್ನು ಪ್ರವೇಶಿ ಸಿದ್ದಾರೆ. ತಮ್ಮ ಎಂಭತ್ತರ ಹುಟ್ಟುಹಬ್ಬವನ್ನವರು ಆಚರಿಸಿದುದು ಜರ್ಮನಿಯಲ್ಲಿ! ಎಂಭತ್ತರ ಖ್ಯಾತಿ ಇಂದು ಪ್ರಪಂಚವನ್ನೇ ವ್ಯಾಪಿಸಿದೆ! * ಎನ್ನೆ ನಾಮಿನೇಟೆಡ್‌ ಸದಸ್ಯೆಯಾಗಿ ಕಾರ್ಯ ಮಾಡು . ತ್ತಿದ್ದಾರೆ. ಅನಾಥ ನಟನಟಿಯರು, ದಿಕ್ಕಿಲ್ಲದ ಸಂಗೀತಗಾರರು, ಸಂಗೀತಗಾತಿಯರು ಇಂಥವ ರೆಲಯಲ್ಲ ಹಸಿದ ಹೊಟ್ಟೆ ಯಿಂದ ಸಂಗೀತಸ್ವರ' ಗಳನ್ನು ಹೊರಡಿಸುವುದು ಹೇಗೆ? ಡಾ.ಗಂಗೂ “ಬಾಯಿ ಇಂತಹ ಅಸಹಾಯ “ಬಾಯಿ' ಆಗಿದ್ದಾರೆ. ಅವರ ಶೋಚನೀಯ ಪರಿಸ್ಥಿತಿಯನ್ನು ಸರಕಾರಕ್ಕೆ ಕೇಳಿಸಿ ಶ್ರುತಿಮಾಡು ತ್ತಾರೆ (ಅರ್ಥಾತ್‌ ಕಿಎ ಹಿಂಡುತ್ತಾರೆ). “ಇತ್ತಿತ್ತಲಾಗಿ ನಾನು ಸಂಗೀತಕ್ಕಿಂತಾ 1971ರಲ್ಲಿ ಗಂಗೂಬಾಯಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲ್ಪಟ್ಟಾಗ ಫೋನ್‌ ಮಾಡಿ ಅವರಿಗೆ ಅಭಿನಂದನೆ ಹೇಳಿದೆ. ಅವರು ಗದ್ಗದಿತರಾಗಿ ಮಾತಾಡುವುದನ್ನು ಕಂಡು ಗಾಬರಿ ಆಯಿತು. ""ಹಿಂಗ್ಯಾಕ್ರಿ?'' ಎಂದೆ. . “ಎನು ಮಾಡ್ಲಿ ಚೂರು-ಚಾರಕ್ಕೆಲ್ಲ ತಾಯಿ ನೆನಪಾಗಿಬಿಡತದ. ಸಂತೋಷಪಡುವವರು ಮನೆಯೊಳಗಿದ್ದರ ಇಂಥಾ ಪ್ರಶಸ್ತಿಗಳು ಸಿಕ್ಕ ದ್ದಕ್ಕ ಛಂದ....'" ಎಂದು ತಮ್ಮ ತಾಯಿ, ಮಾಮಾ, ಗುರುಗಳನ್ನು ನೆನೆದು ಭಾವೋದ್ಗಾರ ತೆಗೆದರು. ' ““ಈ ಕಾಲಕ್ಕ ನಮ್ಮ ಗುರುಗಳು ಇದ್ದಿದ್ದರ ಅವರಿಗೆ ಎಷ್ಟೆಷ್ಟು ಬಿರುದಾವಳಿ, ಅವಾರ್ಡುಗಳು ಬರುತ್ತಿದ್ವೊ ಏನೊ! ಏನೂ ಳಗಿಂದ ಹಾಯ್ದುಬಂದವರು. ಪ್ರತಿಷ್ಠಿತ ಸಮಾ ಜದ ಕಣ್ಣಿಗೆ ಕಡಿಮೆಯವರಾಗಿ ಕಂಡವರು ಇವರ ಮನೆತನದವರು. ““ಧಾರವಾಡದಾಗ ಮಡಿವಂ ತರ ಮನೀಗೆ ಕರೆದಾಗ ನಮಗ ಹೊರಗೇ ಪ್ರತ್ಯೇಕವಾಗಿ ಎಲೆಬಡಿಸುತ್ತಿದ್ದರು. ಊಟ ಆದಮ್ಯಾಲೆ ಕೈಸಂಗತೀಲೆ ನಮ್ಮ ಎಲೆ ನಾವು ಬಳಕೊಂಡ ಹೋಗತಿದ್ವಿ.'' ಗಂಗೂ ಬಾಯಿ ನಗುನಗುತ್ತಲೆ ಈ ಮಾತು ಹೇಳುತ್ತಿ ದ್ದರೂ ಉಚ್ಚಜಾತಿಯವರಿಂದ ಬಾಲ್ಯದಲ್ಲಿ ಅವರು ಅನುಭವಿಸಿದ ಅವಹೇಳನೆ ಒಳಗೆ ಎಲ್ಲಿಯೊ ಕುಟುಕುತ್ತಿದ್ದಿರಬೇಕು. ಹೊರಗೆ ನಗೆ ಯಿದ್ದರೂ ಒಳಗೆ ಹೊಗೆ ಸುತ್ತಿ ಕೊಂಡಿರುತ್ತಿತ್ತು. ““ಧಾರವಾಡದಾಗ ಶುಕ್ರವಾರ ಪ್ಯಾಟಿಯೊ ಳಗ ನಮ್ಮ ತಾಯಿ ಜೋಡಿ ನಾವೆಲ್ಲ ಇರಬೇಕಾ ದರ ಆ ಓಣಿಯವರ ಹಾಂಗ ನಮ್ಮ ತಾಯಿ ಮನೆಯ ಶಿಸ್ತು ಇಟ್ಟಿರುತ್ತಿದ್ದಳು. ಮುತ್ತಲ ಎಲಿ ಸುಗ್ಗಿಯೊಳಗ ಮನಿಯೊಳಗ ಎಲೆ ಹಚ್ಚೂದು - ಸಣ್ಣಾಗಿ ರಾಟಿ ಟಿಬ್ಬ ಹಾಕಿಧಾಂಗ ನಮ್ಮ ತಾಯಿ ತಯಾರಿಸಿದ ಸಣ್ಣ ಸಿಬರಿನಿಂದ ಹಚ್ಚುತ್ತಿ ದ್ದಳು. ಮತ್ತ ಒಲೆ ಮಣ್ಣು ತಂದು ಒಂಟೋಲಿ, ಕೋಡೋಲಿ ಹಾಕುತ್ತಿದ್ದಳು. ವೆಂಕಟೇಶ್ವರ ಗುಡಿ ಹತ್ತಿ ಲೆ ನಾವು ಇರತಿದ್ವಿ. ಒಂದು ದಿವಸ ಮಧ್ಯಾನ್ಹ ಒಬ್ಬ ಬ್ರಾಹ್ಮಣ ಬಿಸಿಲಾಗ ನೀರಡಿಸಿ ಬಂದು - “ಒಂದಿಷ್ಟು ಕುಡಿಯೋ ನೀರು ಕೊಡಿ, 2 ಬ್ರಾಹ್ಮಣರ ಕುಲದವಳು ಇಂಥ ಉಚ್ಚ ಬ್ರಾಹ್ಮ ಣಗ ಹ್ಯಾಂಗ ನೀರು ಕೊಡೋದು ಅಂತ ಹೇಳಿ, - "ಇಲ್ಲಾ ನಮ್ಮ ಮನ್ಯಾಗ ನಿಮ್ಮಂಥವರು ನೀರು ಕುಡಿಯಬಾರದು,” ಅಂತ ಹೇಳಿದರ ಆ ಬ್ರಾಹ್ಮ ಣಗ ನಂಬಿಗೆ ಆಗಲಿಲ್ಲ; “ಏನು ತಾಯಿ ಎದ್ದು ಒಂದು ಥಾಲಿ ನೀರು ಕೊಡಲಾರದ ಹೀಂಗ ಹೇಳಬೇಕ? ನಿಮ್ಮ ಮನ್ಯಾಗ ನೀರು ಕುಡೀಬಾ ರದು ಅಂದರ ನೀವೇನು ಬ್ರಾಹ್ಮಣರಲ್ಲ?' - ಎಂದ. ನಮ್ಮ ತಾಯಿಗೆ ಧರ್ಮಸಂಕಟಕ್ಕ ಇಟ್ಟು ಕೊಂಡಿತು. ಕಡೀಕೆ ಆದದ್ದಾಗಲಿ ನೀರಡಿಸಿದ ಬ್ರಾಹ್ಮಣಗ ನೀರು ಕೊಟ್ಟದ್ದಕ್ಕ ಪಾಪ ಬಂದರ ಬರಲಿ, ಅಂದುಕೊಂಡು ನೀರು ಕೊಟ್ಟು ಬಿಟ್ಟಳು ನಮ್ಮವ್ವ,'' ಎಂದು ಗಂಗೂಬಾಯಿ ನಕ್ಕು ನುಡಿ ದರೂ ನನಗೆ ಒಳಗೊಳಗೆ ಸೂಜಿ ಚುಚ್ಚಿದಂತಾ ಯಿತು. ಕ ಈಗಿನ ತಮ್ಮ ಅಂತಸ್ತೇನು, ಹಿಂದಿನ ಹೀನಾ ಯಸ್ಥಿತಿಯ; ಅವಸ್ಥೆಯ ಮಾತನ್ನು ಹೇಳಬೇಕೆ ಬೇಡವೆ ಎಂಬ ಕೃತ್ರಿಮವಲ್ಲ ಈ ತಾಯಿಗೆ. ವಿಶ್ವಾಸದಿಂದ ಮಾತನಾಡಿಸಿದವರ ಮುಂದೆ ಹೃದಯಬಿಚ್ಚಿ ಯಾವ ಸಂಕೋಚವೂ ಇಲ್ಲದೆ ಮುಕ್ತ ಮನಸ್ಸಿನಿಂದ ಮಾತನಾಡುವ ಮುಗ್ಧ ಮಗುವಿನ ಮನಸ್ಸು ಈ ಸೋದರಿಯದು. ಎಷ್ಟೊಂದು ಮುಗ್ಧತೆಯೊ ಅಷ್ಟೊಂದು ವದ 8 ಗೃತೆ - ಸಂಗೀತಕಲೆಯಲ್ಲಿ. ಎದಗ್ಗತೆಯೊಡನೆ ತೆಯೂ ಬೆರೆತಾಗ ಎಷ್ಟೋ ಮಹಾಸಭೆ ಗಳಲ್ಲಿ, ವಿಶೇಷ ಪ್ರಸಂಗಗಳಲ್ಲಿ ಈ ಪುಟ್ಟ ಮೂರ್ತಿಯ ಹಿಂದಿನ ಕೀರ್ತಿ ಪ್ರಭಾವಳಿಯನ್ನು ಕಾಣದ ಗಾವಿಲರು ಒಂದಿಷ್ಟು ಅಸಡ್ಡೆಯಿಂದ ನಡೆದುಕೊಂಡುದೂ ಉಂಟು. ಸಂಗೀತ ಸಾಧ ನೆಯ ಪ್ರಾರಂಭದ ದೆಸೆಯಲ್ಲಿ ವೇಷ- ಭೂಷಣಗಳ ಮೇಕಪ್‌ನಲ್ಲೂ ಸವಾಯಿ ಗಂಧ ರ್ವರ ಈ ಶಿಷ್ಯೆ ಧಾರವಾಡ ಶುಕ್ರವಾರ ಪೇಟೆಯ ಮಡಿಸೀರೆಯ ಮುತ್ತೆೈದೆಯಂತೆ ಸಾದಾಸೀದಾ. 1940ರ ಹಿಂದು ಮುಂದೆ ಇರ ಬೇಕು. ಆಲ್‌ ಇಂಡಿಯಾ ರೇಡಿಯೊ ದಿಲ್ಲಿ” ಕೇಂದ್ರದಿಂದ ಇವರ ಕಾರ್ಯಕ್ರಮ! ಕಿರಾನಾ ಘರಾಣೆಯ ಈ ಹುಬ್ಬಳ್ಳಿಯ ಹೂ ಇನ್ನೂ ತನ್ನ ಗಂಧವನ್ನು ನಾಲ್ಕು ದಿಕ್ಕಿಗೆ ಹರಡದೆ ಎಲೆಮರೆ ಯಿಂದ ಇದೇ ದಿಲ್ಲಿಯ ರಾಜಧಾನಿ ಪ್ರವೇಶ ಮಾಡಿದೆ. ಸಿಣ ಸ್ಟೂಡಿಯೋ ಅಟೆಂಡರರಿಗೆ ಗಾಡಕ್ಕೆ ಹಚ್ಚದ ಈ ರತ್ನ (೪೧೦೪! dಃamond)ದ' ಮೌಲ್ಯ ಏನು ಗೊತ್ತು? ಎಲ್ಲೋ ಕೂಡಿಸಿ ದರು. ಹೇಗೋ ನಡೆಸಿಕೊಂಡರು. ಒಳಗಿನ ಮ್ಯೂಜಿಕ್‌ ಸುಪರ್‌ವೈಜರರೂ ಅಷ್ಟೆ. ಅವ ರೇನೂ ವೈಜರ್‌ (41987 ಅಲ್ಲದಿದ್ದರೂ ರೀತಿ- ರಿವಾಜು ಬೇಡವೆ? ಆಮೇಲೆ ಇವರ ಗಂಧರ್ವ ತಬ್ಬಿಬ್ಬಾಗಿತ್ತು- ಈ ಪೋರಿ ಇಂಥಾ ಮಹಾಸ ಭೆಯ ಮಹಾರಸಿಕರನ್ನು ಹಿಡಿದಾಯೆ? ಎಂದು. ಮೊದಲು ಶ್ರುತಿಮಾಡಿಕೊಳ್ಳ ಹೇಳಿದರು. ಷಡ್ಡ ಹಚ್ಚಿ ಸ್ವಲ್ಪ ಸ್ಯಾಂಪಲ್‌ ಕೇಳಿಸ ಹೇಳಿದರು. “ಆಯಿತು ಹದಿನೈದು ನಿಮಿಷ ಹಾಡಿರಿ'' ಎಂಬ ಔದಾರ್ಯದ ಅನುಗ್ರಹ! ಗಂಗೂಬಾಯಿ ಕಾರ್ಯಕ್ರಮಕ್ಕೆ ತೊಡಗಿ ಸಂಗೀತ ಗಂಗಾಪ್ರವಾ ಹವನ್ನೇ ಹರಿಸಿ, ಓಂಕಾರನಾಥರಂತಹ ಮಹಾರ ಥಿಗಳು “ವಾ ಬೇಟಿ' ಎಂದು ಹರ್ಷೋದ್ಗಾರ ತೆಗೆದಾಗ ಸಂಚಾಲಕರು ಚಲವಿಚಲರಾಗಿದ್ದರು. "“ನಾನು ದೊಡ್ಡವಳಾಗಿ ಒಂದಿಷ್ಟು ಹೆಸರು ಮಾಡೋತನಕ ಸಾಮಾಜಿಕ ಹಿಂಸಾ ಅನುಭೋ ಗಿಸೇ ಬೆಳದೀನಿ. 1924ರಾಗ ಬೆಳಗಾವಿ ಕಾಂಗ್ರೆಸ್ಸು. ಆಗ ನಾವು ರಾಷ್ಟ್ರೀಯ ಶಾಲಾ ವಿದ್ಯಾರ್ಥಿನಿಯರು. ಬೇಂದ್ರೆ ಅವರು ಖಾನೋ ಳಕರರು ನಮ್ಮ ಗುರುಗೋಳು. ಆಗ ನನಗ ಬೆಳಗಾವಿಯೊಳಗ ಗಾಂಧೀಜಿ ಅಧ್ಯಕ್ಷತೆಯೊಳಗ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' - ಈ ಪ್ರಸಂಗಕ್ಕಾಗೇ ಹುಯಿಲಗೋಳ ನಾರಾ ಯಣರಾಯರು ರಚಿಸಿದ್ದು- ಸಭಾದಾಗ ಸಾಮೂಹಿಕ ಸ್ವಾಗತಗೀತ ಹಾಡುವ ಅವಕಾಶ. ಆದರ ಬೆಳಗಾವಿಗೆ ಹೋಗೋದು, ಎರಡು ದಿನಾ ಅಲ್ಲೇ ಇರೋದು ಅಂದರ ಒಳಗೊಳಗ ಒಂದು ಭಯ. ಅಲ್ಲಿನೂ ನನ್ನ ಬ್ಯಾರೆ ಕೂಡಿಸಿ ಊಟಕ್ಕ ಎಲ್ಲಿಹಾಕತಾರೊ ಅಂತ. ಆದರ ಮಹಾತ್ಮಾಗಾಂಧಿ ಅವರ ಪುಣ್ಯ. ನನಗ ಅಂಥ ಹೀನಾಯ ಏನೂ ಒದಗಲಿಲ್ಲ.'' ಗಂಗೂಬಾಯಿ ಒಂದು ಸಂದರ್ಶನದಲ್ಲಿ ನುಡಿದ ಈ ಮಾತು ಅವರ ಬಾಲ್ಕಕಾಲದ ಸಾಮಾಜಿಕ ವ್ಯವಸ್ಥೆ ಎಷ್ಟೊಂದು ನಿಷ್ಠುರದ್ದಾ ಗಿತ್ತು ಎಂಬ ಬಗ್ಗೆ ಸೂಚನೆ ಕೊಡುತ್ತದೆ. ಆಗ ಕಲೆ, ಕಲಾವಿದರು ಅಂದರೆ ಶಿಷ್ಟ ಸಮಾಜದ ಕಣ್ಣಲ್ಲಿ ಎಷ್ಟೊಂದು ಕಡಿಮೆಯದಾಗಿ ಎಣಿಸಲ್ಪ ಡುತ್ತಿತ್ತು ಎಂಬುದನ್ನು ನೆನೆದಾಗ ಇಂತಹ ಕಠಿಣ ಪರಿಸರದಲ್ಲೂ ತಮ್ಮ ಸಂಗೀತ ವ್ಯಾಸಂಗವನ್ನು : ಓಂದು ತಪಸ್ಸೆಂದು ಬಗೆದು ಬಂದ ಎಡರುತೊಡ ರುಗಳನ್ನು ಎದುರಿಸಿ, ಹಣಕಾಸಿನ ಮುಗ್ಗ ಟ್ಟನ್ನು ಸಹಿಸಿ, ಮನೆತನದ ಸುತ್ತಲಿನ ಸಮಾಜದ ಎಷ ವಾತಾವರಣವನ್ನು ವಿಷದಂತೆ ನುಂಗಿಕೊಂಡು ಸಂಗೀತಸಾಧನೆಯಲ್ಲಿ ಮುನ್ನಡೆದದ್ದೆಂದರೆ ಅದೊಂದು ಭೀಷ್ಮವೃತವೆಂದೆ ಹೇಳಬೇಕು- ನೋವನ್ನು ನೋಂಪಿಯಾಗಿ ಮಾಡಿಕೊಂಡದ್ದು. 1938ರಿಂದ 1952ರವರೆಗೂ ಎಂದರೆ ಗುರು ಸವಾಯಿ ಗಂಧರ್ವರು ಸ್ವರ್ಗಸ್ಥರಾಗುವವ ರೆಗೂ ಹದಿನಾಲ್ಕು ವರುಷದ ವನವಾಸಾನುಭ ವವೆ ಸಂಗೀತ ಶಿಕ್ಷಣದ ಅಂತೇವಾಸಿತ್ವ. ಆರಂ ಭದ ಐದಾರು ವರ್ಷ ನಿತ್ಯ ಹುಬ್ಬಳ್ಳಿ- ಕುಂದಗೋಳ ಸಂಚಾರವೂ ಒಂದು ನೋಂಪಿಯೆ ಎನಿಸಿತು. ಶಿಷ್ಕರ ಆಯ್ಕೆಯಲ್ಲಿ ಗುರು ಸವಾಯಿ ಗಂಧ ರ್ವರ ಚಿಕಿತ್ಸಕ ಬುದ್ಧಿ ಹೆಸರಾದುದು. ಶಿಷ್ಕನ ಅಥವಾ ಶಿಷ್ಯೆಯ ಸತ್ವವನ್ನು ಅಲ್ಲಾಡಿಸಿ, ಜಾಲಾ ಡಿಸಿ ಒರೆಗೆ ಹಚ್ಚಿ ನೋಡುವರು. ಈ ಸತ್ವಪರೀಕ್ಷೆ ಯಲ್ಲಿ ಪಾಸಾದರೆ ಮಾತ್ರ ಗಂಡಾಕಟ್ಟು ವರು. ಗಂಗೂಬಾಯಿ ಆಗಲಿ, ಭೀಮಸೇನ ಜೋಶಿ ಅವರಾಗಲಿ ಈ ಸತ್ವಪರೀಕ್ಷೆಯಲ್ಲಿ ಸರ್ವಸ್ವವನ್ನೂ ಪಣಕ್ಕೆ ಹಚ್ಚಿ ಹೆಣಗಾಡಿದ್ದಾರೆ. ಗುರುದೀಕ್ಷೆ ದೊರೆತು ಷಡ್ಜಕ್ಕೆ ಶ್ರೀಕಾರವಾದ ಮೇಲೆ ಒಂದೇ ಒಂದು ಪೂರಿಯಾ ರಾಗವನು ಗಂಗೂಬಾಯಿ ತಾಸುಗಟ್ಟಲೆ ರಿಯಾಜ್‌ ಮಾಡಿ ವರ್ಷಾನುಗಟ್ಟಲೆ ಗುರುಗರುಡಿಯಲ್ಲಿ ರೂಢಿ ಮಾಡಿಕೊಂಡಿದ್ದುಂಟು. ಆದರೇನು, ವರ್ಷವಿಡಿ 19 ಕಲಿತದ್ದು ಒಂದೇ ರಾಗವಾದರೂ ಅದರ ಹಿಂದೆ ತಯಾರಾದ ಕಲೆಯ ನೆಲೆಗಟ್ಟು ಚಿರಕಾಲ ತಡೆ ಯುವ ಕಾಂಕ್ರೀಟ್‌ ಇದ್ದಂತೆ. ಸ್ವರದ ಪ್ರಭುತ್ವ ಸಾಧಿಸುವವರೆಗೂ ರಿಯಾಜ್‌ ಮಾಡಿದ್ದೇ ಮಾಡಿದ್ದು. ಜೀವಸ್ವರಸಾಧನೆಯೆ ಕಿರಾನಾದ ಸರ್ವಸ್ವ ಸಾಧನೆ. ಸ್ವರವೇ ಉಸಿರು. ಈ ಒಂದು ಪೂರಿಯಾ ಉಪಾಸನೆಯ ಉಪಸಾಧನೆಗಳಾಗಿ | ಕೈಗೂಡಿದವು ತೋಡಿ, ಅಸಾವರಿ, ಯಮನ, ಶುದ್ಧಕಲ್ಮಾಣ, ಇವರ ವೈಶಿಷ್ಟ್ಯಪೂರ್ಣವಾದ ಮಾರೂ ಬಿಹಾಗ್‌, ಮಾಲಕಂಸ, ಮಿಯಾ ಮಲ್ಹಾರ, ದರ್ಬಾರೀ ಕಾನಡಾ, ಜೋಗಿಯಾ ಇತ್ಯಾದಿ. ಸ್ವರಸಾಧನೆ ಕರಗತವಾಗುತ್ತಿದ್ದಂತೆ ಕಿರಾನಾ ವೈಲಕ್ಷಣ್ಯಗಳಾದ ಆಲಾಪ, ಮೀಂಡ್‌, . ಲೋಚ್‌, ಬಢತ್‌, ಬೋಲ್ತಾನ, ಖಟ್ಕಾ, ಮುರ್ಕಿ ಇತ್ಯಾದಿಗಳು ರಾಗದಿಂದ ರಾಗಕ್ಕೆ ವಶ ವರ್ತಿಯಾಗುತ್ತ ಬಂದವು. ಐದು ವರ್ಷ ಕುಂದಗೋಳ ಸಂಚಾರ ಶಿಕ್ಷಣ . ಪೂರೈಸುವ ಹೊತ್ತಿಗೇ ಗಂಗೂಬಾಯಿ ಅವರಿಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮಾಡ ಬೇಕು, ಮುಂಬಯಿ ಗ ಯಲ್ಲಿ ಧ್ವನಿಮುದ್ರಿಕೆ . ಗಳನ್ನು ತಯಾರಿಸಬೇಕು ಎಂಬ ಹಂಬಲ, ಚಪಲ. ಮುಂಬಯಿ ಆಕಾಶವಾಣಿಗೆ ಅರ್ಜಿ ಹಾಕಿಕೊಂಡರು. ಅರ್ಜಿ ಫಾರ್ಮಿನಲ್ಲಿ ತಮಗೆ ಬರುವ ರಾಗಗಳನ್ನೆಲ್ಲ ನಮೂದಿಸಬೇಕಲ್ಲ! ಸುಹಾಸುಗರಾಯಿ ತುಂಬುವ ಹಂಬಲು. ಆದರೆ ಸುಹಾ ಅನ್ನಬೇಕೋ ಸುಗರಾಯಿ ಅನ್ನಬೇಕೊ? ಗುರುಗಳನ್ನು ಕೇಳಲು ಭಯ. ಅರ್ಜಿಫಾರ್ಮ ಹಿಡಿದುಕೊಂಡು ಗುರುಸಮ್ಮು ಖದಲ್ಲಿ ಸುಮ್ಮನೆ ನೆಲ ನೋಡುತ್ತ ಕುಳಿತಾಗ ಗುರುಗಳೇ ಮಾತಾಡಿ ಸಿದರು- '"ಏನದು ಕೈಯೊಳಗಿಂದು?'' ಬಾಯಿ ಆಗಿ ಹೇಳಿದರು. ಶಿಷ್ಕೆಗೆ ಖಜೀಲ್‌ ಅನಿಸಿಯೂ ಮುಷಿ ಆಯಿತು. ರೆ ಆಕಾಶವಾಣಿಯಲ್ಲಿ ಸಂಗೀತ ಪ್ರಸಾರಕ್ಕೆ ಮೊದಲಾಯಿತು. ಗ ಯಲ್ಲಿ ಧ್ವನಿಮುದ್ರಿಕೆ ಗಳೂ ಹೊರಬಂದವು. ಮೊದಮೊದಲಿಗೆ “ಹಾನಗಲ್‌ ಗಾಂಧಾರಿ' ಎಂಬ ಹೆಸರಿನಲ್ಲಿ ಮರಾಠಿ ಹಾಡುಗಳು - “ಆಯೀಕಾ ಚಕುಲಾ ಇತ್ಯಾದಿ. ಆಮೇಲೆ ಕ್ಲಾಸಿಕಲ್‌ ಚೀಜ್‌ಗಳು, ಜೋಗಿಯಾದಲ್ಲಿ “ರಾಮ ಹರಿಕಾ ಭೇದ ನ ಪಾಯೊ' ಅಂತೂ ಒಳ್ಳೇ ಹಿಟ್‌ ಆಯಿತು. “ಕಹೆಲಾಡಲೀ' ಯೂ ಕೆಯ ಮೇಲೆ ಬೇಡಿಕೆ. ಮಾಮಾ ವರೇರಕರರ ಖಯಾಲ್‌ ಗಾಯಕಿ ಮಾಡಿದ್ದೇ ಒಂದು ದಾಖಲೆ. ಈ ಲೋಕಪ್ರಿಯತೆಗೆ ಉತ್ತರ ರೂಪ: ವಾಗಿ ಮೇಲಿಂದ ಮೇಲೆ ಆಕಾಶವಾಣಿ ಕಾರ್ಯ ಕ್ರಮಗಳು! ಎಷ್ಟೆಂದರೆ ಗುರುಗಳ ಪ್ರಸಾರ ಕಾರ್ಯಕ್ರಮಗಳಿಗಿಂತ ಶಿಷ್ಯೆಗೇ ಹೆಚ್ಚು ಚಾನ್ಸ್‌ ಏನೋ ಎನ್ನುವ ಮಟ್ಟಿಗೆ. ಒಮ್ಮೆ ಆಕಾಶವಾಣಿಯಲ್ಲಿ “ಬಿಭಾಸ' ರಾಗ ಬಿತ್ತರಿಸಿಬಂದ ಈ ಶಿಷ್ಯೆಗೆ ಗುರುಗಳಿಂದ ಬಿಸಿ ತಾಗಿತು. ""ಗಂಗೂ ನೀ ಏನಾರ ಹಾಡಿಬರತೀದಿ. ಮಂದಿ ನನ್ನ ಕೇಳತಾರ. ನಮ್ಮ ಘರಾಣೇದಾಗ ಬಿಭಾಸಕ್ಕ ತೀವ್ರ ಧೈವತ ಹಚ್ಚತೀವಿ. ನೀನು ಕೋಮಲಧೈವತ ಹಚ್ಚಿ ಹಾಡಿಬಿಟ್ಟಿ. ನಿ ತಪ್ಪ ಹಾಡಿದ್ದಕ್ಕ ನಾ ತಪ್ಪಿತಸ್ಥ ಆಗಿಬಿಡತೀನಿ'' - ಎಂದು ಮುಂಬಯಿಯಿಂದ ಪುಣೆಗೆ ಬರುವಾಗ ರೈಲಿನಲ್ಲೇ ಈ ತಪ್ಪು-ಒಪ್ಪಿನ ಪಾಠ ನಡೆದು ರೈಲಿನಲ್ಲೇ ತೀವ್ರ ಧೈವತದ ಬಿಭಾಸಕ್ಕೆ ಮೊದ ಲಾಯಿತು ಗುರುಮುಖೇನ. ಖಟ್ಟಾ ಗುರು, ನಮ್ರ ಶಿಷ್ಯೆ ಇದ್ದುದರಿಂದಲೆ ಶಿಕ್ಷಣ ಸರಾಗ ವಾಗಿ ಸಾಗಿತು ಮುಂಬೈ-ಪುಣೆ ಇಲೆಕ್‌ಟ್ರಿಕ್‌ ರೈಲಿನಂತೆ. ಹೀಗೆ ಶಿಷ್ಯೆಯ ಪ್ರತೀತಿ ಪ್ರತಿಸಲಕ್ಕೂ ವರ್ಧಿ ಸುತ್ತ - ಸ್ವಾತಂತ್ರ್ಯ ಪೂರ್ವದ ಲಾಹೋರ್‌, ಪೇಶಾವರ, ದಿಲ್ಲಿ, ಕಲಕತ್ತಾ, ಲಖನ್‌, ಬರೋಡಾ, ಹೈದರಾಬಾದ, ಮೊದಲಾದ ಏಣಿ ಕೇಂದ್ರಗಳಿಂದ ಪ್ರಸಾರವಲ್ಲದೆ ಸಂಗೀತ ಸಮ್ಮೇ ಳನಗಳಿಗಾಗಿ ಕಲಕತ್ತಾ, ಗ್ವಾಲೇರ್‌, ಪ್ರಯಾಗ, ಅಮೃತಸರ, ಕರಾಚಿ, ಗಯಾ, ಡೆಹರಾಡೂನ್‌, ಆಗ್ರಾ- ಮುಂದೆ ನೇಪಾಳ- ಭೂತಾನ್‌ಗಳಿಗೆಲ್ಲಾ ರಸಯಾತ್ರೆ. ಸ್ವಾತಂತ್ರ್ಯೋತ್ತ ರದಲ್ಲಿ ಗುರುಗಳು ಪಾರ್ಶ್ವ ವಾಯುವಿಗೆ ಗುರಿಯಾಗಿ 'ಅವರ ಪ್ರಾಣವೆನಿಸಿದ ಶಾರೀರ ತ್ರಾಣವೆ ಕುಸಿದು ಹಾಸಿಗೆ ಹಿಡಿದಾಗ ಈ ಸ್ವರಪಂಜರದ ಭೀಷ್ಮರನ್ನು ಶಿಷ್ಯೆ ಗಂಗೂ .. ಬಾಯಿ ಮನೆಯಲ್ಲಿಟ್ಟುಕೊಂಡು ತಂದೆಯನ್ನು ಶುಶ್ರೂಷೆ ಮಾಡುವಂತೆ ನೋಡಿಕೊಂಡರು. ಇಂತಹ ಪರಿಸ್ಥಿತಿಯಲ್ಲೂ ಗುರುಗಳು ಸಾಧ್ಯ ಎದ್ದ ಅಪರೂಪದ ಅಭಿಜಾತ ರಾಗ- ವಿರಹದುರಿ ಮಾವಿನ ಮರದಾಗ । ಮದರಂಗಿ ಮುಗುಳು ಮತ್ತೇರಿ ನಗುವ ಗಿಳಿಜೋಡಿ। ಗೊತ್ತೇನು ನಿಮಗ ನನ್ನೆದಿ ಉರಿ। ಕ $ ಬಸವರಾಜ ಹಂಜಿ ಚೀಜ್‌ಗಳನ್ನು ಶಿಷ್ಕೆಗೆ, ಅಂತ್ಯಕಾಲದ ತಂದೆ ದಿಂಬಿನ ಬುಡದ ರತ್ನಾಭರಣಗಳನ್ನು ದಾನ ಮಾಡುವಂತೆ ವಿತರಣೆ ಮಾಡಿದರು. 1952. ಅವಿಧವಾನವಮಿಯಂದು ಸವಾಯಿ ಗಂಧರ್ವರು ಸ್ವರ್ಗೀಯ ಗಂಧರ್ವರಾದರು! ಗಂಗೂಬಾಯಿ ಸಂಗೀತ ಕ್ಷೇತ್ರದಲ್ಲಿ ಒಂಟಿ ಹೆಜ್ಜೆ ಹಾಕಬೇಕಾಯಿತು. ಮೊದಲು ತಾಯಿಯ ಕಣ್ಮರೆ, ಆಮೇಲೆ ಗುರುಗಳ ಕಣ್ಮರೆ, ಮತ್ತೆ ಸೋದರಮಾವ ಮರೆಯಾಗಿ ಹೋದರು. ಈ ಜೀವಿಗಳಿಲ್ಲದ ತನಗೆ ಎಷ್ಟು ಪ್ರಶಸ್ತಿಗಳು ಬಂದ ರೇನು ಎಂಬ ವೈರಾಗ್ಯಭಾವ ಒಮ್ಮೊಮ್ಮೆ ಪ್ರಬ ಲವಾಗಿ ಮೂಡುವುದು. ಆದರೂ ಸಾಧನೆ, ಸಂಚಾರಗಳು ಬೆಳೆದಂತೆ ಪ್ರಶಸ್ತಿ, ಪುರಸ್ಕಾರ ಗಳು, ಪುಂಖಾನುಪುಂಖವಾಗಿ ಅಟ್ಟಿಸಿಕೊಂಡು ಬಂದವು: 1948ರಲ್ಲಿ "ಭಾರತೀ ಕಂಠ ' ಪ್ರಶಸ್ತಿ, 1962ರಲ್ಲಿ ಮೈಸೂರು ಸಂಗೀತ ನಾಟಕ ಅಕಾ ಡಮಿ ಪ್ರಶಸ್ತಿ, 1969ರಲ್ಲಿ "ಸ್ವರಶಿರೋಮಣಿ', ಎಂಬ ಬಿರುದು, 1970 ನವೆಂಬರ್‌ 1 ರಾಜ್ಯ ಪ್ರಶಸ್ತಿ, 1971 ಪದ್ಮ ಭೂಷಣ ಪ್ರಶಸ್ತಿ, 1973 ಸೆಂಟ್ರಲ್‌ ಅಕಾಡೆಮಿ ಪ್ರಶಸ್ತಿ, 1974 ಬೇಗಂ ಅಕ್ತಾರ ಅವಾರ್ಡ್‌, 1978 ಕರ್ನಾಟಕ ಎಶ್ವಎ ದ್ಯಾಲಯದ ಡಾಕ್ಟರೇಟ್‌ ಪದವಿ, 1977 ಆಕಾಶ ವಾಣಿ ಸುವರ್ಣಮಹೋತ್ಸ ವದ ಮಿಮಿಂಟೊ ಪ್ರದಾನ ಆಗಿನ ಪ್ರಧಾನಿ ಶ್ರೀ ಮೊರಾರ್ಜಿ ಅವರಿಂದ, 1980 ಕರ್ನಾಟಕ ವಿಶ್ವವಿದ್ಯಾಲಯದ ನಾಮಿನೇಟೆಡ್‌ ಸಿನೇಟ್‌ ಸದಸ್ಯತ್ವ, 1978 ರಾಜ್ಯ ಸಂಗೀತ ಅಕಾಡಮಿ ಸದಸ್ಯತ್ವ, 1981 ರಾಜ್ಯದ ನೃತ್ಯ ಸಂಗೀತ ಅಕಾಡಮಿ ಅಧ್ಯಕ್ಷೆ, 1982 ಇಂಡಿಯನ್‌ ಟೊಬ್ಯಾಕೊ ಕಂಪನಿಯಿಂದ CN ಅ ಟಫ್‌ ಫ್ರಾ ಪ್ರಶಸ್ತಿ, 1984 ತಾನಸೇನ್‌ ಪ್ರಶಸ್ತಿ! 5 ಮಾರ್ಚ್‌ 19921 ಡಾ. ಗಂಗೂಬಾಯಿ ಹಾನಗಲ್‌ ಸಹಸ್ರಚಂದ್ರದರ್ಶನಕ್ಕೆ ಅಣಿಯಾಗಿ ವಯಸ್ಸಿನ ಎಂಭತ್ತನ್ನು ಪ್ರವೇಶಿಸಿದ್ದಾರೆ. ಈ ಎಂಭತ್ತನೆಯ ಹುಟ್ಟು ಹಬ್ಬವನ್ನು ಅವರು ಆಚ ರಿಸಿದುದು ಜರ್ಮನಿಯಲ್ಲಿ! ಇದನ್ನು ಕೇಳಿ, 'ಸಂತೋಷಿಸಿದ್ದು ನಾವು, ನಮ್ಮ ಮನೆಯಲ್ಲಿ | ' ಎಂಭತ್ತರ ಖ್ಯಾತಿ ಇಂದು ಪ್ರಪಂಚವನ್ನೇ ವ್ಯಾಪಿ ಸಿದೆಯೆಂದರೆ ಅತೀಶಯೋಕ್ತಿಯೇನಲ್ಲ. ಪ್ರಪಂಚ ಪರ್ಯಟನ ಮಾಡಿಯೂ, ಎಂಭ ತ್ತರ ಪ್ರವೇಶ ಮಾಡಿಯೂ ಗಂಗೂಬಾಯಿ ಅವರ ಕಂಠಶ್ರೀಯ ಮೇಲೆ ವಯಸ್ಸು ತನ್ನ ದಾಳಿಯನ್ನು ಮಾಡಿಲ್ಲ. ಅವರನ್ನು ನೋಡಿದ ರೇನೆ ಇವರು ಎಂಭತ್ತು ಎಂದು ಯಾರಿಗೂ ಅನಿಸದು. ಕೆಲವೆ ದಿನಗಳ ಹಿಂದೆ ಬೆಂಗಳೂರಿ ನಲ್ಲಿ ಗಂಗೂಬಾಯಿ ಅವರ ಎರಡು ಸಂಗೀತ ಕಚೇರಿಗಳನ್ನು ಕೇಳಿ ಸಂತೋಷಿಸುವ ಸುಯೋಗ ನನ್ನದಾಗಿತ್ತು. ಧಾರವಾಡದ ಖ್ಯಾತ ಗಾಯಕ ದಿ. ಗುರುರಾವ್‌ ದೇಶಪಾಂಡೆಯವರ ಪುಣ್ಯತಿಥಿ “ಬೆಂಗಳೂರಿನಲ್ಲಿ ಜರುಗಿದಾಗ ಡಾ. ಗಂಗೂ ಬಾಯಿ ಮತ್ತು ಪುತ್ರಿ ಕು. ಕೃಷ್ಣಾ ಹಾನಗಲ್‌ ಜೊತೆಗೂಡಿ ಸಾದರಪಡಿಸಿದ ಆ ತೋಡಿ ರಾಗ! ಆ ರಾಗ ಕಾವೇರಿದಂತೆ ಸಿಡಿಲಿನ ಮರಿಗಳಂತೆ ಸುರಿದ ಆ ತಾನಬಾಜಿಯ ತುಣುಕುಗಳು! ಓ ಅದ್ಭುತ! ಮತ್ತೊಂದು ಬೆಂಗಳೂರಿನದೇ ಕಾರ್ಯಕ್ರಮ. ಅಲ್ಲಿಯ. ಗಾಯನ ಸಭಾದ ಆ ಸಂಜೆಯ ಅವಿಸ್ಮರಣೀಯ ರಂಜನೆಯ ಆ ಮಾರವಾ ರಾಗ | ಒಂದೊಂದು ಸ್ವರದ ಮೇಲೂ ಅದೆಷ್ಟು ಜೋಕೆ ತೂಕಗಳಿಂದ ಕೆಲಸಮಾಡಿ ದರು! ಒಂದೊಂದು ಆಯಕಟ್ಟಿನ ಸ್ವರದಿಂದ ಒಂದಿಷ್ಟು ವಾಲಿದರೆ ಇನ್ನೊಂದು ರಾಗದ ಕಕ್ಷೆ All the perfumes in Arabia wil ಕಿನೊಳಗೇಕೆ ಸ್ವಾತಂತ್ರ್ಯದ ಸುಗಂಧ ದ್ರವ್ಯ not sweeten this little hand ಸೂಸುವುದಿಲ್ಲ? ಅರೇಬಿಯಾದ ಸುಗಂಧಕ್ಕೆ ಜಗ - 4೦ಶಿಂ ನಾದ್ಯಂತ ವಿಶೇಷ ಮನ್ನಣೆ ಇದೆ. ಆದರೆ ಶೇಕ್ಸ್‌ಪಿಯರ್‌ನ ಈ ಪಾತ್ರದ ಮಿದುಳಲ್ಲಿ ಅದೇ ದೇಶದ ಸ್ತಿಯರದು ಮಾತ್ರ ಮಲ್ಲಿಗೆಯ ಪಾಪ ಪ್ರಜ್ಞೆಯ ಹುಳು ಮಿಸುಗಾಡುತ್ತಿತ್ತು. ಬನದಲ್ಲಿ ನಿಂತು ನಿರಾಳ ಉಸಿರಾಡದಂಥ ಆದರೆ ಅಂಥ ಯಾವ ಅಪರಾಧದಲ್ಲೂ ಭಾಗಿ ಬದುಕು. ಬುರ್ಕಾದ ಕಟ್ಟಳೆಯೊಳಗಿನಿಂದ ಯಾಗದ ಸೌದಿ ಅರೇಬಿಯಾದ ಸ್ತ್ರೀಯರ ಬದು ಸೋಸಿ ಬಂದಷ್ಟೇ ಸೌರಭ ಅವರ ಪಾಲಿಗೆ. ಕಾಲನ ಚಲನೆಯೊಂದಿಗೆ ಬದಲಾವಣೆಯ ಮೈಲಿಗಲ್ಲುಗಳು ಈ ಪುರುಷ ಪ್ರಧಾನ ಸಂಸ್ಕೃತಿ ಯನ್ನು ತಟ್ಟುತ್ತಿ ತ್ತಿರುವುದು ನಿಜವಾದರೂ ರ ನಿಟ್ಟಿ ನಲ್ಲಿ ಕ್ರ ಮಿಸಬೇಕಾದ ಹಾದಿ ಹೆಬ್ಬಾವಿನಂತೆ ಬಿದ್ದುಕೊಂಡಿದೆ. ಪುರಾತನವೂ ವಿಶಿಷ್ಟವೂ ವಿಸ್ಮ ಯಕಾರಿಯೂ ಆದ ಅರೇಬಿಯನ್‌ ಸಂಸ್ಕೃತಿಯೊ ಳಗೆ ಪ್ರವೇಶಿಸಿ ಸ್ತ್ರೀಬದುಕಿನ ಎವಿಧ ಸ್ತರಗಳನ್ನು ಸ್ಪರ್ಶಿಸುವುದು ಸುಲಭ ಸಾಧ್ಯವಲ್ಲ , ಅಮೇರಿ ಕೆಯ ಮೇರಿ ಅನ್ನೆ ಅಲಿರೇಜಾ ಎಂಬಾಕೆ ಸೌದಿ ಯುವಕನನ್ನು ಮದುವೆಯಾಗಿ ಅಲ್ಲಿಯ ಸಂಸ್ಕ ತಿಯ ಸೆಲೆಗಳನ್ನುದಾಖಲಿಸುವ ಪ್ರಯತ್ನ ಮಾಗಿ ದಳು. ಸ್ವೇಚ್ಛೆಯ ಹಂತದ ಅತಿ ಆಧುನಿಕತೆಯ ಧುುವವೊಂದು ಸನಾತನ ಸಂಪ್ರದಾಯದ ಮತ್ತೊಂದು ತುದಿಯನ್ನು ತಲಪಿದ ಈ ಪ್ರಸಂಗ ಹಾಗೂ ಆಕೆಯ ಅನುಭವಗಳು ಅಪೂರ್ವವೇ ಸರಿ. ಮೇರಿ ಪ್ರಥಮ ಬಾರಿಗೆ ಗಂಡನ ಮನೆ ಸೇರಿದಾಗ ಅವಳತ್ತೆ ಆಸ್ಥಾ ನುಡಿದಿದ್ದಳು: ""ನನ್ನ ಮಗನಪ್ಪೆ ನಿನ್ನನ್ನು ಪ್ರೀತಿಸುತ್ತೇವೆ.'' ಆ ಕುಟುಂಬ ನುಡಿದಂತೆಯೇ ನಡೆದುಕೊಂ ಡಿತು. ಸೊಸೆಯ ಮೇಲಿನ ಅವರ ಮಮತೆ ಆಕೆಯ ಕ್ರಿಸ್‌ಮಸ್‌ ಆಚರಣೆಗೆ ಸಹಕರಿಸುವಷ್ಟು ಪ್ರಬುದ್ಧವಾಗಿತ್ತು. 1932ರಲ್ಲಿ ಸೌದಿ ಅರೇಬಿಯಾ ರಾಜ್ಯ ಉದ ಯಿಸುವ ಮುಂಚೆ ಬರಿ ಅರೇಬಿಯಾ ಎಂದು ಕರೆಸಿಕೊಳ್ಳುತ್ತಿದ್ದ ಈ ಭೂಭಾಗ ಮರಳ ಬೆಟ್ಟ ' ಗಳು, ಬರಡು ಬಯಲು, ಕಣಿವೆ ಕೊಳ್ಳಗಳಿಂ ದೊಡಗೂಡಿ ಹೊರಗಿನವರ ಸುಲಭ ಪ್ರವೇಶಕ್ಕೆ ಆಸ್ಪದವಿಲ್ಲದಂತೆ ನೈಸರ್ಗಿಕ ರಕ್ಷಣೆಯನ್ನು ಒದ ಗಿಸಿಕೊಂಡಿತ್ತು. ಕಠಿಣತಮ ಬದುಕಿನ ಬಿಲ ದಲ್ಲೇ ಸಂಸ್ಕೃತಿಯೂ ಸುರಕ್ಷಿತವಾಗಿತ್ತು. ನಗರಗಳಲ್ಲಿ ವಾಸಿಸುವ ಸೌದಿ ಸ್ತ್ರೀಯರ ಏಕೈಕ ಚಟುವಟಿಕೆಯೆಂದರೆ ತಮ್ಮ ಮನೆಯ ಹೊಸ್ತಿಲನ್ನು ದಾಟಿ ಪರಿಚಿತ ಮಹಿಳೆಯರೊಂ ದಿಗೆ (ಅವರ ಮನೆಯೊಳಗೆ) ಕಾಲ ಕಳೆಯು ವುದು ಮಾತ್ರವಾಗಿತ್ತು. ಮನೆಯ ಅಗತ್ಯ ವಸ್ತು” ಗಳನ್ನು ಖರೀದಿಸುವ ಜವಾಬ್ದಾರಿಯೆಲ್ಲ ಕುಟುಂ ಬದ 'ಫುರುಷ ಸದಸ್ಯರು ಅಥವಾ ಸು ಕೆಲಸಗಾರರ ಮೇಲೆ. ತರುಣಿಯರಿಗೆ ಅಲ್ಪ ಸ್ವ ಮನೆಯ ಆಗುಹೋಗುಗಳನ್ನು 54 ಸಂಪೂರ್ಣ ಹೊಣೆಗಾರಿಕೆಯನ್ನು ಕುಟುಂಬದ ವೃದ್ಧ ಸ್ತ್ರೀಯರು ವಹಿಸಿಕೊಳ್ಳುತ್ತಿದ್ದರು. ಇಂದು ಶತಮಾನಗಳ ಹಿಂದಿನ ಸ್ಥಿತಿ ಮುಕ್ಕಿಲ್ಲದೆ ಉಳಿದಿಲ್ಲ. ಅದಕ್ಕೆ ಬಹುಮುಖ್ಯ ಕಾರಣವೆಂದರೆ ಭೂಗರ್ಭದಿಂದ ಎದ್ದುಬಂದ ಇಂಧನ. 1930 ರಲ್ಲಿ ನೀರನ್ನು ನಿರೀಕ್ಷಿಸಿ ತೋಡಿದ ಬಾವಿಗಳಲ್ಲಿ ಪೆಟ್ರೋಲಿನ ಕಣಜಗಳು ಪತ್ತೆಯಾದಂದಿನಿಂದ ಅರೇಬಿಯಾ ತನ್ನ ಕಾಲಿಗೆ ಚಲನೆಯ ಚಕ್ರ ಕಟ್ಟಿ ಕೊಂಡಿತೆನ್ನ ಬೇಕು. ಪರಿಣಾಮವಾಗಿ 1950 ರಷ್ಟೊತ್ತಿಗೆ ಮರುಭೂಮಿಯ ದಾಹ ಹಿಂಗಿಸ ಲೆಂದು ಡಾಲರುಗಳು ಹರಿದು ಬರತೊಡಗಿದವು. ಅಲ್ಲಿನವರ ಬದುಕಿನೊಳಗೆ ನುಗ್ಗಿದ ಮಾರುತ ದಲ್ಲಿ ಪ್ರಗತಿ, ಆಧುನಿಕತೆ, ಯಾಂತ್ರೀಕರಣ, ಶಿಕ್ಷಣ.... ಇತ್ಯಾದಿ ಬದಲಾವಣೆಯ ಅನಿಲ ಗಳು ಢಾಳಾಗಿಯೇ ಸೇರಿಕೊಂಡಿದ್ದವು. ಇದೀಗ ಹೊಸದೊಂದು ವಾಸ್ತವ ಅರೇಬಿಯಾದ ಹೊಸ್ತಿ * ಲಲ್ಲಿ ನಿಂತು ಕೆ ಬಾಚಿದೆ. ಈ ವಾಸ್ತವದ ಅರ್ಥ ಹಾಗೂ ನಿರ್ದೇಶನ ಇನ್ನೂ ಪೂರ್ಣ ಅಳತೆಗೆ ನಿಲುಕಿಲ್ಲವಾದರೂ ಇದು ಅಲ್ಲಿಯ ಮಹಿಳೆ ಮತ್ತು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ್ದೆಂಬುದು ಮಾತ್ರ ಖಾತ್ರಿ. ಸೌದಿಯಲ್ಲಿ ಪಾಲಿಸುತ್ತಿರುವ ಸುನ್ನಿ ಮುಸ ಲ್ಮಾನ ಧರ್ಮಕ್ಕೆ ಪರಂಪರಾಗತ ಪುರೋಹಿತ ಶಾಹಿ ವರ್ಗದ ಹಿನ್ನೆಲೆ ಇಲ್ಲವಾದರೂ ನಿರ್ದಿಷ್ಟ ಧಾರ್ಮಿಕ ಮಾರ್ಗಸೂತ್ರಗಳ ಕೊರತೆಯೇ ನಿಲ್ಲ. ಉಲೇಮಾ ಎಂದು ಕರೆಯಲಾಗುವ ಧರ್ಮ ಪಂಡಿತರನ್ನೊಳಗೊಂಡ ಸಮಿತಿ ನೀತಿ ಸಂಹಿತೆಗಳನ್ನು ರೂಪಿಸುವ, ಜಾರಿಗೊಳಿಸುವ ಜವಾಬ್ದಾರಿ ನಿರ್ವಹಿಸುತ್ತದೆ. ಮಹಿಳೆಯ ಸಭ್ಯತೆ ಹಾಗೂ ನೈತಿಕ ವರ್ತನೆಯ ನಿಯಂತ್ರ ಣವೇ ಈ ನೀತಿ ಸಂಹಿತೆಯ ಬಹುಮುಖ್ಯ ಅಂಶ. ರಸ್ತೆಗಳಲ್ಲಿ ಗಸ್ತು ತಿರುಗುವ ವಿಶೇಷ ಪೊಲೀಸ್‌ ಪಡೆ ಪ್ರಾರ್ಥನಾ ವೇಳೆಯಲ್ಲಿ ವಾಣಿಜ್ಯವ್ಯವಹಾ ರಗಳು ಬಂದ್‌ ಆಗುವಂತೆ ನೋಡಿಕೊಳ್ಳುತ್ತದೆ. ' ಹಾಗೆಯೇ ಮಹಿಳೆಯರು ಸೂಕ್ತ ರೀತಿಯಲ್ಲಿ ಬುರ್ಕಾ ಧರಿಸಿ ನಿಷೇಧಗಳ ಮಿತಿಯೊಳಗೆ ಇರು ವರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಈ ಪೊಲೀಸರ ಕರ್ತವ್ಯ. ಅತ್ಯಂತ ಆಧುನಿಕ ನಗರವಾದ ಜಿದ್ದಾದಲ್ಲೂ ಪುರುಷ ಸಂಬಂಧಿ ಯೊಬ್ಬನ ಲಿಖಿತ ಪರವಾನಿಗೆ ಇಲ್ಲದೆ ಮಹಿಳೆ ವಿಮಾನವನ್ನು ಏರುವಂತಿಲ್ಲ ಹಾಗೂ ವಸತಿ ಗೃಹದಲ್ಲಿ ವಾಸಿಸುವಂತಿಲ್ಲ. ಇಂಥ ಯಾವುದೇ ಉಲ್ಲ ೦ಘನೆಯನ್ನು ಗಂಭೀರವಾಗಿ ಗಣಿಸಿ ಅವ, ಮಾನಿಸಲು ಪೊಲೀಸರು ಸದಾ ಜಾಗ ೃತರಾಗಿರ ತ್ತಾರೆ. ಬಾಲಕಿಯರ ಸಾರ್ವಜನಿಕ ಶಿಕ್ಷಣ ಸಂಸ್ಥೆ ಕೂಡ ಉಲೇಮಾದ ಆದೇಶಗಳನ್ನು ಪಾಲಿಸದಿ . ರಲು ಸಾಧ್ಯವಿಲ್ಲ. ಒಟ್ಟಾರೆ ಎಲ್ಲ ಕ್ರಿಯೆಗಳು ಧಾರ್ಮಿಕ ಎಳೆಗಳನ್ನು ಇನ್ನಿಷ್ಟು ಹುರಿಗೊಳಿಸಬ ಹುದೇ ಹೊರತು ಆಧುನಿಕತೆಯ ಹೆಸರಿನಲ್ಲಿ " ಸಾಮಾಜಿಕ ನೇಯ್ಗೆ ಯನ್ನು ಶಿಥಿಲಗೊಳಿಸಲಾ ಗದು. ಅರೇಬಿಯಾದಲ್ಲಿ ಛಾಯಾಚಿತ್ರ ತೆಗೆಯು ವುದು ಸುಲಭಸಾಧ್ಯವಲ್ಲ. ನೆರಳು ಬೆಳಕಿನ ಸಂಯೋಜನೆಯಾದ ಛಾಯಾಚಿತ್ರಗಳು ದೇವರ ಸೃಷ್ಟಿಗೆ ಯಾವ ಅಪಚಾರವನ್ನೂ ಬಗೆಯುವು ದಿಲ್ಲ ಎಂಬುದಾಗಿ ಉಲೇಮಾಗೆ ಮನವರಿಕೆ ಮಾಡಿಕೊಡುವಲ್ಲಿ ಹಿಂದಿನ ರಾಜ ಅಬ್ದುಲ್‌ ಅಜೀಜ್‌ ಯಶಸ್ವಿಯಾಗಿದ್ದ. ಆದರೆ ಇಂದು ಹಿಂದೆಂದಿಗಿಂತಲೂ ಫೋಟೋ ತೆಗೆಯುವುದು ಕಠಿಣವಾಗಿದೆ. ಸೌದಿಯ ಸಮಾಚಾರ ಸಚಿವಾಲ ಯದ ಇಜ್ಜತ್‌ ಮುಫ್ತಿ ಈ ಕುರಿತು ಸ್ಪಷ್ಟೀಕರಣ ನೀಡಿ ರಕ್ಷಣಾ ಕಟ್ಟಡಗಳ ಹೊರತು ಇತರೆಡೆ ' ಚಿತ್ರ ತೆಗೆಯಲು ನಿಷೇಧವಿಲ್ಲವೆಂದು ಹೇಳಿ ದರು. ಆದರೆ ಸೌದಿಯ "ಅಮೇರಿಕನ್‌ ಸೊಸೆ" ಮೇರಿ ಅನ್ನೆ ಅಲಿರೇಜಾ ಹಾಗೂ ಆಕೆಯ ಗೆಳತಿ ಜೂಡಿ ಕೋಬ್‌ ಅವರು ಚಿತ್ರ ತೆಗೆಯಲು ಪ್ರಯತ್ನಿಸಿದಾಗ ಪಡಿಪಾಟಲು ಪಡ er Po, ಸಾ ಪುರುಷಪ್ರಧಾನ ಸಂಸ್ಕೃತಿಯ ಸೌದಿ ಅರೇಬಿಯದಲ್ಲಿ : ಶತಮಾನ ಗಳಿಂದಲೂ ಅವಗುಂಠನದ ಹಿಂದೆಯೇ ' ಬದುಕಿ ಬಂದಾಕೆ ಅಲ್ಲಿಯ ಸ್ತ್ರೀ. "ಪುರುಷನ ಭಾಗ್ಯ ಸ್ತ್ರೀ ಚರಿತ್ರದ ಮೇಲೆ ಅವಲಂಬಿತ' ಎಂಬ ಸೂಕ್ತಿ ಎಲ್ಲಿಗಿಂತ ಇಲ್ಲಿ ಹೆಚ್ಚು ಅನ್ವಯಿಸುತ್ತದೆ. ಹೌದು. ಕಾಲ ಬದಲಾಗುತ್ತಿದೆ - ಸೌದಿಯ ಸ್ತ್ರೀ ಬದುಕೂ ಬದಲಾಗಿದೆ. ಆದರೆ ಆ ಅವಗುಂಠನ ಮಾತ್ರ ನಿಶ್ಚಲ ವಾಗುಳಿದಿದೆ. ಬೇಕಾಯ್ತು. ಜಿದ್ದಾದ ಹೊಸ ಕದಲಿಕೆಯೆಂದರೆ ನಾಗರಿ ಕರು ಕಡಲ ದಂಡೆಯಲ್ಲಿ ಕುಟುಂಬದೊಂದಿಗೆ ವಾರಾಂತ್ಯದ ಸಂತೋಷವನ್ನು ಹಂಚಿಕೊಳ್ಳುತ್ತಿ ರುವುದು. ಸಾರ್ವಜನಿಕ ಸ್ಥಳಗಳಲ್ಲಿ ಬರಿ ಗಂಡ ಸರು ಸೇರುವುದೂ, ಹೆಂಗಸರು ಕೇವಲ ಹೆಂಗಸ ರೊಂದಿಗೆ ನಾಲ್ಕುಗೋಡೆಗಳ ನಡುವೆ ಕಾಲ ತಳ್ಳುವುದೂ ಈ ಹಿಂದಿನ ಪದ್ಧತಿಯಾಗಿತ್ತು. ಒಂದರ್ಥದಲ್ಲಿ ಕಡಲ ತಡಿಯ ಸಹಭೋಜನ ಮಹಿಳೆಯರ ಕಟ್ಟುಪಾಡುಗಳನ್ನೆ ಲ್ಲ ಕಳಚೇನೂ ಇಡುವುದಿಲ್ಲ. ಈ ವಿಹಾರ ಸಂದರ್ಭದಲ್ಲೂ ಹೆಂಗಸರ ಮುಖವನ್ನು ಮುಸುಕುಗಳು ಕಡ್ಡಾ ಯವಾಗಿ ಬಳಸುತ್ತಿರಬೇಕು. ಹಳ್ಳಿಗಾಡಿನ ಹೆಂಗಸರು ಹಾಗೂ ಅಲೆಮಾರಿ ವರ್ಗದ ಮಹಿಳೆಯರು ನಗರದವರಿಗಿಂತ ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತಾರೆ. ಸೌದಿಯಲ್ಲಿ ವಾಹನಗಳನ್ನು ಚಲಾಯಿಸುವಷ್ಟು “ಆಧುನಿಕತೆ” ಯನ್ನು ರೂಢಿಸಿಕೊಂಡವರೆಂದರೆ ಬಡಾವಿ ಯತ್‌ ಎಂಬ ಮರಳುಗಾಡಿನ ಅಲೆಮಾರಿಗಳು. ಅದೂ ಜನದಟ್ಟಣೆ ಕಡಿಮೆ ಇರುವ ಹಾಗೂ ಸಂಸ್ಕೃತಿ ರಕ್ಷಕ ಪೊಲೀಸರಿಂದ ಮುಕ್ತವಾದ ಪ್ರದೇಶಗಳಲ್ಲಿ ಮಾತ್ರ ವಾಹನ ಚಾಲಕಿಯರು Va ಕಾಣಿಸಿಕೊಳ್ಳುತ್ತಾರೆ. ಈ ಮಹಿಳೆಯರು ಮುಖದ ಮುಸುಕನ್ನು ಕಡ್ಡಾಯವಾಗಿ ಧರಿಸು ತ್ತಾರಾದರೂ ಇತರ ದಿರಿಸುಗಳಲ್ಲಿ ನಗರದವರಿ ಗಿಂತ ಹೆಚ್ಚು ಉದಾರತೆ ಹೊಂದಿದ್ದಾರೆ. ಹೊಸ ಪೀಳಿಗೆಯ ಸುಶಿಕ್ಷಿತ ಮಹಿಳೆಯರು ಬುರ್ಕಾ ಧರಿಸಿ ಹಿಂದಿನವರಂತೆಯೇ ತಾಯಿ ಯಾಗಿ, ಹೆಂಡತಿಯಾಗಿ ದಿನ ದೂಡುವುದರೊಂ ದಿಗೆ ತಮ್ಮ ಲಕ್ಷ್ಮಣ ರೇಖೆಯಾಚೆಗೂ ಕಾಲಿರಿಸು ತ್ತಿರುವುದೊಂದು ವಿಶೇಷ. ಉಪಾಧ್ಯಾಯಿನಿ ಕಂಪ್ಯೂಟರ್‌ ತಂತ್ರಜ್ಞೆ, ಪ್ರಯೋಗಾಲಯ ತಂತ್ರಜ್ಞೆ ವೈದ್ಯೆ, ಇಂಜಿನಿಯರ್‌, ಬ್ಯಾಂಕ್‌ ನೌಕರಿದಾರಳು ಇತ್ಯಾದಿಯಾಗಿ ಮಹಿಳೆ ಕಾಣಿಸಿ ಕೊಳ್ಳುವುದು ಕ್ರಾಂತಿಕಾರಿ ಬದಲಾವಣೆಯ ಲ್ಲವೆ? ಇದೆಲ್ಲಾ ಸಾಧ್ಯವಾಗುತ್ತಿರುವುದು 1960ರ ನಂತರ ಸರ್ಕಾರ ಮಹಿಳಾ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದರಿಂದ. "“ದೇವರೇ, ನಮನಗಳು.... ಕೊನೆಗೂ ನಮ್ಮ ದಿನಗಳು ಬದಲಾಗುತ್ತಿವೆ!'' ಈ ಉದ್ಗಾರ ಆಧುನಿಕತೆಯ ಸೆಳವಿಗೆ ಸಿಕ್ಕ ಸುಶಿಕ್ಷಿತ ಯುವತಿಯದೆಂದು ನೀವು ಭಾವಿಸುವುದು ಸಹಜ. ಆದರೆ ಈ ನಿಟ್ಟುಸಿರು ಬಿಟ್ಟವಳು ಏಳು ಮಕ್ಕಳ ತಾಯಿಯಾದ ಒಬ್ಬ ವಿಧವೆ! ಮಕ್ಕಳ ದೇಖರೇಕಿಯನ್ನು ನೋ "ಡಿಕೊಳ್ಳುತ್ತಲೇ ಸರ್ಕಾ ರದ ವಯಸ್ಕರ ಶಿಕ್ಷಣ ಕಾರ್ಯಕ್ರಮದಡಿ ಅಕ್ಷರ ಕಲಿಯುತ್ತಿರುವ ಉಮೇದಿನ ಮಹಿಳೆ ಪಃಕೆ. ಜಿದ್ದಾದ ಆಸ್ಪತ್ರೆಯೊಂದರಲ್ಲಿ ದಾದಿಯ. 16 ರಾ — — ರುವ ಸಾಬಾಹ್‌ಳಿಗೆ ಡಾಕ್ಟರ್‌ ಆಗುವ ಅಭಿಲಾಷೆ . ಯಿತ್ತಂತೆ. ಆದರೆ ಕಾಲೇಜಿನ ಪ್ರವೇಶಕ್ಕೆ ಅರ್ಜಿ ಹಾಕುವಷ್ಟ ರಲ್ಲಿ ಕೊನೆಯ ದಿನ ಮುಗಿದಿದ್ದ ರಿಂದ ಈಕೆ ಡಾಕ್ಟರ್‌ ನಂತರದ ಅತ್ಯುತ್ತಮ ವೃತ್ತಿಯನ್ನು ಆಯಬೇಕಾಯ್ತು. ಸೌದಿಯಲ್ಲಿ ನೌಕರಿಗಳಿಗೆ ಪ್ರವೇಶಿಸಿರುವ ಅನೇಕರು ಅತ್ಯಂತ ಸಾಂಪ್ರದಾಯಿಕ ಕುಟುಂಬದ ಹಿನ್ನೆ ಲೆಯಿಂದ ಬಂದಂಥವರು. ಆರಂಭದಲ್ಲಿ ಮನೆಯವರ ಪ್ರತಿರೋಧವನ್ನು ಎದುರಿಸಿದವರೇ. ಸಾಬಾಹ್‌ ಹೇಳುವಂತೆ ಮನೆಯವರ ಈ ವಿರೋಧಕ್ಕೆ ಅವರ ಸಂಕುಚಿತ ಸ್ವಭಾವ ಮಾತ್ರವೇ ಕಾರಣ ವಲ್ಲ; ಸಮಾಜ ತಮ್ಮನ್ನು ಕೀಳಾಗಿ ಕಂಡೀತು ಎಂಬ ಭಯದಿಂದ ಇಂಥ ನಿಲುವಿಗೆ ಬರುವುದೇ ಹೆಚ್ಚು. ಬಹುಪಾಲು ಸ್ತ್ರೀಯರು "ಪೂರ್ಣ ಮಹಿಳಾ ವಾತಾವರಣ'ದಲ್ಲಿಯೇ ಕೆಲಸ ಮಾಡು ವುದು. ಆದಾಗ್ಯೂ ಕೆಲವು ವೈದ್ಯೆಯರು. ನರ್ಸ್‌ ಗಳು, ಆಕಾಶವಾಣಿ ಅನೌನ್ಸ್‌ರ್‌ಗಳು, ಪತ್ರಕ ರ್ತೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಾರೆ. ನೀಳ ತೋಳಿನ ನಿಲು ವಂಗಿ, ತಲೆ ಮುಸುಕು ಮಾತ್ರ ನೌಕರಿ ಮಾಡುವ ಮಹಿಳೆಯರಿಗೆ ಕಡ್ಡಾಯ. ಆಸ್ಪತ್ರೆಯಲ್ಲಿ ನೌಕರಿ ಮಾಡುವ ಮಹಿಳೆ ಯೊಬ್ಬಳು ಈ ಸಮವಸ್ತ್ರ ಪದ್ಧತಿಯನ್ನು ವಿಶಾಲ ಮನದಿಂದಲೇ ಸೀಕರಿಸಿ ಬೇರೊಂದು ರೀತಿ ಯಲ್ಲಿ ಸಮರ್ಥಿಸುತ್ತಾಳೆ: "“ಪುರುಷರಷ್ಟೇ ವೇತನ ಪಡೆಯುವ ನಮ್ಮನ್ನು ಸಗಿಯಾಗಿಯೇ ನಡೆಸಿಕೊಳ್ಳುತ್ತಾರೆ. ನಮ್ಮ ಪ್ರಯತ್ನಶೀಲತೆ ಬಗ್ಗೆ ಗೌರವಿಸಿಕೊಂಡ ಗಂಡಸರು ಹೆಚ್ಚು ಣೆಚ್ಚು ಹೆಂಗಸರು ನೌಕರಿ ಸೇರುವುದನ್ನು ಅಪೇಕ್ಷಿಸು ತ್ತಾರೆ. ಎ. "ಲಿಂಗಭೇದ ಎಣಿಸದೆ ಅಕ್ಕಪಕ್ಕದಲ್ಲಿ ಕೂತು ಕೆಲಸ ಮಾಡುವುದನ್ನು ಅರೇಬಿಯಾದ ಪ್ರತಿಯೊ ಬ್ಬರೂ ಅರೋಗ್ಯಕರವಾಗಿ ಸ್ವೀಕರಿಸಲಾರರು. : ಒಬ್ಬಾತನಂತೂ ವೃತ್ತ ಪತ್ರಿಕೆಗಳಿಗೆ ಪತ್ರ ಬರೆದು, ""ನಮ್ಮ ಹುಡುಗಿಯರು ಗಂಡಸರೊಂ ದಿಗೆ ಕೆಲಸ ಮಾಡಲು ಹೇಗೆ ಸಾಧ್ಯ?'' ಎಂದು ಹಳ ೧ ೫ ಇತ ಅತ್ತ ವಿವಾದ ಸೃಷ್ಟಿಸಲು ವಿಫಲ ಯತ್ನ ಅರೇಬಿಯಾದಲ್ಲಿ ಸಹ ಪರೀಕ್ಷೆಗಳಲ್ಲಿ ಹುಡು ಗಿಯರದೇ ಮೇಲುಗೈ. ಇದಕ್ಕೆ ನಮ್ಮಲ್ಲಿಯಂತ ಹವೇ ಹಲವು ಕಾರಣಗಳನ್ನು ಗುರುತಿಸಬ ಹುದು. ಹುಡುಗರ ಮನಸ್ಸನ್ನು ಚಂಚಲಗೊಳಿ ಸಲು ಹಲವಾರು ಮಾರ್ಗಗಳಿವೆ. ಬೀದಿಬೀದಿ ಸುತ್ತಲು ಹುಡುಗರ ಬಳಿ ಕಾರುಗಳಿವೆ. ಆದರೆ ಹುಡುಗಿಯರಿಗೆ ಈ "ಅನುಕೂಲ'ಗಳಿಲ್ಲವಲ್ಲ! ಅವರೇನಿದ್ದರೂ ಮನೆಯಲ್ಲಿ ಕುಳಿತು ಪುಸ್ತಕಗ ಳಿಗೆ ದೃಷ್ಟಿ ಕೀಲಿಸಬೇಕಷ್ಟೆ. ಪತ್ರಿಕೆಗಳಿಗೆ ಬರುವ ವಾಚಕರ ವಾಣಿ ಪತ್ರಗಳನ್ನು ಪರಿಗಣಿಸಿ ಹೇಳು ವುದಾದರೆ ಅರೇಬಿಯಾದ ಎಷ್ಟೋ ಯುವತಿಯ ರಿಗೆ ವಾಹನ ಚಲಾಯಿಸುವ ಅಭಿಲಾಷೆಯಿದೆ; ಅನುಮತಿಗಾಗಿ ದೊರೆಯನ್ನು ಕೋರುತ್ತಲೇ ಇದ್ದಾರೆ. ಸೌದಿ ಮಹಿಳೆಯರು ಮೊಟ್ಟಮೊದಲು ವಿಶ್ವ ವಿದ್ಯಾಲಯದ ಪದವಿ ಪಡೆಯಲು ಸಾಧ್ಯವಾ ದದ್ದು 1977ರಲ್ಲಿ. ಆ ವರ್ಷ ಪದವಿ ಪಡೆದವರ ಸಂಖ್ಯೆ ಹನ್ನೆರಡು! ಅರೇಬಿಯಾದ ರಾಜಧಾನಿಯಾದ ರಿಯಾದ್‌ ನಗರದಲ್ಲಿ ಮಹಿಳಾ ಕಾಲೇಜೊಂದಿದೆ. ಬುರ್ಕಾ ಧಾರಿಯಾಗಿ ಬರುವ ವಿದ್ಯಾರ್ಥಿನಿಯರು ತಮ್ಮ ಚಾಲಕ ಸಹಿತ ಕಾರುಗಳನ್ನು ಮುಂಬಾಗಿಲಲ್ಲೇ ಬಿಟ್ಟು ಒಳ ಪ್ರವೇಶಿಸಬೇಕು. ಕಾಲೇಜು ಆವರಣ ಹೊಕ್ಕ ನಂತರ ಕಪ್ಪು ಬುರ್ಕಾಗಳನ್ನು ಕಳಚುವ ಹುಡುಗಿಯರು ತಮ್ಮ ತಮ್ಮ ಅಭಿರುಚಿಗೆ ತಕ್ಕ ಬಣ್ಣದ ಬಟ್ಟೆಗಳಲ್ಲಿ ನಿರಾತಂಕವಾಗಿರಬಹುದು ಸಂಜೆ ಕಾಲೇಜು ಮುಗಿಯುವವರೆಗೆ. ಪುರುಷ ಅಧ್ಯಾಪಕರ ಕಣ್ಣಿಗೆ ಬುರ್ಕಾರಹಿತ ಯುವತಿ ಯರು ಕಾಣಿಸುತ್ತಾರಲ್ಲ ಎಂಬ ಸೂಕ್ಷ್ಮ ಪ್ರಶ್ನೆ ಏಳುವುದು ಸಹಜ. ಸೌದಿಗಳು ತಮ್ಮ ಸಂಪ್ರ ದಾಯ ರಕ್ಷಿಸಲು ಆಧುನಿಕತೆಯ ಗರ್ಭದಿಂದಲೇ ಉಪಾಯವೊಂದನ್ನು ಪುರುಷ ಅಧ್ಯಾಪಕರು ತರಗತಿಯಲ್ಲಿರಿಸಿದ ದೂರದರ್ಶನದ ಪರದೆಯಲ್ಲಿ ಕಾಣಿಸಿಕೊಂಡು . ಕಂಡುಕೊಂಡಿದ್ದಾರೆ. . ಉಪನ್ಯಾಸ ಮಾಡುತ್ತಾರೆ. ವಿದ್ಯಾರ್ಥಿನಿಯರಿಗೆ ವಿಷಯದಲ್ಲಿ ಅನುಮಾನಗಳೇನಾದರೂ ಉದ. ಯಿಸಿದರೆ ತಮಗೆ ಒದಗಿಸಿದ ದೂರವಾಣಿಯ ಮೂಲಕ ಅಧ್ಯಾಪಕರನ್ನು ಸಂಪರ್ಕಿಸಿ ಅದನ್ನು ಪರಿಹರಿಸಿಕೊಳ್ಳಬಹುದು. ಮಹಿಳೆಯರಿಗಾ ಗಿಯೇ ಪ್ರತ್ಯೇಕ ಕಾಲೇಜುಗಳು ಆರಂಭವಾಗುವು ದಕ್ಕೂ ಪೂರ್ವದಲ್ಲಿ ಸೌದಿ ಸ್ತ್ರೀಯರಿಗೆ ಅಂಚೆ ತೆರಪಿನ ಶಿಕ್ಷಣವೇ ಗತಿಯಾಗಿತ್ತು. ಪ್ರಸ್ತುತ ಸೌದಿಯಲ್ಲಿರುವ ಎಂಟು ಸಾವಿರ ಶಿಕ್ಷಣ ಸಂಸ್ಥೆ ಗಳಲ್ಲಿ ಇಪ್ಪತ್ತು ಲಕ್ಷ ಶಿಕ್ಷಣಾಕಾಂಕ್ಷಿಗಳು ಕಲಿ ಯುತ್ತಿದ್ದಾರೆ; ಅವರಲ್ಲಿ ಏಳು ಲಕ್ಷ ಮಹಿಳೆ ಯರು. ಸೌದಿ ಸ್ತ್ರೀಯರು ತಮ್ಮ ವೆ ೈವಾಹಿಕ ಬದು ಕಿನ ಹೊಸ್ತಿಲು ತುಳಿಯಲು ಹಿಂದೆಂದಿಗಿಂತಲೂ ಈಗ ತುಸು ತಡವಾಗಲು ಅವರು ಸುಶಿಕ್ಷಿತರಾಗು ವುದರೆಡೆ ಗಮನವೀಯುತ್ತಿರುವುದೂ ಒಂದು ಕಾರಣ. ಕಟ್ಟುಪಾಡುಗಳಿಂದ “ಬಿಡುಗಡೆ'ಯಾ ಗುವುದು ಒತ್ತಟ್ಟಿಗಿರಲಿ ಮದುವೆ “ಬಂಧನ'- ದಲ್ಲಿ ಸಿಲುಕುವುದು ಕೂಡ ಅರೇಬಿಯಾದ ಮಹಿ ಳೆಗೆ ಸುರಳೀತವಲ್ಲ. ಭಾರೀ ವರದಕ್ಷಿಣೆ ಹಾಗೂ ದುಂದು ವೆಚ್ಚದ ಮದುವೆಗಳು ಇಲ್ಲಿ ಸಾಮಾನ್ಯ. ವರದಕ್ಷಿಣೆಯ ಪಿಡುಗು ಮಿತಿ ಮೀರಿದಾಗ (160,00ಸೌದಿ ರಿಯಲ್‌ಗಳಿಗೂ ಮಿಕ್ಕಿ) ಹತ್ತು ಪಂಗಡಗಳ ಅಧಿಪತ್ಯಹೊಂದಿದ ಶೇಖನೊಬ್ಬ ಇದನ್ನು ನಿಯಂತ್ರಿಸಲು ಪ್ರಯತ್ನಿಸಿದ. ಕನ್ಯೆಯ 17 ಮೊದಲ ವಿವಾಹಕ್ಕೆ ಹತ್ತು ಸಾವಿರ ರಿಯಲ್‌ಗಳು ಹಾಗೂ ತುಸು ಆಭರಣ, ಒಂದು ಬಂಗಾರದ ವಾಚನ್ನೂ; ವಿವಾಹ ಎಚ್ಛೇದಿತೆ ಅಥವಾ ವಿಧ ವೆಗೆ ಐದು ಸಾವಿರ ರಿಯಲ್‌ಗಳನ್ನು ಆತ ನಿಗದಿ ಮಾಡಿದ. ಆದರೆ 1986ರ ವರದಿಯೊಂದರ ಪ್ರಕಾರ ದೇಶಾದ್ಯಂತ ಪ್ರಚಲಿತವಿರುವ ಸರಾಸರಿ ವರದಕ್ಷಿಣೆ ಮೊತ್ತ ಒಂದು ಲಕ್ಷ ರಿಯಲ್‌ಗಳು! ಕಿಂಗ್‌ ಸೌದ್‌ ಮಹಿಳಾ ಕಾಲೇಜಿನ ವಿದ್ಯಾ ರ್ಥಿನಿಯೊಬ್ಬಳು ವ್ಯಕ್ತಪಡಿಸಿದ ಅಭಿಪ್ರಾಯ ಗಳು ಅತ್ಯಂತ ಪ್ರಾತಿನಿಧಿಕವೆನ್ನಿಸುತ್ತವೆ. ಸೌದಿ ಸ್ತ್ರೀ ಸಮುದಾಯದ ಆತ್ಮದಂತೆ ಆಕೆ ಹೇಳು ತ್ತಾಳೆ; "ನಿಜ ನಮ್ಮ ಸಮಾಜ ವ್ಯವಸ್ಥೆಯಲ್ಲಿ ಬದಲಾಗಬೇಕಾದ ಅನೇಕ ಸಂಗತಿಗಳಿವೆ. ವಾಹನ ಚಾಲನೆಯಂತಹ ಸೌಲಭ್ಯಗಳ ಅಗತ್ಯವಿ ದೆಯಾದರೂ ಅವೇ ಬದುಕಿನ ಬಹುಮುಖ್ಯ ಭಾಗಗಳಲ್ಲ. ನಾನಂತೂ ಸಮಾಜ ಬದಲಾವ dd ಣೆಗೆ ಸಿದ್ಧವಾಗುವವರೆಗೆ ಕಾಯುತ್ತೇನೆ. ಈಗ ಕಾಲಿರಿಸುತ್ತಿರುವ ಬದಲಾವಣೆ ನಮ್ಮ ಬದುಕಿನ ಅಂಗವೆಂಬುದೂ ಸರಿ. ಇದು ಪೂರ್ಣ ಪ್ರಮಾ ಣದಲ್ಲಿ ಸಾಕಾರಗೊಳ್ಳಲು ಬಹುಕಾಲ ಕಾಯಬೇ ಕಾಗಬಹುದು ಅಥವಾ ಕೆಲ ದಿನಗಳಲ್ಲೇ ಘಟಿಸ ಬಹುದು. ಆದರೆ ನಾವು ಆಶಿಸುತ್ತಿರುವ ಬದಲಾ ವಣೆ ನಮ್ಮ ಧಾರ್ಮಿಕ ನೈತಿಕ ಚೌಕಟ್ಟಿ ನೊಳ ಗೆಯೇ ಇರುವುದು ಬಹಳ ಮುಖ್ಯ.'' ಪ್ರಗತಿಪರ ಆಶಯಗಳು ಅನುಷ್ಠಾನಗೊಳ್ಳ ಬೇಕೆಂದು ಹಂಬಲಿಸುವುದರ ಹಿಂದಿನ ಅರ್ಥವಂ ತಿಕೆಯನ್ನು ಅಲ್ಲಗಳೆಯಲಾಗದಾದರೂ ಈ ದಿಸೆ ಯಲ್ಲಿ ಒಂದು ಸಮಾಜದ ಪಚನಶಕ್ತಿ ಯಾವ ಮಟ್ಟದ್ದೆಂಬುದು ಮಹತ್ವ ಪಡೆಯುತ್ತದೆ. ಇಂದು ಸೌದಿ ಅರೇಬಿಯಾ ಇಂಥದೊಂದು ಕವಲು ದಾರಿಯಲ್ಲಿ ನಿಂತು ಆಲೋಚಿಸುತ್ತಿದೆ, ಅವಲೋಕಿಸುತ್ತಿದೆ. ನಾಳೆ ಅದರ ದಿಕ್ಕು ಖಚಿತ ಗೊಳ್ಳಲೂಬಹುದಲ್ಲವೆ? ಆ ""ಜೀವಿಸಿರುವವರೆಗೂ ಅನಂತ ಕಲಿಕೆ'' ಸ್ವಾಮಿ ರಾಮತೀರ್ಥರು ಜಪಾನಿಗೆ ಯಾತ್ರ ಹೊರಟಿದ್ದರು. ಜಹಜಿನಲ್ಲಿ ಒಬ್ಬ ಜಪಾನಿನ ಪ್ರಜೆ ಇದ್ದ. ಆತನ ವಯಸ್ಸು ಸುಮಾರು ೪ ವರ್ಷಗಳು ಇರಬಹುದು. ಅವನ ಕೈಕಾಲುಗಳು ಒಂದೇ ಸಮನೆ ನಡುಗುತ್ತಿದ್ದವು. ದೃಷ್ಟಿ ಮಂದವಾಗಿತ್ತು. ಆದರೂ ಆತ ಚೀನೀ ಭಾಷೆಯನ್ನು ಕಷ್ಟಪಟ್ಟು ಕಲಿಯುತ್ತಿದ್ದ. ಇದನ್ನು ಕಂಡ ಸ್ವಾಮೀಜಿ ಆ ವೃದ್ಧ ಮಹಾಶಯನ ಭಾಷೆ ಕಲಿಕೆಯಲ್ಲಿನ ಆಸ್ಥೆ ಶ್ರದ್ಧೆಯನ್ನು ಕಂಡು ಆಶ್ಚರ್ಯದಿಂದ ಕೇಳಿದರು- "ತಾವು ಇಷ್ಟು ವೃದ್ಧರಾದ ಮೇಲೂ ಇನ್ನೊಂದು ಭಾಷೆಯನ್ನು ಕಲಿಯುತ್ತಿದ್ದೀರಿ. ನೀವು ಯಾವೂತ್ತಿಗೆ ಈ ಕಲಿಕೆಯನ್ನು ಮುಗಿಸುತ್ತೀರಿ? ಯಾವ್ರತ್ತಿ ಗೆ ನಿಮಗೆ ಈ ಭಾಷೆಯಿಂದ ಉಪಯೋಗವಾದೀತು? '' ಆಗ ಆ ವೃದ್ಧ ಮಹಾಶಯ ಹೀಗೆ ಉತ್ತರಿಸಿದ: "" ನಾನು ಜೀವಿಸಿರುವವರಗೆ ಒಂದಲ್ಲ ಒಂದು ಕಲಿಯುತ್ತ ಲೇ ಇರುತ್ತೇನೆ. ಅದು ಏನೇ ಇರಲಿ. ನನಗೆ ತಿಳಿಯದ ವಿಷಯ ಇದ್ದರೆ ಸಾಕು. ಅದು ತಿಳಿಯುವವರೆಗೆ ಕಲಿತೇ ತೇರುತ್ತೇನೆ. ಹಾಗೆ ಮಾಡದೇ ಇದ್ದರೆ ನನ್ನ ಜೀವನ ವ್ಯರ್ಥ ಎಂದು ಪರಿಗಣಿಸುತ್ತೇನೆ. ಯಾವೂತ್ತಾ ದರೂ ಒಂದು ದಿನ ಸಾಯಲೇಬೇಕು. ಆದೊಂದು ಅನಿವಾರ್ಯ ಘಟನೆ ಆದರೆ ಮೃತ್ಯುವಿಗೆ ಹೆದರಿಕೊಂಡರೆ ಮನುಷ್ಯ ತನ್ನ ಜೀವಿತ ಕಾಲದಲ್ಲಿ ಯಾವ ಕೆಲಸವನ್ನೂ ಮಾಡಲಾರ. ಜೀವನ ವಾಸ್ತವವಾಗಿ ಅನಂತ ಆಬಾಧಿತ ಪ್ರವಾಹ''. ಸಂಗ್ರಹ: ಶಂಕರಗೌಡ ವಾಯ್‌. ಪಾಟೀಲ ಬಜ ನಟಸಾರ್ವಭೌಮ ರಾಣಿಕಫೊಕ್‌ ಸುಕ್ತಿ ಈ ಶತಮಾನದ ಮೂವತ್ತರ ದಶಕವು ಚಲನಚಿತ್ರ ಜಗತ್ತಿನ ಒಂದು ಮನ್ವಂತರದ ಕಾಲ. 1912ರ ಸುಮಾರಲ್ಲಿ ಜನ್ಮತಾಳಿದ್ದ ಚಲನ ಚಿತ್ರ ಅದುವರೆಗೆ ಮೂಕಿಯಾಗಿದ್ದು ಮಾತು ಆರಂಭಿಸುವುದರಲ್ಲಿತ್ತು. ಖಾನ್‌ಬಹದ್ದೂರ್‌ ಆರ್ದೇಶಿರ್‌ ಇರಾನಿ ಎಂಬ ಒಬ್ಬ ಸಾಹಸಿ ಚಿತ್ರ ನಿರ್ಮಾಪಕ-ನಿರ್ದೇಶಕ ತನ್ನ ಮೊದಲ ಟಾಕೀ ಚಿತ್ರಕ್ಕೆ "ಹೊಸ ಮುಖ'ಗಳಿಗಾಗಿ ಸಂದರ್ಶನ ನಡೆಸುತ್ತಿದ್ದ ಕಾಲದ ಕತೆ ಇದು. ಈ ವೇಳೆಗಾ ಗಲೇ ಮೂಕಿ ಕಾಲದಿಂದ ಖ್ಯಾತರಾದ ಸುಲೋ ಚನಾ, ಲಲಿತಾ ಪವಾರ್‌, ಎರ್ಮೆಲೀನ್‌, ಜಲ್ಲು, ಜುಬೇದಾ ಮೊದಲಾದ ನಟಿಮಣಿ ಯರೂ ಮಾಸ್ಟರ್‌ ವಿಠಲ್‌, ನಿಸಾರ್‌, ಜಾನಿ ಬಾಬು, ಜಾಲ್‌ಮರ್ಚಂಟ್‌, ಈ ಬಿಲ್ಮೋ ರಿಯಾ, ಡಿ. ಬಿಲ್ಮೋರಿಯಾ ಮೊದಲಾದ ನಟ ನಾಯಕರುಗಳೂ ಚಿತ್ರಜಗತ್ತಿನ ಮುಂಚೂಣಿ ಯಲ್ಲಿದ್ದರು. ಇವರೆಲ್ಲ ಅಲ್ಲಿ “ಕ್ಯೂ'ನಲ್ಲಿ! ಸಂದರ್ಶನ ನಡೆದಿತ್ತು. ತುಂಬ ಜನಕ್ಕೆ ನಿಂತು ನಿಂತು ಕಾಲುಗಳು ಬಿದ್ದು ಹೋಗುತ್ತಿದ್ದುವೋ ಏನೊ! ಅಲ್ಲಿ ನಿಂತಿದ್ದ ಧೀರ ಗಂಭೀರ ಯುವಕ ನೊಬ್ಬನಿಗೆ ಎಷ್ಟು ಕಾದಿದ್ದರೂ ಆ ನಿರ್ದೇಶಕನ ಗಮನ ತನ್ನ ಮೇಲೆ ಬೀಳದೆ ಹೋದುದಕ್ಕಾಗಿ ಒಂದು ಉಪಾಯ ಹೊಳೆಯಿತು. ಆತ ಅಲ್ಲಿ ಮೇಜಿನ ಮೇಲಿದ್ದ ಒಂದು ಗಾಜಿನ ಪೇಪರ್‌ ವೇಯ್ದ್‌ನ್ನು ಎತ್ತಿ ಬೀಳಿಸಿ ಒಡೆದು ಹಾಕಿದ. ಅಲ್ಲಿದ್ದವರೆಲ್ಲ ಈ ಕಡೆ ತಿರುಗಿದರು. ಆ EN ಅ ಖಜಾನೆ ಕೃಷ್ಣಮೂರ್ತಿ ನಿರ್ಮಾಪಕನೂ ಈ ಯುವಕನೆಡೆಗೆ ಉಗ್ರದೃಷ್ಟಿ ಬೀರಿ ನಿಂದನೆಯ ಮಾತಾಡಿದ. ““ಕ್ಷಮಿಸಬೇಕು ಮಹಾಶಯರೇ - ಈ ಖ್ಯಾತ ನಟ ಎಷ್ಟು ಹೊತ್ತಿನಿಂದ ಅಲ್ಲ- ಎಷ್ಟುದಿನಗಳಿಂದ ಇಂಥ ಕ್ಯೂನಲ್ಲಿ ನಿಂತು ನಿಮ್ಮ ಸಂದರ್ಶನಕ್ಕಾಗಿ ನಿಮ್ಮ ಅನುಗ್ರಹಕ್ಕಾಗಿ ಕಾಯಂತ್ರಿದ್ದಾನೆಂಬುದು ನಿಮಗೆ ತಿಳಿಯಲೆಂದೇ ನಾನು ಈ ಕೆಲಸ ಮಾಡಿ ದ್ದು'' ಎಂದುಬಿಟ್ಟ ಆ ಗಃಭೀರ ಯುವಕ. ಅವರೇ ನಟಸಾರ್ವಭೌಮ ಪ ಓಡ್ವಿರಾಜ್‌ ಕಪೂರ್‌, “ಕಪೂರ್‌ ವಂಶದ ಹಿರಿಯ ತಲೆ.' ಸಂದರ್ಶನ ಸಿಡಿಮಿಡಿಯಿಂದಲೇ ನಡೆ ಯಿತು. ನಮ್ಮ ಯುವಕ ಅದರಲ್ಲಿ ನಪಾಸು! ಕಲಾಲೋಕದಲ್ಲಿ ಕರ್ಪೂರದಂತೆ ಬದುಕು ಸುಟ್ಟುಕೊಂಡವರು ಪೃಥ್ವಿ ರಾಜ್‌ ಕಪೂರ್‌. ಆ ಲೋಕ ಕ್ಕೊಂದು ಅದ್ಭುತ ಕೊಡುಗೆಯಾಗಿ ನಿಂತ ಈ ಧೀಮಂತ ವ್ಯಕ್ತಿ ತಮ್ಮ ಕುಟುಂಬವನ್ನೇ ಚಿತ್ರಪ್ರಪಂಚದ ಕೆ ಂಕರ್ಯಕ್ಕೆ ನಿಲ್ಲಿಸಿದರು. ಈ ತಿಂಗ ಳಿನ 25ಕ್ಕೆ ಅವರ 20ನೇಯ ಪುಣ್ಯ ತಿಥಿ. ಕೊನೆಗೇನಾಯಿತೋ ಏನೋ - ಅದರಲ್ಲಿ ಒಂದು ಪ್ರಮುಖ ಪಾತ್ರ ದೊರೆಯಿತು- ಪೃಥ್ವೀರಾಜನಿಗೆ. ಈ ವೇಳೆಗಾಗಲೇ ಅವನಿಗೆ ಎಂಟು ಹತ್ತು ಮೂಕಿ ಚಿತ್ರಗಳಲ್ಲಿಯೂ, ರಂಗ ಮಂಚದ ಮೇಲೆಯೂ ಅಭಿನಯಿಸಿದ ಅನುಭವ ಇತ್ತಲ್ಲ. ""ಆಲಂಆರಾ'' ಟಾಕಿ ಚಿತ್ರದಿಂದ ಮುಂದೆ ಪೃಥ್ವಿರಾಜ್‌ರ ಭಾಗ್ಯ ಬಲಿಯಿತು. 1906ರ ನವೆಂಬರ್‌ 3ರಂದು ಪೇಷಾವರ್‌ (ಈಗ ಪಾಕೀಸ್ತಾನ್‌ದಲ್ಲಿ ಸೇರಿಹೋಗಿದೆ) ಬಳಿಯ "ಸಮುಂದಿ' ಎಂಬ ಗ್ರಾಮದ ಪಠಾಣ ಮೂಲವೊಂದರ ವಂಶಕ್ಕೆ ಸೇರಿದ ಲಾಲಾ ಬಶೇರ ನಾಥ್‌ ಎಂಬ ಗ್ರಾಮ ಮುಖ್ಯರ ಮೊದಲ ಮಗನಾಗಿ ಇವರ ಜನನ. ಹುಟ್ಟು ಹೆಸರು - ಪೃಥ್ವಿನಾಥ್‌, ಮೂರನೆಯ ವರ್ಷದಲ್ಲೇ ಪೃಥ್ವೀಗೆ ಮಾತೃವಿಯೋಗ. ಬಾಲ್ಯ ವಿದ್ಯಾಭ್ಯಾ ಸಗಳು ಅಲ್ಲಿಯೇ. ಹೈಸ್ಕೂಲು ಶಿಕ್ಷಣ ಮಾತ್ರ ಲ್ಯಾಲ್‌ಪುರದ ಖಾಲ್ಲಾ ಹೈಸ್ಕೂಲಲ್ಲಿ. ಅಕಾಲಿ ದಳದ ನೇತಾ ಮಾಸ್ಟರ್‌ ತಾರಾಸಿಂಗರು ಅಲ್ಲಿ ಮುಖ್ಯೋಪಾಧ್ಯಾಯರಾಗಿದ್ದರಂತೆ! ಹದಿನಾ ರನೇ ವರ್ಷಕ್ಕೆ ಮೆಟ್ರಿಕ್‌ ಪಾಸು. ಅದೇ ವರ್ಷ "ರಮಾ ಸರಸಿ' ಎಂಬ ಕನ್ಯೆ ಪೃಥ್ವಿನಾಥರ ಕೈ ಹಿಡಿದು ಶ್ರೀಮತಿ ರಮಾ ಪೃಥ್ವಿನಾಥ್‌ ಆದರು. ಮುಂದೆ ಪೃಥ್ವಿ ಹೋದದ್ದು ಪೇಷಾವರದ ಎಡ್ವರ್ಡ್‌ ಕಾಲೇಜಿನಲ್ಲಿ ಬಿ.ಎ. ಓದಲು. ಅಲ್ಲಿ ಅವರಲ್ಲಿನ ಕಲಾವಿದನನ್ನು ಗುರುತಿಸಿದ ಪ್ರೊಫೆ ಸರ್‌ ಜೈದಯಾಳ್‌ ಎಂಬವರು ನಾಟಕರಂಗ ಸೇರಲು ಪೃಥ್ವಿಯವರನ್ನು ಹುರಿದುಂಬಿಸಿದ ರಂತೆ. ಪೃಥ್ವಿಯವರಿಗೆ ನಾಟಕ- ಅಭಿನಯ- ಸಂಗಿತಗೀಳು ಹಿಡಿದದ್ದು ಹೀಗೆ. ಹಾಡಿ - ನಟಿಸಿ ಕಾಲೇಜಿನ ಉದ್ದಾಮ ನಟರೆಂದು ಖ್ಯಾತರಾ ದರು. 1927ರ ವೇಳೆಗೆ ಕಾನೂನು ಶಾಸ್ತ್ರವನ್ನು ಅಭ್ಯಸಿಸಲು ಲಾಹೋರಿಗೆ ಹೋದಾಗ ಅಲ್ಲಿ ಅವರ ಜೀವನಕ್ಕೊಂದು ನಿರ್ಣಾಯಕ ತಿರುವು ಬಂತು. ಅಭ್ಯಾಸವನ್ನು ಅಲ್ಲಿಯೇ ಬಿಟ್ಟು ಮುಂಬೈಗೆ ಬಂದು ರಂಗ ಜಗತ್ತಿನ ಬಾಗಿಲು ತಟ್ಟಿದರು. ಷೇಕ್ಸ್‌ಪಿಯರ್‌ ನಾಟಕಗಳನ್ನಾಡು 20 ತ್ತಿದ್ದ ಗ್ರಾಂಟ್‌ ಆಂಡ್‌ರ್ಸನ್‌ ಕಂಪನಿಯಲ್ಲಿ ನಟನಾಗಿ ಸೇರಿಕೊಂಡರು ಥ್ವಿ. ಅಲ್ಲಿ ಸಾಕಷ್ಟು ಪರಿಶ್ರಮ ಪಡೆವ ವೇಳೆಗೆ ಆ ಕಂಪನಿ ತನ್ನದೇ ಆದ ಕಾರಣಗಳಿಂದ ಮುಚ್ಚಿತು. ಆಗ ತಾನೇ ಮುಂಬೈಯಲ್ಲಿ ತಯಾರಾಗುತ್ತಿದ್ದ ಮೂಕಿ ಚಿತ್ರ ಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅನಿವಾರ್ಯತೆ ಪೃಥ್ವಿಗೆ. ಶ್ರದ್ಧೆಯಿಂದ ದುಡಿದರು. ಅಂಗಳದಿಂದ ಅಟ್ಟಕ್ಕೇರಿದರು. ಯಶಸ್ವಿಯಾ ದರು. ಅವರ ಮೊದಲು ಅಭಿನಯಿಸಿದ ಮೂಕಿಯ ಹೆಸರು "ಛಾಲೆಂಜ್‌'. ಅದು ಪೃಥ್ವಿ ಯವರ ಸಾಮರ್ಥ್ಯಕ್ಕೇ ಒಂದು ಸವಾಲು! ಅದರಲ್ಲಿ ಜಯಶಾಲಿಯಾಗಿ "ಪೃಥ್ವಿನಾಥ್‌' ಬದಲಿಗೆ "ಪೃಥ್ವಿರಾಜ್‌' ಆದರು. ಚಿತ್ರರಂಗ ದಲ್ಲಿ ಖ್ಯಾತಿಯ ಸೋಪಾನಗಳನ್ನೇರುತ್ತಲೇ ನಡೆದರು. ಮುಂಬಯಿಯಲ್ಲಿ ಮೂರು ನಾಲ್ಕು ವರ್ಷ . ಗಳ ಕಾಲ ಕೆಲವು ಖ್ಯಾತ ಸ್ಟುಡಿಯೋ ಹಾಗೂ ಚಿತ್ರ ಸಂಸ್ಥೆಗಳಲ್ಲಿ ಸಂಬಳಕ್ಕೆ ದುಡಿದ (5೩ 5೬/17) ಪೃಥ್ವಿರಾಜ್‌ಗೆ 1933ರ ವೇಳೆಗೆ ಕಲ್ಕ ತ್ತೆಯ ಖ್ಯಾತ ನ್ಯೂ ಥಿಯೇಟರ್ಸ್‌ ಸಂಸ್ಥೆಯ ಆಹ್ವಾನ. "ಬಂಗಾಳಿಯಲ್ಲದವರು ಭಾರತೀ ಯರೇ ಅಲ್ಲ' ಎಂದು ಬೀಗುವ ಮುಖ್ಯ. ಬಂಗಾಲಿ ನಟಶ್ರೇಷ್ಠರಿಗೂ ನಿರ್ದೇಶಕ- ನಿರ್ಮಾಪಕರಿಗೂ ಅಲ್ಲಿ ಪೃಥ್ವಿರಾಜ್‌ ಎಂದರೆ ಅಚ್ಚುಮೆಚ್ಚು. ವಿದ್ಯಾಪತಿ, ಸಪೇರಾ, ಪ್ರೆಸಿ ಡೆಂಟ್‌, ಮಂಜಿಲ್‌ ಎಂಬ ಖ್ಯಾತ ಚಿತ್ರಗಳಲ್ಲಿ ಕನ್ನನ್‌, ಸೈಗಲ್‌, ಪಂಕಜ್‌ ಮಲ್ಲಿಕ್‌ ಮೊದಲಾ ದವರೊಂದಿಗೆ ಅಭಿನಯಿಸುವ ಅವಕಾಶ. 1939ರಲ್ಲಿ ಮತ್ತೆ ಮುಂಬೈಗೆ ಹಿಂದಿರುಗಿದ . ಪೃಥ್ವಿರಾಜ್‌ ನಟರಾಗಿ ಸೇರಿಕೊಂಡಿದ್ದು ಚಂದೂಲಾಲ್‌ ಷಾ - ಗೋಹರ್‌ ಬಾಯಿಯವರ ರಣಜಿತ್‌ ಸಂಸ್ಥೆಯಲ್ಲಿ. ಅಂದಿನ ಚಿತ್ರಜಗತ್ತಿನ ಶ್ರೇಷ್ಠ ನಟ ನಟಿಯರು ವಾಸವಾಗಿದ್ದ ಮಾಟುಂ ಗಾದಲ್ಲಿಯೇ ಇವರ ವಾಸ್ತವ್ಯ. ಸುಪ್ರಸಿದ್ಧ ಗಾಯಕ ಸೈಗಲ್‌ ಕೂಡ ಮುಂದೆ ಮುಂಬೈಗೆ ಬಂದಾಗ ಪೃಥ್ವಿರಾಜರ ಮನೆಗೆ ಸಮೀಪದಲ್ಲೇ 4 ತಾ ತ ಬಿಡಾರ ಹೂಡಿದ್ದನಂತೆ! ಅಲ್ಲದೆ ಕೆ.ಎನ್‌. ಸಿಂಗ್‌, ಮುಬಾರಕ್‌ ಮರ್ಚೆಂಟ್‌, ನಾಯಂ ಪಲ್ಲಿ ಮೊದಲಾದವರೆಲ್ಲ ಇದ್ದದ್ದೂ ಅಲ್ಲಿಯೇ. ರಣಜಿತ ಫಿಲಂ ಕಂಪನಿಯ ಮಾಲೀಕ ಚಂದೂ ಲಾಲ್‌ ಷಾ, ಅವರ ಪತ್ನಿ ಗೋಹರಬಾಯಿ, ನಿರ್ದೇಶಕ ಕಿದಾರ್‌ ಶರ್ಮ, ನಂದಾ, ಮಿಜ್ರಾ ಮುಷ್ರಫ್‌ ಮೊದಲಾದವರಿಗೆಲ್ಲ ಪೃಥ್ವಿ ಎಂದರೆ ಪರಮ ಸಂತೋಷ. "ಆಜ್‌ ಕಾ ಹಿಂದೂ ಸ್ತಾನ್‌', "ಹರಿಶ್ಚಂದ್ರ-ತಾರಾಮತಿ', “ಮಹಾ ರಥಿ ಕರ್ಣ', "ನಳ-ದಮಯಂತಿ', ಮೊದಲಾದ ಪೌರಾಣಿಕ ಚಿತ್ರಗಳಲ್ಲದೆ ತಾಜ್‌ಮಹಲ್‌ರವರ “ಉಜಾಲಾ' ನಂದಾರವರ "ಇಶಾರಾ', “ಆಂಖ್‌ಕಿ ಶರ್ಮ್‌', "ಪಾಗಲ್‌' ಮುಂತಾದ ಸಾಮಾಜಿಕ ಚಿತ್ರಗಳಲ್ಲೂ ಅಭಿನಯಿಸಿ ತಮ್ಮ ಅಭಿನಯ ಸಾಮರ್ಥ್ಯದಿಂದ "ನಟ ಸಾರ್ವ ಭೌಮ ಪೃಥ್ವಿರಾಜ್‌'' ಎಂದೆನ್ನಿಸಿಕೊಂಡರು. ಆರು ಅಡಿಗಳಿಗೂ ಮಿಕ್ಕಿದ ಕಾಶ್ಮೀರ ಸೇಬಿನ ಬಣ್ಣ, ಧೀರ ಗಂಭೀರ ನಡಿಗೆಯ ಈ ಭವ್ಯ ಶರೀರಿ ನಟಸಾರ್ವಭೌಮನೊಂದಿಗೆ ನಾಯಕಿ ಯಾಗಿ ಅಭಿನಯಿಸಲು ರೂಪಸಿಯರ ದಂಡೇ ತುದಿಗಾಲ ಮೇಲಿತ್ತು ಆಗ! “ಉಜಾಲಾ', “ಪಾಗಲ್‌'ಗಳಲ್ಲಿ ಸಾಯಿರಾಬಾನೂನ ತಾಯಿ ಅರ್ಥಾತ್‌ ದಿಲೀಪ್‌ಕುಮಾರನ ಅತ್ತ; ನಾಸೀಂ ಬಾನು ಅವರ ನಾಯಕಿ. "ಮಹಾರಥಿ ಕರ್ಣ', "ವಿಕ್ರಮಾದಿತ್ಯ', ನಳ-ದಮಯಂತಿ' ಚಿತ್ರಗ ಳಲ್ಲಿ ಮೊನ್ನೆ ತಾನೆ ಗತಿಸಿದ ನೂತನ್‌ಳ ತಾಯಿ (ನಮ್ಮ ಕಾಲದ ರಾಮ ರಾಜ್ಯ, ಭರತ್‌ ಮಿಲಾಪ್‌ ಗಳ ಸೀತೆ) ಶೋಭನಾ ಸಮರ್ಥ್‌ ನಾಯಕಿಯಾ ದರೆ "ಏಕ್‌ ರಾತ್‌'ನಲ್ಲಿ ಸೌಂದರ್ಯ ರಾಣಿ ನೀನಾ, "ಇಶಾರಾ'ದಲ್ಲಿ ಇನ್ನೂ ಎಳೆಮೊಗ್ಗಾಗಿ ಅರುಳುತ್ತಿದ್ದ ಸುರೈಯ್ಯಾ ಪೃಥ್ವಿಯದು ಅಪ್ಪಟ ಹದಿನಾರಾಣೆ ಭಾರತೀ ಯತೆ. ಹೀಗಾಗಿ ಅವರಿಗೆ "ಉಜಾಲಾ', “ಪಾಗ :ಲ್‌', "ಇಶಾರಾ' ಗಳಲ್ಲಿ ನಾಯಕ ಪಾತ್ರಗಳಿಗಿಂತ ನಳ- ವಿಕ್ರಮಾದಿತ್ಯ-ಕರ್ಣ - ಹರಿಶ್ಚಂದ್ರದಂಥ ಪಾತ್ರಗಳ ಮೇಲೇ ಬಲು ಮಮತೆ. ಹರಿಶ್ಚಂದ್ರ ನಾಗಿ, ಕರ್ಣನಾಗಿ, ವಿಕ್ರಮಾದಿತ್ಯನಾಗಿ, ನಳ ನಾಗಿ ಬಂದ ಅವರನ್ನು ನೋಡಿದ ಮೇಲೆ ಆ ಪಾತ್ರಗಳು ಎಲ್ಲಿ ನೆನಪಿಗೆ ಬಂದರೂ ಅವರ ರೂಪ, ಆಕೃತಿಗಳೇ ಕಣ್ಣಿಗೆ ಕಟ್ಟುತ್ತವೆ. ಇಂಥವ ರನ್ನು ಗಂಟೆಗಟ್ಟಲೆ ಕ್ಕೂ ನಿಲ್ಲಿಸಿ, ಕಡೆಗಣ್ಣಿಂ ದಲೂ ನೋಡದೆ ಕೊನೆಗೆ ಬೇಸತ್ತು ಆತ ಗಾಜಿನ ಉಂಡೆ ಕೆಳಗೆ ಬೀಳಿಸಿದ್ದಕ್ಕೆ ಕೆರಳಿ ನಿಂದಿಸಿದ ಆರ್ದೇಶಿರ್‌ ಇರಾನಿಯವರೇ ಮುಂದೆ ಪೃಥ್ವಿರಾ 21 ಜರ ಮನೆಯ ಮುಂದೆ - ತಮ್ಮ ಚಿತ್ರದಲ್ಲಿ ಅಭಿನಯಿಸಲು ಕಾಂಟ್ರಾಕ್ಟ್‌ ಕೈಲಿ ಹಿಡಿದು ಕ್ಕೂ ಕಾಯುವಂತಾಗಿದ್ದರೆ ಈ ಪೃಥ್ವಿರಾಜ್‌ ಬರಿಯ ಮಹಾರಥರಲ್ಲ; ಅಪ್ರತಿರಥ! ಅಂದಿನ ದಿನಗಳಲ್ಲಿ ನಟರು ಸ್ವಯಂ ಗಾಯ ಕರೂ ಆಗಿರಬೇಕಾಗಿತ್ತು. ಭವ್ಯದೇಹಿಗಳಾಗಿದ್ದು ಕುದುರೆ ಸವಾರಿ, ಕತ್ತಿವರಸೆ ಮೊದಲಾದವುಗ ಳನ್ನು ಕಲಿತಿರಬೇಕಾಗಿತ್ತು. ಎಂಬತ್ತು ಪೌಂಡ್‌ ತೂಕದ ನಾಯಕಿಯನ್ನು ಅನಾಮತ್‌ ಎತ್ತಿ ಕುದುರೆ ಮೇಲೆ ಕೂರಿಸಿಕೊಂಡು ದೌಡಾಯಿಸ ಬೇಕಾಗಿತ್ತು. ಪೃಥ್ವಿರಾಜ್‌ ಈ ಎಲ್ಲ ಸಾಹಸ ಗಳಲ್ಲೂ ಸಮರ್ಥರಾಗಿದ್ದರು. ಅಂದಿನ ಚಿತ್ರ ನಟರಿಗೆ ಇದ್ದ ಮಹದಾಂಕ್ಷೆಗಳಲ್ಲಿ ಒಂದು: ಸೋಹ್ರಾಬ್‌ ಮೋದಿಯವರ ಚಿತ್ರದಲ್ಲಿ ಅಭಿನ ಯಿಸಿ ಹೆಸರು ಪಡೆಯಬೇಕು; ಎರಡನೆಯದು: ಶಾಂತಾರಾಂರ ಕೈಲಿ ದುಡಿದು “ಸೈ' ಎನ್ನಿಸಿಕೊ ಳ್ಳಬೇಕು. ಇದರಲ್ಲಿ ಒಂದು ಸಿದ್ಧಿಸಿದರೂ ಆತ ಅಥವಾ ಆಕೆ ತನ್ನ ಜನ್ಮ ಸಾರ್ಥಕವಾಯಿತೆಂದು ಭಾವಿಸುತ್ತಿದ್ದರು. 1939ರ ಸುಮಾರಲ್ಲಿ ಸೋಹ್ರಾಬ್‌ ಮೋದಿ ಯವರು ಮಿನರ್ವಾ ಲಾಂಛನದಡಿಯಲ್ಲಿ ಜಗ ತ್ತನ್ನೇ ಜಯಿಸ ಹೊರಟ ಅಲೆಗ್ಸಾಂಡರನ ಜೀವ ನವನ್ನು ಚಿತ್ರೀಕರಿಸಲು ಹೊರಟಾಗ ನಡೆದ ಒಂದು ಘಟನೆಯನ್ನು ಇಲ್ಲಿ ವಿವರಿಸಲೇಬೇಕು. ಆ ಸಿಕಂದರ್‌ ಪಾತ್ರಕ್ಕೆ ಯಾರು ಸರಿಯಾದಾರು ಎಂಬುದನ್ನು ಅವರು ಪರೀಕ್ಷಿಸುವಾಗ ನಡೆದ ಘಟನೆಯಿದು. ಬಾಬೂರಾವ್‌, ವಸಂತರಾವ್‌ ಮೊದಲಾದ ಖ್ಯಾತ ಮರಾಠಿ ಪೈ ೈಲ್ವಾನರು ಗಳೂ, ನಾಂದ್ರೇಕರ್‌, ಅರುಣ್‌, ಮಾಸ್ಟರ್‌ ವಿಠಲ್‌, ಲಾಲಾಯಾಕೂಬ್‌ ಮೊದಲಾದ ಘಟಾ ನುಘಟಿಗಳೂ ಈ "ಸ್ಕ್ರೀನ್‌ ಟೆಸ್ಟ್‌' ಗೆ ಬಂದಿದ್ದ ರಂತೆ. ಅವರೆಲ್ಲ ನಟಿಸಬಲ್ಲರು, ಆಡಬಲ್ಲರು, ಓಡಬಲ್ಲರು, ಚಕ್ರ-ಭಲ್ಲೆ ಎಸೆಯಬಲ್ಲರು. ಕುದುರೆ ಸವಾರಿ ಮಾಡಬಲ್ಲರು. ಆದರೆ ಅಲೆ ಗ್ಲಾಂಡರನ ಉಡುಪು, ಕವಚ, ಶಿರಸ್ತ್ರಾ ಣ ಪಾದ ತ್ರಾಣಗಳನ್ನು ಧರಿಸಿ ಕುದುರೆ ಏರಲಾರರು. 22 ಇನ್ನು ಅದನ್ನು .ಆ ಮೇಕ್‌ಅಪ್‌ನಲ್ಲಿ ಓಡಿಸಿ ಕೊಂಡು ಹೋಗುವುದೇನು ಬಂತು? ಹತ್ತುವುದ ರಲ್ಲೇ ಜಾರಿಬೀಳುತ್ತಾರೆ. ಇಲ್ಲವೆ ಕೊಂಚ ದೂರ ಕ್ರಮಿಸುವುದರಲ್ಲೇ ಅದೇ ಕುದುರೆ ಅವರನ್ನು ಎತ್ತಿ ಹಾಕುತ್ತದೆ. ಕೈಗೆ ಸಿಗದಂತೆ ಓಡಿಹೋಗು ತ್ತದೆ. ಏನು ಮಾಡಬೇಕು? ಕೊನೆಗೆ ಪೃಥ್ವಿರಾಜ್‌ ಬಂದರಂತೆ, ಇಂಡೋ-ಗ್ರೀಕ್‌ ಭವ್ಯ ರೂಪದ ಆ ವ್ಯಕ್ತಿ ಅಲೆಗ್ಸಾಂಡರನ ಉಡುಪು ಧರಿಸಿ, ತಲೆಗೆ, ಆ ಶಿರಸ್ತ್ರಾಣ ಏರಿಸಿ, ಆ ಕುದುರೆ (ಬ್ಯೂಸಿಫೆಲಾಸ್‌ ಇದ್ದಿರಬೇಕು) ಯ ಅಯಾಲಿನ ಮೇಲೆ ಎರಡು ಬಾರಿ ಮೃದುವಾಗಿ ಕೈಯಾಡಿಸಿ, ಪ್ರೀತಿಯ ಒಂದು ಪೆಟ್ಟು (೧೩0 ತಟ್ಟಿ ಲಗಾಮ ಹಿಡಿದು ಮೇಲೇರಿದವರೇ ಆ ಕುದುರೆಯನ್ನು ಆ ಕಣ ದಲ್ಲಿ ಎರಡು ಸುತ್ತು ಸುತ್ತಿಸಿ ಸುಸ್ತು ಹೊಡಿಸಿದ ರಂತೆ. ಸೋಹ್ರಾಬ್‌ ಮೋದಿಗೆ ಅಲೆಗ್ಸಾಂಡರ್‌ ಸಿಕ್ಕುಬಿಟ್ಟ ! ಪೃಥ್ವಿಯೇ ಸಿಕಂದರ್‌. ಆಚಾರ್ಯ ಅತ್ರೆಯವರ ಮಡದಿ - ತ್ರೀಮತಿ ವನಮಾಲಾ ಬಿ.ಎ.ಬಿ.ಟಿ., ರುಕ್ಸಾನಾ; ಸ್ವಯಂ ಸೋಹ್ರಾಬ್‌ ಮೋದಿ ಪುರೂರವ; “ಲಾರಲಪ್ಪ ಹುಡುಗಿ' ಮೀನಾ, ಜಹುರ್‌ರಾಜ, ಅಲ್‌ನಜೀರ್‌ ಮೊದ ಲಾದವರೆಲ್ಲ ಇದ್ದ ಸಿಕಂದರ್‌ 1939-44ರಲ್ಲಿ ಪ್ರದರ್ಶನಕ್ಕೆ ಬಂದು ಪೃಥ್ವಿರಾಜರು ನಿಜಕ್ಕೂ ನಟಸಾರ್ವಭೌಮರೇ ಆಗಿ ಹೋದರು. ಆ "ಸಿಕಂದರ್‌'ಗೆ ಸಾಹಿತ್ಯ-ಸಂಭಾಷಣೆ ಬರೆದವರು ಪಂಡಿತ್‌ ಸುದರ್ಶನ್‌. ಅವರದೇ "ಸಿಕಂದರ್‌' ನಾಟಕ ಪುಸ್ತಕದ ಮೇಲೆ ಇಂದಿಗೂ ಇರುವ ಚಿತ್ರ ಸಿಕಂದರ್‌ ರೂಪದಲ್ಲಿರುವ ಪ ಓಥ್ವಿರಾಜ್‌ರದ್ದು - ಗುಂಗುರು ಕೂದಲಿನ ಕತ್ತಲು ಬೆಳಕಿನ ಚಿತ್ರ. ಇಂಥ ಅಲೆಗ್ಸಾ ೦ಡರ್‌, ಇಡೀ ಭಾರತದ ಹೃದಯವನ್ನೇ ಗೆದ್ದರೂ ಶಾಂತಾರಾಮರನ್ನು ಮಾತ್ರ ಗೆಲ್ಲಲಾರದೆ ಹೋದರು. ಆಗಾಗ ಎಲ್ಲಾ ದರೂ ಯಾವುದಾದರೂ ಥಿಯೇಟರ್‌ ಬಾಡಿಗೆಗೆ ಪಡೆದು ಪೃಥ್ವಿರಾಜರು "ಶಾಕುಂತಲಾ' ನಾಟಕ ಆಡುತ್ತಿದ್ದರಂತೆ. ಅದರಲ್ಲಿ ಆ ಭವ್ಯ ಪುರುಷ ದುಷ್ಕಂತನಾಗಿ ಪೃಥ್ವಿ ನಟಿಸಿದರೆ ಜೋಹ್ರಾ ೩ ಹೆ he ತಾ ಎಂಬ ಮುಸ್ಲಿಂ ಯುವತಿ ಶಕುಂತಲೆಯ ಪಾತ್ರ ಮಾಡುತ್ತಿದ್ದಳಂತೆ. ದುಷ್ಕಂತನ ಪಾತ್ರದಲ್ಲಿ ಅವ ರನ್ನು ಮೆಚ್ಚಿಕೊಂಡ ಜನ ಸಹಸ್ರ-ಸಹಸ್ರ ಸಂಖ್ಯೆ ಯಲ್ಲಿ "" ಅವರನ್ನು ದುಷ್ಕಂತರನ್ನಾಗಿ ಮಾಡಿ, ಹೇಗೂ ಜಯತ್ರೀ ಶಾಕುಂತಲೆಯಾಗೇ ಆಗುತ್ತಾ ಳಲ್ಲ!'' ಎಂದು ಶಾಂತಾರಾಮರಲ್ಲಿ ಖುದ್ದಾಗಿ ಹಾಗೂ ಪತ್ರ ಮುಖೇನ ಮೊರೆಯಿಟ್ಟರಂತೆ. ಸಂಶಯಗ್ರಸ್ಥ ಶಾಂತಾರಾಂ ಅದಾಗಗೊಡಲೇ ಇಲ್ಲ ಎಂದು ಒಂದು ಸುದ್ದಿ! ಆ ಪಾತ್ರ ಅದಕ್ಕೆ ಎಷ್ಟೂ ಸರಿಹೊಂದದ - ಚಂದ್ರಮೋಹನ್‌ಗೆ ಹೋಯಿತು. ಮುಂದೆ ಅದೇ ಶಾಂತಾರಾಂ " ದಹೇಜ್‌' ನಿರ್ಮಿಸಿದಾಗ ಪೃಥ್ವಿರಾಜರನ್ನು ಜಯಶ್ರೀಯ ತಂದೆಯ ಪಾತ್ರದಲ್ಲಿ ನಿಯೋಜಿ ಸಿದರು. ಆದರೆ ಪೃಥ್ವಿರಾಜರು ಇದಾವುವನ್ನೂ ಮನಸ್ಸಿಗೆ ತಂದುಕೊಳ್ಳದೆ ತಮ್ಮ ಪಾಡಿಗೆ ತಾವಿದ್ದು ಪಾಲಿಗೆ ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿದರು. ಕ್ರಮೇಣ ಚಿತ್ರರಂಗದ ರೂಪರೇಖೆಗಳೂ ರಂಗು ಢಂಗುಗಳೂ ಮಾನ ಮೌಲ್ಯಗಳೂ ಬದಲಾದ ಹೊಸ ಸೂಚನೆ ತೋರಿದವು. ಮೋತೀಲಾಲ್‌, ಈಶ್ವರಲಾಲ್‌, ಕಾಂತಿಲಾಲ್‌, ಅಶೋಕಶುಮಾರ್‌ ಮೊದಲಾದ ಯುವಕರು ಪ್ರವೇಶಿಸಿ ಕರ್ಣ, ವಿಕ್ರಮಾದಿತ್ಯರ ಬೆಲೆ ಇಳಿವ ಸೂಚನೆ ಬಂದಾಗ ಪಧ್ವಿಯವರು ಸ್ವಲ್ಪವೂ ವಿಚಲಿತರಾಗದೆ ಮುಂಚೂಣಿಯಿಂದ ಹಿಂದೆ ಸರಿ ದರು."ನಿಜವಾದ ಕಲೆ ಇರುವುದು ರಂಗಮಂಟ ಪದಲ್ಲೇ ವಿನಾ ಚಲನಚಿತ್ರಗಳಲ್ಲಲ್ಲ' ಎಂಬ ಸತ್ಯ ವನ್ನು ಬಲು ಮೊದಲೇ ಮನಗಂಡ ಅವರು 1944ರ ವೇಳೆಗೇನೇ ಮುಂಬಯಿಯಲ್ಲಿ "ಪೃಥ್ವಿ ಥಿಯೇಟರ್ಸ್‌' ಎಂಬ ನಾಟಕ ಸಂಸ್ಥೆ ಹುಟ್ಟು ಹಾಕಿ ನಾಡಿನ ಉದ್ದಗಲಕ್ಕೂ ಅದರೊಂದಿಗೆ ಸಂಚರಿಸಿ ನಾಟಕ ಪ್ರದರ್ಶನ ನೀಡಿದ್ದರು. ದೀವಾರ್‌, ಗದ್ದಾರ್‌, ಪಠಾಣ, ಪೈಸಾ ಎಂಬ ಖ್ಯಾತ ನಾಟಕಗಳ ಪ್ರದರ್ಶನ ನೀಡುತ್ತಿದ್ದ ಅವರು 1945-46ರ ಸುಮಾರಿನಲ್ಲಿ ಬೆಂಗಳೂ ರಿಗೂ ಬಂದು ಇಲ್ಲಿನ (ಅಂದಿನ) ಗುಬ್ಬಿ ಮೇ 199) ವೀರಣ್ಣ ರಂಗ ಮಂದಿರದಲ್ಲಿ ಆ ನಾಟಕಗಳನ್ನು ಪ್ರದರ್ಶಿಸಿದ್ದನ್ನು ನೋಡಿದ್ದವರು ಇಂದಿಗೂ ಇದ್ದಾರೆ. (ಪೃಥ್ವಿ ಥಿಯೇಟರ್ಸ್‌ ತಂಡದವರು ಬಿಡಾರ ಹೂಡಿದ್ದು ಮಲ್ಲೇಶ್ವರಂ ಸರ್ಕಲ್‌ ಸಮೀಪದಲ್ಲಿರುವ "ರತನ್‌ ಮಹಲ್‌' ಎಂಬಲ್ಲಿ. ಅದು ಇಂದಿಗೂ ಅಲ್ಲಿದೆ.) ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಹೆಸರು ಮಾಡಿದವರ ಪಟ್ಟಿ ತುಂಬಾ ದೊಡ್ಡದು. ಇಂದ ರ್‌ರಾಜ್‌ ಆನಂದ್‌, ರಮಾನಂದ ಸಾಗರ್‌, ರಮೇಶ ಸೆಹಗಲ್‌, ಮೋಹನ ಸೆಹಗಲ್‌ ಮೊದ ಲಾದ - ನಂತರ ಬಂದ ಚಿತ್ರ ನಿರ್ದೇಶಕರೆಲ್ಲ- ಪೃಥ್ವಿ .ಥಿಯೇಟರ್ಸ್‌ನಿಂದ ಹೊರಬಿದ್ದವರು. ಆನಂತರ ಪ್ರವೇಶಿಸಿದ ಯುವ ಪೀಳಿಗೆಯ ಸಜ್ಜನ್‌, ಚಂದ್ರಾವತಿ ಸಪ್ರ, ಬಿ.ಎಂ. ವ್ಯಾಸ್‌, ಶಂಕರ್‌-ಜೈಕಿಷನ್‌, ರಾಜ್‌ಕಪೂರ್‌- ಎಲ್ಲ ಪೃಥ್ವಿ ಥಿಯೇಟರ್ಸ್‌ನಲ್ಲಿ ನುರಿತು ಬಂದವರು. ದಕ್ಷಿಣದ ಖ್ಯಾತಿವಂತ ನಿರ್ಮಾಪಕ-ನಿರ್ದೇಶಕ ಎಲ್‌, ವಿ.ಪ್ರಸಾದ್‌ ಕೂಡ ಅಲ್ಲಿದ್ದವರು. ಮೊದ ಮೊದಲು ಪ್ರಮುಖ ಸ್ತ್ರೀ ಪಾತ್ರವನ್ನು ಬಲ ರಾಜ್‌ ಸಹಾನಿಯ ಮೊದಲ ಮಡದಿ ದಮ ಯಂತಿ ಮಾಡುತ್ತಿದ್ದರಂತೆ. ಆಕೆಯ ನಂತರವೆ ಜೋಹ್ರಾ ಬಂದದ್ದು. ಅವರ ನಾಟಕಗಳು - ಥಿಯೇಟರ್‌ ದೊರೆ ಯದ್ದರಿಂದ - ಮಧ್ಯಾಹ್ನ ಹನ್ನೆರಡರಿಂದ ಮೂರರವರೆಗಿನ ಮ್ಯಾಟಿನಿ ಷೋ! ಅಲ್ಲಿಯ ಆಗಿನ ಥಿಯೇಟರುಗಳು ದರಿದ್ರ ದ್ರಾಬೆಗಳು. ತಗಡಿನ ಮೇಲ್ಭಾವಣಿ - ಮುಂಬಯಿಯ ಉರಿ ಬಿಸಿಲು. ಸಹಿಸಲಾರದ ಸೆಕೆ. ಅಷ್ಟಾದರೂ ಪೃಥ್ವಿಯ “ಶಾಕುಂತಲಾ' ಪ್ರದರ್ಶನ ಹೌಸ್‌ ಫುಲ್‌! ಈ ಧೀರ, ಗಂಭೀರ ಸುಕುಮಾರ ದುಷ್ಕಂತನನ್ನು ನೋಡಲು ಗಂಡುಗಳಿಗಿಂತ ಹೆಣ್ಣುಗಳದ್ದೇ ನೂಕು ನುಗ್ಗಲು. ನೋಡಿದ್ದ ವರೇ ಮತ್ತೆ ಮತ್ತೆ ಥಿಯೇಟರ್‌ ಮುಂದೆ ಕ್ಕೂ ನಿಲ್ಲಬೇಕು! ಪೃಥ್ವಿರಾಜ್‌ ಪ್ರವೇಶಿಸಿದ ಕೂಡಲೇ ರಂಗ ಮಂಚದ ಮೇಲೆಲ್ಲಾ ಹುಚ್ಚೆದ್ದ ಜನ ನೋಟು-ನಾಣ್ಯಗಳನ್ನು - ಪೃಥ್ವಿಗೆ ನಿವಾ 23 ೪ಿಸಿ ಎಸೆಯುತ್ತಿದ್ದರಂತೆ. ಅವರ ನಡುವೆ ಶಾಂತಾ ರಾಮರ ಜಯಶ್ರೀ ಕೂಡ! ತನ್ನ ವ್ಯಾನಿಟಿಬ್ಯಾಗಿ ನಿಂದ ಹಿಡಿಹಿಡಿ ಬೆಳ್ಳಿನಾಣ್ಯ ತೆಗೆದು ಮುಷ್ಠಿಮು ಷ್ಠಿಯಾಗಿ ಪೃಥ್ವಿರಾಜರೆಡೆಗೆ ತೂರುತ್ತಿದ್ದಳಂತೆ. ಇದಾವುದನ್ನೂ ಗಮನಿಸದೆ ಪೃಥ್ವಿರಾಜ್‌ ತಮ್ಮ ಪಾತ್ರದಲ್ಲೇ ತನ್ಮಯರಾಗಿರುತ್ತಿದ್ದರಂತೆ. ಸೆಕೆತಾ ಳಲಾರದೆ ಗುಂಪಿನ ಯಾವನೇ ಪ್ರೇಕ್ಷಕ ಫ್ಯಾನ್‌ ತಿರುಗಿಸಿದರೆ ಸಾಕು ""ಬಂದ್‌ ಕರೋ ಪಂಖಾ''- ಎಂದು ಗರ್ಜಿಸಿ ಬಿಡುತ್ತಿದ್ದರಂತೆ. ಗರ್‌... ಗರ್‌, ಎಂದು ಶಬ್ದ ಮಾಡುವ ಆ ಫ್ಯಾನ್‌ನಿಂ ದಾಗಿ ಪಾತ್ರಧಾರಿಗಳ ಏಕಾಗ್ರತೆಗೆ ಭಂಗ ಬರು ತ್ತದೆ ಎಂದವರ ಚಿಂತೆ: ಜನ ಅವರಿಗಾಗಿ ಈ ,ಸೆಕೆಯನ್ನೂ ಸಹಿಸುತ್ತಿದ್ದರು. ಇಷ್ಟಾದರೂ ಪೃಥ್ವಿರಾಜರಿಗೆ “ತಲೆ ಹೆಗಲ ಮೇಲೇ' ಇತ್ತು. 1945ರ ವೇಳೆಗೆ ಚಿತ್ರರಂಗದಲ್ಲಿ ಮತ್ತೆ ಒಂದು ಮನ್ವಂತರ. ಅಶೋಕಕುಮಾರ್‌, ಮೋತೀಲಾಲ್‌, ಈಶ್ವರಲಾಲ್‌ರೂ ಹಿಂದೆ ಸರಿದು ಸುಲೋಚನಾ, ಪ್ರಭಾ, ಮಾಯಾ ಬ್ಯಾನರ್ಜಿ ಬಿಚ್ಚೊ, ಸುರೇಂದ್ರ, ನಲಿನಿ ಜಯವಂತರ ಕಾಲವೆಲ್ಲ ಮುಗಿದು, ಸೆ ಗಲ್‌ ಖುರ್ಷಿದರು ಅದೃಶ್ಯರಾಗಿ, ಶಾಂತಾ ಆಪ್ಟೆ ಸತ್ತು ಆಗಬಾರದ್ದೆಲ್ಲ ಆಗಿ ಹೊಸ ನೀರು ನುಗ್ಗಿತು. ದಿಲೀಪ್‌, ರಾಜ್‌, ದೇವಾನಂದ್‌, ಗುರುದತ್‌ 24 ಬಂದರು. ಸುರೈಯ್ಯ, ನರ್ಗೀಸ್‌, ನೂರ್‌ ಜಹಾನ್‌, ನಿಗಾರ್‌, ಮುನವ್ವರ್‌, ಕಾಮಿನಿ ಕೌಶಲ್‌, ನಿರೂಪಾರಾಯ್‌ ನುಗ್ಗಿದರು. ಪೃಥ್ವಿ ರಾಜ್‌, ಅಶೋಕ್‌ಕುಮಾರ್‌, ಕಿಶೋರ್‌ಸಾಹು, ಸೈಗಲ್‌, ಸುರೇಂದ್ರರಂತೂ ಇನ್ನೂ ಹಿಂದಕ್ಕೆ ಸರಿಯಬೇಕಾಯಿತು. ಚಿತ್ರತಯಾರಿಕೆ ಮೊದಲು ಒಂದು ಮಿಷನ್‌(Mission) ಆಗಿದ್ದದ್ದು ಬರುಬ ರುತ್ತ ಮಷಿನ್‌ ಆಯಿತು. ಹೆಣ್ಣು- ಹೆಂಡ-ದಗ- ಮೋಸಗಳು ಪ್ರತಿಭೆ ಎನ್ನಿಸಿಕೊಂಡವು. ಅದ ರೊಂದಿಗೆ ರಾಜಿ ಮಾಡಿಕೊಳ್ಳದ ಪೃಥ್ವಿರಾಜರು ತಮ್ಮ ಕಾಲವನ್ನು ಬಹು ಮಟ್ಟಿಗೆ ನಾಟಕರಂ ಗಕ್ಕೇ ಮೀಸಲಿಟ್ಟರು. ಆದರೂ ಬರುಬರುತ್ತ ಹೆಗ್ಗರುಡನಂತೆ ತನ್ನ ದೈತ್ಯರೆಕ್ಕೆಗಳನ್ನು ಚಾಚುತ್ತಾ ಹೊರಟ ಚಲನಚಿತ್ರ ಜಗತ್ತು ನಾಟಕ ರಂಗವನ್ನೇ ಆಫೋಶನ ತೆಗೆದುಕೊಳ್ಳುತ್ತ ನಡೆ ಯಿತು. ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಅಂಥ ವೇಳೆಗಳಲ್ಲಿ ಪೃಥ್ವಿರಾಜರು ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಭಾಗವಹಿಸುತ್ತಿದ್ದು ಅದರಿಂದ ಬಂದ ಹಣವನ್ನು ಈ ನಾಟಕ ಸಂಸ್ಥೆಗೇ ಸುರಿಡು ಈ ಬೃಹತ್‌ ಸಂಸಾರದೊಂ ದಿಗೆ ನಿಜ ಸಂಸಾರವನ್ನೂ ಸರಿದೂಗಿಸುತ್ತ ನಡೆದಿ ದ್ದರು. ಅವರ ಜೀವನದಲ್ಲಿ ಘಟಿಸಿದ ಒಂದೆರಡು ವಿಶಿಷ್ಟ ಸಂಗತಿಗಳನ್ನು ನೋಡಿ: ಅವರ ಮನೆಯ ಬಳಿಯೇ ವಾಸಿಸುತ್ತಿದ್ದ ಜಿ. ಮೊಹ್ಲಾ ಎಂಬ ಒಬ್ಬ ಚಿತ್ರ ನಿರ್ಮಾಪಕ-ನಿರ್ದೇಶಕರು ಅವರ ಮಿತ್ರರು. 'ಸೇನಾಪತಿ' ಎಂಬ ಒಂದು ಚಾರಿತ್ರಿಕ ಚಿತ್ರಕ್ಕೆ ಪೃಥ್ವಿರಾಜರನ್ನು . ಮುಖ್ಯ ಪಾತ್ರಕ್ಕೆ ಆಹ್ವಾನಿಸಿದ್ದರು. ಹಣವೊಂದನ್ನು ಬಿಟ್ಟು ಉಳಿ ದದ್ದೆಲ್ಲ ಈ ಮೊಹ್ಲಾರ ಬಳಿ ಇತ್ತು. ಹಣ ಆದಾಗ ಕೊಡಲಾಗುತ್ತಿತ್ತು. ಯಾರೂ ಹಣ ಕೇಳುತ್ತಿರಲಿಲ್ಲ. ಪಾತ್ರ ಮಾಡಿಕೊಂಡೇ ಹೋಗು ತ್ತಿದ್ದರು. ಆದರೂ ಇತರ ಖರ್ಚುಗಳಿಗಾದರೂ ಹಣ ಬೇಕೇ ಬೇಕಲ್ಲ. ಇದರಿಂದಾಗಿ ಚಿತ್ರ ತಯಾರಿಕೆ ಕುಂಟುತ್ತ - ಎಡಹುತ್ತ ನಡೆದಿತ್ತು. ಒಂದು ದಿನ ಪೃಥ್ವಿರಾಜರಿಗೆ ತೀರ ಹಣದ ಹಳ ಗಾ : ಅಗತ್ಯವಾದಾಗ - ಅದೂ ತಡೆಯಲಾರದಾದಾಗ - ಸ್ವಲ್ಪ ಗಟ್ಟಿಯಾಗಿ ಮಾತಾಡಲೇ ಬೇಕಾಯಿತು. ದೊಡ್ಡ ಸೆಟ್‌ ಹಾಕಿ ಇನ್ನೇನು ಷೂಟಿಂಗ್‌ ಶುರುವಾಗಲಿದೆ ಎನ್ನುವಾಗಲೂ ಪ್ರಮುಖ ಪಾತ್ರಧಾರಿ ಪೃಥ್ವಿ ಮೇಕ್‌-ಅಪ್‌ ಮಾಡಿಕೊ ಳ್ಳದೆ ಹಾಗೇ ಕೂತಿದ್ದರು. ""ಇಂದು ಐದು ಸಾವಿರ ಕೈಗೆ ಬಾರದೆ ನಾನು ಪಾರ್ಟು ಮಾಡು ವುದೇ ಇಲ್ಲ'' ಎಂದು ಮುನಿದುಕೂತರು. ಮೊಹ್ಲಾ : ಅಸಹಾಯಕ ನಗುನಕ್ಕು ಕೈ ಹೊಸೆ ದರೂ ಉಪಯೋಗವಾಗಲಿಲ್ಲ. ""ಆಗಲಪ್ಪ - ನೀನು ಮೇಕ್‌ಅಪ್‌ಗೆ ಕೂತುಕೋ. ಐದು ಸಾವಿರ ಈಗ ತರ್ರೇನೆ,'' ಎಂದು ಮಾಯವಾ ದರು. ಒಂದೇ ಗಂಟೆಯಲ್ಲಿ ಐದು ಸಾವಿರದೊಂ ದಿಗೆ ಹಿಂದಿರುಗಿದರು. ಪೃಥ್ವಿಗೆ ಅದನ್ನು ಕೊಟ್ಟೂ ಆಯಿತು. ಅಂದಿನ ಕೆಲಸವೂ ಮುಗಿ ಯಿತು. ನಗುನಗುತ್ತ ಮನೆಗೆ ಹೋದ ಪೃಥ್ವಿ ರಮಾ ಇಗೋ ಐದು ಸಾವಿರ! ಮೊಹ್ಲಾನಿಂದ ವಸೂಲ ಮಾಡಿದೆ. ತಗೋ! ಹಲ್ವಾ-ಫೂರಿ ಏನು ಬೇಕಾದರೂ ಮಾಡು'' ಎಂದಾಗ ಆಕೆ ಆ ನೋಟಿನ ಕಟ್ಟು ನೋಡಿ ಬಿದ್ದು ಬಿದ್ದು ನಕ್ಕಳು. ಆದದ್ದಿಷ್ಟೆ. ""ಭಾಭಿ... ತುರ್ತಾಗಿ ಐದು ಸಾವಿರ ಬೇಕಾಗಿದೆ. ಇದ್ದರೆ ತೆ yp ಇ ಸ್ಟೆ : ಸಂಜೆ ನಿನ್ನ ಗಂಡನ ಕೈಲೇ ಕಳುಹಿಸುತ್ತೇನೆ'' ಎಂದು ಮಧ್ಯಾಹ್ನ ಆಕೆಯ ಬಳಿ ಮೊಹ್ಲಾ ಆ ಐದು ಸಾವಿರದ ಕಟ್ಟು ಪಡೆದು ಹೋಗಿದ್ದರು. ಅವರು ಸತ್ಯವಂತರು. ಆಡಿದ ಮಾತಿನಂತೆಯೆ ನಡೆದಿದ್ದರು. ಗಂಟೆಯೊಳಗಾಗಿ ಪೃಥ್ವಿರಾಜರಿಗೆ ದುಡ್ಡು ಕೊಟ್ಟಿದ್ದರು. ಹಾಗೆಯೇ ರಮಾ ಎದುರು ಹೇಳಿದ್ದಂತೆ ಸಂಜೆ ಅವರ ಗಂಡನ ಕೈಲೇ ಕೊಟ್ಟು ಭಾಭಿಗೆ ಹಣ ` ಹಿಂದಿರುಗಿಸಿದ್ದರು! ರಾಜ್‌ಕಪೂರ್‌ನ “ಆವಾರಾ'ದಲ್ಲಿ ಅಪ್ಪ ಪಾತ್ರಧಾರಿ - ಮಗ ನಿರ್ದೇಶಕ. ಅದರಲ್ಲಿ ಪೃಥ್ವಿಗೆ ಜಡ್ಜ್‌ ರಘುನಾಥ್‌ನ ಪಾತ್ರ. ಅದಕ್ಕೆ ಪ್ರತಿಫಲವಾಗಿ ಅಂದಿನ ಎಪ್ಪತ್ತೈದು ಸಾವಿರ ರೂಪಾಯಿ ಪಡೆದರಂತೆ. ಮತ್ತೆ ಅದನ್ನು ಪೃಥ್ವಿ ಥಿಯೇಟರ್ಸ್‌ ನಿರ್ವಹಣೆಗೇ! ಅಷ್ಟು ಜನ ರಿಗೂ ಅವರು ಪಾಪಾಜಿ ಆಗಿ ಬಿಟ್ಟರು. ಅವರ ಪಾದ ಮುಟ್ಟಿ ನಮಸ್ಕರಿಸಲು ಜನ ಸ್ಪರ್ಧಿಸುತ್ತಿ ದ್ದರು. ಆ. ಕಾಲದಲ್ಲಿ ಖ್ಯಾತ ನರ್ತಕಿ-ನಟಿ "ಅಜೂರಿ'ಯನ್ನು ಒಂದು ಚಿತ್ರದಲ್ಲಿ ಪೃಥ್ವಿ ಬೆನ್ನ ಮೇಲೆ ಹತ್ತಿಸಿಕೊಳ್ಳುವ ದೃಶ್ಯವಿತ್ತು. ಆ ಚಿತ್ರ ಪ್ರದರ್ಶನವಾದಾಗ, ನೋಡಿದವರು ““ಇಂಥ ಮಹಾನ್‌ ನಟ Pu ಮಾಮೂಲಿ ರಾಜ-ಪ ೈಫ್ವಿ-ಶಮ್ಮಿ-ಶಶಿ ರಾರಾ ರಾವಿ ಗಡಾದ 25 ಮೇ 1992 ನರ್ತಕಿಯನ್ನು ಹೀಗೆ '' ಎಂದೆಲ್ಲ ಆಡಿಕೊಂಡ ರಂತೆ. ಪತ್ರಿಕೆಗಳೂ ಬೊಬ್ಬಿಟ್ಟುವು. ""ಅವಳು ಮೊಮ್ಮಗಳ ಸಮಾನ ನನಗೆ. ಅವಳು ನನ್ನ ಬೆನ್ನೇರಿದರೆ - ಏನು ತಪ್ಪು?'' ಎಂದು ಆತ ಮೆಲುದನಿಯ ಮಾರುತ್ತರ ಕೊಟ್ಟಾಗ ಜನ ಪೃಥ್ವಿಯ ನಮ್ರತೆಗೆ ಬೆರಗಾದರಂತೆ. ಅಹಂಕಾರ ಅವರ ಬಳಿಯಲ್ಲಿ ಸುಳಿಯಲೇ ಇಲ್ಲ. ಮಗ ರಾಜ್‌ಕಪೂರ ಓದು ಬಿಟ್ಟು ಸಿನಿಮಾ ಸೇರುತ್ತೇನೆಂದಾಗ ಅವರು ಅವನನ್ನು ಮೊದಲು ನಯವಾಗಿ ವಿರೋಧಿಸಿದರೂ ಕೊನೆಗೆ ರಣಜಿತ್‌ ಮಾಲೀಕ ಚಂದೂಲಾಲ್‌ ಷಾ, ಮತ್ತು ನಿರ್ದೇ ಶಕ ಕಿದಾರ್‌ ಶರ್ಮರ ಬಳಿ ಕಳಿಸಿದರು. ಆಗಲೂ ಹಾಕಿದ ಷರತ್ತುಗಳು ಎಂಥವು? "“ಪೃಥ್ವಿರಾಜನ ಮಗನೆಂದು ಯಾವ ರಿಯಾಯಿತಿಯೂ ಕೂಡದು. ಎಲ್ಲ ಕೆಲಸಗಾರರಂತೆ ಅವನನ್ನೂ ಕಾಣಬೇಕು. ಹೆಚ್ಚು ಸಂಬಳ ಕೊಡಬೇಕಾಗಿಲ್ಲ'' ಎಂದು ಅವರಿಗೆ! “ಪ್ರತಿದಿನ ಮನೆಯಿಂದ ಟ್ರೈನು ಟ್ರಾಂಗಳಲ್ಲಿ ಬಿಳೀ ಬಟ್ಟೆ ಧರಿಸಿ ಊಟ ಕಟ್ಟಿಕೊಂಡು ಹೋಗಿ ಶ್ರಮ ಪಟ್ಟು ದುಡಿದು ಬಟ್ಟೆ ಹೊಲಸು ಮಾಡಿಕೊಂಡು ಬರಬೇಕು'' ಎಂದು ಮಗನಿಗೆ ತಾಕೀತು ಮಾಡಿದರು. ಇದ ಕ್ಕಾಗಿ ಮಗನಿಗೆ 15 ರೂ. ಪಾಕೆಟ್‌ ಮನಿ. ಇಂತಹ ಮಗ ಮುಂದೆ ಖ್ಯಾತ ನಟ, ನಿರ್ದೇ ಶಕ, ನಿರ್ಮಾಪಕನಾದ. ಸ್ಟುಡಿಯೋ ಮಾಲೀ ಕನೂ ಆದ. ಆತನ ನಿರ್ದೇಶನದಲ್ಲಿ ಅಪ್ಪ ನಟಿಸಿದ ಯಾವುದೋ ಷಾಟ್‌ನಲ್ಲಿ ""ಪಾಪಾಜಿ! ನಿಮಗೆ ೩ಗ ಎಂದರೇನೆಂಬುದೂ ಗೊತ್ತಿಲ್ಲ'' ಎಂದೂ ಬಿಟ್ಟ. ಪೃಥ್ವಿ ಸ್ವಲ್ಪವೂ ವಿಚಲಿತರಾಗ ಲಿಲ್ಲ. ""ಹೌದಪ್ಪ ನನಗೆ ನನ್ನ ಕಾಲದ ೩ಗ ಮಾತ್ರಗೊತ್ತು. ಅದು ನಿನ್ನ ಕಾಲಕ್ಕೆ ತುಂಬ ಬೆಳೆದಿದೆ. ನನಗೆ ಅದು ತಿಳಿಯದೆ ಹೋಯಿ ತಲ್ಲ!'' ಎಂದು ಮಾತ್ರ ಉತ್ತರ ಕೊಟ್ಟರಂತೆ. 1946ರ ಸುಮಾರಲ್ಲಿ ಮುಂಬಯಿಯ ಜನನಿಬಿಡ ಫುಟ್‌ಪಾತ್‌ಗಳಲ್ಲಿ ಪ ಥಿರಾಜ್‌ ಎಲ್ಲಿಂದೆ ಲ್ಲಿಗೂ ನಡೆದೇ ಹೋಗುತ್ತಿದ್ದುದನ್ನು ಅಲ್ಲಿನ ಜನ ನೋಡಿ ಓಡಿ ಬಂದು ಅವರ ಪಾದಸ್ಪರ್ಶ 26 ಮಾಡಿ ಹೋಗುತ್ತಿದ್ದರಂತೆ. ಬಿಳಿಯ ಜುಬ್ಬ, ಪಾಯಿಜಾಮಾ ಧರಿಸಿ ಹೆಗಲ ಮೇಲೊಂದು ದೊಡ್ಡ ಹಿಡಿಯ - ಬೀಡಿ ಬೆಂಕಿ ಪೊಟ್ಟಣ, ಕನ್ನಡಕ, ಕಾಗದ, ಪೆನ್ನು ಇಡುವ ಒಂದು ಕೆಂಪು ಚೀಲ- ರುಕ್‌, ರುಕ್‌ ಹೆಜ್ಜೆ ಹಾಕುತ್ತ ಹೋಗು ತ್ತಿದ್ದ ಈ ನಿಕಾಟೋರ್‌ ಅಲೆಗ್ಸಾಂಡರನನ್ನು ನೋಡಿದವರು ""ಓ ದೇಖೋ ಪೃಥ್ವಿರಾಜ್‌... ಆವಾರಾ ಕಾ ಬಾಪ್‌ ಜಾರಹಾ ಹೈ'' ಎಂದು ತೋರಿಸುತ್ತಿದ್ದರಂತೆ. ಇದೇ ಜನ ಒಮ್ಮೆ ಬಾಲಕ ರಾಜ್‌ಕಪೂರ್‌ ಹೋಗುತ್ತಿದ್ದಾಗಲೂ ""ಏ ದೇಖೋ ಪೃಥ್ವಿ ಕಾ ಬೇಟಾ ರಾಜ್‌ ಜಾರಹಾಹೈ '' ಎಂದು ಮೆಚ್ಚುಗೆಯ ದೃಷ್ಟಿ ಬೀರಿದ್ದೂ ಉಂಟು. ಇಂಥ ಬದಲಾದ ಜನ - ಬದಲಾದ ಮೌಲ್ಯವನ್ನು ಅವರು ಕಂಡು ಎರಡು ಮಾತಿ ಲ್ಲದೆ ಅನುಭವಿಸಿದರು. ಮಗ ರಾಜ್‌ಕಪೂರ್‌ನ 'ಆವಾರಾ'ದಲ್ಲಿ ಅಜ್ಜ, ಮಗ, ಮೊಮ್ಮಗ (ಬಶೇರನಾಥ್‌, ಪೃಥ್ವಿ ರಾಜ್‌, ರಾಜ್‌ಕಪೂರ್‌) ಟ್ರಯೋ ಇದ್ದರೆ ಅದೇ ಸಂಸ್ಥೆಯು ಮುಂದೆ ತಯಾರಿಸಿದ "ಕಲ್‌ ಆಜ್‌ ಔರ್‌ ಕಲ್‌'ನಲ್ಲಿ ತಾವು ತಮ್ಮ ಮಗ, ತಮ್ಮ ಮೊಮ್ಮಗ (ರಣಧೀರ್‌ ಕಪೂರ್‌) ಇರುವ ಆಟೊಬಯಾಗ್ಯಫಿಕಲ್‌ ಚಿತ್ರದಲ್ಲೂ ಕಾಣಿಸಿ ಕೊಂಡರು. ನಾಟಕ ಕಂಪೆನಿ ಕಷ್ಟಕ್ಕೇನಾದರೂ ಸಿಕ್ಕಿದಾಗ ಈ ಶ್ರೀಮಂತ ಪುತ್ರರು (ರಾಜ್‌, ಶಮ್ಮಿ, ಶಶಿ) ಅವರ ನೆರವಿಗೆ ಬಂದದ್ದಿದೆ. ಆದರೆ ಮುಂದೆ ಇದು ತೀರ ನಡೆಯಲಾರದ ಮಟ್ಟ ಮುಟ್ಟಿ ದಾಗ 1960ರ ಸುಮಾರಿಗೆ ಪ ದ್ವಿ ಥಿಯೇ ಟರ್ಸ್‌ ಮುಚ್ಚಿಹೋಯಿತು. ಅವರ ಸಂಸ್ಥೆ ಬಹಳಷ್ಟು ಪ್ರದರ್ಶನಗಳು ಧರ್ಮಾರ್ಥ ಪ್ರದ ರ್ಶನಗಳು: ಯುದ್ಧನಿಧಿ - ಪ್ರವಾಹ ಪರಿಹಾರ ನಿಧಿ ಆರ್ತರಿಗಾಗಿ ನಿಧಿ, ದೀನರಿಗಾಗಿ ನಿಧಿ ಎಂದು. ನಾಟಕ ಪ್ರದರ್ಶನ ಮುಗಿದ ನಂತರ . ಮೇಕ್‌ ಅಪ್‌ನಲ್ಲೇ ಹೊರಬಂದು ತೆರಳುವುದರ ಲ್ಲಿದ್ದ ಪ್ರೇಕ್ಷಕರ ಮುಂದೆ ಜೋಳಿಗೆ ಚಾಚಿ ""ಚಾರಿಟೀ'' ಎಂದು ಭಿಕ್ಷೆ ಬೇಡಿ ಆ ನಿಧಿಗಳಿಗೆ ಕೊಟ್ಟವರು. ಕಸ್ತೂರಿ 9, ನ್ನ $, ತ ಲ ಲ ಹಾಗಾ ತಾರಾ ಸಫಾ Cal al ಬಕಾ ಗತಿಸಿದ ಪ್ರಧಾನ ಮಂತ್ರಿ ನೆಹರೂರಿಗೆ ಪೃಥ್ವಿರಾಜರಲ್ಲಿ ಅಪಾರ ಗೌರವ, ಭಕ್ತಿ. ಅವ ರನ್ನು ರಷ್ಯಾ, ಚೈನಾ ದೇಶಗಳಿಗೆ ಹೊರಟ ಕಲಾವಿದರ ತಂಡದ ಮುಖಂಡರನ್ನಾಗಿ ಜವಾಹ ರರು ಕಳುಹಿಸಿದ್ದರು. ಜೆಕೊಸ್ಲೊವಾಕಿಯಾದ ವರು ಅವರಿಗೆ “ಅಕ್ಕಾಡೆಮಿ ಆಫ್‌ ಆರ್ಟ್ಸ್‌ ಅಂಡ್‌ ಮ್ಯೂಸಿಕ್‌' ಪರವಾಗಿ ಒಂದು ಸ್ಪೆಷಲ್‌ ಅವಾರ್ಡ್‌ ಅರ್ಪಿಸಿದರು. ಭಾರತ ಸರ್ಕಾರದ ವರು 1969ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಇತ್ತರು. ಸುಮಾರು ಎಂಟು.ವರ್ಷಕಾಲ ರೈಲ್ವೆ ಯೂನಿಯನ್‌ ಅಧ್ಯಕ್ಷರಾಗಿಯೂ ಪೃಥ್ವಿ ದುಡಿ ದರು. ಹೀಗಾಗಿ ಅವರು ರಂಗ ನಟರಾಗಿ, ಚಿತ್ರ ನಟರಾಗಿ ಎಷ್ಟು ದುಡಿದರೋ ಸಾಮಾನ್ಯವಾಗಿ ಹೊರ ಬಂದು ಈ ರೀತಿಗಳಲ್ಲಿ ಸಾಮಾನ್ಯರಿಗಾ ಗಿಯೂ ಅಷ್ಟೇ ದುಡಿದರು. ಕನ್ನಡದ ಪುಟ್ಟಣ್ಣ ಕೂಡ ಪ ಓಡ್ವಿರಾಜರನ್ನು ನಾಗೇಂದ್ರರಾಯರ ಜೊತೆ "““ಸಾಕ್ಟಾತ್ಕಾರ'' ಚಿತ್ರದಲ್ಲಿ ಕಾಣಿಸಿದರು. (""ಕನ್ನಡ ಮಾತಾಡಿ ದರೆ ಅವರಿಗೆ ಸ್ವಲ್ಪ ಸ್ವಲ್ಪ ತಿಳಿಯುತ್ತಿತ್ತು. ಕನ್ನಡ ಕಲಿಯಬೇಕೆಂಬ ಅಪೇಕ್ಷೆ ಅವರಿಗಿತ್ತು'' ಎಂದು 'ಶ್ರೀನಾಗೇಂದ್ರರಾಯರು ನನ್ನ ಮುಂದೊಮ್ಮೆ ಹೇಳಿದರು.) ಕೊನೆಯ ದಿನಗಳಲ್ಲಿ ಅಸೀಫ್‌ ಮೇ 1992 ಸಾಹೇಬರ "ಮುಘಲ್‌- ಎ-ಅಜಂ। ಚಿತ್ರದಲ್ಲಿ ಅಕ್ಬರನ ಪಾತ್ರ ಮಾಡಿ ಖ್ಯಾತರಾದರು ಪೃಥ್ವಿ. ಆ ಭವ್ಯ ಆಳು ಮಹಾಬಲಿ ಅಕ್ಬರ್‌. ಮೂಕಿ ಕಾಲದ ಸುಲೋಚನಾ ಅವರ ಮಹಾರಾಣಿ. ದಿಲೀಪ್‌ಕುಮಾರ್‌* ಜಹಾಂಗೀರ್‌: ಚೆಲುವೆ ಮಧುಬಾಲ ಅನಾರ್ಕಲಿ. ವೀರಮಂಡಿ ಹಾಕಿ ಕುಳಿತ ಪೃಥ್ವಿರಾಜರನ್ನು ನೆನೆದರೆ ಇಂದಿಗೂ ಅಕ್ಬರ್‌ ಎಂದರೆ ಅವರೇ ಸರಿ ಎನ್ನಿಸುತ್ತದೆ. ಈ ಚಿತ್ರ ಮತ್ತು ಕೆ.ಎ. ಅಬ್ಬಾಸರ 'ಆಸ್ಮಾನ್‌ ಮಹಲ್‌'ಗಳು ಅವರನ್ನು ಮತ್ತೊಮ್ಮೆ ಕೀರ್ತಿ : ಉತ್ತುಂಗಕ್ಕೆ ಏರಿಸಿದವು. “ಅಸ್ಮಾನ್‌ ಮಹಲ್‌'ನ ಲ್ಲಿನ ಅವರ ಅಭಿನಯಕ್ಕಾಗಿ ಅಂತಾರಾಷ್ಟ್ರೀಯ ಪಾರಿತೋಷಕ ಬಂದು ಆ ಚಿತ್ರವನ್ನು 1966ರಲ್ಲಿ ವಿದೇಶದಲ್ಲೂ ಪ್ರದರ್ಶಿಸಲಾಯಿತು. ಮುಂಬ ಯಿಯಲ್ಲಂತೂ ಅಂಥದಕ್ಕೆ ಲೆಕ್ಕವೇ ಇಲ್ಲ. "ವೈಟ್‌ ವೇ ಲೇಡ್‌ ಲಾ' ಕಂಪೆನಿ (ಮುಂದೆ ಮಗನ್‌ಲಾಲ್‌ ಡ್ರೆಸ್‌ವಾಲಾ ಆದದ್ದು) ಯವರೂ ಪೃಥ್ವಿರಾಜರಿಗೆ ಒಂದು ಅವಾರ್ಡ್‌ ಇತ್ತು ಸನ್ಮಾನಿಸಿದ್ದರು. ಅವರ ಮಗ ತಂದೆಯನ್ನು ಮೀರಿಸಿದ. ಆ ಮಗ - ರಣಬೀರ್‌ ರಾಜ್‌ಗೆ ತಂದೆಯಲ್ಲಿ ಅಪಾರ ಗೌರವ, ಭಕ್ತಿ. ಪ್ರತಿ ಹೊಸ ಚಿತ್ರ ಆರಂಭಿಸುವ ಮುನ್ನ ತಂದೆ ತಾಯಿ ಹಾಜರಿದ್ದು ಅಲ್ಲಿ ನಡೆಯುವ ಪೂಜೆ ಪುನಸ್ಕಾರಗಳಲ್ಲಿ ಭಾಗ ವಹಿಸಿ ಕೊನೆಗೆ “Yours ithfully' ಎಂದು ಮಗ ತಂದೆಗೆ ದೀರ್ಫದಂಡ ನಮಸ್ಕಾರ ಹಾಕಿ ದಾಗ ಈ ತಂದೆ ಆಶೀರ್ವದಿಸದೆ ಚಿತ್ರ ಮಂದುವ ರಿಯುತ್ತಲೇ ಇರಲಿಲ್ಲ. ಆರ್‌.ಕೆ. ಸಂಸ್ಥೆಯ ಲಾಂಛನವನ್ನು ತೋರಿದ ನಂತರ ಶಿವಪೂಜೆ ಮಾಡುತ್ತ ಮಂತ್ರೋಚ್ಚಾರ ಮಾಡುತ್ತ ಕುಳಿತ ಈ ತಂದೆ - ಹಿನ್ನೆಲೆಯಲ್ಲಿ "ಓಂ ನಮಃ ಶಿವಾಯ' ಮೇಳಗೀತ - ರಾಜ್‌ಕಪೂರನ ಎಲ್ಲ ಚಿತ್ರಗಳಲ್ಲೂ ಇದ್ದೇ ಇರುತ್ತದೆ. ಮಾದಕ ಪದಾರ್ಥಗಳಿಗೂ ಅವರಿಗೂ ಆಗ ತುಂಬ ದೂರ. ಸಿಗರೇಟು ಸೇದುತ್ತಿರುವ ಚಿತ್ರ ಗಳು ಅನೇಕವಿವೆ. ಕೊನೆಗೆ ಆರ್ಥಿಕ ಅನುಕೂ 27 ನೌನಾಗ ಪುಟ್ಟಣ್ಣಾಜಿಯ ಆಪ್ತಕಾರ್ಯ ದರ್ಶಿ, ಸಹಾಯಕ ನಿರ್ದೇಶಕ- ಇತ್ಯಾದಿ ಇತ್ಯಾದಿ. 1971ರ ಸುಮಾರು "ಸಾಕ್ಷಾತ್ಕಾರ' ಕಪೂರ್‌ಗೆ ಅದರಲ್ಲೊಂದು ವಿಶಿಷ್ಟ ಪಾತ್ರ. ಪುಟ್ಟಣ್ಣಾಜಿ ನನಗೊಂದು ವಿಶೇಷ ಕೆಲಸ ವಹಿಸಿ ದರು- ""ಪೃಥ್ವಿರಾಜ್‌ರೊಂದಿಗೇ ಇರಬೇಕು. ಅವರಿಗೆ ಡೈಲಾಗ್‌ ಹೇಳಬೇಕು. ದೃಶ್ಯ ವಿವರಿಸ ಬೇಕು. ಚಿತ್ರೀಕರಣಕ್ಕೆ ಕರೆತರಬೇಕು. ಚಿತ್ರೀಕರ ಮಾನ.” ಅನುಭವಗಳು ಇವು: ಣದ ನಂತರ ಅವರೊಟ್ಟಿಗೇ ಹೋಗಬೇಕು, ರಾತ್ರಿ ಊಟ ಮುಗಿಯುವವರೆಗೂ ಅಲ್ಲಿಯೇ ಇರಬೇಕು.'' ನಾನು ಆ ನಟಸಾರ್ವಭೌಮ ನೊಂದಿಗೆ ಸಮೀಪದಲ್ಲೇ ಇರುವ ಈ ಆಯಾ ಚಿತ ಅವಕಾಶವನ್ನು ಹೃತ್ಪೂರ್ವಕವಾಗಿ ಒಪ್ಪಿ ಕೊಂಡೆ. ಅಂದಿನಿಂದ ನಾನು ಪ ೈಥ್ವಿರಾಜ್‌ಗೆ "ಬೇಟಾ'- ಅವರು ನನಗೆ "ಪಾಪಾಜಿ.' ಸಮಯ ಪರಿಪಾಲನೆಗೆ ಪೃಥ್ವೀಜಿ ಮತ್ತೊಂದು ಹೆಸರು. ಒಪ್ಪಿಕೊಂಡ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಬೇಕೆನ್ನುವವರು. ಪರ್ಶಿಯನ್‌, ಅರೆಬಿಕ್‌ಗಳೇ ಮೊದಲಾಗಿ ಹದಿ ನಾರಕ್ಕೂ ಹೆಚ್ಚು ಭಾಷೆಗಳಲ್ಲಿ ಪರಿಣತ. ಅವ ರೊಬ್ಬ ಕೇವಲ ನಟನಲ್ಲ- ಪಂಡಿತ. ಸಂಸ್ಕೃತಿ, ಸಜ್ಜನಿಕೆಗಳ ಪ್ರತಿರೂಪ. ಪ್ರತಿಯೊಂದನ್ನೂ ಚಿತ್ರದಲ್ಲಿ ನಾವೆಲ್ಲ ತಲ್ಲೀನರು. ಪೃಥ್ವಿರಾಜ್‌ " ಅರಿತುಕೊಳ್ಳುವ ಅದಮ್ಮ ಆಕಾಂಕ್ಷೆ ಅವರದು. ಆ ದಿಶೆಯಲ್ಲಿ ಮನಃಪೂರ್ವಕ ಪ್ರಯತ್ನವನ್ನು ಒಂದು ಸಂಜೆ ಮರುದಿನದ ದೃಶ್ಯವನ್ನು ' ವಿವರಿಸಿ, ಸಂಭಾಷಣೆಗಳ ಹಾಳೆಯನ್ನು ಕೊಟ್ಟೆ. ನಾನೊಮ್ಮೆ ಆ ಮಾತುಗಳನ್ನು ಓದಿ ಹೇಳ .. ಬೇಕು. ಉಚ್ಚಾರ, ಏರಿಳಿತ, ಭಾವನೆಗಳನ್ನವರು ಸೂಕ್ಷ್ಮವಾಗಿ ಗಮನಿಸಬೇಕು. ಹಾಡುಗಳಂತೂ ಅವರನ್ನು ಹುಚ್ಚು ಹಿಡಿಸಿದ್ದವು. "ಒಲವೆ ಕನ್ನಡ ಚಿತ್ರರಂಗದ "ವಿಶಿಷ್ಟ ಧ್ವನಿ' ಎನಿಸಿರುವ ಸುಂದರ ಕೃಷ್ಣ ಅರಸು ಅವರಿಗೆ ಪೃಥ್ವಿರಾಜ್‌ಕಪೂರ್‌ ""ಪಿತೃಸ ಮಾ ದ್‌್‌ ಆ ಮಹಾನ್‌ ನಟನೊಂದಿಗಿನ ಅರಸು ಜೀವನ ಸಾಕ್ಷಾತ್ಕಾರ' ಹಾಡಿನ ಬಗ್ಗೆ ಮಾತು ಬಂತು. ""ಒಲವೇ ಪದದಲ್ಲಿ ಯಾವುದು ಸರ್‌ . ಒಲವೇ ಸರಿಯೊ? ವಲವೆ ಸರಿಯೊ?'' ಎಂದ ವರ ಪ್ರಶ್ನೆ. ಟೇಬಲ್‌ ಮೇಲೆ ಬೆರಳಿಂದ "ಒ' ಮತ್ತು “ವ' ಎರಡನ್ನೂ ಬರೆದುತೋರಿಸಿ ಕೇಳಿ ದರು. 'ಒ'ಸರಿ. “ಒಲವು' ಹಾಗೆಂದರೆ ಪ್ರೀತಿ ಎಂದೆ. ""ಹಾಂ, ಅದಕ್ಕೇ ಅಂದೆ, ನಾನೂ ಒಲವೆ ಸರಿಯೆಂದುಕೊಂಡಿದ್ದೆ. ಆದರೆ ಪಿ.ಬಿ.ಶ್ರೀನಿ ವಾಸ್‌ ಅದನ್ನು "ವಲವೆ' ಎಂದು ಉಚ್ಚರಿಸಿದ್ದಾ ರಲ್ಲ ಹಾಡುವಾಗ' ಎಂದರು. ನಾನು ತಬ್ಬಿಬ್ಬು. ಮತ್ತೆ ಮತ್ತೆ ಹಾಡಿನ ರೆಕಾರ್ಡ್‌ ಕೇಳಿದೆ. ಪಾಪಾಜಿ ಸರಿಯಾಗೇ ಆಬ್ಲರ್ವ್‌ ಮಾಡಿದ್ದರು. ಎರಡನೆ ಶೆಡ್ಯೂಲ್‌ ಹೊತ್ತಿಗೆ ಅವರು ಕನ್ನಡ ದಲ್ಲಿಯೇ ಮಾತಾಡಲಾರಂಭಿಸಿದ್ದರು. ನಾವು ನಮಗೆ ಬರುವ ಹಿಂದಿಯಲ್ಲಿ ಮಾತನಾಡಿದಾಗ ಕಸ್ತೂರಿ ಲೆಲ್ಲ ಅವರು ಕನ್ನಡದಲ್ಲೇ ಉತ್ತರಿಸುತ್ತಿದ್ದರು. ಅಲ್ಪಾವಧಿಯಲ್ಲೇ ಅವರು ಸರಿಯಾದ ಉಚ್ಚಾರ, ವ್ಯಾಕರಣಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು! ""ಪಾಪಾಜಿ, ಹ್ಯಾಗೆ ಸಾಧ್ಯವಾಯ್ತು?'' ಎಂದರೆ, “"ನನ್ನ ದೇಹ ದೊಡ್ಡದು. ಆದರೆ ನಾನಿನ್ನೂ ಮಗು. ಏನು ಬೇಕಾದ್ರೂ ಕಲೀಬಲ್ಲೆ.'' ಅಬ್ಬಾ, ಎಂಥ ಆತ್ಮವಿ ಶ್ವಾಸ! "“ಹೂಂ, ಬೇಗ ಡೈಲಾಗ್‌ ಕೊಡಪ್ಪಾ... ಬೈಹಾರ್ಟ್‌ ಮಾಡ್ತೇನೆ... ಇಲ್ದಿದ್ರೆ ಕುಮಾರ್‌ ನನ್ನನ್ನ ತಿಂದ್‌ಬಿಡ್ತಾರೆ..'' ರಾಜ್‌ಕುಮಾರ್‌ ಬಗ್ಗೆ ಅವರಿಗೆ ತುಂಬ ಗೌರವ. "ರಾಜ್‌ಗೆ ಸರಿಯಾಗೆ 80 ಮಾಡಬೇಕು ನಾನು'' ವಂಬುದೇ ಪೃಥ್ವೀಜಿ ಸದಾ ಹೇಳುತ್ತಿದ್ದರು. ""ಹೇಡ್‌ಮಾಸ್ಟ ರ್‌ ಬರೋದೊಳ್ಗೆ ತಯಾರಾಗಿ ರಬೇಕಪ್ಪಾ ನಾನು'' ಎಂಬ ಎಚ್ಚರಿಕೆ ಬೇರೆ. ಪುಟ್ಟಣ್ಣ, ಅವರ ಪಾಲಿನ ಹೆಡ್‌ಮುಸ್ಟರ್‌. ಅವರ ಮಾತೆಂದರೆ ಪೃಥ್ವೀಜಿಗೆ ವೇದವಾಕ್ಯ. ಚಾರ್‌ಮಿನಾರ್‌ - ಮಿಂಥಾಲ್‌ಕೂಲ್‌ ಸಿಗ ರೇಟು, ಗಣೇಶ್‌ ಬೀಡಿ ಬಂಡಲ್‌ ಅವರ ಎಡೆಬಿ ಡದ ಸಂಗಾತಿಗಳು. ಮಧ್ಯಾಹ್ನ ಮೊಸರನ್ನ - ಉಪ್ಪಿನಕಾಯಿ ನಂತರ ಕಿತ್ತಲೆ ಹಣ್ಣು ಸೇವಿಸು ತ್ತಿದ್ದ ಪೃಥ್ವೀಜಿ ರಾತ್ರಿಗೆ ಅರೆಬೇಯಿಸಿದ ಮಾಂಸಕ್ಕೆ ಕರಿಮೆಣಸು ಪುಡಿ ಸೇರಿಸಿ ತಿನ್ನುತ್ತಿ ದ್ದರು. ಜತೆಗೆ ಫುಲ್‌ ಬಾಟಲ್‌ ಸ್ಕಾಚ್‌ ವಿಸ್ಕಿ. ನಾನೇ ಸೋಪಿನಿಂದ ನಾಲ್ಕುನಾಲ್ಕುಬಾರಿ ಕೈತೊ ಳೆದುಕೊಂಡು ಅವರಿಗಿದನ್ನೆಲ್ಲ ತಿನ್ನಿಸಬೇಕು. ಆಗ ಅವರ ಕಣ್ಣಲ್ಲಿ ದಳದಳನೆ ನೀರು. ""ಯಾಕೆ ಪಾಪಾಜಿ?'' ಎಂದರೆ, "ರಾಜ್‌-ಶಮ್ಮಿ-ಶಶಿ ನೆನಪು ಬರ್ತಾ ಇವೆ'' ಎಂದು ಹೇಳಿದವರೆ, “ನೆನಪು ಬರ್ತಾ ಇವೆ ಕರೆಕ್ಟೋ? ಬರ್ತಾ ಇದೆ ಕರೆಕ್ಟೋ? ನನ್ನ ಕನ್ನಡ ವ್ಯಾಕರಣ ಸರಿಯಾ?'' " ಎಂದು ಕೇಳಿ ಕನ್ನಡ ಪಾಠಕ್ಕೆ ಸಿದ್ಧರಾಗಬೇಕು. 6 ನಿರೂಪಣೆ : ವಾಸನ್‌ ಮೇ 1992 ಲದ ದೃಷ್ಟಿಯಿಂದ ಬೀಡಿ! ಕೊಂಚ ಪುರಸೊತ್ತು ಸಿಕ್ಕಾಗ ಸೊಗಸಾಗಿ ಸಿತಾರ್‌ ವಾದನಕ್ಕೂ ತೊಡ, ಗುವುದು - ಇದಿಷ್ಟು ಅವರ ದಿನಚರಿ.. ಒಮ್ಮೆ ಅಲೆಗ್ಸಾಂಡರನಾಗಿದ್ದವರು ಮುಂದಿನ ನಲ ವತ್ತು ವರ್ಷಗಳ ನಂತರ ಮತ್ತೂಮ್ಮೆ ಅದೇ ಚಿತ್ರದಲ್ಲಿ ದಾರಾಸಿಂಗ್‌ ಅಲೆಗ್ಸಾಂಡರನಾದಾಗ ತಾವು ಪುರೂರವ ಪಾತ್ರ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದರು. ಅವರಿಗೆ ಆ ವೇಳೆಗಾಗಲೇ ಧಡೂತಿ ದೇಹ ಬಂದುಬಿಟ್ಟಿತ್ತು. ಮದ್ಯ ಮುಟ್ಟುವದೇ ಇಲ್ಲ ಎಂದು ಅರವತ್ತು ವರ್ಷ ಗಳು ಸುಮ್ಮನಿದ್ದವರು ಕೊನೆಯಲ್ಲಿ ಮದಿರೆಯ ಮೊರೆಹೊಕ್ಕರೆಂದು ಅವರ ತಮ್ಮ ತ್ರಿಲೋಕ್‌ ಕಪೂರ್‌ (ಮೊನ್ನೆ ಮೊನ್ನೆ ) ಹೇಳಿದ್ದರು. ಅವರಿಗೆ ಯಾರೂ ಕೇಳರಿಯದ ಹಾಡ್ಚ್‌ಕಿನ್‌ ಡಿಸೀಸ್‌ ಎಂಬ ಕಾಯಿಲೆ ಬೆನ್ನಟ್ಟಿ ತಂತೆ. ಟಾಟಾ ಮೆಮೋರಿಯಲ್‌ ಆಸ್ಪತ್ರೆಗೆ ಅವರನ್ನು ಸೇರಿಸ ಲಾಗಿತ್ತು. ಇನ್ನು ಕೆಲವರು ಕ್ಯಾನ್ಸರ್‌ ಆಗಿತ್ತಂತೆ ಎಂದೂ ಹೇಳಿದ್ದರು. 1972ರ ಮೇ 29ರಂದು ಪಾಪಾಜಿ ಸ್ವರ್ಗಸ್ಥರಾದರು. ಅದಾದ ತಿಂಗಳಿಗೇ ಪತ್ನಿ ರಮಾ ಕೂಡ ಅವರನ್ನು ಹಿಂಬಾಲಿಸಿದರು. 6 29 ದಿಕ್ಸೂಚಿಗಳ ಇತಿಹಾಸ ಭೂಮಿಯ ಮೇಲೆ ಅಥವಾ ಸಮುದ್ರದಲ್ಲಿ ಸೂರ್ಯ ಹುಟ್ಟುವ ಹಾಗೂ ಮುಳುಗುವ ದಿಕ್ಕು ನೋಡಿ ಪುರಾತನ ಕಾಲದಲ್ಲಿ ಜನರು ದಿಕ್ಕು ಯಾವುದೆಂದು ಗುರುತಿಸುತ್ತಿದ್ದರು. ವಿಶಾಲವಾದ ಸಮುದ್ರ ಹಾಗೂ ಮರಳುಗಾಡಿನಲ್ಲಿ ಪ್ರಯಾಣ ಮಾಡುವ ಯಾತ್ರಿಕರು ರಾತ್ರಿಯ ವೇಳೆ ನಕ್ಷತ್ರಗಳನ್ನು ಗುರುತಿಸಿ ದಿಕ್ಕು ತಿಳಿದು ಪ್ರಯಾಣ ಮುಂದುವರೆಸುತ್ತಿದ್ದರು. ಉತ್ತರದಲ್ಲಿ ಮೂಡುವ ಧ್ರುವ ನಕ್ಷತ್ರ ಅವರಿಗೆ ಮಾರ್ಗದರ್ಶಿಯಾಗಿತ್ತು. ಸಮುದ್ರಯಾನ ಹೆಚ್ಚಿದಾಗ ಗಾಳಿಯ ದಿಕ್ಕು ತಿಳಿದು ತಮ್ಮ ಪ್ರಯಾಣ ಮುಂದುವರೆಸುತ್ತಿದ್ದರು. ಪೂರ್ವದಿಂದ ಬೀಸುವದು ತಂಪುಗಾಳಿ ಹಾಗೂ ದಕ್ಷಿಣದಿಂದ ಬಿಸಿಗಾಳಿ ಎಂದು ಗುರುತಿಸಲಾಗುತ್ತಿತ್ತು. ಈ ರೀತಿಯಲ್ಲಿ ಗಾಳಿಯನ್ನು ಸುಲಭವಾಗಿ ಗುರುತಿಸಿಕೊಳ್ಳುವ "ವಿಂಡ್‌ ರೋಸ್‌' ಎಂಬ ಉಪಕರಣವನ್ನು ಕಂಡು ಹಿಡಿಯ ಲಾಯಿತು. ಆ ಕಾಲದಲ್ಲಿ "ನಾವಿಕರ ಮಾರ್ಗದರ್ಶಿ' ಎಂಬ ಪುಸ್ತಕಗಳು ಸುಲಭವಾಗಿ ಎಲ್ಲೆಡೆ ದೊರೆಯುತ್ತಿದ್ದವು. ಅದರಲ್ಲಿ ನಾವಿಕರು ತಾವು ಪ್ರಯಾಣ ಮಾಡಿದ ಹೊಸ ಹೊಸ ಮಾರ್ಗಗಳು, ಅಲ್ಲಿ ಇರುವ ರಾಜ್ಯಗಳು, ಬಿರುಗಾಳಿ ಹಾಗೂ ಅಪಾಯದ ಸ್ಥಳಗಳು ಹಾಗೂ ಹಡಗು ನಿಲ್ಲಿಸಬಹುದಾದ ಸ್ಥಳಗಳ ಬಗ್ಗೆ ವಿವರಣೆ ಇರುತ್ತಿತ್ತು. ಆದರೆ, ಇವಾವೂ ನಿಖರವಾದ ದಿಕ್ಸೂಚಿಗಳಾಗಿರಲಿಲ್ಲ. "ಲೋಡ್‌ ಸ್ಫೋನ್‌' ಎಂಬ ಅಯಸ್ಕಾಂ ತದ ಪತ್ತೆಯಾದ ಬಳಿಕ ಈ ದಿಕ್ಕು ತೋರಿಸುವ ವಿಧಾನ ಬದಲಾಯಿತು. ಅಯಸ್ಕಾಂತದ ಒಂದು ತುದಿ ಯಾವಾಗಲೂ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿರುವುದರಿಂದ ಚೀನಾದ ತಜ್ಞರು ಕಂಪಾಸ್‌ ಎಂಬ ದಿಕ್ಸೂಚಿ ಯಂತ್ರವನ್ನು ಕಂಡು ಹಿಡಿದರು. ಮೊದಮೊದಲು ಈ ಉಪಕರಣದ ಸಹಾಯದಿಂದ ಗಾಳಿ ಬೀಸುವ ದಿಕ್ಕನ್ನು ತಿಳಿಯಲಾಗುತ್ತಿತ್ತು. ಆ ಮೇಲೆ ಇದೇ ಉಪಕರಣದಲ್ಲಿ ಎಂಟು ದಿಕ್ಕುಗಳನ್ನು ತಿಳಿಸುವ ಹಾಳೆಯನ್ನು ಜೋಡಿಸಿ ಉಪಯೋಗಿಸತೊಡಗಿದರು. ಹತ್ತೊಂಬತ್ತನೇ ಶತಮಾನದಲ್ಲಿ ಕಬ್ಬಿಣ ಹಾಗೂ ಇತರೆ ಲೋಹಗಳಿಂದ ಹಡಗು ನಿರ್ಮಿಸ ತೊಡಗಿದಾಗ ಕಂಪಾಸ್‌ ಉಪಕರಣ ಹಡಗುಗಳಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ. ಕಬ್ಬಿಣ ಅಯಸ್ಕಾಂತವನ್ನು ಆಕರ್ಷಿಸಿ ಕಾಂತ ಶಕ್ತಿ ಪಡೆಯುವುದರಿಂದ ದಿಕ್ಸೂಚಿಗಳ ದಿಕ್ಕು ತಪ್ಪುತ್ತಿತ್ತು. ಈ ಎಲ್ಲಾ ತೊಂದರೆಗಳಿಂದ: ವಿಮುಕ್ತವಾದ ಕಂಪಸ್‌ ಉಪಕರಣವನ್ನು 1850 ರಲ್ಲಿ ಕಂಡು ಹಿಡಿಯಲಾಯಿತು. ವಿಮಾನ ಯುಗ ಆರಂಭವಾದಾಗ ಅದರಲ್ಲಿಯೂ ಕಂಪಾಸ್‌ ಉಪಕರಣಗಳನ್ನು ಬಳಸಲಾ ಗುತ್ತಿತ್ತು. ಆದರೆ ತುಂಬಾ ಎತ್ತರದಲ್ಲಿ ಅತಿವೇಗದಿಂದ ಸಾಗುವ ವಿಮಾನಗಳಲ್ಲಿ ಕಂಪಾಸ್‌ಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಆದ್ದರಿಂದ ಇದಕ್ಕಿಂತಲೂ ಉತ್ತಮವಾದ "ಗೈರೋಸ್‌ ರೋಪ್‌” ಎಂಬ ಉಪಕರಣದಲ್ಲಿ ಹೊಂದಿಸಿಟ್ಟ ಅಯಸ್ಕಾಂತ ಕಂಪಾಸ್‌ಗಳು ಬಳಕೆಗೆ ಬಂದವು. ಹಡಗು ಹಾಗೂ ವಿಮಾನಗಳಲ್ಲಿ ಭೂಮಿಯ ಮೇಲೆ ಸ್ಥಾಪಿಸಿರುವ ಕೇಂದ್ರಗಳಿಂದ ಕಳುಹಿಸುವ ರೇಡಿಯೋ ತರಂಗಗಳನ್ನು ಸ್ವೀಕರಿಸಿ ದಿಕ್ಕು ತೋರಿಸುವ ಉಪಕರಣ ಇಂದು ಲಭ್ಯ. ಇದೇ ರೀತಿ ಭೂಮಿಯಿಂದ ಕಳುಹಿಸುವ ಉಪಗ್ಯಹಗಳಿಗೆ ರೇಡಿಯೋ ತರಂಗಗಳನ್ನು ರವಾನಿಸಿ ಅಲ್ಲಿಂದ ಹೊರಡುವ ತರಂಗಗಳನ್ನು ಹಡಗು ಹಾಗೂ ವಿಮಾನಗಳಲ್ಲಿನ ರಾಡಾರ್‌ಗಳು ಸ್ವೀಕರಿಸಿ ಸರಿಯಾದ ದಿಕ್ಕು ತಿಳಿಸುತ್ತವೆ. ಅತಿ ದೂರದ ವಸ್ತುಗಳ ಮೇಲೆ ಅಣು ಬಾಂಬುಗಳನ್ನು ಹಾಕಬಲ್ಲ ಕ್ಷಿಪಣಿಗಳೂ ಈಗ ಎಲ್ಲೆಡೆ ಇವೆ. ಕಂಪ್ಯೂಟರ್‌ ಸಹಾಯದಿಂದ ದಿಕ್ಕು ತಿಳಿಯುವ ಕ್ಷಿಪಣಿಗಳಲ್ಲಿ ಮೊದಲೇ ಆಕ್ರಮಣ ಮಾಡಬೇಕಾದ ವಸ್ತು ಇರುವ ದಿಕ್ಕು ಗುರುತಿಸಲಾಗುತ್ತಿದೆ. (ವಿವಿಧ ಮೂಲಗಳಿಂದ) * "ಗೌರಿಅಭಿ' 30 ಕಶ್ಯಪಮುನಿಯಿಂದ ಕದ್ರು" ಏನಲ್ಲಿ ಜನಿಸಿ, ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ, ಆತನ ವರ ' ದಂತೆ ಭೂಮಿಯನ್ನು ಶಿರೋಧಾರ್ಯವನ್ನಾಗಿಸಿ ಕೊಂಡು ಕಾಪಾಡುತ್ತಿದ್ದನಂತೆ ಆದಿಶೇಷ. ಈ ಪೌರಾಣಿಕ ಕಲ್ಪನೆ ಕೇವಲ ಕತೆಯಲ್ಲ. ಕಿಂಚಿತ್‌ ತಥ್ಯವೂ ಇದೆ ಈ ಹೇಳಿಕೆಯಲ್ಲಿ. ಪರಿಸರ ಸಮತೋಲದ ಜವಾಬ್ದಾರಿಯಲ್ಲಿ ಬಹ್ವಂಶ ವನ್ನು ನಿಭಾಯಿಸುತ್ತ ದೆ ಹಾವು. ಒಂದು ವೇಳೆ ಹಾವುಗಳೇ ಇಲ್ಲದಿದ್ದರೆ ಒಂದು ವರ್ಷದಲ್ಲಿ ' ಒಂದರಿಂದ ಐವತ್ತುಸಾವಿರವಾಗಿ ಬೆಳೆದು ನಿಲ್ಲು ವ ಮೂಷಿಕ ಸಂತತಿ ತಾನೇತಾನಾಗಿ ಮೆರೆ ಯುತ್ತಿತ್ತು ಈ ಭೂಮಿಯ ಮೇಲೆ. ಅನ್ನದಾತ ರೈತ ತನ್ನ ಬೆವರ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದ. ಹಾಗಾಗದಂತೆ ನೋಡಿ ಕೊಂಡು ಬಂದಿದೆ ಹಾವು. ಈ “ರೈತನ ಮಿತ್ರ' ನಿಲ್ಲದಿದ್ದರೆ ನಾವೆಲ್ಲ ಹೊಟ್ಟೆಗೆ ಹಿಟ್ಟಲ್ಲ ಹೊಟ್ಟು ತಿನ್ನಬೇಕಾಗುತ್ತಿತ್ತು. ಹಾವು ಎಲ್ಲಿಲ್ಲ? ಹಾವಿಲ್ಲದ ಜಾಗ ಹುಡುಕು ತ್ತೇವೆನ್ನುವುದು ಸಾವಿಲ್ಲದ ಮನೆಯ ಸಾಸಿವೆ ಹುಡುಕಹೊರಟಂತೆಯೆ. ಭೂಮಿಯ ಮೇಲೆ EE ಸ. ಹುಂಚ ಎಂ ಎ ಕು ತೆ ದಾ ರಾಗಾ ಸಾ ಜೀವವಿಕಾಸದ ಹಂತಗಳಲ್ಲಿ ಸಸ್ತನಿಗಳಿಗಿಂತ ಮೊದಲು ಕಾಣಿಸಿಕೊಂಡ ಈ ಹಾವುಗಳು ಆದಿಯಿಂದಲೂ ನಮ್ಮ ಬದುಕನ್ನು ಆವರಿಸಿಕೊಂಡಿವೆ. ನಮ್ಮಿಂದ ಪೂಜೆಗೊಳ್ಳುವ ಅವುಗಳನ್ನು ಲಾಭದಾಶೆಗೆ ನಾದ ಕೊಲ್ಲಲೂ ಹಿಂದೆ ಮುಂದೆ ನೋಡುವುದಿಲ್ಲ. ಪುರಾಣ-ಕಾವ್ಯಗಳೆ ಮೂಲಕ ಹರಿದು ಬಂದ ಹಾವಿನ ದಾರಿಯ ಲ್ಲಿಷ್ಟು ಹೋಗಿ ನೋಡಿ... — _ ಮೇ 1992 31 ನಮಗಿಂತ ಮೊದಲೆ ಕಾಣಿಸಿಕೊಂಡ ಈ ಸರೀ ಸೃಪ ಜೀವವಿಕಾಸದ ಹಂತಗಳಲ್ಲಿ ಸಸ್ತನಿಗಳಿ ಗಿಂತ ಹಳೆಯದಾದದ್ದು. ನಾಗರಿಕತೆಗಳು ಬೆಳೆದು ಬರುವಷ್ಟು ಹೊತ್ತಿಗಾಗಲೇ ಭಯ-ಭಕ್ತಿ-.. ಕಾಮಗಳ ಸಂಕೇತಗಳಾಗಿ ಸರ್ಪಗಳು ನಮ್ಮ ಚಿತ್ತದಲ್ಲಿ ಹುತ್ತಗಟ್ಟಿದ್ದವು. ಸರ್ಪಪೂಜೆ- ಸರ್ಪಾರಾಧನೆಗಳನ್ನು ಬಹುಶಃ ಜಗತ್ತಿನ ಎಲ್ಲ ನಾಗರಿಕತೆಗಳಲ್ಲೂ, ಎಲ್ಲ ಮಹಾಕಾವ್ಯ ಗಳಲ್ಲೂ, ಪುರಾಣಗಳಲ್ಲೂ ನಾವು ಕಾಣು ತ್ನೇವೆ. ಭಾರತೀಯ ಪರಂಪರೆಯಲ್ಲಿ ಸರ್ಪ ಕ್ಕೊಂದು ವಿಶಿಷ್ಟ ಸ್ಥಾನವಿದೆ. ನಮ್ಮ -ಪುರಾಣ ಗಳಲ್ಲಿ ಹಲವಾರು ಸರ್ಪೊಪಾಖ್ಯಾನಗಳಿವೆ. “ನಾಗಮಂಡಲ'ದಂಥ ಆಚರಣೆಗಳು, ನಾಗಪಂ ಚಮಿಯಂಥ ಹಬ್ಬಗಳು ಹಾವಿನ ಬಗೆಗಿನ ನಮ್ಮ ಭಯ-ಭಕ್ತಿಗಳನ್ನು ತೋರಿಸುತ್ತವೆ. ಸರ್ಪಸಹ ವಾಸದ ಸಾಹಸಿಗಳ ಬಗ್ಗೆಯೂ ಕೇಳಿದ್ದೇವೆ. ಇವರನ್ನೆಲ್ಲ "ಗರುಡನಗೆರೆ'ಯುಳ್ಳವರೆಂದು ಕರೆ ಯುವಷ್ಟರ ಮಟ್ಟಿಗಿನ ಮೌಢ್ಯವನ್ನು ಬೆಳೆಸಿ ಕೊಂಡಿದ್ದೇವೆ. “ಗರುಡನಗೆರೆ' ಎಂದಕೂಡಲೇ ನೆನಪಾ ಯಿತು. ಗರುಡ ಯಾರು? ಸರ್ಪಗಳ ಸೋದರ ನಂತೆ. ಕಶ್ಯಪಮುನಿಯ ಇನ್ನೊಬ್ಬ ಪತ್ನಿ ಏನ ತೆಯ (ಇವಳೂ ದಕ್ಷಪುತ್ರಿಯೆ) ಮಗ ಈತ. ಅರುಣ ಗರುಡನ ಸೋದರ. ತನ್ನ ಸೋದರಿ ಕದ್ರುವಿನೊಂದಿಗೆ ಇದ್ದ ಮಧುರಬಾಂಧವ್ಯ ಸವತಿ ಮಾತ್ತರ್ಯವಾಗಿ ಪರಿಣಮಿಸಲು ಇಂದ್ರನ ಪಟ್ಟದ ಕುದುರೆ ಉಚ್ಚ ಶ್ರವಸ್ಸ ಕಾರಣವಾಯಿ ತಂತೆ. ಇಬ್ಬರೂ ಕ್ಷೀರಸಾಗರದಡದಲ್ಲಿ ವಾಯು ವಿಹಾರ ಹೊರಟಾಗ ಉಚ್ಚೆಶ್ರವಸ್ನನ್ನು ನೋಡಿ ದರು. '"ಆಹಾ! ಎಷ್ಟು ಬೆಳ್ಳಗಿನ ಕುದುರೆ!'' ಎಂದು ವಿನತೆ ಉದ್ಗರಿಸಿದರೆ "ನಿನ್ನ ಕಣ್ಣಿಗೇನು ಐಬೆ? ಅದರ ಬೆನ್ನಿನ ಮೇಲೆ ಉದ್ದಕ್ಕೂ ಕರಿಗೆರೆ ಯಿದೆ- ಬಾಲದಿಂದ ಅಯಾಲಿನವರೆಗೂ'' ಅಂದುಬಿಟ್ಟಳು ಕದ್ರು. ""ಕರಿಗೆರೆಯೆ? ಇಲ್ಲಿಲ್ಲ, ಅದು ಹಿಮಶುಭ್ರ ಅಶ್ವ.'' ಎಂಬುದು ವಿನತೆಯ 32 'ವಾದ. ""ಒಂದು ವೇಳೆ ಕರಿಗೆರೆ ಇದ್ದರೆ?'' ಕದ್ರು ಸವಾಲು ಹಾಕುತ್ತಾಳೆ.. ““ಕರಿಗೆರೆ ಇದ್ದರೆ ನಾನು ನಿನ್ನ ದಾಸಿಯಾಗುವೆ, ಆಯಿತೆ? ಕರಿಗೆರೆ ಇಲ್ಲದಿದ್ದರೆ ನೀನು ನನ್ನ ತೊತ್ತಾಗಬೇಕು.'' ಅಕ್ಕತಂಗಿ ಇಬ್ಬರೂ ಒಪ್ಪಿಕೊಂಡರು. ಸಂಜೆಯಾ ದ್ದರಿಂದ ಮನೆಗೆ ನಡೆದರು. ರಾತ್ರಿಯೆಲ್ಲ ಕದ್ರು ' ಎಗೆ ಕರಿಗೆರೆಯದೇ ಚಿಂತೆ. ಒಂದು ವೇಳೆ ಕರಿಗೆರೆಯಿಲ್ಲದಿದ್ದರೆ ತಾನು ತೊತ್ತಾಗಬೇಕು. ತನ್ನ ಮಕ್ಕಳಾದ ಸರ್ಪಗಳನ್ನು ಆಕೆ ಕರೆದು "“ನಿಮ್ಮಲ್ಲಿ ಯಾರಾದರೂ ನಾಳೆ ಉಚ್ಛೆಶ್ರವ ಸದ ಬೆನ್ನಮೇಲೆ ಅಯಾಲಿನಿಂದ ಬಾಲದವರೆಗೆ ಕರಿಗೆರೆಯಂತೆ ಬಿದ್ದುಕೊಳ್ಳಿ'' ಎಂದಳು. ಕರ್ಕೋಟಕನನ್ನುಳಿದು ಉಳಿದವರು "ಇದು ಅಧರ್ಮ" ' ವೆಂದು ನುಡಿದು ತಾಯಿಯ ಶಾಪಕ್ಕೆ ಗುರಿಯಾದರು. ಮರುಮುಂಜಾನೆ ಕರ್ಕೋಟಕ ಕುದುರೆಯ ಮೇಲಿನ ಕರಿಗೆರೆಯಾದ. ವಿನತೆ ಒಪ್ಪಂದದಂತೆ ದಾಸಿಯಾದಳು. ಗರುಡ, ಸೋದರರಾದರೂ ಸರ್ಪಕುಲದ ಮೇಲೆ ಸೇಡು ತೀರಿಸಿಕೊಳ್ಳುತ್ತಲೇ ನಡೆದ. ಇಂಥ ಹಲವಾರು ಅದ್ಭುತ ಕಲ್ಪನೆಗಳು ಜತೆಗೆ ಪ್ರತಿಮೆಗಳು ನಮಗೆ ಕಾಣಸಿಕ್ಕುತ್ತವೆ. ಸಮುದ್ರ ಮಥನ ಕಾಲದಲ್ಲಿ ಹಗ್ಗದಂತೆ ನೆರವಾದದ್ದು “ಸರ್ಪ. ಭೀಮನಿಗೆ ದುರ್ಯೋಧನ ಉಣಬಡಿಸಿದ ವಿಷವನ್ನು ನಿವಾರಿಸಿ ಸಾವಿರ ಆನೆಗಳ ಬಲವನ್ನು ತಂದುಕೊಟ್ಟದ್ದು ಆರ್ಯಕನೆಂಬ ಸರ್ಪ. (ಕುಂತಿ ಈ ಆರ್ಯಕನ ಮಗಳಾದ ಮಾರಿಷೆಯ ಮಗಳಂತೆ.) ನಮ್ಮ ಜನಪದ ಕತೆಗಳ ತುಂಬ ಹಾವುಗಳೇ ಹರಿದಾಡುತ್ತವೆ. ಉದಾಹರಣೆಗೆ ಗಿರೀಶ್‌ ಕಾರ್ನಾಡರ “ನಾಗಮಂಡಲ' ನಾಟಕ. ಅತ ಪ್ತ ಜೀವವೊಂದಕ್ಕೆ ಮನುಷ್ಯರೂಪದಲ್ಲಿ ಬಂದು ಸಹಾಯ ಸಲ್ಲಿಸುವ ನಾಗರಾಜನ ಈ ಕಥೆಯಲ್ಲಿ ಗಿರೀಶರು ಸರ್ಪಸ್ವಭಾವವನ್ನು ತುಂಬ ಸೂಕ್ಷ ನ್ನ ವಾಗಿ ನಮಗೆ ಪರಿಚಯಿಸುತ್ತಾರೆ. ಕಾಮದ ' ಸಂಕೇತವಾಗಿ ನಿಲ್ಲುವ ಈ ಸರ್ಪಕಥೆಗೆ ಸಾರ್ವತ್ರಿಕತೆ - ಸಾರ್ವದೇಶಿಕತೆ - ಸಾರ್ವಕಾಲಿ ಕಸ್ತೂರಿ ಕತೆ ಇದೆಯೆಂಬುದನ್ನು "ನಾಗಮಂಡಲ'ದ ಪಂಜಾಬಿ, ಮರಾಠಿ, ಜರ್ಮನ್‌ ಮತ್ತು ಇಂಗ್ಲಿಷ್‌ ಅನುವಾದಗಳು ಖುಜುವಾತುಪಡಿಸು ತ್ತವೆ. ಕಲ್ಲ ನಾಗರ. ಕಂಡರೆ ಹಾಲೆರೆವ ನಾವು ಜೀವಂತ ಹಾವುಗಳನ್ನು ಕೊಲ್ಲುತ್ತಲೇ ಬಂದಿ _ದ್ವೇವೆ. ಇದು ಭಯದ. ಕಾರಣವಾಯಿತು ಬಿಡಿ. ಆದರೆ ಲಾಭದಾಶೆಯಿಂದ ಹಾವುಗಳನ್ನು ಕೊಂದು ಅವುಗಳ ಚರ್ಮ ತೆಗೆದು ಮಾರುವ ದೊಡ್ಡ ವ್ಯವಹಾರವೇ ಇದೆಯಲ್ಲ. ಅದೆಷ್ಟು ಟ್ರಾಯ್‌ ನಗರದ ರಾಣಿಯರು ಈ ಚರ್ಮವನ್ನು ಧರಿಸಿ ಧಿಮಾಕು ತೋರಿಸುತ್ತಾರೊ. ವಿಷವೇ ವಿಷಕ್ಕೆ ಮದ್ದು. ಎಂಬುದನ್ನರಿತ ಮಾನವ ಸರ್ಪದಂಶಕ್ಕೆ ಮದ್ದಾಗಿ ವಿಷವನ್ನು ಬಳಸಲಾರಂಭಿಸಿದಂದಿನಿಂದ ಹಾವುಗಳಿಗೆ ಸುಕಾಲ ಆರಂಭವಾಗಿದೆಯೆನ್ನ ಬೇಕು. ನಿಯತ * ಕಾಲಕ್ಕೆ ವಿಷಚೀಲ ತುಂಬಿಕೊಳ್ಳುವ ಸರ್ಪ ಗಳನ್ನು ಹಿಡಿದು ವಿಷಕಕ್ಕಿಸಿ ಹಾವುಗಳನ್ನು ಮತ್ತೆ. ವಿಷಭರಿತವಾಗಲು ಬಿಡುವ ಸಂಸ್ಥೆಗಳು : ಭಾರತ ದಲ್ಲಿವೆ. ಎಲ್ಲ ಹಾವುಗಳೂ ವಿಷದ ಹಾವುಗಳಲ್ಲ. ಸುಮ್ಮಸುಮ್ಮನೆ ಯಾವ ಹಾವೂ ಕಡಿಯುವು 68 ದಿಲ್ಲ. ಆದರೆ ಹರಿದಾಡುವುದೆಲ್ಲ ಹಾವೆಂದುಕೊ ಳ್ಳು ವ ನಾವು ಅವುಗಳ ಬಗ್ಗೆ ಸರಿಯಾದ ತಿಳುವಳಿ ಕೆಯುಂಟುಮಾಡಿಕೊಂಡಿಲ್ಲ. ಬದಲಾಗಿ ಕಂಡಂತೆ ಕತೆ ಕಟ್ಟೆ ತ್ತೇವೆ. "ಕತೆಗೆ ರೆಕ್ಕೆ ಪುಕ್ಕಗಳು ಹುಟ್ಟಿ ಬೇಕಾಬಿಟ್ಟಿ ಹಾರುತ್ತವೆ - ದಂತಕತೆಗಳ ಪ ರ್ರವಾಹ ಹರಿಯುತ್ತ ದೆ. ಮಹಾರಾಷ್ಟ್ರದಲ್ಲಿ ಒಂದು ಹಳ್ಳಿಯಿದೆ- ಬತ್ತೀಸ್‌ ಶಿರಾಳಾ. ಪುಣೆಯಿಂದ ದಕ್ಷಿ ಣಕ್ಕೆ ನೂರು ಕಿಲೋಮೀಟರ್‌ ದೂರದ ಈ "ಹಳ್ಳಿ ಯಲ್ಲಿ ನಾಗಪಂಚಮಿಗೆ ಸಾಪಿರ ಸಂಖ್ಯೆ ಯಲ್ಲಿ ಹಾವುಗಳು ಬರುತ್ತವೆ. ನಾಗಪಂಚಮಿ ಚಾತು ರ್ಮಾಸದ ಆರಂಭದ ಹಬ್ಬ. ಹಾವುಗಳನ್ನು ತಲೆಮೇಲೆ ಹೊತ್ತು, ಕತ್ತಿಗೆ ಹಾಕಿಕೊಂಡು, ಕೈ ಮೇಲೆ ಕೂರಿಸಿಕೊಂಡು "ಮೆರವಣಿಗೆ ಹೊರ: ಮೇ 1992 | ಬಾರಕೂರಿನಲ್ಲಿ | ಸಹಿ ಬು? ನೆಡ್ಲಿಕ್ಕಲ್ಲ ಸ್ವಾಮಿ, ದನಗಳಿಗಾದ್ರೂ ಆದೀತು ಅಂತ... ದ | ಡುವ ಆ ದೃಶ್ಯವನ್ನು ವಿದೇಶೀಯರೂ ಸೇರಿ ದಂತೆ ನೋಡಬರುವವರು ಲಕ್ಷಾಂತರ ಜನ. ಆ "ನಾಗಾಭರಣ' ರಲ್ಲಿ ಐದಾರು ವರ್ಷದ. ಬಾಲಕ ಹಾವು ಆಡಿಸುವ ಅವರ ಚಮತ್ಕಾರ ನೋಡ ಬೇಕು. ಭಾವುಕರು ಸಲ್ಲಿಸುವ ಪೂಜೆ, ದಕ್ಷಿಣೆ, ಪ ರ್ರಚಾರಗಳ ಆಶೆ ಒಂದೆಡೆಯಾದರೆ ಸರ್ಪಸಂರ ಕಕ" ನಾಗಮಂಡಲ'ಗಳಿಗೆ ಸಿಗುವ ಸರಕಾರದ ಖಿಲ್ಲತ್ತು- -ಪಾರಿತೋಷಕಗಳ ಆಕರ್ಷಣೆ ಮತ್ತೋ ಂದೆಡೆ. ಅತಿ ಉದ್ದದ - ಅತಿ ಭಾರದ - ಅತಿ ಎತ್ತ ರಕ್ಕೆ ಹೆಡೆಯೆತ್ತುವ ನಾಗನಿಗೆ ವಿಶೇಷ ಬಹುಮಾನ. ನಾಗಪಂಚಮಿಯ ನಂತರ ಈ ಹಾವುಗಳ ಗತಿ? ಈ ಹಬ್ಬಕ್ಕೆ ೦ದೇ ಎಲ್ಲಿಂದ ಹಿಡಿದು ತರುತ್ತಾರೋ ಅಲ್ಲಿಗೇ ಒಯ್ದು ಪೂಜೆ ಸಲ್ಲಿಸಿ ಬಿಟ್ಟು ಬಿಡುತ್ತಾ ರಂತೆ ಹಾವುಗಳನ್ನು. ಮತ್ತ ನಾಗಪಂಚಮಿಯವರೆಗೆ ಅವುಗಳ. ಸುದ್ದಿಗೆ ಹೋಗುವುದಿಲ್ಲ. ಮಹಾರಾಷ್ಟ್ರ ಸರಕಾರ ತನ್ನ ಇ. ನಾಡಿನ ಕಾಡುಗಳಲ್ಲಿ ಅಸಂಖ್ಯವಾಗಿ ಹರಿದಾಡಿ ಕೊಂಡಿರುವ ಈ ಪರಿಸರ ಸಮತೋಲವಾದಿಯ ಸಂರಕ್ಷಣೆಗೆ ಹಲವು ಯೋಜನೆ ಹಾಕಿಕೊಂಡಿದೆ. x ಇದೀಗ ಒಂದಷ್ಟು ಭಯಂಕರ ಸರ್ಪಗಳ ಪರಿಚಯ ಮಾಡಿಕೊಳ್ಳೋಣ. ಅಮೇಜಾನ್‌ ಮತ್ತು ಆಫ್ರಿಕದ ದಟ್ಟಕಾಡುಗಳಲ್ಲಿಯೂ ಪೌರಸ್ತ್ಯ ದ್ವೀಪಗಳಲ್ಲಿಯೂ ವಾಸಿಸುವಂಥವುಗ ಳಿವು. ಇ ಅನಾಕೊಂಡಾ : ಅಮೇಜಾನಿನ ಮತ್ತು ದಕ್ಷಿಣ ಅಮೆರಿಕದ ಓರಿನೊಕೊ ಪ್ರದೇಶದ 'ನೀರ ಹೆಬ್ಬಾವು' ಜಗ ತ್ತಿನ ಅತಿ ಉದ್ದದ ಸರೀಸೃಪ. 90ರಷ್ಟಿರುವ ಹೆಬ್ಬಾವು ಪ್ರಭೇದಗಳಲ್ಲೇ ದೊಡ್ಡದು. ಹೆಬ್ಬಾವು ಅತ್ಯಂತ ಪ್ರಾಚೀನ ಸರ್ಪಜಾತಿಯ ದಂತೆ. ಯಾಕೆಂದರೆ ಸರ್ಪಗಳ ಅಸ್ಥಿಪಂಜರ ಮತ್ತು ಸ್ನಾಯಗಳ ವಿಕಾಸವನ್ನು ಹೆಬ್ಬಾವುಗ ಳಲ್ಲಿ ನಾವು ಪೂರ್ತಿಯಾಗಿ ಕಾಣುವುದಿಲ್ಲ. ಅಲ್ಲದೆ ಹಿಂಗಾಲುಗಳಂತಿರುವ ಎದ್ದುಕಾಣದ ಅಂಗಗಳ ಸಹಾಯದಿಂದ ಮುಂದೆ ಸರಿಯು ವುದು. ಕಾಲುಗಳುಳ್ಳ ಸರೀಸ ಪಗಳಿಂದಲೇ ಹಾವುಗಳು ವಿಕಾಸಗೊಂಡವು ಎಂಬುದಕ್ಕಿದು ದೊಡ್ಡ ಪುರಾವೆ. ಅನಾಕೊಂಡಾದ ಸುತ್ತ ಹಲವಾರು ದಂತಕಥೆ ಗಳು ಹಬ್ಬಿಕೊಂಡಿವೆ. ''ಇದು 138 ಅಡಿ ಉದ್ದವಿರುತ್ತದೆ!'' ಎಂಬುದಂತೂ ಈ ಹೆಬ್ಬಾ ವಿನ ಭಯಂಕರತೆಯನ್ನು ಅತಿಯಾಗಿಸುವ ಹೇಳಿಕೆ, ಸಾಮಾನ್ಯವಾಗಿ ಇದರ ಗರಿಷ್ಠ ಉದ್ದ 9 ಮೀಟರು (30 ಅಡಿಗಳ ಒಳಗೇ)ಗಳು. ಇಲ್ಲಿಯವರೆಗೆ ದೊರೆತ ದಾಖಲೆಯೆನಿಸಬಲ್ಲ ಉದ್ದದ ಅನಾಕೊಂಡಾ ಎಂದರೆ 31.5 ಅಡಿಗ ಳದು. ಇದರ ಸಮೀಪ ಸಂಬಂಧಿ ಹಳದಿ ಅನಾ ಕೊಂಡಾ ಆ ಪ್ರಮಾಣದಿಂದ ನೋಡಿದರೆ ಚಿಕ್ಕದು; ಹೆಚ್ಚೆಂದರೆ 10.8 ಅಡಿ ಉದ್ದ ಬೆಳೆಯು ವಂಥದು. ಸ್ಪಾನಿಶ್‌ ನಾವಿಕರು ಅನಾಕೊಂಡಾವನ್ನು ಇಸ , ವಿಶಿಷ್ಟವಾದವುಗಳು; "ಗೂಳಿಸಂಹಾರಕ' (860-806) ಎಂದು ಕರೆದಿ ದ್ದಾರೆ. ಈ ಹೆಬ್ಬಾವಿನ ಗಾತ್ರ ಶಕ್ತಿಗಳನ್ನು ವೈಭವೀಕರಿಸುವ ಅತಿಶಯೋಕ್ತಿ ಇದು. ಜಲವಾ ಸಿಯಾದ ಅನಾಕೊಂಡಾ ನೆಲದ ಮೇಲೂ ವೇಗ ಸಾಧಿಸುತ್ತದೆ. ಸಾಮಾನ್ಯವಾಗಿ 126 ಕೆ.ಜಿಭಾರದ ಅನಾಕೊಂಡಾ ಮೊಟ್ಟೆ ಹಾಕುವುದಿಲ್ಲ; 80 ಸೆಂಟಿಮೀಟರು ಉದ್ದದ 4 ರಿಂದ 39 ರವರೆಗೆ ಮರಿಗಳನ್ನು ಹೆರುತ್ತದೆ! ಅನಾಕೊಂಡಾದ ಗರಿಷ್ಠ ಆಯುರ್ಮಾನ 29 ವರ್ಷಗಳು. ನೀರು ಕುಡಿಯಲು ಬರುವ ಬೃಹತ್‌ ಗಾತ್ರದ ಸಸ್ತನಿ ಗಳು, ಹಕ್ಕಿಗಳ ಮೇಲೆ ಒಕ್ಕರಿಸಿ ಬಕ್ಕರಿಸಬಲ್ಲದು ಅನಾಕೊಂಡಾ. ಈವರೆಗಿನ ದಾಖಲೆಯಂತೆ ಇದು ನುಂಗಿದ ಅತಿದೊಡ್ಡ ಪ್ರಾಣಿಯೆಂದರೆ 6.5 ಅಡಿ ಉದ್ದದ ಮೊಸಳೆ. ಅತಿ ವೇಗದ ಪ್ರಾಣಿಗ ಳಾದ ಜಿಂಕೆಯಂಥವು ಅನಾಕೊಂಡಾಕ್ಕೆ ಬಲಿ ಯಾಗುವುದು ತೀರಾ ಅಪರೂಪ. ಜಲವಾಸಿಯಾ ದ್ದರಿಂದ ಅನಾಕೊಂಡಾದ ಆಹಾರದಲ್ಲಿ ಮೀನು ಮುಖ್ಯವಾಗಿದೆ. ತುಂಬ ಬೆಲೆಬಾಳುವ ಅನಾಕೊಂಡಾದ ಸುಂದರ ಚರ್ಮ (ಬಣ್ಣಬಣ್ಣದ ಹೂವು- ಚಿತ್ತಾರಗಳುಳ್ಳದ್ದು) ವೇ ಈ ಹೆಬ್ಬಾವಿಗೆ ಶತ್ರು. ಒಂದು ಅನಾಕೊಂಡಾವನ್ನು ಕೊಂದು ಒಣಗಿಸಿ ಹಿಗ್ಗಿಸಿದ ಚರ್ಮದ ಉದ್ದ ಅದು ಜೀವಂತವಿದ್ದಾ ಗಿನ ದುಪ್ಪಟ್ಟಂತೆ! ಕ್ಯೂಬದ ಮರ ಹೆಬ್ಬಾವು: ಬ್ಳೊಡೀ ಪ್ರಭೇದದ ಹೆಬ್ಬಾವುಗಳಲ್ಲಿ 39 ಜಾತಿಗಳಿವೆ. ಈಶಾನ್ಯ ಅಮೆರಿಕ, ದಕ್ಷಿಣ ಅಮೆ ರಿಕ, ವೆಸ್ಟ್‌ ಇಂಡೀಸ್‌, ಉತ್ತರ ಆಫ್ರಿಕಾ, ನ್ಯೂಗಿನೀ ಹಾಗೂ ಪೆಸಿಫಿಕ್‌ ಸಾಗರದ ಕೆಲ ದ್ವೀಪಗಳಲ್ಲಿ ಇವುಗಳನ್ನು ಕಾಣಬಹುದು. ಈ ಪೈಕಿ ಐದು ಕೆರಿಬಿಯನ್‌ ಪ್ರಭೇದಗಳು ತುಂಬ ಆಯಾ ದ್ವೀಪದಲ್ಲಿ ಮಾತ್ರ ಕಾಣಸಿಗುವಂಥವು. ಕೆಲವಂತೂ ತೀರ ಅಪರೂಪದವು; ಸಂರಕ್ಷಣಾ ಯೋಜನೆಗಳನ್ನು ಹಾಕಿಕೊಳ್ಳದೆ ಹೋಗಿದ್ದರೆ ಇವು ಹೇಳಹೆಸರಿಲ್ಲ ದಂತಾಗುವ, ಸಾಧ್ಯತೆಯೂ ಇತ್ತು. ಕ್ಯೂಬದ ಮರ ಹೆಬ್ಬಾವು ಇಂಥ ವಿಶಿಷ್ಟ ಪ್ರಭೇದಗಳಲ್ಲೊಂದು. ಸಂರಕ್ಷಕ ಯೋಜನೆಯ ನ್ವಯ ಸುರಕ್ಷಿತವಾಗುಳಿದದ್ದು. ಕ್ಯೂಬದಲ್ಲಿ ಕೃಷಿ ಮತ್ತು ಕಬ್ಬಿನ ತೋಟಗಳಿಗಾಗಿ ಕಾಡು ಕಡಿದದ್ದರಿಂದ ನಿರ್ಗತಿಕವಾಗಿ ವಿನಾಶದಂಚಿಗೆ ತಲುಪಿದ್ದ ಮರಹೆಬ್ಬಾವು 'ಅಪಶಕುನದ್ದು' ಎಂಬ ಅಲ್ಲಿನವರ ನಂಬಿಕೆಯಿಂದಲೂ ಸದಾ ಸಾವಿನ ಭಯದಲ್ಲೇ ಬದುಕಬೇಕಿದೆ. ಕೆರಿಬಿಯನ್‌ ಹೆಬ್ಬಾವುಗಳಲ್ಲೇ ಇದು ಉದ್ದ ವಾದದ್ದು (16.5 ಅಡಿಗಳವರೆಗೆ). ಮರಗಳ ಬಣ್ಣಕ್ಕೆ ಹೊಂದಿಕೊಳ್ಳಬಲ್ಲ ಚರ್ಮದ ಈ ಹೆಬ್ಬಾವು ತನ್ನ ದೇ ಆದ ಬೇಟೆಯ ವಿಧಾನವನ್ನಳ ಪಡಿಸಿಕೊಂಡಿದೆ. ಇಲಿ, ಮೊಲ, ಹಕ್ಕಿ, ಹಲ್ಲಿ ಜಾತಿಯ ಪ್ರಾಣಿಗಳು, ಕಪ್ಪೆಗಳನ್ನು ತಿನ್ನುವ ಹೆಬ್ಬಾವುಗಳಿವೆಯಾದರೂ ಕ್ಯೂಬದ ಮರ ಹೆಬ್ಬಾವು ಮಾತ್ರ ಬಾವಲಿಗಳ ಬೇಟೆಯಾಡು ತ್ತದೆ. ಅದೂ ಪೊಟರೆ, ಗುಹೆಗಳಲ್ಲಿ ವಾಸಿಸುವ ಬಾವಲಿಗಳನ್ನು. ವಾಸಸ್ಥಾನದಿಂದ ಹೊರಗೆ ಹಾರಿಬರುವಷ್ಟರಲ್ಲೇ ಅವುಗಳನ್ನು ಅಲ್ಲಿ ನೇತು ಬಿದ್ದಿರುವ ಮರ ಹೆಬ್ಬಾವು ಬಾಯಗಲಿಸಿ ಗಂಟ ಲಿಗಿಳಿಸಿಕೊಂಡಿರುತ್ತದೆ. ಆದರೆ ಆ ಗುಹೆಗಳ ಕಾವಳದಲ್ಲಿ ಅದು ಹೇಗೆ ತನ್ನ ಕವಳವನ್ನು ಪತ್ತೆ ಮಾಡುತ್ತದೆಂಬುದೇ ಈವರೆಗಿನ ಅನುತ್ತರಿತ ಪ್ರಶ್ನೆ. ಇನ್ನೂರು ಗ್ರಾಂ ಭಾರದ ಐದು ಮರಿಗಳನ್ನು ಒಂದು ಸಲಕ್ಕೆ ಹೆರುವ ಮರ ಹೆಬ್ಬಾವು ಎಷ್ಟು ವರ್ಷ ಬದುಕುತ್ತದೆಂಬುದು ಗೊತ್ತಾಗಿಲ್ಲವಾ ದರೂ ಬಂಧನದಲ್ಲಿ 25 ವರ್ಷಗಳವರೆಗೆ ಜೀವಿ ಸಿದ ದಾಖಲೆಯಿದೆ. ಕಾಮನ್‌ ಕಿಂಗ್‌ ಸ್ನೇಕ್‌: ಉತ್ತರ ಅಮೆರಿಕದ ಆಗ್ನೇಯ ಪ್ರದೇಶದಲ್ಲಿ ಕಾಣಸಿಕ್ಕುವ ಈ ಹಾವು ತುಂಬ ಆಕರ್ಷಕ. ಆರು ಅಡಿ ಉದ್ದ ಬೆಳೆಯಬಲ್ಲ ಅರ್ಧ ಕೆ.ಜಿ. ತೂಗುವ ಈ ಸಣ್ಣ ತಲೆಯ ಬಣ್ಣದ ಹಾವು ಅಲ್ಲಿ ಹೆಚ್ಚಿನವರ ಮೆಚ್ಚಿನ ಸಾಕುಪ್ರಾಣಿ. ದೂರ ದಿಂದ ಚಿನ್ನದ ಕರಿಮಣಿ ಸರದಂತೆ ಕಾಣುವ ಮೇ 1992 ತೆರಿಗೆ ಅಧಿಕಾರಿಗಳು ಅಂತ ಗಾಬರಿಯಾಗಿತ್ತು !! ಇದನ್ನು ಅಲ್ಲಿ ಚೇನ್‌ಸ್ನೇಕ್‌ ಎಂದೂ ಕರೆಯ ತ್ತಾರೆ. ನುಣುಪಾದ ಕಂದು ಕಪ್ಪು ಚರ್ಮ. ಮೇಲೆ ಹಳದಿ-ಬಿಳಿ ಸರಪಣಿ ಪಟ್ಟಿಗಳು. ಕಾಮನ್‌ ಕಿಂಗ್‌ ಸ್ನೇಕ್‌ ಒಂದು ರೀತಿಯಲ್ಲಿ ಉಪಕಾರಿ ಹಾವು. ಮನುಷ್ಯನಿಗೆ ಅಪಾಯವ ನ್ನೆಂದೂ ಮಾಡದ ಇದು ಇತರ ವಿಷಾರಿ ಹಾವುಗ ಳಿಗೆ ಮಾತ್ರ ಯಮಸ್ವರೂಪಿ. ಅವುಗಳನ್ನು ಇಡಿಯಾಗಿ ನುಂಗಿ ನೊಣೆಯುವ ಕಾಮನ್‌ ಕಿಂಗ್‌ ಸ್ನೇಕ್‌ಗೆ ವಿಷ ಪ್ರತಿರೋಧ ಶಕ್ತಿಯನ್ನು ಪ್ರಕೃತಿ ನೀಡಿದೆ. ಮಾರ್ಚ್‌ನಿಂದ ಅಕ್ಟೋಬರ್‌ವರೆಗಿನ ಅವಧಿ ಯಲ್ಲಿ ತುಂಬಾ ಚುರುಕಾಗಿರುವ ಈ ಕಿಂಗ್‌ಸ್ನೇಕ್‌ ವಾಸಿಸುವುದು ನೆಲದ ಮೇಲೆಯೆ; ಬಿಲಗಳಲ್ಲಿ. ಬಾಲದ ಹೊಡೆತದ ಮೂಲಕ ವಿಷಕಾರುವ ರ್ಯಾಟಲ್‌ಸ್ನೇಕ್‌ನೊಂದಿಗೆ ಈ ಕಾಮನ್‌ ಕಿಂಗ್‌ "ಸ್ನೇಕ್‌ ಹೋರಾಟಕ್ಕಿಳಿಯುವುದನ್ನು ನೋಡ ಬೇಕು. ತನ್ನ ದೇಹವನ್ನು ಚಕ್ಕುಲಿಯಂತೆ ದುಂಡಾಗಿಸಿ ರ್ಯಾಟಲ್‌ ಸ್ನೇಕ್‌ನ್ನು ಒತ್ತಿ ಹಿಡಿ ಯುವ ಕಿಂಗ್‌ ಸ್ನೇಕ್‌ ಶತ್ರು ಬಾಲಬಿಚ್ಚದಂತೆ ಜಾಗ್ರತೆ ವಹಿಸುತ್ತದೆ. ಅದರ ತಲೆಯನ್ನೊಮ್ಮೆ ನುಂಗಿದರಾಯಿತು- ಕ್ಷ ಣಾರ್ಧದಲ್ಲೇ ಅಂಗು ಲಂಗುಲವಾಗಿ ನುಂಗುತ್ತ ಸಾಗುತ್ತದೆ. ಆದರೆ 35 ke ತಲೆಯನ್ನುಳಿಸಿಕೊಳ್ಳಲು ರ್ಯಾಟಲ್‌ ಸ್ನೇಕ್‌ ನಡೆ ಸುವ ಭಗೀರಥ ಯತ್ನ, ಅದಕ್ಕಾಗಿ ಬಾಲ ಎತ್ತಿ ಬೀಸಲು ನಡೆಸುವ ಅಟಾಟೋಪಗಳು ಗೊತ್ತಿ ರುವ ಕಿಂಗ್‌ ಸ್ನೇಕ್‌ ತನ್ನ ದೇಹದ ಪ್ರಯೋಜನ ವನ್ನು ಬಲು ಚಾಲೂಕಿನಿಂದ ಪಡೆಯುತ್ತದೆ. ಬ್ರಿಟನ್‌ ಮತ್ತು ಯುರೋಪಿನ ಇನ್ನಿತರ ಕೆಲವಡೆ ಕಾಣುವ ಸ್ಮೂತ್‌ ಸ್ನೇಕ್‌ ಎಂಬುದು ಉತ್ತರ ಅಮೆರಿಕದ ಈ ಕಾಮನ್‌ ಕಿಂಗ್‌ ಸ್ನೇಕ್‌ನ ಸಮೀಪದ ಸಂಬಂಧಿ. ಅರಣ್ಯದಲ್ಲಿ ಇದು ತರಗೆ ಲೆರಾಶಿ-ಕಡ್ಡಿಕಸಗಳ ಗುಂಪೆಗಳಡಿಯಲ್ಲಿ ಆಳಕ್ಕೆ ಮೆತ್ತನೆಯ ತುಪ್ಪಳದಂಥ ಕವಚವುಳ್ಳ 5ರಿಂದ 24 ಮೊಟ್ಟೆಗಳನ್ನಿಟ್ಟು 70 ದಿನಗಳವರೆಗೆ ಕಾವು ಕೊಡುತ್ತದೆ. 9ರಿಂದ 11 ಸೆಂಟಿಮೀಟರು ಉದ್ದದ ಮರಿಗಳು ಆ ಅವಧಿಯ ನಂತರ ಮೊಟ್ಟೆ ಯೊಡೆದು ಹೊರಬಿದ್ದು ಹರಿದಾಡತೊಡ ಗುತ್ತವೆ. ಕಿಂಗ್‌ ಸ್ನೇಕ್‌ನ ಆಯುಸ್ಸು ಆರು ವರ್ಷ. ಇದರ ದೇಹದಲ್ಲಿ ನ ವಿಶಿಷ್ಟ ಗ್ರಂಥಿಗಳು ಒಸರುವ ಪರಿಮಳದ್ರವ್ಯವನ್ನು ಕಾಮೋತ್ತೇಜಕ ವಾಗಿ ಬಳಸುವುದುಂಟು. ಬ ಮೊಟ್ಟೆ ತಿನ್ನುವ ಹಾವು: ಹಾವುಗಳೆಲ್ಲಾ ಮೊಟ್ಟೆ ಯನ್ನು ಇಷ್ಟಪಡುತ್ತವಾದರೂ ಇದು ಮಾತ್ರ ಅದರಲ್ಲಿ 'ವಿಶೇಷಜ್ಞ.' ಉಳಿದವು ಅನಿವಾರ್ಯ ಪ್ರಸಂಗದಲ್ಲಿ ಅಥವಾ 'ಬದಲಿ' ಗೆಂದು ಮೊಟ್ಟೆ ತಿಂದರೆ ಈ ಹಾವಿಗೆ ಅದೇ ಮುಖ್ಯ ಆಹಾರ. ಮೊಟ್ಟೆಯ ಆಕಾರ ಎಷ್ಟೇ ದೊಡ್ಡದಿದ್ದರೂ ಅಷ್ಟಗಲಕ್ಕೆ ಬಾಯಿಯನ್ನು ಹಿಗ್ಗಿಸಬಲ್ಲ ಈ ಹಾವಿಗೆ ಗಂಟಲಿನಲ್ಲೊಂದು ವಿಶೇಷ ಗರಗಸವಿದ್ದು ಮೊಟ್ಟೆಯ ಕವಚವ ನ್ನದು ಕತ್ತರಿಸಿ ಉದ್ದನೆಯ ಮುದ್ದೆ ಮಾಡಬ ಲ್ಲದು. ಭ್ರೂಣವನ್ನು ಹೀರಿದ ಮೇಲೆ ಮೊಟ್ಟೆಯ ಕವಚವನ್ನು ತೀರಿ ಹೋದ ಟೂತ್‌ ಪೇಸ್ಟಿ ನಂತೆ ಚಪ್ಪಟೆಮಾಡಿ ಹೊರಕ್ಕುಗುಳುತ್ತದೆ. ಆಫ್ರಿಕದಲ್ಲಿದು ಸಾಮಾನ್ಯವಾಗಿ ಮರಗಳ ಮೇಲೆ, ಪಕ್ಷಿಗಳ ಗೂಡುಗಳ ಸಮೀಪದ ಪೊಟ ರೆಗಳಲ್ಲಿ ವಾಸಿಸುತ್ತದೆ. ಒಟ್ಟು ಆರು ಪ್ರಭೇದ ಗಳ ಈ ಜಾತಿಯಲ್ಲಿ ಒಂದು ಮಾತ್ರ ಭಾರತದ ಇ } ಲ್ಲಿದ್ದು ಉಳಿದೈದಕ್ಕೂ ಆಫ್ರಿಕವೇ ಮನೆ. ಈ ನಿಶಾಚರ ಕಳ್ಳ ಯಾವ ಹೊತ್ತಿನಲ್ಲಿ ಯಾವ ಗೂಡಿಗೆ ಬಾಯಿಯಿಕ್ಕುತ್ತದೋ. ಸಾಮಾನ್ಯ . ವಾಗಿ ಇದರ ಉದ್ದ ಎರಡೂವರೆಯಿಂದ ಮೂರೂವರೆ ಅಡಿ. ಸಣ್ಣಗೆ ಇರುವ ತಲೆ ಮತ್ತು ಅದಕ್ಕೂ ತೆಳ್ಳನೆಯ ದೇಹದ ಈ ಹಾವು ಸರಸ ರನೇ ಮರ ಏರುತ್ತದೆ. ಮೊಟ್ಟೆ ತಿನ್ನುವ ಹಾವು ಉಳಿದಂತೆ ನಿರುಪ ದೃವಿ ನಿರಪಾಯಕಾರಿ. ಆದರೆ ಅಪಾಯ ಕಂಡಾಗ ವಿಷದ ಹಾವುಗಳಂತೆಯೇ ಫೂತ್ಕರಿಸಿ ಸೆಟೆದುನಿಂತು ಎದುರಾಳಿಯನ್ನು ಹೆದರಿಸುತ್ತದೆ. ಈ ಹಾವು ಮೊಟ್ಟೆಗಳ ಆಯ್ಕೆಯಲ್ಲಿ ತುಂಬ ನಿಷ್ಣಾತ. ಕೆಟ್ಟ, ಒಡೆದ ಮೊಟ್ಟೆ ಗಳನ್ನೆಂದಿಗೂ ಮುಟ್ಟದು. ತೀರ ಮರಿಗೆ ಬಂದ ಮೊಟ್ಟೆ ಯೆಡೆ ` ತಿರುಗಿಯೂ ನೋಡುವುದಿಲ್ಲ. ಮೊಟ್ಟೆ ಸಿಗದಿ ದ್ದರೆ ಉಪವಾಸವಾದರೂ ಇದ್ದೀತು ವಿನಾ ಅನ್ಯ ಆಹಾರಕ್ಕೆಳಸುವದಿಲ್ಲ. ಇದು ಕೂಡ 12ರಿಂದ 15 ಮೊಟ್ಟೆಗಳನ್ನಿಕ್ಕು! . "ತ್ತದೆ. ಅದರಿಂದ ಮರಿ ಹೊರಬರಲು ನಾಲ್ಕು ತಿಂಗಳು ಬೇಕು. ಆದರೆ ಇವುಗಳ ಮರಿಗಳ ಆಹಾರದ ವಿಷಯವಾಗಿ ಹೆಚ್ಚು ತಿಳಿದಿಲ್ಲ. ಕಾಳಿಂಗ ಸರ್ಪ: ಹಲವು ಕಟ್ಟುಕತೆಗಳಿಗೆ ಕಾರಣವಾಗಿ ಭಯದ ಪ್ರವಾಹವನ್ನೇ ಹರಿಸುವ ಕಾಳಿಂಗ ಸರ್ಪ (King ೦೦0/೫) ಭಾರತ, ದಕ್ಷಿಣ ಚೀನ, ಮಲೇಶ್ಯ, ಮತ್ತು ಫಿಲಿಪೈನ್ಸ್‌ ದ್ವೀಪಗಳ ಅರಣ್ಯ ಗಳಲ್ಲಿ ಗೂಡು ಕಟ್ಟಿಕೊಂಡಿರುವಂಥದು. (ಶ್ರೀಲಂಕಾದಲ್ಲಿ ಮಾತ್ರ ಕಾಳಿಂಗ ಸರ್ಪ ಕಾಣಸಿ ಗದು.) 13ರಿಂದ 18 ಅಡಿ ಉದ್ದದ ಕಾಳಿಂಗ ಇರುವ ದಾಖಲೆಗಳಿವೆ. ಇಂಥದು ಇದ್ದಕ್ಕಿದಂತೆ ಆಳೆತ್ತರಕ್ಕೆ ತಲೆಯೆತ್ತಿ ಹೆಡೆಯರಳಿಸಿ ಬಹು ಹೊತ್ತು ಫೂತ್ಕರಿಸತೊಡಗಿತೆಂದರೆ ಎದುರಾಳಿ ಇದ್ದಲ್ಲೇ ಜೀವ ಬಿಡಬೇಕು. ಇದೇ ಭಂಗಿಯಲ್ಲಿ ಕಾಳಿಂಗ ಸರ್ಪ ಮುಂದೆ ಸರಿಯಬಲ್ಲುದು. ಅವಕಾಶ ಸಿಕ್ಕರೆ ಕ್ಷಣಮಾತ್ರದಲ್ಲಿ ತಪ್ಪಿಸಿ ಕೊಂಡು ಸರಸರನೇ ಹರಿದು (ನೀರಿದ್ದರಂತೂ ಓ. ಶ್ಪ್ನ್ಯಾ Ke ಅದರಲ್ಲಿ ಈಜಿ) ಕಣ್ಣರೆಯಾಗಿಬಿಡುತ್ತದೆ. ತುಂಬ ದೊಡ್ಡ ವಿಷಗ್ರಂಧಿಗಳುಳ್ಳದ್ದು ಕಾಳಿಂಗ ಸರ್ಪ. ಸರಿಯಾದ ಚಿಕಿತ್ಸೆಯಾಗದಿದ್ದರೆ ಕಚ್ಚಿದ 15-20 ನಿಮಿಷಗಳಲ್ಲಿ ವ್ಯಕ್ತಿ ಅಥವಾ ಪ್ರಾಣಿ ಸಾಯಬಹುದು. ಭಾರತ ಮತ್ತು ಥೈಲೆಂ ಡ್‌ಗಳಲ್ಲಿ ಕಾಳಿಂಗ ಸರ್ಪದ ಕಚ್ಚುವಿಕೆಯಿಂದ ಕೆಲಸಗಾರ ಆನೆಗಳು ಸತ್ತ ವರದಿಗಳಿವೆ. ಆನೆಗಳ ಸೊಂಟಕ್ಕೇ ಹೆಚ್ಚಿನ ಸಂದರ್ಭಗಳಲ್ಲಿ ಕಾಳಿಂಗ ಕಚ್ಚಿದ್ದುಂಟು. ಮೊಟ್ಟೆಯಿಕ್ಕಿದ ಹೊಸತಿನ” ಲ್ಲಿಯೇ ಇದು ಹೆಚ್ಚಾಗಿ ಕಚ್ಚುವುದು. ಆಗಂತೂ ಗಂಡು-ಹೆಣ್ಣು ಎರಡೂ ಸೇರಿ ಮೊಟ್ಟೆಗಳನ್ನು ಅಜ್ಜಗಾವಲು ಕಾಯುತ್ತಿರುತ್ತವೆ. ಹೆಣ್ಣು ಸರ್ಪ ಮೊಟ್ಟೆ ಗಳಿಗೆ ಕಾವು ಕೊಡುವುದಿಲ್ಲವಾಜರೂ ಮರಿಗಳು ಹೊರಬೀಳುವವರೆಗೂ ಕಾಯ್ದು ಕೊಂಡೇ ಇರುತ್ತದೆ. ಉಳಿದ ಹಾವುಗಳು, ಹಲ್ಲಿ ಜಾತಿಯ ಪ್ರಾಣಿ ಗಳು, ಇಲಿ-ಅಳಿಲುಗಳು ಹಾಗೂ ಪಕ್ಷಿಗಳನ್ನು ` ಬೇಟೆಯಾಡಿ ತಿನ್ನುವ ಕಾಳಿಂಗ ಜನವರಿ- ಫೆಬ್ರವರಿಗಳ ಅವಧಿಯಲ್ಲಿ ಕಾಮಕೇಳಿಗೆ ತೊಡ ಗುತ್ತದೆ. ಏಳೆಂಟು ವರ್ಷ ಬದುಕುವ ಕಾಳಿಂಗ ಉರಗ ಗಳಲ್ಲೆ ಗೂಡುಕಟ್ಟಿಕೊಂಡಿರಬಲ್ಲ ಏಕಮಾತ್ರ ಸರ್ಪ. ತಗ್ಗುಗಳಲ್ಲಿ ಎಲೆ ಮತ್ತು ಕಡ್ಡಿಗಳಿಂದ ಮೆತ್ತನೆಯ ಮನೆ ಮಾಡಿಕೊಳ್ಳುತ್ತದೆ. ಬ್ಲ್ಯಾಕ್‌ ಮಂಬಾ: ಆಫ್ರಿಕದ ಅತ್ಯಂತ ವಿಷಕಾರಿಯಾದ ದೊಡ್ಡ ಹಾವು ಈ ಬ್ಲ್ಯಾಕ್‌ ಮಂಬಾ. ಕನಿಷ್ಟ 9.8 ಅಡಿ ಹಾಗೂ ಗರಿಷ್ಟ 13 ಅಡಿ ಉದ್ದದ ಮಂಬಾಗಳು : ಸರ್ಪ ಸಂಕುಲದಲ್ಲೇ ಅತಿ ವೇಗದವು. ಕಾಲು ಇಂಚು ಉದ್ದದ ವಿಷದ ಹಲ್ಲಾಗಳುಳ್ಳ ಇದು | ಇರುವದಕ್ಕಿಂತ ಹೆಚ್ಚು ವೇಗದಲ್ಲಿದೆಯೇನೊ ಎಂಬ ಭ್ರಮೆಯುಂಟು ಮಾಡುವಂಥದು. ಸಾಮಾನ್ಯ ವೇಗ ಗಂಟೆಗೆ 11 ಕಿಲೋ ಮೀಟರು ಗಳು. ದಾಖಲೆಯ ವೇಗ ಗಂಟೆಗೆ 3 ಕಿಲೋ ಮೀಟರುಗಳಷ್ಟು. ಇದೇ ವೇಗದಲ್ಲಿ 20 ಇಂಚುಗಳಷ್ಟು ಎತ್ತ ಮೇ 19972 ರಕ್ಕೆ ತಲೆಯೆತ್ತಿಯೂ ಸಾಗಬಲ್ಲ ಮಂಬಾ ಮೂರು ಅಡಿಗಳಷ್ಟು ಹಿಂದಕ್ಕೆ ತಲೆ ಸರಿಸಿ ಪಟ್ಟನೆ ಎದುರಾಳಿಯನ್ನು ಹೊಡೆದು ಕಚ್ಚಿ ವಷವುಗುಳುತ್ತದೆ. ಈ ಕ್ರಿಯೆಯಲ್ಲದು ತುಂಬಾ ಕರಾರುವಾಕ್ಕಿನದು. ಬ್ಲ್ಯಾಕ್‌ ಮಂಬಾ ಅಚ್ಚುಕಪ್ಪು ಬಣ್ಣದ್ದೇ ನಲ್ಲ. ನಸುಕಂದು ಅದರ ಮೈ. ಉಳಿದಂತೆ ನಮ್ಮ ಕೇರೆ ಹಾವಿನ ಹಾಗೆಯೆ. ಆ ವೇಗಕ್ಕೆ . ತಕ್ಕ ಜೀರ್ಣಶಕ್ತಿಯಿಂದಾಗಿ ಮಂಬಾಕ್ಕೆ ಪದೇ ಪದೇ ಹೊಟ್ಟೆ ಗೇನಾದರೂ ಬೀಳಲೇಬೇಕು. ಮರದ ಮೇಲೇರಿ ಹಾರುವ ಹಕ್ಕಿಗಳ ಪುಕ್ಕಗಳನ್ನೆ ಣಿಸುವ ಇದು ಪಕ್ಕನೇ ಅವನ್ನು ಹಿಡಿದು ಕೊಂಬೆಗೆ ಬಡಿದು ನುಂಗಿಬಿಡುತ್ತದೆ. ಮತ್ತೆ ನಾಲ್ಕು ಗಂಟೆಗಳ ಓಟದ ನಂತರ ಇಲಿಯೋ ಮತ್ತಿನ್ನೇನೊ ಇದಕ್ಕೆ ಬಲಿ. 10ರಿಂದ 15 ಮೊಟ್ಟೆ ಗಳನ್ನಿಕ್ಕುತ್ತದೆ ಮಂಬಾ. ಮರಗಳ ಪೊಟರೆಗಳೇ ಇದು ಮೊಟ್ಟೆ ಯಿಡುವ ಜಾಗ. 20 ಇಂಚು. ಉದ್ದದ ಇದರ ಮರಿಗಳು - ಮೊಟ್ಟೆ ಯೊಡೆದು ಹೊರಬಂದೊಡನೆಯೇ ಇಲಿ ಗಳಂಥ ಸಣ್ಣ ಪ್ರಾಣಿಗಳ ಬೇಟೆಗೆ ಹೊರಡು iy ಬ. 8 ತ್ತದೆ. ಬಂಧನದಲ್ಲಿ 12 ವರ್ಷ ಬದುಕಬಲ್ಲ ಮಂಬಾ, ಮುಕ್ತವಾಗಿದ್ದಲ್ಲಿ ಇನ್ನೂ ಹೆಚ್ಚುಕಾಲ ಜೀವಿಸುತ್ತದೆ. ನಂಜುಗುಳುವ ನಾಗ! ಹೌದು. ಇದು ಬಾಯಿ ತೆಗೆದು ಎರಡು ಸಲ ವಿಷ ಚಿಮ್ಮಿದರೆ ಸಾಕು. ಸಾವೇ ನೆಗೆದು ಬಂದು ಅವುಚಿಕೊಂಡಂತೆ. ಆಫ್ರಿಕದ ವಿಷಕಾರಿ ಹಾವುಗಳಲ್ಲೇ ಇದು ಭೀಕರ. ಕರಿ ಕತ್ತಿನ, ಆರರಿಂದ ಒಂಬತ್ತಡಿ ಉದ್ದದ ಈ ನಾಗರ ಹಾವು ಮೊಟ್ಟೆ ಯೊಡೆದು ಹೊರಬಿದ್ದ ಕ್ಷಣದಿಂದಲೇ ಹೆಡೆಯೆತ್ತಿ ವಿಷ ಉಗುಳುವ ಆಟವನ್ನಾರಂಭಿಸು ತ್ತದೆ. ತಲೆಯ ಇಕ್ಕೆಲಗಳಲ್ಲೂ ಇರುವ ದೊಡ್ಡ ಏಷಗ್ರಂಥಿಗಳಿಂದ, ದವಡೆಯೊತ್ತುವ ಮೂಲಕ ಎರಡು ಸಲ ಹೊರಚಿಮ್ಮುವ ವಿಷ ಸುದೂರದವ ರೆಗೆ ಸಿಂಚನಗೊಳ್ಳುತ್ತದೆ. ವಿಷ ಹಲ್ಲುಗಳ ಬಳಿ ಇರುವ ಚಿಕ್ಕ ರಂಧ್ರಗಳ ಮೂಲಕ ಚಿಮ್ಮಲ್ಪ ಡುವ ವಿಷದಿಂದ ಪಟಪಟನೆ ಬಿದ್ದು ಒದ್ದಾಡಿ ಸಾಯುತ್ತವೆ ಕ್ಷುದ್ರ ಜೀವಿಗಳು. (ನಾವು ಬಳ ಸುವ ಕ್ರಿಮಿನಾಶಕ ಸ್ಟ್ರೇಯರ್‌ಗಳನ್ನು ಕಲ್ಪಿಸಿ ಕೊಳ್ಳಿ.) ಹೀಗೆ ಚಿಮ್ಮಲ್ಪಡುವ ವಿಷ ಎಂಟು ಅರಿ ದೂರಕ್ಕೆ ಎರಡು ಅಡಿ ಅಗಲದ ವರೆಗೆ ಹರಡಿಕೊಳ್ಳುತ್ತದೆ. ಈ ವಿಷ ಅದೆಷ್ಟು ಮಾರಕ ವಾದದ್ದೆಂದರೆ, ಒಂದು ಗ್ರಾಂ ಒಣಗಿದ ವಿಷ 16: ಜನರನ್ನು ಇಲ್ಲವೆ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಇಲಿಗಳನ್ನು ಕೊಲ್ಲಬಹುದು. ಇದೇ ವಿಷವನ್ನು ಮತ್ತೆ ಅದಕ್ಕೆ ಉಣಿಸಿದರೆ ಈ ನಾಗ 35 ಮಿಲಿಗ್ರಾಂಗಳಷ್ಟು ವಿಷ ನೀಡಬಲ್ಲುದು. ಉಳಿದ ವಿಷಾರಿ ಹಾವುಗಳಿಗೆ ಹೋಲಿಸಿದರೆ ಇದು ಅತಿಪ್ರಮಾಣದ್ದು ಅಲ್ಲವೆ? ಹನ್ನೊಂದು ವರ್ಷಗಳವರೆಗೆ ಬದುಕಬಲ್ಲ ಈ ಕರಿನಾಗರ ಪ್ರಸಂಗಾನುಸಾರ ವಿಷ ಚಿಮ್ಮುವ ಪ್ರಮಾಣವನ್ನು ನಿರ್ವಹಿಸುತ್ತದೆ. ಬಿಟ್ಟೂಬಿ ಡದೇ ಹತ್ತಿಪ್ಪತ್ತು ಸಲವೂ ವಿಷ ಉಗುಳೀತು. ಎದುರಾಳಿ ಆ ವಿಷದ ವಾಸನೆಗೇ ನಿಶ್ಚೇಷ್ಟವಾ ದೀಶ: ಇಲ್ಲವೆ ಸಿಡಿದ ವಿಷದ ಅತ್ಯಲ್ಪ ಪ್ರಮಾ 38 ಉರಗ ಭೋಜನ ! ಉರಗ ಸಂಕುಲದಲ್ಲಿ ಕಾಳಿಂಗ ಸರ್ಪಕ್ಕೆ ವಿಶಿಷ್ಟವೂ ಭಯಾನಕವೂ ಆದ ಸ್ಥಾನ ಸದಾ ಮೀಸಲು. ಮಾನವನನ್ನೊಳಗೊಂಡು ಜೀವ ಜಂತುಗಳ ಎದೆಯಲ್ಲಿ ನಡುಕದಲೆ ಎಬ್ಬಿ ಸಲು ಅದರ ಹೆಸರೇ ಸಾಕು. ಇತರ ಜಾತಿಯ ಹಾವುಗಳ ಪಾಲಿಗಂತೂ ಕಾಳಿಂಗ ಸರ್ಪ ಸಾವಿನ ಪ್ರತಿರೂಪ ! ಏಕೆಂದರೆ ಈ ದೈತ್ಯ ಸರ್ಪದ ಬಹುಮುಖ್ಯ ಆಹಾರವೇ ಹಾವು ! ಚಿತ್ರದಲ್ಲಿರುವ ಹದಿನೆಂಟು ಅಡಿ ಉದ್ದದ ಕಾಳಿಂಗ ಏಳಡಿಯ ಕೇರೆ ಹಾವನ್ನು ಹಂತ ಹಂತವಾಗಿ ಭಕ್ತಿಸುತ್ತಿದೆ. ಎದೆ ನಡುಕ ಹುಟ್ಟಿಸುವ ಈ ಭೀಕರ ಭೋಜನ ನಲವತ್ತೆರಡು ನಿಮಿಷಗಳ ತನಕ ' ನಿರಾತಂಕವಾಗಿ ಸಾಗಿತು. ಅಪರೂಪದ "ಉರಗ ಭೋಜನ'ವನ್ನು ಕ್ಯಾಮೆರಾ ಕಣ್ಣು ಗಳಲ್ಲಿ ಸೆರೆ ಹಿಡಿದವರು ದಕ್ಷಿಣ ಕನ್ನಡದ aw EN ಸನ್ನ ಪಗಳು ಇಂದು ಪ್ರಪಂಚದಲ್ಲಿ 3000 “ಜಾತಿಯ 'ಹಲ್ಲಿ ಗಳಿವೆ. 270 ಜಾತಿಯ ಹಾವುಗಳಿವೆ. 220 ಜಾತಿಯ ಆಮೆಗಳಿವೆ. 21 ಜಾತಿಯ ಮೊಸಳೆಗಳಿವೆ. ಪಳೆಯುಳಿಕೆಗಳ ಆಧಾರದಿಂದ 16 ವರ್ಗದ ಸರೀಸೃಪಗಳಿವೆಯೆಂದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ""ಸ್ವಾಮಾಟಾ'' ಎಂಬುದು ಹಲ್ಲಿ ಹಾಗೂ ಹಾವುಗಳನ್ನು ಸೇರಿಸುವ ಕೊಂಡಿಯೆನಿ ಸಿದೆ. ಇದರಲ್ಲಿಯ 5700 ಜಾತಿಗಳಲ್ಲಿ ಕೇವಲ ಒಂದೇ ಜಾತಿ ಉಳಿದುಕೊಂಡಿದೆ. ಸರೀಸ್ಫೃಪಗಳಲ್ಲಿ ಕೇವಲ 4 ವರ್ಗಗಳು ಉಳಿದುಕೊಂಡಿವೆ. 200 ದಶಲಕ್ಷ ವರ್ಷಗಳ ಹಿಂದೆ ನ್‌ ಹಲ್ಲಿ ಪಾತ 2 ಧಾ ಏಕಮೇವ ಜಾತಿ. ಇವುಗಳ ಸಂಖ್ಯೆ ಕೇವಲ 23. 1831ರಲ್ಲಿ ನ್ಯೂಯೀಲ್ಕಾಂಡ್‌ದಲ್ಲಿ ಮೊದಲ ಬಾರಿಗೆ ಕಂಡು ಬಂತು. ಈ ಜಾತಿ ಮರೆಯಾದುದರ ಕಾರಣವೇ ತಿಳಿದು ಬಂದಿಲ್ಲ. ಪ್ರಾಣಿಗಳಲ್ಲೇ ""ಟುಆಟುರಾ''ಹಲ್ಲಿ ದೀರ್ಫಾಯುಷಿ ಎಂದು ಗಣಿಸಲಾಗಿದೆ. ಹುಟ್ಟಿ 20 ವರ್ಷದ ವರೆಗೂ ಪ್ರಾಯಕ್ಕೆ ಬಾರದ ಈ ಹಲ್ಲಿ ಗಂಡಿನೊಡನೆ ಸೇರಿ ಒಂದು ವರ್ಣಾ ನಂತರ ತತ್ತಿ ಯನ್ನು ಇಡುತ್ತದೆ. 15 ತಿಂಗಳ ನಂತರ ತತ್ತಿ ಯನ್ನು ಒಡೆದು ಮರಿ ಹೊರಗೆ ಬರುತ್ತದೆ. ಜನನಕ್ಕೆ ಇತರ ಎಲ್ಲ ಸರೀಸ್ಕ ಪಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುವ ಈ ಜಾತಿಯ ಗಂಡು ನೂರಕ್ಕೂ ಹೆಚ್ಚು ವರ್ಷ ಬದುಕಿದ ದಾಖಲೆ ಇದೆ. ಚಿಕ್ಕ ಮರಗಳ ಬೇರಿನ ಬುಡದಲ್ಲೇ ಟುಆಟುರಾ ಹಲ್ಲಿಗಳು ವಾಸಿಸುತ್ತವೆ. ' ಣದ ಹನಿಯಿಂದ ಕುರುಡಾದೀತು. ಇನ್ನೆರಡು ಅತಿವಿಷದ ಹಾವು (Vip) ಗಳನ್ನು ನೋಡೋಣ. ಇವುಗಳಲ್ಲಿ ಒಂದು ಸಾ-ಸ್ಕೇಲ್ಡ್‌ ವೈಪರ್‌, ಇನ್ನೊಂದು ಗಬೂನ್‌ ವೈಪರ್‌. ಯುರೋಪು, ಏಶ್ಯ ಮತ್ತು ಆಫ್ರಿಕ ಖಂಡಗ ಳಲ್ಲಿ ಸುಮಾರು 150. ಜಾತಿಯ ವೈ ಪರ್‌ಗಳು ಸಿಕ್ಕುತ್ತವೆ. ಇವುಗಳಲ್ಲಿ ಭೊಮಯ ಮೇಲೆ,' ಮರಗಳ ಮೇಲೆ ಮತ್ತು ನೆಲದಾಳದ ಹುತ್ತಗ ಳಲ್ಲಿ ವಾಸಿಸುವಂಥವುಗಳು ಇವೆ. ಎಲ್ಲವೂ ಏಷಾರಿಯೆ. ಎಲ್ಲವೂ ಕಶೇರುಕ- ಜೀವಿಗಳನ್ನು " ಬೇಟೆಯಾಡಿ ಬದುಕುವಂಥವೇ,. ಈ ಪೈ | ಹ (ಭೂಮಧ್ಯರೇಖೆಯ ಉತ್ತರ ಗಣ ಳಲ್ಲಿ), ಮಧ್ಯಪ್ರಾಚ್ಯ, ಭಾರತ, ಶ್ರೀಲಂಕಾಗಳ ಅ ಮೋಹನಗ. ಹೆಗಡೆ ಲ್ಲಿಕಾಣಸಿಗುವ ಸಾ-ಸ್ಕೇಲ್ಡ್‌ ವೈಪರ್‌ ಮುಖ್ಯ ವಾದದ್ದು. ಹೊಲಗದ್ದೆಗಳಲ್ಲೂ, ಜನವಸತಿಯಿ ರುವಲ್ಲಿಯೂ ಹೆಚ್ಚಾಗಿ ಇರುವ ಇದು ಬೆಕ್ಕು- ಮೊಲ-ನಾಯಿಮರಿಗಳಂಥವುಗಳನ್ನು ಹೆಚ್ಚು ಇಷ್ಟಪಡುತ್ತದೆ. ಕಾಳಿಂಗ ಸರ್ಪಕ್ಕಿಂತಲೂ ಭಯಂಕರ ಇದರ ಕಡಿತದ ಪರಿಣಾಮ. ಇದರ ಕರಿಯ ಮೈಮೇಲಿನ ನಸುಗಪ್ಪು, ಆಲಿವ್‌, ನಸುಹಳದಿಯ ಚಿತ್ತಾರಗಳು ನಮಗೆ ಗರಗಸದ ಭ್ರಮೆ ಹುಟ್ಟಿಸುತ್ತವೆ. ಒಂದೂವರೆ ಅಡಿಯಿಂದ ಎರಡೂ ಮುಕ್ಕಾಲು ಅಡಿ ಉದ್ದದ ವರೆಗಿನ ಸಾ-ಸ್ಕೇಲ್ಡ್‌ ವೈಪರ್‌ಗಳಿವೆ. ಆದರೆ ಉಳಿದ ಹಾವುಗಳೊಂದಿಗೆ ಇದ್ದಾಗ ಇದನ್ನು ತಟ್ಟನೆ ಗುರುತಿಸುವುದು ಕಷ್ಟ. ಕಲ್ಲುಗುಪ್ಪೆ, ಅರೆಮರುಭೂಮಿ ಮತ್ತು ಒಣ > ಪ್ರದೇಶಗಳಲ್ಲಿ ಅವಿತಿಟ್ಟುಕೊಳ್ಳುವ ಈ ಹಾವು ಮರಿಗಳನ್ನು ಹೆರುವಂಥದು. ಆಯುರ್ಮಾನ 12 ವರ್ಷಗಳು. ಆಪತ್ತು ಎದುರಾದಾಗ ತನ್ನ ಸುತ್ತಿಕೊಂಡ ದೇಹವನ್ನು ತಿಕ್ಕುತ್ತ, ಸುರುಳೆಯಾ ಗಿಯೆ ಪಕ್ಕಕ್ಕೆ ಸರಿಯುತ್ತ ಜೋರಾಗಿ ಬುಸುಗು ಡುತ್ತದೆ. ಆರೇಳು ವರ್ಷ ವಯಸ್ಸಿನ ಈ - ಜಾತಿಯ ಹಾವು ಎಂಟು ಜನರನ್ನು ಕೊಲ್ಲಬಹು ದಾದಷ್ಟು ವಿಷಸಂಗ್ರಹವುಳ್ಳದ್ದಾಗಿರುತ್ತದೆ. ಗಬೂನ್‌ ವೈಪರ್‌ ಅತಿ ಉದ್ದದ (1.9 ಇಂಚು) ಬಾಗಿದ ವಿಷದಂತಗಳುಳ್ಳದ್ದು. ಆಫ್ರಿ ಕದ ಈ ನಿವಾಸಿ ನೋಡಲು ಎಷ್ಟು ಆಕರ್ಷ ಕವೋ ಅಷ್ಟೇ ಅಪಾಯಕಾರಿ. ವಿಷಕನ್ಯೆ ಎನ್ನಿ, ಬೇಕಾದರೆ. ಐದುವರೆ ಅಡಿಯವರೆಗೂ ಬೆಳೆ ಯುವ ಗಬೂನ್‌ ವೈಪರ್‌ ಸುಮ್ಮನೆ ಬಿದ್ದುಕೊಂ ಡರೆ ರತ್ನಗಂಬಳಿಯನ್ನು ಸುತ್ತಿಟ್ಟಂತೆನಿಸುತ್ತದೆ. ಆಗ ಅದರ ವಿಷದಂತಗಳು ಮಡಿಚಿಕೊಂಡು ಕೆಳದವಡೆಗೆ ಅಂಟಿಕೊಂಡಿರುತ್ತವೆ. ನಮ್ಮ ಮೊಳಕಾಲಿನ ಮೀನಖಂಡದಷ್ಟು ದಪ್ಪದ ಈ ಹಾವು ಮೈತುಂಬ ಕೊಬ್ಬುಳ್ಳದ್ದು. ಆ ಉದ್ದದ ದಬ್ಬಣದಂಥ ವಿಷದಂತಗಳನ್ನು ಊರಿದರೆ ಆಯಿತು. ವಿಷ ಕೂಡಲೆ ಕಡಿಸಿ ಕೊಂಡ ಪ್ರಾಣಿಯ ರಕ್ತನಾಳಗಳಲ್ಲಿ ಳಿಯುತ್ತದೆ. ಈ ಹಾವಿನ ಕಡಿತಕ್ಕೆ ಸಿಕ್ಕುವವೆಂದರೆ ಹೆಚ್ಚಾಗಿ ದನಕರುಗಳೇ. ಅಡವಿಯ ತರಗೆಲೆರಾಶಿಗಳ ee ಕ ಏಯ್‌! ಬೆರ್‌ ಬಾ.... ೦ "ಯೆಲ್‌'ಗಳು ಇಂದ ಎಷ್ಟು ಸ ದಾಸಿ ತಾಣ್ರೆಡೆ...| ಮಧ್ಯೆ ಅವಿತಿಟ್ಟು ಬೇಟೆಗಾಗಿ ಹೊಂಚುಹಾಕು ತ್ತದೆ ಗಬೂನ್‌ ವೈಪರ್‌. ಇದು ಕೂಡ ಮರಿಗಳನ್ನು ಹೆರುತ್ತದೆ. ಆದರೆ ಮರಿಗಳು ತೆಳು ಮೇಲ್ಬೊರೆಯ ಚೀಲದಲ್ಲಿದ್ದು ಭೂಮಿಯ ವಾತಾವರಣಕ್ಕೆ ಬಂದೊಡನೆ ಆ ಚೀಲ ಹರಿಯುತ್ತದೆ. ಒಂದು ಸಲಕ್ಕೆ ಗರಿಷ್ಠ । 40ರಷ್ಟು ಮರಿಗಳನ್ನು ಇದು ಹಾಕುತ್ತದೆ. ಮರಿ ಒಂದಡಿ ಉದ್ದವಾಗಿರುತ್ತದೆ. ಆಗತಾನೆ ಕಣ್ಣು ಬಿಟ್ಟ ಮರಿಯೂ ತಾಯಿಯಪ್ಟೇ ಉಗ್ರ, ಅಷ್ಟೇ ಎಷಾರಿ. ಗಬೂನ್‌ ವೈಪರ್‌ನ ಮೈಯೊಳಗಿನ ಕೊಬ್ಬನ್ನು ಔಷಧಿಗಳಲ್ಲಿ ಬಳಸುವುದುಂಟು. ರ ಹಾವು ಅಪಾಯಕಾರಿ ನಿಜ. ಆದರೆ ಬಲು ಪ್ರಯೋಜನಕಾರಿಯೂ ಹೌದು. ನಮ್ಮ ಎಷ್ಟೋ ರೋಗಗಳಿಗೆ ಬೇರೆ ಬೇರೆ ಹಾವುಗಳ ವಿಷವೇ ಮದ್ದು ಕೂಡ. ಆದ್ದರಿಂದ ಹಾವು ಎಂದಾಕ್ಷಣ "ಶೌರ್ಯಪ್ರದರ್ಶನ'ಕ್ಕೆ ನಿಲ್ಲಬೇಡಿ. ' pS (ವಿವಿಧ ಮೂಲಗಳಿಂದ) x ದಕ್ಷ ಬ್ರಹ್ಮನ ಮಗಳು. ಕಶ್ಯಪಮುನಿಯ ಹದಿ ಮೂರು ಜನ ಹೆಂಡಂದಿರಲ್ಲಿ ಒಬ್ಬಳು. ಅನಸ್ತ, ಆದಿಶೇಷ, ಆರ್ಯಕ ಮುಂತಾದ ಸರ್ಪಗಳನ್ನು ಹೆತ್ತ ವಳು. ಆಕಾಂಕ್ಷೆ ನು ಭಯ ಮೂಲ: ಬರ್ಟೈಂಡ್‌ ರಸೆಲ್‌ ಅನುವಾದ: ಉಮೇಶ ಹೆಗಡೆ ಮನುಷ್ಯನ ಜೀವನದಲ್ಲಿ ಕೆಲಸಂಗತಿಗಳು ಬದಲಾಗುವುದೇ ಇಲ್ಲ. ಕೆಲವು ಮಾತ್ರ ಬದಲಾ ಗುತ್ತದೆ. ಈ ಕಾರಣಕ್ಕಾಗಿಯೇ ಸುತ್ತಲಿನ ಪರಿ, ಸರ ಮುಖ್ಯವಾಗುತ್ತವೆ. ಸಮಾಜದಲ್ಲಿ ಯಾವ ಸಂಗತಿಗಳು ಬದಲಾಗಲಾರವೋ - ಅವುಗಳ ಬಗೆಗೆ ವ್ಯಕ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿರುವು ದಿಲ್ಲ. ಬದಲಾಗಬಹುದಾದ ಸಂಗತಿಗಳು ಮಾತ್ರ ವ್ಯಕ್ತಿಯ ಆಕಾಂಕ್ಷೆ ಮತ್ತು ಭಯದ ಮೂಲವಾ ಗುತ್ತವೆ. ನಿಗದಿತ ಆದಾಯವಿರುವವ ಹಣ ವನ್ನು ಕುರಿತು ಚಿಂತಿಸುವುದಿಲ್ಲ. ಸಮಾಜದಲ್ಲಿ ನಿಶ್ಚಿತ ಸ್ಥಾನಹೊಂದಿದವರು ಜಂಭಗಾರರಾಗು ವುದಿಲ್ಲ. ತನ್ನ ರಾಷ್ಟ್ರದ ಶ್ರೇಷ್ಠತೆ ಅಬಾಧಿತ ಎಂಬ ವಿಶ್ವಾಸ ಹೊಂದಿದವರು ಅತಿದೇಶಾ ಭಿಮಾನಿಗಳಾಗಿರುವುದಿಲ್ಲ. ಈ ಮಾತು ಮೌಲ್ಯಗಳಿಗೂ ಅನ್ವಯವಾಗು ತ್ತದೆ. ತಾನು ದಡ್ಡ ಎಂಬ ದೃಢವಿಶ್ವಾಸವಿರುವ ಮನುಷ್ಯ ಬೌದ್ಧಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದಿಲ್ಲ. ತನಗೆ ಸೌಂದರ್ಯಪ್ರಜ್ಞೆ ಇಲ್ಲ ಎಂದು ನಂಬಿದವ ಜನ ತನ್ನನ್ನು ಸೌಂದ ರ್ಯಾರಾಧಕ ಎಂದು ಗುರುತಿಸಬೇಕೆಂದು ಬಯ ಸುವದಿಲ್ಲ. ತಾನೂ ಸಾಮಾನ್ಯ ಎಂದು ಬಲವಾಗಿ ನಂಬಿದವ ಕೀರ್ತಿಗಳಿಸಬೇಕೆಂದು ಹಂಬಲಿಸುವು ದಿಲ್ಲ. ಕಾಲ ಬದಲಾದಂತೆ ಈ ಇಡೀ ಜಗದ ತುಂಬ ಆದಾಯ ಮತ್ತು ಸಾಮಾಜಿಕ ಸ್ಥಾನಗಳೆಲ್ಲ ಡೋಲಾಯಮಾನ ಸ್ಥಿತಿ ತಲುಪಿವೆ. ಈ ವರ್ಷ ಲಕ್ಷಾಧೀಶನಾಗಿದ್ದವ ಬರುವ ವರ್ಷ ಭಿಕಾರಿ ಇಾಗಲು ಮತ್ತು ಅದರ ಮುಂದಿನ ವರ್ಷ ಆತನೇ ಮತ್ತೆ ಛಕ್ನಾಧೀಶನಾಗಲು ಕೂಡ ಇಂದು' ಸಾಧ್ಯ. ಇಷ್ಟೆ ಲ್ಲಾ ಅತಿಗೆ ಹೋಗದಿದ್ದರೂ ಜೀವ ನದಲ್ಲಿ ಅರ್ಥಿಕ ಭದ್ರತೆ ಮೊದಲಿನಷ್ಟು ಈಗ ಉಳಿದಿಲ್ಲ. ಈ ಬಗೆಯ ಸಾಧ್ಯತೆಗಳು ಮತ್ತು ಕಳೆದುಕೊಳ್ಳುವ ಭಯಗಳು ಮನುಷ್ಯ ಇಡೀ ದಿನ ಹಣದ ಕುರಿತೇ ಯೋಚಿಸುವಂತೆ ಮಾಡಿವೆ. ಇದಕ್ಕೆ ಅಪವಾದವಾಗಿ ಕೆಲ ಜನರಿರಬಹುದಾ ದರೂ ಸಮಾಜ ಅಂಥವರನ್ನು ಕೈಲಾಗದವ ರೆಂದು ತಿಳಿಯುತ್ತದೆಯೇ ವಿನಾ ಈ ಹಣಗಳಿ ಕೆಯ ಧಂಧೆಯಲ್ಲಿ ಅವರಿಗೆ ಆಸಕ್ತಿಯಿಲ್ಲ ಎಂದೇನೂ ಭಾವಿಸುವುದಿಲ್ಲ. ದುರಂತವೆಂದರೆ ಹಣಕಾಸಿಗೆ ನಿಜಕ್ಕೂ ಏನೇನೂ ಸಂಬಂಧವಿರದ ಕಲೆ ಮತ್ತು ಕಲಾವಿದರ ಯಶಸ್ಸನ್ನು ಕೂಡ ಅವರು ಎಷ್ಟು ಶ್ರೀಮಂತರು ಎಂಬುದರ ಮೇಲೆಯೇ ಲೆಕ್ಕ ಹಾಕಲಾಗುತ್ತದೆ. ಹಣವಿಲ್ಲದ ವನ ಕಲೆಗೆ ಯಾವ ಮಹತ್ವವೂ ಉಳಿದಿಲ್ಲ. ಹಣ ಗಳಿಸಿರುವ ಈ ಶ್ರೇಷ್ಠತೆಯ ಇನ್ನೊಂದು ದುಷ್ಪರಿಣಾಮ ಶ್ರೀಮಂತರು ಮಾೌಢ್ಯತೆಯತ್ತ ನಡೆದಿರುವುದು. ಹಿಂದೆ ರಾಜ- ಮಹಾರಾಜರ ಕೂಡ ಕೆಲವಿದ್ಯೆಗಳಲ್ಲಿ, ಕಲೆಗ ಳಲ್ಲಿ ಪಾರಂಗತರಾಗಲೇಬೇಕಾಗುತ್ತಿತ್ತು. ವಿದ್ವಾಂಸರಲ್ಲದ ಶ್ರೀಮಂತರಿಗೆ ಬೆಲೆಯೇ ಇರ ಲಿಲ್ಲ. ಇಂದು ಹಾಗಲ್ಲ. ಹಣವೊಂದಿದ್ದರೆ ಮತ್ತೇನೂ ಬೇಡ. ಈಗ ಶಿಕ್ಷಣ ಮತ್ತು ವಿದ್ಯೆ ಇವು ಕೆಲವೇ ಶಿಕ್ಷಕರ ಮತ್ತು ಪ್ರಾಧ್ಯಾಪಕರ ಸ್ವತ್ತಾಗಿ ಉಳಿದಿವೆ; ಮತ್ತು ಅವರನ್ನು ಗೌರವಿ ಸುವವರು ಯಾರೂ ಇಲ್ಲ. ನಾಗರಿಕತೆಗೆ ಆದ ಈ ಹಾನಿಯನ್ನು ತಡೆಗ ಟ್ವಲೇ ಬೇಕು. ಈ ಕುರಿತು ಕಾರ್ಯಪ್ರವೃತ್ತರಾ ಗುವ ಮೊದಲು ಆಗುತ್ತಿರುವ ಹಾನಿ ಎಂಥದ್ದು ಮತ್ತು ಎಷ್ಟು ಎಂಬ ಅರಿವನ್ನು ಬೆಳೆಸಿಕೊಳ್ಳ ಬೇಕು. ಹಣದ ಬೆನ್ನು ಹತ್ತಿದ ಸಮಾಜದ ಇಂದಿನ ಹುಚ್ಚಿಗೆ ನನಗೆ ತೋರುವ ಒಂದೇ ಪರಿಹಾರವೆಂ ದರೆ ಪ್ರತಿಯೊಬ್ಬರಿಗೆ ಅವರ ಅವಶ್ಯಕತೆಗೆ ತಕ್ಕಂತೆ ಮತ್ತು ಯಾರಿಗೂ ಅತಿಯಾಗಿ ದೊರೆಯ ದಂತೆ ಹಣಕಾಸಿನ ವ್ಯವಸ್ಥೆ ಯನ್ನು ರೂಢಿಸು ವುದು. ಚ್ಚ ಕೋಗಿಲೆಗಳ ತಂಡಕ್ಕೆ ಸೆ ನ್ಯಾಧಿಪತಿಗಳ ಜರೂರತ್ತಿ ಲ್ಲ ನಿಜ. ಆದರೆ ಒಂದು ಪೀಳಿಗೆಯನ್ನು ನೈತಿಕವಾಗಿ ಮುನ್ನಡೆಸುವ ವ್ಯಕ್ತಿ ಖಂಡಿತ ಲ ಇ ಬೇಕು. ಅಂತಹ ತಾಕತ್ತು ಶೆ ವಿದ್ವತ್ತು ಮತ್ತು ಸೌಜನ್ಯಗಳು ಹಾಸಣಗಿ ಗಣಪತಿ ಭಟ್ಟರಿಗೆ ಇವೆ. (ಸಂಯುಕ್ತ ಕರ್ನಾಟಕದ "ಸಾಪ್ತಾಹಿಕ ಸೌರಭ” ದಿಂದ) ಹೋನಿಲೆ ಸ್ನೆನ್ಸದ ನಾಯಕೆ ಔಲಿದು ನಿರಂತರ ತಳಮಳವಲ್ಲದವನು ಕವಿಯಾಗಲಾರ, ಚಿತ್ರಕಾರನಾಗಲಾರ, ನಟ ನಾಗಲಾರ.... ಸೃಜನಶೀಲ ಬದುಕಿನ ಯಾವ ಮಜಲನ್ನೂ ತಲುಪಲಾರ. ಆದರೆ, ಸಂಗೀತ ಗಾರ ಹಾಗಲ್ಲ. ಎದೆಯ ತಳಮಳಗಳನ್ನೆಲ್ಲ ರಾಗಗಳಾಗಿಸಿ ಗಾಳಿಗೆ ತೂರುವ ಮುನ್ನ “ಪ್ರಳ ಯಪೂರ್ವ ಸಿದ್ಧತೆ' ಎಂಬಂತೆ ಒಂದು ಪ್ರಚಂಡ ಮೌನವನ್ನು ಸಾಧಿಸಿಕೊಳ್ಳ ಬೇಕು. ಆ ಮೌನದ ಮ 9 ರವಿಬೆಳಗೆರೆ ದಿವ್ಯಸ್ಫೋಟವೇ ಗಾಯನ! ನಾನೀಗ ಗಣಪತಿ ಭಟ್ಟರ ಬಗ್ಗೆ ಹೇಳಲಿ ದ್ದೇನೆ. ಅವರ ಗಾಯನವನ್ನು ಮಂಚಿಕೇರಿ ಸುತ್ತಲಿನ ಅರೆಬರೆಯಾಗಿ ಕಡಿದ ಕಾಡುಗಳು ಸೌಮ್ಯವಾಗಿ ಕುಡಿಯುವ ಹೊತ್ತು. ನಾನು ಸದ್ದಿಲ್ಲದೇ ಹಾಸಣಗಿಯ ವಿಶಾಲ ಮನೆಯ ಮಾಳಿಗೆಯನ್ನು ಹತ್ತುತ್ತಿದ್ದೆ. ""ಅಂಬುವಾಕೆ ಡಾರ್‌ ಕೋಯಲಿಯಾ ಬೋಲೆ...'' ಗಣಪತಿ ಭಟ್ಟರು ಎದೆಗೆ ತಂಬೂರಿ ಅವಚಿಕೊಂಡು ಬಾಗೇ ಶ್ರೀ ಹಾಡುತ್ತಿದ್ದರು. ಒಂದುಕ್ಷಣ ಬಾಗಿ ಲಲ್ಲಿ ನಿಂತೆ. ಅವರ ಮನಸ್ಸು ಮತ್ತು ನನ್ನ ಕಣ್ಣು ತುಂಬಿಬಂದಿದ್ದವು. ಮರದ ತುತ್ತ ತುದಿಯಲ್ಲಿ ಕುಳಿತು ಉಲಿಯುವ ಕೋಗಿಲೆಯ ಕೂಗು ಕೇಳಿದ ಹುಡುಗಿ ವಿರಹದಲ್ಲಿ ತೊಯ್ದು ತೂಗು ಯ್ಯಾಲೆಯಾಡುತ್ತಿರುವ ದೃಶ್ಯವನ್ನು ಮನದಲ್ಲಿ ತುಂಬಿಕೊಂಡು ಗಣಪತಿ ಭಟ್ಟರು ಹಾಡುತ್ತಿ ದ್ದರು. ಹಾಸಣಗಿಯ ಮನೆಯ ತುಂಬೆಲ್ಲ ಆ ರಾಗ ಒಂದು ವಸಂತದಂತೆ ಆವರಿಸಿಕೊಳ್ಳತೊಡ ಗಿತ್ತು. ಗಾಯನದ ಎಷ್ಟೂ ಹೊತ್ತಿನ ನಂತರ ಮೌನ ಮುರಿದೆವು. ""ತುಂಬ 1೧೪೦1 ಆಗಿದ್ದೀರಿ ಇವತ್ತು...'' ಅಂದೆ. ನಕ್ಕರು. ""ರವೀ, ಹಾಡು ವವನು - ಹೆಚ್ಚು ಹೆಚ್ಚು ಸಂವೇದನಾಶೀಲನಾ ದಂತೆಲ್ಲಾ ಹಾಡುವ ಚೀಜ್‌ನ ಭಾವ ಸ್ಪಷ್ಟವಾ ಗುತ್ತಾ ಹೋಗ್ತದೆ. ಭಾಷೆಯ ಅಸ್ಪಷ್ಟತೆ ಕೊಂಚ ಮಟ್ಟಿಗೆ - ಕೇಳುಗನ ಸಂತಸವನ್ನು ಕಡಿಮೆ ಮಾಡುತ್ತದೆ. ನಾನು ಹಾಡುವಾಗ ತಲ್ಲೀನತೆ ಮತ್ತು ಭಾಷೆಯ ಸ್ಪಷ್ಟತೆಯ ಬಗ್ಗೆ ತುಂಬ ಎಚ್ಚರವಾಗಿರುತ್ತೇನೆ,'' ಅಂದರು ಗಣಪತಿ ಭಟ್ಟರು. ರಾಗ ಭಾವ ತುಂಬುವ ಜೀವ ಅದು ಹಾಸಣಗಿ ಗಣಪತಿ ಭಟ್ಟರ ಗಾಯ ನದ ವೈಶಿಷ್ಟ್ಯವೂ ಹೌದು. ಅನೇಕ ಹಿಂದೂ ಸ್ತಾನಿ ಗಾಯಕರು ತಮ್ಮ ಸ್ವರಮಾಧುರ್ಯದಲ್ಲಿ ಕೇಳುಗರನ್ನು ತೇಲುಮುಳುಗಾಗುವಂತೆ ಮಾಡು ತ್ತಾರೆ. ಕೆಲವರು ಎದೆ ತೊಯ್ಯುವಷ್ಟು ಇಂಪಾಗಿ ಹಾಡುತ್ತಾರಾದರೂ ಹಾಡುವ "ಚೀಜ್‌'ನ ಶಬ್ದ ಗಳ ಸ್ಪಷ್ಟತೆಯೆಡೆಗೆ ಗಮನ ಕೊಡುವದಿಲ್ಲ. ಇದಕ್ಕೆ ವಯಸ್ಸೂ ಕಾರಣವಾಗಿರಬಹುದು. “ಆದರೆ ಸ್ವರಮಾಧುರ್ಯದೊಂದಿಗೆ ಶಬ್ದಗಳೂ ನಮ್ಮ ಗ್ರಹಿಕೆಗೆ ನಿಲುಕಬಲ್ಲುದಾದರೆ ಸಂಗೀತ ಕಣ್ಣೆದುರಿಗೂ ನಿಲ್ಲಬಲ್ಲುದಾಗುತ್ತದೆ. ಆ ಕೆಲಸ ವನ್ನು ಭಟ್ಟರು ಸಲೀಸಾಗಿ ಮಾಡುತ್ತಾರೆ. ರಿಮ್‌ರುಮ್‌ ಬಾಜೆ ಪಾಯಲಿಯಾ ಕೈಸೆ ಜಾವೂ ಪಿಯಾಕೆ ಮಿಲನವಾ? ಜಾಗೆ ಮೋರೀ ಅಬಸಾಸನನದಿಯಾ ಜಿಯಾ ತಡಪತ ಮೋರಾ ಪಿಯಾಕೆ ಮಿಲನವಾ... ಅವರೀಗ ನಸುನಗುತ್ತ ಹಾಡುತ್ತಿದ್ದರು. “ಇರುಳ ಕತ್ತಲೆಯಲ್ಲಿ ರುಲ್ಲೆನ್ನುವ ಕಿರುಗೆಜ್ಜೆ . ಅತ್ತೆ ನಾದಿನಿಯರಿಗೆಚ್ಚರವನೀವಾಗ ಹೇಗೆ ಹೋಗಲಿ ಅವನ ಬಳಿಗೆ? ನನ್ನವನ ಬಳಿ ಗೆ..9' ಇದು ಚೀಜ್‌ನ ಅರ್ಥ. ಕದ್ದು ಓಡುವ ಹುಡುಗಿಯ ಫಜೀತಿ ಕಣ್ಣೆದುರಿಗೆ ನಿಲ್ಲುತ್ತಿದ್ದರೆ ಗಾಯನಕ್ಕೆ ಇನ್ನಷ್ಟು ಸೊಗಸು ಅಲ್ಲ ವೆ? ಸಂಗೀತ ಲೋಕದ ದಿಗ್ಗಜಗಳಲ್ಲೊಬ್ಬರಾದ ಪಂಡಿತ ಬಸವರಾಜ ರಾಜಗುರುಗಳ ಮೂಸೆ ಯಲ್ಲಿ ತಯಾರಾದ ಈ ಕಲಾವಿದ ಕಾಲಾಂತರ ದಲ್ಲಿ ತನ್ನದೇ ಆದ ಸ್ವತಂತ್ರ ರೂಪು, ಛಾಪು ಮತ್ತು ಶೈಲಿಗಳನ್ನು ರೂಢಿಸಿಕೊಡದ್ದು ಅವರ ಕ್ರಿಯಾಶೀಲತೆಗೆ ಸರ್ಟಿಫಿಕೇಟು. ""ರವೀ, ಕಲಾ ಎದ ಅನ್ನಿಸಿಕೊಳ್ಳುವದು ಹುಟ್ಟಿದ ನಂತರ ಎಂಬುದು ನಿಜವೇ ಆದರೂ, ಆತ "ಗಿಫ್ಟೆಡ್‌' ಆಗಿ ಹುಟ್ಟಬೇಕಾದುದು ಅವನ ಪುಣ್ಯ ಮತ್ತು ಅವಶ್ಯಕತೆ. ಧ್ವನಿಯ ಸ್ಟ್ರಕ್ಚರ್‌, ಅದರ ಆಳ, ಅಗಲಗಳು ಸಹಜವಾಗಿ ಬರಬೇಕು. ಮುಂದೆ ಅದನ್ನು ಶಕ್ತಿಯುತವಾಗಿ ಮಾಡಿಕೊಳ್ಳುವದು ಸಾಧನೆಗೆ ಸಂಬಂಧಪಟ್ಟ ವಿಷಯ,'' ಎಂದು ಸರಾಗವಾಗಿ ಮಾತನಾಡತೊಡಗಿದರು. ಗಣಪತಿ ಭಟ್ಟರ ಶೈಲಿಯಲ್ಲಿ ದೊಡ್ಡ ಮಟ್ಟದ ಭಾವುಕತೆ ಇದೆ. ನಿರ್ಜೀವ ಸ್ವರಗಳಲ್ಲಿ ರಾಗಭಾವ ತುಂಬುವ ಚೈತನ್ಯ ಅವರಲ್ಲಿದೆ. ಕೆಲವೇ ನಿಮಿಷಗಳಲ್ಲಿ ಜನರನ್ನು ಮೋಡಿಮಾಡ ಬಲ್ಲ ತಾಕತ್ತಿದೆ. ಅವರೇ ಹೇಳುವಂತೆ, ""ಸ್ವರ ಗಳು ರಾಗ ಸಂಪುಟದ ನಿಯಮಗಳು ಮತ್ತು ಹಳೆಯ ಚೀಜುಗಳು ಮಾತ್ರ ನಮ್ಮ ಮೂಲ ಧನ. ಅದರ ಮೇಲೆ ನಾವ ನಿಲ ಬೇಕು. ಕಲ. ಕಾ ಬಾ ಜಾ ನೆಯ ಮಹಲು ಕಟ್ಟಬೇಕು. ತಂತ್ರದ ಮಾತು ಬೇರೆ. ಅದರ ಚೌಕಟ್ಟಿನಲ್ಲಿ ಕವಿತೆಯ ಭಾವ ವನ್ನು ತುಂಬುವ ಕೆಲಸ ಹಾಡುಗಾರನಿಂದಾಗ ಬೇಕು. ಅದೇ ಸಾರ್ಥಕ್ಯ!” ಸೆಂಟಿಮೆಂಟುಗಳ ಮೇಲೆ ಪಗಡೆ ಒಂದು ಮಾತು ಒಪ್ಪಿಕೊಳ್ಳಬೇಕಾದುದು ಗಣಪತಿ ಭಟ್ಟರಲ್ಲಿದೆ. ಯಾರೋ ಅಜ್ಞಾತ ಕವಿ ಬರೆದ ಚೀಜು(ಕವಿತೆ) ಗಳ ಸಾಲುಗಳ ನಡುವಿನ ಭಾವನೆಗಳನ್ನು ಹೆಕ್ಕಿ ತಂದು ಕೇಳುಗರ ಸೆಂಟಿ ಮೆಂಟುಗಳ ಮೇಲೆ ಪಗಡೆಯಾಡಿ ಬಿಡಬಲ್ಲ ತಾಕತ್ತು ಅವರದು. ಅಷ್ಟು ಸಾಕು, ಅವರು ನಿಮ್ಮ ಬಲ ಹೀನತೆಗಳ ಪೈಕಿ ಒಂದಾಗಿಬಿಡು ತ್ತಾರೆ. ಮೂಲತಃ ಭಾವಪ್ರಧಾನವಾದ ಕಿರಾಣಾ ಘರಾಣೆಯ ಹಾಡುಗಾರಿಕೆಯನ್ನು ಕಲಿತಿರುವ ಗಣಪತಿ ಭಟ್ಟರು ಸಂಗೀತಲೋಕದ ಕಾಯಿದೆ, ನಿಯಮ ಮತ್ತು ಮಿನಿಮಮ್‌ಗಳನ್ನು ಇರಿಸಿಕೊ ಳ್ಳುತ್ತಲೇ ಅನಂತವಾದ ರಾಗ ಕಲ್ಪನೆಯ ವಿಸ್ತಾ ರಕ್ಕೆ ಸಾಗಿಹೋಗುತ್ತಾರೆ. ಅದರಲ್ಲಿವರು ನಿಸ್ಸೀ ಮರು. ರಾಗಗಳ ಮಿತಿ ಇದ್ದೇ ಇದ್ದದ್ದು. ಆದರೆ . ಗಾಯಕನಾದವನು ಶತಶತಮಾನಗಳಷ್ಟು ಹಳೆ ಯದಾದ ಆ ರಾಗಗಳನ್ನು ಬೆನ್ನತ್ತುತ್ತಾನೆ. ಪರಿ ಚಯ, ಸ್ನೇಹ, ರೂಢಿ ಮತ್ತು ಅವುಗಳ ಮೇಲಿನ ಜಾ? ಹಿಡಿತ ಇತ್ಯಾದಿಗಳ ಹಂತಗಳನ್ನು ದಾಟುವುದೇ ತಡ ಅವುಗಳ ಅನಂತತೆಯಲ್ಲಿ ಒಂದಾಗಿಬಿಡು ತ್ತಾನೆ. ತನ್ನ ಕಲ್ಪನೆ ಇದ್ದಷ್ಟೂ ಅವುಗಳ ಪರಿಧಿ ಯನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತಾನೆ. » ಇಲ್ಲದಿದ್ದ ಪಕ್ಷದಲ್ಲಿ 13೦ದೇ ರಾಗವನ್ನು .ವರ್ಷ ಗಟ್ಟಲೇ ಹಾಡಿ ಅದರ ಆಳಾಗಿ ದುಡಿಯಲು ಸಾಧಕರೇನು ಹುಚ್ಚರೇ? ಒಂದು ರಾಗ ಮುಗಿದಿತ್ತು. ಆ ಕೋಣೆಯ ಮಂದ ಬೆಳಕಲ್ಲಿ ಮೌನವಿತ್ತು. ನಾನು ಮಾತಿ ಗಾಗಿ ಹುಡುಕುತ್ತಿದ್ದೆ. ""ಭಟ್ಟಧೇ ಇದೆಲ್ಲ ಹೇಗಾಯ್ತು?'' ಕೇಳಿಯೇ ಬಿಟ್ಟೆ. ಈ ಕೆಲ ವರ್ಷಗಳಿಂದ ಉತ್ತರ ಕನ್ನಡದ ಮಂಚಿಕೇರಿ ಕಲೆ, ನಾಟಕ, ಸಂಗೀತಗಳ ದುನಿಯಾದಲ್ಲಿ ಖಚಿತವಾಗಿ 'ಎದ್ದು ನಿಲ್ಲುತ್ತದೆಯಾದರೂ ಈಗೊಂದು ಹದಿನೈದು ವರ್ಷಗಳ ಹಿಂದೆ ಹಿಂದೂಸ್ತಾನಿ ಸಂಗೀತ ಮಂಚಿಕೇರಿ ಸುತ್ತಲಿನ ಕಾಡುಗಳಿಗೆ ಅಪರಿಚಿತವೇ ಆಗಿತ್ತು. ಮಂಚಿಕೇರಿಯಿಂದ ಕೊಂಚದೂರ ಕಾಡುದಾ ರಿಯಲ್ಲಿ ನಡೆದರೆ ಸಿಗುವ ಹಾಸಣಗಿಯೇ ಗಣ ಪತಿ ಭಟ್ಟರ ಊರು. ಬಹುಶಃ ಆ ಊರಿನ ತೆಂಗು-ಅಡಿಕೆಗಳ, ಹೊನ್ನೆ -ಬೀಟೆಗಳ ಕಿರಿ ನಡುವೆ ಕೋಗಿಲೆಯ ನಂತರ ಸಂಗೀತದತ್ತ ಗಮನ ವಹಿಸಿದ್ದು ಈ ಗಣಪತಿ ಭಟ್ಟರೇ. ಸ್ವರ ಧಾರೆಯೆರೆದವರು ಹುಟ್ಟಿದ್ದು ಗೋರ್ಸಗದ್ದೆ ಗ್ರಾಮವಾದರೂ ಹಾಸಣಗಿ ಮನೆತನಕ್ಕೆ ದತ್ತಕ ಬಂದ ಗಣಪತಿ ಭಟ್ಟರು ಪದವಿ ಪಡೆಯಲೆಂದು ಧಾರವಾಡಕ್ಕೆ ಬಂದಾಗ ಮೊದಲು ಅವರ ಕಣ್ಣಿಗೆ ಬಿದ್ದದ್ದು ಸಿತಾರ್‌. ಆದರೆ ತಂತಿಯೊಡಲು ಅದೇಕೋ ಈತನನ್ನು ಸಲೀಸಾಗಿ ಒಪ್ಪಿಕೊಳ್ಳಲಿಲ್ಲ. ಹುಡು ಗನಾಗಿದ್ದಾಗ ನಾಟಕಗಳಿಗೆ ಹಾಡುತ್ತಿದ್ದುದು, ಸ್ತ್ರೀ ಪಾತ್ರಮಾಡಿ ಖುಷಿ ಪಡುತ್ತಿದ್ದುದು, ಯಕ್ಷ ಗಾನ ಭಾಗವತರಾದ ತಮ್ಮ ತಂದೆಯ ಸ್ವರ ಮಾಧುರ್ಯ ತಮಗೂ ಬಂದೀತೆಂಬ ಅಭಿಲಾಷೆ ಮುಂತಾದವುಗಳೆಲ್ಲ ಸೇರಿ ಭಟ್ಟರನ್ನು ತಂದು ಕೆಡವಿದ್ದು ಬಸವರಾಜ ರಾಜಗುರುಗಳ ಪಾದಕ್ಕೆ ! ""ನಾನಿರುತ್ತಿದ್ದ ರೂಮು ಗುರುಗಳ ಮನೆಗೆ ತೀರ ಹತ್ತಿರದಲ್ಲಿತ್ತು. ಒಂದಿನ ಧೈರ್ಯ ಮಾಡಿ ಹೋದೆ. ಆ ಮನೆಯ ಅಂಗಳದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಹೊಟ್ಟೆ ಬಿಟ್ಟುಕೊಂಡು ಒಂದು ನಿಕ್ಕರು, ಕನ್ನಡಕ ಮತ್ತು ಟೋಪಿಗಳಲ್ಲಿ ತಮ್ಮನ್ನು ಅಲಂ ಕರಿಸಿಕೊಂಡು ನಿಂತಿದ್ದರು. ನನ್ನೆಡೆಗೆ ಏನಾಗಬೇ ಕಿತ್ತು? ಎಂಬಂತೆ ನೋಡಿದರು. "ಇಲ್ಲಿ ರಾಜ ಗುರುಗಳು ಎಲ್ಲಿರ್ತಾರೆ?' ಅಂದೆ. "ನಾನೇ ಇದ್ದೀನಿ, ಹೇಳು' ಎಂದರು. ಒಂದುಕ್ಷಣ ಜೀವ ತಣ್ಣಗಾಯಿತು. ಸಂಗೀತ ಕಲೀತೀನಿ ಅಂದೆ!'' ರಾಜಗುರು ಅವರ ಬಗ್ಗೆ ಮಾತನಾಡುತ್ತ ಹೋದಂತೆಲ್ಲ ಗಣಪತಿ ಭಟ್ಟರು ಭಾವುಕರಾಗು - ತ್ತಾರೆ. ಅಲ್ಲಿ ಕೇವಲ ಗುರುವೆಂಬ ಮೂಢ ಭಕುತಿಗಿಂತ ಗೌರವ, ಸ್ನೇಹ, ಆಪ್ಯಾಯತೆಗಳು ಚಿಗುರೊಡೆಯುತ್ತವೆ, "ಅರು ತಿಂಗಳ ತನಕ ಸಂಗೀತ ಕಲಿಸುತ್ತೇನೆ. ಅದು ನಿನಗೆ ಮೈಗೂ ಡಿತೊ ಸರಿ. ಇಲ್ಲವಾದರೆ ನಿಲ್ಲಿಸಿ ಬಿಡುತ್ತೆನೆ, ನಂತರ ಸುಮ್ಮನೆ ಕಾಡಬೇಡ' ಎಂದು ಎಚ್ಚರಿ ಸಿಯೇ ಗಣಪತಿ ಭಟ್ಟರಿಗೆ ಸ್ವರ ಪರಿಚಯ ಮಾಡಿಕೊಟ್ಟ ವರು ರಾಜಗುರುಗಳು. ಅವರಿ ಬಿ ತುಂಬ ಕಚೇರಿಗಳು, ಕಾರ್ಯಕ್ರಮಗಳು. ನಡುವೆ ದೊರೆತ ಬಿಡುವಿನಲ್ಲೇ ಶಿಷ್ಯನನ್ನು ಕರೆದು ಕೂಡಿಸಿಕೊಳ್ಳುತ್ತಿದ್ದರು. ""ಗುರುಗಳಿಗೊಂದು ಅಭ್ಯಾಸವಿತ್ತು ನೋಡಿ. ಅವರು ಹಾಡುವಾಗ ಜೊತೆಗೊಬ್ಬ ರಿದ್ದು ಅವರು ಹಾಡಿದ್ದನ್ನೇ ಹಾಡಿದರೆ ಅದೇನೋ ಸ್ಫೂರ್ತಿ. ತುಂಬ ಉತ್ತೇಜಿತರಾಗು ತ್ತಿದ್ದರು. ಹಾಗೆ ಅವರೊಂದಿಗೆ ದನಿಗೂಡಿಸುವ ಅವಕಾಶ ನನಗೆ ಅಕಸ್ಮಾತ್ತಾಗಿ ದೊರಕಿದ್ದು ಮಿರಜ್‌ ಹತ್ತಿರದ ಊರಿನ ಕಾರ್ಯಕ್ರಮದಲ್ಲಿ. ಅವರೊಂದಿಗೆ ಕುಳಿತಿದ್ದ ನಾನು ಹಾಡತೊಡ ಗಿದೆ. ಅಂದು ನನ್ನ ಭಾಗ್ಯದ ಬಾಗಿಲು ತೆರೆ ಯಿತು, ರವೀ. ಮುಂದೆ ಅವರು ಕೈ ಬಿಡಲಿಲ್ಲ. ಕುಳಿತುಬಿಟ್ಟರು ಪಾಠಕ್ಕೆ. ತುಂಬು ಮಮತೆ ' ಯಿಂದ `ಸ್ವರಗಳ ಧಾರೆಯೆರೆದರು. ಮುಂದೆ ಅವರ ಎಲ್ಲ ಕಾರ್ಯಕ್ರಮಗಳಿಗೂ ನಾನು ಜೊತೆ ಯಾಗಿ ಹೋದೆ. ಊರು ಸುತ್ತುತ್ತ, ಸುತ್ತುತ್ತ ಸಂಗೀತ ಗಟ್ಟಿ ಯಾಯಿತು. ತಮ್ಮ ಸಂಗೀತಾಭ್ಯಾ ಸದ ಕೋಣೆಯಲ್ಲಿ ಹಾಕಿಕೊಂಡಿರುವ ಗುರುಗಳ ಭಾವ ಚಿತ್ರ ನೋಡುತ್ತ ಮಾತನಾಡುತ್ತಿದ್ದ ಭಟ್ಟರಲ್ಲಿ ಮತ್ತೆ ಭಾವುಕತೆ ಜಿನುಗುತ್ತಿತ್ತು. ಕೋಗಿಲೆಗಳ ತಂಡಕ್ಕೆ! ಒಂದು ಮಾತು ಇಲ್ಲಿ ಅವಶ್ಯಕ. ಈ ದೇಶದಲ್ಲಿ ಗಾಯಕರು ವಿರಳವಲ್ಲ. ಆದರೆ ಈಗೊಂದು ಮೂವತ್ತು ವರ್ಷಗಳ ಹಿಂದೆ ಕಾಣಿಸಿಕೊಂಡ ದಿಗ್ಗಜಗಳ ನಂತರ ಹಿಂದೂ ಸ್ತಾನಿ ಸಂಗೀತದಲ್ಲಿ ಒಂದು ತೆರನಾದ ಸ್ತಬ್ಧತೆ ಉಂಟಾಗಿತ್ತು. ಒಂದು ಬೆಳೆ ಬರಬೇಕಾದದ್ದು ಬರಲಿಲ್ಲ, ಆದರೆ ನಿರೀಕ್ಷೆಗಳು ಹುಸಿಯಾಗದಂತೆ ಈ ಹತ್ತು ಹದಿನೈದು ವರ್ಷಗಳಲ್ಲಿ ಯುವ ಹಿಂದೂಸ್ತಾನಿ ಗಾಯಕರ ಒಂದು ತಂಡವೇ ಚಿಗಿದು ನಿಂತಿದೆ. ಇಲ್ಲಿ ಹೆಸರುಗಳ ಉಲ್ಲೇಖ ಅನವಶ್ಯಕ. ಈ ಪ್ರತಿಭಾವಂತರ ಇಡೀ ಗುಂಪಿ ನಲ್ಲಿ ಎದ್ದು ಕಾಣುವ ಹೆಸರು ಗಣಪತಿ ಭಟ್ಟ ರದು ಎಂದರೆ ತಪ್ಪಾಗಲಾರದು. ಕೋಗಿಲೆಗಳ ತಂಡಕ್ಕೆ ಸೆ ನ್ಯಾಧಿಪತಿಗಳ ಜರೂರತ್ತಿಲ್ಲ, ನಿಜ. ಆದರೆ ಒಂದು ಪೀಳಿಗೆಯನ್ನು ನೆ ತಿಕವಾಗಿ ಮುನ್ನಡೆಸುವ ವ್ಯಕ್ತಿ ಖಂಡಿತ ಬೇಕು. ಅಂತಹ ತಾಕತ್ತು ವಿದ್ವತ್ತು ಮತ್ತುಸೌಜನ್ಯಗಳು ಭಟ್ಟರಿ ಗಿವೆ. ಇಷ್ಟುದರೂ ಕನ್ನಡಿಗರಾದ ಗಣಪತಿ ಭಟ್ಟ ರಿಗೆ ಕನ್ನಡ ನೆಲದಲ್ಲಿ ದೊರೆತ ಮನ್ನಣೆ ಏನು? ಉತ್ತರಿಸಬೇಕಾದವರು ನಾವು. ಮತ್ತು ಸಂಕೋಚ ಪಡಬೇಕಾದವರೂ ನಾವೇ. ಉತ್ತರ ಕನ್ನಡದ ಗಣಪತಿ ಭಟ್ಟರು ಇಲ್ಲಿಗಿಂತ ಮಹಾರಾ ಷ್ಟದಲ್ಲಿ ಹೆಚ್ಚು ಖ್ಯಾತರು. ಪುಣೆಯಲ್ಲಿ ಮನೆ ಮಾತಾದವರು. ನಾವಿಲ್ಲಿ ದೂರದ ಗಾಯಕರಿ ಗಾಗಿ ಬಾಗಿಲುಗಳನ್ನು ತೆರೆದಿರಿಸಿ ಕಾಯುತ್ತಿರು ವಾಗ ಅವರು ಅಲ್ಲಿ ಸಮ್ಮಾನಿತರಾಗಿದ್ದಾರೆ. “ಅತ್ಯಲ್ಪ ಕಾಲದಲ್ಲೇ ನನಗೆ ದೊಡ್ಡ ಹೆಸರು ಮತ್ತು ಮನ್ನಣೆ ದೊರೆತವು. ಇದು ಎಲ್ಲ ಕಲಾವಿದರಿಗೂ ಸಾಧ್ಯವಾದಾಗ ಮಾತ್ರ ಕಲೆ ಬೆಳೆಯುತ್ತದೆ. ಇವತ್ತಿನ ಕಲಾಎದರೆಷ್ಟು ಜನಕ್ಕೆ ಸಂಭಾವನೆ ಬರಬಲ್ಲ ಕಾರ್ಯಕ್ರಮಗಳು ಸಿಗು ತ್ರವೆ? ಕಾರ್ಯಕ್ರಮಗಳೆಂದರೆ ಒಂದೆರಡು ಪುಣ್ಯತಿ ಥಿಗಳಷ್ಟೇ. ಅಷ್ಟರಲ್ಲೇ ಕಲಾವಿದ ಬದುಕಲಾರ. ನಮ್ಮ ಸ್ಥಳೀಯ ಸಂಸ್ಥೆಗಳು, ಅಕಾಡೆಮಿಗಳು, ಸರ್ಕಾರ ಈ ಸಮಸ್ಯೆ ಕುರಿತು ಯೋಚಿಸಬೇಕು. ಕಲಾವಿದರು ವಲಸೆ ಹೋದರೆ ಮಾಮರಗಳು ಖಾಲಿಯಾಗುತ್ತವೆ. ಈಗಾಗಲೇ ಕರ್ನಾಟಕದ ದೊಡ್ಡ ಗಾಯಕರು ನಾಡು ಬಿಟ್ಟು. ಹೋಗಿದ್ದಾ ರೆ,'' ಅಂದ ಅವರನ್ನು ಮತ್ತೊಂದು ಪ್ರಶ್ನೆಯೆ ದುರಿಗೆ ಎಳೆದು ಕೂಡಿಸಿದೆ. ""ಈ ಗಾಯಕರ ತಲೆಮಾರಿನ ನಡುವೆ ಉಂಟಾದ ಗ್ಯಾಪ್‌ ಅಥವಾ ಸ್ತಬ್ಧತೆಗೆ ಕಾರಣ ವೇನು?'' ಎಂದೆ. ಮಾತು ಮತ್ತೆ ಅಲ್ಲಿಗೇ ಬಂತು. ""ಅಂದಿನ ತಲೆಮಾರಿನ ಅನೇಕ ಗಾಯಕರು ಉತ್ತರ ಭಾರತಕ್ಕೆ ವಲಸೆ ಹೋದರು. ಉಳಿದವ ರಿಗೆ ಪ್ರತಿಭೆ ಇದ್ದರೂ ಹೊಟ್ಟೆಪಾಡಿಗಾಗಿ ಅವರು ಸೇರಿಕೊಂಡಿದ್ದು ನಾಟಕ ಕಂಪೆನಿಗಳಿಗೆ. ಈಗ ಕೊಂಚ ಬದಲಾವಣೆಯಾಗಿದೆ. ಆಕಾಶ ವಾಣಿ ಮತ್ತು ದೂರದರ್ಶನಗಳು ಕಲಾವಿದ EE ಭಾವಗೀತೆಯಂಥ ಬದುಕು ""ನಿನ್ನ ಹುಸಿನಗೆ ಶಲ್ಯಕೆ ಸಾವಿರ ಸಲ ನಾ ಮಡಿದಿಹೆನು...'' ನಮ್ಮ ಸಂದರ್ಶನದ ಒಂದು ಹಂತದಲ್ಲಿ ಗಣಪತಿ ಭಟ್ಟರು ಶಾಸ್ತ್ರೀಯದಿಂದ ಭಾವಗೀ ತೆಗೆ ಜಿಗಿದಿದ್ದರು. ಅವರು ಒಳ್ಳೆಯ ಲಹರಿ ಯಲ್ಲಿ ಗೀತೆ ಹಾಡುವಾಗಲೇ ಅವರ ಮಡದಿ ನಾಗವೇಣಿ ನಸುನಗುತ್ತ ಚಹ ತಂದಿದ್ದರು. ""ನಿನ್ನ ಹುಸಿನಗೆ ಶಲ್ಯಕೆ...'' ಭಾವಗೀತೆ ಮತ್ತೂ ರಂಗೇರಿತ್ತು. ನಗೆಯೊಡನೆ ಸದ್ದು ಬೆರೆಸಿದ್ದು ಮಗ ವಸಂತ, ಮಗಳು ಸ್ಮಿತಾ. ಉತ್ತಮವಾದ ವಾತಾವರಣವನ್ನು ಮಕ್ಕಳಿಗೆ ಒದಗಿಸಿರುವ ಗಣಪತಿ ಭಟ್ಟರು ಮಕ್ಕಳ ಭವಿತವ್ಯದ ಬಗ್ಗೆ ಭರವಸೆಯಿಟ್ಟುಕೊಂಡಿ ದ್ದಾರೆ. ಸುತ್ತಲಿನ ನಿಸರ್ಗ, ಮನೆಯೊಳಗಿನ ಪ್ರಶಾಂತ ವಾತಾವರಣ ಭಟ್ಟರ ಸಾಧನೆಗೆ ಇಂಬುಗೊಡುವಂತಿವೆ. ಹಾಸಣಗಿ ಸುತ್ತಲ ಕಾಡು ಅದೆಷ್ಟು ಸುತ್ತಿದರೂ ಬೇಸರವೆನಿ ಸದು. ಹಾಡುವ ಹಕ್ಕಿ, ಇಣುಕುವ ಬೆಳಕಿನ ಕಿರಣಗಳ ಜೊತೆಗೆ ಹತ್ತಿರದ ಬಂಧುವೂ ಹಿರಿಯರೂ ಆದ ಆರ್‌.ಜಿ. ಭಟ್ಟ ಹಾಸಣಗಿ ಅವರ ಸಾಂಗತ್ಯ, ಮಾರ್ಗದರ್ಶನ ಗಣಪತಿ ಭಟ್ಟರ ಮಾನಸಿಕ ಆರೋಗ್ಯವನ್ನೂ ಕಾಪಾಡಿ ಕೊಂಡು ಬಂದಿವೆ. ಇವೆಲ್ಲದರ ಜೊತೆಗೆ ಆಗಾಗ ಕಾರ್ಯಕ್ರಮ ಗಳು ಅವರನ್ನು ಪುಣೆ, ದೆಹಲಿ, ಲಖನೌಗ ಳಿಗೆ ಕರೆಯೊಯ್ಯುತ್ತವೆ. ಬೆಂಗಳೂರು, ಮೆ ಸೂರುಗಳಂತೂ ಸರ್ವೇ ಸಾಮಾನ್ಯ. ಸಂಗೀತವೊಂದನ್ನೇ ನಂಬಿಕೊಂಡರೆ ಆದೀತೆ, ವಂಶಪಾರಂಪರ್ಯವಾಗಿ ಒದಗಿಬಂದ |' ಕೃಷಿಯೊಂದಿಗೆ ಅವರದು ಬಿಡದ ನಂಟು. & ಗುಡಿ ಮಾರಿಬಿಟ್ಟೆ..... ಆದ್ರೆ ಹೆಲ್ಮೆಟ್‌ ಮಾತ್ರ ಇಟ್ಲೊಂಡಿದೀನಿ..... ಈ ಅಪಾರ್ಟ್‌ಮೆಂಟಿನಲಿ ಇದರ ಅವಶ್ಯಕತೆ ಬಹಳ ನೋಡಿ..... ರನ್ನು ಕರೆದು ಉತ್ತೇಜನ ನೀಡಿವೆ. ದೊಡ್ಡ ಮಟ್ಟದಲ್ಲಿ ಗಾಯಕರಿಗೆ ಎಕ್ಸ್‌ ಪೋಜರ್‌ ಸಿಗು ವುದೇ ಈ ಮಾಧ್ಯಮಗಳಿಂದ'' ಅಂದರು. "“ತೃಪ್ತಿ?'' ಎಂದೆ. ""ಅದು ಸಿಕ್ಕದಿನ ನಾನು ಹಾಡುವದೂ ಮುಗೀತದೆ. ಎಲ್ಲಿಯ ತನಕ ಅತೃಪ್ತಿ, ಕಳವಳ ಮತ್ತು ದಾಹಗಳು ನನ್ನನ್ನು ಕಾಡುತ್ತವೆಯೋ, ಅಲ್ಲಿಯ ತನಕ ನನ್ನ ಕಲೆಯೂ ಜೀವಂತ. ನನಗೆ ತೃಪ್ತಿಯ ಚಿಂತೆಯಿಲ್ಲ. ಹೀಗಾಗಿ ಸ್ತಬ್ಧತೆಯ ಭಯವೂ ಇಲ್ಲ.'' ಮಾತು ಮುಗಿಸಿದರು. ಭವಿಷ್ಯದೆಡೆಗೆ ಅವರ ಅಭಿಪ್ರಾಯ ಖಚಿತವಾ ಗಿತ್ತು. ಹಾಡುಗಾರನಾಗಿದ್ದು ಒಂದು ಆಕಸ್ಮಿಕ ಯೋಗ. ಹಾಡುತ್ತಾ ಹೋಗುವುದಷ್ಟೇ ಕೆಲಸ. «ಅದೊಂದು ಶ್ರದ್ಧೆಯ, ಸಮಾಧಾನದ, ಸಾಂತ್ವ ನದ, ಸಂತಸದ ಕೆಲಸ. ಅವನ್ನು ಮಾಡುತ್ತಾರೆ. ಹಾಡುವ ಕನಸು ಹೊತ್ತು ಬರುವ ಶಿಷ್ಯರಿಗೆ ಪ್ರೀತಿಯಿಂದ ಕಲಿಸುತ್ತಾರೆ. ಹಾಗೆ ಕಲಿಯುವ + ಹ. ಸ್ಟ ವರು ನಡುವೆ ಬಿಟ್ಟು ಹೋದಾಗ ಕೊಂಚ ಖಿನ್ನತೆ ಕಾಡುವದು ಸಹಜ. ಯಥಾಪ್ರಕಾರ ಒಬ್ಬರೇ ತಂಬೂರಿ ಅವಚಿ ಕೂಡುತ್ತಾರೆ. ಗುರುಕುಲಗಳ ಕಾಲ ಮುಗಿದಿದೆ. ರೇಡಿಯೋ, ಟೇಪ್‌ರೆಕಾ ರ್ಡ್‌ರ್‌, ಟಿ.ವಿ.ಗಳಿರುವಾಗ ಈಗಿನ ವಿದ್ಯಾರ್ಥಿ ಗಳು ಎಲ್ಲವನ್ನೂ ದಿಢೀರನೇ ಸಾಧಿಸಬಯಸು ತ್ತಾರೆ. ಆದರೆ ಗುರುವಿಲ್ಲದೇ ದಕ್ಕುವ ವಿದ್ಯೆ ಯಲ್ಲ ಸಂಗೀತ! ಗುರು ಒಬ್ಬ ಭಾವನಾತ್ಮಕ ಬಂಧು ಎಂಬುದು ಗಣಪತಿ ಭಟ್ಟರ ಅಭಿಪ್ರಾಯ. ನನ್ನ ನೆಲೆ ಇಲ್ಲೇ ಇಹುದು! ಕಡೆಯದಾಗಿ ನಾನು ಸಿನೆಮಾ ಸಂಗೀತದ ಬಗ್ಗೆ ಮಾತನಾಡಿದೆ. ಇವತ್ತಿನ ಕೇಳುಗ "ಫಾಸ್ಟ್‌' ಯುಗದ ದಾಸ. ಅವನಿಗೆ ವ್ಯವಧಾನ ಕಡಿಮೆ. ಸಿನೇಮಾ ಸಂಗೀತ ಇವತ್ತಿನ ಮಟ್ಟಿಗೆ ಒಂದು ಅತಿದೊಡ್ಡ ಮಾಧ್ಯಮ. ""ಸಿನೇಮಾಗೆ ಹಾಡು ತ್ತೀರಾ?'' ಅಂದೆ, "ಹಾಡಬಹುದು. ಆದರೆ ಅಲ್ಲೇ ನೆಲೆ ಕಂಡುಕೊಳ್ಳಲಾರೆ. ಮತ್ತೆ ನನ್ನ ಸಂಗೀತಕ್ಕೆ ನನ್ನ ಲೋಕಕ್ಕೆ ಬಂದು ಬಿಡು ತ್ರೇನೆ,'' ಅಂದರು. ಚಿತ್ರಗೀತೆಗಳ ಪ್ರೇಮಿ ಗಳನ್ನು ಹುಚ್ಛೆಬ್ಬಿಸುವದು ಗಣಪತಿ ಭಟ್ಟ ರಿಗೆ ಅದೆಷ್ಟು ಹೊತ್ತಿನ ಕೆಲಸ? ಅವರ ಭಾವಗೀತೆಗಳಾಗಲೇ ಈ ಕೆಲಸ ಮಾಡಿವೆ. ಅವರು ನನ್ನನ್ನು ಬೀಳ್ಳೊಡಲು ಎದ್ದರು. ತಂಬೂರಿ ತುಂಬ ಗಂಭೀರವಾಗಿ ಗೋಡೆಗಾತು ಕೊಂಡಿತ್ತು. ಹಾಸಹಣಗಿಯ ಮನೆ, ಸುತ್ತಲಿನ ತೋಟಗಳು ಅವುಗಳನ್ನು ಒಡಲಿಗೆ ಹಾಕಿ ಕೊಂಡು ನಿಂತ ಕಾಡು, ಅದರ ಸೊಂಟ ಬಳಸಿ ಹರಿಯುವ ಬೇಡ್ತಿ ಹೊಳೆ, ಶುರುವಾಗತೊಡ ಗಿದ ಮಳೆಗಾಲದಲ್ಲಿ ಮೋಡಗೆಳೊಂದಿಗೆ ಗುದ್ದಾಡುತ್ತಿದ್ದ ಸೂರ್ಯ ಮತ್ತು ಮನಸ್ಸನ್ನು ಎಡೆಬಿಡದೆ ಕಾಡುತ್ತಿದ್ದ ಗಣಪತಿ ಭಟ್ಟರ ಆವಾ ಜುಗಳನ್ನು ಒಲ್ಲದ ಮನದಿಂದಲೇ ದಾಟಿ ಕೊಂಡು ಈಚೆಗೆ ಬಂದಾಗ ಅನಿಸಿದ್ದು....""ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ....['' a | ಸಿನ್ನುಶಬ್ಮಿಭಾಡುರ ಬಭೆಯರಿ ಶಬ್ದ ಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. , 1. ಹಲ್ಲೆ | ( ಅ) ಒಂದು ಸಿಹಿ ತಿಂಡಿ (ಆ) ಶಕುನದ ಹಕ್ಕಿ (ಇ) ಗೌಳಿ (ಈ) ದಾಳಿ 2. ಹಸನ್ಮುಖ (ಅ) ಬಳಲಿದ ಮುಖ (ಆ) ನಗು ಮೋರೆ (ಇ) ಅಗಲವಾದ ಮುಖ (ಈ) ನಿರ್ಮಲವಾದ ಹಣೆ 3. ಸಾಧನ (ಅ) ಉಪಕರಣ (ಆ) ಕುದುರೆ (ಇ) ಹಣವಂತ (ಈ) ನಿರೂಪಣೆ 4. ಸೇವ್ಯ (ಆ) ಕೇಳಬೇಕಾದ (ಆ) ಕೆಸುವಿನ ಎಲೆ (ಇ) ಸೇವಿಸಲು ಯೋಗ್ಯ (ಈ) ಸುಂದರ 5. ವಹಿ (ಅ) ಗಾಡಿ (ಆ) ಅಪಹರಿಸಿದ್ದು (ಇ) ಲಕ್ಕಪುಸ್ತಕ (ಈ) ಪಕ್ಷಪಾತ 6. ವಾಕ್ಟ್ರೀ (ಅ) ಜಗಳ (ಆ) ವಾದ (ಇ) ಮುಂಗೈಯ ಆಭರಣ (ಈ) ಮಾತಿನ ಸೌಂದರ್ಯ 7. ಲಂಡೆ (ಅ) ನೀತಿಗೆಟ್ಟವಳು (ಆ) ಸೂಳೆ (ಇ) ವಿಧವೆ (ಈ) ಕೋಳ 8. ಲಗಾಮು (ಅ) ತಾಕಲಾಟ (ಆ) ಕೆಡಿವಾಣ (ಇ) ಕೋಟೆಯ ಮೇಲೆ ದಾಳಿ (ಈ) ತಗಲುವಿಕೆ 9. ಪಾಶ (ಅ) ಹಾಸುಗೆ (ಆ) ಹಸುಗಳ ಹಿಂಡು (ಇ) ಶಿವ (ಈ) ಹಗ್ಗದ ಉರುಲು 10. ಪೀತ (ಅ) ಹಳದಿ (ಆ) ತಂದೆ (ಇ) ಪುಕ್ಕ (ಈ) ಕಸುಗಾಯಿ 11. ಬೆಸುಗೆ (ಅ) ಸೆಕೆ (ಆ) ಹೆರಿಗೆ (ಇ) ಜೋಡಿಸುವಿಕೆ (ಈ) ಹೇಳಿಕೆ 12. ಭಷಣ (ಅ) ಬೂದಿ (ಆ) ಬೊಗಳುವಿಕೆ (ಇ) ತುಂಬಿಸುವುದು (ಈ) ಚೀಲ ಶಬ್ದ ಭಾಂಡಾರದ ಸರಿಯಾದ ಅರ್ಥಗಳು 1. ಹಲ್ಲೆ (ಈ) ದಾಳಿ, ಆಕ್ರಮಣ. ಉದಾ: ಕೋಟೆಯ ಮೇಲೆ ಹಲ್ಲೆಯಾಯಿತು. [ಹಿಂದಿ - ಹಲ್ಲಾ: ಗಲಾಟೆ, ಸೆಣಸುಮಾತು] 4. ಹಸನ್ಮುಖ (ಆ) ನಗುಮುಖ, ನಸುನಗೆ ತೋರುವ ಮೋರೆ. ಉದಾ: ಹಸನ್ಮುಖನಾದ ಹುಡುಗ: [ಸಂ. ಹಸತ್‌: ನಗುವ ಮುಖ ) 3. ಸಾಧನ (ಅ) ಉಪಕರಣ, ಸಲಕರಣೆ, ಉಪಾಯ. ಉದಾ: ಶತ್ರುಗಳನ್ನು ಹೆದರಿಸುವ ಸಾಧನ. [ಸಂ. ] 4. ಸೇವ್ಯ (ಇ) ಸೇವಿಸಲು ಅರ್ಹ, ಉಪಯೋಗಿಸಲು ತಕ್ಕ; ಉಪಚರಿಸಲು ಯೋಗ್ಯ. ಉದಾ: ಸೇವ್ಯವಾದ ಆಹಾರ, ಸೇವ್ಯನಾದ ಒಡೆಯ. [ಸಂ.] 5. ವಹಿ (ಇ) ಲೆಕ್ಕಪುಸ್ತಕ, ದಫ್ತರ; ಪುಸ್ತಕ. ಉದಾ: ವಹಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸು. [ಮರಾಠಿ - ವಹೀ - ಹೊಲಿದ ಪುಸ್ತಕ - ಬಂಗಾಲಿ - ಬಕ) 6. ವಾಕ್ಟ್ರೀ (ಈ) ಮಾತಿನ ಬೆಡಗು, ಮಾತಿನ ಸೌಂದರ್ಯ, ಚಮತ್ಕಾರ. ಉದಾ: ಬೆರಗುಗೊಳಿಸುವ ವಾಕ್ಸ್ರೀ. [ಸಂ. ವಾಕ್‌: ಮಾತು ತ್ರೀ: ಸೌಂದರ್ಯ] 7. ಲಂಡೆ (ಅ) ನೀತಿಗೆಟ್ಟವಳು, ನಾಚಿಕೆಗೇಡಿ ಹೆಂಗಸು. ಉದಾ: ಆ ಲಂಡೆಯ ಹತ್ತಿರ ಏನು ಜಗಳ? [ಹಿಂ. ಲಂಡ್‌: ಶಿಶ್ನ( ?)] 8. ಲಗಾಮು (ಆ) ಕಡಿವಾಣ, ಕುದುರೆ ಮೊದಲಾದ ಪ್ರಾಣಿಗ ಳನ್ನು ನಿಯಂತ್ರಿಸುವುದಕ್ಕಾಗಿ ಕಟವಾಯಿಗಳಿಗೆ ಹಾಕಿ ಹಗ್ಗದಿಂದ ಸವಾರನು ಎಳೆಯುವ ಸಾಧನ. ಉದಾ: ಲಗಾಮಿಲ್ಲದ ಮಾತು. [ಪಾರಸೀಕ - ಲಗಾಮ್‌] 9. ಪಾಶ (ಈ) ಉರುಲು, ಹಗ್ಗ. ಉದಾ: ಯಮಪಾಶ. [ಸಂ.] 10. ಪೀತ (ಆ) ಹಳದಿ, ಹೊಂಬಣ್ಣ, ಹಳದಿ ಬಣ್ಣದ. ಉದಾ: ಪೀತವಸನ: ಹಳದಿ ಬಟ್ಟೆ[ಸಂ.] 11. ಬೆಸುಗೆ (ಇ) ಜೋಡಿಸುವಿಕೆ, ಜೋಡಣೆ; ಸೀಸ ಮೊದ ಲಾದ ಲೋಹವನ್ನು ಕರಗಿಸಿ ಎರಡು ಲೋಹದ ಭಾಗಗಳ ನಡುವೆ ಹಾಕಿ ಮಾಡಿದ ಜೋಡಣೆ. ಉದಾ: ಮುರಿದಲ್ಲಿ ಬೆಸುಗೆ ಹಾಕು. [ದೇಶ್ಯ - ಬೆಸೆ*ಗೆ] 12. ಭಷಣ (ಆ) ಬೊಗಳುವಿಕೆ, ಅರ್ಥವಿಲ್ಲದೆ ಸುಮ್ಮನೆ ಗಟ್ಟಿಯಾಗಿ ಮಾತಾಡುವುದು. ಉದಾ: ಇದು ಭಾಷಣವಲ್ಲ, ಭಷಣ. [ಸಂ.] ನಿಮ್ಮ ಶಬ್ದಶಕ್ತಿ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿ ಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿ ನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. 6-8 ಸರಿಯಿದ್ದರೆ ... ಸಾಧಾರಣ 9-10 ಸರಿಯಿದ್ದರೆ ... ಉತ್ತಮ 11-12 ಸರಿಯಿದ್ದರೆ ... ಅತ್ಯುತ್ತಮ 9 ಆರುಣ ಬಗತ್ತಿನಲ್ಲಿಯೇ ಅತಿ ಕಿರಿಯ ವಯಸ್ಸಿನ ಪುಟಾಣಿ ಡಿಸ್ಕೋ ಡಾನ್ಸರ್‌ ಯಾರೆಂದು ಕೇಳು ತ್ತೀರಾ) ಆಕೆಯೇ ಸ್ಕಾಟ್ಲೆಂಡ್‌ನ ಹದಿಮೂರರ ಹರೆಯದ ಹುಡುಗಿ ಆಶ್ಲೆ ಮೆಕಡಿವರ್‌. ಈಕೆ ಇಂದು ಯೂರೋಪಿನ ಅಗ್ರ ಶ್ರೇಣಿಯ ಡಿಸ್ಕೋ ಡಾನ್ಸರ್‌ ಎನಿಸಿದ್ದಾಳೆ. ಡಿಸ್ಕೋ ನೃತ್ಯ ಕ್ಷೇತ್ರದಲ್ಲಿ ಆಕೆಯ ಸಾಧನೆ ಅಸಾಧಾರಣ ನಿಜ. ಆದರೆ ಅದಕ್ಕಿಂತಲೂ ಮಿಗಿಲಾದ ಸಾಧನೆ ಎಂದರೆ ಬದುಕಿ ಉಳಿಯಲು ಆಕೆ ನಡೆಸಿದ ಅವಿರತ ಹೋರಾಟ. ತಾಯಿಯ ಗರ್ಭದಲ್ಲಿ ಶಿಶುವಾಗಿದ್ದಾಗಲೇ ಆಕೆಯ ಜೀವಜ್ಯೋತಿ ನಂದಿ ಹೋಗುವುದು ಎಂದು ಸ್ವತಃ ಆಶ್ಲೆಯ ತಾಯಿ ಮರಿಯಾ ಭಾವಿಸಿದ್ದಳು. ಆರೋಗ್ಯ ತಪಾಸಣೆ ನಡೆಸಿದ ವೈದ್ಯಕೀಯ ತಜ್ಞರೂ ಭಾವಿಸಿದ್ದರು. ಆದರೆ ಪವಾಡವೋ ಎನ್ನುವಂತೆ ಆಕೆ ಬದುಕಿ ಉಳಿ ದಳು. ದಿನ ತುಂಬುವ ಮೊದಲೇ ಅಂದರೆ ಏಳನೇ ತಿಂಗಳಲ್ಲಿ ಆಕೆಯ ತಾಯಿ ಆಶ್ಲೆಗೆ ಜನ್ಮ ನೀಡಿದಳು. ಡಿಸೊ ೀ ಡಾನ್ಸರ್‌ ಬದುಕುವುದೇ ದುಸ್ತರವೆಂದು ಕೊಂಡಿದ್ದ ತಾಯಿಗೆ ಮಗಳು ಈ ರೀತಿ ಬೆಳೆದುನಿಂತದ್ದು ಅಚ್ಚರಿಯುಂಟು ಮಾಡಿತು. ಅಂದಿನ ಘಟನೆ ತಾಯಿ ಮರಿಯಾಳನ್ನು ಇಂದಿಗೂ ಸಿಂಹಸ್ವಪ್ನದಂತೆ ಕಾಡುತ್ತಿದೆ. ಆಶ್ಲೆಯ ಜೀವನ ನಾಟಕ 1978ರಲ್ಲಿ ಆರಂಭ ವಾಯಿತು. ಮರಿಯಾ ಆಕೆಯ ಪತಿ ಉಯಿಸ್‌ ದೆನ್‌ ಮತ್ತು ಮಗಳು ಸಿಲ್ವಿಯಾ ಒಂದು ದಿನ ತಮ್ಮ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್‌ ಮಾಡಿ ತನ್ನ ಹದಿನೈದರ ಹರೆಯದ ಮಗನ ಆಗಮನ ವನ್ನು ನಿರೀಕ್ಷಿ ಸುತ್ತಾ ಕುಳಿತಿದ್ದರು. ಆಗ ಪ್ರಚಂಡ ವೇಗದಿಂದ ಧಾವಿಸಿ ಬಂದ ಹಳದಿಬ ಣ್ಣದ ವ್ಯಾನೊಂದು ಕಾರಿಗೆ ಢಿಕ್ಕಿ ಹೊಡೆಯಿತು. ಮರಿಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಢಿಕ್ಕಿ ಹೊಡೆದ ರಭಸಕ್ಕೆ ಅವಳಿಗೆ ಪ್ರಜ್ಞೆ ತಪ್ಪಿತು. ಅವಳ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಬಲ ವಾದ ಏಟು ಬಿದ್ದಿತ್ತು. ತಕ್ಷಣ ಅವಳನ್ನು ತುರ್ತುಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯಲಾಯಿತು. ತುರ್ತು ಚಿಕಿತ್ಸೆಯಿಂದ ಆಕೆ, ಆಕೆಯ ಪತಿ (ಆತ ಟ್ರಕ್‌ ಡೈವರ್‌ ಆಗಿದ್ದ) ಮತ್ತು ಮಗ ಪ್ರಾಣಾ ಏ| ಕೊಡ್ಬೇಕಾಗಿದ್ದ ವರದಕ್ಷಿಣೆ ಬಾಕೀನ ನಮ್ಮೆ ಜ ಮಾನ್ರ ಜೇಬ್ನಿಂದ ಆಗಾಗ ಹಣ ತೆಗೆದು ತೀರಿ ಪಾಯದಿಂದ ಪಾರಾದರು. ಆದರೆ ಮೂರು ದಿನಗಳ ತರುವಾಯ ಮರಿಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವಳನ್ನು ಸ್ಕಾಟ್ಲೆಂ ಡ್‌ನ ಇನ್ವರ್ನೆಸ್‌ ರೈಗ್ಕೋರ್‌ ಆಸ್ಪತ್ರೆಗೆ ಸೇರಿಸಲಾಯಿತು. ಆಕೆಯ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಹೊಟ್ಟೆ ಯಲ್ಲಿರುವ ಕೂಸು ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಎಂದರು. ಹೆರಿಗೆಯ ದಿನ ಮುಂದೂಡಲ್ಪಟ್ಟರೆ ಕೂಸು ಬದುಕಿ ಉಳಿಯಲೂಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಮರಿಯಾ ತುಂಬ ಕಷ್ಟದಿಂದ ಒಂದು ವಾರ ಕಳೆದಳು. ಮತ್ತೆ ಕೆಲವು ತೊಡಕುಗಳು ಉದ್ಭವಿಸಿ ದುವು. ಅವಳ ಆರೋಗ್ಯ ಪರಿಸ್ಥಿತಿಯಲ್ಲಿ ತೀವ್ರ ಬವಲಾವಣೆ ವ್ಯಕ್ತವಾಗಿ ರಕ್ತ ಸ್ರಾವವಾಯಿತು. ಮತ್ತೆ ಅವಳನ್ನು ಆಸ್ಪತ್ರೆಗೆ ಒಯ್ದರು. ಕೂಸು ಜೀವಂತವಾಗಿಯೋ ಮೃತಾವಸ್ಥೆಯಲ್ಲಿಯೋ ಒಟ್ಟಿನಲ್ಲಿ ಹೊರ ಬರಲೇ ಬೇಕು, ಇಲ್ಲದಿದ್ದರೆ 52 ತಾಯಿಯ ಜೀವಕ್ಕೇ ಅಪಾಯವಿದೆ ಎಂದು ವೈದ್ಯರು ನಿರ್ಧರಿಸಿದರು. . ಶಸ್ತ್ರಚಿಕಿತ್ಸೆಯ ಮೂಲಕ ಮರಿಯಾ ಶಿಶುವಿಗೆ ಜನ್ಮ ನೀಡಿದಳು. ಹುಟ್ಟಿದ್ದು ಹೆಣ್ಣು ಮಗು. ಹುಟ್ಟಿದಾಗ ಅದರ ತೂಕ ।.8 ಕೆ.ಜಿ. "ನನ್ನ ಮಗಳು ಕೇವಲ ಮೂಳೆ ಚಕ್ಕಳವಿದ್ದ ಪುಟ್ಟ ಮೊಲದ ಮರಿಯಂತೆ ಕಾಣಿಸಿ ದಳು' ಎಂದು ಮರಿಯಾ ಅನಂತರ ಜ್ಞಾಪಿಸಿ ಕೊಂಡಳು. ಹುಟ್ಟಿದ ತಕ್ಷಣ ಅವಳ ಗಾತ್ರ ಎಷ್ಟು ಕಿರಿದಾಗಿತ್ತೆಂದರೆ ಸಣ್ಣ ಶೂ ಪೆಟ್ಟಿಗೆಯಲ್ಲಿ ಅವಳನ್ನು ತುಂಬಿಸಬಹುದಾ ಗಿತ್ತು. ಮಗುವನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಸಾಗಿಸಲಾಯಿತು. ಕೆಲವು ತಾಸು ಅವಳನ್ನು ಇನ್‌ಕ್ಯುಬೇಟರ್‌ನಲ್ಲಿರಿಸಲಾಯಿತು. ಉಸಿರಾ ಡಲು ಅನುಕೂಲವಾಗಲು ಅವಳಿಗೆ ಆಕ್ಸಿಜನ್‌ ನೀಡಲಾಯಿತು. 'ಆಶ್ಲೆ ಬಾಲ್ಕದಲ್ಲಿದ್ದಾಗ ಎಂದಾದರೂ ನಾನು ಅವಳನ್ನು ಕಳೆದುಕೊಳ್ಳಲಿ ದ್ದೇನೆ ಎಂಬ ಭಾವನೆ ನನ್ನಲ್ಲಿ ಬಲಿಯ ತೊಡಗಿ ತು' ಎಂದು ಮರಿಯಾ ಹೇಳುತ್ತಾಳೆ. ಆಶ್ಲೆಯ ಬಾಲ್ಯದ ದಿನಗಳಲ್ಲಿ ಪ್ರತಿಕ್ಷಣವೂ ಆಕೆಯ ಬೆಳವಣಿಗೆಯನ್ನು ಹೆತ್ತವರು ಎಚ್ಚರಿಕೆ ಯಿಂದ ಗಮನಿಸುತ್ತಿದ್ದರು. ಮಗುವಿನ ಆರೋಗ್ಯ ತಪಾಸಣೆಗೆಂದು ಪ್ರತಿ ಎರಡು ದಿನಗ ಳಿಗೊಮ್ಮೆ ಸೂಲಗಿತ್ತಿಯೊಬ್ಬಳು ಮರಿಯಾಳ ಮನೆಗೆ ಭೇಟಿ ನೀಡುತ್ತಿದ್ದಳು. ಬಾಲ್ಯದಲ್ಲಿ ಆಶ್ಲೆಯ ಕಾಲುಗಳು ತೀರಾ ತೆಳ್ಳಗಾಗಿದ್ದವು. ಅನಂತರದ ದಿನಗಳಲ್ಲಿ ಅವಳ ದೈಹಿಕ ಬೆಳೆವ ಣಿಗೆ ಅದ್ಭುತವಾಗಿತ್ತು. ಆಶ್ಲೆ ನಾಲ್ಕರ ಹರೆಯಕ್ಕೆ ಅಡಿಯಿರಿಸಿದಾಗ ತಾಯಿ ಅವಳನ್ನು ಸ್ಥಳೀಯ ನೃತ್ಯ ಶಾಲೆಗೆ ಸೇರಿಸಿದಳು. ನ `ತ್ಕಾಭ್ಯಾಸ ಅವಳ ಕಾಲುಗಳನ್ನು ಬಲಗೊಳಿಸಲು ಸಹಾಯಕವಾದೀತು ಎಂದು ತಾಯಿ ಭಾವಿಸಿದ್ದಳು. ಆಶ್ಲೆ ನೃತ್ಯಾಭ್ಯಾಸದಲ್ಲಿ ಎಲ್ಲರ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಿದಳು. ತೆಳ್ಳಗೆ ಬಿಳಿಚಿಕೊಂ ಡಂತೆ ತೋರುತ್ತಿದ್ದ ಅವಳ ಕಾಲುಗಳು ಬಲ ಗೊಂಡವು. ಆಕೆ ಓಡುವುದನ್ನೂ ಅಭ್ಯಾಸ ಯಾತ ಎ. ಕಾ ' ಮಾಡಿಕೊಂಡಳು. ಒಂಬತ್ತರ ಹರೆಯದಲ್ಲಿ ದ್ದಾಗ ಆಕೆ ಆರು ಮೈಲು ಓಟದಲ್ಲಿ ಸ್ಪರ್ಧಿಸಿ ದಳು. ಸಹಾಯಾರ್ಥ ನಡೆದ ಓಟದ ಸ್ಪರ್ಧೆ ಯಲ್ಲಿ ಸಂಗ್ರಹವಾದ 350 ಪೌಂಡ್‌ ಹಣವನ್ನು ಆಕೆ ಆಸ್ಪತ್ರೆಯಲ್ಲಿ ತನ್ನಜೀವ ಉಳಿಸಿದ ವಿಶೇಷ ಚಿಕಿತ್ಸಾ ಘಟಕಕ್ಕೆ ನೀಡಿದಳು ದಿನ ಕಳೆದಂತೆ ಆಶ್ಲೆ "ಸ್ಟಾರ್‌ ಡಾನ್ಸರ್‌' ಆಗಿ ರೂಪುಗೊಳ್ಳತೊಡಗಿದಳು. ಏಳರ ಹರೆಯದಲ್ಲಿ ದ್ದಾಗ ಆಕೆ ಪ್ರಥಮ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಳು. ಅದರಲ್ಲಿ ಆಕೆಗೆ ಜಯ ಸಿಗ ಲಿಲ್ಲ. ಇದರಿಂದಾಗಿ ಆಕೆ ತೀವ್ರವಾಗಿ ನೊಂದು ಹತಾಶಳಾದದ್ದು ಇದೆ. ಕ್ರಮೇಣ ಅವಳ ಮನೆಯ ಶೋಕೇಸ್‌ಗಳು ಪ್ರಶಸ್ತಿ, ಪದಕ, ಫಲಕಗಳಿಂದ ತುಂಬಿದುವು. ಡಿಸ್ಕೋ ಡಾನ್ಸ್‌ನಲ್ಲಿ ಆಕೆ ಪ್ರಾವೀಣ್ಯ ಗಳಿಸಿ ದಳು. ವಯಸ್ಸಿನಲ್ಲಿ ತನಗಿಂತ ಕಿರಿಯರು ಮಾತ್ರ ವಲ್ಲ ಹಿರಿಯರಾದವರನ್ನೂ ಆಕೆ ಹಿಂದೆ ಹಾಕಿ ದಳು. ` | ಈಚೆಗೆ ಅವಳ ನೃತ್ಯ ತಂಡ- ಇನ್‌ವರ್ನೆಸ್‌ನಲ್ಲಿರುವ "ಡಂಕನ್‌ ಸ್ಕೂಲ್‌ ಆಫ್‌ ಡಾನ್ಸಿಂಗ್‌' ನೃತ್ಯದಲ್ಲಿ ಐರೋಪ್ಯ ಚಾಂಪಿ ಯನ್‌ಶಿಪ್‌ ಗೆದ್ದುಕೊಂಡಿದೆ. ನ ೃತ್ಯವನ್ನು ಗಾಢವಾಗಿ ಪ್ರೀತಿಸುವ ಆಶ್ಲೆ ಮೆಕ್‌ಪಿವರ್‌ನ ಹಿರೋ ಮೈಕೆಲ್‌ ಜಾಕ್ಷನ್‌. ತನ್ನ ಭಾವೀ ಜೀವನ ಅಷ್ಟು ಉಜ್ವಲವಾಗಿಲ್ಲ ಎಂಬುದು ಅವಳಿಗೆ ಗೊತ್ತಿದೆ. ಟ್ರಕ್‌ಡೈವರ್‌ ಆಗಿದ್ದ ಅವಳ ತಂದೆ ಹೃದಯಾಘಾತದಿಂದ ತೀರಿಕೊಂಡ. ಅಜ್ಜ ಜೀನ್‌ ರಾಲ್ಪನೂ ತೀರಿ ಕೊಂಡ. ಈಗ ಮರಿಯಾಳೇ ಅವಳಿಗೇ ತಾಯಿ- ತಂದೆ ಎರಡೂ ಆಗಿದ್ದಾಳೆ.ಡಾನ್ಸ್‌ ಟೀಚರ್‌ ಆಗಬೇಕೆಂಬುದು ಆಶ್ಲೆಯ ಜೀವನದ ಮಹತ್ವಾ ಕಾಂಕ್ಷೆ. ಈಗಾಗಲೇ ಆಕೆ ಆಂಡ್ರ್ಯು ಎಂಬ ಯುವಕನಿಗೆ ಡಿಸ್ಕೋ ಡಾನ್ಸ್‌ ಮತ್ತು ಬಾಲ್‌ ರೂಮ್‌ ಡಾನ್ಸ್‌ ಕಲಿಸುತ್ತಿದ್ದಾಳೆ. ಆಕೆ ನಿಷ್ಣಾತ ಡಾನ್ಸ್‌ ಟೀಚರ್‌ ಆಗುವುದರಲ್ಲಿ ಅನುಮಾನ ವಲ್ಲ. ನೃತ್ಯದ ವೇದಿಕೆಯಲ್ಲಿ ಆಕೆಯ ಸಾಧನೆ ಏನೇ ಆಗಿದ್ದಿರಲಿ ಬದುಕಿ ಉಳಿಯಲು ಆಕೆ ನಡೆಸಿದ ಹೋರಾಟಕ್ಕೆ ಅದು ಸರಿಸಾಟಿಯಾಗಲಾ ರದು. ೪ (ಆಧಾರ) ಉಚಿತ ಉಪ್ಪು ಅರಸ ತನ್ನ ಪರಿವಾರದೊಡನೆ ಬೇಟೆಗೆ ಹೋದ. ಮಧ್ಯಾಹ್ನ ದವರೆಗೆ ಅರಸ ಬೇಟೆಯಾಡಿದ. ಊಟದ ಸಮಯವಾಯಿತು. ಆದರೆ ಬಾಣಸಿಗ ಕೈಕ್ಛೆ ಹಿಸುಕಿಕೊಂಡ. "ಏನು ಸಮಾಚಾರ?' ಅರಸ ಪ್ರಶ್ನಿಸಿದ. "ಅಡಿಗೆ ಸಿದ್ದವಾಗಿದೆ ಆದರೆ ನಾನು ಉಪ್ಪನ್ನು ತರಲು ಮರೆತುಬಿಟ್ಟೆ!' ಅಂದ ಅಡಿಗೆಯವನು. “ಇಲ್ಲೇ ಹತ್ತಿರದಲ್ಲಿ ಊರಿದೆ. ಹಣಕೊಟ್ಟು ಉಪ್ಪು ತಾ. ಹಾಗೆ ಮಾಡದಿದ್ರೆ ಊರು ಹಾಳಾಗಿ ಬಿಡುತ್ತೆ /' ಅಂದ ಅರಸ. "ಉಪ್ಪನ್ನು ಹಾಗೇ ತಂದರೆ ಊರು ಯಾಕೆ ಹಾಳಾಗುತ್ತೆ? ಅಡಿಗೆಯವನು ಪ್ರಶ್ನಿಸಿದ. "ಅಯ್ಯೂ, ಅರಸ ಅನ್ನಿಸಿಕೊಂಡವನು ಒಂದು ಹಿಡಿ ಉಪ್ಪನ್ನು ಉಚಿತವಾಗಿ ಪಡೆದರೆ ಅದೇ ನೆಪದಲ್ಲಿ ಅರಮನೆಯ ಅಧಿಕಾರಿಗಳು ಇನಾಮು ಅನ್ನುವ ಹೆಸರಿನಲ್ಲಿ ಊರನ್ನೇ ನಾಶ ಮಾಡಿಬಿಡ್ತಾರೆ!' ಎಂದು ಅರಸ ವಿವರಣೆ ನೀಡಿದ. $ ಬಾಲಯೋಗಿ 53 ಹಾ ್ಸ್ರ ಕೆಟಿಕಿಯ ಗಾಜು ತೂತು ಮಾಡಿ ಕಾರಿನೊಳಕ್ಕೆ ಸೇರಿಕೊಂಡಿದ್ದ, ಸೂರ್ಯ. ನನ್ನ ಎಡ ಕೆನ್ನೆ, ಎಡ ತೋಳು ಸುಡುತ್ತಿತ್ತು. ಕಾರಿನ ಸ್ಪೀಡನ್ನು ಸ್ವಲ್ಪ ನಿಧಾನ ಮಾಡಿದೆ. ಗುದ್ದಿ ನುಗ್ಗಿ ಬರುತ್ತಿದ್ದ ಗಾಳಿಯಲ್ಲಿ ಚಳಿ ಅಡಗಿತ್ತು. ಹೈವೇ ಖಾಲಿಯಾಗಿತ್ತು, ಖಾಲಿ; ಮಾರಾಟ ಕ್ಕಿಟ್ಟ ಮನೆಯಂತೆ. ಆಗೊಮ್ಮೆ ಈಗೊಮ್ಮೆ ಆಚೀಚೆ ಬದಿ ಸುಂಯಂತ ಸದ್ದು ಮಾಡುತ್ತಾ ಓಡುವ ಟಕ್‌ಗಳು. ಅರಿಜೋನಾದ ರಿಜಿಸ್ಟ್ರೇ ಶನ್‌ ಪ್ಲೇಟ್‌ ಹೊತ್ತ ಅಗಲ ಹೊಟ್ಟೆಯ ಕಾರುಗಳು. ಮತ್ತು ಹೈವೇಯ ಕರಿಕಪ್ಪು ಬಣ್ಣದ ಮೇಲೆ ಥಕಥಕ ಹೊಳೆಯುವ ಸೂರ್ಯ. 54 ಸ್‌ ಟಗ Sask 9 ಶಾಂತಾರಾಮ ಸೋಮಯಾಜಿ ಅವೆಲ್ಲಾ ಬಿಟ್ಟರೆ ಹೈವೇ ಖಾಲಿ, ನೀಟಾಗಿ ಕಪ್ಪು ಲೇಪಿಸಿಕೊಂಡ ಒರಟು ಆಕಾರದ ಬಳ್ಳಿ, ಅಷ್ಟೇ. ಹೈವೇಯಲ್ಲಿ ಮುಕ್ಕಾಲು ಗಂಟೆ ಕಾರು ಬಿಟ್ಟಿರಬೇಕು. ದೂರದಲ್ಲಿ ಹೈವೇಯ ಬಲ ಭಾಗದಲ್ಲಿ ಒಬ್ಬ ಹಿಚ್‌ಹೈಕರ್‌ (ಬಿಟ್ಟಿಯಾಗಿ ಪ್ರಯಾಣ ಮಾಡಲು ಕಾದು ನಿಂತವ) ಕಣ್ಣಿಗೆ ಬಿದ್ದ. ಬೆಳಿಗ್ಗಿನ ಬಿಸಿಲಿನಿಂದಲೋ ಅಥವಾ ಆ ಜಾಗದಲ್ಲಿ ಹೈವೇ ಮೈಲುಗಟ್ಟಳೆ ಉದ್ದಕ್ಕೆ ಹರಡಿ ಬಿದ್ದುದರಿಂದಲೋ ಏನೋ, ಎರಡು ಮೈಲು ದೂರದಿಂದಲೇ ಅವ ಕಣ್ಣಿಗೆ ಬಿದ್ದ. ನಿಜಕ್ಕೆಂದರೆ ಮೊದಲು ಕಣ್ಣಿಗೆ ಬಿದ್ದುದು ಅವನು ತನ್ನ ಪಕ್ಕದಲ್ಲಿ ನಿಲ್ಲಿಸಿದ್ದ ಸೈನ್‌, ಕಾರು ಹತ್ತಿರ ವಾಗುತ್ತಿರುವಂತೆ ಸೈನಿನ ಅಕ್ಷರಗಳು ಸ್ಪಷ್ಟವಾ ದವು. ಒಂದು ಪೆ ಕ್ಲೈವುಡ್‌ ಹಲಗೆಯ ಮೇಲೆ ಬಿಳಿ ಪೈಂಟಿನಲ್ಲಿ ಬರೆದಿತ್ತು - " ಓರೆಗಾನ್‌ಗೆ', ಸ ಗ ತ್ತಿ ke ಹೈವೇಯಲ್ಲಿ ಮುಕ್ಕಾಲು ಗಂಟೆ ಕಾರು ಬಿಟ್ಟಿರಬೇಕು. ದೂರದಲ್ಲಿ ಒಬ್ಬ ಹಿಚ್‌ಹೈಕರ್‌ ಕಣ್ಣಿಗೆ ಬಿದ್ದ. ಅವನಿಗೆ ಡ್ರಾಪ್‌ ಕೊಡಲೊಪ್ಪಿ ಕಾರಿನಲ್ಲಿ - ಹತ್ತಿಸಿಕೊಂಡೆ. ಆದರೆ... ನಾನು ಈಗ ಹೋಗುತ್ತಿದ್ದುದು ಓರೆಗಾ:* ರಾಜ್ಯದ ಯುಜೀನ್‌ ಎಂಬಲ್ಲಿಗೆ. ಕಾರು ಆತನ ಸಮೀಪ ಬರುತ್ತಿರುವಂತೆ ಓರೆಕಣ್ಣಲ್ಲಿ ಆತನನ್ನು ಅಳೆದೆ. ಎಳೆ ಪ್ರಾಯ, ಸುಮಾರು ಮೂವತ್ತಿರ ಬಹುದು. ಬೆನ್ನಿನ ಕೆಳಗೆ ಹರಡಿದ ಕಪ್ಪು ಕೂದಲು. ಬಲಕಿವಿಯಲ್ಲೊಂದು ಫಳ ಫಳ ಹೊಳೆಯುವ ರಿಂಗ್‌. ಕಲೆಯಾದ ನೀಲಿ ಜೀನ್ಸ್‌. ಆತಂಕವಿರದ ಸೌಮ್ಯ ಕಣ್ಣುಗಳು. ಪಕ್ಕದ ನೆಲ ದಲ್ಲಿ ಗೂಟೆ ಕಟ್ಟಿದ ಎರಡು ಬ್ಯಾಕ್‌ ಪ್ಯಾಕ್‌ಗಳು. ಅವನನ್ನು ಹಾದು ಮುಂದೆ ಹೋಗಿ ಕಾರು ನಿಲ್ಲಿಸಿದೆ. ಅವನು ಬ್ಯಾಕ್‌ಪ್ಯಾಕ್‌ ಎತ್ತಿ ಕೊಂಡು, ಸೈನ್‌ನ್ನು ಮಡಚಿ ಹೆಗಲಿಗೆ ತೂಗುಹಾಕಿ ವೇಗ ವಾಗಿ ನಡೆಯುತ್ತಾ ಕಾರಿನ ಕಡೆ ಬಂದ. ನಾನು ಕಿಟಕಿಯಿಂದ ತಲೆ ಹೊರಹಾಕಿ ಹೇಳಿದೆ - " ಓರೆಗಾನ್‌ಲ್ಲಿ ಎಲ್ಲಿಗೆ?' "ಎಲ್ಲಿಗಾದ್ರೂ ಸರಿ, ಪೋರ್ಟ್‌ಲಂಡ್‌, ಸೇಲಂ... ಎಲ್ಲಿಗಾದ್ರೂ. ಓರೆಗಾನ್‌ ಮುಟ್ಟಿದ್ರೆ ಸಾಕು. "ಸರಿ, ಯುಜೀನ್‌ನಲ್ಲಿ ಬಿಡ್ತೇನೆ.' "ಒಳ್ಳೇದೇ ಆಯ್ತು' "ಆದ್ರೆ ಒಂದು, ಎರಡು ಟ್ಯಾಂಕ್‌ ಪೂರ್ತಿ ಪೆಟ್ರೋಲ್‌ ಖರ್ಚು ನಿಂದು." ಒಂದು ಗಳಿಗೆ ಆಲೋಚನೆ ಮಾಡುವವನಂತೆ ಆಚೀಚೆ ನೋಡಿದ. ಅನಂತರ ಹೇಳಿದ - 'ಫೈನ್‌, ಎರಡು ಟ್ಯಾಂಕು ಪೆಟ್ರೋಲು, ಅಷ್ಟೇ ತಾನೇ?' "ಅಷ್ಟೇ. ಮತ್ತೆ ಊಟ ತಿಂಡಿ... ನಿನ್ನ ಖರ್ಚು ನಿಂದು.' "ಫೈನ್‌.' ನಾನು ಕಾರಿನ ಇಂಜಿನ್ನು ನಿಲ್ಲಿಸಿ ಕಾರಿಂದಿ ೪ಿದು ಟ್ರಂಕ್‌ ತೆರೆದೆ. ಮುಗ್ಗಲು ವಾಸನೆ ಬರು ತ್ತಿದ್ದ ಬ್ಯಾಕ್‌ಪ್ಯಾಕನ್ನು ಅಲ್ಲಿ ದೊಪ್ಪನೆ ಹಾಕಿದ. ಪ್ಲೈವುಡ್‌ ಹಲಗೆಯ ಸೈನ್‌ಗೆ ಜಾಗ ಸಾಲಲಿಲ್ಲ. ಕಾರಿನ ಹಿಂದಿನ ಸೀಟಿಗೆ ಒರಗಿಸಿ ಇಟ್ಟ. ಈಚೆ ಬಂದು, ನನ್ನ ಪಕ್ಕದ ಸೀಟಲ್ಲಿ ಕೂತು ಕೈ ಮುಂದೆ ಚಾಚಿ ಹೇಳಿದ - ನಾನು ಮೈಕ್‌, ಮೈಕ್‌ ಸಿರೊವಿಕ್‌.' ಅವನ ಸ್ವರ ಇಂಪಾಗಿತ್ತು. ಈಗಷ್ಟೇ ಮಲಗಿ ಎದ್ದು ಬಂದವನಂತೆ ಶುಭ್ರವಾಗಿತ್ತು ಮುಖ. ಕಾರು ಸ್ಟಾರ್ಟ್‌ ಮಾಡುತ್ತಾ ಕೇಳಿದೆ - "ಏನು, ಓರೆಗಾನ್‌ಗೆ?' "ನನ್ನ ತಂಗಿಯೊಬ್ಬಳಿದ್ದಾಳೆ ಅಲ್ಲಿ. ನ್ಯೂಬರ್ಗ್‌ ಅಲೆತ ಸಣ್ಣ ಪಟ್ಟಣ. ಸೇಲಂನಿಂದ ಸುಮಾರು ನಲುವತ್ತು ಮೈಲು ಉತ್ತರಕ್ಕೆ. ಅವಳನ್ನು ನೋಡದೇ ಮೂರು ವರ್ಷ ಆಗ್ತಾ ಬರ್ತದೆ ಈ ಕ್ರಿಸ್‌ಮಸ್‌ಗೆ. ಸ್ವಲ್ಪ ತಡೆದು ಮುಂದುವರಿಸಿದ - "ಅದಲ್ಲಿ ಇಲ್ಲಿದ್ದ ಕೆಲಸ ಹೋಯ್ತು. ಅಲ್ಲಿ ಎಲ್ಲಾದ್ರೂ ಕೆಲ್ಲ ಸಿಕ್ಕೀತು ಅಂತ ಆಶೆ.' “ಏನು ಕೆಲ್ಸ ಮಾಡ್ತಿದ್ದಿ ಇಲ್ಲಿ'? "ಅದೂ ಇದೂ, ' ಈಗೆರಡು ವರ್ಷದಿಂದ ಇಲ್ಲಿನ ಸ್ಕಾಟ್‌ಡೇಲಿನ ಒಂದು ಕಂಪ್ಯೂಟರ್‌ ವೇರ್‌ ಹೌಸಿನಲ್ಲಿ ವಾಚ್‌ಮನ್‌ ಕೆಲ್ಲ ಮಾಡ್ತಿದ್ದೆ. ಗಂಟೆಗೆ ಹನ್ನೊಂದು ಡಾಲರ್‌. ಅದಲ್ಲಿ ಕ್ರಿಸ್‌ಮ ಸ್‌ಗೆ ಒಳ್ಳೇ ಬೋನಸ್‌ ಸಿಗ್ತಿತ್ತು. ಆದ್ರೆ ಏನು ಮಾಡುವುದು. ಮೂರು ತಿಂಗ” ಓ ದೆ ಕಂಪೆನಿ ಕ್ಲೋಸಾಯ್ತು. ಅಲ್ಲೀ ಇಲ್ಲೀ ₹೨ ಹುಡುಕೀ ಹುಡುಕೀ... ಹುಡುಕಾಡಿದ್ದೇ ಓಂ ಎಲ್ಲೂ ಇಲ್ಲ ಕೆಲ್ಲ.' 'ಏನು ಒಬ್ನೆಯಾ? ಮದ್ವೆ ಆಗ್ಲಿಲ್ವಾ9' “ಆಗಿದ್ದೆ, ಒಮ್ಮೆ, ಆರು ವರ್ಷದ ಹಿಂದೆ, ನರ್ಸ್‌ ಒಬ್ಳು. ನನಗಿಂತ ಐದುವರ್ಷಕ್ಕೆ ದೊಡ್ಡ ವಳು. ಹತ್ತು ತಿಂಗಳೂ ಕೂಡಿ ಬರ್ಲಿಲ್ಲ. ಬರೀ ವೀಯರ್ಡ್‌ ಹೆಂಗು ಅವಳು.' "ಯಾಕೆ? ” "ಯಾಕೆ? ಬೆಳಿಗ್ಗೆ ತಿಂಡಿಗೆ ಅವಳು ಏನು ತಿನ್ನುತಿದ್ಳು ಗೊತ್ತಾ? ಸೆಲರಿ ಜ್ಯೂಸ್‌. ಸೆಲರಿ ಜ್ಯೂಸ್‌ ಮತ್ತು ಖರ್ಜೂರ ಅಷ್ಟೇ. ಆ ಜೂಸ್‌ನ ವಾಸನೆ ನೋಡಿದ್ರೆ... ಮೀನು ಮಾಂಸ ಯಾವುದೂ ಇಲ್ಲ. ಬರೀ ವೆಜಿಟೇರಿಯನ್‌, ನಾನು ಅಂಗಡಿಯಿಂದ ಮನೆಗೆ ಮಾಂಸ ತರುವು ದಂತಲೇ ಇಲ್ಲ. ಹೀಗೆಲ್ಲಾ ಇರುವಾಗ ಜೀವನ ಮಾಡುವುದಾದ್ರೂ ಹೇಗೆ?' "ಮತ್ತೆ?' “ಮತ್ತೆಂತ? ಒಂದು ಶನಿವಾರ. ಸಂಜೆ ಸಮಯ. ನಾನು ಯಾವುದಾರೂ ಬಾರ್‌ಗೆ ಹೋಗುವ ತಯಾರಿ ಮಾಡ್ತಿದ್ದೆ, ಬಂದ್ಳು ಇವಳು ಶಿಫ್ಟ್‌ ಮುಗಿಸಿಕೊಂಡು. ಏ ಮೈಕ್‌, ನಿನ್ನ ಹತ್ರ ಮಾತ್ನಾಡಲಿಕ್ಕಿದೆ ಅಂತ ಹೇಳಿದ್ಳು. ಹಾಗೆ ಹೀಗೆ ಉದ್ದಕ್ಕೆ ರಾಗ ಎಳೆದು ಹೇಳಿದ್ದು, ನೀನಿನ್ನು ನನ್ನ ಮನೆ ಬಿಟ್ಟು ಹೋಗ್ಬೇಕು. " ನಂಗಿನ್ನು ನಿನ್ನೊಂದಿಗೆ ಜೀವನ ಮಾಡುವುದು ಸಾಧ್ಯವೇ ಇಲ್ಲ ಅಂತ. ನಾನೇನು ಹೇಳುವುದು. ಆಯ್ತು ಮಾರಾಯ್ತಿ ಅಂದೆ. ನನ್ನ ಸಾಮಾನೆಲ್ಲಾ ಕಾರಲ್ಲಿ ತುಂಬಿಸಿ ಹಾಕಿದೆ. ಹಾಗೆ ಹೊರಗೆ ಹೋದವ ಮತ್ತೆ ಅವ್ಳ ಮುಖ ಕೂಡಾ ನೋಡ್ಲಿಲ್ಲ. ಐದು ವರ್ಷದ ಮೇಲಾಯ್ತು. "ಟೂ ಬ್ಯಾಡ್‌' "ಯಾತಕ್ಕೆ? ನಂಗೇನೂ ಬೇಸರವಿಲ್ಲ. ವೇ ಈಗ ಬರೀ ಮರುಭೂಮಿಯೊಳಗೆ ಹಾದು ಹೋಗುತಿತ್ತು. ಸೂರ್ಯ ತನ್ನ ಶಕ್ತಿ ತೋರಿಸುತ್ತಿದ್ದ. ಅಲ್ಲಲ್ಲಿ ಗುಮ್ಮ ಟನಂತೆ ಬೆಳೆದು ನಿಂತಿದ್ದವು ಕಳ್ಳಿ ಗಿಡಗಳು. ನಾನು ಕೇಳಿದೆ - "ನಿನ್ನ ಮನೆ ಕಾರೆಲ್ಲಾ ಏನು ಮಾಡಿದಿ?' "ಮನೆಯಾ? ಇದ್ದದ್ದು ಬಾಡಿಗೆ ಬಿಡಾರ, - ಹೋದ ತಿಂಗ್ಳಿಂದ ಬಾಡಿಗೆಯೇ ಕೊಡ್ಲಿಲ್ಲ. ಹೇಗೆ ಕೊಡುವುದು. ಹಣ ಇರ್ಲಿಲ್ಲ. ಒಂದು ವಾರದ ಹಿಂದೆ ಕಾರು ಮಾರಿದೆ, ಸಿಕ್ಕಿದ್ದು ಸಿಕ್ಲಿ ಅಂತ. ಹಳೆ ಕಾರು. ನಾನ್ನೂ ರ ಐವತ್ತು ಡಾಲರ್‌ ಸಿಕ್ಕಿತು.' ನಾವೀಗ ಕೊಲೊರಾಡೋ ನದಿ ದಾಟಿ ಕ್ಯಾಲಿ ಫ್ಲೋರ್ನಿಯಾದ ಗಡಿಯೊಳಗಿದ್ದೆವು. ಅಲ್ಲಲ್ಲಿ ನಾಟಿ ಮಾಡಿದ ಗದ್ದೆಗಳು. ಬೋಳು ಗುಡ್ಡ. ಮೈಕ್‌ ತನ್ನ ಜಾಕೆಟ್‌ ಕಳಚಿ ಕಾಲ ಕೆಳಗೆ ಬಿಸಾಕಿದ. ರೇಡಿಯೋದಿಂದ ಬರುತ್ತಿದ್ದ ಹಾಡಿಗೆ ದನಿ ಗೂಡಿಸಿ ಹಾಡಿದ. ಮತ್ತೆ ನನ್ನ ಕಡೆಗೆ ತಿರುಗಿ ಹೇಳಿದ - “ಚೆನ್ನಾಗಿದೆ ನಿಂದು ಕಾರು.' ER ಬಾದಾ "ತೊಂಬತ್ತರ ಮಾಡೆಲ್ಲಾ?' "ಅಲ್ಲ. ತೊಂಭತ್ತೊಂದು.' "ಹುಂ, ರಿಯಲೀ ಪ್ರೆಟ್ಟೀ. ತುಂಬಾ ಕ್ರಯ ಇದ್ದಿರಬೇಕಲ್ಲಾ?' "'ಹೌದು.' ಹೈವೇಯಲ್ಲಿ ವಾಹನಗಳು ಜಾಸ್ತಿಯಾಗಿ ದ್ದವು. ಆಕಾಶದಲ್ಲಿ ಕಪ್ಪು ಮೋಡಗಳು ದಾರಿ ತಪ್ಪಿ ಓಡತೊಡಗಿದ್ದವು. ಮೈಕ್‌ ಹೇಳಿದ - "ನನ್ನ ಊಟ ತಿಂಡಿಗೆ ನೀನೇನೂ ವರಿ ಮಾಡುವುದು ಬೇಡ. ಬ್ಯಾಕ್‌ ಪ್ಯಾಕಿನಲ್ಲಿ ನನ್ನ ಲಂಚ್‌, ಡಿನ್ನರ್‌ ಎಲ್ಲಾ ರೆಡಿಯಿದೆ. ಒಂದು ದಿನಕ್ಕೆ ಸಾಕು." ಸಂಜೆ ನಾಲ್ಕಕ್ಕೆ ಲಾಸ್‌ಏಂಜಲೀಸ್‌ ಬಂತು. ಹನಿ ಹನಿ ಮಳೆ ಸುರುವಾಯ್ತು. ಆರುಗಂಟೆ' ಹೊತ್ತಿಗೆ ನಾನು ದಾರಿ ಬದಿಯ ರೆಸ್ಟುರಾಂಟ ಒಂದರ ಹತ್ತಿರ ಕಾರು ನಿಲ್ಲಿಸಿದೆ. "ಹೊಟ್ಟೆ ಹಸಿದಿತ್ತು. "ತಲೆ ನೋಯುತ್ತಿತ್ತು. ಕಾರಿನ ಮುಂದಿನ ನೆಲದಲ್ಲಿ ಕೂತು ಮೈ ಕ್‌ ತನ್ನ ಸ್ಯಾಂಡ್‌ವಿಚ್‌ ತಿನ್ನ "ತೊಡಗಿದ. ನಾನು ರೆಸ್ತು ರಾಂಟನೊಳಗೆ ಹೋಗಿ ಕರಿದ ಗು” ಮಾಂಸ ಆರ್ಡರ್‌ ಮಾಡಿದೆ. ಊಟ ಮುಗಿಸುತ್ತಿದ್ದಂತೆ ' ಮೈಕ್‌ ರೆಸ್ಬುರಾಂಟನೊಳಕ್ಕೆ ಬಂದಿದ್ದ - ಬಾತ್‌ರೂಂ ಉಪಯೋಗಿಸಲು. ರೆಸ್ಬುರಾಂಟಿನ ಪಕ್ಕದ ಪೆಟ್ರೋಲ್‌ ಸ್ಟೇಶನ್ನಿ ನಲ್ಲಿ ಪೆಟ್ರೋಲು ಹಾಕಿದೆ. ಮೈಕ್‌ ಇಪ್ಪತ್ತು ಡಾಲರಿನ ನೋಟು ತೆಗೆದುಕೊಟ್ಟ. "ನಾನು ಡ್ರೈವ್‌ ಮಾಡಲಾ, ನಿಂಗೆ ಆಯಾಸ ಆಗಿರಬ ಹುದು,' ಅಂತ ಕೇಳಿದ. "ಬೇಡ, ಐ ಎಮ್‌ ಫೈನ್‌' ಎಂದೆ. ಆ ರಾತ್ರಿ ನಾವು ಲಾಸ್ಟ್‌ ಹಿಲ್ಸ್‌ ಎಂಬಲ್ಲಿ ಒಂದು ಶಾಪಿಂಗ್‌ ಸೆಂಟರಿನ ಪಾರ್ಕಿಂಗ್‌ ಲಾಟ್‌ ನಲ್ಲಿ ಕಾರಲ್ಲೇ ನಿದ್ರೆ ಮಾಡಿ ಕಳೆದೆವು. ನಾನು ಮುಂದಿನ ಸೀಟಲ್ಲೂ, ಮೈಕ್‌ ಹಿಂದಿನ ಸೀಟಲ್ಲೂ ಕಾಲು ಚಾಚಿ ಮಲಗಿಕೊಂಡೆವು. ಗಾಳಿಯಲ್ಲಿ ವಿಪರೀತ ಚಳಿ. ನನಗೆ ನಿದ್ದೆ ಬಂದಾಗ ಮೈ ಕ್‌ ಒಂದು ಕ್ರಿಸ್‌ಮಸ್‌ ಹಾಡನ್ನು : ಮೆದುವಾಗಿ ಹಾಡುತ್ತಿ ದ್ದ. ನಾನು ಬೆಳಿಗ್ಗೆ ಕಣ್ಣು ತೆರೆದಾಗ ಮೈಕ್‌ ಆವಾಗಲೇ ಎದ್ದು ಒಂದು ಇಟ್ಟಿಗೆ ಗೋಡೆ ಕೆಳಗೆ ಉಚ್ಚೆ ಹೊಯ್ದು ಹಿಂದೆ ಬರುತ್ತಿದ್ದ. ತಲೆಗೂದ ಲನ್ನು ನೀಟಾಗಿ ಬಾಚಿಕೊಂಡಿದ್ದ, ಮುಖದಲ್ಲಿ ಅದೇ ಶುಭ್ರ ನಗು, ನಾನು ಎದ್ದು ಕುಳಿತಾಗ ಕೇಳಿದ - "ನೀನು ಓರೆಗಾನ್‌ಗೆ ಯಾಕೆ ಹೋಗುತ್ತಿರು ವುದು ಅಂತ ಹೇಳ್ಳೇ ಇಲ್ವಲ್ಲಾ.' "ಒಂದು ಕೆಲ್ಸ ಉಂಟು.' "ಓ ಹಾಗೆಯಾ, ಮನೆಯೆಲ್ಲಿ?' "ಟೂಸಾನ್‌ನ ಹತ್ತಿರ.' "ಅಲ್ಲೇನು, ಸ್ಪೂಡೆಂಟಾ?' ತಲೆಯಾಡಿಸಿದೆ. ಆತ ಹೇಳಿದ - “ನಾನು ಹಾಗೇ ತಿಳಕ್ಕೊಂಡೆ, ಇಂತಹ ಸ್ಪೋರ್ಟ್ಸ್‌ ಕಾರು ಇಟ್ಟುಕೊಂಡಿರ ಬೇಕಾದ್ರೆ..... ಅಲ್ಲಿಂದ ಎರಡು ಮೈಲು ದೂರದಲ್ಲಿದ್ದ ಮತ್ತೆ ನಿಂದು ಒಂದು ರೆಸ್ಟುರಾಂಟನಲ್ಲಿ ಕಾರು ನಿಲ್ಲಿ ಸಿ ಮೇ 1992 ಕೆ! ಇವನಿಸಗೇನಿ ಸೊ ? ಆ ಬ ಚೆ ಗ್‌ೆ ಲಃ ವಲ್ಲ. ಅತನ ಹಿಡಿ ್ಯಗ್ಯಟಿತ್ರ ಬರೆದೆ, ಅಷ್ಟೆ, ಆಮ್ಲೆಟ್‌ ತಿಂದು ಕಾಫಿ ಕುಡಿದೆ. . ಮೈಕ್‌ ಕಾಫಿ ಮಾತ್ರ ಆರ್ಡರ್‌ ಮಾಡಿದ. ನುನ: ಕೊಡ್ಲಾ ಹಣ, ಎಂದು ಕೇಳಿದ್ದಕ್ಕೆ - " ಬೇಡ, ಬೇಡ. ನನ್ನ ಖರ್ಚು ನಾನು ನೋಡಿಕೊಳ್ತೇನೆ' ಎಂದು ಪರ್ಸ್‌ ತೆಗೆದ. ಹತ್ತಿರದಲ್ಲಿದ್ದ ಪೆಟ್ರೋಲ್‌ ಸ್ಟೇಶನ್ನಿನಲ್ಲಿ ಪೆಟ್ರೋಲು ತುಂಬಿಸಿದಾಗ ಮೈಕ್‌ ಪರ್ಸ್‌ ಹಿಡಿದು ರೆಡಿಯಾಗಿದ್ದ, ನಾನು ಕೇಳುವ ಮೊದಲೇ. ಅವನ ಈ ನಡತೆ ನನಗೆ ತುಂಬಾ ಪ್ರಿಯವಾಗಿತ್ತು. ಹೈವೇ ಹಿಡಿದಾಗ ಮಂಜು ಕೆಳಗಿಳಿದಿತ್ತು. ಸೂರ್ಯನ ಬೆಳಕು ಮಂಜಿನ ಪರದೆಯ ಮೇಲೆ ಕ್ಟ ಚಾಚಿ ತೆರೆದುಕೊಂಡಿತ್ತು. ಮೈಕ್‌ ಕಾರಿನ ಸೀಟಿಗೊರಗಿ ತನ್ನ ಜಾಕೆಟನ್ನು ಎದೆಮೇಲೆ ಹರಡಿಕೊಂಡು ಕುಳಿತುಕೊಂಡ. ನಾನು ಕೇಳಿದೆ - "ನಿನ್ನ ತಂಗಿ ಏನು ಮಾಡ್ತಾಳೆ?' "ಸುಪರ್‌ ಮಾರ್ಕೆಟ್‌ ಒಂದರಲ್ಲಿ ಪ್ರೊಡ್ಯೂಸ್‌ ಮ್ಯಾನೇಜರ್‌. ನನಗಿಂತ ಜೋರು ಹಣ ಮಾಡ್ತಾಳೆ. ಗಂಟೆಗೆ ಹದಿನೈದು ಡಾಲರ್‌ ಬರ್ತದಂತೆ.' "ಮತ್ತೆ ನಿನ್ನ ಭಾವ?' "ಮದ್ವೆ ಆಗ್ಲಿಲ್ಲ ಅವ್ಳಿಗೆ. ಅವಳು ಸಿಂಗಲ್‌ 57 ಮದರ್‌. ಐದು ವರ್ಷದ ಮಗು ಉಂಟು. ಜೆಸ್ಸೀ ಅಂತ. ಎಷ್ಟು ಮುದ್ದಾಗಿದ್ದಾನಂದ್ರೆ!' "ನೀನು ಬರುವುದು ಗೊತ್ತಾ ಅವ್ಳಿಗೆ' ಹುಂ. ಮೊನ್ನೆ ಕಾಲ್‌ ಮಾಗಿದ್ದೆ. ಬಾ, ಇಲ್ಲೇನಾದ್ರೂ ಕೆಲ್ಸ ಸಿಕ್ಕಿದ್ರೂ ಸಿಗಬಹುದು, ಅಂತ ಹೇಳಿದ್ಳು.' ಸ್ವಲ್ಪ ಹೊತ್ತಿನ ನಂತರ ಆತ ಸೀಟಿಗೊರಗಿ ಗೊರಕೆ ಹೊಡೆಯತೊಡಗಿದ. ನಾನು ರೇಡಿ ಯೋದ ಹಾಡನ್ನು ಸ್ವಲ್ಪ ನಿಧಾನ ಮಾಡಿದೆ. ಸೂರ್ಯ ಆಕಾಶದ ನಡುವಿದ್ದ. ಗಾಳಿ ನಿಧಾನ ವಾಗಿ ಬೀಸತೊಡಗಿತ್ತು. ಎಚ್ಚರಗೊಂಡ ನಂತರ ಮೈಕ್‌ ಕೇಳಿದ - "ತೊಂದರೆಯಿಲ್ಲದಿದ್ರೆ ನಿನ್ನ ಹತ್ತಿರ ಒಂದು ಫೇವರ್‌ ಕೇಳ್ಬೇಕು ಅಂತ.....' "ಏನು? ಕೇಳು.' "ಇಲ್ಲಿ ರೆಡ್ಡಿಂಗ್‌ನ ಹತ್ತಿರ ಒಂದು ಐದು ನಿಮಿಷ ನಿಲ್ಲಿಸಬಹುದಾ?' “ಶುವರ್‌. ಯಾಕೆ?' “ಏನಿಲ್ಲ. ಅಲ್ಲಿ ಒಂದು ಇಟಾಲಿಯನ್‌ ರೆಸ್ಟುರಾಂಟದಲ್ಲಿ ನನ್ನ ಹಳೆ ಗೆಳೆಯನೊಬ್ಬ ಅಡಿಗೆ ಕೆಲಸ ಮಾಡಿಕೊಂಡಿದ್ದಾನೆ. ಅವನನ್ನು ನೋಡದೇ ಏಳೆಂಟು ವರ್ಷವಾಯ್ತು. ನಿನಗೆ ತೊಂದರೆಯಿಲ್ಲದಿದೆ, ಅಲ್ಲಿ ಒಂದೆರಡು ನಿಮಿಷ ನಿಂತು ಅವನ ಹತ್ರ ಮಾತ್ನಾಡಿ ಬರ್ತೇನೆ.' "ಸರಿ. ನಿನಗೆ ದಾರಿ ಗೊತ್ತಲ್ಲಾ?' "ಗೊತ್ತು, ಆದ್ರೆ ಮರೆತು ಹೋಗಿದೆ. ನೋಡುವಾ, ಟೈ ಮಾಡುವಾ.' ರೆಡ್ಡಿಂಗ್‌ ತಲುಪುವಷ್ಟರಲ್ಲಿ ನಾಲ್ಕು ಕಳೆ ದಿತ್ತು. ಪಟ್ಟಣ ಮುಟ್ಟುವ ಮೊದಲೇ ಹೈವೇ ಬಿಟ್ಟು ಒಳದಾರಿಯಲ್ಲಿ ಹೋಗಹೇಳಿದ ಮೈಕ್‌. ಬಲಕ್ಕೆ ತಿರುಗಿ ಒಂದು ಮೈಲು ಹೋಗಿ ಡೇವಿಡ್‌ ಸ್ಟ್ರೀಟ್‌ ಅಂತ ಹೆಸರಿನ ಮಾರ್ಗದಲ್ಲಿ ಎಡಕ್ಕೆ ತಿರುಗಿದೆವು. ದಾರಿಯ ಎರಡೂ ಬದಿ ಹೊಸ ದಾಗಿ ಕಟ್ಟಿದ ಮನೆಗಳು, ದೇವಸ್ಥಾನದಂತೆ ಕಂಡು ಬರುವ ಒಂದು ಹಾಸ್ಪಿಟಲ್‌. ಆ ಮಾರ್ಗ 58 ದಲ್ಲಿ ಎರಡು ಮೈಲು ದೂರ ಹೋದನಂತರ ಮೈಕ್‌ ಹೇಳಿದ - "ಸ್ವಲ್ಪ ತಡಿ. ಇಲ್ಲೇ ಬದಿ ಯಲ್ಲಿ ನಿಲ್ಲು. ನಾನಿಲ್ಲಿ ಯಾರ ಹತ್ರಾದ್ರೂ ಕೇಳಿ ಬರ್ತೇನೆ.' ಒಂದು ಹಾರ್ಡ್‌ವೇರ್‌ ಶಾಪಿನ್‌ ಬದಿ ಕಾರು ನಿಲ್ಲಿಸಿದೆ. ಕಾರಿಂದಿಳಿದ ಮೈಕ್‌ ಅಂಗಡಿಯೊಳ ಹೊಕ್ಕ. ಮೂರು ನಿಮಿಷದ ನಂತರ ಹೊರ ಬಂದು ಕಾರಿನೆಡೆಗೆ ನಡೆದು ಹೇಳಿದ - “ಸರಿ, ಇದೇ ದಾರಿ. ಹೀಗೇ ಮುಂದೆ ಹೋಗಿ ಒಂದು ಮೈಲಿನ ನಂತರ ಬಲಕ್ಕೆ ತಿರುಗಿದ ರಾಯಿತು.' ಸುಮಾರು ಒಂದೂವರೆ ಮೈಲಿನ ನಂತರ ಜೋ ಅವೆನ್ಯೂ ಎಂಬಲ್ಲಿ ಬಲಕ್ಕೆ ತಿರುಗಿದೆವು. ದಾರಿಯ ಎರಡೂ ಬದಿ ವಿಶಾಲ ಪಾರ್ಕುಗಳು. ಮೈಕ್‌ ಕತ್ತು ತಗ್ಗಿಸಿಕೊಂಡು ಆಚೀಚೆ ಹುಡುಕಾ ಡುತ್ತಿದ್ದ. ದೂರದಲ್ಲಿ ಒಂದು ರೆಸ್ಟುರಾಂಟ . ಕಣ್ಣಿಗೆ ಬೀಳುತ್ತಲೇ ಹೇಳಿದ - "ನೋಡು, ಅದೇ ಅದೇ..' ನಾನು ರೆಸ್ಟುರಾಂಟದ ಪಾರ್ಕಿಂಗ್‌ ಲಾಜಿ ನಲ್ಲಿ ಕಾರು ನಿಲ್ಲಿಸಿದೆ. ಕಾರಿಂದಿಳಿಯುತ್ತಾ ಮೈಕ್‌ ಹೇಳಿದ - "ನೀನು ಕಾರಿನ ಇಂಜಿನ್‌ ನಿಲ್ಲಿಸುವ ಅಗತ್ಯವಿಲ್ಲ. ಮೂರು ನಿಮಿಷದಲ್ಲೇ ಹಿಂದೆ ಬರ್ತೆನೆ.' ನಾನು ಇಂಜಿನ್‌ ಆಫ್‌ ಮಾಡದೆ ರೇಡಿಯೊ ಹಾಡು ಕೇಳುತ್ತಾ ಕುಳಿತೆ, ಮೂರು ನಿಮಿಷ ಕಳೆಯಿತು. ಐದು ನಿಮಿಷ ಕಳೆಯಿತು. ಹತ್ತು ನಿಮಿಷ ಕಳೆಯಿತು. ಏನು ಮಾಡಿದ್ದಾನೆ ಇವ? ಲೇಟಾಗುತ್ತಲ್ಲಾ, ಯೂಜೀನ್‌ ಮುಟ್ಟಿಕ್ಕೆ ತಡ ವಾಗ್ತದಲ್ಲಾ. ಮತ್ತೆ ಎರಡು ನಿಮಿಷ ಕಾದೆ. ನಂತರ ಇಂಜಿನ್‌ ಆಫ್‌ ಮಾಡಿ, ಕಾರಿನ ಬಾಗಿಲು ತೆರೆದಿಟ್ಟು ಕಾರಿಂದಿಳಿದು ರೆಸ್ಟು ರಾಂಟದೊಳಕ್ಕೆ ಹೋದೆ. ಗಂಡಸರಂತೆ ತಲೆ ಬಾಚಿಕೊಂಡಿದ್ದ ರಿಸೆಪ್ಶನ್‌ ಹುಡುಗಿ ಎದುರಿಗೆ ಸಿಕ್ಕಿದಳು. ನಾನು ಕೇಳಿದೆ - * ಕಿಚನ್‌ ಯಾವ ಕಡೆ? ನನ್ನ ಫ್ರೆಂಡೊಬ್ಬ ಇದ್ದಾನೆ.' ಕಸ್ತೂರಿ ಆಕೆ ಒಂದು ಗಳಿಗೆ ಪ್ರಶ್ನೆ ಹಾಕುವವಳಂತೆ ನನ್ನನ್ನಳೆದು ಉತ್ತರಕೊಡದೆ ಬಲಗಡೆ ಕೈ ತೋರಿಸಿದಳು. ಬಾತ್‌ರೂಮು ದಾಟಿ ಎದುರಿನ ಬಾಗಿಲು ತೆರೆದೆ. ಎದುರಿನ ಅಡಿಗೆ ಕೋಣೆ ಬಹಳಷ್ಟು ಅಗಲವಾಗಿತ್ತು. ಕಿಟಕಿಯಿಂದ ತೂರಿಬರುತ್ತಿದ್ದ ಬಿಸಿಲಿಗೆ ಬಿಳಿ ಕೌಂಟರ್‌ ಚಿನ್ನದಂತೆ ಹೊಳೆಯು ತಿತ್ತು, ಕರಿದ ಎಣ್ಣೆ ಪರಿಮಳ ಮೈಗೆಲ್ಲಾ ಹತ್ತಿಕೊಂಡಿತು. ರೇಡಿಯೋ ಕರ್ಕಶವಾಗಿ ಹಾಡುತ್ತಿತ್ತು. ಕೌಂಟರಿನ ಇನ್ನೊಂದು ತುದಿಯಲ್ಲಿ ಮುದುಕ ಅಡಿಗೆಯವನೊಬ್ಬ ತಲೆಯೆತ್ತಿ ನನ್ನ ಕಡೆ ನೋಡಿದ. ರೇಡಿಯೋವನ್ನು ಸಣ್ಣಗೆ ಮಾಡಿ ಕೇಳಿದ - "ಏನು ಬೇಕು?' “ನನ್ನ ಫ್ರೆಂಡೊಬ್ಬನನ್ನು ಹುಡುಕಿಕೊಂಡು ಬಂದೆ. “ಫ್ರೆಂಡಾ! ಹೆಸರೇನು?' "ಮೈಕ್‌, ಮೈಕ್‌ ಸಿರೊವಿಕ್‌.' "ಮೈಕಾ? ಇಲ್ಲಿ ಮೈಕ್‌ ಅಂತ ಹೆಸರಿನವರು ಯಾರೂ ಇಲ್ವಲ್ಲಾ.' ಅನಂತರ ದನಿಯೇರಿಸಿ ಯಾರನ್ನೋ ಕರೆಯುವವನಂತೆ ಕೇಳಿದ - “ಯೇ ಬಿಲ್‌, ನಿಂಗೆ ಮೈಕ್‌ ಅಂತ ಯಾರಾ ದರೂ ಗೊತ್ತಾ ಇಲ್ಲಿ'? ಗೋಡೆಯಾಚೆಯಿಂದ ಉತ್ತರ ಬಂತು - "ಇಲ್ವಲ್ಲಾ.' ಮತ್ತೆ ನನ್ನ ಕಡೆ ನೋಡಿ ಹುಬ್ಬು ಹಾರಿಸಿ ಕೊಳ್ಳುತ್ತಾ ಹೇಳಿದ, ಮುದುಕ "ಸ್ಪಾರೀ, ಇಲ್ಲಿ ಕಚ್ಚಿದ ಹಾವನ್ನೇ ನುಂಗಿದ ಯಾವ ಮೈಕ್‌ ಇಲ್ಲ.' ನಾನು ಬಾಗಿಲು ದೂಡಿಕೊಂಡು ಶಈಚೆ ಬಂದೆ, ರಿಸೆಪ್ಶನ್ನಿನ ಗಂಡಸು ತರದ ಹುಡುಗಿ ನನ್ನ ಕಡೆಗೇನೇ ವಿಚಿತ್ರವಾಗಿ ನೋಡುತ್ತಿದ್ದಳು. ಅವಳಲ್ಲಿ ಮಾತನಾಡದೇನೇ ಹೊರಗೆ ಬಂದು ತಲೆಯೆತ್ತಿ ನೋಡಿದೆ. ನೋಡುವುದೇನು. ನನ್ನ ಕಾರು ಕಣ್ಮರೆಯಾ ಗಿತ್ತು. "ಮೈಗಾಡ್‌' ಎಂದು ಕಿರಿಚಿ ಒಂದೇ ಉಸಿರಲ್ಲಿ ಓಡಿ ಬಂದೆ. ನೋಡಿದ್ದು ಸತ್ಯ. ಕೆಂಪು ಬಣ್ಣದ ಸ್ಪೋರ್ಟ್ಸ್‌ ಕಾರು ಕಣ್ಮರೆಯಾಗಿತ್ತು. ಕಾರಿದ್ದ ಸ್ಥಳದಲ್ಲಿ ಫ್ಲೈವುಡ್‌ ಹಲಗೆಯ ಸೆ ನ್‌, ಬಿಳಿ ಅಕ್ಷರಗಳಲ್ಲಿ ಬರೆದಿತ್ತು - ಓರೆಗಾನ್‌ಗೆ ಸೈನ್‌ ಹಿಡಿದುಕೊಂಡೆ. ನೆಲದಲ್ಲಿ ಕಾಲು ಚಾಚಿ ಕೂತೆ. ನೆಲದಲ್ಲಿ ನೀರ ಪಸೆಯಿತ್ತು. ಕಣ್ಣುಕತ್ತಲೆ ಬಂತು. ಕಣ್ಣು ಮುಚ್ಚಿ ಕೊಂಡೆ. ಏನು ಮಾಡುವುದು? ಏನು ಮಾಡುವುದು? ಮೊನ್ನೆ ರಾತ್ರಿಯಷ್ಟೇ ಫೀನಿಕ್ಸ್‌ನ ಶಾಪಿಂಗ್‌ ಸೆಂಟರ್‌ ಒಂದರ ಪಾರ್ಕಿಂಗ್‌ ಲಾಟಿನಿಂದ ಕದ್ದು ಹಾರಿಸಿಕೊಂಡು ಬಂದ ಕಾರು! ಕದ್ದ ಕಾರನ್ನು ಓರೆಗಾನ್‌ನಲ್ಲಿ ಸುಲಭವಾಗಿ ಮಾರಾಟ ಮಾಡಬಹುದೆಂದು ಎಣಿಸಿಕೊಂಡು, ಹಳೆ ಪೈಂಟಿನ ಮೇಲೆ ಹೊಸ ಕೆಂಪು ಪೈಂಟ್‌ ಮಾಡಿಕೊಂಡ ತೊಂಬತ್ತೊಂದರ ಮಾಡೆಲ್ಲಿನ ಸ್ಪೋರ್ಟ್ಸ್‌ ಕಾರು ಕೈ ಬಿಟ್ಟು ಹೊರಟು ಹೋಯಿತು. ಕೈಗೆಟುಕದೆ ಹೋಯಿತು. ಇನ್ನು ಓರೆಗಾನಿಗೆ ಹೋಗಿ ಮಾಡುವು ದೇನು? ಕೈಲಿದ್ದ ಹಲಗೆಯ ತುಂಡನ್ನು ಬಿಸಾಕಿ ಪಾರ್ಕಿಂಗ್‌ ಲಾಟಿಗೆ ಸುತ್ತು ಬರತೊಡಗಿದೆ. 9 ರೆಟ್ಕದ ವ್ಯಕ್ತಿಯೊಬ್ಬ ತನ್ನನ್ನು ಕಚ್ಚಿದ ಹಾವನ್ನೇ ನುಂಗಿದ ಘಟನೆ ಇತ್ತೀಚೆಗೆ ವರದಿ ಯಾಗಿದೆ. 30 ವರ್ಷ ವಯಸ್ಸಿನ ಈ ಯುವಕನಿಗೆ ನಾಗರಹಾವೊಂದು ಮಧ್ಯರಾತ್ರಿ ಕಚ್ಚಿತು. ಆತ ಅದನ್ನು ಕಲ್ಲಿನಿಂದ ಕೊಂದು, ವಿಷವನ್ನು ಹೊರತೆಗೆದು, ಗಿಡಮೂಲಿಕೆಗಳ ಜತೆ ಸೇರಿಸಿ ನುಂಗಿ ಹಾಕಿದ. ಮೇ 199) ಜಾ ೨ ಗಣೇಶ ಪಿ. ನಾಡೋರ 59 ಸ ೃಜನಶೀಲಸೆಲೆಯನ್ನು ಚಿಮ್ಮಿಸಿಕೊ ಳ್ಳಲು ಪಾಶ್ಚಾತ್ಯ ಲೇಖಕರು ನೆಚ್ಚಿ ಕೊಂಡ ಹಲವು ವಿಚಿತ್ರ ಹವ್ಯಾಸಗ ಳನ್ನು ನಂಬುವುದೇ ಕಷ್ಟ. ಬರವಣಿಗೆ ಯಲ್ಲಷ್ಟೇ ಅಲ್ಲ, ಬರೆಯುವ ಪರಿಸರ ನಿರ್ಮಿತಿಯಲ್ಲೂ ಇವರು ಭಿನ್ನರು! ಲೇಏನ ವೃತ್ತಿ ಸ್ವತಂತ್ರವಾದದ್ದು. ವೃತ್ತಿನಿ ರತ ಲೇಖಕನಿಗೆ ಕಛೇರಿಯ ಗುಮಾಸ್ತನಂತೆ ನಿಶ್ಚಿತ ವೇಳೆಗೆ ಕಛೇರಿ ತಲುಪಬೇಕೆಂಬ ಅವಸರ : ವಿಲ್ಲ ಅಥವಾ ಕಾರ್ಯಾನೆಯ ಕೆಲಸಗಾರನಂತೆ ದಿವಸಕ್ಕೆ ಇಂತಿಷ್ಟು ಕೆಲಸ ಮುಗಿಸಲೇಬೇಕೆಂಬ ಕಡ್ಡಾಯವಿಲ್ಲ. ಅವನು ಮನಸಿನ ರಾಜ. ಆತನ ಕಾರ್ಯಕ್ಕೆ ಬೇಕಾದ ಮುಖ್ಯ ಬಂಡವಾಳವೆಂದರೆ ಸ್ಫೂರ್ತಿ. ಬರವಣಿಗೆಗೆ ಬೇಕಾದ ಸ್ಫೂರ್ತಿ ಯನ್ನು ದೊರಕಿಸಿಕೊಳ್ಳಲು ಈ ಲೇಖಕರು ಬಳಸುತ್ತಿದ್ದ ವಿಧಾನಗಳು ತುಂಬ ಚಿತ್ರವಿಚಿತ್ರ ಮತ್ತು ಸ್ವಾರಸ್ಯಕರ. ಅಮೆರಿಕೆಯ ಪೌರತ್ವ ಪಡೆದ ರಷ್ಯನ್‌ ಕಾದಂ ಬರಿಕಾರ ವ್ಲಾಡಿಮೀರ್‌ ನಬೊಕೋವನಿಗೆ ನಿಂತುಕೊಂಡೇ ಬರೆಯುವ ಹವ್ಯಾಸವಿತ್ತು. ಅದ ಕ್ಕಾಗಿಯೇ ಅವನು ಒಂದು ವಿಶೇಷವಾದ ಡೆಸ್ಕನ್ನು ಮಾಡಿಸಿದ್ದನು. ಆ ಡೆಸ್ಕಿನ ಬಳಿ ಇಡೀ ದಿನ ನಿಂತುಕೊಂಡೇ ಅವನು ಬರೆಯುತ್ತಿದ್ದನು. ಆಂಗ್ಲ ಪ್ರಬಂಧಕಾರ ಜೊಸೆಫ್‌ ಎಡಿಸನ್‌ನಿಗೆ ತನ್ನ ಮನೆಯ ಕಾರಿಡಾರಿನಲ್ಲಿ ಆ ಕಡೆಯಿಂದ ಈ ಕಡೆ ತಿರುಗಾಡುತ್ತಲೇ ಬರೆಯುವ ವಿಚಿತ್ರ ಹವ್ಯಾಸವಿತ್ತು. ಜಾನ್‌ರಸ್ಕಿನ್‌, ಮಾರ್ಕ್‌ಟ್ವೇನ್‌, ವಾಲ್ಪೆರ್‌, ವರ್ಡ್ಸ್‌ವತ್‌ ಮತ್ತು ಅಲೆಕ್ಸಾಂಡರ್‌ ಡೂಮಾ ಮುಂತಾದ ಲೇಖಕರಿಗೆ ಹಾಸಿಗೆ ಇಲ್ಲದೆ ಬರವಣಿಗೆಯೇ ಸಾಗುತ್ತಿರಲಿಲ್ಲ. ಮಾರ್ಕ್‌ಟ್ವೇನನಂತೂ ಮಲಗಿಕೊಂಡೇ ಬರೆ ಯುತ್ತಿದ್ದ. ಹಾಗೆಂದ ಮಾತ್ರಕ್ಕೆ ಮೇಲೆ ಹೇಳಿದ ಲೇಖಕರೆಲ್ಲ ರಾತ್ರಿ ಬರೆಯುತ್ತಿದ್ದರೆಂದು ಅರ್ಥ ವಲ್ಲ. ಹಗಲಿನಲ್ಲಿ ಬರೆಯಬೇಕಾದರೂ ಅವರಿಗೆ ಹಾಸಿಗೆಯೇ ಬೇಕಾಗುತ್ತಿತ್ತು | ಶಳಗಣ ಗಿ ರಷ್ಯನ್‌ ಕತೆಗಾರ ದೋಸ್ತೊವಸ್ಕಿ ಬರೆಯುತ್ತಿ ದುದು ಕೇವಲ ರಾತ್ರಿ ಹೊತ್ತಿನಲ್ಲಿಯೇ. ಫ್ರೆಂಚ್‌ ಲೇಖಕ ಬಾಲ್‌ಜಾಕನಿಗೆ ಮಧ್ಯರಾತ್ರಿಯ ಹೊತ್ತಿಗೆ ಎದ್ದು ಬರೆಯುವ ಹವ್ಯಾಸವಿತ್ತು. ಆಗ "ಕ್ಯಾಂಡಲ್‌ ಬೆಳಕಿನಲ್ಲಿ ಆರಂಭಿಸುತ್ತಿದ್ದ ಬರವಣಿಗೆ ಬೆಳಕು ಹರಿಯುವವರೆಗೂ ಮುಂದು ವರೆಯುತ್ತಿತ್ತು. ಬಾಲ್‌ಜಾಕ್‌ ತುಂಬ ಹೊಟ್ಟೆ ಬಾ ಕನೂ ಆಗಿದ್ದ. ಅವನ ಮಧ್ಯಾಹ್ನದ ಊಟಕ್ಕೆ ಒಂದು ನೂರು ಚಿಕ್ಕ ಮೀನುಗಳು, ಒಂದು ಬಾತುಕೋಳಿ, ಹನ್ನೆರಡು ಕಟ್‌ಲೆಟ್‌ ಅನೇಕ _ಬಗೆಯ ಸಿಹಿತಿಂಡಿಗಳು ಬೇಕಾಗುತ್ತಿದ್ದವು. ಅಲೆ ಕ್ಸಾಂಡರ್‌ ಡೂಮಾ ಮತ್ತು ಮಾರ್ಕ್‌ಟ್ವೇನರು ಹೊಟ್ಟೆ ಬಾಕರಾಗಿದ್ದರೂ ಬರವಣಿಗೆಗೆ ಕುಳಿತಾಗ ಮಾತ್ರ ಅವರಿಗೆ ಆಹಾರದ ಪರಿವೆಯೇ ಇರುತ್ತಿ ರಲಿಲ್ಲ. ಮಾರ್ಕ್‌ಟ್ವೇನನು ಬರವಣಿಗೆಗೆ ಕುಳಿ ತರೆ ಅವನ ಪತ್ನಿ ಅವನಿಗೆ ಬೇಯಿಸಿದ ಮೊಟ್ಟೆ ಗ ಳನ್ನು ನಿರಂತರವಾಗಿ ಸರಬರಾಜು ಮಾಡುತ್ತಲೇ ಇರಬೇಕಾಗುತ್ತಿತ್ತು. ಅಮೆರಿಕೆಯ ಪತ್ತೇದಾರಿ ಕಾದಂಬರಿಕಾರ ಎಡ್ಗರ್‌ ವ್ಯಾಲೆಸನಿಗೆ ವಿಪರೀತ ಚಹ ಕುಡಿಯುವ ಚಟವಿತ್ತು. ಪ್ರತಿನಿತ್ಯ ನಲ್ವತ್ತು ಕಪ್‌ ಚಹಾ ಸೇವಿಸುತ್ತಿದ್ದ ಆತ ಚಿಕ್ಕ ವಯಸ್ಸಿನಲ್ಲೇ ಮರ ಣಕ್ಕೆ ತುತ್ತಾದನು. ಬರೆಯಲು ಬೇಕಾದ ಸ್ಫೂರ್ತಿ ಪಡೆಯಲು ಒಬ್ಬೊಬ್ಬ ಲೇಖಕರು ಒಂದೊಂದು ವಿಧಾನ ವನ್ನು ಅನುಸರಿಸುತ್ತಿದ್ದನು. ಅರ್ನೆಸ್ಟ್‌ ಹೆಮಿಂಗ್ವೇ ತನಗೆ ಬರೆಯ ಬೇಕೆನಿಸಿದಾಗೆಲ್ಲ ನಲ್ವತ್ತು ಪೆನ್ಸಿಲ್‌ಗಳನ್ನು ಕೆತ್ತಿ ಇಟ್ಟುಕೊಳ್ಳುತ್ತಿ ದ್ದನು. ಫೆಡ್‌ರಿಕ್‌ ಷಿಲ್ಲರ್‌ ಎಂಬ ಲೇಖಕನಿಗೆ ಕೊಳೆತ ಸೇಬುಹಣ್ಣಗಳ ವಾಸನೆ ನೋಡಿದಾಗ ಇದೆ ಸಾರ್‌. ಮೆತ್ತಗೆ ಹೇಳೋ. ಇದು ನಮ್ಮ ಮಂತ್ರಿಗಳ ಮೆದುಳಿನ ಎಕ್ಸ್‌- ರೇ. ಮೇ 1992 ಡಾಕ್ಟರೇ, ಈ ಎಕ್ಸ್‌-ರೇ ಒಳಗೆ ಏನೂ ಕಾಣಿಸ್ತಿಲ್ಲವಲ್ಲ ಸಾರ್‌. ಇದು ಪೂರಾ ಖಾಲಿ ಮಾತ್ರ ಬರೆಯುವ ಸ್ಫೂರ್ತಿ ಬರುತ್ತಿತ್ತು. ಜಾರ್ಜ್‌ ಬರ್ನಾರ್ಡ್‌ ಹಾನಿಗೆ ಬರೆಯಲು ಏನೂ ಹೊಳೆಯದಿದ್ದಾಗ ಬಸ್ಸಿನ ದೀರ್ಫ ಪ್ರವಾಸವನ್ನು ಕೈಕೊಳ್ಳುತ್ತಿದ್ದನು. ಅಲೆಕ್ಸಾಂ ಡರ್‌ ಡೂಮಾನಿಗೆ ತನ್ನ ಕಾದಂಬರಿಗಳನ್ನು ಬರೆಯಲು ನೀಲಿ ಬಣ್ಣದ ಕಾಗದವೇ ಬೇಕಾಗು ತ್ತಿತ್ತು. ಬಿಡಿ ಲೇಖನಗಳನ್ನು ಬರೆಯಲು ಮಾತ್ರ ಅವನು ನಸುಗೆಂಪು ಬಣ್ಣದ ಕಾಗದವನ್ನು ಬಳ ಸುತ್ತಿದ್ದನು. ಕೆಲವು ಲೇಖಕರು ಬರವಣಿಗೆಯಲ್ಲಿ ಒಂದು ಶಿಸ್ತು ಹಾಗೂ ಕ್ರಮಬದ್ಧತೆಯನ್ನು ಇಟ್ಟುಕೊಂ ಡಿದ್ದರು. ಜಾರ್ಜ್‌ ಬರ್ನಾರ್ಡ ಷಾ ಪ್ರತಿನಿತ್ಯ ಐದು ಪುಟಗಳನ್ನು ಮಾತ್ರ ಬರೆಯುತ್ತಿದ್ದನು. ಅದಕ್ಕಿಂತ ಒಂದು ಪದವನ್ನು ಸಹ ಹೆಚ್ಚಾಗಿ ಬರೆಯುತ್ತಿರಲಿಲ್ಲ. ಅಲೆಕ್ಸಾಂಡರ್‌ ಡೂಮಾ ಹಸಿರು ಶಾಯಿಯನ್ನು ಮಾತ್ರ ಬಳಸುತ್ತಿದ್ದನು. ರುಸೋನಿಗೆ ತನ್ನ ಮನೆಯ ಕೈತೋಟದಲ್ಲಿ ಎಳೆಬಿಸಿಲಿನಲ್ಲಿ ಕುಳಿತರೆ ಮಾತ್ರ ಬರೆಯಲು ಸ್ಫೂರ್ತಿ ಬರುತ್ತಿತ್ತು. ಸಾಮ್ಯುವೆಲ್‌ ಜಾನ್‌ಸನ್ನನಿಗೆ ಬರೆಯುವ ಮೇಜಿನ ಮೇಲೆ ತನ್ನ ಪ್ರೀತಿಯ ಬೆಕ್ಕು ಕುಳಿತಿರದಿ ದ್ದರೆ ಬರವಣಿಗೆಗೆ ಸ್ಫೂರ್ತಿಯೇ ಬರುತ್ತಿರ ಲಿಲ್ಲ. ಜಾರ್ಜ್‌ ಗೆರ್ಸ್‌ವನ್ನನಿಗೆ ಗದ್ದಲವಿದ್ದರೆ ಮಾತ್ರ ಬರೆಯಲು ಸ್ಫೂರ್ತಿ ಬರುತ್ತಿತ್ತು. ಮೊಟಾರ್‌ಕಾರಿನ ಹಾರ್ನ್‌ ಅಥವಾ ಮಗುವಿನ ಅಳು ಕೂಡ ಅವನಿಗೆ ಬರೆಯಲು ಸ್ಫೂರ್ತಿ ನೀಡುತ್ತಿದ್ದವು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಬ್ಬನ್ನನಿಗೆ ಏಕಾಂತತೆ ಇಲ್ಲದಿದ್ದರೆ ಬರೆಯಲು ಆಗುತ್ತಲೇ ಇರಲಿಲ್ಲ. 9 ಅ ಟೇಕಲ್‌ ಗೋಪಾಲಕ ಷ್ಣ * 61 ಆ 4 4 1 ಶಾ) 4 P,P ade 4744 4 4 4 ಹ 4 pp ಆ 4 ಹ್‌ “ x "ಅದ್ದರಿಬ್ಬ ಗೆಳೆಯರು ಜೀವಕೊರಳ ಗೆಳೆಯರು. ಕನೈೆಯೊಬ್ಬಳೊಡನೆ...' ಎಂದಾರಂಭಗೊಳಿಸೋಣವೆ ಮೆಹರಾನಿನ ದುರಂತ ಕಥೆಯನ್ನ? ದೆಹಲಿಗೆ 160 ಕಿಲೋ ಮೀಟರ್‌ ದೂರದಲ್ಲಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಗೆ ಸೇರಿದ್ದ ಒಂದು ಗ್ರಾಮ 'ಮೆಹರಾನ'. ರಾಜಸ್ಥಾನದ ಗಡಿಗೂ ಇದು ಸಮೀಪ. ದೆಹಲಿ ಮತ್ತು ಆಗ್ರಾದ ನಡುವಿನ ಹೆದ್ದಾರಿ ಈ ಗ್ರಾಮದ ಬಳಿಯೆ ಹಾದು ಹೋಗಿದೆ. ಈ ಗ್ರಾಮಕ್ಕೆ ವಿದ್ಯುತ್‌ ಪೂರೈಕೆಯಿದೆ. ಇಲ್ಲಿ ಸುಮಾರು 250 ಕುಟುಂಬಗಳು ಮೇಲ್ದಾತಿ ಎನಿಸಿಕೊಂಡ ಸ್ಥಿತಿ ವಂತ ಜಾಟರವು ಹಾಗೂ 130 ಕುಟುಂಬಗಳು ಜಾಟವ್‌ ಹರಿಜನರವು. ಎರಡೂ ಕೋಮುಗಳ ಜನ ಅನುದಿನದ ಬದುಕಿನಲ್ಲಿ ಪರಸ್ಪರ ಅವಲಂ ಬಿತರಾಗಿದ್ದವರು. ಗ್ರಾಮದ ಬಹುಜನರ ಮನೆ ಗಳಲ್ಲಿ ಟೆಲಿವಿಜನ್‌ ಸೆಟ್‌ಗಳಿವೆ. ಟ್ರ್ಯಾಕ್ಟರ್‌ ಮೊದಲಾದ ಯಂತ್ರ ವಾಹನಗಳನ್ನು ಬಳಸಿ ವ್ಯವಸಾಯ ಮಾಡುವ ಅನೇಕ ತ್ರೀಮಂತ ರೈತರು ಈ ಗ್ರಾಮದಲ್ಲಿದ್ದಾರೆ. ಆಧುನಿಕ ಸೌಲ ಭ್ಯಗಳಿಂದ ಸಾಕಷ್ಟು ಮುಂದುವರಿದ ಈ ಗ್ರಾಮ ದಲ್ಲಿ ಮಧ್ಯಕಾಲೀನ ಯುಗದಲ್ಲಿ ನಡೆಯಬಹು ದಾದಂಥ ಕರಾಳ ಕೃತ್ಯವೊಂದು ಕಳೆದ ವರ್ಷ 62 i ಒಂದು ಹತ್ಕಾ ಕಾಂಡದ ನೆನಪು ಶ್ರ ನಾಗರಿಕ ಸಮಾಜ ತಲೆ ತಗ್ಗಿಸು ವಂಥ ರಾಕ್ಷಸೀಕ್ಷ ತ್ಯ ಅದು. ಯು ಸ್‌ ಪ್‌ ಪ AA AAI AL AAS LIALIA AN 44 AAA AAA KAA AAAS KAA ಖು KAA ದಿನಾಂಕ 27.3.91. ಬೆಳಗಿನ ಎಂಟು ಗಂಟೆಯ ಸಮಯ. ಮೂಡಣ ದಿಕ್ಕಿನಲ್ಲಿ ಸೂರ್ಯ ಮೇಲೇರುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಜರುಗಲಿದ್ದ ಕರಾಳ ಕೃತ್ಯಕ್ಕೆ ಸಾಕ್ಷಿಯಾಗಲಿದ್ದ ಊರ ಹೊರಗಿನ ದೊಡ್ಡ ಆಲದ ಮರದ ಮೇಲಿನ ಪಕ್ಷಿಗಳ ಚಿಲಿಪಿಲಿ ಗಾನ ಇದಾವುದರ ಪರಿವೆಯಿಲ್ಲದೆ ನಿರಂತರವಾಗಿ ಸಾಗಿತ್ತು. ಜಾಟ್‌ ಮೇಲ್ಜಾತಿಯ ಸದಸ್ಯರಿಂದ ಕೂಡಿದ ಪಂಚಾಯ ತಿಯ ಬರ್ಬರ ತೀರ್ಪನ್ನು ಕಾರ್ಯಗತಗೊಳಿಸುವ $ ರೇಣುಕ ಕ್ರಿಯೆಗೆ ಊರಿನ ಐನೂರು ಜನರ ಗುಂಪು ಸಾಕ್ಷಿಯಾಗಿ ಮರದ ಕೆಳಗೆ ಜಮಾಯಿಸಿತ್ತು. ಆ ತೀರ್ಪಾದರೂ ಎಂಥದು? ಮರಣದಂಡನೆ! : ಮರಣದಂಡನೆಗೊಳಗಾದ ಅಪರಾಧಿಗಳು ಜಾಟವ್‌ ಹರಿಜನ ಜಾತಿಗೆ ಸೇರಿದ ಹದಿಹರೆ ಯದ ಇಬ್ಬರು ಯುವಕರು ಮತ್ತು ಜಾಟ್‌ ಜಾತಿಗೆ ಸೇರಿದ ಹದಿನೇಳು ವರ್ಷ ವಯಸ್ಸಿನ ಯುವತಿ. ಮೂವರ ಕೊರಳನ್ನು ಮರದ ರೆಂಬೆ ಯಿಂದ ಇಳಿಬಿದ್ದಿರುವ ನೇಣಿನ ಹಗ್ಗ ಅಲಂಕರಿ ಸಿದೆ. ಮೂವರೂ ನೆರೆದವರ ಮನ ಕರಗುವಂತೆ ಪ್ರಾಣ ಭಿಕ್ಷೆಗಾಗಿ ಅಂಗಲಾಚಿ ಪ್ರಲಾಪಿಸುತ್ತಿ ದ್ದಾರೆ. ಆದರೆ ನೆರೆದಿದ್ದವರಲ್ಲಿ ಒಬ್ಬನದಾ ಕಸ್ತೂರಿ ದರೂ ಮನಸ್ಸು ಕರಗಿದಂತೆ ಕಾಣುತ್ತಿರಲಿಲ್ಲ. ಗ್ರಾಮ ದೇವಾಲಯದ ವೃದ್ಧ ಪೂಜಾರಿ ಮಾತ, ಅಪರಾಧಿಗಳಿಗೆ ಪ್ರಾಣದಾನ ನೀಡುವಂತ ಪಂಚರ ಮನವೊಲಿಸುವ ವಿಫಲ ಯತ್ನ ನಡೆಸಿ ದ್ದಾನೆ. ತಮ್ಮ ಮಕ್ಕಳಿಗೊದಗಿದ ಗತಿಯಿಂದ ದಿಗ್ಬ್ರಾಂತರಾಗಿ ದುಃಖದಿಂದ ಕುಸಿದು ಬೀಳು ತ್ತಿದ್ದ ಅಪ್ಪಂದಿರನ್ನು ಎಳೆದುಕೊಂಡು ಬಂದು ಬಲವಂತವಾಗಿ ನೇಣಿನ ಹಗ್ಗವನ್ನು ಅವರ i ಕೆ ಯಿಂದಲೇ ಎಳೆಸಿದಾಗ ಅಪರಾಧಿಗಳ ಕೊರ ಳಿಂದ ಕೊನೆಯ ಸಲ ಹ ೃದಯವೇಧಕ ಚೀತ್ಕಾರ ಹೊರಹೊಮ್ಮಿತು. ಮರದ ಮೇಲಿನ ಹಕ್ಕಿ ಪಕ್ಷಿ ಗಳು ಪಟ ಪಟ ರೆಕ್ಕೆ ಬಡಿಯುತ್ತಾ ಗಾಬರಿ ಯಿಂದ ಹಾರಿಹೋದುವು. ಈ ಬರ್ಬರ ಕೃತ್ಯಕ್ಕೆ ಬಲಿಯಾದ ಆ ಮೂವರು ಅಮಾಯಕರೆಸಗಿದ ಗುರುತರವಾದ ಅಪರಾಧವಾದರೂ ಏನು? ಬ್ರಿಜೇಂದ್ರ ಹದಿನೆಂಟರ ಹರಿಜನ ಯುವಕ. ಗ್ರಾಮದ ಜಾಟ್‌ ಜಾತಿಗೆ ಸೇರಿದ ಜಮೀನ್ದಾರ ಗಂಗಾರಾಮನ ಹದಿನೇಳು ವಯಸ್ಸಿನ ಮಗಳು ರೋಶನಿಯನ್ನು ಪ್ರೇಮಿಸಿದ್ದಕ್ಕೆ ಆತ ತಲೆದಂಡ ತೆರಬೇಕಾಯಿತು... ನೇಣು ಹಾಕಿಸಿಕೊಂಡ ಮತ್ತೊಬ್ಬ ಇವರಿಬ್ಬರ ಮಿಲನಕ್ಕೆ ಸಹಾಯಕ ನಾದ ರಾಮಕಿಶನನೆಂಬ ಹರಿಜನ ತರುಣ. ಹರಿ ಜನ ತರುಣ ಬ್ರಿಜೇಂದ್ರನನ್ನು ಪ್ರೇಮಿಸಿದ "ತಪ್ಪಿ ಗಾಗಿ' ಜಾಟ್‌ ಜಾತಿಯ ರೋಶನಿ ನೇಣಿಗೆ ಎರವಾಗಬೇಕಾಯಿತು. ಮಥುರಾ ಜಿಲ್ಲಾ ಪೊಲೀಸ್‌ ಅಧಿಕಾರಿ ವಿ.ಕೆ. ಗುಪ್ತ ಹೇಳುವಂತೆ ಈ ಗ್ರಾಮದಲ್ಲಿ ಇದಕ್ಕೂ ಹಿಂದೆ ಕೋಮು ಘರ್ಷಣೆಗಳ ದಾಖಲೆಯಿಲ್ಲ. ಆದರೆ, ಈ ದಾರುಣ ಹತ್ಯೆಯ ನಂತರ ಜಾಟವ್‌ ಹರಿಜನ ಜಾತಿಗೆ ಸೇರಿದ ಅಮೀನ್‌ಚಂದ್‌ ಗ್ರಾಮ ಪಂಚಾಯಿತಿಯ ಮೂವತ್ತೇಳು ಮಂದಿ ಜಾಟ್‌ ಮೇಲ್ದಾತಿಗೆ ಸೇರಿದ್ದ ಸದಸ್ಯರ ವಿರುದ್ಧ ಪೊಲೀಸರಿಗೆ ಮಾಹಿತಿಯ ಸಲ್ಲಿಸಿದ್ದು ಇಡೀ ಮೆಹರಾನ ಗ್ರಾಮ ಕೋಮು ದ್ಲೇಷದ ದಳ್ಳುರಿ ಮೇ 1992 ಯಲ್ಲಿ ಕುದಿಯಲು ಕೆರೆದೊಗೆದ ಕಡ್ಡಿ ಯಾಯಿತು. ವರ್ಷವೊಂದರ ಹಿಂದೆ.. ಹರಿಜನ ಯುವಕ ಬ್ರಿಜೇಂದ್ರ ಜಮೀನ್ದಾರ ಗಂಗಾರಾಮನ ಹೊಲ ದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ. ಗಂಗಾ ರಾಮನ ಮಗಳು ರೋಶನಿ ಸದಾ ಹೊಲಗೆಲಸ ದಲ್ಲಿ ತೊಡಗಿರುತ್ತಿದ್ದಳು. ಹದಿಹರೆಯದ ಹ ದ ಯಗಳು ಒಂದಾಗಲು ತಡವಾಗಲಿಲ್ಲ. ಈ ನಡುವೆ ಸಮೀಪದ ಗ್ರಾಮದ ಶ್ರೀಮಂತ ಜಮೀನ್ದಾರನ ಮಗನೊಂದಿಗೆ ಮಗಳ ವಿವಾ ಹದ ಮಾತುಕತೆ ಮುಗಿಸಿದ್ದ ಗಂಗಾರಾಮ. ರೋಶನಿಗೆ ಈ ಸಂಬಂಧ ಇಷ್ಟವಾಗಲಿಲ್ಲ. ಪ್ರೇಮಿಗಳಿಬ್ಬರೂ ರಹಸ್ಯವಾಗಿ ಸಮಾಲೋಚಿಸಿ ಊರು ಬಿಟ್ಟು ಓಡಿಹೋಗಲು ನಿರ್ಧರಿಸಿದರು. ರಾಮಕಿಶನ ಇವರಿಬ್ಬರ ಪಲಾಯನಕ್ಕೆ ನೆರ ವಾದ. ಅದು ನಡೆದದ್ದು ಮಾರ್ಚ್‌ 21ರಂದು. ಮಗಳು ತನ್ನ ಕೈಗೆ ಸಿಕ್ಕಿದರೆ ಬದುಕಿನಲ್ಲೇ ಮರೆಯಲಾರದಂಥ ಪಾಠ ಕಲಿಸುವೆನೆಂದು ಗಂಗಾರಾಮ ಊರಿನ ಜನರ ಮುಂದೆ ಶಪಥ ಮಾಡಿದ. ಪಕ್ಕದ ಊರಿನ ಜಮೀನ್ದಾರನ ಮಗ ನೊಂದಿಗೆ ಮಾಡಿಕೊಂಡಿದ್ದ ಮಗಳ ವಿವಾಹ ಒಪ್ಪಂದ ಮುರಿದು ಬಿದ್ದುದರಿಂದ ಅವಮಾನಿತ ನಾದ ಗಂಗಾರಾಮ ಒಳಗೊಳಗೇ ಕುದಿಯತೊ ಡಗಿದ. ಮಾರ್ಚ್‌ 25. ಊರಿನ ಜಾಟ್‌ ಪ್ರಮುಖ ಮಂಗ್ರುರಾಮ್‌ ಪಹಿಲ್‌ವಾನ್‌ ತನ್ನ ತಾಯಿಯ ಅಪರಕ್ರಿಯೆಗಳ ಅಂಗವಾಗಿ ಮನೆಯಲ್ಲಿ ಏರ್ಪ ಡಿಸಿದ್ದ ಸಮಾರಂಭಕ್ಕೆ ಸುತ್ತಮುತ್ತಲ ಹದಿನೇಳು ಗ್ರಾಮಗಳಿಂದ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಜಾಟ್‌ ಜಾತಿ ಬಾಂಧವರು ಮೆಹರಾನಕ್ಕೆ ಆಗಮಿ ಸಿದ್ದರು. ಅದೇ ದಿನ, ಓಡಿಹೋಗಿದ್ದ ಪ್ರೇಮಿ ಗಳು ಏನು ಕಾರಣವೋ ಯಾರಿಗೂ ಕಾಣದಂತೆ ಊರಿಗೆ ಬಂದು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡರು. ನೆರೆಯ ಗ್ರಾಮಗಳ ಜಾತಿಬಾಂ ಧವರ ಮುಂದೆ ಊರಿನ ಕುಲಮರ್ಯಾದೆಯ ಪ್ರಶ್ನೆ ಚರ್ಚೆಗೆ ಗ್ರಾಸವಾಗದಿರಲೆಂದು ಗಂಗಾ 63 ಕ " ರಾಮ ಮತ್ತು ಊರಿನ ಪ್ರಮುಖರು ಈ ಸುದ್ದಿಯನ್ನು ಆ ದಿನ ಎತ್ತಲಿಲ್ಲ. ಮಾರನೆಯ ದಿನ ಸಂಜೆಯ ಹೊತ್ತಿಗೆ ಜಾಟ್‌ ಅತಿಥಿಗಳೆಲ್ಲಾ ತಂತಮ್ಮ ಊರಹಾದಿ ಹಿಡಿದ ' ಮೇಲೆ ಮಂಗ್ಟುರಾಮ್‌ ಪಹಿಲ್‌ವಾನನ ಮನೆ ಯಲ್ಲಿ ಮೆಹರಾನ ಗ್ರಾಮದ ಜಾಟ್‌ ಪ್ರಮುಖ ರೆಲ್ಲಾ ಸಭೆ ಸೇರಿದರು. ಗ್ರಾಮ ಪಂಚಾಯತಿಯ ಪ್ರಧಾನ ನವಲ್‌ಸಿಂಗನೂ ಸಭೆಯಲ್ಲಿ ಉಪಸ್ಥಿತ ನಿದ್ದ. ಇನ್ನೆಂದೂ ಗ್ರಾಮದ ಯಾವ ಜಾಟವನೇ ಆಗಲಿ ತನ್ನ ಜಾತಿಯ ಸೀಮಾರೇಖೆಯನ್ನು ಉಲ್ಲಂಘಿಸದಂಥ ಕಠಿಣ ಶಿಕ್ಷೆ ಯನ್ನು ಅಪರಾಧಿ ಗಳಿಗೆ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸ ಲಾಯಿತು. ರಾತ್ರಿ ಹತ್ತುಗಂಟೆಯ ಸಮಯ. ಬ್ರಿಜೇಂದ್ರ ಮತ್ತು ರಾಮಕಿಶನ ತಮ್ಮ ಕುಟುಂ ಬದ ಸದಸ್ಯರೊಂದಿಗೆ ಜಾಟರ ಸಭೆಯ ಮುಂದೆ ಹಾಜರಾಗುವಂತೆ ಕರೆ ಕಳುಹಿಸಲಾಯಿತು. ತಂದೆ ತಾಯಿ ಸಹಿತ ಸಭೆಗೆ ಬರಲು ರೋಶನಿಗೂ ಕರೆ ಹೋಯಿತು. ಸಭೆಯಲ್ಲಿ ಜಾಟ್‌ ಪ್ರಮುಖರ ನಿರೀಕ್ಷೆ ಯನ್ನು ರೋಶನಿ ಸುಳ್ಳಾಗಿಸಿದಳು. ಬ್ರಿಜೇಂದ್ರ ನೊಂದಿಗೆ ಓಡಿಹೋದದ್ದಕ್ಕೆ ಆಕೆ ಪಶ್ಚಾತ್ತಾಪವ ನ್ನೇನೂ ವ್ಯಕ್ತಪಡಿಸಲಿಲ್ಲ. ಅವರೆಲ್ಲರ ಮುಖಕ್ಕೆ ಹೊಡೆದಂತೆ ಅವಳು ಧೈರ್ಯದಿಂದ ತಾನು ಬ್ರಿಜೇಂದ್ರನೊಂದಿಗೇ ಇರುವುದಾಗಿ ಹೇಳಿ ದಳು. ಇದು ಜಾಟರ ಜಾತ್ಯಭಿಮಾನಕ್ಕೆ ಪೆಟ್ಟು ಕೊಟ್ಟಂತಾಯಿತು. ಬ್ರಿಜೇಂದ್ರನೂ ತಪ್ಪು ಒಪ್ಪಿಕೊಳ್ಳಲು ನಿರಾಕ ರಿಸಿದ. ತಾನು ರೋಶನಿಯನ್ನೇ ಮದುವೆಯಾ ಗುವದಾಗಿ ಖಡಾಖಂಡಿತವಾಗಿ ಹೇಳಿದ. ಜಾಟವ್‌ ಹರಿಜನ ಯುವಕನ ಈ ಉದ್ದಟತನ ವನ್ನು ಜಾಟರು ಹೇಗೆ ತಾನೇ ಸಹಿಸಿಯಾರು! ಶತಮಾನಗಳಿಂದ ಅನೂಚಾನವಾಗಿ ಪಾಲಿಸಿ ಕೊಂಡು ಬಂದಿದ್ದ ಜಾತಿ ಪದ್ಧತಿಯ ನೀತಿ ನಿಯಮಗಳನ್ನು ಒಂದೇ ಸಲಕ್ಕೆ ತೊಡೆದು ಹಾಕಲು ನಿಂತ ದೈತ್ಯನಂತೆ ಅವರಿಗೆ ಕಂಡ ಬ್ರಿಜೇಂದ್ರ. ಆದರೆ, ಬ್ರಿಜೇಂದ್ರನ ಮುದಿ ತಂದೆ ತನ್ನ ಕೊನೆಗಾಲದ ಆಸರೆಯಂತಿದ್ದ ಮಗನಿಗೆ ಒದಗಲಿರುವ ಅವಸ್ಥೆಯನ್ನು ತಪ್ಪಿಸಲು, ಪ್ರಧಾ ನನ ಕಾಲಿಗೆ ಬಿದ್ದು ಕ್ಷಮೆ ನೀಡುವಂತೆ ಪರಿಪರಿ ಯಾಗಿ ಬೇಡಿಕೊಂಡ. ಅಲ್ಲಿದ್ದವರ ಮನ ಕರಗ ಲಿಲ್ಲ. ಜಾಟ್‌ ಪ್ರಮುಖರು ಜಾಟವರಿಗೆ ಮರೆ ಯಲಾರದ್ದಂಥ ದಂಡನೆಯನ್ನು ವಿಧಿಸಲು ನಿರ್ಧ. ರಿಸಿಬಿಟ್ಟಿ ದ್ದರಲ್ಲ. ರೋಶನಿಯನ್ನು ಅವಳ ತಂದೆ ಯೊಂದಿಗೆ ಮನೆಗೆ ಕಳುಹಿಸಿ, ಬ್ರಿಜೇಂದ್ರ ಮತ್ತು ರಾಮಕಿಶನರ ಕುಟುಂಬಗಳನ್ನು ಅಲ್ಲಿಯೇ ಇರು ವಂತೆ ಹೇಳಲಾಯಿತು. ಅನಂತರ ಪ್ರಾರಂಭವಾಯಿತು ಕ್ರೂರದಂಡ ನೆಯ ನಗ್ನ ನೃತ್ಯ. ಆ ರಾತ್ರಿ ಮಂಗ್ಟರಾಮ್‌ ಪಹಿಲ್‌ವಾನನ ನಿರ್ದೇಶನದಲ್ಲಿ ಐವರು ಜಾಟರು ಈ ಇಬ್ಬರು ಯುವಕರನ್ನು ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆಗೆ ಗುರಿಪಡಿಸಿದರು. ಐದೂ ಮಂದಿ ಒಟ್ಟಾಗಿ ಒಂದೊಂದು ದಿಕ್ಕಿನಿಂದ 'ಚೆಂಡನ್ನು ಒದೆಯುವಂತೆ ನೆಲದ ಮೇಲೆ ಉರು ಳಾಡುತ್ತಿದ್ದ ಇಬ್ಬರನ್ನೂ ಒದೆಯುತ್ತಾ ದೊಣ್ಣೆ ಯಿಂದ ಬಡಿಯತೊಡಗಿದರು. ಇಬ್ಬರ ಬಟ್ಟೆಗ ಳನ್ನು ಕಳಚಿ ಬತ್ತಲು ಮಾಡಿದರು. ಕಾಲುಗಳಿಗೆ ಹಗ್ಗಕಟ್ಟಿ ತಲೆ ಕೆಳಗಾಗಿಸಿ ಮಾಡಿನ ಜಂತಿಗೆ ನೇತಾಕಿದರು. ದೊಣ್ಣೆಯಿಂದ ಅವರ ತಿಕ- ತೊಡೆಗಳ ಮೇಲೆ ಹೊಡೆಯತೊಡಗಿದರು. ಆ ಇಬ್ಬರು ಮುಗ್ಗ ಯುವಕರು ನೋವಿನಿಂದ ಚೀರುತ್ತಿದ್ದರೆ ಜಾಟ್‌ ಪ್ರಮುಖರು ಭಂಗಿ ಸೇದುತ್ತಾ ಕುಳಿತು ಆನಂದಿಸುತ್ತಿದ್ದರು. ಈಗ ಹಿಂಸೆಯ ವಿಧಾನ ಬದಲಾಯಿತು. ಉರಿಯುವ ದೊಂದಿಯನ್ನು ತಲೆಕೆಳಗಾಗಿ ನೇತಾಡುತ್ತಿದ್ದ ಬ್ರಿಜೇಂದ್ರ ಮತ್ತು ರಾಮಕಿಶನರ ಬಾಯಿಗೆ ಒಬ್ಬ ತುರುಕಿದ. ಅವರ ತುಟಿಗಳು ಬೆಂದು ಅಲ್ಲೆಲ್ಲಾ ಸುಟ್ಟಮಾಂಸದ ವಾಸನೆ ಹರ ಡಿತು. ಯುವಕರಿಬ್ಬರೂ ಮರಣಾಂತಿಕ ವೇದನೆ ಯಿಂದ ಕಿರುಚಿಕೊಂಡರು. ಉರಿಯುವ ದೊಂದಿ ಯೀಗ ಅವರ ಜನನೇಂದ್ರಿಯಗಳನ್ನು ಸುಟ್ಟಿತು. ಯುವಕರು ಜ್ಞಾನ ತಪ್ಪುವವರೆಗೂ ಈ ಬರ್ಬರ ಕ್ರೀಡೆ ನಿರಂತರವಾಗಿ ಸಾಗಿತು. ಇಷ್ಟಾದರೂ ಜಾಟ್‌ ಪ್ರಮುಖರ ರೋಷ ತಣಿಯಲಿಲ್ಲ. ಮಾರ್ಚ್‌ 27ರ ಬೆಳಗಿನ ಜಾವ. ಅರೆ ಪ್ರಜ್ಞಾ ವಸ್ಥೆಯಲ್ಲಿದ್ದ ಯುವಕರಿಬ್ಬರನ್ನು ಗ್ರಾಮದ ಚಾವಡಿಗೆ ಎಳೆದುಕೊಂಡು ಬಂದರು. ತಮ್ಮ ಪಾಶವೀಕೃತ್ಯವನ್ನು ಕಾನೂನುರೀತ್ಯ ಕ್ರಮಬದ್ದ ಮೇ 1992 ಗೊಳಿಸುವ ಸಲುವಾಗಿ ಗ್ರಾಮ ಪಂಚಾಯತಿಯ ಸಭೆಯನ್ನು ತುರ್ತಾಗಿ ಕರೆಯಲಾಯಿತು. ' ಪಂಚಾಯತಿಯ ತೀರ್ಪಿಗೆ ಜಾಟವ ಹರಿಜನರ ನ್ನೊಳಗೊಂಡು ಗ್ರಾಮದ ಜನರೆಲ್ಲ ಬದ್ಧರಾಗಿ | ರುವಂತೆ ಮಾಡುವುದೇ ಸಭೆ ಕರೆದ ಉದ್ದೇಶ. ಪಂಚಾಯತಿಯ ನಾಲ್ಕು ಜನ ಜಾಟವ್‌ ಹರಿಜನ ಸದಸ್ಯರನ್ನು ಬಲವಂತವಾಗಿ ಅವರ ಮನೆಗಳಿಂದ ಎಳೆದುತಂದು ಜಾಟ್‌ ಸದಸ್ಯರೇ ಬಹುಸಂಖ್ಯಾತ ರಾಗಿದ್ದ ಆ ಸಭೆಯಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಅಂತಿಮವಾಗಿ ""ಮೂವರು ಅಪರಾಧಿಗ ಳನ್ನು ಅವರವರ ಅಪ್ಪಂದಿರೇ ನೇಣುಹಾಕಿ ಕೊಲ್ಲಬೇಕು'' ಎಂದು ತೀರ್ಪು ನೀಡಲಾಯಿತು. ಜಾಟವ್‌ ಹರಿಜನ ಸದಸ್ಯರು ತೀರ್ಪಿನ ಎರುದ್ಧ ದನಿ ಎತ್ತದಂತೆ ವ್ಯವಸ್ಥೆಯಿತ್ತು. ಈ ಏಕಪ ಕ್ಷೀಯ ತೀರ್ಪನ್ನು ಪ್ರತಿಭಟಿಸಿದ ಜಾಟವ್‌ ವೃದ್ಧ ಪರ್ಮಿಯನ್ನು ಎಚ್ಚರದಪ್ಪುವಂತೆ ಹೊಡೆದು ಎಳೆದೊಗೆದರು "ನಿಷ್ಠಾವಂತರು". ನೇಣಿನ ಕುಣಿಕೆಯನ್ನು ಬಿಗಿಯಾಗಿ ಎಳೆದ ಕೂಡಲೆ ಮೊದಲೇ ಅರೆಜೀವವಾಗಿದ್ದ ರಾಮಕಿ ಶನ್‌ ಪ್ರಾಣಬಿಟ್ಟ. ಪ್ರೇಮಿಗಳಿಬ್ಬರೂ ಯಾತನೆ ಪಡುತ್ತಾ ಒದ್ದಾಡಿ ಸಾವನ್ನಪ್ಪಿದರು. ನೆರೆದಿದ್ದ ಜನ ಮೂರೂ ಶವಗಳನ್ನು ಪಕ್ಕದಲ್ಲೇ ಇದ್ದ ರುದ್ರಭೂಮಿಗೆ ಎಳೆದುಕೊಂಡುಹೋಗಿ ಅವಸ ರದಲ್ಲಿ ಬೆಂಕಿ ಇಟ್ಟು ಸುಟ್ಟರು. ಈ ಹತ್ಯಾಕಾಂಡದಿಂದ ಜಾಟವ್‌ ಹರಿಜನರು ಎಷ್ಟು ಭಯಗೊಂಡಿದ್ದರೆಂದರೆ ಇಪ್ಪತ್ತು ಕಿಲೋ ಮೀಟರ್‌ ದೂರದಲ್ಲಿದ್ದ ಬರ್ಬಾನ ಪೊಲೀಸ್‌ ಠಾಣೆಗೆ ಹೋಗಿ ಈ ಕೊಲೆಯ ಬಗ್ಗೆ ಯಾರೂ ದೂರು ಕೊಡುವ ಸಾಹಸ ಮಾಡಲಿಲ್ಲ. ಈ ಹೀನಕೃತ್ಯಕ್ಕೆ ಸಾಕ್ಷಿಯಾಗಿದ್ದ ಬೇರೆ ಗ್ರಾಮದ ಹಾದಿ ಹೋಕನೊಬ್ಬ ಮರಣದಂಡನೆಯ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಕಾರ್ಯ ಪ್ರವೃತ್ತರಾದ ಪೊಲೀಸರು ರೋಶನಿಯ ತಂದೆ ಗಂಗಾರಾಮ ಅವಳ ಅಣ್ಣ ಪಪ್ಪುವನ್ನೊಳಗೊಂ ಡಂತೆ ಹದಿನೈದು ಮಂದಿ ಜಾಟರನ್ನು ಬಂಧಿಸಿ 65 ದರು. ಬಂಧಿತ ಆರೋಪಿಗಳಲ್ಲಿ ಪ್ರಮುಖನಾದ ಮಂಗ್ಟುರಾಮ್‌ ಪಹಿಲ್‌ವಾನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಮಾಜಿ ಲೋಕ ಸಭಾ ಸದಸ್ಯ ಮನವೇಂದ್ರಸಿಂಗ್‌ ಸ್ಥಳೀಯ ಪೊಲೀಸರ ಮೇಲೆ ತಂದ ಒತ್ತಡ ಫಲಕಾರಿಯಾಗ ಲಿಲ್ಲ. ಈ ಪ್ರಕರಣ ನಡೆದ ವಾರದ ನಂತರ ರೋಶ ನಿಯ ತಾಯಿ ವಾಸನಾದೇವಿಯನ್ನು ವರದಿಗಾರ ನೊಬ್ಬ ಈ ರೀತಿ ಪ್ರಶ್ನಿಸಿದ: "" ನಿಮ್ಮ ಮಗ ಳನ್ನು ನೇಣುಗಟ್ಟಿ ಕೊಲ್ಲುವ ಬದಲು ಅವಳು ಬಯಸಿದವನೊಂದಿಗೆ ಬದುಕಲು ಬಿಟ್ಟಿದ್ದರೆ ಒಳಿತಾಗುತ್ತಿತ್ತಲ್ಲವೆ?'' ವಾಸನಾದೇವಿ ಇದ್ದಕ್ಕಿದ್ದಂತೆ ಆವೇಶದಿಂದ ಕಂಪಿಸುದ ದನಿಯಲ್ಲಿ ಹೇಳಿದಳಂತೆ: "" ಜಾಟರ ಹುಡುಗಿಗೆ ಜಾಟವ್‌ ಹರಿಜನ ಹುಡುಗನೊಂದಿಗೆ ಮದುವೆಯೆ | ಪಟ್ಟಣಗಳಲ್ಲಿ ಮಾತ್ರ ಇದು ನಡೆಯಬಹುದೇನೋ. ಇಲ್ಲಿ ಜಮೀನ್ದಾರರು ಜಮೀನ್ಹಾರರೊಂದಿಗೆ ಮಾತ್ರ ಸಂಬಂಧ ಬೆಳೆಸು ತ್ತಾರೆ. ಪ್ರಾಣಕ್ಕಿಂತ ನಮಗೆ ಕುಲಮರ್ಯಾದೆ ಮುಖ್ಯ.'' ""ರೋಶನಿಯನ್ನು ನೇಣು ಹಾಕಿಕೊಲ್ಲುವ ಪಂಚಾಯತಿಯ ತೀರ್ಪಿನ ಬಗ್ಗೆ ನಿಮ್ಮ ಅಭಿ ಪ್ರಾಯ?'' "“ಹಳ್ಳಿಯಲ್ಲಿ ಎಲ್ಲಾ ದೂರುಗಳನ್ನು ಪಂಚಾ ಯತಿ ಮಾತ್ರ ಇತ್ಯರ್ಥ ಮಾಡುತ್ತದೆ. ಪಂಚಾ ಯತಿಯ ತೀರ್ಪಿಗೆ ಎಲ್ಲರೂ ಬದ್ಧರಾಗಿರಲೇ ಬೇಕು.” ನನ್ನ ಮಗಳಾದರೇನು? ಯಾರಾದ ರೇನು?'' ಜಾತಿ ಪ್ರತಿಷ್ಠೆಯ ರಕ್ಷಣೆಗಾಗಿ ಮಾನವತ್ವ ವನ್ನೇ ಮರೆತು ಈ ಹತ್ಯಾಕಾಂಡದಲ್ಲಿ ಭಾಗಿಗ ಳಾದ ಅಪರಾಧಿಗಳನ್ನು ಕಾನೂನು ಈಗ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯೂ ಆಗಬಹುದು. ಆದರೆ ಮೆಹರಾನ ಗ್ರಾಮದಲ್ಲಿ ಜಾಟವ್‌ ಹರಿಜನರು ಗ್ರಾಮದ ಮೇಲ್ಜಾತಿಯ ಜಾಟರೊಂದಿಗೆ ಎಂದಾದರೂ ಸಹಬಾಳ್ವೆ ನಡೆಸಲು ಸಾಧ್ಯವಾಗುವ ಕಾಲ ಬಂದೀತೆ? 6 (ಆಧಾರ) ಸುಳ್ಳಿನ ಸ್ಪರ್ಧೆ ಒಮ್ಮ ಒಂದು ರೈಲ್ವೆ ಬೋಗಿಯಲ್ಲಿ ಒಬ್ಬ ಅಮೇರಿಕನ್‌, ಒಬ್ಬ ರಷ್ಯನ್‌, ಒಬ್ಬ ಜಪಾನಿ ಹಾಗೂ ಒಬ್ಬ. ಹರತ ಪ್ರಯಾಣ ಮಾಡುತ್ತಿದ್ದರು. ಟೈಂಪಾಸ್‌ ಮಾಡುವ ಸಲುವಾಗಿ ಜಪಾನೀಯ ""ಯಾರು ಒಂದು ಅತ್ಯುತ್ತಮವಾದ ಸುಳ್ಳನ್ನು ಹೇಳುತ್ತಾರೋ ಅವರಿಗೆ ಆಕರ್ಷಕ ಬಹುಮಾನ'' ಎಂದು ಘೋಷಿಸಿದ. ""ನಮ್ಮ ದೇಶದಲ್ಲಿ ಒಂದು ಕೋಳಿ ಹುಂಜ ನೂರು ಕೆಜಿ ತೂಕವಿರುತ್ತದೆ!''ಎಂದ ಅಮೆರಿಕನ್‌ ""ನಮ್ಮ ದೇಶದಲ್ಲಿ ಕೋಳಿ ಹುಂಜ ಇಡುವ ಮೂಟ್ಟೆ ತೂಕ ನೂರು ಕೆಜಿ. ಇರುತ್ತದೆ!!'' ಎಂದ ರಷ್ಯ WE ಶಾಂತನಾಗಿ ಕೇಳುತಿ ತ್ರೈದ್ದ ಭಾರತೀಯ ಜಪಾನ್‌ದವನಿಗೆ ಹೇಳಿದ - "ಸ್ವಾ ಮಿ/.. ಹೇಳುವುದನ್ನು ನಾನು ನಂಬುತ್ತೇನೆ!!!'' ವಿಸ್ಥಿ ತನಾದ ಆ ಜಪಾನಿ " "ಇದಕ್ಕೆ ಂತ ಅತ್ಯುತ್ತಮ ಸುಳ್ಳು ಬೇರೊಂದಿರಲಾರದು'' ಎಂದು ನಿಶ್ಚಯಿಸಿ ಭಾರತೀಯನಿಗೇ ಬಹುಮಾನವನ್ನು ನೀಡಿದ. . ಇವರಿಬ್ಬರೂ ಸಂಗ್ರಹ: ಜೆ.ವಿ. ಪ್ರಭು ದೂರವಾಣಿಯನ್ನು ಗ್ರಹಾಂ ಬೆಲ್‌ನೂ, ವಿದ್ಯುತ್‌ ದೀಪವನ್ನು ಥಾಮಸ್‌ ಎಡಿಸನ್‌ನೂ ಕಂಡು ಹಿಡಿದರೆಂಬ ಸಂಗತಿ ಪ್ರಾಥಮಿಕ ತರಗ ತಿಯ ಮಕ್ಕಳಿಗೂ ಗೊತ್ತಿರುತ್ತದೆ. ಆದರೆ ಆಧು ನಿಕ ಬದುಕಿನ ವಿನ್ಯಾಸವನ್ನೇ ಬದಲಿಸಿದ ಟಿ.ವಿ.ಯ ಆವಿಷ್ಕಾರದ ಹಾದಿಯನ್ನು ಬಿಚ್ಚಿಟ್ಟ ವನ ಹೆಸರು ಅಗತ್ಯದಷ್ಟು ಪ್ರಚಾರಕ್ಕೆ ಬರಲಿಲ್ಲ. ಈತ ಫಿಲೋ ಫಾರ್ನ್ಸ್‌ವರ್ಥ್‌. ಅಮೆರಿಕೆಯ ದಕ್ಷಿಣ ಉತಾಹ್‌ನಲ್ಲಿ ಜನಿಸಿದ ಫಾನ್ಸ್‌ ೯ವರ್ಥ್‌ನಿಗೆ ದೂರದರ್ಶನದ ಹೊಳಹು ಸಿಕ್ಕಿದ್ದು 1922ರಲ್ಲಿ. ಆಗಿನ್ನೂ ಕೆಲವು ಪ್ರತಿಭಾ ಮೇ 1992 ದೂರದರ್ಶನದ ಕಾರ್ಯಕ್ರಮಗಳ ಬಗ್ಗೆ ಅಪಸ್ವರವಿರಬಹುದು. ಆದರೆ ಈ ಪುಟ್ಟ ಪೆಟ್ಟಿಗೆ ಆಧುನಿಕ ಬದುಕಿನ ವಿನ್ಯಾಸವನ್ನೇ ಬದಲಿಸಿದ್ದನ್ನಂತೂ ಒಪ್ಪಲೇಬೇಕು. ಇದನ್ನು ಸಾಧ್ಯವಾಗಿಸಿದವನ ಪರಿಚಯ ಎಷ್ಟು ಜನರಿಗಿದೆ? ಅ ೆಂಗಲೇಶ ನ್ವಿತ ಮಿದುಳುಗಳು ವಾಯು ಮಾಧ್ಯಮದ ಮೂಲಕ ಚಿತ್ರಗಳನ್ನು ರವಾನಿಸುವ ಪ್ರಯೋಗ ಗಳನ್ನು ನಡೆಸುತ್ತಿದ್ದವು. ಈ ಪ್ರಯೋಗಗಳೆಲ್ಲ ಈಗಿನ ಇಲೆಕ್ಟ್ರಾನ್‌ ವಿಧಾನಕ್ಕಿಂತ ಸಿನಿಮಾ ತಂತ್ರ ಜ್ಞಾನಕ್ಕೆ ಹೆಚ್ಚು ಹೋಲುತ್ತಿದ್ದವು. ಆದರೆ ಫಿಲೋನ ಮಿದುಳ ಪದರಿನಲ್ಲಿ ಮಾತ್ರ ದೂರದ ರ್ಶನ ಆವಿಷ್ಕಾರದ ಬೀಜ ಆಗಲೇ ಮೊಳೆಯತೊ ಡಗಿತ್ತು. ಫಾನ್ಸ್‌ ೯ವರ್ಥ್‌: ದೂರವೇ ಉಳಿದ 'ದೂರದರ್ಶನದ ರೂವಾರಿ ಶಾಲಾವಯಸ್ಸಿಗೆ ಪೂರ್ವದಲ್ಲೇ ಓದುವು ದನ್ನು ಕಲಿತಿದ್ದ ಈ ಜಾಣ ಬಾಲ್ಯದಲ್ಲೇ ಅನೇಕ ಯಂತ್ರಗಳನ್ನು ನಿರ್ಮಿಸಿ “ಬೆಳೆಯುವ ಸಿರಿ'ಯ ಸುಳಿವು ನೀಡಿದ್ದ. ತನ್ನ ತಾಯಿಯ ಬಳಿಯಿದ್ದ ಕೈಯಿಂದ ಒಗೆಯುವ ಯಂತ್ರವನ್ನು ಸ್ವಯಂ ಚಾಲಿತಗೊಳಿಸಿದಾಗ ಫಿಲೋಗೆ ಕೇವಲ ಹನ್ನೊಂದು ವರ್ಷ | ವಾಹನಕ್ಕೆ ಜೋಡಿಸುವ ಬೀಗವನ್ನು ವಿನ್ಯಾಸಗೊಳಿಸುವ ಸ್ಪರ್ಧೆಯಲ್ಲಿ 67 ಫಿಲೋಗೆ ಇಪ್ಪತ್ತೈದು ಡಾಲರ್‌ ಬಹುಮಾನ ಸಹ ಬಂದಿತ್ತು. ಒಮ್ಮೆಯಂತೂ ಈತ ಮನೆಯೊಳಗೆ ಜಂಗು ತಿನ್ನುತ್ತ ಮೂಲೆಗೆ ಸೇರಿದ್ದ ವಿದ್ಯುತ್‌ ಜನಕವನ್ನು ಪುನಶ್ಚೇತನಗೊಳಿಸಿ ಸಂಬಂಧಿಕರ ವಲಯದಲ್ಲಿ ಬೆರಗು ಹುಟ್ಟಿಸಿದ್ದ. ನೂರಾರು ಸಂಕೀರ್ಣ ರಚನೆ ಹಾಗೂ ಸೂತ್ರ ಗಳನ್ನು. ಗ್ರಹಿಸುವ, ನೆನಪಿಟ್ಟುಕೊಳ್ಳುವ ಫಿಲೋನ ಸಾಮರ್ಥ್ಯ ಆತನ ಬೆಳವಣಿಗೆಯೊಂ ದಿಗೆ ವಿಕಾಸಗೊಳ್ಳುತ್ತಲೇ ಸಾಗಿತು. ತಂತ್ರಜ್ಞಾ : ನಕ್ಕೆ ಸಂಬಂಧಿಸಿದ ನಿಯತಕಾಲಿಕಗಳು ಮತ್ತು ಪುಸ್ತಕಗಳನ್ನು ಆತ ಸಂಪೂರ್ಣ ಅರ್ಥದಲ್ಲಿ ಅರೆದು ಕುಡಿದ. ಅರಗಿದ ಜ್ಞಾನ ಸಹಜ ಪ್ರತಿಭೆ ಯೊಂದಿಗೆ ಮಿಳಿತಗೊಂಡು ತೀಕ್ಷ್ಣ ಸ್ವರೂಪ : ದಲ್ಲಿ ಹೊರಹೊಮ್ಮ ತೊಡಗಿತು. ಪ್ರೌಢಶಾಲೆಗೆ ` ಕಾಲಿರಿಸುವಷ್ಟರಲ್ಲಿ ಚಿತ್ರಗಳನ್ನು ಸಂವಹನಗೊ ಳಿಸುವ ಬಗ್ಗೆ ಫಿಲೋಗೆ ಮನವರಿಕೆಯಾಗಿತ್ತು. ಒಮ್ಮೆ ಫಿಲೋ ತನ್ನ ಸಹಪಾಠಿಗಳಿಗೆ ಐನ್‌ಸ್ಪೆ ನ್‌ನ ಸಾಪೇಕ್ಷವಾದವನ್ನು ವಿವರಿಸುತ್ತಿದ್ದಾಗ ಶಾಲಾ ಶಿಕ್ಷಕರ ಗಮನ ಸೆಳೆದ. ಅಂದು ಫಿಲೋ ಆರಂಭಿಸಿದ್ದ ಸಾಪೇಕ್ಷವಾದದ ಚರ್ಚೆ ತಾವು ಇದುವರೆಗೆ ಕೇಳಿದ, ಓದಿದ ಎಲ್ಲ ವಿಶ್ಲೇಷಣೆಗಿಂ ತಲೂ ಅತ್ಯುತ್ತಮವಾಗಿತ್ತೆಂದು ಈ ಶಿಕ್ಷಕರು ಉಲ್ಲೇಖಿಸಿದ್ದಾರೆ. ಕೆಲವೇ ದಿನಗಳ ತರುವಾಯ ಈ ಎಳೆಯ ವಿಜ್ಞಾನಿ ಎಲೆಕ್ಟ್ರಾನಿಕ್‌ ಟಿ.ಎ.ಯ ಹೊಳಹನ್ನು ಅರುಹಿದ: ""ಎರಡು ವರ್ಷಗಳಿಂದ ಸತತ ಆಲೋಚಿಸು ತ್ತಿರುವ ವಿಷಯವೀಗ ನನಗೆ ಸಂಪೂರ್ಣ ಮನ ವರಿಕೆಯಾಗಿದೆ. ಎಲೆಕ್ಟ್ರಾನ್‌ಗಳ. ಮೂಲಕ ಮಾತ್ರವೇ ಅತಿ ವೇಗದಲ್ಲಿ ಅತಿ ದೂರದವರೆಗೆ ಚಿತ್ರಗಳನ್ನು ರವಾನಿಸಲು ಸಾಧ್ಯ.'' ಆಗಿನ್ನು ಟಿ.ವಿ.ಯ ಕಲ್ಪನೆ ತೀರಾ ಅಮೂ ರ್ತವೂ ಅಸ್ಪಷ್ಟವೂ ಆದ ಹಂತದಲ್ಲಿ ಇತ್ತು. ಪರಿಭ್ರಮಣ ಚಕ್ರದ (whiಗing disk) ಸಹಾಯ ದಿಂದ ಬೆಳಕನ್ನು ಚಿಕ್ಕ ಚಿಕ್ಕ ಬಿಂದುಗಳಾಗಿ ' ತುಂಡರಿಸಿ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಿದ ದರ್ಪಣಗಳ ಮೂಲಕ ರವಾನಿಸುವ ಬಗ್ಗೆ 68 Xx ಮಾತ್ರ ಅಂದಿನ ಪ್ರಯೋಗಗಳು ಸೀಮಿತಗೊಂ ಡಿದ್ದವು. 1934ರಷ್ಟೊತ್ತಿಗೆ ಅಲ್ಪದೂರದವರೆಗೆ ಚಿತ್ರಗಳನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದ ಇಂಗ್ಲೆಂಡಿನ ಜಾನ್‌ ಬೇರ್ಡ್‌, ವ್ಲಾದಿಮಿರ್‌ ಜೋರಿಕಿನ್‌ ಮುಂತಾದ ವಿಜ್ಞಾನಿಗಳು ಯಾಂತ್ರಿಕ ವಿಧಾನದ ಟಿ.ವಿ. ನಿರ್ಮಿಸಲು ಪ್ರಯತ್ನ ನಡೆಸಿದ್ದರು. ಆದರೆ ಅದುವರೆಗೆ ಬೆಳಕನ್ನು ಎಲೆಕ್ಟ್ರಾನಿಕ್‌ ಸಂಕೇತಗಳನ್ನಾಗಿ ಪರಿವ ರ್ತಿಸುವ ಕುರಿತು ಯಾರೂ ಚಿಂತಿಸಿರಲಿಲ್ಲ! ಸಂವಹನಗೊಳಿಸಬೇಕಾದ ಪ್ರತಿಮೆಯನ್ನು ನಿರ್ವಾತ ಕೊಳಿವೆಯ ಫೋಟೋ ಎಲೆಕ್ಟ್ರಿಕ್‌ ಮೇಲ್ಮೈಯಲ್ಲಿ ಮೂಡಿಸುವ ಪ್ರಯತ್ನದತ್ತ ಫಿಲೋ ಶ್ರಮಿಸಿದ. ಅಲ್ಲದೆ ತರಂಗ ರೂಪದ ಬೆಳಕಿನ ಅಲೆಗಳನ್ನು ಅಂಕುಡೊಂಕಾದ ಎಲೆಕ್ಟ್ರಾ ನಿಕ್‌ ಮಾದರಿಗೆ (ಒಂದು ಸೆಕೆಂಡಿಗೆ. ಇಪ್ಪತ್ತು ಲಕ್ಷ ಸಲ ಓಲಾಡಬಲ್ಲಂತೆ) ಬದಲಾಯಿಸುವ ಬಗ್ಗೆಯೂ ಫಿಲೋ ಚಿಂತಿಸಿದ. ಫಿಲೋ ಪ್ರೌಢಶಾಲೆಯಿಂದ ಹೊರಬಿದ್ದ ತಕ್ಷಣವೇ ಜಾರ್ಜ್‌ ಎವರ್‌ಸನ್‌ ಮತ್ತು ಲೆಸ್ಲಿ ಗೊರೆಲ್‌ ಎಂಬ ಇಬ್ಬರು ವಾಣಿಜ್ಯೋದ್ಯಮಿಗ ಳನ್ನು ಭೇಟಿಯಾಗಿ ತನ್ನ ಸಂಶೋಧನೆಗೆ ಹಣ ಒದಗಿಸಲು ಕೇಳಿಕೊಂಡ. ಈ ಧನಿಕರಿಗೋ ಹಲವಾರು ಅನುಮಾನಗಳು. ಅವರೆಲ್ಲ ಸಂಶಯ, ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿ ಸಿದ ನಂತರ ಅವರು ಕೊನೆಯ ಪ್ರಶ್ನೆಯೊಂ ದನ್ನು ಮುಂದಿಟ್ಟರು: "ಹಾಗಾದರೆ ನಿನ್ನ ಪ್ರಯೋಗಕ್ಕೆ ಎಷ್ಟು ಹಣ ಬೇಕಾಗಬಹುದು?'' "ನಿಖರವಾಗಿ ಹೇಳುವುದು ಕಷ್ಟ. ಆದಾಗ್ಯೂ ಐದು ಸಾವಿರ ಡಾಲರ್‌ ಸಾಕಾಗಬಹುದು.'' ಅಂತಿಮವಾಗಿ ಇಬ್ಬರೂ ಹಣವಂತರು ಒಂದು "ಚಾನ್ಸ್‌' ತೆಗೆದುಕೊಳ್ಳಲು ನಿರ್ಧರಿಸಿ ದರು. ಮೂವರ ಪಾಲುಗಾರಿಕೆಯಲ್ಲಿ ಮಾತು ಗಳು ಕೃತಿಗಿಳಿದವು. ಲಾಸ್‌ ಎಂಜಲ್ಲ್‌ನಲ್ಲಿ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಿದ ಫಾರ್ನ್ಸ್‌ವರ್ಥ್‌, ಆದರೆ ಮೊದಲು ಅಂದಾಜಿ ಕಸ್ಫೂರಿ 'ಸಿದ ಐದು ಸಾವಿರ ಡಾಲರು ಹಣ ಒಂದೆರಡು ಪ್ರಮುಖ ತತ್ವಗಳ ನಿರೂಪಣೆಯಲ್ಲೇ ಕರಗಿ ಹೋಯ್ತು. ಕೆಲವು ತಿಂಗಳ ಕಾಲ ಮೀನ- ಮೇಷ ಎಣಿಸಿದ ಪಾಲುದಾರರು ಅಧಿಕ ಹಣಕಾ ಸಿನ ಅಗತ್ಯವನ್ನು ಮನಗಂಡು ಕ್ಯಾಲಿಫೋರ್ನಿ “ಯಾದ ಕ್ರಾಕರ್‌ ನ್ಯಾಷನಲ್‌ ಬ್ಯಾಂಕನ್ನು ಸಂಪ ... ರ್ಕಿಸಿದರು. ಸ್ವತಃ ಫಾನ್ಸ್‌ ೯ವರ್ಥ್‌ನೊಡನೆ . ಸುದೀರ್ಥವಾಗಿ ಚರ್ಚಿಸಿದ ಬ್ಯಾಂಕಿನವರು ನೆರ ವಿನ ಹಸ್ತ ಚಾಚಿದರು. ಈಗಲೂ ಎಲ್ಲವೂ ಅಂದುಕೊಂಡಂತೆ ನೆರ್‌ ವೇರಲಿಲ್ಲ. ಪೂರ್ವಭಾವಿಯಾಗಿ ಅಂದಾಜುಗ ಟ್ಟಿದ ಒಂದು ವರ್ಷದ ಅವಧಿ ಹದಿಮೂರು ವರ್ಷಗಳಿಗೂ, ಇಪ್ಪತ್ತೈದು ಸಾವಿರ ಡಾಲರು ಮೊತ್ತ ಹತ್ತು ಲಕ್ಷ ಡಾಲರುಗಳಿಗೂ ನಗದು ಆದರೆ. ಯಶಸ್ಸು ತ ಗೆಟುಕಿತ್ತು. 1927ರ ಸಪ್ಪೆ ಬರ್‌ ಏಳರಂದು ಫಿಲೋ ತನ್ನ ಕೆಲವು ಸಹಾಯಕರೊಂದಿಗೆ ಒಂದು ಕಪ್ಪು ತ್ರಿಕೋಣಾಕ ಓತಿಯನ್ನು ವಾಯು ಮಾಧ್ಯಮದ ಮೂಲಕ ರವಾನಿಸುವುದರೊಂದಿಗೆ ಆಧುನಿಕ ಯುಗದ ಪ್ರಮುಖ ಆವಿಷ್ಕಾರಕ್ಕೆ ರೂವಾರಿಯೆ ಗ `ನಿಸಿದ. ಮೂರು ತಿಂಗಳ ತರುವಾಯ ಡಾಲರ್‌ ಸಂಕೇತವನ್ನು ಹಣಕಾಸು ಸಂಸ್ಥೆಗೆ ರವಾನಿಸಲೂ ಯಶಸ್ವಿಯಾದ. 1940ರ ವೇಳೆಗೆ ಫಾರ್ನ್ಸ್‌ವರ್ಥ್‌ 75ಕ್ಕೂ ಮಿಕ್ಕಿ ಸಂಶೋಧನೆಗಳ ಹಕ್ಕು (Patent) ಗಳನ್ನು ತನ್ನವಾಗಿಸಿಕೊಂಡಿದ್ದ. ಈತನ ಆಸಕ್ತಿಯಕ್ಷೆ ತ್ರ ಟಿ.ವಿ. ಸಂಶೋಧನೆಗಷ್ಟೇ ಸೀಮಿತಗೊಂಡಿರ ಲಿಲ್ಲ. ಫೀಲೋ ಸ್ವಯಂಪರಿಪೂರ್ಣ ಅಂತರಿಕ್ಷ: ನಿಲ್ದಾಣ ನಿರ್ಮಿಸುವ ಕನಸು ಕಂಡ. ಕ್ಯಾನ್ಸರ್‌ ಮತ್ತು ವೈರಸ್‌ ಶೋಧನೆಯಲ್ಲಿ ಆಸಕ್ತಿ ವಹಿ ಸಿದ. ಎರಡನೇ ಮಹಾಯುದ್ಧದ ಸಮಯದಲ್ಲಿ ರಾಡಾರ್‌ ಕುರಿತು ಕೆಲಸ ಮಾಡಿದ. ಇವೆಲ್ಲದರ ನಡುವೆಯೂ ಆತನ ಮಹಾತ್ವಾಕಾಂಕ್ಷೆ ನೆಟ್ಟಿದ್ದು ನ್ಯೂಕ್ಲಿಯರ್‌ ಫ್ರ್ಯಜನ್‌ (ಪರಮಾಣು ಕೇಂದ್ರಿತ ದ್ರವೀಕರಣ) ಸಂಶೋಧನೆಯ ಮೇಲೆ. 1966, ಜೂನ್‌ ತಿಂಗಳಲ್ಲಿ ಫಿಲೋ ವಿದ್ಯುತ್‌ ವಿಸರ್ಜಕ ಸಾಧನದ ಹಕ್ಕನ್ನು ತನ್ನದಾಗಿಸಿಕೊಳ್ಳು ವುದರ ಮೂಲಕ ಸಂಶೋಧನಾ ಕ್ಷೇತ್ರದ ಮತ್ತೊಂದು ಮಜಲನ್ನು ಏರಿದ. ಈ ಸಾಧನದ ಮೂಲಕ ಪರಮಾಣುಕೇಂದ್ರಗಳಲ್ಲಿ ಅಂತರ್‌ ಕ್ರಿಯೆ ಏರ್ಪಡಿಸಲು ಸಾಧ್ಯವಾಯ್ತು. ಆದರೆ ಈ ಪ್ರಕ್ರಿಯೆಯನ್ನು ಕ್ಷಣಾರ್ಧಕ್ಕಿಂತ ಹೆಚ್ಚು ವೇಳೆ ಮುಂದುವರಿಸಲು ಫಿಲೋನಿಂದ ಸಾಧ್ಯವಾಗ ಲಿಲ್ಲ. ಅಗಾಧವಾದ ಶಾಖವನ್ನು ಶೇಖರಿಸಲು ಮತ್ತು ವಿತರಿಸಲು ಅಗತ್ಯವಾಗಿದ್ದ ವಸ್ತುಗಳ ಕೊರತೆಯೇ ಆತನ ಬಹು ಮುಖ್ಯ ಸಮಸ್ಯೆಯಾ ಗಿತ್ತು. ಪ್ರಪಂಚದ ಮಾಲಿನ್ಯ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಸಂಶೋಧನೆಯೆಡೆ ಫಿಲೋ . ಲಕ್ಷ್ಯವಹಿಸಿದನಾದರೂ ಅದರ ಯಶಸ್ಸಿನ ಗರಿ ಆತನಿಗೆ ದಕ್ಕಲಿಲ್ಲ. ಇಪ್ಪತ್ತನೇ ಶತಮಾನದ ವೇಗದ ಬದುಕಿಗೆ ದೂರದರ್ಶನವನ್ನು ಕಾಣಿಕೆಯಿತ್ತ ಫಿಲೋ ಫಾರ್ನ್ಸ್‌ವರ್ಥ್‌ 1971ರ ಮಾರ್ಚ್‌ ಹನ್ನೊಂದ. ರಂದು ಇಲ್ಲವಾದ. ಆದರೆ ಆತನ ಹಸರಿನೊಂ ದಿಗೆ ಬೆಸೆದುಕೊಂಡ ಇನ್ನೂರು ಸಂಶೋಧನಾ " ಹಕ್ಕುಗಳು ಇಂದಿಗೂ ಜಾರಿಯಲ್ಲಿವೆ. ದೂರದ ರ್ಶನವಂತೂ ಫಿಲೋನ ಸ್ಮರಣೆಗೆ ನಿತ್ಯ ಜೀವ ಕೊಡುತ್ತದೆ. ಈ ಹುಡುಗಿಯ ತಾಯಿ:- ನನ್ನ ಮಗಳು. ಚೆನ್ನಾಗಿ ಸಂಗೀತ ಹಾಡುತ್ತಾ ಳೆ. ಸ್ವರವನ್ನು ಎಷ್ಟು ಎತ್ತರ ಬೇಕಾದರೂ ಎತ್ತಿ ಹಾಡಬಲ್ಲಳು... ಹುಡುಗನ ತಾಯಿ:- ಬಹಳ ಸಂತೋಷ. ನಮ್ಮ ಮಗನಿಗೂ ಅಷ್ಟೆ. ಜೋರಾಗಿ ಮಾತನಾಡಿದರೆ ಮಾತ್ರ ಕೇಳಿಸೋದು. ಮೇ 1992 ಸ್ಲಾಮಿ ರಾಮ ಅವರ ಆಧ್ಯಾತ್ಮಿಕ ಅನುಭವ ಗಳ ಸಂಗ್ರಹ ಇಂಗ್ಲಿಷ್‌ ಭಾಷೆಯಲ್ಲಿ "“ಲಿವಿಂಗ್‌ ವಿತ್‌ ದಿ ಹಿಮಾಲಯನ್‌ ಮುಸ್ಟರ್ಸ್‌'' ಎಂಬ ಹೆಸರಿನಲ್ಲಿ ಕೆಲವು ವರುಷಗಳ ಹಿಂದೆ ಪ್ರಕಟವಾ ಯಿತು. ಸ್ವಾಮಿ ರಾಮ ಅವರ ಪ್ರವಚನಗಳಿಂದ, ದಿನಚರಿಗಳಿಂದ, ಶಿಷ್ಯರೊಂದಿಗೆ ಆಡಿದ ಮಾತು ಕತೆಗಳಿಂದ. ಈ ಪುಸ್ತಕ ಸಿದ್ಧವಾಗಿದೆ. ಹೀಗೊಂದು ಪುಸ್ತಕ ಬರೆಯಲು ಅಥವಾ ಹೊರ ತರಲು ಸ್ವತಃ ಸ್ವಾಮಿ ರಾಮ ಅವರೇ ಯೋಜನೆ ಯೊಂದನ್ನು ಹಾಕಿಕೊಂಡದ್ದಲ್ಲ. ಅವರಿಗೆ ಆ ಬಗ್ಗೆ ಅಂಥ ಆಸಕ್ತಿಯೇನೂ ಇರಲಿಲ್ಲ. ಆದರೆ ಇವರ ಅನುಭವಗಳ ಮತ್ತು ವಿಚಾರಗಳನ್ನು ತೀರ ಹತ್ತಿರದಿಂದ ಗಮನಿಸಿ ಅವುಗಳ ಮಹತ್ವ ' ಸ್ವಾಮಿ ರಾಮ ಅವರ "ಓಮಾಲಯದ ಮಹಾತ್ಮರ ಸನ್ನಿಧಿಯಲ್ಲಿ..' $ ಟಿ.ಪಿ. ಅಶೋಕ ಆಧ್ಯಾತ್ಮಿಕ ಅನುಭವಗಳನ್ನು ಮೂರ್ತ ದೃಷ್ಟಾಂತಗಳಲ್ಲಿ ಮಂಡಿಸುವಾಗ ಅವು ಸರಳೀಕೃತವಾಗುವ ಅಪಾಯ ಇದ್ದೇ ಇರುತ್ತದೆ. ಓದುಗರ ಮುಂದೆ ತರುವ ಪ್ರಯತ್ನವನ್ನು ಸ್ವಾಮಿ ರಾಮ ಮಾಡಿದ್ದಾರೆ. ವನ್ನು ಅರಿತ ಅವರ ಮಾರ್ಗಾನುಯಾಯಿ ಸ್ವಾಮಿ ಅಜಯರವರು ಅಪಾರ ಶ್ರದ್ಧೆ, ಪ್ರೀತಿಗ ಳಿಂದ ಈ ಪುಸ್ತಕವನ್ನು ಸಿದ್ಧಗೊಳಿಸಿದ್ದಾರೆ. ಅವರು ಈ ಕ ತಿಯನ್ನು ಒಂದು "ಕಥನಮಾಲಿಕೆ' ಯೆಂದು ಕರೆದಿದ್ದಾರೆ ಮತ್ತು ಸ್ವಾಮಿ ಅಜಯರ ವರು ಹಾಗೆ ಕರೆದಿರುವುದು ತೀರಾ ಉಚಿತವಾ ಗಿದೆ. ಇಂಥ ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳದವರೂ ಇವುಗಳನ್ನು ಕುತೂಹಲ ದಿಂದ ಓದಿ ತಮ್ಮ ಜಾಯಮಾನಕ್ಕಿಂತ ಭಿನ್ನ ವಾದ ಜೀವನ ಶೈಲಿಯೊಂದನ್ನೂ, ಗ್ರಹಿಕೆಯ ವಿಧಾನವೊಂದನ್ನೂ ಖಚಿತವಾಗಿ ಗುರುತಿಸಿಕೊ ಳ್ಳಲು ಸಾಧ್ಯವಿದೆ. ರ್ಯಾಶನಲಿಸ್ಟ್‌ ಎಂದೇ ಪ್ರಸಿದ್ಧ ರಾಗಿರುವ ಶಿವರಾಮ ಕಾರಂತರು ಈ ಆಧ್ಯಾತ್ಮಿಕ ಅನುಭವ ಪುಸ್ತಕವನ್ನು ತುಂಬಾ ಮೆಚ್ಚಿಕೊಂಡು 79 ಅದಕ್ಕೆ ಈ ಕಾರಣಗಳನ್ನು ನೀಡಿದ್ದಾರೆ: ""ಭಾರ ತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳ ಲ್ಲಿಯೂ ದೀರ್ಥಕಾಲದಿಂದ ಹರಿದುಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಹಾಗೂ ಸಾಧನೆಗಳನ್ನು ಕುರಿತು ಸ್ವಾಮಿ ರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದ ರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶ ನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟನ್ನೇ ಕಾಣುತ್ತೇವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತೂ ಬದುಕನ್ನು ಅರ್ಪಿಸಿ ಜೀವಿಸಿ ದಂಥ ಕ್ಷೇತ್ರ ಯಾವ ತೆರನದು ಎಂಬುದನ್ನು ' ಕಸೂರಿ ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ. ಹಾಗಾಗಿ ನನಗೆ ಇದು ಮಹತ್ವದ ಗ್ರಂಥ ಎನಿಸು ತ್ತದೆ.'' ಈ ಗ್ರಂಥವನ್ನು ಮೊದಲ ಬಾರಿ ಓದಿದ ಕ್ಷಣದಿಂದಲೇ ಅದರ ಸೆಳೆತಕ್ಕೆ ಸಿಕ್ಕಿದ ಡಿ.ಕೆ. ಶ್ಯಾಮಸುಂದರರಾವ್‌ ಅವರು ""ಹಿಮಾಲಯದ . ಮಹಾತ್ಮರ ಸನ್ನಿಧಿಯಲ್ಲಿ'' ಎಂಬ ಹೆಸರಿನಲ್ಲಿ ಓ ಸ್ವಾಮಿ ರಾಮರ ಈ ಕೃತಿಯನ್ನು ತುಂಬಾ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದಿದ್ದಾರೆ. ಶ್ಯಾಮ ಸುಂದರರಾಯರ ಕನ್ನಡ ಅನುವಾದ ಸುಲ ಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಈಚೆಗೆ ಕನ್ನಡಕ್ಕೆ ಅನುವಾದಗೊಂಡು ಬಂದ ಕೃತಿಗಳ ನಡುವೆ ""ಹಿಮಾಲಯದ ಮಹಾತ್ಮರ ಸನ್ನಿಧಿಯ ಲ್ಲಿ'' ಎದ್ದುಕಾಣುತ್ತದೆ. ಇದೊಂದು ಕೇವಲ ಅಕಡೆಮಿಕ್‌ ಅನುವಾದ ಅಲ್ಲ. ಅನುವಾದಕ ಒಂದು ಗ್ರಂಥವನ್ನು ಮೆಚ್ಚಿಕೊಂಡು, ಅನುಭ ವಿಸಿ ತನ್ನ ಪ್ರೀತಿ ಗೌರವಗಳನ್ನು ಧಾರೆ ಎರೆದ ಕೆಲಸ. ಅನುವಾದಕರ ಶ್ರದ್ಧೆ ಕೇವಲ ಭಾವುಕವಾ ಗದೆ ಕನ್ನಡದ ಓದುಗರಿಗೆ ಅಪರೂಪವೆನಿಸುವ ಯು ಜಾ ಇಲ್ಲಿ ಕೊಟ್ಟಿದೆ. ಶ್ಯಾಮ " ಸುಂದರರಾಯರು ಕೇವಲ ಸ್ವಾಮಿ ರಾಮರ ಉಪಾಸಕರಾಗಿ ಈ ಪುಸ್ತಕವನ್ನು ಓದಿಲ್ಲ. ಈ ಕ್ತ ತಿಯನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಅಧ್ಯ ಯನ ಮಾಡಿದಾಗ ಕುತೂಹಲಿ ಓದುಗನಾಗಿ ಅವಲೋಕಿಸಿದಾಗ, ಆಧ್ಯಾತ್ಮಿಕ ವಿಚಾರಗಳ ಅನ್ವೇಷಣೆಯ ದೃಷ್ಟಿಯಿಂದ ಪರಿಶೀಲಿಸಿದಾಗ ಇದು ಯಾವುದೇ ವರ್ಗ, ಧೋರಣೆಗಳನ್ನು ತಣಿಸಬಲ್ಲ ಅನನ್ಯ ಕೃತಿ ಯಾಗಿ ತೆರೆದುಕೊಳ್ಳುತ್ತದೆ. ಕುತೂಹಲಕಾರಕ ಕಥನ ಮಾಲಿಕೆಯನ್ನು ಇಲ್ಲಿ ಕಾಣಬಹುದು. ಒಂದು ಸುಂದರವಾದ ಪ್ರವಾಸ ಕಥನದ ಡೆ ಉತ್ಕೃಷ್ಟ ಅಂಶಗಳು ಇಲ್ಲಿವೆ. ಸೌಂದರ್ಯಾರಾ ಧಕರನ್ನು ತಣಿಸುವ ವರ್ಣನೆಗಳು ಇಲ್ಲಿವೆ. ಜೀವನ ಚಿತ್ರ-ಚರಿತ್ರೆಗಳ ಸರಮಾಲೆ, ಇಹ- ಪರಗಳ ಗಣಿತ ಸಿದ್ಧಾಂತದ ಪೂರ್ಣಪಾಠದ ರಸಘಟ್ಟ ಇಲ್ಲಿದೆ. ಪ್ರತಿಯೊಬ್ಬ ಮಾನವ | ಮೇ॥1992 ; ಜೀವಿಗೂ ಅಗತ್ಯವಾದ ವಿಶ್ವಮಾನವ ಧರ್ಮದ ಸಂಜೀವಿನೀ ಸಂಪುಟ ಈ ಕ ತಿ. ಇಂಥ ಏನೆಲ್ಲ ಸಂಗತಿಗಳೂ ವೈಜ್ಞಾನಿಕ ದೃಷ್ಟಿ- ಧೋರಣೆಗಳೊಡಗೂಡಿ ಸರಳ ಸುಂದರ ಭಾಷೆ ಯಲ್ಲಿ ಸುಸ್ಪಷ್ಟವಾಗಿ ಮೂಡಿಬಂದಿರುವುದು ಈ ಕೃತಿಯ ವಿಶೇಷ''. ಸ್ವಾಮಿ ರಾಮರು ಹುಟ್ಟು ವುದಕ್ಕೆ ಎಷ್ಟೊ ಕಾಲ ಮೊದಲೇ 60 ವರ್ಷದ ಗಂಡ ಮತ್ತು 43 ವರ್ಷದ ಹೆಂಡತಿಗೆ ಮಗುವೊಂದು ಜನಿಸುವು ದೆಂದೂ ಅದನ್ನು ತಮಗೆ ಕೊಡಬೇಕೆಂದೂ ಗುರುಗಳೊಬ್ಬರು ಭಾಷೆ ತೆಗೆದುಕೊಂಡಿದ್ದ . ರಂತೆ. ಅಂದರೆ ಜನ್ಮತಾಳುವ ಮೊದಲೇ ಗುರುಗ ಳನ್ನು ಪಡೆದುಕೊಂಡಿದ್ದ ಪುಣ್ಯವಂತರು ಸ್ವಾಮಿ ರಾಮರು. ಹುಟ್ಟುವ ಮೊದಲೇ ಪವಾಡ! ಹುಟ್ಟಿದ ನಂತರ ತಮ್ಮ ಗುರುಗಳ ಸಂಪರ್ಕ ದಿಂದ ಸ್ವಾಮಿ ರಾಮರು ಕಂಡ ಪವಾಡಗಳಿಗೆ ಲೆಕ್ಕವಿಲ್ಲ. ತರ್ಕಕ್ಕೆ ಸಿಗದ ಎಷ್ಟೋ ಸಂಗತಿಗ ಳನ್ನು ಅವರು ಅನುಭವಿಸಿದರು. ಆದರೆ ಪುಸ್ತಕ ಎಂದೂ ಈ ಪವಾಡಗಳನ್ನು ವೈಭವೀಕರಿಸ ಹೊರಡುವದಿಲ್ಲ: ಪವಾಡಗಳ ಮೂಲಕ ಅಂಧ ಶ್ರದ್ಧೆ, ಕುರುಡು ನಂಬಿಕೆಗಳನ್ನು ಪುರಸ್ಕರಿಸು ವುದು ಈ ಪುಸ್ತಕದ ಉದ್ದೇಶವಲ್ಲ. ಬಹಳಷ್ಟು ಪವಾಡಗಳು ಶಿಷ್ಯನ ಅಜ್ಞಾನವನ್ನು ಕಳೆಯಲು, ಮಿತಿಗಳನ್ನು ಸ್ಪಷ್ಟಪಡಿಸಲು, ಅಹಂಕಾರವನ್ನು ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಇಂಗ್ಲಿ ಷ್‌ ಮೂಲ : ಸ್ವಾಮಿ ರಾಮ ಸಂಪಾದನೆ ಕನ್ನಡ ಅನುವಾದ : ಪ್ರಕಾಶಕರು ಈ ಸ್ವಾಮಿ ಅಜಯ ಡಿ.ಕೆ. ಶ್ಯಾಮಸುಂದರರಾವ್‌ ಶೇಷಾದ್ರಿಪುರಂ, ಬೆಂಗಳೂರು-20 : 450 : ರೂ. 145.00 ;. 1991 ಧ್ವಂಸಮಾಡಲು ಸೃಷ್ಟಿ ಸಿದವೇನೋ ಎಂದು ಅನ್ನಿಸುತ್ತದೆ. ಅತೀಂದ್ರಿಯ, ಅಲೌಕಿಕ ತರ್ಕಾ ತೀತ ಅರಿವಿಗೂ, ಕೇವಲ ಚಮತ್ಕಾರ ಭರಿತ ಪವಾಡಕ್ಕೂ ನಡುವಣ ವ್ಯತ್ಯಾಸವನ್ನು ಸ್ವಾಮಿ ರಾಮರು ತಮ್ಮ ಗುರುಗಳಿಂದ ಅನೇಕ ಬಾರಿ ಕಲಿತರು. ಈ ""ನಮ್ರತೆಯ ಪಾಠ'' ಸ್ವಾಮಿ ರಾಮರ ಆಧ್ಯಾತ್ಮಿಕ ಸಾಧನೆಗೆ ಭದ್ರವಾದ ಅಡಿ ಪಾಯವನ್ನು ಒದಗಿಸಿತು. ತಮ್ಮ ಶಿಷ್ಯತ್ವದ ಪ್ರರಂಭದ ದಿನಗಳಲ್ಲಿ ಇತರ ಸಾಧುಸಂತರ ಪವಾಡ ಪ್ರತಿಭೆಗಳಿಗೆ ಸುಲಭವಾಗಿ ಮಾರು ಹೋಗುತ್ತಿದ್ದರು. ಬಾಯಿಂಢ ಬೆಂಕಿ ಬರಿಸುವು ದನ್ನು ಇಪ್ಪತ್ತು ವರ್ಷಗಳ ಸಾಧನೆಯಿಂದ ಕಲಿತ ಬೆಂಕಿ ಸ್ವಾಮಿಯೊಬ್ಬನ ಬಗ್ಗೆ ತಮ್ಮ ಗುರುಗ ಳಿಂದ ಈ ಪ್ರತಿಕ್ರಿಯೆಯನ್ನು ರಾಮರು ಕೇಳು ತ್ತಾರೆ: “"ಒಂದು ಬೆಂಕಿ ಕಡ್ಡಿ ಒಂದು ಸೆಕೆಂಡಿನಲ್ಲಿ ಬೆಂಕಿಯನ್ನು ಬರಿಸುತ್ತೆ. ಬಾಯಿಂದ ಬೆಂಕಿ ಬರಿಸೋದಕ್ಕೆ ಇಪ್ಪತ್ತು ವರ್ಷಗಳನ್ನ ಕಳೆಯೋ ದಕ್ಕೆ ಇಷ್ಟ ಪಡೋದಾದ್ರೆ ನೀನೊಬ್ಬ ಮೂರ್ಯ.'' ಇಂಥ ಸಿದ್ಧಿಗಳೆಲ್ಲಾ ಮಾರ್ಗದಲ್ಲಿನ ಬರಿ ಸೂಚನೆಗಳಷ್ಟೆ ಎಂಬುದನ್ನು ರಾಮರು ಮನವ ರಿಕೆ ಮಾಡಿಕೊಳ್ಳುತ್ತಾರೆ. '"ಆಧ್ಯಾತ್ಮಿಕತೆಗೂ ಈ ಶಕ್ತಿಗಳಿಗೂ ಯಾವ ನಂಟೂ ಇಲ್ಲ. ಈ ಅತಿ ಭೌತಿಕತೆಗಳು ಕಡಿಮೆ ಕಿಮ್ಮತ್ತಿನವು ಎಂಬ ಸಂಗತಿಯನ್ನು ಅನುಭವ ಹಾಗೂ ಪರೀಕ್ಷೆಗ ೪ಿಂದ ಕಂಡುಕೊಂಡೆ. ಪ್ರತಿಯಾಗಿ ಇವು ಮಾರ್ಗ ದಲ್ಲಿನ ಬಲವಾದ ಅಡೆತಡೆಗಳು. ಕೆಲವೊಮ್ಮೆ ಆ ತಿಭೌತಿಕ ಶಕ್ತಿಗಳು ಮೂಡುತ್ತವೆ; ಆಗ ನೀವು ಬೇರೆಯವರ ಭವಿಷ್ಯವನ್ನು ಹೇಳತೊಡಗ ಬಹುದು. ವಿಚಾರಗಳು ಹೊಳೆಯಬಹುದು. ಇವೆಲ್ಲಾ ಅನ್ಯಾಕರ್ಷಣೆಗಳು. ನಿಮ್ಮ ದಾರಿಗೆ ಅಡ್ಡಬರಲು ಇವುಗಳಿಗೆ ಅವಕಾಶ ಕೊಡಬೇಡಿ. ಬಹಳ ಮಂದಿ, ಸ್ವಾಮಿಗಳನ್ನೂ ಒಳಗೊಂಡು, ಕಾಲ ಹಾಗೂ ಶಕ್ತಿಗಳನ್ನು ಇಂಥ ದಾರಿ ತಪ್ಪಿ ಸುವ ವಿಚಾರಗಳಲ್ಲಿ ಕಳೆದಿದ್ದಾರೆ. ಸಿದ್ಧಿಯನ್ನು ಅಪೇಕ್ಷಿ 72 ಪಡುವಂಥವರು ಯಾರಾದರೂ ಅವನ್ನು ದೊರಕಿಸಿಕೊಳ್ಳಬಹುದು ಮತ್ತು ಕೆಲವು } ಅತಿಲೌಕಿಕ ಆಶ್ಚರ್ಯಗಳನ್ನು ಪ್ರದರ್ಶನ ಮಾಡಬಹುದು. ಆದರೆ ಆತ್ಮಜ್ಞಾನವು ಸಂಪೂ ರ್ಣವಾಗಿ ಬೇರೆಯೇ ಆದ ವಿಚಾರ.'' ಸ್ವಾಮಿ ರಾಮರು ತಮ್ಮ ಉರಗಭೀತಿಯನ್ನು ಕಳಚಿಕೊಳ್ಳುವ ಪ್ರಸಂಗವೂ ತುಂಬಾ ಅರ್ಥ ಪೂರ್ಣವಾಗಿದೆ. ಈ ಘಟನೆ ಬೋಧನಾ ವಿಧಾನ ವೊಂದನ್ನು ಮಾತ್ರವಲ್ಲ, ಹಿಮಾಲಯದ ಗುರು ಗಳ ಜೀವನದೃಷ್ಟಿ ಯನ್ನೇ ಪರ್ಯಾಯವಾಗಿ ಕಾಣಿಸುವುದರಿಂದ ಮುಖ್ಯವಾಗುತ್ತದೆ. ರಾಮ ರಿಗೆ ಹಾವಿನ ಭಯ ಇತ್ತು. ಅವರ ಗುರುಗಳಿಗೆ ಇದು ಗೊತ್ತಾಯಿತು. ಒಮ್ಮೆ ಗುರುಗಳು ಶಿಷ್ಕ ನಿಗೆ ವಿಶೇಷ ಪೂಜೆಯ ಸಲುವಾಗಿ ಪತ್ರೆ- ಪುಷ್ಪಗಳನ್ನು ತರಲು ಹೇಳುತ್ತಾರೆ. ರಾಮರು ಕತ್ತಲಲ್ಲಿ ಎಲೆಗಳ ಗುಪ್ಪೆಯೊಂದನ್ನು ಕಿತ್ತುತರು ತ್ತಾರೆ. ಅದರಲ್ಲಿ ನಾಗರಹಾವೊಂದು ಇರುವುದು ಆಮೇಲೆ ಅವರ ಅರಿವಿಗೆ ಬರುತ್ತದೆ. ರಾಮರು ಹೆದರಿ ಕಂಗಾಲಾಗುತ್ತಾರೆ. ಭಯದಿಂದಾಗಿ ರಾಮರು ನಡುಗಲಾರಂಭಿಸುತ್ತಾರೆ. ಆಗ ನಡೆ ಯುವ ಗುರು-ಶಿಷ್ಯರ ಸಂಭಾಷಣೆ ಒಂದು ರೀತಿಯಲ್ಲಿ ಪೌರ್ವಾತ್ಯ ಪ್ರಾಚೀನ ಶಿಕ್ನಣಕ್ರ ಮದ ಪರಂಪರೆಯನ್ನೇ ಸಾಂಕೇತಿಸುವಂತಿದೆ. ಸಂಭಾಷಣೆಯ ಒಂದು ಘಟ್ಟದಲ್ಲಿ ಗುರುಗಳು ಹೇಳುತ್ತಾರೆ: ""ನೀನು ಗಾಢ ನಿದ್ರೆಯಲ್ಲಿದ್ದಾಗ, `ನಿನ್ನ ಬೆರಳು ಕಣ್ಣುಗಳನ್ನು ತಿವಿಯುತ್ತದೇನು! - ನಿನ್ನ ಹಲ್ಲುಗಳು ನಿನ್ನ ನಾಲಗೆಯನ್ನು ಕಚ್ಚುತ್ತ ವೇನು? ಎಲ್ಲಾ ಭಾಗಗಳೂ ಒಂದೇ ದೇಹಕ್ಕೆ ಸಂಬಂಧಪಟ್ಟವುಗಳು ಎಂಬ ಒಂದು ಒಟ್ಟಾರೆ ಗ್ರಹಿಕೆ ಇರುತ್ತದೆ. ಎಲ್ಲ ಜೀವಜಾತಗಳೂ ಒಂದೇ ಎಂಬಂಥ ಗ್ರಹಿಕೆ ಮೂಡಿದ ದಿನ, ಯಾವ ಜೀವಿಗೂ, ನಾವು ಹೆದರುವುದಿಲ್ಲ.'' ಅಂದರೆ ಇಲ್ಲಿ ಅರಿವು ಬೇರೆಯಲ್ಲ, ಅನುಭವ ಬೇರೆಯಲ್ಲ. ಇಂಥ ಹದವನ್ನು ಈ ಪುಸ್ತಕದಲ್ಲಿ ಎಲ್ಲೆಡೆ ಕಾಣುತ್ತೇವೆ. ಈ ಪೌರ್ವಾತ್ಯ ವಿಶಿಷ್ಟ ಆಯಾಮ ಈ ಪುಸ್ತಕಕ್ಕೆ ವಿಶೇಷ ಆಕರ್ಷಣೆ. ಯನ್ನೂ ಮಹತ್ವವನ್ನೂ ತಂದುಕೊಟ್ಟಿದೆ. ಇಲ್ಲಿ ಕಸ್ತೂರಿ ಶಿಷ್ಯ ತನ್ನ ಗುರುವನ್ನು ಕೇವಲ ಹಿಂಬಾಲಿಸುವು- ದಿಲ್ಲ. ಇಲ್ಲವೇ ಗುರು ಶಿಷ್ಯನ ಮನಸ್ಸನ್ನು ತನ್ನ ಅಧೀನದಲ್ಲಿ ಟ್ಟುಕೊಳ್ಳುವುದಿಲ್ಲ . ಅಂತರಂಗದ ಸಹಜ ವಿಕಾಸಕ್ಕೆ ಇಲ್ಲಿ ಪ್ರಾಧಾನ್ಯ. ಅಲೌಕಿಕ ಸಂಗತಿಗಳು ಕೇವಲ ಶಾಕ್‌ ಟ್ರೀಟ್‌ಮೆಂಟಿನಂತೆ ಮೂಡಿಬರುತ್ತವೆ. ಆದರೆ ಅವುಗಳು ಸಹಜ ವಿಕಾಸಕ್ಕೆ ಬದಲಿ ಅಲ್ಲ ಎಂಬ ಧ್ವನಿ ಇಡೀ ಪುಸ್ತಕದ ಹಿಂದಿದೆ. ಆದ್ದರಿಂದಲೇ ಎಂಥ ಸಾಮಾನ್ಯರೂ ಆಧ್ಯಾತ್ಮಿಕ ಜ್ಞಾನ ಪಡೆಯಲು ಅರ್ಹರು; ಅದಕ್ಕೆ ಬೇಕಾದ ಅಗತ್ಯಗಳನ್ನು ಫೂರೆ ೈಸಿಕೊಳ್ಳುವ ಯಾರೇ ಆದರೂ ಜ್ಞಾನಿಗಳಾ ಗಲು ಸಾಧ್ಯ. ಈ ಮಾನವೀಯ ದ ಓಷ್ಟಿಕೋನ ಪುಸ್ತಕದ ಇತ್ಯಾತ್ಮಕ ಅಂಶಗಳಲ್ಲಿ ಒಂದು: ""ಜಾಗೃತಿ ಮೂಡಿದಾಗ, ನಾವು ಹಿಂದಿನದೆಲ್ಲ ವನ್ನೂ ಕಿತ್ತೊಗೆದು ಪೂರ್ಣವಾಗಿ ನಮ್ಮ ವ್ಯಕ್ತಿ ತ್ವಗಳನ್ನು ಪರಿವರ್ತಿಸಿಕೊಳ್ಳಲು ಸಾಧ್ಯ. ಪ್ರಪಂ ಚದ ಕೆಲವರು ಅತಿದೊಡ್ಡ ಸನ್ಯಾಸಿಗಳು ಒಂದು ಕಾಲಕ್ಕೆ ಅತಿ ಕೆಟ್ಟವರೂ ಆಗಿದ್ದರು. ಸೆಯಿಂಟ್‌ ಕ್‌ ಪಾಲ್‌ ಆಗಿ ಪರಿವರ್ತಿತನಾದ ಸೌಲ್‌ನ ಹಾಗೆ. ಹಠಾತ್ತನೆ, ಸೌಲನಿಗೆ ಡಮಾಸ್ಕಸ್‌ಗೆ ಹೋಗುವ ಮಾರ್ಗದಲ್ಲಿ ಪ್ರೇರಣೆ ದೊರೆತು ಆತನ ವ್ಯಕ್ತಿತ್ವ ರೂಪಾಂತರ ಹೊಂದಿತು. ರಾಮಾಯಣದ ಕರ್ತೃ ವಾಲ್ಮೀಕಿ ಇಂಥದೇ ಅನುಭವ ಪಡೆದ ವನು. ನಿಮ್ಮನ್ನು ನಿಕೃಷ್ಟವೆಂದು ಭಾವಿಸಿಕೊಳ್ಳ ಬೇಡಿ. ಎಷ್ಟು ಕೆಟ್ಟವರು ಅಥವಾ ಕುಬ್ಬರು ನೀವು ಎಂದುಕೊಂಡು ಇದ್ದರೂ, ನಿಮ್ಮ ಇಡೀ ವ್ಯಕ್ತಿತ್ವ ವನ್ನು ರೂಪಾಂತರಿಸಿಕೊಳ್ಳುವ ಒಂದು ಅವಕಾಶ ನಿಮಗೆ ಉಂಟು. ಒಬ್ಬ ಶ್ರದ್ಧಾವಂತನಾದ ಪ್ರಯತ್ನಶೀಲನು ಯಾವಾಗಲೂ ಸತ್ಯವನ್ನು ಆತ್ಮಗತ ಮಾಡಿಕೊಳ್ಳಬಲ್ಲ ಹಾಗೂ ಎಲ್ಲ ಬಂಧನ ಮತ್ತು ಸಂಕಟಗಳಿಂದಲೂ ಬಿಡುಗಡೆ ಯನ್ನು ಸಾಧಿಸಿಕೊಳ್ಳಬಲ್ಲ. ಒಂದೇ ಕ್ಷಣದಲ್ಲಿ ನೀವು ಸ್ವತಃ ಜ್ಞಾನಿಗಳಾಗಬಲ್ಲಿ ದ್‌ "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಹಲವು ಗುರುಪರಂಪರೆಗಳನ್ನು ನಮ್ಮ ಮುಂದೆ | ಇಡುತ್ತದೆ. ನಿಜವಾದ ಗುರು ಯಾರು ಎಂಬ, ಪ್ರಶ್ನೆಯೂ ಅಲ್ಲಲ್ಲಿ ಜಿಜ್ಞಾಸೆಗೆ ಒಳಗಾಗಿದೆ. ಈ ಗುರುಗಳ ಶಕ್ತಿ ಯನ್ನು ಹಲವು ವಿಲಕ್ಷಣ, ನಂಬ ಲಸಾಧ್ಯವಾದ ದೃಷ್ಟಾಂತಗಳಲ್ಲಿ ಸೂಚಿಸಲಾ ಗಿದೆ. ಗುರುಗಳ ಈ ಶಕ್ತಿ ಕೆಲವೊಮ್ಮೆ ಆಕಸ್ಮಿಕ ಪರಿಹಾರಗಳಾಗಿ ಕೆಲವರಿಗೆ ಒದಗಿಬಂದದ್ದೂ ಉಂಟು. ಪವಾಡಗಳಿಗಿಂತ ಹೆಚ್ಚಾಗಿ ಆತ್ಮಶಕ್ತಿಗೆ, : ಅಂತರಂಗ ಬಲಕ್ಕೆ ಈ ಪುಸ್ತಕ ಒತ್ತು ಕೊಡುತ್ತ ದೇನೋ ನಿಜ. ಆದರೆ ಈ ಆಧ್ಯಾತ್ಮಿಕ ಸಾಧನೆಗ ಳಲ್ಲಿ ನಿರತರಾದವರಿಗೂ ಅವರ ಸುತ್ತಲ ದೈನಂ ದಿನ ಜೀವನಕ್ಕೂ ಇರುವ ಸಂಬಂಧದ ಸ್ವರೂಪ ವೇನು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಮಹಾತ್ಮರೆಲ್ಲ ಕೇವಲ ತಮ್ಮ ಆಧ್ಯಾತ್ಮಿಕ ಬಲದ ಮೇಲೆಯೇ ಜೀವಿಸುತ್ತಾರೆ ಎಂಬುದಕ್ಕೆ ಪುಸ್ತಕ ದಲ್ಲಿ ಖಚಿತವಾದ ಸೂಚನೆಗಳಿಲ್ಲ. ಅಂದರೆ ಕನಿಷ್ಟ ಜೀವನಾವಶ್ಯಕ ವಸ್ತುಗಳ ಅನಿವಾರ್ಯತೆ ಯಿಂದ ಇವರೂ ತಪ್ಪಿಸಿಕೊಂಡಿಲ್ಲ. ಈ ಕನಿಷ್ಟ ಜೀವನಾವಶ್ಯಕ ವಸ್ತುಗಳು ಅವರಿಗೆ ಯಾವ ಮೂಲಗಳಿಂದ ಸರಬರಾಜಾಗುತ್ತವೆ ಎಂದು ಕೇಳಬೇಕೆನಿಸುತ್ತದೆ. ದೇಶದ ಚರಿತ್ರೆ, ಸಂಸ್ಕೃತಿ, ಶಿಕ್ಷಣಗಳ ಬಗ್ಗೆ ಅಲ್ಲಲ್ಲಿ ತಲೆಕೆಡಿಸಿಕೊಳ್ಳುವ ಲೇಖಕರು ಭೌತಜೀವನದ ಮೂಲಭೂತ ಸಮ ಸೈಗಳತ್ತ ತಲೆಕೆಡಿಸಿಕೊಳ್ಳುವುದಿಲ್ಲ. ಅಂದರೆ ಈ ಆತ್ಮಕೇಂದ್ರಿತ ಮನಸ್ಸುಗಳು ತಮ್ಮನ್ನೂ ಮೀರಿದ ವಿಶಾಲ ಮನುಷ್ಯ ಜಗತ್ತಿನ ಪರಿವೆಯೇ ಇಲ್ಲದಂತೆ ವರ್ತಿಸುತ್ತವೆ. ""ಭಾರತ ಆಧ್ಯಾತ್ಮಿಕ ಸಂಪತ್ತಿಯನ್ನು ಹೊಂದಿದ್ದ ಪಕ್ಷದಲ್ಲಿ ಅಲ್ಲಿ ಅಷ್ಟೊಂದು ಬಡತನ ಯಾಕಿದೆ?'' ಎಂಬ ಪ್ರಶ್ನೆಗೆ ಸ್ವಾಮಿ ರಾಮರ ಉತ್ತರ: ""ವಿಶ್ವದ ಯಾವುದೇ ಇತಿಹಾಸಗಳಲ್ಲಿ ಆಧ್ಯಾತ್ಮಿ ಕತೆ ಮತ್ತು ಆರ್ಥಿಕತೆ ಇವು ರಾಜಿಯಾಗಲಾ ರವು. ಅವೆರಡೂ ಭಿನ್ನವಾದವುಗಳು. ಭಾರತ ದಲ್ಲಿ ಧರ್ಮ ಹಾಗೂ ರಾಜಕೀಯಗಳು ಯಾವಾ ಗಲೂ ಪ್ರತ್ಯೇಕವಾಗಿ ಉಳಿದಿವೆ ಹಾಗೂ ಆಧ್ಯಾ ತ್ಮಿಕ ಮಂದಿ ಎಂದೂ ರಾಜಕೀಯದಲ್ಲಿ ಭಾಗಿಗ ಳಾಗಿಲ್ಲ. ಭಾರತದಲ್ಲಿ ಈ ಎರಡೂ ವಿರುದ್ಧ ಶಕ್ತಿಗಳು ಒಂದುಗೂಡಲಾರವು; ಹೀಗಾಗಿ ಶಕ್ತಿ. ಕುಗ್ಗಿದೆ. ಭಾರತದಲ್ಲಿ ಬಡತನ ಇರುವುದು ಆಧ್ಯಾತ್ಮಿಕತೆಯ ಕಾರಣಕ್ಕಾಗಿ ಅಲ್ಲ. ಲೌಕಿಕ ಬದುಕಿನೊಂದಿಗೆ ಆಧ್ಯಾತ್ಮಿಕತೆಯನ್ನು ಸಾಧನೆ ಮಾಡದ ಕಾರಣಕ್ಕಾಗಿ, ಬಡತನ ಇದೆ. ಈಗ ದೇಶವನ್ನು ಮುನ್ನಡಿಸುತ್ತಿರುವವರು ಈ ಸಂಗ ತಿಯ ಅರಿವನ್ನು ಹೊಂದಬೇಕು. ಒಟ್ಟಾರೆಯಾಗಿ ದೇಶವನ್ನು ಮೇಲೆತ್ತಬೇಕೆಂಬ ಒಟ್ಟಾ ರೆ ದೃಷ್ಟಿಯು ಇನ್ನೂ ಈ ದೇಶದ ಜನಗಳಿಗಾಗಲೀ ಮುಖಂಡರಿಗಾಗಲೀ ಇವತ್ತಿಗೂ ಬಂದಿಲ್ಲವಾದ ಕಾರಣ ಭಾರತ ನರಳುತ್ತಿದೆ. ಜನಸಂಖ್ಯಾ ಸಮ ಸೈಗೆ ಅವರಲ್ಲಿ ಉತ್ತರವಿಲ್ಲ. ಅಲ್ಲದೆ ಅದಕ್ಕೆ ಯಾವುದೇ ತಾತ್ಪೂರ್ತಿಕ ಪರಿಹಾರವೂ ಕಾಣಿಸು ್ತಿಲ್ಲ. ತನ್ನ ಸಮೃದ್ಧವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪತ್ತಿಯಿಂದಾಗಿ ಮಾತ್ರ ಭಾರತ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ನನ್ನ ಭಾವನೆ.'' ಅಂದರೆ ಸ್ವಾಮಿಗಳ ಚಿಂತನೆ ಸಮಾಜಮುಖಿ ಯಲ್ಲ. ಅವರಿಗೆ ಬಡತನದ ಮೂರ್ತ ಪ್ರಶ್ನೆಗಳಿ ಗಿಂತ ಅಮೂರ್ತವಾದ ಆಧ್ಯಾತ್ಮಿಕ ಆಕರ್ಷ ಣೆಯೇ ತೀವ್ರವಾಗಿದೆ. ಇದು ನಿಜಕ್ಕೂ ಒಂದು ಚರ್ಚಾರ್ಹ ಸಂಗತಿಯೇ. ಸ್ವಾಮಿಗಳು ಸಿ೧ಂ॥॥- cal ಆಗಿಯೇ ವರ್ತಿಸುತ್ತಾರೆಯೇ ಎಂಬುದು ಒಂದು ಗಂಭೀರ ಪ್ರಶ್ನೆಯಾಗಿ ಉಳಿದುಕೊಳ್ಳು ತ್ತದೆ. ಇದರ ಹಿಂದಿನ ತಾತ್ತ್ವಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಒಂದು ದೃಷ್ಟಾಂತವನ್ನು ಗಮನಿಸಬಹುದು. ಸ್ವಾತಂತ್ರ್ಯ ಚಳುವಳಿಯ ಈ ಸಂದರ್ಭವನ್ನು ನೋಡಿ: "" ಮಹಾತ್ಮಾ ಗಾಂಧಿ ಯವರ ಸಿದ್ಧಾಂತ, ಧೊರಣೆ, ಹಾಗೂ ಚಳುವಳಿ ಗಳಲ್ಲಿ ನನಗೆ" ನಂಬಿಕೆಯಿತ್ತಾದರೂ ನಾನು ಯಾವತ್ತೂ ಸಕ್ರಿಯ ರಾಜಕೀಯದಲ್ಲಿ ಪಾತ್ರವ ಹಿಸಲಿಲ್ಲ. ರಾಜಕೀಯವನ್ನು ಪ್ರವೇಶ ಮಾಡು ವಂತೆ ನನ್ನ ಮೇಲೆ ಪ್ರಭಾವ ಬೀರಬಯಸಿದರು. ಇದು ಹೀಗೇ ನಾಲ್ಕು ತಿಂಗಳು ಸಾಗಿತು. ಆದರೆ ನನ್ನ ಗುರುಗಳು ಯಾವ ರಾಜಕೀಯ ಪಕ್ಷಕ್ಕೂ ಸೇರಲೇ ಬಾರದೆಂದು ನನಗೆ ಹೇಳಿದರು "ನೀನು ವಿಶ್ವದವನು ಹಾಗೂ ವಿಶ್ವಮಾನವ. ಭಾರತದ ಜನರೊಂದಿಗೆ ಮಾತ್ರ ಯಾಕೆ ನಿನ್ನನ್ನು ಗುರುತಿಸಿ ಕೊಳ್ಳುತ್ತೀಯ? ನಿನ್ನ ಕಳಕಳಿ ಇಡೀ ಮಾನವ ತೆಯ ಸಲುವಾಗಿನದು ಆಗಬೇಕು. ಮೊದಲು ಆಂತರಿಕ ಶಕ್ತಿಯನ್ನು ರೂಢಿಸಿಕೋ, ಬುದ್ಧಿಶಕ್ತಿ ಯನ್ನು ಹರಿತಗೊಳಿಸು, ಭಾವನೆಗಳ ನಿಯಂತ್ರ ಣವನ್ನು ಕಲಿ, ಆಮೇಲೆ ಕಾರ್ಯಪ್ರವೃತ್ತ ನಾಗು. ಭಾರತದಂಥ ಆಧ್ಯಾತ್ಮಿಕ ಉನ್ನತಿಯ ದೇಶವಾದರೂ ಸರಿ, ಒಂದು ದೇಶದ ಬಗ್ಗೆ ದುರಭಿಮಾನದ ಆರಾಧನೆ ದೈವೀಮಾನವನಿಗೆ ಸರಿಹೊಂದುವುದಿಲ್ಲ.' ಹಿಂಸೆಯಲ್ಲಿ ಪಾತ್ರವಹಿ ಸಬೇಡ ಎಂದು ನನಗೆ ಹೇಳಿದ ಗುರುಗಳು ಭಾರತ ಸ್ವತಂತ್ರವಾಗುವ ದಿನಾಂಕವನ್ನು ಮುಂಚಿತವಾಗಿಯೇ ಭವಿಷ್ಯ ನುಡಿದರು.'' ಈ ತಾತ್ತ್ವಿಕತೆಯನ್ನು ಪ್ರಶ್ನಿಸಲು ಸಾಧ್ಯ. ಆದರೆ ಸ್ವಾಮಿ ರಾಮರು ಎಲ್ಲವನ್ನೂ ಓದುಗರ ಮುಂದೆ ಬಿಟ್ಟಿದ್ದಾರೆ. ಅವರ ಶೈಲಿ ಓದುಗರ ಮೇಲೆ ಏನನ್ನೂ ಹೇರುವಂಥದ್ದಲ್ಲ. ಬದಲಾಗಿ, "ನನ್ನ ಅನುಭವ ಇದು; ನನ್ನ ವಿಚಾರ ಹೀಗೆ; ನಿಮಗೇನನ್ನಿ ಸುತ್ತದೆ?' ಎಂಬ ಧಾಟಿ ಸಾಮಾನ್ಯ ವಾಗಿ ಕಂಡುಬರುತ್ತದೆ. ಆಧ್ಯಾತ್ಮಿಕ ಅನುಭವಗ ಳನ್ನು ಮೂರ್ತ ದ ೈಷ್ಟಾಂತಗಳಲ್ಲಿ ಹೇಳಿಕೊಳ್ಳು ವಾಗ ಅವು ಸರಳೀಕೃತಗೊಳ್ಳುವ ಅಪಾಯ ಇದ್ದೇ ಇರುತ್ತದೆ. ಈ ಅಪಾಯವನ್ನು ಮನ ಗಂಡೂ ಒಂದು ಜೀವನ ಕ್ರಮವನ್ನು , ಚಿಂತನ ಕ್ರಮವನ್ನು- ಅದೆಷ್ಟು ವಿವಾದಾಸ್ಪದವಾಗಿ ದ್ದರೂ - ಓದುಗರ ಮುಂದೆ ತಂದಿರುವ ಪ್ರಯತ್ನ ಮಾತ್ರ ಸ್ವಾಗತಾರ್ಹ. ಅ ಕ ` ೫೯. ಮತ್ತೇನಪ್ಪಾ ಸಮಾಚಾರ? - ಎಂದು. ಸ ನಾಮ ನಿನ್ನನ್ನ ಕಾಯಿಸಿದ್ದಾ? - ಎಂದು. ಸೇ ನಾನ್ಯಾರೂಂತ ನಿಮಗೆ ನೆನಪಾಗ್ಮಿಲ್ಲ, ಅಲ್ಲ? - ಎಂದು. ಹೂವುಗಳು ಅರಳಿಕೊಳ್ಳುತ್ತವೆ; . ಹರಸ ಪರಸ್ಪರ ಕುಶಲ ವರ್ತಮಾನವ ಷ್‌ ಜ್ಯ ಸೂಚಿಸಿ, ' | ಹೊರಗೆ ಬೆಳಕಲ್ಲಿ ಪಕಳೆ ಬಿಚ್ಚಿ, ಸಹಜ ತೋರಿ, ನಿರಾಡಂಬರ ಮುಗುಳು ನಗೆ! ! ಅಗಿದು ನುಂಗಿಯೂ ಅರಗಿಸಲಾಗದ 'ಘನಪದಾರ್ಥಗಳು ಎದೆಯ ಪದರಿನೊಳಗೆ ಅಮರಿಕೊಳ್ಳುವ ಅಭೂತಪೂರ್ವ ವಿಚಿತ್ರ ವೇಧೆ, ಕಣ್ಣು, ಕೆ ಮುಖಭಾವ ಸಂಕೇತಿಸುವ A ವಿರಳ ವಿರಳ ಮಾತುಕತೆ. ಸ್ಯ ಇ ಅಗಲುವಂಜಿಕೆಯಿಂದ ಲದ | ಅಂತರಾಳದಿ ಬುಡ್‌ VANS ನೋವಿನನುರಣನ EN) "ಸೌಮ್ಯಾ' ಜ್‌ 4 ಎಂದು ನಿಧಾನಿಸುವುದರೊಳಗೆ ಕ 0 ಸ ಕಾಲಪಕ್ಷಿಯ ಕೆನೆತ! NG ಹೊರಗೆ ಕಾಯುವ ಕಣ್ಣು CF ತಪ್ಪಿಸಿ 6೫] ಜಾರಿಕೊಳ್ಳಲು 5 ಮು ಅಧೀರ ನಡೆಯ ದಾಪುಗಾಲು ೨ ಸಿ (BRS "ತಿರುಗಿ ಕಾಣುವುದೆಂದು? ಎಂತು?' ಶ್ರ ಚ ೨ ನ್ನ SNC ೬5 4 ಯಾಕೆ ಅಕಾರಣ ನೆನಪಿನ ಪರಿ | PANG ಭನ Dy ಭ್ರಮಣ ಮತ್ತೆ ನತ್ತೆ...! HN WAN oe ME KN 9 ಎನಾಯಕ ಹೆಗಡೆ, ಭದ್ರನ್‌ (2 ಲ ಜು (0 ಕು ಶ | ಶ್ರವಣ ಶಕ್ತಿ ಕಡಿಮೆ ಇರುವವರೊಂದಿಗೆ ಸಂವಹನ ಸಾಧಿಸುವುದು ತುಸು ತ್ರಾಸದಾಯಕ ಎಂಬುದು ನಿಜವಾದರೂ ಅಸಾಧ್ಯವಲ್ಲ. ದನಿ ಎತ್ತರಿಸಿ ಮಾತನಾಡುವುದರ ಮೂಲಕ ಸುತ್ತಲಿ ನವರಿಗೆ ಕಿರಿಕಿರಿಯನ್ನೂ, ಗಂಟಲಿಗೆ ಶ್ರಮ ವನ್ನೂ, ಕೇಳುವ ವ್ಯಕ್ತಿಗೆ ಮುಜುಗರವನ್ನೂ ಉಂಟು ಮಾಡದಂತೆ ಸಂಭಾಷಣೆಯನ್ನು ಸುರ ಳೀತಗೊಳಿಸುವ ಸಾಧನವೀಗ ಲಭ್ಯ. ಒಂದು ಪುಟ್ಟ ಎಲೆಕ್ಟ್ರಾನಿಕ್‌ ಉಪಕರಣವಾದ ಶ್ರವಣೋ ಪಕರಣ (ಗಂಗ ೫೦) ಸಹಜವಾಗಿ ಆಡುವ ಮಾತನ್ನೇ ಶ್ರವಣಶಕ್ತಿ ಕಡಿಮೆ ಇರುವವರಿಗೆ ಕಿಸೆ ಮಾದರಿ ಶ್ರವಣೋಪಕರಣ ಮೇಲ್ಭಾಗದಲ್ಲಿರುವುದು ಕಿವಿಯಚ್ಚು 4 ಕೆಳಗಿನದು ಧ್ವನಿ ಗ್ರಾಹಕ ವಣೋಪಕರಣದ ನಿರ್ವಹಣೆ ಸುತ್ತ ಲಿನವರಿಗೆ ಕಿರಿಕಿರಿಯನ್ನೂ, ಗಂಟಲಿಗೆ ಶ್ರಮವನ್ನೂ, ಕೇಳುಗರಿಗೆ ಮುಜುಗರವನ್ನೂ ಉಂಟುಮಾಡ ದಂತೆ ಶ್ರವಣವಕ್ತಿ ಕಡಿಮೆ ಇರುವವ ರೊಂದಿಗೆ ಸಂವಹನ ಸಾಧಿಸುವ ಸಾಧನದ ಪೂರ್ಣ ಪರಿಚಯ. ೨9 ಜೆ.ವಿ. ಗಣೇಶಯ್ಯ ಜೋರಾಗಿ ಕೇಳಿಸುವ ಕರ್ತವ್ಯ ನಿರ್ವಹಿಸುತ್ತದೆ. ಆದರೆ ಇದು ಧ್ವನಿವರ್ಧಕದಂತೆ ಇದ್ದಬಿದ್ದವರ ಕಿವಿಗಳಿಗೆಲ್ಲ ಅಪ್ಪಳಿಸಿ ಶಬ್ದಮಾಲಿನ್ಯವನ್ನೇನು ಉಂಟು ಮಾಡುವುದಿಲ್ಲ. ಸೂಕ್ಟ್ಮಾತಿಸೂಕ್ಮ ಬಿಡಿಭಾಗಗಳ ಗೊಂಚ [ ಲಾದ ಈ ಉಪಕರಣವನ್ನು ಯಾವುದೇ ವಯೋ ' ಮಾನದವರು ಬಳಸಬಹುದಾದರೂ ನಿರ್ದಿಷ್ಟ ನಮೂನೆಯನ್ನು ಶ್ರವಣತಜ್ಞರು ಮಾತ್ರ ಸೂಚಿ ಸಬಲ್ಲರು. ವಿವಿಧ ಮಾದರಿಗಳು: ಶ್ರವಣೋಪಕರಣಗಳಲ್ಲಿ ಕಿಸೆ ಮಾದರಿ (Body aid), ಕನ್ನಡಕದ ಮಾದರಿ (eyeglass aid), ಕಿವಿಯ ಹಿಂಭಾಗದ ಮಾದರಿ (Behind the ear aid), ಕರ್ಣಾಂತರ್ಗತ ಮಾದರಿ (In the 9೩7 ೩id) ಎಂದು ನಾಲ್ಕು ಎಧಗಳು. ಶ್ರವಣೋಪಕರಣದ ಭಾಗಗಳು: ಸ್ವಿಚ್ಚು: ಇದನ್ನು 11 ಸ್ಥಾನದಲ್ಲಿರಿಸಿದಾಗ ಕೆಲಸ ಮಾಡತೊಡಗುವ ಉಪಕರಣ ೦ ಗೆ ಬದಲಿಸಿ ದರೆ ಸ್ಥಗಿತಗೊಳ್ಳುತ್ತದೆ. ಸ್ವಿಚ್ಚನ್ನು ಆನ್‌ ಮಾಡುವ ಮೊದಲು ಶಬ್ದ ನಿಯಂತ್ರಕವು (೪೦- lume controller) ಕನಿಷ್ಟ ಸಂಖ್ಯೆಯಲ್ಲಿ ರಬೇಕೆಂ ಬುದನ್ನು ಮರೆಯಬಾರದು. ಶ್ರವಣೋಪಕರಣ ವನ್ನು ಬಳಸದಿದ್ದಾಗಲೂ, ಬಿಡಿಭಾಗಗಳನ್ನು ಕಳಚುವಾಗಲೂ ಸ್ವಿಚ್ಚನ್ನು ಆಫ್‌ ಮಾಡುವುದು ಅಗತ್ಯ. ಟೆಲಿಫೋನ್‌/ಮೈಕ್‌ ಸ್ವಿಚ್ಚು: ಕೆಲವು ಶ್ರವಣೋ ಪಕರಣಗಳಲ್ಲಿ ಮಾತ್ರವಿರುವ ಈ ವ್ಯವಸ್ಥೆ ಯಿಂದ ದೂರವಾಣಿ ಬಳಸುವವರಿಗೆ ಅನುಕೂಲ ವಾಗುತ್ತದೆ. ಅಂಥ ಸಂದರ್ಭದಲ್ಲಿ ಸ್ವಿಚ್ಚನ್ನು ಷೆ T ಸ್ಥಾನದಲ್ಲಿಟ್ಟು ಟೆಲಿಫೋನ್‌ ರಿಸೀವರನ್ನು ಶ್ರವ ಣೋಪಕರಣದ ಬಳಿ ಇರಿಸಿಕೊಂಡು ಸಂಭಾಷಿಸ ಬೇಕು (ಚಿತ್ರ ನೋಡಿ) ಹ ಸ್ವಿಚ್ಚನ್ನು MT ಎಂಬಲ್ಲಿ ಇರಿಸಿಕೊಂಡರೆ ದೂರವಾಣಿ ಹಾಗೂ ಹೊರಗಿನ ಮಾತು ಎರ . ಡನ್ನೂ ಆಲಿಸಬಹುದು. ಶ್ರವಣೋಪಕರಣಧಾರಿಯು ದೂರವಾಣಿಯಲ್ಲಿ ಮಾತನಾಡುವ ವಿಧಾನ 1. ರಿಸೀವರ್‌ 2. ವೈರು 3. ಶ್ರವಣೋಪಕರಣ ಶಬ್ದ ನಿಯಂತ್ರಕ: ಈ ಭಾಗವು ರೇಡಿಯೋದ ಶಬ್ದನಿಯಂತ್ರಕದಂತೆ ಶಬ್ದವನ್ನು ಹೆಚ್ಚು- ಕಡಿಮೆ ಮಾಡುವ ಸೌಲಭ್ಯವೊದಗಿಸುತ್ತದೆ. ಇದರಲ್ಲಿ ವಿವಿಧ ಹಂತದ ಒಂಬತ್ತು ಅಂಕಿಗ ಳಿದ್ದು ಆಲಿಸುವ ವ್ಯಕ್ತಿ ತನಗೆ ಹಿತವಾದ ಅಂಕಿ ಯನ್ನು ಅನುಭವದಿಂದ ಕಂಡುಕೊಂಡು ಅದಕ್ಕ ನುಗುಣವಾಗಿ ಹೊಂದಿಸಿಕೊಳ್ಳಬೇಕು. ಆದಷ್ಟು ಕನಿಷ್ಟ ಸಂಖ್ಯೆಗೆ ನಿಯಂತ್ರಕವನ್ನು ಹೊಂದಿಸಿಕೊ ಳ್ಳುವುದೊಳ್ಳೆಯದು. ಏಕೆಂದರೆ ನಿಯಂತ್ರಕದ ಹೆಚ್ಚಿನ ಅಂಕಿಗಳೆಡೆ ಸಾಗಿದಂತೆಲ್ಲಾ ಶಬ್ದವು ವಿಕಾರಗೊಂಡು ಮಾತು ಆಸ್ಪಷ್ಟವಾಗಿ ಕೇಳಿಸು ತ್ತದೆ. ಇದಲ್ಲದೆ ಸಂಖ್ಯೆಯನ್ನು ಹೆಚ್ಚಿಸಿದಂತೆ ಬ್ಯಾಟರಿ ಶಕ್ತಿಯ ವಿನಿಯೋಗ ಅಧಿಕಗೊಂಡು ಅದರ ಆಯಸ್ಸು ಕ್ಷಯಿಸುತ್ತದೆ. ಸ್ವರನಿಯಂತ್ರಕ (7006 ೦೦೧11061) : ಇದರಲ್ಲಿ NH.L ಎಂಬ ಮೂರು ಗುರ್ತುಗಳಿರುತ್ತವೆ. N ಗುರ್ತಿಗೆ ಈ ನಿಯಂತ್ರಕವನ್ನು ಜೋಡಿಸಿದರೆ ಎಲ್ಲ ಬಗೆಯ ಶಬ್ದಗಳೂ ಒಂದೇ ರೀತಿಯಲ್ಲಿ ಕೇಳಿಸುತ್ತವೆ. ೬ ಗುರ್ತಿಗೆ ತಿರುಗಿಸಿಕೊಂಡರೆ 17 ಅಲ್ಪ ಆವರ್ತನಾಂಕ ಸ್ವರಗಳು (Low freque- ಗಲy sounds) ಮಾತ್ರ ಜೋರಾಗಿ ಕೇಳಿಸುತ್ತವೆ. ಹಾಗೆಯೇ ಗ ಗುರ್ತಿನಲ್ಲಿ ಅಧಿಕ ಆವರ್ತನಾಂಕ ಸ್ವರಗಳು (High frequency sounds) ಮಾತ್ರ ಜೋರಾಗಿ ಕೇಳಿಸುತ್ತವೆ. ಈ ನಿಯಂತ್ರಕವನ್ನು ಯಾರು ಯಾವ ಗುರ್ತಿಗೆ ಹೊಂದಿಸಿಕೊಳ್ಳಬೇಕೆಂಬುದನ್ನು ಶ್ರವಣತಜ್ಞರೇ ಸೂಚಿಸುತ್ತಾರೆ. ಸೂಕ್ಷ್ಮ ಶಬ್ದಗ್ರಾಹಿ (Microphone): ಶ್ರವ ಣೋಪಕರಣದಲ್ಲಿ ಇದು ಅತಿಮುಖ್ಯ ಭಾಗ. ಇದು ಹೊರಗಿನ ಶಬ್ದಗಳನ್ನು ಪಡೆದುಕೊಂಡು ವಿದ್ಯುತ್‌ ತರಂಗಗಳನ್ನಾಗಿ ಪರಿವರ್ತಿಸುತ್ತದೆ. ಈ ವಿದ್ಯುತ್‌ ತರಂಗಗಳು ನಂತರ ಶ್ರವಣೋಪಕ ರಣದೊಳಗೆ ಇನ್ನಷ್ಟು ಶಕ್ತಿಯುತಗೊಂಡು ಕಿವಿ ಶ್ರವಣೋಪಕರಣದ ಭಾಗಗಳು: ಅ - ಶ್ರವಣೋಪಕರಣದ ಮೇಲ್ಭಾಗ ಆ - ಶ್ರವಣೋಪಕರಣ 1. ಶಬ್ದ ನಿಯಂತ್ರಕ 2. ಸ್ವಿಚ್ಚು 3. ಟೋನ್‌ ಕಂಟ್ರೋಲ್‌ 4. ಈ ಸೂಕ್ಟ್ಮಗ್ರಾಹಕವನ್ನು ನೀರು, ದೂಳು, ಮಟ ದ ಕ್ರಿಮಿ-ಕೀಟಗಳಿಂದ ರಕ್ಷಿಸಲೋಸ್ಕರ ನಿರ್ಮಿಸಿದ ಪೆಟ್ಟಿಗೆಯಲ್ಲಿ ಜೋಪಾನವಾಗಿರಿಸುವುದು ಮುಖ್ಯ. ಸೂಕ್ಷ್ಮ ಶಬ್ದಗ್ರಾಹಿಗೆ ಶಾಖ ಮತ್ತು ಕ್ಷ-ಕಿರಣಗಳ ಸಂಪರ್ಕ ವರ್ಜ್ಯ. ಅಲ್ಪ ಸ್ವಲ್ಪ ಆಘಾತವೂ ಈ ಉಪಕರಣಕ್ಕೆ ಮರಣಾಂತಿಕವಾ ಗಬಹುದೆಂಬುದನ್ನು ನೆನಪಿಡಬೇಕು. ಮೈಕ್ರೋಫೋನ್‌ 5. ಕ್ಲಿಪ್ಪು 6. ವೈರು 7. ಪ್ಲಾಸ್ಟಿಕ್‌ ಟ್ಯೂಬ್‌ 8. ರಿಸೀವರ್‌ 9. ಕಿವಿಯಚ್ಚು 19-11. ಧ್ವನಿಗ್ರಾಹಕದ ಹಿಂಭಾಗ ಹಾಗೂ ಮುಂಭಾಗ 12-14. ಪಿನ್ನುಗಳು 13. ಕಿವಿ 15. ಧ್ವನಿಗ್ರಾಹಕ . ಯಲ್ಲಿನ ಧ್ವನಿಗ್ರಾಹಕಕ್ಕೆ ತಲುಪಿ, ಅಲ್ಲಿ ಶಬ್ದ ತರಂಗವಾಗಿ ಮಾರ್ಪಡುತ್ತದೆ. ' ಕೆಲವು ""ಮಾಡಿ-ಬೇಡಿ''ಗಳು ಶ್ರವಣೋಪಕರಣವನ್ನು - ಹ ಕೆಳಗೆ ಬೀಳಿಸಬೇಡಿ. * ರೇಡಿಯೋ, ಟೀವಿ- ಮುಂತಾದ ಯಂತ್ರಗಳ ಮೇಲೆ ಇಡಬೇಡಿ. x ಬಿಸಿಲು ಬೀಳುವ ಜಾಗದಲ್ಲಿಡಬೇಡಿ. ೫ ವಯರಿಗೆ ಅಥವಾ ಧ್ವನಿಗ್ರಾ ಹಕಕ್ಕೆ ನೇತಾಡಿಕೊಂಡಿರಲು ಬಿಡಬೇಡಿ. ಹ ದೊಳು, ನೀರು ಸೋಕಿಸಬೇಡಿ. "ಅಕಸ್ಮಾತ್‌ ಶ್ರವಣೋಪಕರಣವು ನೆನೆದರೆ ತಕ್ಷಣ ಬ್ಯಾಟರಿ ಯನ್ನು ಹೊರತಗೆದು ಒಣಗಿದ ಶುದ್ಧ ಬಟ್ಟೆಯೊಂದರಿಂದ ಚೆನ್ನಾಗಿ ಒರೆಸಿ ಶಾಖವಿಲ್ಲದ ಒಣಜಾಗದಲ್ಲಿ ಡಿ. (ಒಲೆಯಮೇಲಿಟ್ಟೋ ಬಿಸಿಲಿನಲ್ಲಿಟ್ಟೊ ಒಣಗಿಸ ಕೂಡದು) ೫ ಕೆವಿ ಕೇಳಿಸುವ ಇತರ ಮಕ್ಕಳಿಗೆ ಶ್ರವಣೋಪಕರಣವನ್ನು ಹಾಕಬೇಡಿ. ಇದರಿಂದ ಅವರೂ ಕಿವುಡರಾಗಬಹುದು. * ಸ್ನಾನ ಮಾಡುವಾಗ, ಈಜುವಾಗ ಶ್ರವಣೋಪಕರಣವನ್ನು ಧರಿಸಬೇಡಿ. ೫x ಮಕ್ಕಳು, ಬೆಕ್ಕು- ನಾಯಿಗಳಿಗೆ ಶ್ರವಣೋಪಕರಣವು ಸಿಗದಂತೆ ಇಡಬೇಕು. * ಶ್ರವಣೋಪಕರಣವನ್ನು ಜೇಬಿಗೆ ಭದ್ರವಾಗಿ ಕ್ಲಿಪ್‌ ಮಾಡಿಕೊಳ್ಳಿ. x ಪ್ರತಿವರ್ಷ ಶ್ರವಣೋಪಕರಣವನ್ನು ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಿ. * ಶ್ರವಣೋಪಕರಣವನ್ನು ಧರಿಸದಿದ್ದಾಗ ಸ್ವಿಚ್ಚನ್ನು "ಆಫ್‌' ಮಾಡಿಬಿಡಿ. ಆನ್‌ ಮಾಡೇ ಇಟ್ಟಲ್ಲಿ ಇದರಿಂದ "ಫೀಡ್‌ಬ್ಯಾಕ್‌' ಎನ್ನುವ ಶಬ್ದ ಬರುತ್ತಿದ್ದು ಅದು ನಾಯಿ-ಬೆಕ್ಕುಗಳಂತಹ ಪ್ರಾಣಿಗ ಳನ್ನು ಆಕರ್ಷಿಸಬಹುದು. ಅವೇನಾದರೂ ನೆಕ್ಕಿ ನಿಮ್ಮ ಉಪಕರಣವನ್ನು ಕೆಡಿಸಲೂಬಹುದು. x ಶ್ರವಣೋಪಕರಣವನ್ನು ಆಲ್ಕೋಹಾಲ್‌ ಅಥವಾ ಇನ್ನಾವುದೇ ಶುದ್ಧಿ ಮಾಡುವ ದ್ರವದಿಂದ ಶುದ್ಧಿಮಾಡಬೇಡಿ. ಉಪಕರಣದ ಹೊರಭಾಗವನ್ನು ಮೃದುವಾದ ಒಣಬಟ್ಟೆ ಯಿಂದ ಮಾತ್ರ ಒರೆಸಿ. ಬ್ಯಾಟರಿ(ವಿದ್ಯುತ್ಕೋಶ) : ಶ್ರವಣೋಪಕರಣ ಗಳು ಸಾಮಾನ್ಯವಾಗಿ 1.5 ವೋಲ್ಟ್‌ ಬ್ಯಾಟರಿಯ ಸಹಾಯದಿಂದ ಕಾರ್ಯ ನಿರ್ವಹಿಸುತ್ತವೆ. ಬ್ಯಾಟರಿಯ ಸಾಮರ್ಥ್ಯ ಕ್ಷೀಣಿಸಿದಂತೆಲ್ಲಾ ಶಬ್ದ ನಿಯಂತ್ರಕವನ್ನು ಹೆಚ್ಚಿನ ಸಂಖ್ಯೆಗೆ ತಿರುಗಿಸಬೇ ಕಾಗುತ್ತದೆ. ಗರಿಷ್ಟ 6ನೇ ಅಂಕಿಯವರೆಗೆ ಈ ಹೊಂದಾಣಿಕೆ ಮಾಡಬಹುದು. ತದನಂತರ ಬ್ಯಾಟರಿಯ ಬದಲಾವಣೆ ಮಾಡದೆ ಗತ್ಯಂತರ ಎಲ್ಲ. ಹಳೆಯ ಬ್ಯಾಟರಿಯಿಂದ ರಾಸಾಯನಿಕಗಳು ಒಸರಿ ಲೋಹ ಭಾಗಗಳೆಲ್ಲ ಹಾಳಾಗುವ ಅಪಾ ಯವಿರುವುದರಿಂದ ಪ್ರತಿಸಾರಿ ಹೊಸ ವಿದ್ಯುತ್‌ ಕೋಶಗಳನ್ನೆ ಬಳಸುವುದೊಳ್ಳೆಯದು. ಹೆಚ್ಚಿನ ಬ್ಯಾಟರಿಗಳನ್ನು ಕಿಸೆಯಲ್ಲಿ ಇಟ್ಟುಕೊಂಡರೆ ನಾಣ್ಯ, ಬೀಗದ ಕೈ ಇತ್ಯಾದಿ ಲೋಹದ ವಸ್ತು ಗಳ ಸಂಪರ್ಕದಿಂದ ಅವುಗಳ ಆಯಸ್ಸು ಕುಗ್ಗ ಬಹುದು. ತಂತಿ (0086): ಕಿಸೆ. ಮಾದರಿ (Body aid) ಶ್ರವಣೋಪಕರಣದಲ್ಲಿ ಈ ತಂತಿಯ ಬಳಕೆಯಾ ಗುತ್ತದೆ. ಇದು ಕಿವಿಯಚ್ಚೆಗೆ ಸೇರಿಸಲಾಗಿರುವ ಧ್ವನಿಗ್ರಾಹಕಕ್ಕೆ ಶ್ರವಣೋಪಕರಣದಿಂದ ಶಬ್ದವ ನ್ನೊಯ್ಯುವುದು. ಎರಡು ಅಥವಾ ಮೂರು ಪಿನ್ನಿನ ಸಿಂಗಲ್‌ಕಾರ್ಡ್‌ (Single cord), ವೈ-ಕಾರ್ಡ್‌, ವಿ-ಕಾರ್ಡ್‌ ಇತ್ಯಾದಿಯಾಗಿ ke ತಂತಿಗಳಲ್ಲಿ ವೈವಿಧ್ಯಗಳಿರುವುದರಿಂದ ನಿರ್ದಿಷ್ಟ ಶ್ರವಣೋಪಕರಣಕ್ಕೆ ಸರಿಹೊಂದುವ ತಂತಿ ಯನ್ನೇ ಉಪಯೋಗಿಸಬೇಕು. ಅತ್ಯಂತ ನಾಜೂಕಾದ ಈ ತಂತಿಯನ್ನು ಅಷ್ಟೇ ಮುತುವರ್ಜಿಯಿಂದ ನೋಡಿಕೊಳ್ಳು ವುದು ಅವಶ್ಯ. ಇದನ್ನು ಹೊಸೆಯುವುದು, ಸುರುಳಿ ಸುತ್ತುವುದು, ಗಂಟು ಹಾಕುವುದು ಮಾಡಿದರೆ ಒಳಗಿನ ಲೋಹದ ತಂತಿ ತುಂಡಾಗ ಬಹುದು. ಧ್ವನಿಗ್ರಾಹಕ (Receiver): ಇದು ಒಂದು ರೀತಿ ಯಲ್ಲಿ ಧ್ವನಿ ಗ್ರಾಹಕ ಮತ್ತೊಂದು ರೀತಿಯಲ್ಲಿ ಧ್ವನಿವಿಸರ್ಜಕ! ಶ್ರವಣೋಪಕರಣದಲ್ಲಿ ಶಕ್ತಿ ಯುತಗೊಂಡು ತಂತಿಯ ಮೂಲಕ ಬರುವ ವಿದ್ಯುತ್‌ ತರಂಗಗಳನ್ನು ಇದು ಶಬ್ದ ತರಂಗಗಳ ನ್ನಾಗಿ. ಮಾರ್ಪಡಿಸಿ ಕಿವಿಯಚ್ಚಿನ ಮೂಲಕ ಕಿವಿಯೊಳಗೆ ರವಾನಿಸುತ್ತದೆ. ಒಂದೊಂದು ಮಾದರಿಯ ಶ್ರವಣೋಪಕರಣಕ್ಕೂ ಒಂದೊಂದು ವಿಧದ ಧ್ವನಿಗ್ರಾಹಕಗಳಿರುತ್ತವೆ. ಎರಡೂ ಕಿವಿಗಳಲ್ಲಿ ಧ್ವನಿಗ್ರಾಹಕ ಬಳಸುತ್ತಿ ದ್ದರೆ ಎರಡೂ ಒಂದೇ ಮಾದರಿಯವಿರಬೇಕು. ಅತಿ ನಾಜೂಕಾದ ಈ ಧ್ವನಿಗ್ರಾಹಕವನ್ನು ಯಿಂದ ಅನಗತ್ಯವಾಗಿ ಬೇರ್ಪಡಿಸಬಾರದು. ತೆ ಶ್ರವಣೋಪಕರಣ ಧರಿಸಿದ ಮಗುವನ್ನು ಹೊಡೆ" ದರೆ ಧ್ವನಿಗ್ರಾಹಕ ಹಾಳಾಗುವ ಸಾಧ್ಯತೆಯಿರು ತ್ತದೆ. ಕಿವಿಯಚ್ಚು (88 Mould): ಧ್ವನಿಗ್ರಾಹಕವನ್ನು ಕಿವಿಗೆ ಸರಿಯಾಗಿ ಕೂಡಿಸಲು ಸಹಾಯಕವಾಗುವ ಇದನ್ನು "ಅಕ್ಕೈಲಿಕ್‌' ಎಂಬ ಪ್ಲಾಸ್ಟಿಕ್‌ ಪದಾರ್ಥ ದಿಂದ ತಯಾರಿಸುತ್ತಾರೆ. ಶಬ್ದ ತರಂಗವು ಧ್ವನಿ ಗ್ರಾಹಕದಿಂದ ಕಿವಿಯಚ್ಚಿನಲ್ಲಿರುವ ನಾಳದ ಮೂಲಕ ಕಿವಿಯೊಳಗೆ ಪ್ರವೇಶಿಸುತ್ತದೆ. ಪ್ರತಿಯೊಬ್ಬರ ಕಿವಿಯ ಅಳತೆಗೆ ತಕ್ಕಂತೆ ಈ ಕಿವಿಯಚ್ಚನ್ನು ತಯಾರಿಸಲಾಗುತ್ತದೆ. ಎಡ-ಬಲ ಅಚ್ಚುಗಳು ಸಹ ಪ್ರತ್ಯೇಕವಾಗಿದ್ದು ಒಂದರದ್ದು ಇನ್ನೊಂದಕ್ಕೆ ಸರಿಹೊಂದಲಾರದು. ಮಕ್ಕಳ ಕಿವಿ ಬೆಳೆಯುವುದರಿಂದ ಹಾಗೂ ವೃದ್ಧರ ಚರ್ಮ ಮುದುರುವುದರಿಂದ ಅವರ ಕಿವಿಯಚ್ಚುಗಳನ್ನು ಆಗಾಗ ಬದಲಿಸುವುದು ಅಗತ್ಯ ಸಹಾಯಕ್ಕೆ ಒದಗಿ ಬರುತ್ತದೋ ಹಾಗೆಯೇ ಬಳಕೆದಾರರಿಂದ ಹಲವಾರು ಕಾಳಜಿಗಳನ್ನೂ ಕಿವಿಯಚ್ಚಿನಿಂದ (೯೫೯ Mould) ಅಥವಾ ತಂತಿ ಅಪೇಕ್ಷಿಸುತ್ತದೆ ಎಂಬುದು ಸುಳ್ಳಲ್ಲ. c ಬುದ್ಧಿವಾದದ ಬೆಲೆ ವಿಕ್ಟೋರಿಯಾ ಮಹಾರಾಣಿಯ ಮೊಮ್ಮಗ ತಂದೆತಾಯಿಯರ ಮಾತುಗಳನ್ನು ಕೇಳದೆ ಇಷ್ಟ ಬಂದಂತೆ ಹಣ ವೆಚ್ಚಮಾಡುತ್ತ ಅಲಿಯುತ್ತಿದ್ದ. ಈ ವಿಷಯ ತಿಳಿದು ವಿಕ್ಟೋರಿಯಾ ಎಷ್ಟೋ ಬಾಧೆಪಟ್ಟ ಳು. ಮೊಮ್ಮಗನಿಗೆ ಬುದ್ಧಿವಾದ ಹೇಳುತ್ತಾ ಹಣದ ಬೆಲೆಯನ್ನು ಗುರ್ತಿಸಿ ಜಾಗ್ಭ ತೆಯಿಂದ ವೆಚ್ಚ ಮಾಡಬೇಕೆಂದು ಒಂದು ಕಾಗದ ಬರೆದಳು. ಅದಕ್ಕೆ ಮೊಮ್ಮ ಗ ಕೊಟ್ಟ ಉತ್ತರ: "'ನೀವು ದಯವಿಟ್ಟು ಬರೆದ ಕಾಗದ ಸೇರಿತು. ನಿಮ್ಮ ಸಲಹೆಗಳಿಗೆ ಕೃತಜ್ಞ. ನೀವು ನನಗೆ ಬರೆದ ಕಾಗದವನ್ನು ಐದು ಪೌಂಡುಗಳಿಗೆ ಮಾರಾಟಮಾಡಿದೆ! ನನಗೆ ಹಣ ಅವಶ್ಯವಾದ ಸಮಯಕ್ಕೆ ಸರಿಯಾಗಿ ನಿಮ್ಮ ಕಾಗದ ಸೇರಿತು. ಈ ರೀತಿಯಾಗಿ ಆಗಾಗ ಕಾಗದ ಬರೆಯುತ್ತಾ ಇರಿ. ನನ್ನ ಅವಶ್ಯಕತೆಗಳಿಗೆ ಉಪಯೋಗವಾಗುತ್ತೆ !'' ಶ್ರವಣೋಪಕರಣವು ಹೇಗೆ ಮಾನವನ ಸಂಗ್ರಹ: ಕೋಲಾರ್‌ ಕೃಷ್ಣ ಅಯ್ಕರ್‌ | ' ವ್ಯೌಟಕನ್‌ ನಗರ ಜಗತ್ತಿನ ಅತಿ ಚಿಕ್ಕ ಸ್ವತಂತ್ರ ರಾಜ್ಯ . ಇಲ್ಲಿನ ಸೈಂಟ್‌ ಪೀಟರ್ಸ್‌ ಬಾಸಿಲಿಕಾ ರೋಮನ್‌ ಸಂಸ್ಕೃತಿಯ ದ್ಯೋತಕ. ವ್ಯಾಟಿಕನ್‌ ನಗರಕ್ಕೆ ಭೇಟಿ ಕೊಡುವ ಯಾತ್ರಿಕ ರಿಗೆ ಅಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಪ್ರಾಚೀನ ವಸ್ತು ಸಂಗ್ರಹಾಲಯ ಮತ್ತು ಜಗದ್ವಿ ಖ್ಯಾತ ಚಿತ್ರಕಾರ ಮೈಕೆಲ್‌ ಆಂಜೆಲೋ ಅವರ ಕಲಾತ್ಮಕ ಚಿತ್ರಗಳಿಂದ ಕಂಗೊಳಿಸುತ್ತಿರುವ ಸಿಸ್‌ ಟೈನ್‌ ಚಾಪೆಲ್‌. ಆದರೆ ಕಲಾವೈಭವದ ಹಿಂದೆ ಬೇರೆಯೇ ಒಂದು ವ್ಯಾಟಿಕನ್‌ ಇದೆ. ಸಾಮಾನ್ಯವಾಗಿ 6069 ನಗರ ಮತ್ತು ಸ್ವತಂತ್ರ ರಾಷ್ಟ್ರ . ಎರಡೂ ಆಗಿರುವ ವ್ಯಾಟಿಕನ್‌ ಬರಿ ಕ್ಯಾಥೋಲಿಕ್‌ ಪಂಥದವರ ಧಾರ್ಮಿಕ ಕೇಂದ್ರವಲ್ಲ. ಇದು ಕಲೆಯ ಬೀಡಿನಂತೆಯೇ ರಹಸ್ಯಗಳ ತವರೂ ಹೌದು. ' ಲಾಲಾ ಲಾಲು ಅ ಸಿರಿಲ್‌ ಬೆ. ಸಿಕ್ವೇರಾ ಹ್‌ a au ak ಯಾತ್ರಿಕರು ಅದನ್ನು ನೋಡುವದಿಲ್ಲ. 1929ರಲ್ಲಿ ಪೋಪ್‌ ಜಗದ್ಗುರು ಹಾಗೂ ಇಟಾಲಿಯನ್‌ ಸರಕಾರದೊಳಗಾದ ಒಪ್ಪಂದದ ಪ್ರಕಾರ ಫೋಪ್‌ ಅವರು ಜಗತ್ತಿನ ಕೆಥೋಲಿಕ್‌ ಸಮುದಾಯದ(ಈಗಿನ ಸಂಖ್ಯೆ 840 ಮಿಲಿಯ) ಧಾರ್ಮಿಕ ಮುಖಂಡ. ವ್ಯಾಟಿಕನ್‌ ರಾಜ್ಯದ ವಿಸ್ತೀರ್ಣ 44 ಹೆಕ್ಟೇರು. ಬರೇ 4 ನಿಮಿಷಗಳಲ್ಲಿ ನೀವು ಈ ನಗರವನ್ನು ಸುತ್ತಾಡಿಕೊಂಡು ಬರಬಹುದು. ಇದರ ನಿವಾಸಿಗಳ ಸಂಖ್ಯೆ 342. ಅವರೆಲ್ಲಾ ವಿವಿಧ ದೇಶಗಳ ನಾಗರಿಕರು. ವ್ಯಾಟಿಕನ್‌ ರಾಜ್ಯದ ಪೌರತ್ವವನ್ನು ಪಡೆದ ಸುಮಾರು 404 ಮಂದಿ ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಸುಮಾರು 1,500 ಕೆಲಸಗಾರರು ಒಂದು ಶತಮಾನಗಳಷ್ಟು ಹಳೆಯ ಪ್ರಾಂಗಣ ಗಳನ್ನು ಕಾರು ಪಾರ್ಕಿಗೆ ಅಣಿಗೊಳಿಸುತ್ತಾರೆ. "* ಅವರು ಸೈಕಲ್‌ಗಳಲ್ಲಿ ಬಂದರೆ ಚೆನ್ನಾಗಿತ್ತು'' ಅನ್ನುತ್ತಾ ರೆ ಒಬ್ಬ ಅಧಿಕಾರಿ. ಕಾರಣ,ಸುಮಾರು 100 ಕಾರುಗಳು ನಿಲ್ಲುವಷ್ಟು ಜಾಗವನ್ನು ಈ ಸಿಬ್ಬಂದಿಗಳ ವಾಹನಗಳು ತುಂಬುತ್ತವೆ. ಈ ವಾಹನಗಳಲ್ಲಿ ಫೋಪ್‌ ಜಾನ್‌ ಪಾವ್ಲ್‌ ॥ ಅವರ ಗುಂಡು ನಿರೋಧಕ "'ಪೋಪ್‌ಮೊಬಾಯ್ಲ್‌' ಕಾರೂ ಇದೆ. ಮಧ್ಯಯುಗೀನ ಕೋಟೆ ವ್ಯಾಟಿಕನ್‌ ನಗರ-ರಾಜ್ಯಕ್ಕೆ ತನ್ನದೇ ಆದ ಧ್ವಜ (ಹಳದಿ ಮತ್ತು ಬಿಳಿವರ್ಣ), ರಾಷ್ಟ್ರಗೀತೆ, ಸೈನ್ಯ (ಸ್ವಿಸ್‌ಗಾರ್ಡುಗಳು,) ನ್ಯಾಯಾಲಯ ಗಳು, ಜೈಲು (ಖಾಲಿ), ಅಂಚೆಕಚೇರಿ, ರೇಡಿಯೊ ಕೇಂದ್ರ (34 ಭಾಷೆಗಳಲ್ಲಿ ಪ್ರಸಾರ) ಹಾಗೂ ಲೈಸೆನ್ಸ್‌ ಫಲಕಗಳಿವೆ. ಇಟಾಲಿಯನ್‌ ಹಣ 'ಲೀರಾ' ಆದರೂ ವ್ಯಾಟಿಕನ್‌ ತನ್ನದೇ ಆದ ನಾಣ್ಯ ಹಾಗೂ ಅಂಚೆ ಚೀಟಿಗಳನ್ನು ಮುದ್ರಿಸುತ್ತದೆ. ಇದರಿಂದ ಕಾಳ ಧನವೂ ಸೃಷ್ಟಿಯಾಗುತ್ತದೆ. ವ್ಯಾಟಿಕನ್‌ ನಗರದ ವಿನ್ಯಾಸ ನೋಡಿದಾಗ ಮಧ್ಯಯುಗೀನ ಪ್ರಾಚೀನ ಕೋಟೆಯ ನೆನಪು ಮರುಕಳಿಸುತ್ತದೆ. ಅದರ ಗೋಡೆಗಳು ಸುಮಾರು 18 ಮೀಟರ್‌ ಎತ್ತರ. ವ್ಯಾಟಿಕನ್‌ ಮ್ಯೂಸಿಯಂ ಮತ್ತು ಸೈಂಟ್‌ ಪೀಟರ್ಸ್‌ ಮುಖ್ಯ ದ್ವಾರಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಮುಕ್ತ ಪ್ರವೇಶ. ಉಳಿದ ಎಲ್ಲಾ ದ್ವಾರಗಳನ್ನು ಬಣ್ಣ ಬಣ್ಣದ ಸಮವಸ್ತ್ರ ಧರಿಸಿದ ಸ್ವಿಸ್‌ಗಾರ್ಡುಗಳು ಅಥವಾ ಪೋಲೀಸರು ಕಾಯುತ್ತಾರೆ. ಸೈಂಟ್‌ ಅ್ಯನ್ಸ್‌ ದ್ವಾರದಲ್ಲಿ. ನಿಮ್ಮ ಗುರುತು ಚೀಟಿಯನ್ನು ಕೊಟ್ಟು ಪರಿಚಯ ಬರೆದು ಕಳಿಸಿ ದರೆ, ಕೆಲವೇ ಕ್ಷಣಗಳಲ್ಲಿ ನೀವು ಕರ್ನಲ್‌ ರೊಲ್ಕಾಂಡ್‌ ಬಚ್ಸ್‌- ಬಿಂಜ್‌ ಅವರ ಮುಂದೆ ಹಾಜರು. ಈ ಕರ್ನಲ್‌ ಸುಮಾರು 100 ಮಂದಿ ಸ್ವಿಸ್‌ ಗಾರ್ಡುಗಳ ಕಮಾಂಡರ್‌ ಆಗಿದ್ದು ಎಡ್‌ ಚ್ಮ ಪೋಪ್‌ರ ರಕ್ಷಣಾ ಕಾರ್ಯದ ಜವಾಬ್ದಾರಿ ವಹಿಸುತ್ತಾರೆ. ೈತ್ತಿಯಲ್ಲಿ ಬ್ಯಾಂಕರ್‌ ಆಗಿರುವ ಕರ್ನಲ್‌ ಬಿಂಜ್‌ ಕೆಲವೊಂದು ತತ್ವಗಳಿಗನುಸಾರವಾಗಿ ke ಕೆಲಸಕ್ಕೆ ಸೇರಿದರು. "“ಘೂಜ್ಯ ಜಗದ್ಗುರು ಹಾಗೂ ಕೆಥೋಲಿಕ್‌ ಸಭೆಯ ಸೇವೆಗಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ '' ಅನ್ನುತ್ತಾರೆ ಅವರು. ಸೈಂಟ್‌ ಅ್ಯನ್ಸ್‌ ಎಂಬುದು ವ್ಯಾಟಿಕನ್‌ ನಗ ರದ ಪ್ಯಾರಿಶ್‌ ಚರ್ಚ್‌. ಅದೊಂದು ಚಿಕ್ಕ ಪಟ್ಟಣ. ಕಟ್ಟಡಗಳಿಂದ ತುಂಬಿದ ಈ ಪಟ್ಟಣದ ರಸ್ತೆಯ ಇಕ್ಕೆಡೆಗಳಲ್ಲಿ ಸಣ್ಣ ಪುಟ್ಟ ಅಂಗಡಿ ಗಳು. ಇಲ್ಲಿನ ಅಂಗಡಿಗಳಲ್ಲಿ ಮೂರನೇ ಒಂದಾಂಶ ಬೆಲೆ ಕಮ್ಮಿ. ಕಾರಣ ವ್ಯಾಟಿಕನ್‌ ಕಸ್ಟಂಸ್‌ ಕರ ಭರಿಸುವುದಿಲ್ಲ. ವ್ಯಾಟಿಕನ್‌ ಅರಮನೆಯಿರುವುದು ಇದೇ ಚಿಕ್ಕ ಪಟ್ಟಣದಲ್ಲಿ. ಈ ಅರಮನೆಯಲ್ಲಿ 1400 ಮೇಲ್ಪಟ್ಟು ಕೋಣೆಗಳಿವೆ. ಇದರಲ್ಲಿ 17ನೆಯ ಶತಮಾನದಲ್ಲಿ ಕಟ್ಟಿದ "ಪೋಪ್‌ ನಿವಾಸ' ವೂ ಸೇರಿದೆ. ಇದರ ಮೇಲಿನ ಅಂತಸ್ಮಿ ನಲ್ಲಿ ಈಗಿನ ಪೋಪ್‌ ಜಾನ್‌ ಪಾವ್ಲ್‌ ॥ ಅವರ 11 ಕೋಣೆಗಳ ಫ್ಲ್ಯಾಟ್‌ ಇದೆ. ಇದರ ಕಿಟಕಿಗಳ ಮುಖಾಂತರ ಇಡೀ ರೋಮ್‌ ನಗರವನ್ನು ವೀಕ್ಷಿಸಬಹುದು. ಖಾಸಗಿ ಜಗತ್ತು ಪೋಪ್‌ ಜಾನ್‌ ಪಾವ್ಲ್‌ ॥ ಅವರ ದೈನಿಕ ಕಾರ್ಯಕ್ರಮ ಮಾಳಿಗೆಯ ಎಡ ಪಾರ್ಶ್ವದಲ್ಲಿ ರುವ ಅವರ ಖಾಸಗಿ ದೇವಮಂದಿರದಲ್ಲಿ ಬೆಳಿಗ್ಗೆ ಏಳು ಘಂಟೆಗೆ ಆರಂಭವಾಗುತ್ತದೆ. ಕೆಲವೇ ವ್ಯಾಟಿಕನ್‌ ಅಧಿಕಾರಿಗಳೊಂದಿಗೆ ಅವರು ದಿವ್ಯ ಬಲಿಪೂಜೆಯನ್ನು ಅರ್ಪಿಸುತ್ತಾರೆ. ಕೆಲವೊಮ್ಮೆ ಪೋಪ್‌ ಅವರು ಈ ಅಧಿಕಾರಿಗಳನ್ನು .ಬೆಳಗಿನ ` ಉಪಾಹಾರಕ್ಕೂ ಆಹ್ವಾನಿಸುತ್ತಾರೆ. ಹಗಲಿನಲ್ಲಿ ಪ್ರಾರ್ಥನೆ ಹಾಗೂ ಧ್ಯಾನಕ್ಕಾಗಿ ಒಂದಕ್ಕಿಂತಲೂ ಹೆಚ್ಚು ಬಾರಿ ಪೋಪ್‌ ಅವರು ತಮ್ಮ ಖಾಸಗಿ ದೇವಮಂದಿರಕ್ಕೆ ಹೋಗುತ್ತಾರೆ. ಕೂರಿ ಮಧ್ಯಾಹ್ನದ ಊಟಕ್ಕೆ ಪೋಪ್‌ ಅವರೊಂದಿಗೆ ಮೂವರು ಅಥವಾ ನಾಲ್ವರು ಅತಿಥಿಗಳಿರು ತ್ತಾರೆ. ಸೂಪ್‌, ಪೋಲಿಷ್‌ ಸಾಸೆಜ್‌, ತರಕಾರಿ, ಪಲ್ಯ ಮತ್ತು ಒಂದು ಲೋಟ ವೈನ್‌ - ಇವಿಷ್ಟೇ ಅವರ ಮಧ್ಯಾಹ್ನದ ಊಟ. ಅತಿಥಿಗಳಿಗೆ ಪೋಪ್‌ ಅವರೊಂದಿಗೆ ಮಾತಾ _ ಡುವುದೆಂದರೆ ತುಂಬಾ ಇಷ್ಟ. ಫೋಪ್‌ ಜಾನ್‌ ಪಾವ್ಲ್‌ ॥ ಅವರಿಗೆ ಆರಕ್ಕೂ ಹೆಚ್ಚು ಭಾಷೆಗಳು ಗೊತ್ತಿವೆ. ಮಾತಾಡುವಾಗ ಪದೇ ಪದೇ ಕೈಗಡಿ ಯಾರ ನೋಡುವುದು ಪೋಪ್‌ ಅವರ ಅಭ್ಯಾಸ. ಫೋಪ್‌ ಜಾನ್‌ ಪಾವ್ಲ್‌ ॥ ಅವರ ಖಾಸಗಿ ಜಗತ್ತಿನ ಹೃದಯವೆಂದರೆ ಅವರ ಚಿಕ್ಕ ಅಭ್ಯಾ ಸದ ಕೋಣೆ. ಅದರಲ್ಲೊಂದು ಸಾಗವಾನಿ ಮರದ ಕೆತ್ತನೆಯ ಮೇಜು. ಅದರಲ್ಲೇ ಅವರ ಕಾರ್ಯ ಆರಂಭ. ಅಲ್ಲಿಯೇ ಅವರು ಟಿ.ವಿ. . ನೋಡುವುದು, ಸ್ಟೀರಿಯೊ ಆಲಿಸುವುದು ಅಥವಾ ಓದುವುದು. ರವಿವಾರದಂದು ಮಧ್ಯಾಹ್ನ ಪೋಪ್‌ ಅವರು ತಮ್ಮ ಕೋಣೆಯ ಕಿಟಿಕಿ ತೆರೆದಿಟ್ಟು ಸೈಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಜಮಾಯಿಸಿದ ಜನ ಸ್ತೋಮವನ್ನು ಆಶೀರ್ವದಿಸುತ್ತಾರೆ. ಅವರಿಗೆ ವಿಶ್ರಾಂತಿ ಸಿಗುವದೇ ಕಮ್ಮಿ. ಅವರ ವಿಶ್ರಾಂತಿ ಯೆಂದರೆ, ತಮ್ಮ ನಿವಾಸದ ಮಾಳಿಗೆಯ ಮೇಲೆ ಸ್ವಲ್ಪ ಸುತ್ತಾಡುವುದು ಅಥವಾ ತಮ್ಮ ಬೇಸಿಗೆ ನಿವಾಸದ ಬಳಿಯಿರುವ ಈಜುಕೊಳದಲ್ಲೊಂದು ಸ್ನಾನ ಹಾಗೂ ಚಳಿಗಾಲದಲ್ಲಿ ಕೆಲವೊಮ್ಮೆ ಸ್ಕೀಯಿಂಗ್‌. ವ್ಯಾಟಿಕನ್‌ ನಗರದ ಗುಪ್ತವಲಯಗಳಲ್ಲಿ ಅಪರಿಚಿತರು ಹೋಗುವುದು ವಿರಳ. ಈ ರಹಸ್ಯ ವಲಯದಲ್ಲಿರುವ ಮೆಟಿಲ್ದಾ ಚಾಪೆಲ್‌ನಲ್ಲಿ ಪೋಪ್‌ ಅವರು ಅಧ್ಯಾತ್ಮಿಕ ಧ್ಯಾನ ಕಾರ್ಯಗ ಳಿಗೆ ಹಾಜರಾಗುತ್ತಾರೆ. ಅಲ್ಲಿಯೇ ಇರುವ ಚಿಕ್ಕದೊಂದು ಕೋಣೆ ಯಲ್ಲಿ ಸಂತ ಲಾರೆನ್ಸ್‌ ಅವರ ತಲೆಬರುಡೆ ಎದ್ದು ಕಾಣುತ್ತದೆ. ಕ್ರಿಸ್ತ ಶಕ 258ರಲ್ಲಿ ಸಂತ ಲಾರೆನ್ಸರು ಧರ್ಮರಕ್ಷಣೆಗಾಗಿ ಪ್ರಾಣ ತೆತ್ತರೆಂಬ ನಂಬಿಕೆ . ಯಿದೆ. ಪ್ರಸಿದ್ಧ ಪುಸ್ತಕ ಭಾಂಡಾರ ಪ್ರವಾಸಿಗರಿಗೆ ನೋಡಲು ಅವಕಾಶವಿಲ್ಲದ ಇನ್ನೊಂದು ಸ್ಥಳವೆಂದರೆ 16ನೇ ಶತಮಾನದ ಕಾರ್ಡಿನಲ್‌ ಬಿಬ್ಬಿಯೆನಾರ ಸ್ನಾನದ ಕೋಣೆ. ಖ್ಯಾತ ಕಲಾವಿದ ರಾಷಾಯೆಲ್‌ ಈ ಸ್ನಾನದ ಕೋಣೆಯನ್ನು ಮೃಗಪಕ್ಷಿಗಳಿಂದ ತುಂಬಿದ ಮನಮೋಹಕ ಪ್ರಕೃತಿ ದ ೈಶ್ಯಗಳಿಂದ ಚಿತ್ರಿಸಿ ದ್ದಾನೆ. ವ್ಯಾಟಿಕನ್‌ ಅರಮನೆಯ ಒಂದು ಭವ್ಯ ಹಾಲ್‌ನಲ್ಲಿ ಸುಪ್ರಸಿದ್ಧ ಪುಸ್ತಕ ಭಾಂಡಾರವಿದೆ. 1475ರಲ್ಲಿ ಅದರ ಸ್ಥಾಪನೆ. ಈ ಪುಸ್ತಕ ಭಾಂಡಾ ರದಲ್ಲಿ ಸುಮಾರು ಇಪ್ಪತ್ತುಲಕ್ಷ ವಸ್ತುಗಳಿವೆ. ಅವುಗಳಲ್ಲಿ ಅಪರೂಪದ ಪುಸ್ತಕಗಳು ಹಸ್ತ ಪ್ರತಿಗಳು ಸೇರಿವೆ. ಇಲ್ಲಿನ ಕಪಾಟುಗಳನ್ನು ಒಂದಕ್ಕೊಂದು ಜೋಡಿಸಿದರೆ ಅವು 100 ಕಿಲೋ ಮೀಟರ್‌ - ಅಂದರೆ ಮಂಗಳೂರಿಂದ ಕುಂದಾ ಪುರದವರೆಗೆ - ಉದ್ದಕ್ಕೆ ಚಾಚಬಹುದು. ಈ ಪುಸ್ತಕ ಭಾಂಡಾರದಲ್ಲಿ ಗ್ರೀಕ್‌, ಲ್ಯಾಟನ್‌, ಹಿಬ್ರೂ, ಅರೇಬಿಕ್‌ ಪುಸ್ತಕಗಳೂ, ಖ್ಯಾತ ಸಂಗೀ ತಕಾರರ ಮೂಲಸಂಗೀತ ಪ್ರತಿಗಳೂ, ಭಿನ್ನಮ ತೀಯರಾದ ಎಂಟನೇ ಕಿಂಗ್‌ ಹೆನ್ರಿ ಮತ್ತು ೬% ಮಾರ್ಟಿನ್‌ ಲೂಥರ್‌ ಅವರು ಬರೆದ ಮೂಲ ಪತ್ರಗಳೂ ಇವೆ. ಕ್ರಿಸ್ತ ಶಕ 350ರಲ್ಲಿ ಗ್ರೀಕ್‌ ಭಾಷೆಯಲ್ಲಿ ಚರ್ಮದಮೇಲೆ ಬರೆದ ಅಪರೂಪದ ವ್ಯಾಟಿ ಕನ್‌ ಬೈಬಲ್‌ (ಕೊದೆಕ್ಸ್‌ ವತಿಕಾನುಸ್‌) ಕೂಡ ಇಲ್ಲಿದೆ. ಇಲ್ಲಿನ ವಾಚನಾಲಯ ಸಂಶೋಧಕ ರಿಗೆ ಮಾತ್ರ ಮುಕ್ತ. ಪೋಪ್‌ ಅವರು ಎರಡು ಪ್ರತ್ಯೇಕ ಆಡಳಿತ ವಿಭಾಗಗಳ ಮುಖ್ಯಸ್ಥರಾಗಿದ್ದಾರೆ. ಮೊದಲನೆ ಯದು ಧರ್ಮಸಭೆ (ಹೋಲಿ ಸೀ). ಇದರಲ್ಲಿ ಹತ್ತು ಮಂದಿ ಕಾರ್ಡಿನಲ್‌ಗಳಿದ್ದಾರೆ. ಅವರು ಧರ್ಮಸಭೆಗೆ ಸಂಬಂಧಪಟ್ಟ ಕೆಥೋಲಿಕ್‌ ಶಿಕ್ಷಣ, ಶ್ರದ್ಧೆ, ಹೊಸ ಸಂತರು ಹಾಗೂ ವಿವಿಧ ಮತೀಯ ಮೇಳಗಳ ಮೇಲ್ವಿಚಾರಣೆ ನೋಡು ತ್ತಾರೆ. ಇನ್ನೊಂದು ವಿಭಾಗ ವ್ಯಾಟಿಕನ್‌ ನಗರ- ರಾಜ್ಯದ ಆಡಳಿತೆಯನ್ನು ನೋಡಿಕೊಳ್ಳುತ್ತದೆ. ಫೋಪ್‌ ಜಾನ್‌ ಪಾವ್ಲ್‌ ॥ ಅವರು ಈ ಅಧಿಕಾರಿ ಇ ಭಾರ ಕಾವೇರಿಯನು ಹರಿಯಲು ಬಿಟ್ಟು ವಿಶ್ವೆ "ಶ್ವ ರಯ್ಯ ಶ್ರಮಪಡದಿದ್ದರೆ... ಕನ್ನಂಬಾಡಿ ಕಟ್ಟದಿದ್ದರೆ... ಶಾಹಿ ವರ್ಗದ ಅಡಳಿತ ದರ್ಪವನ್ನು ಮೆಚ್ಚದ ಕಾರಣ ಈ ಎರಡು ಮಂಡಳಿಗಳ ಉಸ್ತುವಾರಿ ಯನ್ನು ಅವರ ಆಪ್ತ ಕಾರ್ಯದರ್ಶಿ 73 ವರ್ಷ ವಯಸ್ಸಿನ ಆಗೊಸ್ತೀನೊ ಕಾರ್ಡಿನಲ್‌ ಕಾಸ ರೋಲಿ ಅವರಿಗೆ ವಹಿಸಿ ಕೊಡಲಾಗಿದೆ. ಅತಿ ಮುಖ್ಯ ವಿಷಯಗಳನ್ನು ಮಾತ್ರ ಫೋಪ್‌ ಅವರ ಅನುಮತಿಗಾಗಿ ಕಳುಹಿಸಿಕೊಡಲಾಗುತ್ತದೆ. ಪ್ರಸಕ್ತ ಆಡಳಿತ ಕ್ರಮ ಪೋಪ್‌ ಅವರು ಕಾರ್ಡಿನಲ್‌ಗಳನ್ನು ನೇಮಿ ಸುತ್ತಾರೆ. ಈ ಕಾರ್ಡಿನಲ್‌ಗಳ ಹುದ್ದೆಯ ಅವಧಿ ಅವರ ಜೀವಿತ ಕಾಲದವರೆಗೆ. ಅವರ ಪ್ರಮುಖ ಕೆಲಸವೆಂದರೆ ಫೋಪ್‌ ಅವರ ಉತ್ತರಾಧಿಕಾರಿ ಯನ್ನು ತಮ್ಮೊಳಗಿಂದಲೇ ಆರಿಸಿಕೊಳ್ಳುವುದು. ಆದರೆ ತಮ್ಮ 80ನೆ ವಯಸ್ಸಿನಲ್ಲಿ ಅವರು ಈ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಈಗ ಮತದಾನದ ಹಕ್ಕಿರುವ ಸುಮಾರು 102 ಕಾರ್ಡಿನಲ್‌ಗಳು ಪ್ರಪಂಚದಾದ್ಯಂತ ಇದ್ದಾರೆ. ಭಾರತದಲ್ಲೂ ಲಾರೆನ್ಸ್‌ ಕಾರ್ಡಿನಲ್‌ ಪಿಕಾಚಿ (ಕಲ್ಕತ್ತ) ಹಾಗೂ ಸೈಮನ್‌ ಕಾರ್ಡಿನಲ್‌ ಪಿಮೆಂಟಾ (ಮುಂಬಯಿ) ಅವರಿದ್ದಾರೆ. ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಸಂಪರ್ಕ ಗಳೂ ಪತ್ರಗಳ ಮೂಲಕವೇ ನಡೆಯುತ್ತದೆ. ಪ್ರತ್ಯುತ್ತರಕ್ಕೆ ಕೆಲವು ವಾರಗಳೇ ತಗಲಬಹುದು. ಕಾರ್ಡಿನಲ್‌ರ ಅತಿ ಹೆಚ್ಚು ಮಾಸಿಕ ವೇತನ ಎಂದರೆ 2.4 ಮಿಲಿಯಾ ಲೀರೆ (100 ಇಟೇಲಿ ಯನ್‌ ಲೀರೆ ಅಂದರೆ ನಮ್ಮ ಒಂದು ರೂಪಾಯಿ). ಆಡಳಿತ ವರ್ಗದ ಸಿಬ್ಬಂದಿಗೆ ಮಾಸಿಕ ವೇತನವನ್ನು ನಗದುರೂಪದಲ್ಲಿ ಕೊಡ ಲಾಗುತ್ತದೆ. ಈ ಸಿಬ್ಬಂದಿಯ ಹೇಳಿಕೆ ಪ್ರಕಾರ ಅವರು ತುಂಬಾ ಕಡಿಮೆ ವೇತನಕ್ಕಾಗಿ ದುಡಿಯು ತ್ತಾರೆ. 1982ರಲ್ಲಿ ಸುಮಾರು 1200 ಕಾರ್ಮಿಕರು ವ್ಯಾಟಿಕನ್‌ ನಗರದಲ್ಲಿ ಹರತಾಳ ನಡೆಸಿದರು. ಫೋಪ್‌ ಅವರಿಗಾಗಿ ದುಡಿಯುವುದೆಂದರೆ ಒಂದು ತರದ ಆತ್ಮಗೌರವವೂ ಇದೆ. ಹಾಗೂ ಕಾರ್ಮಿಕ ವರ್ಗಕ್ಕೆ ಕೆಲವು ಸವಲತ್ತುಗಳೂ ಇವೆ. ವಾರಕ್ಕೆ 36 ತಾಸು ಕೆಲಸ ಮಾಡಿದ ಕಾರ್ಮಿಕರು ಇಟಾಲಿಯನ್‌ ಟ್ಯಾಕ್ಸ್‌ನಿಂದ ಮುಕ್ತರಾಗಿದ್ದಾರೆ. ಅವರಿಗೆ ವೈದ್ಯಕೀಯ ಸವಲತ್ತು ಮಾತ್ರವಲ್ಲದೆ ಕಡಿಮೆ ದರದಲ್ಲಿ ಆಹಾರವಸ್ತುಗಳು ಮತ್ತು ಪೆಟ್ರೋಲ್‌ ಇತ್ಯಾದಿ ದೊರಕುತ್ತವೆ. ವಿಷಯ ಸಂಗ್ರಹ _ ವ್ಯಾಟಿಕನ್‌ ನಗರದ ಪೂರ್ವದಲ್ಲಿ ಸೈಂಟ್‌ ಮಾರ್ಥಾಸ್‌ ಹಾಸ್ಟೆಲ್‌ ಇದೆ. ಇಲ್ಲಿನ ಅತ್ಯಾಧು ನಿಕ. ಪೇಪಲ್‌. ಸಭಾಭವನದಲ್ಲಿ ಒಮ್ಮೆಗೆ ಸುಮಾರು 7,000 ಜನರು ಆರಾಮವಾಗಿ ಆಸೀನ ರಾಗಬಹುದು. ಇಲ್ಲಿಯೇ ಹತ್ತಿರದಲ್ಲಿ ಶ ಶ್ರದ್ಧಾಸಕ್ತಿಯ ಇಲಾ ಖೆಯಿದೆ. ಪ್ರೊಟಿಸ್ಟ ೦ಟ್‌ ಪಂಥವನ್ನು ಅಳಿಸುವ ದಕ್ಕೋಸ್ಕರ 1542ರಲ್ಲಿ ಅದನ್ನು ಸ್ಥಾಪಿಸಲಾ ಯಿತು. ನಂತರ ಅದಕ್ಕೆ “ಕ್ಟ ಜಿಶನ್‌' ಅಂತಲೂ, 1965ರಲ್ಲಿ "ಪವಿತ್ರ ಕಾರ್ಯಾಲಯ' ಅಂತಲೂ ಪುನರ್‌ ನಾಮಕರಣವಾಯಿತು. 16ನೇ ಶತಮಾನದ ಕಟ್ಟಡದಲ್ಲಿರುವ ಈ ಕಾರ್ಯಾಲಯದಲ್ಲಿ ಹತ್ತು ಜನ ಯಾಜಕರು ಹಾಗೂ ಒಬ್ಬ ಕನ್ಯಾಸ್ತ್ರೀಯು ಪ್ರಪಂಚದಾದ್ಯಂತ ಕೆಥೋಲಿಕ ಶಿಕ್ಷ ಣಕ್ಕೆ ಸಂಬಂಧಪಟ್ಟ ವಿಷಯ ಗಳನ್ನು ಸಂಗ್ರಹಿಸಿಡುತ್ತಾರೆ. ಭಿನ್ನಮತೀಯರನ್ನು, ಅವರೆಲ್ಲಿದ್ದರೂ, ಇಲ್ಲಿಗೆ ಕರೆಸಿ ಅವರೊಡನೆ ಸೌಹಾರ್ದಯುತ ಮಾತುಕತೆ ನಡೆಸಲಾಗುವುದು. ತಮ್ಮ ಹಠಮಾರಿ ತನವನ್ನು ಬಿಡದವರನ್ನು ಶಿಸ್ತಿಗೂ ಒಳಪಡಿಸಲಾ ಗುವುದು. ವ್ಯಾಟಿಕನ್‌ ನಗರದಿಂದ ಹೊರಬರಲು ಗಂಟೆ ಗಳ ಮಹಾದ್ವಾರವನ್ನು ಹಾದುಬರಬೇಕು. ಅಲ್ಲಿಗೆ ಬಂದಾಗ ಬಸವಳಿದ ಪ್ರವಾಸಿಗರೂ ಸ್ಮರಣಿಕೆಗಳನ್ನು ಮಾರುವವರೂ ಸಿಗುತ್ತಾರೆ. ಸೈಂಟ್‌ ಪೀಟರ್ಸ್‌ ಚೌಕದ ಬೃಹದ್‌ ಗೋಡೆ ಗಳ ಹಿಂದೆ ಇನ್ನೆಷ್ಟು ರಹಸ್ಯಗಳು ಅಡಗಿರು ವುವೋ! a (ಸಾಧಾರ) ಎಷ್ಟು ಉದ್ದದ ಪತ್ರ ಬಲ್ಲಿರಿ? ರಾಜೇಂದ್ರಚಂದ್‌ ಠಾಕೂರಿ ಎಂಬ ಇಪ್ಪತ್ತು ವರ್ಷ ವಯ್ದು ನ ನೇಪಾಳಿ ಯುವಕ ತನ್ನ ಭಾರತದ ಮಿತ್ರನಿಗೆ ಒಂದು ಪತ್ರ ಬರೆದ. ಅದರಲ್ಲಿ ಆಶ್ಚ ರ್ಯವೇನಿದೆ ಎಂದಿರಾ? "ಆ ಪತ್ರದ ಫಟ ಸಂಖ್ಥೆ 10,315. ಅದರ ಒಟ್ಟು ತೂಕ42ಕೆ.ಜಿ.ಗಳು/ ಪತ್ರದ ಪುಟಗಳನ್ನು ಒಂದರ ಪಕ್ಕ ಒಂದರಂತೆ ಇರಿಸಿದರೆ ಅದು 3 ಕೆ. ಜು ಆಕ್ರ ಮಿಸಿಕೊಳ್ಳುತ್ತದೆ! ಸಂಗ್ರಹ : ಕೋಲಾರ ಕೃಷ್ಣ ಅಯ್ಕರ್‌ ಮೇ 1992 85 ಹ್ಮು ನಾಣಟರರ ಹೊವ ಸುಂಕ... ಅ ಗೋಪಾಲ ವಾಜಪೇಯಿ ಬೀಳುವ ಹಣ್ಣಿನಲ್ಲಿಯೆ ಏಳುವ ಬೀಜ ಅಡಗಿದ್ದಂತೆ ಅವನತಿಯ ಕಾರಣದ ಲ್ಲಿಯಿ ಉನ್ನತಿಗೆ ಪ್ರೇದಣೆ ದೊರೆಯಬಹುದಾಗಿದೆ. ಕನ್ನಡ ದಂಗಭೂಮಿಯು ಮುತ್ತೆ ಉತ್ತಮಗೊಳ್ಳಬೇಕೆಂದದೆ ಆ ಉನ್ನತಿಯ ಪ್ರೇರಣೆಯನ್ನು ನಾವು ಮೊದಲು ಕ೦ಡುಕೊಳ್ಳಬೇಕು. “ಅಂಕದ ಪರದೆ ಜಾರಿದ ಮೇಲೆ... ನಾಟಕವಿನ್ನೂ ಉಳಿದಿಹುದೆ?...''- ಹಳೆಯ ಕನ್ನಡ ಚಿತ್ರವೊಂದರ ವಿಷಾದಗೀತೆಯಿದು. ಕನ್ನಡ ರಂಗಭೂಮಿಯನ್ನು ಅಂಕದ ಪರದೆ ಆವರಿಸಿಕೊಂಡಿದ್ದು ಮತ್ತು ಮೊತ್ತಮೊದಲ ಬಾರಿಗೆ ತೆರೆದುಕೊಂಡದ್ದು ಗಾಂಧಿ ಹುಟ್ಟಿದ ವರ್ಷದಲ್ಲಿ. ಸಂಕಟದಲ್ಲಿದ್ದ ನಮ್ಮ ಸಾಂಸ್ಕೃತಿಕ ಲೋಕಕ್ಕೆ ಆಗೊಬ್ಬ ವೆಂಕಟರಮಣನ ಪ್ರವೇಶ ವಾಯಿತು. "ಶ್ರೀನಿವಾಸ ನೆಂಬ ಅಂಕಿತದಲ್ಲಿ ಅಂಕದ ಪರದೆ ತೆರೆದು ಅದ್ಭುತವನ್ನು ತೋರಿ ಸಿದ ನಾಟಕಕಾರ ಅವರು - ಅಗಳಗಟ್ಟಿ ವೆಂಕ ಣ್ಲಾಚಾರ್ಯರು. ಮೊದಲ ವ ೈತ್ತಿನಾಟಕ ಸಂಸ್ಥೆ "ಹಲಸಿಗೆ ನಾಟಕ ಮಂಡಳಿ' ಈ ನಾಟಕಕಾರನ ನಾಟಕಗಳನ್ನು ಪ್ರಯೋಗಿಸಿ ತುಂಗೆಯೀಚೆಗಿನ ನಾಡನ್ನೆಲ್ಲ ಸುತ್ತಿತು. ಅಲ್ಲಿಂದ ಮುಂದೆ ನಾಡಿ ನಾದ್ಯಂತ ವೃತ್ತಿಕಂಪನಿಗಳುದಿಸಿ ರಂಗಿನಲೋಕ ವನ್ನು ಸೃಷ್ಟಿಸಿಟ್ಟವು. ಎಲ್ಲೆಲ್ಲೂ "ನಾಟಕಸಭಾ' ಗಳು, "ನಾಟಕ ಮಂಡಳಿ', “ನಾಟಕ ಕಂಪನಿ' ಗಳು. ಪಂಡಿತರು ಪುರಾಣೇತಿಹಾಸಗಳ ಪ್ರಸಂಗಗಳನ್ನು ರಮ್ಯನಾಟಕಗಳಾಗಿಸಿ ನೀಡಿದರು. ಜನ ಬಾಯ್ದೆ ರೆಹು ನೋಡಿಯೇ ನೋಡಿದರು. ಮೂವತ್ತಾರು ವರ್ಷಗಳ ನಂತರ, ಈ ಶತ 86 * ಶೇರುಗ ಮಾನದ ಮೊದಲ ದಶಕದಲ್ಲಿ ಕೆಲವು ಬುದ್ಧಿವಂ ತರಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತವಾಯಿತು. ""ಲಾಭದಾಶೆಯಿಂದ, ನಾಟಕವನ್ನು ವ್ಯವಸಾಯ ಮಾಡಿಕೊಂಡವರು, ಜನರನ್ನು ಮೈಮರೆಸುವ ತಂತ್ರಗಳನ್ನೇ ಅನಸರಿಸುತ್ತಲಿದ್ದಾರೆಯೆ ಏನಾ ಬದುಕಿನ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಜನರಂಜನೆ ಮುಖ್ಯವಾಗಿದೆಯೆ ಹೊರತು ಬೋಧನೆಯ ಜವಾಬ್ದಾರಿಯೂ ರಂಗಚೂಮಿ ಗಿದೆ ಎಂಬುದರ ಅರಿವಿಲ್ಲ ಈ ಜನಕ್ಕೆ. ನಾವು ಸಾಮಾಜಿಕ ವಸ್ತುಗಳುಳ್ಳ ನಾಟಕಗಳನ್ನಾಡ ಬೇಕು'', ' ಎಂಬ ವಿಚಾರ ಈ ಬುದ್ಧಿವಂತ ನಾಟಕಾಸಕ್ತರಲ್ಲಿ ಮೊಳೆಯಿತು. ಇದು ಕನ್ನಡ ರಂಗಭೂಮಿಯ ಎರಡನೆಯ ಅಂಕ, ವಿಲಾಸಿ ರಂಗಭೂಮಿಯ ಅಧ್ಯಾಯ ಪ್ರಾರಂಭವಾದದ್ದು ಇಲ್ಲಿಂದಲೆ. " ಭರತ ಕಲೋತ್ತೇಜಕ ಸಂಗೀತ ಸಮಾಜ'(1905), “ಅಮೆಚ್ಕೂರ್‌ ಡ್ರಾಮೆಟಿಕ್‌ ಅಸೋಸಿಯೇಶನ್‌” (ಸಿಸಿ - 1909) "ಯಂಗ್‌ ಮೆನ್ಸ್‌ ಫೂಟ್‌ಬಾಲ್‌ ಕ್ಲಬ್‌ ಅಸೋಸ್ಟೇಶನ್‌' (1914), "ವಾಸುದೇವ ವಿನೋದಿನಿ ನಾಟಕ ಸಭಾ' (1927), “ಕನ್ನಡ ನಾಟ್ಯ ವಿಲಾಸಿ ಗಳು '(1933) ಮುಂತಾದ ವಿಲಾಸಿ ತಂಡಗಳು ಧಾರವಾಡ, ಬೆಂಗಳೂರು, ಗದಗ, ಬಾಗಲಕೋ ಟೆಗಳಲ್ಲಿ ಕಾರ್ಯಾರಂಭಮಾಡಿ ರಂಗಭೂಮಿಗೆ ಕಸೂರಿ ಹೊಸನೀರು ಹರಿಸಿದವು. ಈಗೆಲ್ಲ ಸಾಮಾಜಿಕ ವಸ್ತುಗಳು. ಸಮಾಜದ ಟೊಳ್ಳುಗಟ್ಟಿಗಳನ್ನು ಹೊರಹಾಕುವ ನಾಟಕಗಳು. ಆಂಗ್ಲಾಭ್ಯಾಸದ ಪರಿಣಾಮವಾಗಿ . ಮೂಡಿಬಂದ ರೂಪಾಂತರ ಗಳು. ಮಹಾತ್ಮಾಜಿಯ ಚಳವಳಿಯಿಂದ ರಾಜ ಕೀಯ ಕ್ಷೇತ್ರದಂತೆ ಸಾಮಾಜಿಕ ವಾತಾವರಣ ದಲ್ಲೂ ಗಮನಾರ್ಹ ಬದಲಾವಣೆ ಕಂಡ ಕಾಲ ವದು. ಸುಶಿಕ್ಷಿತರ ವಿಜಾರಕ್ರಾಂತಿಯ ಫಲವಾಗಿ ಸಾಹಿತ್ಯ-ಸಾಂಸ್ಕತಿಕ ಲೋಕದಲ್ಲಿ ಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಅಸ್ಪೃಶ್ಯೋದ್ಧಾರದ ಯತ್ನ ಜೋರಾಯಿತು. ಇವುಗಳ ಪ್ರತಿಪಾದನೆಗೆ ಎಲಾಸಿ ನಾಟಕಗಳು - ತಂಡಗಳು ಸಾಧನಗಳಾ ದವು. ಅದೇ ಕಾಲಕ್ಕೆ ಶೇಕ್ಸ್‌ಪಿಯರ್‌ ನಮ್ಮಲ್ಲಿ ಬಂದಿಳಿದ. ಭಾರತದ ಇತರ ಭಾಷೆಯ ಇಂಥ ವಿಚಾರಯುಕ್ತ ಕೃತಿಗಳು ಕನ್ನಡ ರಂಗಭೂ ಮಿಯ ಮೇಲೆ ಅಭಿನಯಿಸಲ್ಪಟ್ಟವು. " ನಾಟಕ ವೆಂದರೆ ಸಂಗೀತ- ನೃತ್ಯ- ರಮಣೀಯ ಸನ್ನಿವೇ ಶಗಳನ್ನೊಳಗೊಂಡ ಪುರಾಣ-ಪುಣ್ಯಕತೆಯಲ್ಲ, ನಿತ್ಯಜೀವನಕ್ಕೆ -. ಸಮಕಾಲೀನ ಬದುಕಿಗೆ ಅದರ ಸಮಸ್ಯೆಗಳಿಗೆ ಯಾವುದೇ ಸಂಬಂಧವಿರದಂಥ ಹಳೆಯ ಮೌಲ್ಯಗಳ ದೃಶ್ಯೀಕರಣವಲ್ಲ. ರಂಗ ಭೂಮಿ ಎಂಬುದು ಇಂದಿನ ಸ್ಥಿತಿಗೆ ಸಂಬಂಧಿ ಸಿದ್ದು. ಯಾವಾಗಲೂ ವರ್ತಮಾನದ ಪ್ರತಿಬಿಂ ಬವಾಗಿಯೇ ಇರುವಂಥದ್ದು' ಮುಂತಾಗಿ ವಾಸ್ತ ಏಕ ವಿಚಾರವನ್ನು ವಿಲಾಸಿ ರಂಗಭೂಮಿ ಆಚರ , ಹೆಯನ್ನಾಗಿಸಿಕೊಂಡಿತು. ಬದುಕಿಗೆ ಹತ್ತಿರವಲ್ಲ ದ್ದನ್ನು - ಅಸಹಜವಾದದ್ದನ್ನು ತ್ಯಜಿಸಿತು. ಹೀಗಾಗಿ ಸಂಗೀತ ಮರೆಯಾಯಿತು. ಅತಿ ಅಭಿ ನಯ ಅಳಿಯಿತು. ಕಣ್ಣೀರ ಕೋಡಿ ಹರಿಸುವ ಕಷ್ಟದಿಂದ ಇವುಗಳ ಪ್ರೇಕ್ಷಕ ಪಾರಾದ. ಕೈಲಾಸಂ, ಶ್ರೀರಂಗರಿಬ್ಬರೂ ಆ-ಈ ತುದಿ ಯಲ್ಲಿ ನಿಂತು ರಂಗಭೂಮಿಯಲ್ಲಿ ವಿಚಾರಮಥ ನದ ಮುಂದಾಳುವಾದರು. ಆದರೆ ದ್ವಿತೀಯ ಮಹಾಯುದ್ಧ, ಬಿಳಿಯರ ವಿರುದ್ಧದ ಚಳವಳಿ ಗಳ ಆ ಪ್ರಸಂಗದಲ್ಲಿ ವಿಲಾಸಿ ರಂಗಭೂಮಿ ತನ್ನ ಸ್ವರೂಪನಾಶವನ್ನು ಮಾಡಿಕೊಂಡಿತು. ಎನ್ನೊ 6೧೧೧ ಎ ನಮ್ಮ ರಂಗಭೂಮಿ ನೂರರ ಒಂದು ಸುತ್ತು ಮುಗಿಸಿ ಮತ್ತೆ ಆರಂಭದ ಸ್ಥಿತಿಗೇ ಬಂದಿದೆ. ಈ ಚಕ್ರಭ್ರಮಣ ದಲ್ಲಿ ಅದು ಕಂಡ ಏರಿಳಿತಗಳು ಜನಸಾ ಮಾನ್ಯನಿಗೆ ಅರ್ಥವಾಗಲಿಲ್ಲ- ರಂಗಿನ ಲೋಕದ ಜನ ಅರ್ಥಮಾಡಿಕೊಡಲೂ ಇಲ್ಲ. ಯಾರಿಗಾಗಿ ರಂಗಭೂಮಿ ಇರ ಬೇಕೋ ಅವನಿಗಾಗಿ ಅದು ತುಡಿ ಯಲೂ ಬೇಕು ಅಲ್ಲವೆ? ನಮ್ಮ ರಂಗಭೂಮಿಯ ಮೂರನೆಯ ಅಂಕ ಬಹಳ ದಯನೀಯವಾಗಿತ್ತು. ವೃತ್ತಿರಂಗಭೂ ಮಿಯ ಏಕತಾನತೆಯಿಂದ ಪ್ರೇಕ್ಷಕ ಬೇಸರಗೊಂ ಡಿದ್ದ. ವಿಲಾಸಿರಂಗಭೂಮಿಯ ಕೆಲವೆ ಸುಶಿಕ್ಷಿ ತರು ಕೆಲವೆ ಸುಶಿಕ್ಷಿತರಿಗಾಗಿ ನಾಟಕ ಬರೆದು ಆಡಿ ಪರಸ್ಪರ ಬೆನ್ನುತಟ್ಟಿಕೊಂಡರೇ ವಿನಾ ಸಾಮಾನ್ಯನ ಸಮೀಪ ಸುಳಿಯಲಿಲ್ಲ. ಈ ಸಮ ಯದಲ್ಲಿ ಸಿನಿಮಾ ಎಂಬ ಮಾಯಾಮೃಗ ಎಲ್ಲರ ಲಕ್ಷ್ಯವನ್ನು ತನ್ನತ್ತ ಕೇಂದ್ರೀಕರಿಸಿಕೊಂಡು ಸುಳಿ ದಾಡತೊಡಗಿತ್ತು. ಆ ಕಾಲದ ರಂಗಭೂಮಿಯ ಶ್ರೇಷ್ಠ ಶೋಮನ್‌ಗಳೆನಿಸಿದ ಗುಬ್ಬಿವೀರಣ್ಣ ಮೊದಲಾದವರು ಆರ್ಕ್‌ಲ್ಯಾಂಪ್‌ ಆಕರ್ಷಣೆ ಗೊಳಗಾದರು. (ವಿಲಾಸಿ. ರಂಗಭೂಮಿಯ ಅಧ್ವರ್ಯು ಕೈಲಾಸಂ ಕೂಡ ಈ ರಂಗದಲ್ಲಿ ಕೈ ಆಡಿಸಿದರು.) ವೃತ್ತಿ ನಾಟಕಗಳ ಅಸಾಧ್ಯತೆಗ ಳೆಲ್ಲ ಸಿನಿಮಾದಲ್ಲಿ ಸಾಧ್ಯತೆಗಳಾದವು. ಇನ್ನೇನು ಬೇಕು? ಸಿನಿಮಾದ ಹೆಸರಿನಲ್ಲಿ "ನಾಟಕಗಳು' ಮುಂದುವರಿದವು. ರಂಗಭೂಮಿಯಂತೆ ದಿನವೂ ಕನಸಿನ ಲೋಕವನ್ನು ಕಟ್ಟ ಬೇಕಾದ ಕಷ್ಟ “ಸಿನಿಮಾಕ್ಕಿರಲಿಲ್ಲ. ನಾಟಕಕ್ಕಿಂತ ಭಿನ್ನವಾಗಿ, ಭವ್ಯವಾಗಿ ಒಮ್ಮೆ ವೈಭವವನ್ನು ಸೃಷ್ಟಿಸಿ ರೀಲು ಸುತ್ತಿದರಾಯಿತು. ವ್ಯವಹಾರ ಚತುರರಿಗೆ ಈ ರೀಲು ಪುರಾಣಗಳು ಕಟ್ಟಿಕೊಟ್ಟ ಹಣದ ಗಂಟು ದೊಡ್ಡದು. ಮಿಸುನಿಜಿಂಕೆಗೆ ಮಾರುಹೋದ ಹಾರ ಸೀತೆಯಂತಾಯಿತು ವೃತ್ತಿರಂಗದ ಸ್ಥಿತಿ. ಇಲ್ಲಿಯ ಕಲಾವಿದರು ಅಲ್ಲಿಗೆ ವಲಸೆಹೋಗಿ ದ್ದರು. ನಾಟಕ ಬರೆದುಕೊಡುತ್ತಿದ್ದ ಪಂಡಿತರು ಚಿತ್ರ-ಕಥೆ ಬರೆಯತೊಡಗಿದರು. ಎಂದಿನಂತೆ ಶ್ರೀಸಾಮಾನ್ಯ ಕ್ಹಣಮಾತ್ರದ ಎಲಕ್ಷಣ ಅನುಭ ವಕ್ಕಾಗಿ ಸಿನಿಮಾ ಟಿಕೆಟ್ಟುಕೊಳ್ಳತೊಡಗಿದ. ಸಿನಿ ಮಾದೊಂದಿಗೆ ನಗರ ನಿವಾಸಿಯ ನಂಟು ಹೆಚ್ಚ ತೊಡಗಿತು. ಬಯಾಸ್ಕೋಪಿನೊಂದಿಗಿನ ಮೇಲಾಟದಲ್ಲಿ ಓಡುವ ತಾಕತ್ತು ತಮಗಿಲ್ಲ. ವೆಂಬ ಅರಿವು ಮೂಡಿದ ಆ ಸಂದರ್ಭದಲ್ಲಿ, ಒಂದೋ ತಾವು ಹೊಸಮಾರ್ಗ ಕಂಡುಕೊಳ್ಳ ಬೇಕು, ಇಲ್ಲವೆ ಸಶಕ್ತಗೊಳ್ಳುವ ಸುಯುಕ್ತಿ ಹುಡುಕಬೇಕು. ವೃತ್ತಿರಂಗಭೂಮಿಯ ಧೀಮಂ ತರೆಲ್ಲ ಚಿಂತನೆಗೆ ತೊಡಗಿದರು. ಇನ್ನಷ್ಟು ರಂಜ ಕಗುಣವನ್ನು ತುಂಬಿಕೊಂಡರು. ಕೆಲವು ಕಂಪನಿ ಗಳು ಕೇವಲ ಪಟ್ಟಣ-ಹಳ್ಳಿಗಳಿಗೆ ಕ್ಯಾಂಪು ಹಾಕುತ್ತ ಬದುಕಿನ ಹೋರಾಟ ನಡೆಸಿದವು. ಇತ್ತ ವೃತ್ತಿರಂಗ ಅತ್ತ ಚಿತ್ರರಂಗ ಎಂದು ಓಡಾಡುತ್ತಿದ್ದ ಕೆಲವರಿಗೆ ಇಬ್ಬರು ಹೆಂಡಿರ ಗಂಡನ ಪಾಡು. ಸುಶಿಕ್ಷಿತ ಏಲಾಸಿಗಳು ಕೆಲವರು ಮಾಡಿದ ಇನ್ನೊಂದು ಕೆಲಸವೆಂದರೆ ವೃತ್ತಿರಂಗ ಭೂಮಿಯನ್ನು ಗೇಲಿಮಾಡುತ್ತ ತಾವೇ ರಂಗ ಭೂಮಿಯ ವಾರಸುದಾರರೆಂಬಂತೆ ವರ್ತಿಸತೊ ಡಗಿದ್ದು. ಇವರಲ್ಲಿ ಬರಿ ಟೀಕೆಗಳಿದ್ದವೆ ಹೊರತು ಸಲಹೆಗಳಿರಲಿಲ್ಲ . - ಸಮಸ್ಯೆಗೆ ಪರಿಹಾರವಿರ ಲಿಲ್ಲ. ಇನ್ನು ಕೆಲವರು ನೀಡಿದ ಸೂಚನೆಗಳು ವೃತ್ತಿರಂಗಭೂಮಿಯವರಿಗೆ ಒಪ್ಪಿಗೆಯಾಗ ಲಿಲ್ಲ. ಕ್ರಮೇಣ ವೃತ್ತಿರಂಗಭೂಮಿಯ ವಿಂಗು ಗಳಲ್ಲೆಲ್ಲ ಜೇಡಕಟ್ಟಿಕೊಳ್ಳತೊಡಗಿತು. ದೂಳು ತುಂಬಿಕೊಳ್ಳತೊಡಗಿತು.ಪಾಪಾಸುಕಳ್ಳಿ ಬೆಳೆಯ ತೊಡಗಿತು. ಆದರೆ ಒಂದುಕಾಲದಲ್ಲಿ ಮರಾಠಿ- ಪಾರ್ಸಿ ಕಂಪನಿಗಳ ಪ್ರಭಾವದಿಂದ ನಮ್ಮ ಪ್ರೇಕ್ಷ ಕನನ್ನು ಬಿಡಿಸಿ, ತನ್ನ ಕಾಲ ಮೇಲೆ ತಾನು ನಿಂತು ಇತಿಹಾಸ ಸೃಷ್ಟಿಸಿದ ವೆ ಭವೋಪೇತ ವ ೈತ್ತಿರಂಗ ಭೂಮಿ ನಮಗೆ ಕೊಟ್ಟ ನಾಟಕ ಸಾಹಿತ್ಯ ಅಮೂ ಲ್ಯವಾದದ್ದು ಎಂಬುದನ್ನು ಮಾತ್ರ ಮರೆಯುವಂ 3. 000 ಜಘಾನ ಅಯಯ ರ ಡೆ ತಿಲ್ಲ. ಹಾಗೆಯೆ, ತತ್ಕಾಲೀನ ಸಾಮಾಜಿಕ ಒತ್ತಡ - ಅನಿವಾರ್ಯತೆಗಳ ಫಲವಾಗಿ ವೆ ೈಚಾರಿಕರನೇ ಕರು ಆಧುನಿಕ ನಾಟಕ ಸಾಹಿತ್ಯ ಸೃಷ್ಟಿಗಿಳಿದು "ನಮ್ಮ ನಾಟಕ'ದ ದಿಕ್ಕು ಬದಲಿಸಿದ್ದನ್ನು ಕೂಡ. ಕೈಲಾಸಂ- ಶ್ರೀರಂಗರಂತೂ ರಂಗಭೂಮಿ ಯಲ್ಲಿ ಪ್ರಯೋಗನಿರತರಾಗಿ, ಬಂದ ಫಲಿತಾಂ ಶದ ಪಾಠವನ್ನು ತಮ್ಮ ನಾಟಕಗಳ ಮೂಲಕ ನಮಗೆ ಹೇಳುತ್ತ ಹೊಸದೃಷ್ಟಿ ತಂದುಕೊಡಲೆತ್ಲಿ ಸಿದರು. ಕ ಇನ್ನು ನಾಲ್ಕನೆಯ ಅಂಕದ ತುಂಬ ಬರಿ ರಸ್ತಾಸೀನುಗಳು. ದೇಶದಲ್ಲಿ ಸ್ವಾತಂತ್ರ್ಯ ಸೂರ್ಯನ ಉದಯದ ಸಂತೋಷ ಒಂದೆಡೆ, ದೇಶ ವಿಭಜನೆಯ ನೋವು ಮತ್ತೊಂದೆಡೆ. ಸಂಸ್ಥಾನಗಳ ವಿಲಿನೀಕರಣದ ಹಿನ್ನೆಲೆಯಲ್ಲೆದ್ದ ಗಲಭೆ- ದೊಂಬಿಗಳು ಮಗುದೊಂದೆಡೆ. ಪ್ರಜಾ ಸತ್ತೆಯ ಪ್ರಜ್ಞೆ ಬಲಿತಂತೆ, ಬದಲಾದ ವಾತಾವರ ಣದಲ್ಲಿ ಉದ್ಭವಿಸಿದ ಸಮಸ್ಯೆಗಳನೇಕ. ಹೊಸ ಮೌಲ್ಯಗಳು ಸಮಾಜದಲ್ಲಿ ಪ್ರತಿಪಾದಿಸಲ್ಪಡ ತೊಡಗಿದವು. ಎಲ್ಲ ರಂಗಗಳಲ್ಲೂ ಪ್ರಗತಿಯ ಹೆಜ್ಜೆ ಇಡಬಯಸಿದ ಶಾಸನ, ಅದರ ಹಿನ್ನೆಲೆ ಯಲ್ಲಿ ನಡೆದ "ನಾಟಕ' ಗಳು, ಅದುವರೆಗಿನ ಆದರ್ಶಗಳೆಲ್ಲ ಬುಡಮೇಲಾದದ್ದು ಸೂಕ್ಡ್ಮಸಂ ವೇದಿ ಮನಸ್ಸುಗಳನ್ನು ತಟ್ಟಿದವು. ಸ್ವಾರ್ಥ ತ್ಯಾಗ, ದೇಶಪ್ರೇಮಗಳೆಂದು ಹೋರಾಡಿದವರು ಕ್ರಮೇಣ ಪಗಡೆಯ ಪಟ್ಟ ಬದಲಿಸಿದರು. ಅಧಿ ಕಾರದಾಹ- ಸ್ವಾರ್ಥಲಾಲಸೆಗಳ ಅಟ್ಟಹಾಸ ಬೇರೆ. ಎಲ್ಲ ಸ್ತರಗಳಲ್ಲಿ ಪ್ರಗತಿಯತ್ನ ಕ್ಕೆ ತೊಡ ಗಿದ ಸಂದರ್ಭದಲ್ಲಿಯೆ ಸಾಹಿತ್ಯ - ಸಂಗೀತ - ಕಲೆಗಳ ಅಭಿವೃದ್ಧಿಗಳಿಗೆಂದು ರಾಷ್ಟ್ರಮಟ್ಟ ದಲ್ಲಿ ಸಂಸ್ಥೆಗಳ ರಚನೆಯಾಯಿತು. ಸಂಗೀತ- ನಾಟಕ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆಗಳ ಸ್ಥಾಪನೆಯಿಂದ ಈ ಶಾಖೆಗಳಿಗೆ ಹೊಸ ಹರಿತ್ತು ತುಂಬುವ ಯತ್ನ ಒಂದು ದೃಷ್ಟಿಯಿಂದ ನಮ್ಮ ವೈಚಾರಿಕರನ್ನು ಹುರಿದುಂಬಿಸಿದವು. ಜಗತ್ತಿನಲ್ಲಿ ಮೊಳಗುತ್ತಿದ್ದ ಅಪಾಯದ ಗಂಟೆಯ ಧ್ವನಿ ಹೇಗೆ ಮಹಾಯುದ್ಧ- ಮತ್ತು ನಂತರದ ಕಾಲ ಎಮ vg ತ್‌ ರ ಬೌದ್ಧಿಕ ಜಗತ್ತ ತ್ತನ್ನು ನಿರಾಸೆಯ ಹತಾಶಭಾವನೆಯ ಮೋಡಗಳು ಕವಿದಂಥ ಸಂದರ್ಭದಲ್ಲಿ ಲ್ಲ, | ಕ ದ ಅಜತ ಪರಿಸರ ಸ ಸಾಧ್ಯವೆ? ಕ ಇಂಥ “ಪಂಗಡ'ದವರೆ ಹ್‌ | ಸಾರ್ವಕಾರಕ ಕೃಷ. ದಲ್ಲಿ ಪಾಶ್ಚಾತ್ಯ ವೈಚಾರಿಕರನ್ನು ಬಡಿದೆಬ್ಬಿ ಸಿತೋ ಹಾಗೆ ನಮ್ಮ ಸಾಮಾಜಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರಲಿಲ್ಲ. ಆದರೆ ನಮ್ಮ ಪರಿಸ್ಥಿತಿಗಳನ್ನು ಅವಕ್ಕೆ ಹೋಲಿಸಿ ಬರೆದ ನಾಟಕಗಳು ರಂಗಭೂಮಿಗೆ ಬಂದವಾದರೂ ದಿಗ್ಭೃಮೆಯಲ್ಲಿದ್ದ ಶ್ರೀಸಾಮಾನ್ಯ ಮಾತ್ರ ಇವು ಗಳಿಂದ ದೂರವೇ ಉಳಿದ. ಅವನಿಗಾಗಿ ವೃತ್ತಿ ರಂಗಭೂಮಿಯ ಅಳಿದುಳಿದ ಮಂದಿ ಅದೇ “ಹೇಮರಡ್ಡಿ ಮಲ್ಲಮ್ಮ' ಅದೇ "ಅಣ್ಣ-ತಮ್ಮ' ಎಂದು ಬ್ಯಾಂಡು- ಬೋರ್ಡುಗಳೊಂದಿಗೆ ಊರೂರು ಸುತ್ತಿದರು. ಅವರಲ್ಲೇ ಕೆಲವರು “ಖಾದಿಸೀರೆ' ಎಂದರು. ಕೆಲವರು "ದೇವರ ಕಣ್ಣು' ಎಂದರು. ಮುಂದೆಲ್ಲ ಬಂದವರು "ತರ ಕಾರಿ ತಾರಾಬಾಯಿ' ಯಂಥವರು "ಗದ್ದಲದ ಗೌಡ'ರಂಥವರು. ಐದನೇಯ ಅಂಕ ಆಶಾದಾಯಕವಾದದ್ದು. ರಂಗಭೂಮಿಯಲ್ಲಿ ಹೊಸ ಪ್ರಯೋಗಗಳು ಹೊಸ ಪ್ರಯತ್ನಗಳು. ರಂಗಶಾಸ್ತ್ರದ ಶಾಸ್ತ್ರಿ €ಯ ಅಭ್ಯಾಸ. ಶಾಸ್ತ್ರೀಯವಾಗಿ ರಂಗ ತರಬೇತಿ. ಶಾಲೆಕಾಲೇಜುಗಳಲ್ಲಿ ನಾಟಕ ಚಟುವಟಿಕೆಗಳು. ಮೇ 1992 | ಸಲ್ಲದು. ನಮ್ಮ ೬ ಆಕಾಂಕ್ಷಿ ಒಳ್ಳೆಯ ನಾಟಕದ ಸಮರ್ಪಕ ನಿಯಾ x ಕಾಲದ ರೀಕ್ಷೆಯಲ್ಲಿ ಯಾವ ಕೃತಿ ಸ ಯಾವುದು ಅಲ್ಲ ಎಂಬುದು ನಿರ್ಧಾರವಾಗೇ ಆಗುತ್ತದೆ. ಎಲ್ಲಾ. ದೇಶಗಳಿಗೂ ಎಲ್ಲ". ಕಾಲಗಳಿಗೂ ಅನ್ವಯಿಸುವ rd ಗರ “ಕೇಳು ಜನಮೇಜಯ, ಹವ್ಯಾಸಿ ತಂಡಗಳ ಉತ್ಸಾಹದ ಕಾರ್ಯಕ್ರಮ ಗಳು. ಭಾರತದ ಇತರ ರಾಜ್ಯಗಳೊಂದಿಗೆ ಸಾಂಸ್ಕೃತಿಕ ಎನಿಮಯ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಧ್ಯಯನ ಗೈದು ಬಂದವರಿಂದ ಹೊಸತನ ತುಂಬುವ ಪ್ರಯತ್ನ (ವೃತ್ತಿರಂಗದ ಹಿರಿಯ ಗುಬ್ಬಿ ವೀರಣ್ಣನವರು ತಮ್ಮ ಮನೆಯ ಹುಡುಗರನ್ನು NSD ಗೆ ಕಳಿಸಿದರು) ಇದೇ ವೇಳೆಗೆ ನಾಟಕ ಸ್ಪರ್ಧೆಗಳು, ನಾಟಕೋತ್ಸವ ಗಳು ಹೊಸ ಹುರುಪು ತಂದದ್ದು. ಸ್ಪರ್ಧಾತ್ಮಕ ಮನೋಭಾವ ನಾಟಕದವರಲ್ಲಿ ಮೂಡಿತು. ಈ ಸ್ಪರ್ಧೆಗಳಿಂದ ಹೊಮ್ಮಲ್ಪಟ್ಟ ಪ್ರತಿಭೆಗಳೆಲ್ಲ ಹೊಸತನದ ಹಸಿವನ್ನು ಹಚ್ಚಿಸಿಕೊಳ್ಳುತ್ತಲೆ ಬೆಳೆ ದವು. ಬೆಂಗಳೂರು, ಮೈಸೂರು, ಧಾರವಾಡ, ಹೆಗ್ಗೋಡು, ಸಾಗರ ಹೀಗೆ ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ಹೊಸ ಅಲೆ. ಕನ್ನಡದಲ್ಲಿ ಅದುವ ರೆಗೆ ಅನ್ಯಭಾಷಾ, ಅನ್ಯದೇಶಿ ನಾಟಕಗಳು ಅನು ವಾದಗೊಂಡಿದ್ದವಾದರೂ ಕನ್ನಡದಿಂದ ಇತರ ಭಾರತೀಯ ಭಾಷೆಗಳಿಗೆ ನಾಟಕಗಳು ಪರಿಚಯ ವಾಗಿರಲಿಲ್ಲ. ನಮ್ಮ ಹಿರಿಯ ವೈಚಾರಿಕ ಶ್ರೀರಂ ಅದಾಗ ಹೊಸ 89 ಭರವಸೆ ಮೂಡಿಸಿದ್ದ ಗಿರೀಶ ಕಾರ್ನಾಡರ "ತು ಘಲಕ್‌'ಗಳು ಹಿಂದಿಗೂ ತನ್ಮೂಲಕ ಇತರ ಭಾರತೀಯ ಭಾಷೆಗಳಿಗೂ ತರ್ಜುಮೆಗೊಂ ಡವು. ಹಾಗೆಯೆ ಹಿಂದಿಯ "ಅಂಧಾಯುಗ"(ಧ ರ್ಮವೀರ ಭಾರತಿ), ಬಂಗಾಲಿಯ “ಏವಂ ಇಂದ್ರಜಿತ್‌' (ಬಾದಲ್‌ ಸರಕಾರ), ಮರಾಠಿಯ "ಶಾಂತತಾ ಕೋರ್ಟ್‌ ಚಾಲೂ ಆಹೆ'(ವಿಜಯ ತೆಂಡೂಲ್ಕರ್‌) ಹಿಂದಿಯ"ಆಷಾಢ ಕಾ ಏಕ ದಿನ್‌'( ಮೋಹನ ರಾಕೇಶ್‌) ಮರಾಠಿಯ "ಏಕ ಶೂನ್ಯ ಬಾಜೀರಾವ್‌' (ಚಿ.ತ್ರ್ಯಂ.ಖಾನೋಳ ಕರ್‌) ಮುಂತಾದ ನಾಟಕಗಳೂ ಭಾರತದ ಇತರ ಭಾಷೆಗಳವರನ್ನು ಮುಟ್ಟಿದವು. ರಾಜ್ಯಗಳ ನಡುವೆ, ರಾಜ್ಯಗಳಲ್ಲೇ ಭಿನ್ನ ಪ್ರದೇಶಗಳವರಲ್ಲಿ ಒಂದು ರೀತಿಯ 'ಸಂವಾದ'ವೇರ್ಪಟ್ಟುದರ ಫಲವಾಗಿ ನಾಟಕ ರಚನೆಯಲ್ಲಿ, ಅವುಗಳ ನಿರ್ಮಾಣದಲ್ಲಿ, ಅವು ಸ್ಪಂದಿಸುವ ರೀತಿಯಲ್ಲಿ ಎಲ್ಲಿಲ್ಲದ ವೇಗ ಬಂತು. ಇದು ರಾಷ್ಟ್ರೀಯ ರಂಗಭೂಮಿ-ಪ್ರಾದೇಶಿಕ ರಂಗಭೂಮಿಗಳ ಕಲ್ಪ ನೆಗೆ ಪುಟಕೊಟ್ಟಿತು. ನಮ್ಮ ಕೆಲವು ಪ್ರತ್ಯುತ್ಪನ್ನ ಮತಿಗಳು ಜಾನಪದ ಮೂಲದ ವಸ್ತುಗಳಿಗೆ ಹೊಸ ಅರ್ಥ ನೀಡಿ ನಾಟಕ ರಚಿಸಲಾರಂಭಿಸಿ ದರು. ಪ್ರಕಾಶನ ಸಂಸ್ಥೆಗಳವರು ನಾಟಕಕ ತಿಗಳ ಪ್ರಕಟಣೆಯತ್ತ ಹೆಚ್ಚಿನ ಒಲವು ತೋರಿದರು. ವಿಮರ್ಶಕರು ಅವುಗಳ ಸತ್ವವನ್ನು ಒರೆಗೆ ಹಚ್ಚಿ ಹಿಡಿದರು. ಜಿಜ್ಞಾಸುಗಳಿಗೆ ನಾಟಕ ಸಾಹಿತ್ಯದ ಚರ್ಚೆ, ಪತ್ರಿಕೆಗಳವರಿಗೆ ರಂಗಭೂಮಿಯ ಅಂಕಣ ಮಹತ್ವದವೆನಿಸಿದವು. ಆದರೆ ಅಲ್ಲಿಲ್ಲಿ- ಅಷ್ಟಿಷ್ಟು ಜನ ಮಾತ್ರ ಇದರಿಂದ ಪ್ರಭಾವಿತರಾ ದರೇ ವಿನಾ ನಮ್ಮ ನಾಟಕ ಸಾಹಿತ್ಯ - ನಾಟಕ ಚಟುಟಿಕೆಗಳು ಜನರ ಆಶೋತ್ತರಗಳಿಗೆ ಪೂರಕ ವಾಗಿ ಪ್ರೇರಕವಾಗಿ ನಿಲ್ಲಲಿಲ್ಲ. ನೂರು ವರ್ಷಗಳ ಈ ಚಕ್ರ ಒಂದು ಸುತ್ತ ಸುತ್ತಿತ್ತು. ಎತ್ತುಪರದೆಗಳು ಸುತ್ತುಪರದೆಗಳು ಮಾಯವಾಗಿದ್ದವು. ಸಾಂಸ್ಕೃತಿಕ ಲೋಕಕ್ಕೆ ಮತ್ತೆ ಸಂಕಟಸಮಯ. ಇತಿಹಾಸ ಪುನರಾವರ್ತಿಸಿತು. ಮತ್ತೊಬ್ಬ ವೆಂಕಟರಮಣನ ಪ್ರವೇಶವಾ ಯಿತು. ಬಾಬುಕೋಡಿ ವೆಂಕಟರಮಣ ಕಾರಂ ತರು. ಹೊಸ ಬೆಳಕು ಹೊಸ ಬಣ್ಣ, ಹೊಸ ಹೆಜ್ಜೆ ಹೊಸಗೆಜ್ಜೆ, ಹೊಸನಾದ - ಹೊಸವಾದದೊಂದಿಗೆ ಬಂದರು. ಮೂರೂ ರಂಗಭೂಮಿಗಳ ಅನುಭವ-ಜ್ಞಾನ- ಕ್ರಿಯಾಶೀಲತೆ- ಇಚ್ಛಾಶಕ್ತಿಗಳು ಮೇಳೈಸಿದ ಕಾರಂತರು. ದೃಶ್ಯಕಾವ್ಯವನ್ನು ಕಟ್ಟಬಲ್ಲ ಕಾರಂ ತರು. ಹಾಡಿ-ಹಾಡಿಸಬಲ್ಲ, ಕುಣಿದು- ಕುಣಿಸಬಲ್ಲ ಕಾರಂತರು. ದನಿಯಲ್ಲಿ ಹೊಸ ಬನಿ ಹುಟ್ಟಿಸಬಲ್ಲ ಕಾರಂತರು. ಬೆಂಗಳೂರಿನಿಂದ ಬೊಂಬಾಯಿಯವರೆಗೆ ಹೊಸ ಮಿಂಚನ್ನು ಹರಿ ಸುವ ಉದ್ದೇಶ ಅವರದಾಯಿತು. ಸರಿ, ಅವ ರೊಂದಿಗೆ ಹೊಸ ಹುರುಪಿನ ಹುಡುಗರು, ಹೊಸ ದೃಷ್ಟಿಯ ನಾಟಕಕಾರರು ಟೊಂಕ ಕಟ್ಟಿ ನಿಂತುದರ ಫಲವಾಗಿ ಕನ್ನಡ ಹವ್ಯಾಸಿ ರಂಗ ಭೂಮಿ ಜೀವಂತಿಕೆ ಪಡೆಯಿತು. ಆ "ಈಡಿ ಪಸ್‌', "ಜೋಕುಮಾರ ಸ್ವಾಮಿ', “ಹಯ ವದನ','ಸತ್ತವರ ನೆರಳು', "ಟಿಂಗರ್‌ ಬುಡ್ಡಣ್ಣ', "ಮುಂದೇನ ಸಖಿ ಮುಂದೇನ' ಗಳು ನಡೆಸಿದ ರಂಗಯಾತ್ರೆ ಒಂದು ರೀತಿಯಲ್ಲಿ ಪ್ರಜ್ಞಾ ಪ್ರಭಾತಫೇರಿಯಾಯಿತು. ತಮಗೆ ತಿಳಿದ ರೀತಿಯಲ್ಲಿ ನಾಟಕ ರಚಿಸುತ್ತಿದ್ದ ಹೊಸಬರಿಗೆ, ತಮಗೆ ಸರಿಕಂಡಂತೆ ನಾಟಕ ನಿರ್ದೆಶಿಸುತ್ತಿದ್ದ ನಿರ್ದೇಶಕರುಗಳಿಗೆ ಕಾರಂತ ಯತ್ನ ಕಾಂತ ಚಿಕಿತ್ಸೆ ಯಾಯಿತು. ಬೆಂಗಳೂರು - ದಾವಣಗೆರೆ - ಹುಬ್ಬಳ್ಳಿ ”- ಧಾರವಾಡ - ಬೆಳಗಾವಿಗಳಲ್ಲೂ, ವಿಜಾಪುರ - ಕಲಬುರ್ಗಿಗಳಲ್ಲೂ, ಮೈಸೂರು - ಮಂಗಳೂರುಗಳಲ್ಲೂ ಕಾರಂತರ "ನೆರಳು' ರಂಗಭೂಮಿಯನ್ನು ಆವರಿಸಿತು. ಅಲ್ಲಿ ಮಲೆ ನಾಡ ಮೂಲೆಯಲ್ಲಿ ಸದ್ದಿಲ್ಲದೆ ಸಾಧನೆಗೈಯು ತ್ತಿದ್ದ ಸುಬ್ಬಣ್ಣ "ನೀನಾಸಂ ಪ್ರಯೋಗಶಾಲೆ' : ಯಲ್ಲಿ ಹೊಸಸೂತ್ರಗಳನ್ನು ಕಂಡು ಹಿಡಿಯುತ್ತಿ ದ್ದರು. "ಸಮುದಾಯ' ಸೆ ೃದ್ಧಾಂತಿಕ ನೆಲೆಯಲ್ಲಿ ರಂಗಭೂಮಿ ಕಟ್ಟತೊಡಗಿತು. ಈ ಅಂಕವೂ ಮುಗಿಯಿತು. ಆದರೆ ಒಮ್ಮೆ ಜಾನಪದ ಶೈಲಿಯ ನಾಟಕಗಳ ದಾಳಿ, ಕಸೂರಿ ಇನ್ನೊಮ್ಮೆ ರಾಜಕೀಯ ವಿಡಂಬನೆಗಳ ಹಾವಳಿ, ' ಮತ್ತೊಮ್ಮೆ ರೂಪಾಂತರಗಳ ದೀಪಾವಳಿ. ಎಲ್ಲವೂ ಆಯಾ ಮೂಲದ ನೂರನೆಯ ಕಾರ್ಬನ್‌ ಕಾಪಿಗಳು. ಆದರೆ ಒಂದು ಸಮಾಧಾ ನಕರ ಅಂಶವೆಂದರೆ ಎಲ್ಲೆಲ್ಲೂ ರಂಗಭೂಮಿಯ ಎಲ್ಲ ಅಂಗಗಳ ಅಭ್ಯಾಸಗೈವ ಶಿಬಿರಗಳು ನಡೆ ದದ್ದು, ರಂಗಪ್ರಯೋಗಗಳ ವಿನಿಮಯವಾ ದದ್ದು. ಕರ್ನಾಟಕ ನಾಟಕ ಅಕಾಡೆಮಿ ನಾಟಕ ರಚನಾ ಶಿಬಿರವನ್ನು ನಡೆಸಿದ್ದು(ಕೊಂಡಜ್ಜಿ- 1983, ಪ್ರತಿಮಾಸಭಾ ದಾವಣಗೆರೆಯ ಸಹ ಯೋಗ), ನೀನಾಸಂ ಜನಸ್ಪಂದನ ಕಾರ್ಯಕ್ರ ಮದ ಮೂಲಕ ಗ್ರಾಮಾಂತರದಲ್ಲಿ ರಂಗಸಂಸ್ಕೃ ತಿಯ ಹುಟ್ಟಿಗೆ ಕಾರಣವಾದದ್ದು, ಮುಂದೆ "ತಿರು ಗಾಟ'ದ ಮೂಲಕ ಮೂರೂ ರಂಗಭೂಮಿಗಳ ಒಳ್ಳೆಯ ಅಂಶಗಳನ್ನುಳಿಸಿಕೊಂಡು ಜನರ ಸಮೀಪ ನಡೆದದ್ದು, ಕ.ನಾ.ಅ. ಆಶ್ರಯದಲ್ಲಿ ಕಾಸರಗೋಡಿನಲ್ಲಿ "ನಾಟಕ ಶಿಲ್ಪಶಾಲೆ', ಹುಬ್ಬ ಳ್ಳಿಯಲ್ಲಿ “ನೇಪಥ್ಯಶಿಲ್ಪ' ಗಳೆಂಬ ತರಬೇತಿ ನಡೆ ಸಿದ್ದು ರಂಗಸಾಹಿತ್ಯ ಮತ್ತು ಪ್ರಯೋಗ ಪೂರ್ವ ಸಿದ್ಧತೆಗಳ ಬಗ್ಗೆ ಉತ್ಸಾಹಿಗಳಿಗೆ ಉಪಯುಕ್ತವೆ ನಿಸಿದವು. ಎಂಟನೆಯ ಅಂಕದಲ್ಲಿ ನಮಗೆ ಕಾಣುವುದು ಬರಿ ಬಂಡ್ವಾಳ್ವಿಲ್ಲದ ಬಡಾಯಿ, "ನಾಟಕ ಚಳ ವಳಿ'ಯ ನಾಟಕ, ಒಂದು ರೀತಿಯ "ಮಹಾ ಮೌನ'. ಹೌದು, ಇದನ್ನು ಸ್ಫೋಟದ ಮುನ್ನದ ನೀಚ ಮಾೌನವೆನ್ನೋಣವೆ? ಅಥವಾ ರಸ್ತಾಸೀನಿನ ಹಿನ್ನೆಲೆಯಲ್ಲಿ ನಡೆದಿರುವ ಒಂದು ಮಹತ್ವದ ಡೀಪ್‌ಸೀನಿನ ತಯಾರಿ ಎನ್ನೊ ಣವೆ? ಮುಂದಿನ ಅಂಕಗಳು ನಮ್ಮ ರಂಗಭೂಮಿಗೆ ಹೊಸ ವೈಭವ ತರಲಿ. 9 (ದಾವಣಗೆರೆಯಲ್ಲಿ ನಡೆದ ಅ.ಭಾ. 61ನೆಯ ಕನ್ನಡ ಸಾಹಿತ್ಯದ ಸಮ್ಮೇಳನ ಸಂದರ್ಭದಲ್ಲಿ ಪ್ರಕಟವಾದ "ದವನಸಿರಿ' ಸ್ಮರಣ ಸಂಚಿಕೆಯಿಂದ ಅನುಮತಿಯೊಂ ದಿಗೆ ಪುನರ್ಪ್ರಕಟಿತ.) ನಾಮದ ಬಲ ಊರ ಹೊರವಲಯದಲ್ಲಿ ರುವೆ ಹನುಮಪ್ಪನ ಗುಡಿಯಲ್ಲಿ ದಾಸಪ್ಪನೊಬ್ಬ ಠಿಕಾಣಿ ಹೂಡಿದ್ದ. ಊರಿನ ಮನೆ-ಮನೆಯಲ್ಲಿ ಎತ್ತಿ ದ ಭಿಕ್ಷೆ ಹೊಟ್ಟೆ ತುಂಬಿಸಿದ್ದ ರೂ ದಾಸಪ್ಪನಿಗೆ ಇನ್ನೂ ಒಂದು ಕಡಿಮೆಯಾಗಿತ್ತು. ಚೂರು ಪಾರು ಬಿಡಿಕಾಸು ಜೇಬಿನಲ್ಲಿ ದ್ದರೂ ಅದರಿಂದಲೇ ಅವನ ಆಶೆ ಈಡೇರುವಂತಿರಲಿಲ್ಲ. ಉಪಾಯಗಾಣದೇ ಬೇಸರದಿಂದಲೇ ಏಕತಾರಿ ಹಿಡಿದು ಹನುಮಪ್ಪನೆ ದುರಿಗೆ ಕುಳಿತು ಹಾಡಲು ಶುರು ಮಾಡಿದ - ""ಕರುಣಾಕರ ನೀನೆಂಬುವುದ್ಧಾತಕೋ ಭರವಸೆ ಇಲ್ಲೆನಗೆ....... ’ ಇದ್ದಕ್ಕಿದ್ದಂತೆ ಹನುಮಪ್ಪನ ಹಣೆಯಲ್ಲಿ ಏನೋ ಬೆಳ್ಳಗೆ ಮಿರುಗುವುದನ್ನು ಕಂಡ ದಾಸಪ್ಪ ಏಕತಾರಿಯನ್ನು ಮೂಲೆಗೆಸೆದು ಮೂರ್ತಿಯ ಹತ್ತಿರ ಹೋದ. ಯಾರೋ ಭಕ್ತರು ಹನುಮಪ್ಪನಿಗೆ ಬೆಳ್ಳಿಯ ನಾಮ (ತಿಲಕ) ಮಾಡಿಸಿ ಹಾಕಿದ್ದರು. ದಾಸಪ್ಪ ಅದನ್ನು ಹಕ್ಕಿಕೊಂಡು ಹೆಂಡದಂಗಡಿಗೆ ಹೋಗಿ ಕಂಠಪೂರ್ತಿ ಕುಡಿದು ಗುಡಿಗೆ ಮರಳಿದ. ಮಾರುತಿಯ ಮೂರುತಿಯೆದುರು ಕುಳಿತು ಏಕತಾರೀ ಕೈಗೆತ್ತಿಕೊಂಡ ಒಳ್ಳೇ ಮೂಡ್‌ನಿಂದ ಹಾಡು ಹೊರಹೊಮ್ಮಿತು. ""ನೀನ್ಕಾಕೋ ನಿನ್ನ ಹಂಗ್ಯಾಕೋ ನಿನ್ನ "ನಾಮ'ದ ಬಲವೊಂದಿದ್ದರೆ | ಸಾಕೋ....., ದಾಸರಲ್ಲಿ ಸಮಯೋಚಿತ ಹಾಡುಗಳಿಗೆ ಬರವೇ? ! 9 ಟಿ.ಕೆ.ಗಂಗಾಧರ (ಪತ್ತಾರ) 91 ಮೇ 1992 159 ೫ ೫೮೪ ಫೆ ಪದಾಧಿಕ ಇತುೌ2ಿ ಣಿ 2 ಪಿಯು ತ್‌] ಇಳ್ಳಿಳ್ಳಿ 3 ಹಾ” ಬಾ ೧. FO UO "ಮಾಡು'ನಿಂದ "ಆಯುಧ'ದವರೆಗೆ ಕೆ ತೀರ ಸಾಮಾನ್ಯ ನಿತ್ಯಸವಕಲು ಧಾತುಗಳು ಆಶ್ಚರ್ಯಕರವಾದ ಸಂಸಾರವನ್ನು ಗಡ ಒಂದು ಗೇ. ""ಮಾಡು'' ಎಂಬ ಕ್ರಿಯಾಪದ. ಈ ಶಬ್ದದ ಮೂಲಾರ್ಥ ಏನೆಂದು ವಿವರಿಸುವ ಅವಶ್ಯಕತೆಯೇನೂ ಇಲ್ಲ. ಅದು ಕನ್ನಡ ಭಾಷೆಯಷ್ಟೇ ಹಳೆಯದು; ಸುತ್ತಣ ತುಳು, ತಮಿಳು, ಮಲೆಯಾಳಿ, ತೆಲುಗುಗಳಲ್ಲೆಲ್ಲ ಅದಕ್ಕೆ ಅಕ್ಕ-ತಂಗಿಯರುಂಟು. ""ಕೆಯ್‌,'' ""ಒಡರಿಸು'' ಇತ್ಯಾದಿ ಧಾತುಗಳನ್ನು ಕವಿಗಳು ಇದಕ್ಕೆ ಪರ್ಯಾಯವಾಗಿ ಬಳಸಿದ್ದಾರಾದರೂ "“ಪಾಡು'' ಅತ್ಯಂತ ಸಾಮಾನ್ಯ; ಜನನುಡಿಯಲ್ಲಿ ಪ್ರಧಾನ. ಕಿಟ್ಟೆಲ್‌ಕೋಶದಲ್ಲಿ ಕೇವಲ ಈ ಧಾತುವಿನ ಕ್ರಿಯಾಪದ ರೂಪದ ಕೆಳಗೇ ಒಂದಿಡೀ ಪುಟದಷ್ಟು ವಿಷಯ ದಾಖಲಾಗಿದೆ. ""ಮಾಡು'' ಬಹುತರವಾಗಿ ಶಾರೀರಿಕ ಕ್ರಿಯೆಯ ಸೂಚಕ. | ಈಗ ಮಾಡುವಿಕೆಯ ಸುತ್ತ ವಿಸ್ತರಿಸಬಹುದಾದ ಅರ್ಥಪರಂಪರೆಯನ್ನೆಲ್ಲ ಅಲ್ಲೇ ಬಿಡೋಣ. ಆದರೆ "ಇವನನ್ನು ಹೀಗೇ ಬಿಡಬಾರದೆಂದು ಮಾಡಿದ್ದೇನೆ,'' ಎನ್ನುವಲ್ಲಿ ""ಮಾಡು'' ಯಾವುದೇ ಶಾರೀರಿಕ ಮಾಡುವಿಕೆಯನ್ನು ಕುರಿಯುತ್ತದೆಯೆಂದು ನನಗೆ ತೋರುವುದಿಲ್ಲ. ಇಲ್ಲಿ ""ಮಾಡು'' ಉದ್ದೇಶವನ್ನು : ಧ್ವನಿಸುತ್ತದೆ. '"ನೀನು ಏನಂತ ಮಾಡಿದ್ದೀ?'' ಎಂಬಲ್ಲಿ "'ಮಾಡು'' ಎಣಿಸುವಿಕೆಯನ್ನು ಸೂಚಿಸುತ್ತದೆ. . "ನೀನು ಬರಲಿಕ್ಕಿಲ್ಲ ಅಂತ ಮಾಡಿದ್ದೆ,'' ಎಂಬಲ್ಲಿ ತಪ್ಪು ಊಹೆ ಅಭಿಪ್ರೇತವಾಗುತ್ತದೆ. ಜನರ ಮಾತುಗಳನ್ನು ಕಿವಿಗೊಟ್ಟು ಆಲಿಸುತ್ತಿದ್ದರೆ ""ಮಾಡು''ವಿನ ಇನ್ನೂ ಆನೇಕ ಅವತಾರಗಳು ಲೆಕ್ಕಕ್ಕೆ ಸಿಗಬಹುದು. ""ಮಾಡು'' ಏನ ಮೇಲ್ಯಾಣಿಸಿದ ಅರ್ಥಗಳಿಗೆ ಸಮೀಪವಾಗಿ ""ಮಾಡಿಕೊಳ್ಳು'' ವರ್ತಿಸುತ್ತದೆ. ""ಈ ಸಮಸ್ಯೆಯನ್ನು ಬಗೆಹರಿಸಿಬಿಡಬೇಕೆಂದು ಮಾಡಿಕೊಂಡಿದ್ದೇನೆ.'' ಇದು ಬರೇ ""ಮಾಡಿದ್ದೇನೆ`' ಎಂಬುದ ಕ್ಕಿಂತ ತುಸು ಹೆಚ್ಚು ದೃಢತೆಯನ್ನು ತೋರಿಸುತ್ತದೆ. ""ಮಾಡಿಕೊಳ್ಳು'' ವುದಕ್ಕೆ ಇನ್ನೂ ಒಂದು ಅರ್ಥಚ್ಛಾಯೆ ಇದೆ. ಇವನನ್ನು "" ಎತ್ತಣಿಂದಲಿ ಮಾಡಿಕೊಂಡೆ'' ಎಂದು ಉತ್ತರಕುಮಾರನಿಂದ ಕುಮಾರವ್ಯಾಸ ಅರ್ಜುನ (ಬೃಹನ್ನಳೆ) ನ ಬಗ್ಗೆ ಹೇಳಿಸುವಾಗ ಗಂಟುಹಾಕಿಕೊಂಡೆ ಎಂದು ತಾತ್ಪರ್ಯ. ""ಅವಳನ್ನು ಮಾಡಿಕೊಂಡ'' ಎಂಬಲ್ಲಿ ಮದುವೆಯೆಂದು ಅಭಿಪ್ರಾಯ. ಇದೆಲ್ಲ "'ಮಾಡು'' ಏನ ಕ್ರಿಯಾಪದ ರೂಪವನ್ನು ಕುರಿತದ್ದಾಯಿತು. ಇನ್ನು. ಅದರ ನಾಮಪದ ರೂಪಗಳ ಕುತೂಹಲಕರ ಛಾಯೆಗಳನ್ನು ನೋಡೋಣ. ಈಗ ಅಷ್ಟಾಗಿ ಬಳಕೆಯಲ್ಲಿಲ್ಲದ, ಆದರೆ ಹಳೆಗನ್ನಡದಲ್ಲಿ ಪ್ರಯೋಗದಲ್ಲಿದ್ದ '"ಮಾಳ್ಕೆ'' (ಇ ಮಾಡುವಿಕೆ) ಯನ್ನು ನೋಡಿ. ರಚನೆ, ನಿರ್ಮಾಣ ಎಂಬ ಅರ್ಥದ ಈ ಪದ "'ಅಂತಪ್ಪ ಮಾಳ್ಕೆಯೊಳ್‌'' ಎನ್ನುವಲ್ಲಿ ರೀತಿ ಎಂಬರ್ಥಕ್ಕೆ ತಿರುಗುತ್ತದೆ. ಹೀಗೆ ಎನ್ನುವುದಕ್ಕೆ "ಈ ಮುಳ್ಳೆಯೊಳ್‌'' ಎನ್ನುತ್ತಾರೆ ಹಳೆಗನ್ನಡ ಕವಿಗಳು. ಬ We - ಇದಕ್ಕಿಂತ ವಿಶೇಷವಾದದ್ದು "" ಮಾಟ.'' ಅದು ಮಾಡುವಿಕೆ ಎಂಬರ್ಥದ್ದೇ. ""ಮಾಟವಾದ ಆಕಾರ್‌” . ಎನ್ನುವಾಗ ಆಕಾರ ಒಪ್ಪುವಂತಿದೆ ಎಂದು ತಾನೇ ಅರ್ಥ, "“ಅವಳ ಮಾಟವಾದ ಮೈಕಟ್ಟು'' ಎನ್ನಬಹುದು. ಸಾ ರ ಸಾರ | ""ಹಥಿಯಾರ್‌'' ಪದ ಸಿದ್ಧಪಡಿಸುತ್ತದೆ. ಸರಿಯಾದ ಅಂಗೋಪಾಂಗಗಳ ಪ್ರಮಾಣ (೧೦೧೦0೦೧) ಅಥವಾ ಪ್ರಮಾಣಬದ್ಧ ಎಂದು ತಾತ್ಪರ್ಯ. ಆದರೆ ""ಮಾಟ''ಕೈ ಇನ್ನೊಂದು ಪ್ರಸಿದ್ಧ ಅರ್ಥವಿದೆಯಲ್ಲ.ಅದು ಯಾರಿಗಾದರೂ ಕೆಡುಕಾಗುವಂತೆ ಮಾಡಿದ ಅಭಿಚಾರಕ್ರಿಯೆ, ಮಂತ್ರ, ಮಾಯಕ ಎಂಬರ್ಥವನ್ನು ಸೂಚಿಸುತ್ತ ದೆ. ""ಅಂಗಡಿಗೆ ಮಾಟ ಮಾಡಿಸಿದ್ದಾರೆ”, ಇತ್ಯಾದಿ. ಇದಕ್ಕೆ ಸಂಸ್ಕೃತದಲ್ಲಿ ಹೋಲಿಕೆ ಸಿಗುತ್ತದೆ. “"ಕ ೈತ್ಕಾ'' ಎಂಬುದು ಸಂಸ್ಕೃತದಲ್ಲಿ ಮಾಟಕ್ಕೆ ಸಮಾನ ಪದ. ಅದೂ ಮಾಡು ಎಂಬರ್ಥದ “ಕೃ (ಕೃಂಇ ಕರಣೇ) ಧಾತುವಿನಿಂದಲೇ ಹೊರಟದ್ದು. ಸಂಸ್ಕೃತದಲ್ಲಿ ಕೂಡ ಈ ""ಕ Sg ಧಾತುವಿನ ವಿಕರಣಗಳು ಬಗೆಬಗೆಯ ಬಣ್ಣಗಳಲ್ಲಿ ಅರ್ಥ ಕೊಡುತ್ತವೆ. ಸಂಸ್ಕೃತದಲ್ಲಿ ""ಕ ೈತ್ಯ'' ಎಂದರೆ ಕೆಲಸ, ಮಾಡಬೇಕಾದ್ದು. ಆ ಕೆಲಸ ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು. ಕನ್ನಡದಲ್ಲಿ ಮಾತ್ರ "“ಕೃತ್ಯ'' ವನ್ನು ಕೆಟ್ಟಕೆಲಸಕ್ಕೆ ಅನ್ವಯಿಸುವುದೇ ಹೆಚ್ಚು. ಇಲ್ಲಿ ಕೃತ್ಯ ದುಷ್ಕೃತ್ಯ, ಅಕೃತ್ಯ. ಕೈಸ್ತರು: ಅವರ ಧಾರ್ಮಿಕ ಸಾಹಿತ್ಯವನ್ನು ಅನುವಾದಿಸುವಾಗ ಈ ರೂಢಿಯನ್ನು ಅಲಕ್ಷಿಸಿ, "ಅಪೋಸ್ತಲರ ಕ ಓತ್ಯಗಳು'' (ಹಯ ೦! "he ಸಿ0ಂ58099) ಎಂದಿದ್ದಾರೆ ಎಂಬುದು ಬೇರೆ ಮಾತು. ನಾವು ಕೂಡ ""ಕೃತಕೃತ್ಯ'' ಎನ್ನುವಾಗ ಕೃತ್ಯಕ್ಕೆ ಕೆಟ್ಟ ಅರ್ಥವನ್ನು ಗಂಟು ಹಾಕಿಲ್ಲ. ಮಾಡಬೇಕಾದ (ಒಳ್ಳೇ) ಕೆಲಸ ಸಾಧಿಸಿದವನೆಂದೇ ಇಲ್ಲಿ ಅರ್ಥ. ' ಕೆಲಸ, ಮಾಡುವಿಕೆ ಎಂದೇ ಅರ್ಥಕೊಡುವ "'ಕರ್ಮ'', ""ಕ್ರಿಯಾ'' ಶಬ್ದಗಳು ಕೂಡ ಹೀಗೆ | ವಿಕೃತಾರ್ಥವನ್ನು ರೂಢಿ ಮೂಲಕ ಸಂಪಾದಿಸದೆ ಇಲ್ಲ. ""ನನ್ನ ಕರ್ಮ'' ಎನ್ನುವಾಗ ಈ ಜೀವನದಲ್ಲಿ ' ಅಲ್ಲ, ಹಿಂದಿನ ಜನ್ಮಗಳಲ್ಲಿ ಮಾಡಿರಬಹುದಾದ ಕೆಟ್ಟ ಕೆಲಸಗಳ ಕಲ್ಪನೆ ವ್ಯಂಜಿಸಲ್ಪಡುತ್ತದೆ. ಇವೆರಡೂ . ಪದಗಳು ಸತ್ತವರಿಗಾಗಿ ಮಾಡುವ ಅಪರ ಕರ್ಮಗಳಿಗೂ ಅನ್ವಯಿಸುವುದುಂಟು. ಮೇಲೆ ವಿವೇಚಿಸಿದ ಸಾಮಾನ್ಯ ಪದಗಳ ವಿಶಿಷ್ಟ ಅರ್ಥಪ್ರಸಕ್ತಿ ಎಲ್ಲ ಭಾಷೆಗಳಲ್ಲಿಯೂ ಇದೆ. . ಇಂಗ್ಲೀಷಿನಲ್ಲಿ 6೦ (- ಮಾಡು) ವನ್ನು ನೋಡಬಹುದು. 001908 ಮಾಡುವಿಕೆಗಳು ಎಂಬ ಭಾವನಾಮ ರೂಪಕ್ಕೆ ತಿರುಗಿದಾಗ 6೦ ಯಾವಾಗಲೂ ಒಳ್ಳೇ ಕೆಲಸವನ್ನೇ ಸೂಚಿಸುವುದಿಲ್ಲ. ಬಹುತರವಾಗಿ ಕೆಟ್ಟ ಕೆಲಸಗಳನ್ನೇ ಅದು ಸೂಚಿಸುತ್ತದೆ. ಆದರೆ ರಿಂ ೦೦೧9 ಎನ್ನವಾಗ 60೦ ಎಂಬುದು ಅರ್ಥವನ್ನು ಒತ್ತಿ _ ಹೇಳುತ್ತದೆ. ಅವಶ್ಯವಾಗಿ ಬನ್ನಿ ಎಂದಂತೆ. ಭೂತಕಾಲದಲ್ಲಿ ಅದೇ 06 ೦೫೧೨ ಎಂದರೆ ಖಂಡಿತ ಬಂದಿದ್ದೆ. ರಂವಿಗಿರುವ ಈ ಸಂದಿಗ್ಭಾರ್ಥಗಳಿಗೆ ಪ್ರತಿಯಾಗಿ ಅದೇ ಅರ್ಥದ ೫೦೪ ಅಥವಾಉಡ॥ಗೆ ದುಷ್ಪಾರ್ಥಗಳು ' ಸಂಗಡಿಸಲಿಲ್ಲ ಎನಿಸುತ್ತದೆ. ಯಾಕೆ? ಗೊತ್ತಿಲ್ಲ. ; ಅಂದ ಹಾಗೆ ಇಂಗ್ಲೀಷಿನ ಈ ರಂ ಧಾತು ಸಂಸ್ಕೃತದ ""ಧಾ'' ಧಾತುವಿನ ಜ್ಞಾತಿಯೆಂದು ಭಾಷಾಶಾಸ್ತ್ರಜ್ಞರು ಹೇಳಿದ್ದಾರೆ. 4 ರ ಒಂದು ರಂಗಕ್ಕಾಗಿ ತಲೆಯೆತ್ತಿದ್ದ ಶಬ್ದ ಬೇರೊಂದು ರಂಗದಲ್ಲಿ ಬಳಕೆಗೆ ಬರುವುದು ಅಪರೂಪವಲ್ಲ. ' “ಅಯುಧ'' ಶಬ್ದವನ್ನು ತೆಗೆದುಕೊಳ್ಳಿ. ""ಆಯುಧ್‌' ಯುದ್ಧದಲ್ಲಿ ಉಪಯೋಗಿಸುವಂಥ ಉಪಕರಣವೆಂ ಬುದು ಆ ಶಬ್ದದಿಂದಲೇ ವ್ಯಕ್ತವಾಗುತ್ತದೆ. (ಯುಧ್‌: ಹೋರಾಡು). ಆದರೆ ಬೇರೆ ಬೇರೆ ಉದ್ಯೋಗಗಳಲ್ಲಿ ' ಬಳಸುವ ಉಪಕರಣಗಳನ್ನು ಕೂಡ ಈಗ ""ಆಯುಧ''ಗಳೆಂದೇ ಕರೆಯುತ್ತೇವೆ. ಹೀಗೆ ನವರಾತ್ರಿಯಲ್ಲಿ ನಡೆಯುವ ""ಆಯುಧಪೂಡೆ''ಯಲ್ಲಿ ನಾವು ಯಂತ್ರೋಪಕರಣಗಳನ್ನು ಪೂಜಿಸುತ್ತೇವೆ. ಆದರೆ ಇದೇ ಅರ್ಥದಲ್ಲಿ ಬಹಳ ಜನ ಉಪಯೋಗಿಸುತ್ತಿರುವ ""ಹತ್ಯಾರ್‌'' (ಹಿಂದೀ- ಹಥಿಯಾರ್‌) ಎಂಬ ಶಬ್ದ ಮಾತ್ರ ಯುದ್ಧದೊಡನೆ ಯಾವುದೇ ಸಂಬಂಧ ಇಲ್ಲದ್ದು. ಅದು ""ಹಾಥ"' ಅಂದರೆ ಕೈಗೆ ಸಂಬಂಧಿಸಿದ್ದು. ವಿಜ್ಞಾನಿಗಳ ಪ್ರಕಾರ ಕೋಲು ಮೊದಲಾಗಿ ಎಲ್ಲ "'ಆಯುಧ'' ಗಳು ಕೈಯದೇ ವಿಸ್ತರಣೆಗಳು. ಆ ಮಾತನ್ನು v4 -- ಪಾವೆಂ be 11111117117] ಮನಸ್ಸನ್ನು ಓದುವ ಕುದುರೆ : ಮತ್ತೊ ದು ಮುಖ ಕಳೆದ ಸಂಚಿಕೆಯಲ್ಲಿ "ಅತೀಂದ್ರಿಯ ಶಕ್ತಿಯ ಕುದುರೆಗಳು' ನೋಡಿದಿರಲ್ಲ. ನಮ್ಮಮನ ಸ್ನನ್ನು ಓದುವುದು ಕುದುರೆಯೋ ಅಥವಾ ಅದರ ಹಿಂದಿನ ಚಾಲಕ ಶ(ವ್ಯ)ಕ್ತಿಯೋ? ಜನ ಮರುಳೊ ಜಾತ್ರೆ ಮರುಳೋ ಎಂಬಂಥ ಈ ಘಟನೆಗಳನ್ನು ಸೂಕ್ಷ್ಮ ವಾಗಿ ಅವಲೋಕಿಸಿ “ಲೇಡಿ ವಂಡರ್‌'ನ ರಹಸ್ಯ ಭೇದಿಸಿದರು ನ್ಯೂಜೆರ್ಸಿಯ ಪ್ರೊ. ಸ್ಕಾರ್ನೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿದ "ದೇವರು-ದೆವ್ವ-ವಿಜ್ಞಾನ' ಎಂಬ ಡಾ. ಅಬ್ರಾಹಂ ಕೋವೂರ್‌ ಲೇಖನಗಳ ಸಂಗ್ರಹದಿಂದ ಈ ಅನುವಾದವನ್ನು ಎತ್ತಿ ನಿಮ್ಮೆದುರಿಗಿರಿಸುತ್ತಿ ದ್ದೇವೆ. ವರ್ಜೀನಿಯಾದ ರಿಚ್‌ಮಂಡ್‌ದಲ್ಲಿ ಸಿ.ಡಿ. ಫಾಂಡ್‌ ಎಂಬೊಬ್ಬ ಮಹಿಳೆ, " ಲೇಡಿ ವಂಡರ್‌' ಎಂಬ ಹೆಸರಿನ, ಅಭೌತಶಕ್ತಿ ಪಡೆದಿದೆ - ಎಂದು ಖ್ಯಾತಿ ಪಡೆದ ಕುದುರೆಯೊಂದನ್ನು ಹೊಂದಿ ದ್ದಳು. ""ಅಬ್‌ನಾರ್ಮಲ್‌ ಅಂಡ್‌ ಸೋಷಿ ಯಲ್‌ ಸೈಕಾಲಜಿ'' ಪತ್ರಿಕೆಯಲ್ಲಿ ""ಮನಸ್ಸನ್ನು ಓದುವ ಕುದುರೆಯ ಬಗೆಗಿನ ವಿಚಾರಣೆ'' ಎಂಬ ತಲೆಬರಹದಲ್ಲಿ ಡ್ಯೂಕ್‌ ವಿಶ್ವವಿದ್ಯಾಲಯದ ಡಾ. ಜೆ.ಬಿ. ರೈನ್‌ ಮತ್ತು ಡಾ. ಲೂಸಿಯಾ ಇ. ರೈನ್‌ರ ಲೇಖನವೊಂದು ಪ್ರಕಟವಾಯಿತು. ಆ ಲೇಖನದ ಕೆಲವು ಭಾಗಗಳನ್ನು ಇಲ್ಲಿ ಉಲ್ಲೇ ಖಿಸಿದೆ. ""ಇಲ್ಲಿ ವಿವರಿಸಿದ, ಪರೀಕ್ಷೆ ಗೊಳಪಟ್ಟ ಪ್ರಾಣಿ, ಮೂರು ವರ್ಷ ಪ್ರಾಯದ ಹೆಣ್ಣು ಕುದುರೆ ಮರಿ, ಲೇಡಿ ವಂಡರ್‌, ವರ್ಜೀನಿಯದ ರಿಚ್‌ಮಂಡ್‌ನಲ್ಲಿಯ ಶ್ರೀಮತಿ ಸಿ.ಡಿ. ಫಾಂಡರ ಒಡೆತನಕ್ಕೆ ಸೇರಿದ್ದು. ನಮ್ಮ ವಿಚಾರಣೆಗೆ ಮಾರ್ಗದರ್ಶಕವಾದ ವರದಿಯ ಪ್ರಕಾರ, ಯಾವುದೇ ಮಾತಿನ ಅನುಜ್ಞೆ ಇಲ್ಲದೆ ಭವಿಷ್ಯ ನುಡಿಯುವುದು, ಅಂಕಗಣಿತದ ಸರಳ ಸಮಸ್ಯೆಗ 94 ಅ ಅನುವಾದ: ಯಶವಂತ ಡೋಂಗ್ರೆ ಳಿಗೆ ಉತ್ತರಿಸುವುದು, ಪ್ರಶ್ನೆಗಳಿಗೆ ಸರಿಯಾದ ಮತ್ತು ಬುದ್ಧಿವಂತಿಕೆಯ ಉತ್ತರಗಳನ್ನು ಕೊಡು ವುದು ಇವುಗಳನ್ನು ಈ ಕುದುರೆಯು ಮಾಡು ತ್ತಿತ್ತು. ಮಾಡಬೇಕಿದ್ದ ಕೆಲಸವೆಂದರೆ ಪ್ರಶ್ನೆ ಯನ್ನು ಬರೆದು ಶ್ರೀಮತಿ ಫಾಂಡ್‌ಗೆ ತೋರಿಸ ಬೇಕಿದ್ದುದು ಮಾತ್ರ. ಶ್ರೀಮತಿ ಫಾಂಡರ ಅಭಿ ಪ್ರಾಯದಂತೆ, "ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಮನಸ್ಸನ್ನು ಓದುವ ಸಾಮರ್ಥ್ಯದ ಸಂಯೋಗವೇ ಕುದುರೆಯ ಈ ಎಲ್ಲ ಸಾಧನೆಗೆ ಕಾರಣ' ನಮ್ಮ ಪರೀಕ್ಷೆಗಳು ಒಟ್ಟು ಆರು ದಿನಗಳ ಅವಧಿಯನ್ನೊಳಗೊಂಡಿದ್ದು 1927ರ ಡಿಸೆಂಬರ್‌ 3ರಂದು ಆರಂಭವಾಗಿ 1928ರ ಜನ ವರಿ 15ರಂದು ಮುಗಿದವು. ಪರೀಕ್ಷೆಗಳನ್ನು ಶ್ರೀಮತಿ ಫಾಂಡರ ಮನೆಯಲ್ಲಿ 912 ಅಡಿಗಳ ಒಂದು ಪ್ರದರ್ಶಕ ಡೇರೆಯಲ್ಲಿ ನಡೆಸ ಲಾಯಿತು. "ಫ್ರೊಫೆಸರ್‌, ವಿಲಿಯಂ ಮ್ಯಾಕ್‌ಡೌಗಲ್‌ರ ವರು ಎರಡು ದಿನಗಳ ಪರೀಕ್ಷೆಗಳಲ್ಲಿ ಮತ್ತು ಜಿಲ್ಲಾ ಶಾಲಾ ಸಹಾಯಕ ಅಧೀಕ್ಷಕರಾದ ಹಗಗ ಶ್ರೀಮತಿ ಜಾನ್‌ ಎಫ್‌. ಥಾಮಸ್‌ರವರು ಒಂದು ದಿನದ ಪರೀಕ್ಷೆಯಲ್ಲೂ ಭಾಗವಹಿಸಿದ್ದರು. ಉಪಸ್ಥಿತರಿದ್ದ ಇತರರೆಂದರೆ ಶ್ರೀಮತಿ ಸಿ.ಡಿ. ಫಾಂಡ್‌, ಡಾ. ಬಿ. ರೈನ್‌ ಮತ್ತು ಡಾ. ಲೂ ಸಿಯಾ ಇ. ರೈನ್‌.'' ಡ್ಯೂಕ್‌ ವಿಶ್ವವಿದ್ಯಾಲದಲ್ಲಿನ ತನ್ನ ಮೇಲಾಧಿ ಕಾರಿ ಪ್ರೊ. ವಿಲಿಯಂ ಮ್ಯಾಕ್‌ಡೌಗಲರೂ ಸೇರಿ ದಂತೆ ಹಲವು ಸಹೋದ್ಯೋಗಿಗಳೊಡನೆ ಆರು ದಿನಗಳಕಾಲ “ಲೇಡಿ ವಂಡರ್‌'ನ ಮೇಲೆ ಅನ್ಯ . ಮನೋದರ್ಶನದ ತನ್ನ ಮಹಾನ್‌ ಪರೀಕ್ಷೆಗ ಳನ್ನು ನಡೆಸಿ, ಆನಂತರ ಇದರ ಬಗ್ಗೆ ಯೋಚಿ ಸಲು ಮತ್ತು ತನ್ನ ಸಹೋದ್ಯೋಗಿಗಳೊಡನೆ ಚರ್ಚಿಸಲು ಒಂದು ವರ್ಷ ತೆಗೆದುಕೊಂಡ ಡಾ. ರೈನ್‌ ಹೀಗೆ ಬರೆದ: ""ಈಗ ಉಳಿದಿರುವುದು ಅನ್ಯ ಮನೋದ ರ್ಶನದ ವ್ಯಾಖ್ಯಾನ ಮಾತ್ರ. ಯಾವುದೋ ಅರಿಯಲಾರದ ಪ್ರಕ್ರಿಯೆಯಿಂದ ಮನಚಕ್ತಿಯ ಪ್ರೇರಣೆ ವರ್ಗಾಯಿಸಲ್ಪಡುತ್ತಿರುವುದು. ಇದನ್ನು ಒಪ್ಪಲಾಗದ ಯಾವುದೇ ಅಂಶವೂ ವ್ಯಕ್ತವಾಗಲಿಲ್ಲ ಮತ್ತು ನಮ್ಮ ಫಲಿತಾಂಶಗಳ ದೃಷ್ಟಿಯಲ್ಲಿ ಇನ್ನಾವುದೇ ಪ್ರಮೇಯಗಳೂ ಸಮರ್ಥನೀಯವೆನಿಸಲಿಲ್ಲ.'' ಸರಳವಾದ ಭಾಷೆಯಲ್ಲಿ ಹೇಳುವುದಾದರೆ ಮೇಲಿನ ಮಾತುಗಳ ಅರ್ಥ ಡ್ಯೂಕ್‌ ವಿಶ್ವವಿದ್ಯಾ ಲಯದ ಮನಶ್ಶಾಸ್ತ್ರ ವಿಭಾಗದಲ್ಲಿನ ವಿಜ್ಞಾನಿ ಗಳು, ಶ್ರೀಮತಿ $ ಫಾಂಡಳ ಕುದುರೆ ಮನುಷ್ಯನ ಮನಸ್ಸನ್ನು ಓದಬಲ್ಲ ಸಾಮರ್ಥ್ಯ ಪಡೆದಿದೆ ಎಂಬ ತಮ್ಮ ತೀರ್ಮಾನವನ್ನು ಬರವಣಿಗೆ ಯಲ್ಲಿ ಶ್ರುತಪಡಿಸಿದರು ಎಂದಾಗುತ್ತದೆ. ಡಾ. ರೈನ್‌ರ ಕೃಪೆಯಿಂದಾಗಿ "ಲೇಡಿ ವಂಡರ್‌' "ಜಗತಿ ಶ್ರಿನಲ್ಲೇ ಪ್ರಖ್ಯಾತವಾದ- ಜೂಜಿನದಲ್ಲದ- ಕುದುರೆಯಾಯಿತಲ್ಲ ದೆ ತನ್ನ ಒಡತಿಗೆ ದೊಡ್ಡ ಅದೃ ಷ್ರವನ್ನು ಗಳಿಸಿಕೊಳ್ಳುವು ದಕ್ಕೂ ಸಹಾಯ ಮಾಡಿತು. ಈ ೈಫ್‌' ಪತ್ರಿಕೆಯ ಲ್ಲಿನ *ಎವರಣೆಯೂ ಸೇರಿದಂತೆ ಈ ಅದ್ಭುತ ವಾದ ಕುದುರೆಯ ಕಥೆ ವೃತ್ತಪತ್ರಿ ಕೆಗಳಲ್ಲಿ ಇಮೇ 19692 ಮತ್ತು ನಿಯತಕಾಲಿಕಗಳಲ್ಲಿ ಬೆಳಕು ಕಂಡಿತು. “ಚಾಲೇಂಜ್‌'ನ 1956ರ ಜುಲೈ ತಿಂಗಳ ಸಂಚಿಕೆ, ಯುವಕನೊಬ್ಬನ ಮ ೃತದೇಹವನ್ನು ಹುಡುಕು ವಲ್ಲಿ ಪೊಲೀಸರಿಗೆ ನೆರವಾದ ಗೌರವವನ್ನು “ಲೇಡಿ ವಂಡರ್‌'ಗೆ ನೀಡಿದೆ. ಡಾ. ರೈ ನ್‌ರು ಅಭೌತ ಶಕ್ತಿಯನ್ನು ಕಂದ ತ ಸುಮಾರು 1,50,000 "ಜನ "ಲೇಡಿ ವಂಡರ್‌'ನ್ನು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಯಾಚಿ ಸಲು ಭೇಟಿಯಾಗಿ ಮಾತನಾಡಿರುವರೆಂದು ಅಂದಾಜು ಮಾಡಲಾಗಿದೆ. "ಲೇಡಿ ವಂಡರ್‌'ನ ಕೀರ್ತಿ ನ್ಯೂಜೆರ್ಸಿಯ ಫ್ರೊ. ಜಾನ್‌ ಸ್ಕಾರ್ನೆಯನ್ನು ತಲುಪಿದಾಗ ಆತ ತಾನೇ ಈ ಘಟನೆಯ ವಿಚಾರಣೆ ಮಾಡಲು ನಿರ್ಧರಿಸಿದ. ಒಂದು ಮಧ್ಯಾಹ್ನ ಆತ ಸ್ನೇಹಿತ ಡೊನಾಲ್ಡ್‌ ಗ್ರೇ ಜೊತೆ ಶ್ರೀಮತಿ ಫಾಂಡಳ ತೋಟದ “ಮನೆಗೆ ಭೇಟಿಯಿತ್ತ. ಅವರು ಮನಸ್ಸನ್ನು ಓದಿಸುತ್ತಿದ್ದ ಜನರ ಗುಂಪು ಕರಗು ವವರೆಗೆ ಕಾದಿದ್ದು ನಂತರ ಶ್ರೀಮತಿ ಫಾಂಡ್‌ ಹಾಗೂ ಮೂರು ವರ್ಷದ ಆ ಹೆಣ್ಣು ಕುದುರೆ ಇ ವಂಡರ್‌' ಇದ್ದ ಡೇರೆಯನ್ನು ಪ್ರವೇಶಿಸಿ ಲೇಡಿ ವಂಡರ್‌ ಮೇಜೊಂದರ ಮುಂದೆ ನಿಂತಿತ್ತು. ಮೇಜಿನ ಮೇಲೆ ವರ್ಣಮಾಲೆಯ ಅಕ್ಷರಗಳಿದ್ದ ಮರದ ತುಂಡುಗಳಿದ್ದವು. ಅವರ ಮನಸ್ಸನ್ನು ಅರ್ಥೈಸಿಕೊಂಡ ನಂತರ "ಲೇಡಿ ವಂಡರ್‌' ಅಕ್ಷರಜೋಡಣೆಯ ಮೂಲಕ ಉತ್ತ ರಿಸುವಳೆಂದು ಶ್ರೀಮತಿ ಫಾಂಡ್‌ ಸ್ಕಾರ್ನೆ ಮತ್ತಿ ತರಿಗೆ ವಿವರಿಸಿದಳು. ಕುದುರೆ ಒಂದೊಂದು ಅಕ್ಷರವನ್ನು ಜೋಡಿಸಿ ಪ್ರಶ್ನೆಗಳಿಗೆ ಉತ್ತರಿಸುವು , ದೆಂದೂ ಆಕೆ ವಿವರಿಸಿದಳು. ಸ್ಕಾರ್ನೆ ಒಂದು ಶಬ್ದವನ್ನೂ ಮಾತನಾಡದೆ, ಸಮವಸ್ತ್ರದಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬ ಕುದುರೆಯ ಜೊತೆ ಮಾತನಾಡುತ್ತಿರುವುದರತ್ತ ಗಮನ ಹರಿಸಲು ಯತ್ನಿಸಿದ. ಆ ಅಧಿಕಾರಿ ಕ್‌ ದರೋಡೆ ಪ್ರಕರಣ ಒಂದರ ಪರಿಹಾರ ಕ್ಕಾಗಿ "ಲೇಡಿ ವಂಡರ್‌'ನ ಸಲಹೆ ಕೇಳಲು 9s ಚಿಕಾಗೋದಿಂದ ಬಂದಿದ್ದ. ಆತ ಕುದುರೆಯನ್ನು ' ಪ್ರಶ್ನಿಸಿದ. "ಲೇಡಿ, ನಾನು ಬಂದಿದ್ದೇಕೆಂದು ನಿನಗೆ ಗೊತ್ತಿದೆಯೆ?'' ಲೇಡಿ ವಂಡರ್‌ ಮೂಗಿನಿಂದ ಒಂದೊಂ ದಾಗಿ ಅಕ್ಷರಗಳನ್ನು ಮುಟ್ಟುತ್ತ ಉತ್ತರಿಸಿತು: »/...9...8. (ಹೌದು). ನಂತರ ಆತ ಕಂಪಿಸುವ ಧ್ವನಿಯಲ್ಲಿ ಕೇಳಿದ "ಆ ಬಗ್ಗೆ ನಾನು ಹೇಗೆ ' ಮುಂದುವರಿಯಲಿ?'' ಲೇಡಿ ವಂಡರ್‌ ಮೂಗಿ ನಿಂದ ಅಕ್ಷರಗಳನ್ನು ಮುಟ್ಟಿತು: ""ಪರಿಶ್ರಮ ಪಡು''. ನಂತರ ಆ ಅಧಿಕಾರಿ ಯಾಚನೆಯ ಧ್ವನಿಯಲ್ಲಿ ಕೇಳಿದ-""ಇಷ್ಟೊಂದು ಪ್ರಶ್ನೆಗ ಳನ್ನು ಕೇಳುತ್ತಿರುವುದಕ್ಕೆ ನನಗೆ ವಿಷಾದವಿದೆ ಲೇಡಿ, ಆದರೆ ಆ ದರೋಡೆಕೋರರು ಈಗ ಎಲ್ಲಿದ್ದಾರೆಂದು ದಯವಿಟ್ಟು ಹೇಳು.'' ಕುದುರೆ ಈಗ €...ಗ.... ಶಬ್ದಗಳನ್ನು ಮುಟ್ಟಿ ಚಿಕಾಗೋ ಎಂದು ಸೂಚಿಸಿತು. ಅದು ಶಬ್ದವನ್ನು ಪೂರ್ತಿ ಗೊಳಿಸಲಿಲ್ಲ. ಏಕೆಂದರೆ '೦' ಅಕ್ಷ ರವನ್ನು ಎರಡು ಬಾರಿ ಉಪಯೋಗಿಸಬೇಕಿತ್ತು. ಮತ್ತು ಅದಕ್ಕಾಗಿ ಶ್ರೀಮತಿ ಫಾಂಡ್‌ ಆ ಅಕ್ಷ ರವಿದ್ದ ಮರದ ತುಂಡನ್ನು ಪುನಃ: ಸ್ವಸ್ಥಾನಕ್ಕೆ ಚಲಿಸಬೇ ಕಿತ್ತು. ಆಕೆ ಪ್ರದರ್ಶನದ ಸಂದರ್ಭದಲ್ಲಿ ಎಂದೂ ಕುದುರೆಯ ಎದುರು ಬರದಿರುವುದನ್ನು ರೂಢಿ ಮಾಡಿಕೊಂಡಿದ್ದಳು. ನಂತರ ಆ ಪೊಲೀಸ್‌ ಅಧಿಕಾರಿ ಕುದುರೆಯ ಕಡೆಗೆ ತಿರುಗಿ ಹೇಳಿದ, "“ಧನ್ಯವಾದಗಳು ಲೇಡಿ, ನೀನು ನನಗೆ ಬಹಳ ಸಹಾಯ ಮಾಡಿದಿ''. ಈಗ ಶ್ರೀಮತಿ ಫಾಂಡ್‌, ಸ್ಕಾರ್ನೆ ಯನ್ನು ತನ್ನ ಮನಸ್ಸಿಗೆ ಬಂದ ಪ್ರಶ್ನೆಯನ್ನು ಕೇಳಲು ಹೇಳಿದಳು. ""ಆದರೆ ಹೇಗೆ?'' ಸ್ಕಾರ್ನೆ ಕೇಳಿದ. ಫಾಂಡ್‌ ಉತ್ತರಿಸಿದಳು, ""ಲೇಡಿ ನಾನು ಇಲ್ಲಿಗೆ ಹೇಗೆ ಬಂದೆ ಎಂದು ಕೇಳು.'' ಸ್ಕಾರ್ನೆ ಪ್ರಶ್ನೆ ಯನ್ನು ಪುನರುಚ್ಚರಿಸಿದ. ಲೇಡಿ ವಂಡರ್‌ ತನ್ನ ತಲೆಯನ್ನು ಸ್ವಲ್ಪ ಚಲಿಸಿ ನಂತರ ಮೇಜಿನ ಮೇಲಿದ್ದ ಮರದ ತುಂಡುಗಳ ಕಡೆ ಬಾಗಿತು. ಕೆಲವು ಕ್ಷಣ ಹಿಂದೆ ಮುಂದೆ ನೋಡಿದ ನಂತರ ತನ್ನ ಮೂಗಿನಿಂದ '0' ಅಕ್ಷರವನ್ನು 96 ಮುಂದೆ ದೂಡಿತು. ಪುನಃ ತನ್ನ ತಲೆಯನ್ನು ಮೇಲಕ್ಕೆತ್ತಿದ ಕುದುರೆ ಕೆಳಗೆ ಬಗ್ಗಿ ''' ಅಕ್ಷರ : ``. ವನ್ನು ನೂಕಿತು. ಅನಂತರ '್ಥ' ಅಕ್ಷರ. ಮೂರು ಅಕ್ಷರಗಳ ಜೋಡಣೆಯಿಂದ ಹೊರಟಿದ್ದ ಶಬ್ದ ‘CAR. ಲೇಡಿ ವಂಡರ್‌ನ "ಮನಸ್ಸನ್ನು ಓದುವ ' ಈ ಪ್ರದರ್ಶನದ ನಂತರ ಸ್ಕಾರ್ನೆ ಶ್ರೀಮತಿ ಫಾಂಡ ಳತ್ತ ತಿರುಗಿ ಹೇಳಿದ, ""ಅದು ಅದ್ಭುತವಾಗಿತ್ತು- ಆದರೆ ನನ್ನದೊಂದು ಪ್ರಶ್ನೆ ಇದೆ. ನಾನು ಆ ಬಗ್ಗೆಯೇ ಯೋಚಿಸುತ್ತ ದ್ದೇನೆ. ಲೇಡಿ ವಂಡರ್‌ ಳಿಂದ ಅದಕ್ಕೆ ಉತ್ತರವನ್ನು ಅಪೇಕ್ಷಿಸುತ್ತೇನೆ. ಪ್ರಶ್ನೆ ಏನೆಂದು ಅವಳಿಗೆ ಹೇಳದೆ ಅದನ್ನು ಅವಳಲ್ಲಿ ಕೇಳುವುದು ಹೇಗೆ?'' ಶ್ರೀಮತಿ ಫಾಂಡ್‌ ಒಂದು ಕ್ಷಣ ದಿಗ್ಬಾಂತ - ಳಾದಂತೆ ಕಂಡಳು. ನಂತರ ಒಂದು ಲೆಟರ್‌ ಪ್ಯಾಡ್‌ ಮತ್ತು ಪೆನ್ಸಿಲನ್ನು ಅವನಿಗೆ ಕೊಟ್ಟು ಹೇಳಿದಳು. ""ನಿನ್ನ ಪ್ರಶ್ನೆಯನ್ನು ಈ ಪ್ಯಾಡ್‌ ನಲ್ಲಿ ಬರಿ, ಮತ್ತೆ ಲೇಡಿ ವಂಡರ್‌ಗೆ ಅದನ್ನು ನೋಡಲು ಬಿಡಬೇಡ.'' ಸ್ಕಾರ್ನೆ ಪ್ಯಾಡ್‌ನಲ್ಲಿ ತನ್ನ ಪ್ರಶ್ನೆ ಬರೆದ. ಆದರೆ ಬರೆಯುವಾಗ ಶ್ರೀಮತಿ ಫಾಂಡಳಿಗೆ ಅದು ಕಾಣದಂತೆ ಎಚ್ಚರವ ಹಿಸಿದ. ಶ್ರೀಮತಿ ಫಾಂಡ್‌ ಸ್ವಲ್ಪ ಆಶಾಭಂಗವಾದಂತೆ ಕಂಡಳು. ಆದರೆ ಲೇಡಿಯ ಕಡೆ ತಿರುಗಿ ಸ್ಕಾರ್ನೆಯ ಪ್ರಶ್ನೆಯನ್ನು ಉತ್ತರಿಸಲು ಹೇಳಿ ದಳು. ಕುದುರೆ ತನ್ನ ತಲೆಯನ್ನು ಚಲಿಸಲಿಲ್ಲ. ಮತ್ತು ಅದರ ಕಾರಣ ಸ್ಕಾರ್ನೆಗೆ ಸ್ಪಷ್ಟವಾಗಿತ್ತು. ಕೆಲವು ನಿಮಿಷ ಕಾದನಂತರ ಸ್ಕಾರ್ನೆಗೆ, ಶ್ರೀಮತಿ ಫಾಂಡ್‌ತನ್ನ ಪ್ರಶ್ನೆ ಯನ್ನು ನೋಡಿದ ಹೊರತು ಕುದುರೆ ಮರದ ತುಂಡನ್ನು ಮುಂದೆ ನೂಕಲಾರದೆಂದು ಮನವರಿಕೆಯಾಯ್ತು. ಆದ್ದ ರಿಂದ ಆತ ಶ್ರೀಮತಿ ಫಾಂಡ್‌ಗೆ ಪ ರ್ರಶ್ನೆ ಗೊತಾ ಗ. ದಂತೆ ನೋಡಿಕೊಳ್ಳಲು ನಿರ್ಧರಿಸಿದ. ಸ್ಕಾರ್ನೆ ತನ್ನ ಸ್ನೇಹಿತ "ಗ್ರೇ' ಯೊಡನೆ ಮಾತನಾಡಲು ತಿರುಗುತ್ತಿದ್ದಂತೆಯೇ, "ನಾನು ಎಲ್ಲಿ ವಾಸಿಸುತ್ತಿ ಡ್ವೇಜಿ?' ಎಂದು ಬರೆದ ತನ್ನ ಪ್ರಶ್ನೆಯನ್ನು. ಹಳ ೧71, ಶ್ರೀಮತಿ ಫಾಂಡ್‌ ಓದಲು ಅನುಕೂಲವಾಗು ವಂತೆ, ಪ್ಯಾಡನ್ನು ಅರಿವಿಲ್ಲದವನಂತೆ ತಿರುಗಿಸಿ ಹಿಡಿದ. ತತ್‌ಕ್ಷಣವೇ ಲೇಡಿ ವಂಡರ್‌ ಮರದ ತುಂಡುಗಳನ್ನು ದೂಡುತ್ತಾ, ""ನ್ಯೂಯಾರ್ಕ್‌'' ಎಂದು ಜೋಡಿಸಿತು. ಕ ಸ್ಕಾರ್ನೆ ಚಕಿತನಾದವನಂತೆ ನಟಿಸುತ್ತ. ಹೇಳಿದ- ಇದು ಅದ್ಭುತ! ನಾನು ನ್ಯೂಯಾಕ್‌ ನಲ್ಲಿದ್ದೇನೆಂದು ಕುದುರೆಗೆ ಹೇಗೆ ತಿಳಿಯಿತು (ನಿಜವಾಗಿ ಜೀವಿಸುತ್ತಿದ್ದುದ್ರು" ಹೊ! ರ್ಸಿ' ಯಲ್ಲಿ ಸ್ನಾನ ಬ ಸ್‌ Pi ; ii ನೆ೦ಡ್‌ ಮತ್ತು. ಅ ಅವಳ ಕೈದುರೆಯ ಒಂದೇ ಔ ಕೈಫೆಸರರನ್ನು ಮ್ಯೂಘನ ಎಂದ ಪ್‌ ಶ್ರೀಘ ಗ ಸನ ಏಸ್ತಾರವಾದ ದ ಯೆಂದು ನನಗೆ 3೪ದಿರದಿದ್ದಲ್ಲಿ ಸ ತಂತ್ರವೂ “we ~~ ಮೇ 1992 ನನ್ನನ್ನು ಯನ್ನು ಆಡಿಸುವುದಕ್ಕೆ ಕಾಣಾ ತ ಈ ಇಡು. ಮಾರುತ ಆಶ್ಚರ್ಯಚಕಿತನನ್ನಾಗಿಸಬಹುದಿತ್ತು. ಆದರೆ 1) ನನಗಿದನ್ನು ಪತ್ತೆ ಮಾಡುವಲ್ಲಿ ಯವುದೇ ಸಮಸ್ಯೆ ಎದುರಾಗಲಿಲ್ಲ. $4 4 "ಶ್ರೀಮತಿ ಫಾಂಡ್‌,"ಲೇಡಿ ವಂಡರ್‌'ಗೆ ಚನೆ ನೀಡುವ ಸಂದರ್ಭದಲ್ಲಿ ಸುಮಾರು "ಎರಡೂವರೆ ಅಡಿಯಷ್ಟು ಹಿಂದೆ ಕುದುರೆಯ FJ ಮುಖಕ್ಕೆ ಸುಮಾರು 0 ಡಿಗ್ರಿ ಕೋನದಲ್ಲಿ `ನಿಂತಿರುತ್ತಿ ದ್ದಳು. ಮೊದಲ ಸಾರಿ ಚಾವಟಿಯಾ ಡಿಸುವುದು: "ಲೇಡಿ' ಮರದ ತುಂಡುಗಳಿಗೆ ಕೆಲವೇ ಇಂಚುಗಳಿರುವಂತೆ ತನ್ನ ತಲೆಯನ್ನು ಬಗ್ಗಿಸುವುದಕ್ಕೆ ಸೂಚನೆಯಾಗಿತ್ತು. ಎರಡನೇ ` ಬಾರಿಯ ಚಲನೆ, ಲೇಡಿ ನಿರಂತರವಾೆ'ಜುಫೆದ ತುಂಡುಗಳ ಮೇಲೆ ಹಿಂದೆ ಮಾರಿದೆ ವ "ತಲೆ ನ್‌ ಕಲ ೪ನ ಲೇಡಿ ವಂಡ ಜರದ ತುಂಡಿನ ಬಳಿ ನಿ ಚಾವಟಿ ಆಡಿಸಿ e [11 ಘೋ |, ಕುದುರೆ ತನ್ನ ಮೂಗಿನಿ6 1 ದೂಡುವಂತೆ 'ಶೇಮತಿ 'ಫಾಂಡ್‌. ಇಷ್ಟು ಈದು.” (ದಿ ಅಮೇಜಿಂಗ್‌ ಲ, ಪು. 247-53) ಘಫೆಸರ ದಿಲಿಯಂ ಮ್ಯಾಕ್‌ಡೌಗಲ್‌ ಒಬ್ಬ | ಶೆಗಾರಿ ಹೆಂಗಸಿನ ತರಬೇತಿ ಪಡೆದ ಕುದುರೆ | ಯಿಂದ ಮೋಸಗೊಳಿಸಲ್ಪಟ್ಟನೆಂದರೆ ನನಗೆ ಆಶ್ಚರ್ಯ ವಾಗುವುದಿಲ್ಲ. ಆದರೆ ಸ್ವತಃ ಜೀವ ಎಜ್ಞಾನಿಯಾದ ಡಾ. ರೈನ್‌, ಕುದುರೆ ತನ್ನ ಪಾರ್ಶ್ವಸ್ಥವಾದ ಕಣ್ಣುಗಳಿಂದಾಗಿ, ಹಿಂಭಾಗ ದಲ್ಲಿ ಏನು ನಡೆಯುತ್ತದೆಂಬುದನ್ನು ನೋಡಬ ಲ್ಹದೆಂಬುದನ್ನು ಮರೆತದ್ದು ನನಗೆ ಆಶ್ಚರ್ಯವೆನಿ ಸುತ್ತದೆ. ಫೊ. ಸ್ಕಾರ್ನೆಯ ವಿಚಾರಣಾ ವರದಿಯ ಪ್ರಕಾಶನದೊಂದಿಗೆ ಲೇಡಿ ವಂಡರ್‌ನ "ಮನಸ್ಸ ನ್ನೋದುವ ಜೀವನೋಪಾಯ' ಅಂತ್ಯವಾ ಯಿತು. ಈ 97 ಬಿಠಿಡಿದಿಂದಲೂ ನಾನು ಹಟಮಾರಿ, ಜೊತೆಗೆ ಸಿಡುಕುತನವೂ ಸೇರಿತ್ತು. ಕೋಪದಲ್ಲಿ ನಾನು ಏನು ಹೇಳುತ್ತಿ ದ್ಲೆನೆಂಬ ಪರಿವೇ ಇಲ್ಲದೆ ಮಾತನಾಡಿಬಿಡುತ್ತಿದ್ದೆ. ಒಮ್ಮ ಹೀಗಾಯಿತು. ಎಂಟನೇ ತರಗತಿ ಯಲ್ಲಿ ಓದುತ್ತಿದ್ದೆ. ಶಾಲೆಯ ವಾರ್ಷಿಕ ದಿನಾಚ ರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲವರು ತರಗತಿ ಯಿಂದ ಹೊರಹೋಗಿದ್ದರು. ಚಿತ್ರಕಲೆಯ ಸ್ಪರ್ಧೆಯೂ ಅಂದೇ ಇದ್ದಿದ್ದರಿಂದ ಕೆಲವರು ಸ್ಥೆಚ್‌ಪೆನ್‌, ಪೇಂಟ್‌ ಇತ್ಯಾದಿ ತಂದಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದವಳೂ ಸ್ಪರ್ಧೆಗೆ ಹೋಗಿದ್ದ ಕಾರಣ, ಅವಳ ಬ್ಯಾಗು ಅಲ್ಲಿಯೇ ಇತ್ತು. ಬ್ಯಾಗಿನ ಆ ಕಡ ಕುಳಿತಿದ್ದವಳ ಕಣ್ಣು ಆಕ ಕ ವಾಗಿ ಬ್ಯಾಗಿನಿಂದ ಹೂರಗೆ ಇಣುಕುತ್ತಿದ್ದ ಸಚ್‌ ಪೆನ್ನಿನ ಬಾಕ್ಸ ಮೇಲೆ ಬಿದ್ದು, ಅದನ್ನು ಹೊರಕ್ಕೆ ತೆಗೆದು ಅಂಗ್ಸೆ ಮೇಲೆ ತನ್ನ ಹೆಸರನ್ನು ಬರದು ಕೊಂಡಳು. ನಾನೂ ಒಂದು ಪೆನ್ನನ್ನು ಹೊರಕ್ಕೆ ಎಳೆದು ಅಂಗ್ಗೆ ಮೇಲೆ ನನ್ನ ಹೆಸರನ್ನು ಬರೆದು ಕೊಂಡೆ. ನಂತರ ಆ ಸಮೇತ ಮೊದಲು ಇದ್ದಂತೆಯೇ ಇಟ್ಟವು. ನಿನ್ಗೆ ಸ್ಥಚ್‌ಪೆನ್‌ ಹೆ ಎರಡು ರೂಪಾಯಿ ತೆಗೆದುಕೊಂಡೆಯಾ? '' ಇಬ್ಬರೂ ಒಟ್ಟಿಗೆ ಬಾಕ್ಕನ್ನು ಒಳಗೆ ಇಟ್ಟಿದ್ದರೂ, ಇವಳು ನನ್ನನ್ನು ಈ ರೀತಿ ಆಪಾದಿಸುತ್ತಿ ರುವ 98 ಳಲ್ಲಾ ಎಂದುಕೊಂಡ ನಾನು ಕೋಪದಿಂದ "ಹೌದು ಕಣೆ, ನಾನು ತಗೊಂಡೆ, ನೀನೇ ನೋಡಿದೆಯಲ್ಲ ತಗೊಂಡಿದ್ದನ್ನು '' ಎಂದು ವ್ಯಂಗ್ಯವಾಗಿ ಹೇಳಿದೆ. ಆದರೆ ಆ ಮಾತಿನ ಪರಿಣಾಮ ಏನಾಗಬಹುದೆಂದು ಊಹಿಸಲಿಲ್ಲ. ಶೀಘ್ರದಲ್ಲಿಯೇ ಈ ವಿಚಾರ ತರಗತಿಯ ಉಪಾಧ್ಯಾಯಿನಿಯನ್ನೂ ತಲುಪಿ, ನನ್ನ ವಿಚಾ ರಣೆ ನಡೆಯಿತು. ಇಡೀ ತರಗತಿಯೇ ನನ್ನನ್ನು ತಪ್ಪಿ ತಸ್ಥಳನ್ನಾಗಿ ನೋಡುತ್ತಿತ್ತು. ನಾನು ಹಣ ತೆಗೆದುಕೊಂಡಿಲ್ಲವೆಂದು ಪರಿಪರಿಯಾಗಿ ಹೇಳಿ ದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಎರಡು ರೂಪಾಯಿಯನ್ನು ತಂದುಕೊಡುವಂತೆ ಹೇಳಿದಾಗ ಒಪ್ಪಿಕೊಂಡೆ. ಇದು ನನ್ನನ್ನು ಬಹಳ ವಾಗಿ ಘಾಸಿಗೊಳಿಸಿತು. ಅಲ್ಲಿಂದ ಮುಂದೆ ಆ ಶಾಲೆಯಲ್ಲಿ ಓದಲು ಸಾಧ್ಯವಾಗಲೇ ಇಲ್ಲ. ಮನೆಯಲ್ಲಿ ನಾನು ಶಾಲೆಗೆ ಹೋಗುವುದಿಲ್ಲ ೦ದು ಹಟ ಹಿಡಿದಾಗ ಬೇರೆ ಶಾಲೆಗೆ ಸೇರಿಸಿ ದರು. ಇಂದು ಯಾವುದಕ್ಕಾದರೂ ಕೋಪ ಬಂದಾಗ ಆ ಘಟನೆ ನೆನಪಾಗುತ್ತದೆ. ಮಾತು ಹಿಡಿತಕ್ಕೆ ಬರುತ್ತದೆ! 9 ಶಶಿಕಲಾ: ಎಚ್‌. ನಮ್ದು ಊರಿನಲ್ಲಿ ಪಾತ್ರ ತೊಳೆಯಲಿಕ್ಕೆ ಬಟ್ಟೆ ಒಗೆಯಲಿಕ್ಕೆ ಕೆರೆಗೆ ಹೋಗುವ ರೂಢಿ. ಒಮ್ಮ ನಾನು ಚಿಕ್ಕವಳಿದ್ದಾಗ ಒಮ್ಮೆ ನಮ್ಮ ತಾಯಿಯ ಜೊತೆ ಸಂಚೆಯ ಹೊತ್ತು ಕೆರೆಗೆ ಕಸ್ತೂರಿ - ಹೋಗಿದ್ದೆ. ಹಾಗೆಯೇ ನೀರಿನಲ್ಲಿ ಕೈ ಆಡಿ ಸುತ್ತಾ ಕುಳಿತಿದ್ದಾಗ ಏನೋ ಕೈಗೆ ತಾಗಿದಂತಾ ಯಿತು. ಅರಳಿ ಎಲೆಯೋ, ಮತ್ತೆನೋ ಕಸ ತಗುಲಿರಬಹುದೆಂದು ಕೈ ಮೇಲಕ್ಕೆಳೆದುಕೊಂಡೆ. ಆದರೆ ಅದು ನನ್ನ ಕೈ ಜೊತೆಗೆ ಮೇಲಕ್ಕೆ ಬಂತು. ಎದ್ದುನಿಂತು ನೋಡಿದರೆ ಸುಮಾರು ಒಂದು ಮಾರುದ್ದದ ಹಾವು ಬಿಗಿಯಾಗಿ ಹೆಬ್ಬೆರಳನ್ನು ಹಿಡಿದುಕೊಂಡಿತ್ತು. ಚಿಟ್ಟನೆ ಕಿರುಚಿದ ನಾನು ತಟ್ಟನೆ ನನಗರಿವಿಲ್ಲದಂತೆ ಕೈ ಕೊಡವಿದ್ದೆ. ಅದು ಕೂಡಲೇ ನೀರಿನಲ್ಲಿ ಮರೆಯಾಯಿತು. ಅಷ್ಟು ದ್ದ ಹಾವನ್ನು ನೋಡಿದ ನಮ್ಮ ತಾಯಿಗೆ ಜಂಘಾಬಲವೇ ಉಡುಗಿಹೋಯಿತು. ನನಗಿಂತ ಹೆಚ್ಚಾಗಿ ಅವರೇ ಹೆದರಿ ನಡುಗತೊಡಗಿದ್ದರು. ನನ್ನ ಕೈಬೆರಳಿನಿಂದಲೂ ರಕ್ತ ಸುರಿಯುತ್ತಿತ್ತು. ನನ್ನನ್ನು ಹಾಗೆಯೇ ಎಳೆದುಕೊಂಡು ಮನೆಗೆ ಬಂದು ನಮ್ಮ ಅಣ್ಣನ ಜೊತೆ ವೈದ್ಯರ ಹತ್ತಿರ ಕಳುಹಿಸಿ ಅಳುತ್ತಾ ಕುಳಿತರು. ಹಾವು ಕಚ್ಚಿದ ವರು ತಕ್ಷಣವೇ ಸಾಯುತ್ತಾರೆಂದು ತಿಳಿದಿದ್ದ ನಾನು ಗಾಬರಿಯಿಂದ ಅಳುತ್ತಲೇ ವೈದ್ಯರ ಬಳಿಗೆ ಹೋದೆ. ವವರ ತಿಳಿದ ವೈದ್ಯರು ಯಾವುದೋ ಔಷಧಿ ಹಚ್ಚೆ, ""ಏನೂ ಆಗುವು ದಿಲ್ಲ, ಕೆರೆ ಹಾವು ಕಚ್ಚೆ ದರೆ ವಿಷವಿಲ್ಲ ಹೆದರ ಬೇಡ'' ಎಂದು ಧೈರ್ಯ ಹೇಳಿ ಕಳುಹಿಸಿದರು. ನಾನು ಮನೆಗೆ ಬಂದ ಮೇಲೆಯೇ ನಮ್ಮ ತಾಯಿ ಸರಾಗವಾಗಿ ಉಸಿರಾಡಿದ್ದು. ಆದರೆ ಹಾವುಗಳ ಬಗ್ಗೆ ಅಷ್ಟೊಂದು ಅರಿವಿರದ ನಾವು ಪಟ್ಟ ಆತಂಕದ ಕ್ಷಣಗಳನ್ನು ಮರೆಯುವಂತಿಲ್ಲ. ಈಗ ನಮ್ಮ ತಾಯಿ ಇಲ್ಲ. ಆದರೆ ನನಗಾಗಿ ನೋವು ಅನುಭವಿಸಿದ ಅವರ ಮುಖ ಕಣ್ಣು ದೆ ತೇಲಿ ಬರುತ್ತಿದೆ. ೨ ಕೆ.ಎನ್‌. ಮೈತ್ರಿ ಅದು 87ರಲ್ಲಿ ನಡೆದ ಘಟನೆ. ಮಾಮೂಲಿ ನಂತೆ ಬೇಸಿಗೆ ರಜೆಗೆ ಆ ವರ್ಷವೂ ಊರಿಗೆ ಹೋಗಿದ್ದೆ. ಅಲ್ಲಿ ಬೆಳಗಿನ ವೇಳೆ ಹೊಲದ ಕಡೆ ಮೇ 1992 ಹೋಗಿ ಮುಖ, ಕ್ಟ, ಕಾಲು ತೊಳೆದುಕೊಂಡು ಹೊಲವನ್ನು ಒಂದು ಸುತ್ತ ಹಾಕಿಬರುವುದು ವಾಡಿಕೆ. ಅಂದು ನಮ್ಮ ಚಿಕ್ಕಪ್ಪನ ಸಂಗಡ ಹೊಲದಿಂದ ಬರುತ್ತಿ ರಬೇಕಾದರೆ ದಾರಿಯ ಬದಿಯ ಹುತ್ತದಲ್ಲಿ ಒಂದು ಹಾವು ಬಿಲದಿಂದ ಹೂರಗೆ ತಲೆ ಹಾಕಿ ಗರುಡಪಕ್ಷಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡು ಬಿಲದ ಒಳಗೆ ಸೆಳೆಯುತ್ತಿತ್ತು. ಆ ಪಕ್ಷಿ ಮೇಲಕ್ಕೆ ಹಾರಲು ಪ್ರಯತ್ನಿಸಿ ವಿಫಲವಾಗುತ್ತಿದೆ. 'ಆ ದೃಶ್ಯವನ್ನು ' ಕಂಡು ನಾನಂತೂ ನಿಂತಲ್ಲೇ ನಿಂತುಬಿಟ್ಟೆ. ನಮ್ಮ ಚಿಕ್ಕಪ್ಪನವರು ಸ್ವಲ್ಪ ಧೈರ್ಯವಂತರು. ಅವರು ತಕ್ಷಣ ಪಕ್ಷಿಯ ಪ್ರಾಣಾಪಾಯವನ್ನು ಮನ ಗಂಡು ಅಲ್ಲೇ ಇದ್ದ ಒಂದು ಕೋಲನ್ನು ತಂದು ಹಾವಿನ ಬಾಯಿಗೆ ಬಡಿದರು. ಆಗ ಹಾವು ಬಾಯಿಸಡಿಲಿಸಿ ಬಿಲದೊಳಗೆ ಸೇರಿಕೊಂಡಿತು. ಆ ಪಕ್ಷೆ ಮೇಲಕ್ಕೆ ಹಾರಿಹೋಯಿತು. ಆ ವಿಷಯವಾಗಿ ಚರ್ಚಿಸುತ್ತಾ ಮನೆಗೆ ಮರಳಿ ದವು. ಅದಾಗಿ ಮಾರನೆ ದಿನ ನಾನು ಮತ್ತು ನಮ್ಮ ಚಿಕ್ಕಪ್ಪನವರು ಬೆಳಿಗ್ಗೆ ಹೊಲದ ಕಡೆ ಹೋಗುತ್ತಿ ರುವಾಗ ಆ ಹುತ್ತದ ಬಳಿ ಅದೇ ಹಾವು ತಕ್ಷಣ ಎಲ್ಲಿಂದುಲೋ ಬಂದು ಬುಸ್‌ ಎಂದು ಮೊಳದೆ ತ್ತರ ಹೆಡೆ ಬಿಚ್ಚಿ ನಿಂತಿತು. ನನಗಂತೂ ದಿಕ್ಕೇ ತೋಚದಂತಾಗಿ ನಿಂತಲ್ಲೇ ನಿಂತು ಬಿಟ್ಟೆ. ಚಿಕ್ಕಪ್ಪ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ನಿಂತೇಬಿಟ್ಟರು. ಹಾವು ಮಾತ್ರ ಚಲಿಸಲೇ ಇಲ್ಲಾ. ಆದರೆ ಎರಡು ಸಲ ಬುಸ್‌ ಬುಸ್‌ ಎಂದು ಹೆಡೆಯನ್ನು ಮುಂದಕ್ಕೆ ವಾಲಾಡಿಸಿತು. ಹಾಗೆ ಅರ್ಧ ನಿಮಿಷ ಕಳೆದಿರಬೇಕು. ಆ ಗಳಿಗೆ ಯಂತೂ ಎಂದೂ ಮರೆಯಲಾಗದು. ಅಷ್ಟ ರಲ್ಲೇ ಅದೆಲ್ಲಿತ್ತೂ ಗರುಡಪಕ್ಷಿ ತಕ್ಷಣ ಹಾವಿನ ಮಧ್ಯಭಾಗವನ್ನು ಹಿಡಿದುಕೊಂಡು ಹಾವು ಕೊಸ 'ರಾಡಿದರೂ ಬಿಡದೆ ಮೇಲಕ್ಕೆ ಎತ್ತಿ ಕೊಂಡು ಹಾರಿಹೋಯಿತು. ತದನಂತರ ಎರಡು ನಿಮಿಷ ಚೇತರಿಸಿಕೊಂಡವು. ಮಂಡ A 920. ಮಂಜುನಾಥ್‌ 99 ಪಾರಾಟದಲ್ಲಿ ದೊಡ್ಡ ಸುಂದರ ಚಿಟ್ಟೆಯಂತೆಯೂ, ನೆಲದ ಮೇಲೆ ನಡೆದಾಡುವ ಪುಪ್ಪದಂತೆಯೂ ಕಾಣುವ ಚಂದ್ರಮುಕುಟ ಹಕ್ಕಿಯದೊಂದು ಅಕ್ಷರ ಚಿತ್ರ. ಪ್ಲ ವೀಕ್ಷಣೆಯಿಂದ ಹೊಟ್ಟೆ ಹೊರೆಯಲಾಗ ದಿದ್ದರೂ ತುಲನೆಗೆ ನಿಲುಕದಷ್ಟು ಮಾನಸಿಕ ಪ್ರಿಯನ್ನು ಅನುಭವಿಸಬಹುದೆಂದು ನಂಬು ಟಾ ನಾನು.. ಅಷ್ಟಕ್ಕೂ ತುತ್ತಿನ ಚೀಲ ತುಂಬಿಸಿ ಕೊಳ್ಳು 'ವುದಪ್ಟೇ ಬದುಕೆನ್ನಿ ಸಿಕೊಂಡೀತೇ? ಅನುಭವಿಸುವ ವ್ಯವಧಾನ, ತುಂಬಿಕೊಳ್ಳು ವ ಕಣ್ಣುಗಳು, ಮಿಡಿಯುವ ಹೃದಯ ಇದ್ದರೆ ನಮ್ಮ ಸುತ್ತಲಿನ ಅತಿ ಸಹಜ ಹಾಗೂ ಸಾ ಆಗುಹೋಗುಗಳು ಸಹ ವಶಿಷ್ಟ ಮುದ ಕಟ್ಟಿ ಕೊ ಡಲು ಸಾಧ್ಯ. ಆದರೆ ಆ ಬಗೆಯ ಅಭಿರುಚಿ ರೂಢಿಸಿಕೊಳ್ಳ ಬೇಕಷ್ಟೆ. ಒಮ್ಮೆ ಮನೆಯೊಳಗೆ ಯಾವುದೋ ಕೆಲಸ 100 . ದಲ್ಲಿ ಮಗ್ನನಾಗಿದ್ದಾಗ ಹಕ್ಕಿಯ ಕೂಗೊಂದು ಭಾವನೆಗಳನ್ನು ಬಡಿದೆಬ್ಬಿಸಿತು. 00-೧೦... (0೦-೧೦-೧೦... ಹಕ್ಕಿಯ ಈ ಹಾಡು ಕೇಳುತ್ತಲೇ ಕ್ಯಾಮರಾ ಕೈಗೆತ್ತಿಕೊಂಡು ಬಹುದಿನದ ಬೇಟೆಗೆ ಸಿದ್ಧನಾದೆ. ನೆಲದಿಂದ ಕೇವಲ ಆರಡಿ ಎತ್ತರದ ಕಲ್ಲುಗೋಡೆಯ ಬಿರುಕಿನಲ್ಲಿ ಈ ಪಕ್ಷಿ ಪ್ರತಿ ವರ್ಷದಂತೆ ಗೂಡು ಕಟ್ಟಿಕೊಂಡಿತ್ತು. ಭಾವ ಸಂವಹನಕ್ಕೆ ಅಡ್ಡ ಪರದೆಯಾಗಿ ನಮ್ಮ ನಡುವೆ: ಕಿಟಕಿಯ ಜಾಲರಿಯೊಂದಿತ್ತು. ಕಿಟಕಿಯಾಚೆಗಿನ ಸತ್ಯವನ್ನು ನನ್ನ ಕ್ಕಾಮೆರಾ ಫಿಲ್ಮಿನಲ್ಲಿ ಮೂಡಿ `ಸುವ ಹವಣಿಕೆ. ನನ್ನದು. ಒಂದೆರಡು ಪಲ್ಲವಿ ಹಾಡಿದ ಹಕ್ಕಿ 'ಕಸೂರಿ ಮತ್ತೆಲ್ಲೋ ಮರೆಯಾಗಿ ಸತಾಯಿಸತೊಡಗಿತು. ಆದಾಗ್ಯೂ ನಿರಾಶೆಗೆ ಕಾರಣವಿರಲಿಲ್ಲ. ಆ ಹಕ್ಕಿಯ ಎಲ್ಲ ಅನುಮಾನಗಳನ್ನು ಸುಳ್ಳಾಗಿಸಿ ಸೆಳೆಯುವ ಪುಣಾಣಿ ಜೀವವೊಂದು ಗೂಡಿನಲ್ಲಿ ಕಣ್ಣು ಪಿಳುಕಿಸುತ್ತಿತ್ತು. ಮುದ್ದು ಮರಿಯ ತುತ್ತಿನ ಚೀಲ ತುಂಬಲು ಹಕ್ಕಿ ಬರಲೇ ಬೇಕಿತ್ತು. ಆದರೆ ಮಾಯವಾದ ಹಕ್ಕಿ ಮರಳಿ ಬರಲೇ ಇಲ್ಲ. ನಿಮಿಷಗಳು ಗಂಟೆಯ ಗುಡ್ಡೆಯಾಗಿ ಬಿದ್ದವು. ಮಾಳಿಗೆ ಮೇಲಿದ್ದ ನನ್ನ ತುಂಟ ತಮ್ಮನನ್ನು ಅಪಾಯಕಾರಿ ಎಂದು ಭಾವಿಸಿದ್ದೇ ಆ ಹಕ್ಕಿಯ ಅಂತರ್ಧಾನಕ್ಕೆ ಕಾರಣವಾಗಿತ್ತು. ಕೊನೆಗೂ ಕೊಕ್ಕಿನ ಕೊನೆಯಿಂದ ಸಂಗೀತ ಸಿಂಚಿಸುತ್ತಾ ಬಂದೇ ಬಿಟ್ಟಿತು ಗರಿಬಿಚ್ಚಿದ ಹಕ್ಕಿ. ಅದರ ನೇರ ಗುರಿ ಗೂಡಿನೊಳಗಿನ ಮರಿಯೆ ಡೆಗೆ. ಅದೊಂದು ಕ್ಷಣ ನನ್ನ ಕ್ಯಾಮರಾ ಮತ್ತು ಮಿದುಳಿನ ಸತ್ವ ಪರೀಕ್ಷೆಯಾಯ್ತು. ಕೊಕ್ಕಿನಲ್ಲಿ ಕೊಕ್ಕು ತೂರಿಸಿ ಗೂಡಿನ ಮರಿಗೆ ಗುಟುಕು ಕೊಟ್ಟ ಆ ದೃಶ್ಯ ನನ್ನ ಕ್ಯಾಮೆರಾದಲ್ಲಿ ಸಾಕಾರ ಗೊಂಡ ಗಳಿಗೆಯದು. “ಹೂಪೂ, ಹೂ- ಪೂ-ಪೂ' ಎಂಬ ಅದರ ಕೂಗಿನಿಂದಲೇ ಈ ಪಕ್ಷಿಗೆ 100೧೦6 ಎಂಬ ಇಂಗ್ಲಿಷ್‌ ನಾಮಕರಣ. ಹಾರಾಟದಲ್ಲಿ ದೊಡ್ಡ ಸುಂದರ ಚಿಟ್ಟೆಯಂತೆಯೂ, ನೆಲದ ಮೇಲೆ ನಡೆಯುವ ಮನಮೋಹಕ ಪುಷ್ಪದಂತೆಯೂ ಕಾಣುವ ಈ ಪಕ್ಷಿಯನ್ನು ಮರಕುಟಿಕ ಎಂದು ತಪ್ಪಾಗಿ ಭಾವಿಸುವುದುಂಟು. ಮರಕುಟಿಕದಂತೆ ಇದು ತನ್ನ ಬಾಗಿದ ಸಪೂರ ಕೊಕ್ಕನ್ನು ಮರದ ಬೊಡ್ಡೆಗಳಲ್ಲಿ ಅಡಗಿದ ಕ್ರಿಮಿಕೀಟ ಹೆಕ್ಕಲು ಬಳಸುವುದಿಲ್ಲ. | ಪ್ರಾಚೀನ ಈಜಿಪ್ಟಿನ ಗೋರಿ ಮತ್ತು ಗೋಡೆ ಗಳ ಮೇಲೆಯೂ ಚಂದ್ರಮುಕುಟದ ಚಿತ್ರವನ್ನು ಕಾಣಬಹುದು "ಹಳೆ ಒಡಂಬಡಿಕೆ'ಯಲ್ಲೂ ಉಲ್ಲೇಖಗೊಂಡ ಈ ಪಕ್ಷಿಯ ಮಾಂಸವನ್ನು ಮಧ್ಯಯುಗದಲ್ಲಿ "ಸಂಜೀವಿನಿ' ಎಂದು ಪರಿಭಾ ವಿಸಲಾಗಿತ್ತು. ಹತ್ತು-ಹನ್ನೆರಡು : ಅಂಗುಲ ಗಾತ್ರದ ಕೆಂಪು ಮಿಶ್ರಿತ ನಾಶಿಪುಡಿ ಬಣ್ಣದ ಚಂದ್ರಮುಕುಟ ದಕ್ಷಿಣ , ಯುರೋಪ್‌, ಆಫ್ರಿಕಾ, ಏಶಿಯಾಗಳಲ್ಲದೆ ಆಗಾಗ್ಗೆ ಇಂಗ್ಲೆಂಡ್‌ ನಲ್ಲೂ ಕಾಣಸಿಗುವ ಅಪರೂಪದ ಅತಿಥಿ. ತಲೆ ಮೇಲಿನ ತುರಾಯಿಯೇ ಈ ಪಕ್ಷಿಯ ಸೌಂದರ್ಯಕ್ಕೊಂದು ಮುಕುಟಎಟ್ಟಂತೆ. ಮನುಷ್ಯನ ಆಸುಪಾಸಿನ ಜೀವಿಯಾದರೂ ಸಂಘ ಜೀವನವನ್ನು ಮೈಗೂಡಿಸಿಕೊಳ್ಳದ ಇದಕ್ಕೆ ಕಪ್ಪು-ಬಿಳುಪಿನ ಪಟ್ಟೆ ಪಟ್ಟೆ ವರ್ಣ ಸೌಂದರ್ಯ ನಿಸರ್ಗದತ್ತ ದೇಣಿಗೆಯೇ ಸರಿ. ನೆಟ್ಟಗೆ ಚೂಪಾ ಗಿರುವ ಇದರ ಜುಟ್ಟು ಪುಳಕಗೊಂಡಾಗ ಗರಿಯ ರಳಿಸಿದ ಜಪಾನ್‌ ಸುಂದರಿಯ ಬೀಸಣಿಗೆಯಂತೆ ಮನಮೋಹಕವಾಗಿ ಕಾಣಿಸುತ್ತದೆ. ಹುಲ್ಲು ಗಾವಲಿನಲ್ಲಿ ಹುಳುಹುಪ್ಪಡಿ ಹೆಕ್ಕಲು ಅದು ತನ್ನ ಕೊಕ್ಕನ್ನು ಮಣ್ಣಿನ ಸಂದು- ಗೊಂದುಗಳಲ್ಲಿ ಗತ್ತಿನಿಂದ ತೂರಿಸುತ್ತ ದೆ. ಕೊಕ್ಕನ್ನು ಆಹಾರ ದೆಡೆ ಕೀಲಿಸಿದ್ದರೂ ಕಣ್ಣುಗಳನ್ನು ಅಪಾಯದ ಅವಲೋಕನಕ್ಕೆ ಬಳಸುವದು ಇವರ ಜಾಯ ಮಾನ. ಅಪಾಯದ ಕೊಂಚ ಸುಳಿವು ಸಿಕ್ಕರೂ ಪುಟು ಪುಟು ಓಡುವ ಅದರ ಗಾಂಭೀರ್ಯ ನೋಡಲು ಚೆಂದ. ಮರದ ಪೊಟರೆಯಲ್ಲಿ ಗೂಡು ಮಾಡು ವುದು ಈ ಹಕ್ಕಿಗೆ ಅಚ್ಚುಮೆಚ್ಚು. ಬೇರೆ ಪಕ್ಷಿಗ ಳಂತೆ ಗೂಡಿಗಾಗಿ ಕಲೆ, ಶ್ರಮ, ಕಾಲ ವ್ಯಯಿಸಲಿ ಸುವರ್ಣ ಸುಸಂಧಿ ಚೈಸದ ಮೈಗಳ್ಳ ಹಕ್ಕಿಯಿದು. ' ಕೊಳಕು ಗೂಡನ್ನು ಹೊಂದುವ ಹಕ್ಕು ಮಿಂಚುಳ್ಳಿ (King Fisher) ಗಳಿಗಷ್ಟೇ ಮೀಸಲಲ್ಲ ಎಂಬಂತೆ ಇದು ತನ್ನ ಗೂಡಿನ ಕೊಳಕುತನವನ್ನು ಕಾಪಾಡಿಕೊ ಳ್ಳುತ್ತದೆ!ಹಾಗಾಗಿ ವಾಸನೆಯಿಂದಲೇ ಇದರ ಗೂಡ್ಡನ್ನು ಪತ್ತೆ ಹಚ್ಚಲು ಸಾಧ್ಯ. ಹಲವೊಮ್ಮೆ ಹುತ್ತವನ್ನು ಸಹ ಇದು ಗೂಡಾಗಿ ಉಪಯೋಗಿ ಸುವುದುಂಟು. ಬಿಲವಾಸಿಗಳಾದ ದಾಖಲೆಗಳೂ ಇವೆ. ನಸು ನೀಲಿ ಬಣ್ಣದ ನಾಲ್ಕಾರು ಮೊಟ್ಟೆಗಳಿಗೆ ಕಾವು ಉಣಿಸಿ ಜೀವಗಳಾಗಿ ಅರಳಿಸುವ ಕಾಯಕ ಹೆಣ್ಣು ಪಕ್ಷಿಯದು. ಕಾವಿಗೆ ಕೂತ ಹೆಣ್ಣಿಗೆ ಆಹಾರ ತಂದು ಸಾಕುವ ಜವಾಬ್ದಾರಿ ಮಾತ್ರ ಗಂಡಿನ ಮೇಲೆ. ಸುಮಾರು ಹದಿನೆಂಟು ದಿನಗಳ ಕಾವಿನ ನಂತರ ಹುಟ್ಟಿದ ಮರಿಗಳಿಗೆ ಪುಟ್ಟ ಗೂಡೇ ಒಂದು ಪ್ರಪಂಚ. ಅ ಅತಿ ಶೀಘ್ರ ಪರಿಹಾರ ದಾಂಪತ್ಕ ಸಮಸ್ಯಗೆ ನಂಬುಗೆಯ ಚಿಕಿತ್ಸೆ ಕಾಾಶಾಾಗಾಗಸಾಗಕಾಗಗಕಾಣಾಗಣಾಗಾಣಾಣಾಾ ಎವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕಷ್ಠ ಪರಿಹಾರ ಸೃಪ್ಪದೋಷ, ಶೀಘ್ರ ಸ್ಮಲನ, ನರಗಳ ದೌರ್ಬಲೃತ್ಯೆ ಚರ್ಮರೋಗ, ಹೊಟ್ಟಿ ನೋವು, ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವಾಧ ಇಂದೇ ಕಲಂನ ರಾ ಎಸ್‌ ಮಾಗದ egister edical practitioner) ಇವರನ್ನು ಭೆಟ್ಟಿಯಾಗಿ ಪರಿಣಾಮಕಾರಿ ಯುನಾನಿ ಹಾಗೂ ಅಯುರ್ವೇದಿಕ ಪದ್ಧತಿಯ ಅತ್ಯುತ್ತಮ ಚಿಕಿತ್ಸೆ ಪಡಿದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ. ಭಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ | ಸ ಬೆಂಗಳೂರು: ಪ್ರತಿ ತಿಂಗಳು 1ಹಾಗೂ 2 ರಂದು ಹೋಟಿಲ್‌ ಬ್ರಾಡವೇ ಕೆಂಪೆಗೌಡ ರೋಡ. ಸೇ ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನ್ಸಂತರಿ ರೋಡ, ಸೇ ಹಾಸನ : ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, ೫ ಶಿವಮೊಗ್ಗ : ಪ್ರತಿ ತಿಂಗಳು 5 ರಂದು ಹೋಟಿಲ್‌ ಸತ್ಕಾರ, ಸ ಉಡು : ಪ್ರತಿ ತಿಂಗಳು 6 ರಂದು ಹೋಟಿಲ್‌ ಆಶೋಕ ಸೇ ಮಂಗಳೂರು : ಪ್ರತಿ ತಿಂಗಳು 7 ರಂದು ಉಡ್‌ಲ್ಲಾಂಡ ಹೋಟಲ್‌, ಸೇ ಬೆಳಗಾಂ : ಪ್ರತಿ ತಿಂಗಳು 9 ರಂದು ಸತ್ಕಾರ ಹೋಟಿಲ್‌ ಮಾರುತಿ ಗಲ್ಲಿ. * ಬಿಜಾಪುರ: ಪ್ರತಿ ತಿಂಗಳು 10 ರಂದು ಟೂಂಸ್ಕ ಹೋಟಲ್‌ ೬ || ಗುಲ್ಯರ್ಗಾ : ಪ್ರತಿ ತಿಂಗಳು 11ರಂದು ಮೋಹನ್‌ ಲಾಡ್ಕ ಸೇ ಹೊಸಸಟಿ ಪ್ರತಿ ತಿಂಗಳು 12 ರಂದು ಮಲ್ಲಿಗೆ ಟೂರಿಸ್ಮ ಹೋಮ ಸ ದಾವಣಗೆರೆ ॥ ಪ್ರತಿ ತಿಂಗಳು 1 3 ರಂದು ಸರ್ಕಲ್‌ ರೆಸ್ಟೋರಂಟ, ಸ ಹುಬ್ಬಳ್ಳಿ : ಪ್ರತಿ ತಿಂಗಳು 21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಲ ಲಾಯಬ್ರಂ ಎದುಂಗೆ ಹುಬ್ಬಳ್ಳಿ - 20 ಫೋನ್‌ : 65099 ಮನೆ ಫೋನ್‌ 66878, 66679 ಸಮುಕ್ನಮ ಭೀಡಿಯಾಗದವರು 1 ರೂ ಸಾ ಬ ಡಿ ಬರೆಯಿರಿ. ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಸ್‌ನ್ನರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦20. ಎಂಬ ಮೂವರು ಡಕಾಯಿತರು ಇಲ್ಲಿ ಸದಾ ಸುತ್ತುತ್ತಿರುತ್ತಾರೆ. ಮೂವರು ಡಕಾಯಿತರು ಯಾತ್ರಿಕನೊಬ್ಬ ಅರಣ್ಯಮಾರ್ಗದ ಲ್ಲಿಂದ ಹಾದು ತನ್ನ ಗಮ್ಮಸ್ಥಾನದೆಡೆ ಲಗು ಬಗೆಯಿಂದ ನಡೆದಿದ್ದ. ಮೂವರು ಡಕಾ ಯಿತರು ಆತನನ್ನು ಹಿಡಿದು ಅವನ ಬಳಿಯಿ ರುವುದೆಲ್ಲವನ್ನೂ ದೋಚಿಬಿಟ್ಟರು. ನಂತರ ಅವರಲ್ಲೊಬ್ಬ ಡಕಾಯಿತ, ""ಈಗ ಈತನನ್ನು ಜೀವದಿಂದ ಉಳಿಸು ವುದರಿಂದೇನು ಪ್ರಯೋಜನ? ಮುಗಿಸಿಬಿ ಡುತ್ತೇನೆ,'' ಎಂದವನೇ ಖಡ್ಗಪ್ರಹಾರಕ್ಕೆ ಮುಂದಾದ. ಆಗ ಎರಡನೆಯವ, "ಕೊಲ್ಲುವುದು ಬೇಡ. ಕೈಕಾಲು ಕಟ್ಟಿ ಇಲ್ಲಿಯೇ ಎಸೆದು ಹೋಗೋಣ,'' ಎಂದ. ಪಾಪ ಆ ಯಾತ್ರಿ ಹೆಡಮುರಿಗೆ ಕಟ್ಟಿಸಿಕೊಂಡು ಬಿದ್ದು ರೋದಿಸುತ್ತಿದ್ದಂತೆಯೇ ಆ ಮೂವರು ಹೊರಟುಹೋದರು. ಸ್ವಲ್ಪ ಹೊತ್ತಿನ ನಂತರ ಆ ಮೂರನೆಯ ಡಕಾಯಿತ ಮರಳಿ ಬಂದ. ಯಾತ್ರಿಯ ಬಳಿ ಮೊಂಡೆಯೂರಿ ಕುಳಿತು, "'ತಮ್ಮಾ, ನಮ್ಮ ವರ ಕೃತ್ಯಕ್ಕೆ ನಾನು ಕ್ಷಮೆ ಕೇಳಲು ಬಂದಿ ದ್ದೇನೆ. ತುಂಬಾ ಗಾಸಿಗೊಂಡಿರಬೇಕು ನೀನು. ಇಕೋ, ನಿನ್ನನ್ನು ಬಂಧಮುಕ್ತ ಗೊಳಿಸುವೆ,'' ಎಂದವನೇ ಹಗ್ಗಗಳನ್ನು ಬಿಚ್ಚಿದ. ಯಾತ್ರಿ ಆತನ ಉಪಕಾರವನ್ನು ಸ್ಮರಿಸುತ್ತಿದ್ದಂತೆಯೆ, ಆ ಡಕಾಯಿತ ""ನಡೆ ತಮ್ಮಾ ನಿನ್ನನ್ನು ಸುರಕ್ಷಿತವಾಗಿ ಆ ದೊಡ್ಡ ಬೀದಿಯವರೆಗೂ ಒಯ್ದು ಬಿಡುತ್ತೇನೆ,'' ಮೇ 1992 ಎಂದು ಯಾತ್ರಿಯೊಂದಿಗೆ ಹೆಜ್ಜೆಹಾಕತೊಡ ಗಿದ. ಸಾಕಷ್ಟು ದೂರ ಕ್ರಮಿಸಿದ ಮೇಲೆ ಅವರಿಬ್ಬರೂ ದೊಡ್ಡ ರಸ್ತೆಯನ್ನು ತಲುಪಿ ದರು. ಆಗ ಯಾತ್ರಿ, ““ಅಣ್ಣಾ, ನೀನು ನನ್ನನ್ನಿಂದು ಜೀವದಿಂದುಳಿಸಿದೆ. ಇನ್ನಷ್ಟು ದೂರ ನಡೆದರೆ ನನ್ನ ಮನೆ ಬರುತ್ತದೆ. ದಯವಿಟ್ಟು ಬಂದು ನನ್ನ ಆತಿಥ್ಯ ಸ್ವೀಕರಿಸಿ ಹೋಗು'' ಎಂದು ವಿನಂತಿಸಿದ. “ಇಲ್ಲಪ್ಪ, ನಾನು ಅಲ್ಲಿಗೆ 'ಬರುವಂ ತಿಲ್ಲ. ರಾಜಭಟರು ಕಾವಲಿರುತ್ತಾರೆ. ಅವರು ನನ್ನನ್ನು ಕಂಡರೆ ಅಡವಿಯಲ್ಲಿ ನಿನಗಾದ ಪಾಡೇ ನನಗಿಲ್ಲಿ ಆಗುತ್ತದೆ,'' ಎಂದವನೇ ಆತ ಅಲ್ಲಿಂದ ನಡೆದುಬಿಟ್ಟ. ಈ ಜಗತ್ತೊಂದು ಅರಣ್ಯ. ಸತ್ವ, ರಜಸ್‌, ತಮಸ್‌ ಎಂಬ ಮೂವರು ಡಕಾ ಯಿತರು ಅಲ್ಲಿ ಸದಾ ಸುತ್ತುತ್ತಿರುತ್ತಾರೆ. ಅವರೇ ಮನುಷ್ಯನನ್ನು ಸತ್ಯ ಜ್ಞಾನದಿಂದ ವಂಚಿತನನ್ನಾಗಿಸುವವರು. ತಮಸ್ಸು ಆ ಮನುಷ್ಯನನ್ನು ಮುಗಿಸಿಬಿಡಬೇಕೆನ್ನುತ್ತದೆ. ರಜಸ್ಸು ಅವನನ್ನು ಸಂಸಾರ ಬಂಧದಲ್ಲಿ ಕಟ್ಟಿ ಹಾಕಬಯಸುತ್ತದೆ. ಆದರೆ ಸತ್ವ ಅವ ನನ್ನು ರಜಸ್ಸು-ತಮಸ್ಸುಗಳ ಕಪಿಮುಷ್ಠಿ ಯಿಂದ ಬಿಡಿಸುತ್ತದೆ. ಸತ್ವದ ಸಂರಕ್ಷಣೆಯಲ್ಲಿ ಮನುಷ್ಯ ಕ್ರೋಧ- ಮೋಹ ಮುಂತಾದ ತಮೋ ಗುಣಗಳ ದುಷ್ಟಭಾವದಿಂದ ಮುಕ್ತನಾಗು ತ್ತಾನೆ. ಅಷ್ಟೇ ಅಲ್ಲ, ಆತನನ್ನು ಅದು ಸಾಂಸಾರಿಕ ಬಂಧನದಿಂದ ವಿಮುಕ್ತನನ್ನಾಗಿ ಸುತ್ತದೆ. ಆದರೆ' ಸತ್ವವೂ ಒಂದು ರೀತಿಯಲ್ಲಿ ಡಕಾಯಿತನೆ. ಅದು ಅಂತಿಮವಾದ ಸತ್ಯ ಜ್ಞಾನವನ್ನು ತೋರುವುದೇ ಇಲ್ಲ. ಆದರೆ ಮನುಷ್ಯನನ್ನು ಅದರತ್ತ ಸಾಗುವ ಪರಮ ಮಾರ್ಗಕ್ಕೊಯ್ದು ಬಿಡುತ್ತದೆ ಅಷ್ಟೆ. 9 9 ವಾಸನ್‌ 163 ತ್ರಾತಾ ಅ ಮೋಹನರಾವ್‌ ಮಂಜೇಶ್ವರ ಮಾನವ ಮತ್ತು ಸಕಲ ಜೀವರಾಶಿಯ ತಾಯಿಯಾಗಿರುವ ಈ ನಮ್ಮ ಸಸ್ಕಶಾಮಲೆ- ವಸುಂಧರೆಯು ಇನ್ನು ಮುಂದಿನ ಕೆಲವೇ ದಶಕ ಗಳಲ್ಲಿ ತನ್ನ ಸೌಮ್ಯ ಹವಾಗುಣವನ್ನೆಲ್ಲ ಕಳ ಕೊಂಡು ತಾನು ಸಾಕಿ ಸಲುಹಿದ ಈ ಜೀವಕೋ ಟಿಗೇ ನರಕಪ್ರಾಯಳಾಗುವ ಸಂಭವವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಶತಮಾನದಲ್ಲಿ ಮನುಷ್ಯನು ಸಾಧಿಸಿದ ಅದ್ಭುತ ತಾಂತ್ರಿಕ ಪ್ರಗತಿಯು ಆತನಿಗೆ ಅನೇಕಾನೇಕ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ ನಿಜ. ಆದರೆ ಇದರೊಡನೆ ಅದಕ್ಕಿಂತ ದೊಡ್ಡ ಅನಿಷ್ಟಗ ಳನ್ನು ಸಹ ತಂದೊಡ್ಡಿದೆ. ಈ ಅನಿಷ್ಟಗಳಲ್ಲಿ ಪ್ರಮುಖವಾದವುಗಳು ಮಾನವನಿಂದಲೇ ನಿರ್ಮಿತವಾದ ಕೆಲವು ರಾಸಾಯನಿಕ ಪದಾರ್ಥ ಗಳು, 1930ನೇ ಇಸವಿಯ ಮಾತು, ಡಾ. ಥಾಮಸ್‌ ಮಿಜ್‌ಲೇ ಎಂಬ ಅಮೆರಿಕದ ವಿಜ್ಞಾನಿಯು ತನ್ನ ಪ್ರಯೋಗಾಲಯದಲ್ಲಿ ಮೊತ್ತ ಮೊದಲು ತಯಾರಿಸಿದ ಕ್ಲೋರೊಫ್ಲೊರೊ ಕಾರ್ಬನ್‌ (ಚುಟುಕಾಗಿ ಸಿ.ಎಫ್‌.ಸಿ.) ಎಂಬ ರಾಸಾಯನಿಕ ವಸ್ತು ಆಗ ಭಾರೀ ಸಂಶೋಧನೆಯೆಂದೇ ಸ್ವಾಗತಿ ಸಲ್ಪಟ್ಟಿತು. ಏಕೆಂದರೆ ಆ ದಿನಗಳಲ್ಲಿ ರೆಫ್ರಿಜರೇ ಟರ್‌, ಏರಕಂಡೀಶನರ್‌ ಮೊದಲಾದ ಶೀತಕಾರಕ 104 ಪ್ರಗತಿಯ ಚಕ್ರವೇ ಕಂಟಕಪ್ರಾಯ ವಾದ ವಿದ್ಯಮಾನವಿದು. ಜೀವ ಸಂಕುಲಕ್ಕೆ ರಕ್ಷಾಛತ್ರಿಯಾಗಿದ್ದ ಓಜೋನ್‌ ಪದರು ಇದೀಗ ಛಿದ್ರಗೊಂಡಿದೆ. ಈ ತೂತಿನಿಂದ ಅಪಾಯದ ಕಿರಣಗಳಂತೂ ತೂರಿಬರುತ್ತಿವೆ! ಯಂತ್ರಗಳಲ್ಲಿ ಅಮೋನಿಯಾ, ಗಂಧಕದ ಡೈ ಆಕ್ಸೈಡ್‌ ಮುಂತಾದ ಹಾನಿಕಾರಕವಾದ ಪದಾ ರ್ಥಗಳೇ ಅನಿವಾರ್ಯವಾಗಿ ಬಳಸಲ್ಪಡುತ್ತಿ ದ್ದವು. ಆಗಷ್ಟೆ ಸಂಯೋಜಿಸಲ್ಪಟ್ಟ ಈ ಸಿ.ಎ ಫ್‌.ಸಿ ಯಲ್ಲಿ ಮೊದಲಿನವುಗಳಲ್ಲಿದ್ದ ಹಾನಿಕಾ ರಕ ಗುಣಗಳು ಯಾವುವೂ ಇರಲಿಲ್ಲ. ನಿಜಕ್ಕೂ "ನಿರುಪದ್ರವಿ' ಎಂದು ಭಾವಿಸಲ್ಪಟ್ಟ ಈ ಸಿ. ಎಫ್‌.ಸಿ, ಶೀತಕಾರಕ ಯಂತ್ರಗಳ ಉತ್ಪಾದನೆ ಯಲ್ಲಿ ಒಂದು ಉತ್ಕಾಂತಿಯನ್ನೇ ತಂದಿತು. ಇವುಗಳಲ್ಲದೇ ಅಗ್ನಿಶಾಮಕಗಳು ಹಾಯಿಸುವ ನೊರೆಯನ್ನು ಉಂಟು ಮಾಡಲು, ಸುಗಂಧ ದ್ರವ್ಯಗಳನ್ನು ತುಂತುರು ಹನಿಗಳಾಗಿ ಚಿಮುಕಿ : ನ್ಯ ಸಲು (8610501, ಔಷಧಿ ಮತ್ತು ಇಲೆಕ್ಟ್ರೋನಿಕ್‌ ಉದ್ಯಮಗಳಲ್ಲಿ ಈಗ ಸಿ.ಎಫ್‌.ಸಿ ತುಂಬಾ ಉಪಯೋಗಿಸಲ್ಪಡುತ್ತದೆ. ಇದರಿಂದಾಗಿ ಈ ಜಾತಿಯ ರಾಸಾಯನಿಕಗಳ ಉತ್ಪಾದನೆ ಈಗ ದಶಲಕ್ಷ ಟನ್ನುಗಳಿಗೆ ಏರಿದೆ. ಇವುಗಳ ಉಪ ಯೋಗವು ಶೇಕಡಾ ತೊಂಭತ್ತರಷ್ಟು ಮುಂದು -ವರೆದ ದೇಶಗಳಲ್ಲೇ! ಇಷ್ಟೇ ಆಗಿದ್ದರೆ ನೆಮ್ಮದಿ ಗೆಡಿಸಿಕೊಳ್ಳಬೇಕಿರಲಿಲ್ಲ . ಆದರೆ ಈ ಸಿ.ಎಫ್‌. ಸಿಗೆ ಮತ್ತೊಂದು ದುಷ್ಟ ಮುಖವೂ ಇದೆ ಎಂಬುದೇ ಆತಂಕದ ವಿಷಯ. ನಮ್ಮೆಲ್ಲರ ವಾಸಸ್ಥಳವಾದ ಭೂಮಿಯ ಮೇಲ್ಮೈ ಮೇಲೆ ಹರಡಿರುವ ಗಾಳಿಯಲ್ಲಿ ಆಮ್ಲ: ಜನಕ, ಸಾರಜನಕ ಮೊದಲಾದ ಪ್ರಮುಖ ಅನಿಲಗಳಲ್ಲದೆ (ಆಮ್ಲಜನಕದ ಸೋದರನೆನ್ನ ಬಹುದಾದ) ಓಜೋನ್‌ ಎಂಬ ಇನ್ನೊಂದು ಅನಿಲವೂ ಸೇರಿದೆ. ಇದು ಹಗುರಾದ ಅನಿಲ ವಾದ ಕಾರಣ ಅತ್ಯಂತ ಮೇಲಿನ ಪದರಿನಲ್ಲಿ' (stratosphere) ಅಂದರೆ ನೆಲದಿಂದ 25-40 ಕಿಲೋ ಮೀಟರಿನಷ್ಟು ಎತ್ತರದಲ್ಲಿ ಹರಡಿರು ತ್ತದೆ. ಈ ಓಜೋನ್‌ ಪದರು ನಮ್ಮೆಲ್ಲರ ಜೀವಧಾರಣೆಗೆ ಅವಶ್ಯವಿರುವ ಒಂದು ಅತಿ ಮುಖ್ಯವಾದ ಕೆಲಸವನ್ನು ಮಾಡುತ್ತದೆ. ಅದೇ ನೆಂದರೆ ಸೂರ್ಯನಿಂದ ಹೊರಹೊಮ್ಮುವ (ಆದರೆ ದ ಷ್ಟಿ ಗೋಚರವಲ್ಲದ) ಅತಿ ನೇರಳೆ (Ultra Violet) ಕಿರಣಗಳನ್ನು ನಡುಹಾದಿಯಲ್ಲೇ ಹೀರಿಕೊಂಡು ಭೂಮಿಗೆ ತಲುಪದಂತೆ ತಡೆಹಿಡಿ ಯುವುದು. ಭೂಮಿಯ ಮೇಲೆ ಬದುಕುವ ಜೀವಕೋಟಿಗೆ ಮಾರಕವಾಗಬಲ್ಲ ಈ ಕಿರಣಗ ಳನ್ನು ತಡೆಯಲು ಆಕಾಶದಲ್ಲಿ ಒಂದು ರಕ್ಷಾಛ ತ್ರಿಯನ್ನೇ ಒದಗಿಸುತ್ತದೆ ಓಜೋನ್‌ ಪದರು ಮನುಷ್ಯನಿಗೆ ಅತ್ಯುಪಯುಕ್ತವೆನಿಸಿಕೊಂಡ ಸಿ.ಎಫ್‌.ಸಿ ಹೆಲೋನ್‌ ಮುಂತಾದ ರಾಸಾಯನಿ ಳಉಳಚೇೋಯಖ್‌ ತೂತಿನ ಮೂಲಕ ಇಖಿಯ ಮೇಲೆ ಹಾಯುವ ಅತ ಮೇರೆ *ಿಶಉರದಳು ಮೇ 1992 ಕಗಳೇ ನಮ್ಮ ವಾತಾವರಣದಲ್ಲಿನ ಓಜೋನ್‌ ರಕ್ನಾಕವಚವನ್ನು ಕಬಳಿಸತೊಡಗಿವೆ ಎಂಬ ಕಟು ಸತ್ಯವನ್ನು 1973 ರಷ್ಟು ಹಿಂದೆಯೇ ಅಮೆರಿಕದ ಇಬ್ಬರು ವಿಜ್ಞಾನಿಗಳು ಹೊರಗೆಡಹಿ ಲೋಕ ವನ್ನು ದಂಗುಪಡಿಸಿದರು. ಇದರಿಂದಾಗಿ ನಮ್ಮ ತಲೆಯ ಮೇಲಿನ ಓಜೋನ್‌ ಪದರು ಇತ್ತೀಚೆಗಿನ ದಶಕಗಳಲ್ಲಿ ಹೆಚ್ಚು ಹೆಚ್ಚಾಗಿ ವಿರಳವಾಗುತ್ತ ಬಂದಿದೆ. ಮಾತ್ರವಲ್ಲದೆ ದಕ್ಷಿಣ ಧ್ರುವ ಪ್ರದೇಶದ ಮೇಲಿನ ಈ ಪದರು ಎಷ್ಟರ ಮಟ್ಟಿಗೆ ಕ್ನೀಣವಾ ಗಿದೆಯೆಂದರೆ ಈ ಕವಚದಲ್ಲಿ 1985ರಿಂದ ಈಚೆಗೆ ಒಂದು ದೊಡ್ಡ ತೂತು ಹುಟ್ಟಿಕೊಂಡಿದೆ. ಇದು ಪ್ರತಿ ವರ್ಷ ವಸಂತಕಾಲದಲ್ಲಿ ಬೆಳೆದು ಹೆಚ್ಚು ವಿಶಾಲವಾಗುತ್ತಿದೆ. ಇಂತಹ ಮತ್ತೊಂದು ಓಜೋನ್‌ ತೂತು ಭೂಮಿಯ ಉತ್ತರ ಧ್ರುವ ಪ್ರದೇಶದಲ್ಲಿ ಸಹ ಈಗ ಕಾಣಿಸಿಕೊಂಡಿದೆ. ನಮ್ಮ ಯಂತ್ರಗಳು ಗಾಳಿಯಲ್ಲಿ ಹೊರ ಸೂಸುವ ಸಿ. ಎಫ್‌.ಸಿ ರಾಸಾಯನಿಕಗಳು ಬೇಗನೆ ಅನಿಲ ರೂಪಕ್ಕೆ ಪರಿವರ್ತನೆಗೊಳ್ಳುತ್ತವೆ. ಆದರೆ ಅವು ಜಡಜಾತಿಯವುಗಳಾದ ಕಾರಣ ಗಾಳಿಯ ಇತರ ಅನಿಲಗಳೊಡನೆ ರಾಸಾಯನಿಕ ವಾಗಿ ಬೆರೆತುಕೊಂಡು ನಷ್ಟವಾಗುವುದಿಲ್ಲ. ಬದಲು ಮೆಲ್ಲಗೆ ವಾತಾವರಣದ ಮೇಲ್‌ಪದ ರಿಗೆ ಏರಿ ಅಲ್ಲಿ ತಮ್ಮ ದುಷ್ಟ ಕೆಲಸದಲ್ಲಿ _ ತೊಡಗುತ್ತವೆ. ಆ ಎತ್ತರದಲ್ಲಿ ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳೆ ಕಿರಣಗಳಿಂದ ಈ ಸಿಎಫ್‌ಸಿಗಳು ವಿಭಜಿಸಲ್ಪಟ್ಟು ಕ್ಲೋರಿನ್‌ ಮೊನೊಕೆ ಕ್ಲೈಡ್‌ ಎಂಬ ಪದಾರ್ಥವಾಗಿ ಮಾರ್ಪ ಡುತ್ತದೆ. ಅನಂತರ ಈ ಮೊನೊಕ್ಸೈಡ್‌ ಅಲ್ಲಿನ ಓಜೋನ್‌ ಕಣಗಳೊಡನೆ ರಾಸಾಯನಿಕವಾಗಿ ಸಂಯೋಗಗೊಂಡು ಓಜೋನನ್ನೇ ಕ್ರಮೇಣ ನಾಶಪಡಿಸುತ್ತದೆ. ಓಜೋನ್‌ ನಾಶದಿಂದಾಗಿ ಅತಿ ನೇರಳೆ ಕಿರಣಗಳು ತಡೆಯೇ ಇಲ್ಲದೆ ನೇರವಾಗಿ ಭೂಮಿಯ ಮೇಲ್ವೆಗೆ ಹಾಯುತ್ತವೆ. ಮನು ಷ್ಯನ ಚರ್ಮದ ಮೇಲೆ ಕಪ್ಪು ಕಲೆಗಳನ್ನು (81೧ 106 ೦೦೧) ನಿರಿಗೆಗಳನ್ನು ಉಂಟು ಮಾಡುತ್ತವೆ. ಕೆಲವೊಮ್ಮೆ ಚರ್ಮದ ಅರ್ಬುದ ರೋಗವನ್ನೇ ಹುಟ್ಟುಹಾಕುತ್ತವೆ. ಈ ಕಿರಣಗಳ ಮತ್ತೊಂದು ದುಷ್ಟಭಾವವೇನೆಂದರೆ ಮನುಷ್ಯನ ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಕುಂದಿಸು ವುದು. ಪರಿಣಾಮವಾಗಿ ಮಾನವ ಕುಲ ಮುಂದಿನ ದಶಕಗಳಲ್ಲಿ ಅನೇಕ ಸೋಂಕು ರೋಗಗಳಿಗೆ ಬಹು ಸುಲಭವಾಗಿ ಬಲಿ ಬೀಳಬ ಹುದು. ಲಂಗು ಲಗಾಮಿಲ್ಲದೆ ಪಾಶ್ಚಾತ್ಯ ದೇಶಗ ಳಲ್ಲಿ ಉತ್ಪಾದಿಸಲ್ಪಡುವ ಸಿಎಫ್‌ಸಿ ಜಾತಿಯ ರಾಸಾಯನಿಕಗಳಿಂದ ಓಜೋನ್‌ ನಾಶವಲ್ಲದೆ ಇನ್ನೂ ಒಂದು ಹಾನಿ ಕೂಡ ಕಂಡು ಬಂದಿದೆ. ಇವು ವಾತಾವರಣದ ಎತ್ತರದ ಪದರುಗಳಲ್ಲಿ ಓಜೋನನ್ನು ನುಂಗುತ್ತವೆಯಾದರೆ ಭೂಮಿಗೆ ತಾಗಿಕೊಂಡಿರುವ ಕೆಳಗಿನ ಸ್ತರಗಳಲ್ಲಿ ಬೇರೆ ರೀತಿಯ ಅಪಾಯವನ್ನುಂಟು ಮಾಡುತ್ತಿವೆ. ಕಾರಖಾನೆ, ಗಣಿ, ವಾಹನ ಇತ್ಯಾದಿ ದಿನಂಪ್ರತಿ ಉಗುಳುವ ಅಂಗಾರಾಮ್ಲ, ಅಂಗಾರದ ಟೆಟ್ರೊ ಕ್ಲೋರೈಡ್‌ ಮುಂತಾದ ಪ್ರದೂಷಕ ಅನಿಲಗಳು ವಾತಾವರಣದ ಕೆಳಸ್ತರಗಳಲ್ಲಿ ಹೆಚ್ಚು ಹೆಚ್ಚಾಗಿ ಶೇಖರವಾಗುತ್ತಿವೆ. (ಇದಕ್ಕೆ ಮತ್ತೊಂದು ಕಾರ ಣವೆಂದರೆ ಹಸಿರು ಕಾಡುಗಳ ನಿರ್ನಾಮ, ಸಾಗರ ದಲ್ಲಿರುವ ಪ್ಲಾಂಕ್ಟನ್‌ ಜೀವಿಗಳ ನಾಶ.) ಈ ಪ್ರದೂಷಕಗಳೊಂದಿಗೆ ಸಿಎಫ್‌ಸಿ ಸಹ ಕೂಡಿಕೊ ಳ್ಳುತ್ತದೆ. ಇವೆಲ್ಲಾ ಒಟ್ಟುಗೂಡಿ ಸೂರ್ಯ ಪ್ರಕಾಶದೊಡನೆ ವಾತಾವರಣದ ಒಳಗೆ ಪ್ರವಹಿ ಸುವ ಮತ್ತು ಭೂಮಿಯ ಗರ್ಭದಿಂದ ಹೊರ ಸೂಸುವ ಶಾಖವನ್ನು ಹೀರಿಕೊಂಡು ಹೊರ ಅಂತರಿಕ್ಷಕ್ಕೆ ಪ್ರಸರಿಸದಂತೆ ತಡೆದಿಟ್ಟುಕೊಳ್ಳು ತ್ತವೆ. ತತ್ಪರಿಣಾಮವಾಗಿ. ವಾತಾವರಣದ ಉಷ್ಣತೆ ಪ್ರತಿ ವರ್ಷ 0.5 ಸೆಲ್ಸಿಯಸ್‌ನಷ್ಟು ಏರುತ್ತಾ ಬಂದಿದೆ. ಈಗಾಗಲೇ ಬ್ರಿಟನ್‌ ಮೊದ ಲಾದೆಡೆ ಮಳೆಯ ಕೊರತೆ, ಆಫ್ರಿಕ ಖಂಡದಲ್ಲಿ ಭೀಕರ ಬರಗಾಲಗಳು ಪದೇ, ಪದೇ ಮರುಕಳಿ ಸುತ್ತಿವೆ. ಮಾತ್ರವಲ್ಲದೆ ವಾತಾವರಣದ ಮಾಲಿನ್ಯ ಇದೇ ಗತಿಯಲ್ಲಿ ಹೆಚ್ಚಾಗುತ್ತ ಕಸ್ತೂರಿ” ' ` ಹೋದಲ್ಲಿ ಉಷ್ಣತೆ 1.5 ರಿಂದ 5.5 ಡಿಗ್ರಿ p ಸೆಲ್ಸಿಯಸ್‌ತನಕ ಏರಬಹುದು. ಅಂತಹ ಸಂದ ರ್ಭದಲ್ಲಿ ದಕ್ಷಿಣೋತ್ತರ ಧ್ರುವಗಳಲ್ಲಿ ಹರಡಿ ರುವ ವಿಶಾಲ ಹಿಮರಾಶಿಗಳು ಕರಗಿ ಸಾಗರದಲ್ಲಿ ತುಂಬಿ ನೀರಿನ ಮಟ್ಟ ಏರುತ್ತ, ಏರುತ್ತ ಕ್ರಮೇಣ ನಮ್ಮ ಲಕ್ಷದ್ವೀಪ ಸಮೂಹವನ್ನು ಶಾಶ್ವತವಾಗಿ ಮುಳುಗಿಸಬಹುದು! ಮೊದಲೇ ತಗ್ಗಾಗಿರುವ ನಮ್ಮ ಪೂರ್ವ ಕರಾವಳಿಯು ಆಗಾಗ ಬೀಸುತ್ತಿರುವ ಬಿರುಗಾಳಿ, ಸುಳಿಗಾಳಿಗ ಳಿಂದ ಇನ್ನಷ್ಟು ಹೆಚ್ಚು ಜರ್ಜರಿತವಾಗಬಹುದು. ” ' ಮಾನವನೇ ` ಹುಟ್ಟುಹಾಕಿರುವ ಇವೆಲ್ಲ ಭೀಕರ ವಿಕೋಪಗಳಿಂದ ಜೀವಕೋಟಿಯ ಮುಂದಿನ ಪೀಳಿಗೆಗಳು ಬದುಕುಳಿಯಬೇಕಾದರೆ ನಮ್ಮ ತಲೆಯ ಮೇಲೆಯೇ ಬಾಯಿ ತೆರೆದಿರುವ ಓಜೋನ್‌ ತೂತು ಇನ್ನಷ್ಟು ಬಾಯಿ ಆಕಳಿಸಬಾ ರದೆಂದಿದ್ದರೆ, ನಮ್ಮ ನಾಗರಿಕ ರಾಷ್ಟ್ರಗಳು ಸದ್ಯ ಬೇಕಾಬಿಟ್ಟಿ ತಯಾರಿಸುತ್ತಿರುವ ಅಪಾಯಕಾರಿ ಸಿಎಫ್‌ಸಿಗಳ ಉತ್ಪಾದನೆ ಪೂರ್ತಿ ನಿಲುಗಡೆಯಾ ಗಬೇಕು. ನಿತ್ಯಹಸಿರು ಕಾಡುಗಳ ನಿರ್ನಾಮ ನಿಲ್ಲಬೇಕು. ಕಲ್ಲಿದ್ದಲು, ಖನಿಜ ತೈಲ, ನೈಸ ರ್ಗಿಕ ಅನಿಲಗಳ ವಿಪರೀತ ಉರಿಸುವಿಕೆ ಮಿತಿ ಗೊಳಪಡಬೇಕು. ಬದಲಿ ಇಂಧನಗಳ, ಶಕ್ತಿ ಮೂಲಗಳ ಬಳಕೆ ಹೆಚ್ಚು ಹೆಚ್ಚಾಗಬೇಕು. ತುಂಬ . ತಡವಾಗಿಯಾದರೂ ಎಚ್ಚೆತ್ತ ಲೋಕದ ನಾಲ್ವತ್ತೆಂಟು ರಾಷ್ಟ್ರಗಳು ಕೆನಡಾ ದೇಶದ ಮೊಂಟ್ರಿಯಲ್‌ ಎಂಬಲ್ಲಿ ಒಟ್ಟು ಸೇರಿ ಸಿಎಫ್‌ಸಿ . ಉತ್ಪಾದನೆಗೆ ಪೂರ್ಣವಿರಾಮ ಹಾಕಲು ಒಂದು ಒಡಂಬಡಿಕೆಯ ಕಾರ್ಯಕ್ರಮ. ವನ್ನೇನೋ ಹಮ್ಮಿಕೊಂಡಿವೆ. ಇದರೊಟ್ಟಿಗೆ ಸಿಎಫ್‌ಸಿಯಷ್ಟೇ ಉಪಯುಕ್ತವಾದ ಆದರೆ ಓಜೋನನ್ನು ನುಂಗದಂತಹ ಬದಲಿ ರಾಸಾಯ ನಿಕ ಹೈಡ್ರೊಫ್ಲೊರೊಕಾರ್ಬನ್‌ ಎಂಬ ವಸ್ತು ವನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಗಳೂ ತೀವ್ರವಾಗಿ ನಡೆಯುತ್ತಿವೆ. ಆದರೆ ಈ ಕಾರ್ಯ ಕ್ರಮಗಳು ಪೂರ್ತಿಯಾಗಿ ಜಾರಿಗೆ ಬರಲು ಇನ್ನೂ ಇಪ್ಪತ್ತು ವರ್ಷಗಳೇ ಬೇಕು. ಅಷ್ಟರೊ ಳಗೆ ನಮ್ಮ ವಾತಾವರಣದ ಪ್ರದೂಷಣ ಹತೋಟಿ ಮೀರಿ ನಮ್ಮ ಈ ಸುಂದರ ಭೂಮಿ ನರಕವಾಗಿ ಮಾರ್ಪಡದಿದ್ದರೆ ಅದೊಂದು ಮನು ಕುಲದ ಸೌಭಾಗ್ಯವೇ ಸರಿ. 9 - ಔದಾರ್ಯ ಸಮಾಜ ಸುಧಾರಕರಾದ ಫಯಸಿತ್‌ ಬಿಸ್ತಾ ಮಿ ಮಸೀದಿಯಿಂದ ಬರುತ್ತಿದ್ದರು. ದಾರಿಯಲ್ಲಿ ಒಬ್ಬ ಕುಡುಕ ಕೈಲಿ ಒಂದು ವಾದ್ಯವನ್ನು ಹಿಡಿದು ಬರ ಹೋಗುವವರನ್ನೆಲ್ಲ ಬಾಯಿಗೆ ಬಂದಂತೆ ನಿಂದಿಸುತ್ತಿದ್ದ. ಅವನಿಗೆ ಬುದ್ಧಿವಾದ ಹೇಳಲು ಬಿಸ್ತಾಮಿ ಪ್ರಯತ್ನಿಸಿದರು. ಆದರೆ ಕುಡುಕ ಸಿಟ್ಟಾಗಿ ಕೈಲಿದ್ದ ವಾದ್ಯವನ್ನು ಆವರ ತಲೆಯ ಮೇಲೆ ರಾಚಿದ. `` ಬಿಸ್ತಾಮಿಯವರ ತಲೆಗೆ ಬಲವಾದ ಪೆಟ್ಟು ಬಿತ್ತು. ವಾದ್ಯವೂ ಚೂರು ಚೂರಾಯಿತು. ' ಮಾರನೇ ದಿನ ಬೆಳಿಗ್ಗೆ ಬಿಸ್ತಾ ಮಿಯವರು ಕುಡುಕನಿಗೆ ಸ್ವಲ್ಪ ಸಿಹಿತಿಂಡಿ ಮತ್ತು ಹಣವನ್ನು ಕಳುಹಿಸಿಕೊಟ್ಟರು. ಅವರು ಕಳುಹಿಸಿದ್ದ ಚೇಟಿಯಲ್ಲಿ "ನಿಮ್ಮ ವಾದ್ಯ ಒಡೆದು ಚೂರಾಗಲು ನನ್ನ ತಲೆ ಕಾರಣವಾದುದಕ್ಕೆ ನನಗೆ ವಿಷಾದವಾಗುತ್ತಿದೆ. ಇದರ ಸಂಗಡ ಇರುವ ಹಣದಲ್ಲಿ ಬೇರೆ ವಾದ್ಯವನ್ನು ಕೊಂಡುಕೊ'ಳ್ಳಿ ಎಂದು ಬರೆದಿತ್ತು. ಅವರ ಔದಾರ್ಯವನ್ನು ಕಂಡು ಕುಡುಕ ಕುಗ್ಗಿ ಹೋದ; ತನ್ನ ನಡತೆಯನ್ನು ಮಾರ್ಪಡಿಸಿ ಕೊಂಡ. ಮೇ 1992 ಅ ಬಾಲಯೋಗಿ ಕ್‌ ಆ - 4 ಕ ಮ ಮಣಿಪುರದ ಗೆ ಮಹಿಳಾ ಮಾರುಕಟ್ಟೆ? ೈ ಹನ ಸಾ ಇ ಇ 4 ಳ್‌ ಕ್‌ 9 ಕೆ.ಎ. ಶ್ರೀನಿವಾಸ ಇವುಗಳಲ್ಲಿ ದೊಡ್ಡದು. ಲೋಹದ ಗಂಟೆಗಳು, ಕೈಮಗ್ಗದ ಬಟ್ಟೆಗಳಿಂದ ಹಿಡಿದು ನಿತ್ಕೋಪಯೋಗಿ ವಸ್ತುಗಳು, ಸ್ತ್ರೀಅಲಂ ಕಾರ ಸಾಮಗ್ರಿಗಳವರೆಗೆ ಎಲ್ಲವೂ ಇಲ್ಲಿ ಲಭ್ಯ. ಇಡೀ ಮಾರುಕಟ್ಟೆ ಎರಡು ಭಾಗಗಳಲ್ಲಿ ವಿಂಗಡಿ ಸಲ್ಪಟ್ಟಿದ್ದು ಒಂದೆಡೆ ಮಣಿಪುರದಲ್ಲಿ ಹೆಂಗಸರಿಂದ ತಯಾರಿಸಲ್ಪಡುವ ಕಲಾಕೌಶಲಮಯ ಕೈಮಗ್ಗದ ಬಟ್ಟೆ, ರಗ್ಗು ಇತ್ಯಾದಿಗಳು ಮಾರಲ್ಪಟ್ಟರೆ ಇನ್ನೊಂ ದೆಡೆ ಇನ್ನಿತರ ವಸ್ತುಗಳ ವ್ಯಾಪಾರ ನಡೆಯುತ್ತದೆ. ಖ್ಹಾಲಿರಾಮ್‌ಬಂದ್‌ ಬಜಾರಿನ ಇತಿಹಾಸದಲ್ಲಿ ಮಹಿಳೆಯರ ಸಾಹಸ-ಹೋರಾಟಗಳದೊಂದು ಮುಖ್ಯ ಅಧ್ಯಾಯ. 1937 ರಲ್ಲಿ ಬ್ರಿಟಿಷರು ಇವರ ಮೇಲೆ ತಮ್ಮ ವಸ್ತುಗಳ ವ್ಯಾಪಾರ ಮಾಡಿ ಎಂದು ಒತ್ತಾಯ ತಂದಾಗ ಮಾರುಕಟ್ಟೆಯನ್ನೇ ಮುಚ್ಚಿ, ಅವರ ಅಕ್ಕಿ ಲಾರಿಗಳನ್ನು, ಎತ್ತಿನಗಾಡಿಗ ಳನ್ನು ಒಂದಂಗುಲವೂ ಅಲುಗದಂತೆ ತಡೆಹಿಡಿದ ದ್ದರು. ಬ್ರಿಟಿಷ್‌ ಸೈನ್ಯದ ಬೂಟುಗಾಲಿಗೂ, 108 ಲಾಠಿ-ಗುಂಡುಗಳಿಗೂ ಅಂಜಲಿಲ್ಲ ಈ ವೀರವನಿತೆ ಯರು. ತೀರ ಇತ್ತೀಚೆಗೆ ಅಂದರೆ 1988 ರಲ್ಲಿ ಹುಡುಗಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಎಷ್ಟು ರೀತಿಯ ನೇಯ್ಗೆಯ ಜ್ಞಾನವಿದೆ ಎಂಬ ಅಂಶ ಮುಖ್ಯವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲಿಯ ಪ್ರತಿಮನೆಯಲ್ಲೂ ನೇಯ್ಗೆ-ನೂಲು ರಾಟಿ ಕಾಣುವುದು ತೀರ ವಿದೇಶಿ ಪ್ರವಾಸಿಗರಿಗೆ ಈ ಕೈ ಮಗ್ಗದ ಬಟ್ಟಿ ಗಳೆಂದರೆ ಕೇಳಿದಷ್ಟು ಕೊಂಡುಕೊ ಳ್ಳುವ ಹುಚ್ಚು. ಹೌದು, ಹ ಕಲತ ಬಟ್ಟೆಗಳ ಮೋಡಿಯ ಬೊಟ್ಟುಗಳನ್ನಿಟ್ಟ ಮೊಂಡಮೂಗಿನ ಈ ' ಚೆಲುವೆ ಯರು ವ್ಯಾಪಾರ ನಿಭಾಯಿಸುವ ರೀತಿ ನೋಡು ವಂಥದು. ಥು ಕೂರಿ . ನೆನಪುಗಳು ಕ್ರಿಸ್ತಶಕ. 1952ರಲ್ಲಿ ಅಮೆರಿಕಾದ ಜನತೆಗೆ ದಿಗ್ಬ್ರಮೆ ಹಿಡಿಸುವಂಥ ಎಚಿತ್ರ ಘಟನೆ ಯೊಂದು ನಡೆಯಿತು. ರೀತ್‌ ಸೈಮನ್‌ ಎಂಬಾಕೆ ನಾನು ಹಿಂದಿನ ಜನ್ಮದಲ್ಲಿ ಐರಿಷ್‌ ಮಹಿಳೆ ಯಾಗಿದ್ದೆ. ಆಗಿನ ನನ್ನ ಹೆಸರು ಬೆಟ್ಟಿ ಎಂದಾ ಗಿತ್ತು,'' ಎಂದು ತನ್ನ ಒಂದೊಂದೇ ನೆನಪುಗ ಳನ್ನು ನೇಯುತ್ತಿದ್ದಳು. ಹತ್ತೊಂಬತ್ತನೇ ಶತ ಮಾನದಲ್ಲಿ ಐರಿಷ್‌ ಜನಾಂಗ ಹೇಗೆ ಬದುಕು ತ್ತಿತ್ತು ಎನ್ನುವುದನ್ನು ಕೂಡ ಆಕೆ ಅತ್ಯಂತ ನಿಖರವಾಗಿ ಹೇಳಬಲ್ಲವಳಾಗಿದ್ದಳು. ಈ ಘಟನೆ ಯನ್ನು ಜನರು ಶ್ರವಣ ಮಾಧ್ಯಮದ ಮೂಲಕ ಹರಡತೊಡಗಿದರು. ಅಲ್ಲದೆ ಇಂಥ ಗಾಳಿ ಸುದ್ದಿಗೆ ಪುನರ್ಜನ್ಮವಾದಿಗಳ ಕುಮ್ಮಕ್ಕೂ ಸಿಕ್ಕಿತು. ಈ ಘಟನೆಯನ್ನು ಆಧರಿಸಿ ಪತ್ರಿಕೆಗಳು ಒಂದೊಂದು ರೀತಿಯ ವ್ಯಾಖ್ಯಾನ ನೀಡಿದವು. ಕೊನೆಗೆ ಇದನ್ನು ಕೇಳಿಸಿಕೊಂಡ ಮನಃಶಾಸ್ತ್ರ ಜ್ಞರು ರೀತ್‌ಳನ್ನು ಕೂಲಂಕಷವಾಗಿ ಪರಿಶೀಲಿಸಿ ದಾಗ, ಆಕೆಯ ನೆರೆಮನೆಯಲ್ಲೇ ಅಕೆ ಹೇಳಿದ ಹೆಸರಿನ ಮಗು ಇರುವುದು ಕಂಡು ಬಂತು. ಇದನ್ನು ಕೇಳಿಸಿಕೊಂಡ ಐರಿಷ್‌ ಕುಟುಂಬದವ ರಿಗೂ ಆಶ್ಚರ್ಯ ವೆನಿಸದೆ ಇರಲಿಲ್ಲ. ಇದೆಲ್ಲಾ ಅಪ್ರಜ್ಞಾಪೂರ್ವಕ ಮೋಸವೆಂದು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಇದೇ ರೀತಿ ಈ ಶತಮಾನದ ಎಂಬತ್ತರ ದಶಕದಲ್ಲಿ ಲಕ್ಷ್ಮಣಸಿಂಗ್‌ ಎನ್ನುವ ನಾಲ್ಕು ವರ್ಷದ ಬಾಲಕ ಒಂದು ದಿನ ಇದ್ದಕ್ಕಿದ್ದಂತೆಯೇ ಮೇ 1992 ಜನಸಾಮಾನ್ಯರ ರನ್ನು 7 ಸಾಮಾಜಿಕ ಕಾ ಪಥದಿಂದ ದೂರವೆಳೆಯುವುದಕ್ಕೆ ಪುನರ್ಜನ್ಮದ | ಕಲ್ಪನೆ ಹುಟ್ಟಿಕೊಂಡಿತು. ಆದರೆ ಇದುವರೆಗೂ ಪುನರ್ಜನ್ಮ ಇದೆಯೆನ್ನುವುದಕ್ಕೆ ಖಚಿತವಾದ ಯಾವುದೇ ಆಧಾರಗಳು ಸಿಕ್ಕಿಲ್ಲ. ಮರುಕಳಿಸುತ್ತವೆಯೇ? SESE ಅ ಡಾ. ಕೆ.ಎಂ. ಮ್ಯಾಥ್ಯೂ ತನ್ನ ಹಿಂದಿನ ಜನ್ಮದ ನೆನಪುಗಳನ್ನು ಹೇಳತೊಡ ಗಿದ: "ನಾನು ಹೆಚ್‌.ಎಲ್‌. ಜೈನ್‌. ನನ್ನನ್ನು "ಜೈನ್‌ ಸಾಬ್‌' ಎಂದು ಕರೆಯಿರಿ.'' ತಾನಿರುವ ಸದ್ಯದ ಬಡತನದ ಬಗ್ಗೆ ಟೀಕಿಸುತ್ತಾ, ತನ್ನ ಹಳೆಯ ಬದುಕು ಎಷ್ಟೊಂದು ಭೋಗದಿಂದ ಕೂಡಿತ್ತೆಂಬುದನ್ನು ವಿವರಿಸುತ್ತಿದ್ದ. ಈ ಘಟ ನೆಯ ಕುರಿತು ವಿಚಾರಣೆಗಳು ನಡೆದಾಗ ಹತ್ತಿ ರದ ಹಳ್ಳಿಯಲ್ಲೇ ಹೆಚ್‌.ಎಲ್‌. ಜೈನ್‌ ಎಂಬು ವರು ಇದ್ದುದು ನಿಜವಾಗಿತ್ತು. ಜೈನ್‌ ಕುಟುಂ ಬದ ಸದಸ್ಯರು ಬಂದು ಲಕ್ಷ ಒಹ್‌ಸಿಂಗನನ್ನು ಹಲವಾರು ರೀತಿಯಲ್ಲಿ ಪ್ರಶ್ನಿಸಿ, ""ಇದು ಹೆಚ್‌. ಎಲ್‌. ಜೈನ್‌ನ ಮರುಹುಟ್ಟು'' ಎನ್ನುವ ನಿರ್ಧಾರಕ್ಕೆ ಬಂದರು. ಆದರೆ ಈ ಬಾಲಕ ಹೆಚ್‌.ಎಲ್‌. ಜೈನ್‌ ಅವರ ಮರುಹುಟ್ಟಿನ ಅಭ್ಯರ್ಥಿ ಎನ್ನುವುದರ ಕುರಿತು ಯಾವುದೇ ರೀತಿಯ ವೈಚಾರಿಕ ವಿವರಣೆ ಲಭ್ಯವಾಗಿಲ್ಲ. ಪುನರ್ಜನ್ಮವೆನ್ನುವುದು ಬದುಕಿನ ಒಂದು ಸತ್ಯ ಎಂದು ಹಲವಾರು ಮತಗಳು ಅಂಗೀಕರಿ ಸಿವ. ಅವುಗಳಲ್ಲಿ ಹಿಂದೂ ಮತ್ತು ಬೌದ್ಧ ಮತಗಳು ಪ್ರಮುಖವಾದವು. ಒಮ್ಮೆ ಮನುಷ್ಯ ನಾಗಿ ಹುಟ್ಟಿದ ಮೇಲೆ ಈ ಭೂಮಿಯಲ್ಲಿ ಹಲವಾರು ಜನ್ಮಗಳನ್ನು ಎತ್ತಬೇಕಾಗುತ್ತ ದೆ. ಇದರ ಅವಧಿಯು ಮನುಷ್ಯ ತಾನು ಬದುಕಿರು ವಾಗ ಮಾಡುವ ಕರ್ಮಗಳಿಂದ ನಿಗದಿತವಾಗು 109 ತ್ತದೆ. ಇತ್ತೀಚೆಗಿನ ದಿನಗಳಲ್ಲಿ ಅತ್ಯಂತ ವೈಜ್ಞಾ ನಿಕ ಪದ್ಧತಿಗಳಿಂದ, ಕ್ಷೇತ್ರಕಾರ್ಯ ಮತ್ತು ಅಥೆಂ ಟಿಕ್‌ ನಿಲುವುಗಳಿಂದ ಮರುಹುಟ್ಟು ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಈ ಕ್ಷೆ ತ್ರದಲ್ಲಿ ಕೆಲಸ ಮಾಡಿದವರಲ್ಲಿ ಇವಾನ್‌ ಸ್ಟೀಫನ್‌ ಮತ್ತು ಪ್ರೊ. ಕಾರ್ಲ್‌ಸನ್‌ ಪ್ರಮುಖರು. ಆಧ್ಯಾತ್ಮವಾದಿ ಗಳು ನಿರ್ಮಿಸಿದ ಕಪಟ ವಿಜ್ಞಾನದಲ್ಲಿ “ಪುನ ರ್ಜನ್ಮ'ವೆನ್ನುವುದು ಹೆಚ್ಚು ಕಾಲ ಒಂದು ಮಬ್ಬಾದ ಗಡ್ಡೆಯಾಗಿ ಉಳಿಯಲಾರದು. ವೈಜ್ಞಾನಿಕ ರೀತಿಯ ಸಂಭಾವ್ಯ ಕಲ್ಪನೆ ಯಿಂದ ಪುನರ್ಜನ್ಮ ಕುರಿತ ಘಟನೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗಲೆಲ್ಲ ಜನರು ನೀಡುತ್ತಿ ರುವ ಮಾಹಿತಿ ಯಾವುದೇ ರೀತಿಯಿಂದಲೂ ಹೊಂದಿಕೆಯಾಗುತ್ತಿರಲಿಲ್ಲ. ' ಅಲ್ಲದೆ ಪುನರ್ಜ ನ್ಮದ ಕಲ್ಪನೆ ಕೆಲವರಿಗೆ ಬೇಸರವನ್ನುಂಟು ಮಾಡಿದ್ದೂ ಇದೆ. ಈವರೆಗೆ ನಡೆದಿರುವ ಸಂಶೋಧನೆಯಿಂದ ಯಾವುದೇ ಒಂದು ಘಟನೆ ಕೂಡ ಪುನರ್ಜನ್ಮ ಇದೆಯೆನ್ನುವುದನ್ನು ಸಾಬೀ ತುಪಡಿಸಿಲ್ಲ. ಮನಃಶಾಸ್ತ್ರ, ಮಾನವಶಾಸ್ತ್ರ, ಸಂಖ್ಯಾಶಾಸ್ತ್ರ, ಭಾಷಾವಿಜ್ಞಾನ, ಮತ್ತು ವಸ್ತು ವಿವೇಚನಾ ಶಾಸ್ತ್ರದಿಂದ ಅಭ್ಯಸಿಸಿದಾಗ ಮರು ಹುಟ್ಟಿನ ಬಗ್ಗೆ ನಂಬಿಕೆ ಕಳೆದುಕೊಂಡವರೇ ಅಧಿಕ. ಪುನರ್ಜನ್ಮ ಸಿದ್ಧಾಂತ ನಮಗೆ ಮೊತ್ತಮೊ ದಲು ಉಪನಿಷತ್ತಿನಲ್ಲಿ ಕಂಡುಬರುತ್ತದೆ. ಇದು (ವೇದದಲ್ಲಿ ಹೇಳಿದಂತೆ) ಪರಲೋಕದಲ್ಲಿ "ಅ ಮರ'ವಾಗುವ ಬದಲಿಗೆ ಈ ಲೋಕದಲ್ಲಿಯೇ ಆವಾಗಮನವಾಗುವ ಬಗ್ಗೆ ಒತ್ತಿ ಹೇಳುತ್ತದೆ. ವರ್ಗವಿಭಕ್ತ ಸಮಾಜ ವ್ಯವಸ್ಥೆಯನ್ನು ಶಾಶ್ವತ ವಾಗಿಸಲು ಇದೊಂದು ಬಲವಾದ ಅಸ್ತ್ರ. ಈ ಲೋಕದಲ್ಲಿಯೇ ಮಹಾ ಶ್ರೀಮಂತ ಮತ್ತು ಮಹಾ ಭೋಗಜೀವಿಗಳನ್ನು ನೋಡುತ್ತೇವಲ್ಲ - ಅದೆಲ್ಲ ಹಿಂದಿನ ಜನ್ಮದ ಗಳಿಕೆ ಎನ್ನಲಾ ಯಿತು. ಇದು ಒಂದು ರೀತಿಯಲ್ಲಿ ಸಮಾಜದ ಅಸಮಾನತೆಯನ್ನು ಉಚಿತವಾದುದೆಂದು ಸಾಧಿ ಸುವುದಾಗಿದೆ. 110 ಪುನರ್ಜನ್ಮ ಸಿದ್ಧಾಂತದ ಮೂಲಕ ಪೀಡಿತ ವರ್ಗಗಳಿಗೆ ಹೀಗೆ ಹೇಳಲ್ಪಡುತ್ತಿತ್ತು. ""ಈ ಜನ್ಮ ಮಾತ್ರವೆ ಸತ್ಯ - ಏನಿದ್ದರೂ ಎಲ್ಲವೂ ಇದರಲ್ಲಿಯೇ ಎಂದು ತಿಳಿಯಬೇಡ. ಅಲ್ಲದೆ ಸಾಮಾಜಿಕ ವಿಷಮತೆಯನ್ನು ತೊಲಗಿಸಲು, ದರಿದ್ರತೆಯನ್ನು ತೊಲಗಿಸಲು ಪ್ರಯತ್ನಿಸ ಬೇಡ. ದಾರಿದ್ರ್ಯ ಕೇವಲ ದೇವರ ಆಟ ಮಾತ್ರ ವಲ್ಲ, ನಿನ್ನ ಹಿಂದಿನ ಕರ್ಮಗಳು ಅದಕ್ಕೆ ಜವಾಬ್ದಾರವಾಗಿವೆ; ಇನ್ನೊಬ್ಬರ ಸಂಪತ್ತನ್ನು ನೋಡಿ ಮತ್ತರಿಸಬೇಡ. ಸಮಾಜದಲ್ಲಿ ಸಿರಿತನ, ಬಡತನ, ವರ್ಗಗಳು ಶಾಶ್ವತವಾದವುಗಳು. ಒಳ್ಳಿಯ ಬದುಕು ನಿನಗೆ ಬೇಕಿದ್ದರೆ ಒಳ್ಳೊಳ್ಳೆಯ ಕೆಲಸ ಮಾಡು. ದಾನ, ಯಜ್ಞಯಾಗ ನಡೆಸು. ಹಾಗೆ ಮಾಡಿ ಮುಂದಿನ ಜನ್ಮದಲ್ಲಿ ರಾಜನಾಗಿ ಅಥವಾ ಧನಾಢ್ಯ ಕುಲದಲ್ಲಿ ಜನ್ಮವೆತ್ತಿ ನೀನು ಎಲ್ಲಾ ಭೋಗಗಳ ಅಧಿಕಾರಿಯಾಗು.'' ಪುನರ್ಜನ್ಮದ ಆವಿಷ್ಕಾರದೊಂದಿಗೆ ಸ್ವರ್ಗ ನರಕಗಳ ಪ್ರಜ್ಞೆಯೂ ಬಿಟ್ಟುಬಿಡಲಿಲ್ಲ. ಆ ಹಳೆಯ ಆಯುಧವನ್ನೂ ಇಟ್ಟುಕೊಳ್ಳಲಾ ಯಿತು. ಈ ರೀತಿ ಉಪನಿಷತ್‌ ಕಾಲದ ಸಾಮಂತ ವಾದವು ವಿಕಸಿತ ಬುದ್ಧಿಜೀವಿಗಳಿಗೆ '"ಬ್ರಹ್ಮವಾ ದ', "ನೇತಿ ನೇತಿ' ಮತ್ತು "ಆಜ್ಞೇಯ'ದ ಮಾಯಾಚಕ್ರವಾಯಿತು. ವಾಸ್ತವಿಕ ಜಗತ್ತಿನ ಅಸ್ತಿತ್ವ ಹಾಗೂ ಅದರ ಸಮಸ್ಯೆಗಳನ್ನು ಶಾಶ್ವತ ವಾಗಿ ತುಚ್ಛ, ನಿಸ್ಲಾರವೆಂಬುದಾಗಿ ಹೇಳಿ ಅವರ ಪ್ರಯತ್ನವನ್ನು ಇನ್ನೊಂದು ದಾರಿಯಲ್ಲಿ ಎಸೆ ಯಲಾಯಿತು. ಉಳಿದ ಸಾಧಾರಣ ಜನರನ್ನು ಸಾಮಾಜಿಕ ಕ್ರಾಂತಿಯ ಪಥದಿಂದ ದೂರವೆಳೆ ಯುವುದಕ್ಕೆ ಸ್ವರ್ಗ-ನರಕ, ಪುನರ್ಜನ್ಮದ ಕಲ್ಪ ನೆಯೆ ಸಾಕಿತ್ತು. 1980ರಿಂದ ರೆವೀನ್‌ ಎನ್ನುವ ಐಂದ್ರಜಾಲಿಕ ಜನರಿಗೆ ದಿನನಿತ್ಯ ಇಂದ್ರಜಾಲದ ಮೋಡಿ ಗಳನ್ನು ಮಾಡಿ ತೋರಿಸುತ್ತಿದ್ದ. ಪ್ರತಿಯೊಂದು ದೇಖಾವೆಗಳಲ್ಲೂ ಜನರನ್ನು ವೇದಿಕೆಗೆ ಆಹ್ವಾ ನಿಸಿ, ಸಮ್ಮೋಹಿನಿ ತಂತ್ರವನ್ನು ಒತ್ತಾಯದಿಂದ ಅವರ ಮೇಲೆ ಪ್ರಯೋಗಿಸುತ್ತಿದ್ದ. ಸಮ್ಮೋಹಿನಿ ಕಸೂರಿ ' ಸಂದರ್ಭದಲ್ಲಿ ಅವರ ಕಿವಿಯಲ್ಲಿ "ನೀವು ಹಿಂದಿನ ಜನ್ಮದಲ್ಲಿ "ಮಹಾಪುರುಷ'ರಾಗಿದ್ದಿರಿ '' ಎಂದು ಪಿಸುಗುಟ್ಟುತ್ತಿದ್ದ. 1985ರಲ್ಲಿ ನಡೆದ ಒಂದು ಪ್ರದರ್ಶನದಲ್ಲಿ ಇಬ್ಬರು ಮಾತ್ರ ಹಿಂದಿನ ಜನ್ಮದ ಬಗ್ಗೆ ಹೇಳಿದರು. . ಅದರಲ್ಲಿ ಒಬ್ಬ ಕ್ರಿಸ್ಟೋಫರ್‌ ಕೊಲಂಬಸ್‌ನೆಂದು ಘೋಷಿ ಸಿಕೊಂಡ. ಇನ್ನೊಬ್ಬ ತಾನು ರಾಜಕುಮಾರ ಚಾರ್ಲ್‌ನ ಮರುಹುಟ್ಟು (ಅದೂ ಚಾರ್ಲ್ಸ್‌ ಬದುಕಿರುವಾಗಲೆ!!) ಎಂದ. ರೆವೀನ್‌ ಈ ಎಲ್ಲ ಪ್ರದರ್ಶನದ ಹಿಂದೆ ಸಮ್ಮೋಹಿನಿ ತಂತ್ರವನ್ನು ಬಳಸಿದ್ದ. ಇದೊಂದು ಮೂರ್ಪತನದ ಕೆಲಸ ವೆಂದು ಪ್ಯಾರಾ ಸೈಕಾಲಜಿಸ್ಟರು ಆಪಾದಿಸಿದ್ದಾರೆ. ಸಾವಿರಾರು ವರ್ಷಗಳಿಂದ ಈ ಸಮ್ಮೋಹಿನಿ ಶಾಸ್ತ್ರ ಮನುಷ್ಯನ ಸುಪ್ತಾವಸ್ಥೆಯಲ್ಲಿರುವ ನೆನ ಪುಗಳನ್ನು ಜಾಗೃತಗೊಳಿಸುತ್ತದೆ ಎಂದು ನಂಬ ಲಾಗಿತ್ತು. ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಪ್ರಜ್ಞೆಯ ತಳದಲ್ಲಿ ನೆನಪುಗಳು ಪದರುಗಟ್ಟಿರು ತ್ತವೆ. ಅದನ್ನು ಹೊರಗೆಡಹಲು ಈ ಸಮ್ಮೋ ಹಿನಿ ತಂತ್ರ ನೆರವಿಗೆ ಬರುತ್ತದೆಂದು ತಿಳಿದಿದ್ದರು. ಪುನರ್ಜನ್ಮವಾದಿಗಳು ಇಂಥ ನೆನಪುಗಳು ಹಿಂದಿನ ಜನ್ಮದಿಂದ ಬರುತ್ತವೆ ಎಂದು ಹೇಳುತ್ತಿ ದ್ದರು. ಈ ಕೆಲ ಧೂರ್ತರುಗಳ ವಿಶೇಷ ಅಸ್ವವೆಂ ದರೆ - ಗೃ0೧೦0೫೫ ಯಾ ಇಂದ್ರಜಾಲದ ಮಾನಸಿಕ ಶಕ್ತಿ. ಅದರ ಬಲದಿಂದ ಅವರು ಮತ್ತು ಅವರ ಅನುಯಾಯಿಗಳು ಸಾವಿರಾರು ಸುಳ್ಳುಗಳನ್ನು ಪ್ರಚಾರಮಾಡುತ್ತಾರೆ. ಅಲ್ಲದೆ ಎದ್ವಾಂಸರು ತಮ್ಮದನ್ನು ವೈಜ್ಞಾನಿಕವಾಗಿ ಎಶ್ಲೇಷಿಸಲಾರರೆಂದು ಸದಾ ಕೊಚ್ಚಿಕೊಳ್ಳುತ್ತಿರು ತ್ತಾರೆ! ಸಮ್ಮೋಹಿನಿ ತಂತ್ರವನ್ನು ಪರೀಕ್ಷೆಗೆ he ಒಡ್ಡಿದಾಗಲೆಲ್ಲ ನೆನಪಿನ ಮರುಕಳಿಕೆ ಆಗುವುದಿ ಲ್ಲವೆಂದೇ ತಿಳಿದು ಬಂದಿದೆ. ಇಂಥ ಫಲಿತಾಂಶ ದಿಂದ ' ಪುನರ್ಜನ್ಮವಾದಿಗಳು ಬೇಸ್ತುಬಿದ್ದು ಹೋದರು. ಮ 22 ವರ್ಷಗಳ ಹಿಂದೆ ಕಕೇಸಿಯನ್‌ ಹೆಣ್ಣೊ ಬ್ಬಳು ""ನಾನು ಹಿಂದಿನ ಜನ್ಮದಲ್ಲಿ ಜಪಾನದಲ್ಲಿ ಮೇ 1992 ಬಲ್ಲರೆ ಇಟ! ಯುಂದಕ್ಕೆ ಫೋಗು? ಯೋಧ ಳಾಗಿದ್ದೆ'' ಎಂದು ಹೇಳುತ್ತಿದ್ದಳು. ಆಕೆ ಯನ್ನು ಜಪಾನ್‌ಲ್ಲಿ ಶಾಂತಿ ಯಾವಾಗ ನೆಲೆಸಿತ್ತು ಎಂದು ಕೇಳಿದಾಗ 1940ರಲ್ಲಿ ಎಂದು ತಪ್ಪಾಗಿ ಹೇಳಿದಳು. ಇನ್ನೊಂದು ಸಂದರ್ಭದಲ್ಲಿ ಒಬ್ಬ ಯುವಕ ತಾನು ಜೂಲಿಯಸ್‌ ಸೀಜರನ ಮರು ಹುಟ್ಟು ಎಂದು. ಪದೇ ಪದೇ ಹೇಳುತ್ತಿದ್ದ. ಆದರೆ ಆತನನ್ನು ಹೆಚ್ಚಿನ ಸಂಶೋಧನೆಗೆ ಗುರಿಪ ಡಿಸಿದಾಗ ಸೀಜರ್‌ ಕ್ರಿಸ್ತ ಪೂರ್ವ 50ರಲ್ಲಿ ಸತ್ತನೆಂದು ತಪ್ಪಾಗಿ ಹೇಳಿದ. ಅಲ್ಲದೆ ಆತ ಪ್ರಾಚೀನ ಜಾಗತಿಕ ಇತಿಹಾಸವನ್ನು ಅಭ್ಯಾಸ ಮಾಡಿದ್ದು ಬೆಳಕಿಗೆ ಬಂತು. ಆತನಿಗೆ ರೋಮನ್‌ ಇತಿಹಾಸದ ಬಗ್ಗೆ ಹೆಚ್ಚಿನ ಆಸಕ್ತಿ ಬೇರೆ ಇತ್ತು. ಇತಿಹಾಸ, ಸಿನಿಮಾ ಮತ್ತು ಇನ್ನಿತರ ಪುಸ್ತಕಗ ಳನ್ನು ಓದಿ-ನೋಡಿ, ಏನೇನೋ ಕಲ್ಪಿಸಿಕೊಂಡು "ಮರುಹುಟ್ಟು' ಎಂದು ಭ್ರಮಿಸಿ ಜನರು ಆಗಾಗ . ಸುಳ್ಳುಗಳನ್ನು ನೇಯುತ್ತಿರುತ್ತಾರೆ. ಪ್ರಾಚ್ಯ ದೇಶಗಳ ಜನರು ಪುನರ್ಜನ್ಮವೆನ್ನು ವುದು ತಮ್ಮ ಸಾಂಸ್ಕೃತಿಕ ಜೀವನದ ಒಂದು ಅಂಗವೆಂದೇ ಭಾವಿಸಿದ್ದಾರೆ. ಆದ್ದರಿಂದ ಎಲ್ಲಾ ದರೂ ಪುನರ್ಜನ್ಮಕ್ಕೆ ಸಂಬಂಧಿಸಿದ ಘಟನೆಗಳು 111 ನಡೆದರೆ ಅದನ್ನು ವರದಿ ಮಾಡುತ್ತಿದ್ದರು. ಆದರೆ ಪಾಶ್ಚಾತ್ಯರು ಇಂಥ ಘಟನೆಗಳನ್ನು ತಿರಸ್ಕ ರಿಸುತ್ತಿದ್ದರು. (ಪಾಶ್ಚಾತ್ಯರು ಮನುಷ್ಯ ಸತ್ತ ಮೇಲೆ ಅವರ ಆತ್ಮಗಳು ನಮ್ಮೊಂದಿಗೆ ಬದುಕು ತ್ತವೆ. ಅದಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂದು ತಿಳಿಯುತ್ತಾರೆ. ಇದೂ ಪುನರ್ಜನ್ಮ ಎನ್ನುವ ನಾಣ್ಯದ ಇನ್ನೊಂದು ಮುಖ ಅಷ್ಟೆ!) ದುರ್ಮರಣ ಹೊಂದಿದವರ ಆತ್ಮಗಳು ಅತ ೈ ಪ್ತಿಯಿಂದ ಪುನಃ ಭೂಮಿಗೆ ಬರುತ್ತವೆಂಬ ಬಲವಾದ ನಂಬಿಕೆ ಭಾರತೀಯರಲ್ಲಿದೆ. ಇದೊಂದು ರೀತಿಯ ಸಾಂಸ್ಕೃತಿಕ ನಂಬಿಕೆಯೇ ಹೊರತು ಯಾವುದೇ ರೀತಿಯ ವಾಸ್ತವ ತಳಹದಿ ಯಿಂದ ಕೂಡಿದ್ದಲ್ಲ. ಉತ್ತರ ಕರ್ನಾಟಕದಲ್ಲಿ ನಡೆದ ಪುನ ರ್ಜನ್ಮದ ಘಟನೆಯೊಂದನ್ನು 15-11-90ರ ಪತ್ರಿ ಕೆಯಲ್ಲಿ ಹೀಗೆ ವರದಿ ಮಾಡಲಾಗಿತ್ತು- ಮುಧೋಳದ ಬಸವಾನಂದ ಪ್ರಾಥಮಿಕ ಶಾಲೆಯ ಪ್ರಮೋದ ಕಟ್ಟೀಮನಿ ಎಂಬ ಎಂಟು ವರ್ಷದ ವಿದ್ಯಾರ್ಥಿ ""ತಾನು ಹಿಂದಿನ ಜನ್ಮದಲ್ಲಿ ಮುಂಬಯಿ ರಹವಾಸಿಯಾಗಿದ್ದು ವಕೀಲಿ ವ ತ್ತಿ ಮಾಡುತ್ತಿದ್ದೆ. ಆಗ ನನ್ನ ಹೆಸರು ಗುರುಲಿಂಗ ಶಿರೋಳ ಎಂದಿತ್ತು,'' ಎಂದು ಅವನು ಹೇಳು ತ್ತಾನೆ! ""ನನ್ನ ಹೆಂಡತಿಯ ಹೆಸರು ಮಹಾದೇವಿ ಇದ್ದಿತು. ನನಗೆ ಎಂಜಿನಿಯರ್‌ ವ ಓತ್ತಿಯ ರಮೇಶ ಎಂಬ ಮಗನಿದ್ದ. ನನ್ನ ಹೆಂಡತಿಯ ತವರು ಮನೆ ಮೆ ೃಸೂರಿನಲ್ಲಿದೆ,'' ಎಂದು ಅವನು ತನ್ನ ಹಿಂದಿನ ಜನ್ಮದ ಸ್ಮರಣೆಯ ಸತುಳಿ ಬಿಚ್ಚುತ್ತಾನೆ. ಮೈಸೂರು ಮತ್ತು ಮುಂಬಯಿ ನಗರಗಳನ್ನು ಪ್ರಮೋದ ನೋಡಿಲ್ಲ. ಆದರೆ ಅಲ್ಲಿಯ ಸ್ಥಳಗಳ ಬಗ್ಗೆ ವಿವರಗಳನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ. ಪ್ರಮೋದನ ಹಿಂದಿನ ಜನ್ಮದ ಸ್ಥರ ಣೆಯ ಕುರಿತು ಮುಂಬಯಿಯ "ಸೋಮಯ್ಯ ವಿದ್ಯಾವಿಹಾರ'ದ ಡಾ. ಸಂಜೀವ ಶೆಟ್ಟಿ ಹೆಚ್ಚಿನ ಸಂಶೋಧನೆ ನಡೆಸಿದ್ದಾರೆ ಎಂದೂ ವರದಿಯಾ ಗಿತ್ತು. ಡಾ. ಶೆಟ್ಟಿಯವರಿಗೆ ಈ ಬಗ್ಗೆ ಸುದ್ದಿ ಪ್ರಕಟ ವಾದ ಒಂದು ತಿಂಗಳ ನಂತರವೇ ತಿಳಿದಿದ್ದು. ಅವರು ಈ ಕುರಿತು ಸಂಶೋಧನೆ ನಡೆಸಿದ್ದಾ ರಂದು ಸುಳ್ಳು ಮಾಹಿತಿ ನೀಡಲಾಗಿತ್ತು. ಪುನ ರ್ಜನ್ಮವಾದಿಗಳು ಜನರನ್ನು ಹೀಗೆ ಮೋಸಗೊಳಿ ಸುತ್ತಲೇ ತಮ್ಮ ಬದುಕನ್ನು ಸಾಗಿಸುತ್ತಿರುತ್ತಾರೆ. ಕೆಲವು ತಾಯಂದಿರು ತಮ್ಮ ಮಕ್ಕಳಿಗೆ ಪೂರ್ವಜರ ಕುರಿತು ವಿವರವಾದ ಮಾಹಿತಿ ಯನ್ನು ಒದಗಿಸಿರುತ್ತಾರೆ. ಈ ವಿವರಗಳು ಮಕ್ಕಳ ಸುಪ್ತ ಮನಸ್ಸಿನಲ್ಲಿ ಶೇಖರಣೆಯಾಗು ತ್ತವೆ. ತಮ್ಮ ತಾಯಿ ಸತ್ತ ಮೇಲೆ ಅಥವಾ ದೊಡ್ಡವರಾದನಂತರ ಯಾವುದೋ ಒಂದು ಸಂದರ್ಭದಲ್ಲಿ ಹಿಂದಿನವರ ಕುರಿತು ಹೇಳು ತ್ತಾರೆ. ಇಂಥದನ್ನು ಜನರು ಪುನರ್ಜನ್ಮದ ಮರುಕಳಿಕೆ ಎಂದು ಕೊಂಡಾಡುತ್ತಾರೆ. ಆದರೆ " ಇದೊಂದು ರೀತಿಯ ಮಾನಸಿಕ ರೋಗವೆಂದು ಸಾಬೀತಾಗಿದೆ. ಇದಕ್ಕೆ ಕ್ರಿಪ್ಪೋಮ್ನೇಷಿಯಾ (cryptomnesia) ಎನ್ನುತ್ತಾರೆ. ಪುನರ್ಜನ್ಮ ವಾದಿಗಳು ಎಷ್ಟೇ ಪ್ರಯತ್ನ ಪಟ್ಟರೂ ಸತ್ತಮೇಲಿನ ಬದುಕಿನ ಸತ್ಯತೆ ಯನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸಾಮಂತವಾದಿ ಸಮಾಜ ವ್ಯವಸ್ಥೆಯನ್ನು ಸ್ಥಿರ ವಾಗಿರಿಸಲು ಹಾಗೂ ಶಾಸಕ ವರ್ಗದ ಸ್ವಾರ್ಥದ ರಕ್ಷಣೆಗಾಗಿ ಪುನರ್ಜನ್ಮ ಎನ್ನುವ ಗುರಾಣಿ ಕೆಲಸ ಮಾಡಿತೆನ್ನಬಹುದು. ಇಂದಿನವರೆಗೂ ಯಾವುದೇ ಒಂದು ಘಟನೆ ಕೂಡ ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸಾಬೀತಾಗಲಿಲ್ಲ. ಈ (ಸಾಧಾರ) ಅಕಿ 112 ತ್‌ ಕಸೂರಿ | ಟಿ.ವಿ. ಚಾಣಕ್ಯನ ಸುತ್ತ ಮುತ್ತ ಡೆ ಲೇಖನದಲ್ಲಿ ಹೇಳಿದಂತೆ ಮಗೆಸ್ತಾನೀ ಸನ "ಇಂಡಿಕಾ' ಕೃತಿ ಸಂಪೂರ್ಣ ದೊರೆತಿಲ್ಲ. ಈ ಕೃತಿಯಲ್ಲಿ ಚಾಣಕ್ಯನನ್ನು ಪ್ರಸ್ತಾಪಿಸಿಲ್ಲವೆಂ ಬುದೇ ವಿದ್ವಾಂಸರ ಭಿನ್ನಾಭಿಪ್ರಾಯಗಳಿಗೆ ಕಾರ ಣವೆಂಬುದೂ ಸರಿ. ಆದರೆ ಹಲವು ಸಾಹಿತ್ಯ ಕೃತಿಗಳಲ್ಲಿ ಚಾಣಕ್ಕನ ಪ್ರಸ್ತಾಪ ಬರುತ್ತದೆ. ಆತ ನಂದ ವಂಶ ನಿರ್ಮೂಲ ಮಾಡಿದ ಆಚಾರ್ಯ ಎಂಬುದಾಗಿಯೇ ಬಿಂಬಿಸಲಾಗಿದೆ. ಅಂದಮೇಲೆ ಆತ ಐತಿಹಾಸಿಕ ವ್ಯಕ್ತಿಯಲ್ಲವೇ? ಕೇಸರಿ ಬಾವುಟ ಶೆ ೈಶವಾವಸ್ಥೆಯಲ್ಲಿ ದ್ದ ರಾಷ್ಟ್ರದ ಸಂಕೇತವಷ್ಟೇ ಎಂದೇಕೆ ಭಾವಿಸಬಾ ರದು? ಇಂದು ನಮ್ಮ ರಾಷ್ಟ್ರ ಧ್ವಜ ಕೇಸರಿ ಬಿಳಿ ಹಸಿರು ಬಣ್ಣದಿಂದ ಕೂಡಿಲ್ಲವೇ? ಪ್ರಾಚೀನ ಭಾರತೀಯರ ರಾಜನೀತಿಯ ಬಗ್ಗೆ ಯುರೋಪಿಯನ್ನರಲ್ಲಿದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದೇ ಚಾಣಕ್ಕ ಅಥವಾ ಕೌಟಿಲ್ಯನ ಅರ್ಥಶಾಸ್ತ್ರ. 1905ರಲ್ಲಿ ಪತ್ತೆಯಾದ ಈ ಗ್ರಂಥ 1914ರಲ್ಲಿ ಮೊದಲ ಪ್ರಕಟಣೆ ಕಂಡಿತು. ಜರ್ಮನ್‌ ಭಾಷೆಗೆ ತರ್ಜುಮೆಯಾದ ಇದು ಇತ್ತೀಚೆಗೆ ಉರ್ದುವಿನಲ್ಲೂ ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು “ಚಾಣಕ್ಕ'ನನ್ನು ವೀಕ್ಷಿ ಸಿದರೆ ದೇಶೀಯ ನಿರ್ದೇ ಶಕನ ಶ್ರಮ ಸಾರ್ಥಕ. ಮೆ ಸೂರು ಡಾ. ಹೆಚ್‌.ಎಸ್‌. ಉಪಾರಾಣಿ ಲಿ ಲೇಖಕರು ಎತ್ತಿರುವ ಪ್ರಶ್ನೆಗಳು ಉಚಿತ ವೇನೋ ಹೌದು. ಆದರೆ ""ರಾಷ್ಟ್ರೀಯತಾ ಭಾವವು ಭಾರತೀಯರಲ್ಲಿ ಮೊಳೆತದ್ದು ಇಂಗ್ಲಿ ಷರ ಆಗಮನದ ನಂತರವೇ'' ಮುಂತಾದ ಲೇಖಕರ ಅಭಿಪ್ರಾಯಗಳು ಅವರ ಇತಿಹಾಸಾ ಭ್ಯಾಸದ ಕೊರತೆಯನ್ನಷ್ಟೇ ಸೂಚಿಸುತ್ತವೆ. ಜೆ.ಪಿ. ತಾಂಡಾ ಲಾಲಪ್ಪ ಸಕ್ರೆಪ್ಪ ಲಂಬಾಣಿ ಮೋ 1992 ಪ್ರತಿಕ್ರಿಯೆಗಳು O ಸಾಮಾಜಿಕ ಕಥೆಗಳಿಗಿಂತ ಪೌರಾಣಿಕ ಯಾ ಐತಿ ಹಾಸಿಕ ಕಥೆಗಳನ್ನು ಟಿ.ವಿ. ಯಲ್ಲಿ ಚೆಲ್ಲುವುದು ಒಳ್ಳೆಯದಲ್ಲ ವೇ? ಕಟಪಾಡಿ ಕೆ. ವಾಮನ ಕಿಣಿ" O ಮನರಂಜನೆ ಮಾತ್ರವೇ ದೂರದರ್ಶನ ಧಾರ ವಾಹಿಗಳ ಉದ್ದೇಶವೆನ್ನು ವುದಾದರೆ ಬರಿ ಕಾರ್ಟೂನ್‌ ಷೋಗಳನ್ನೇ ಪ್ರಸಾರ ಮಾಡಬೇ ಕಪ್ಪೆ! ಈ ಅಳತೆಗೋಲಿನಲ್ಲಿ ಲೇಖಕರು ಮೆಚ್ಚುವ "ಭಾರತ್‌ ಏಕ್‌ ಖೋಜ್‌' ಕೂಡ ಪ್ರಸಾರಾರ್ಹತೆ ಪಡೆಯುವುದು ಅನುಮಾನ. ಒಂದು ಧರ್ಮದ ಪುಣ್ಯಕಥೆಯನ್ನು ರಾಷ್ಟ್ರೀಯ ಜಾಲದಲ್ಲಿ ಪ್ರಸಾರ ಮಾಡುವುದರ ಔಚಿತ್ಯ ಪ್ರಶ್ನಿಸುವ ಲೇಖಕರು ಈ ಭಾವನೆಯ ಹೊರತಾಗಿಯೂ ರಾಮಾಯಣ ಅಥವಾ ಮಹಾ ಭಾರತ ವಿಶ್ವದ ಶ್ರೇಷ್ಠ ಕಾವ್ಯಗಳ ಸಾಲಿನಲ್ಲಿ ನಿಲ್ಲುತ್ತವೆಂಬುದನ್ನು ಮರೆತಂತಿದೆ. ಇದೇ ಪ್ರಕಾರ ರೇಡಿಯೋದಲ್ಲಿ ಬರುವ ಎಲ್ಲ ಸಂಗೀತ ಕಾರ್ಯಕ್ರಮಗಳನ್ನೂ ಕೂಡಲೆ ನಿಲ್ಲಿಸಬೇಕಾಗು ತ್ತದೆ. ಏಕೆಂದರೆ ಸಾಧಾರಣವಾಗಿ ಎಲ್ಲ ಸಂಗೀತ ರಚನೆಗಳೂ ಒಂದಲ್ಲ ಒಂದು ಧರ್ಮದ ದೇವ ತಾಸ್ತುತಿಗಳೇ ಆಗಿರುತ್ತವೆ! ರಾಷ್ಟ್ರೀಯತಾ ಭಾವವು ನಮ್ಮಲ್ಲಿ ಮೊಳೆ ತದ್ದೇ ಆಂಗ್ಲರ ಆಗಮನದ ನಂತರ ಎಂಬುದೂ ಸರಿಯಲ್ಲ. ಸಿಂಧೂವಿನಿಂದ ಬ್ರಹ್ಮಪುತ್ರಾ ನದಿ ಯವರೆಗೆ, ಹಿಮಾಲಯದಿಂದ ಹಿಂದೂ ಮಹಾ ಸಾಗರದವರಗೆ ಒಂದು ಸಂಕೀರ್ಣ ಸಾಂಸ್ಕೃತಿಕ ಪರಂಪರೆ ಬೆಳೆದಿತ್ತು. ಈ ಪ್ರದೇಶದಲ್ಲಿ ಸಂಪರ್ಕ ಭಾಷೆಯಾಗಿ ಸಂಸ್ಕೃತ ಬಳಸಲ್ಪಡು 113 ತ್ತಿತ್ತು. ಕಾಳಿದಾಸ ಜಯದೇವ, ಶಂಕರಾಚಾ ರ್ಯರು ದೇಶಾದ್ಯಂತ ಪ್ರಸಿದ್ಧರಾಗಲು ಕಾರಣ ಈ ಸಾಂಸ್ಕೃತಿಕ ಒಮ್ಮ ತವೇ. "ಛಾತ್ರ' ಮತ್ತು “ಶಿಕ್ಷಕ್‌ ಪದಗಳ ಬಗ್ಗೆ ಟೀಕಿಸಿರುವ ಲೇಖಕರು ಚಾಣಕ್ಕನ ಕಾಲದಲ್ಲಿ ಹಿಂದಿಯಲ್ಲಿ ಸಂಭಾಷಣೆ ನಡೆಯುತ್ತಿರಲಿಲ್ಲ ಎಂಬುದನ್ನು ಮರೆತರೇ? ಮದ್ರಾಸು ರಾಮಪ್ರಸಾದ್‌. ಕೆ.ಎ. ೦ ರಾಮಾಯಣ, ಮಹಾಭಾರತಗಳು ಜನರನ್ನು ಕಂಗಾಲು ಮಾಡಿದವು.... ಉತ್ತರ ರಾಮಾ ಯಣ ಮತ್ತೆ ಪ್ರಾರಂಭವಾಗಿ ಗವಾಕ್ಷಿಯೊಳಗಿ ನಿಂದ ಭೂತ ಬಂದಂತಾಯ್ತು ಎಂದೆಲ್ಲ ಬರೆದಿ ದ್ದಾರೆ ಲೇಖಕರು. ವಾಸ್ತವವೆಂದರೆ ನಮ್ಮ ದೇಶದ ಸಾಂಸ್ಕೃತಿಕ ಮಹಾಕಾವ್ಯಗಳನ್ನು ಜನ ಆದರದಿಂದ ವೀಕ್ಷಿಸಿದರು. ಅಷ್ಟೇ ಅಲ್ಲ, ಅನೇಕ ಮುಸ್ಲಿಂ, ಕೈಸ್ತ್‌ ಬಹುಸಂಖ್ಯಾತ ರಾಷ್ಟ್ರಗ ಳಲ್ಲೂ ಈ ಧಾರಾವಾಹಿಗಳು ಅತ್ಯಂತ ಜನಪ್ರಿ ಯವಾದವು. ಈ ಎರಡೂ ಕಥೆಗಳು ಕೇವಲ ಒಂದು ಧರ್ಮಕ್ಕೆ ಸೇರಿದವಾಗಿರದೆ ಭಾರತದ ಜೀವನಶೈಲಿ, ಸಾಂಸ್ಕೃತಿಗೆ ಪ್ರತೀಕವಾಗಿವೆ...... ಮುಸ್ಲಿಂ ಬಹುಸಂಖ್ಯಾತ ಇಂಡೋನೇಶಿಯಾ ದಲ್ಲಿಯೂ ಪ್ರತಿವರ್ಷ ಅಂತಾರಾಷ್ಟ್ರೀಯ ಮಟ್ಟದ “ರಾಮಾಯಣ ' ಕುರಿತಾದ ಸಮ್ಮೇಳನ ವನ್ನೂ. ಅಲ್ಲಿಯ ಸರ್ಕಾರವೇ ನಡೆಸುತ್ತಿದೆ. ಸಂಸ್ಕೃತಿಯ ಅರ್ಥವನ್ನು ಅರಿತಿರುವ ಅವರು ರಃ ಮಹಾಕಾವ್ಯಗಳನ್ನು ಒಂದು ಧರ್ಮದ ಸಂಕೇತಗಳೆಂದು ಭಾವಿಸಿಲ್ಲ. ಇದೇ ರೀತಿ ನಮ್ಮ ದೇಶದಲ್ಲೂ ನಡೆದಿದ್ದರೆ ಇಂದು ನಾವು ಕಾಣುತ್ತಿ ರವ ಪ್ರತ್ಯೇಕತೆಯ ಕಂದರ ಇರುತ್ತಿರಲಿಲ್ಲ ವೇನೋ! ಆದರೆ ಅಲ್ಪಸಂಖ್ಯಾತರನ್ನು ಈ ದೇಶದ ಆದರ್ಶಗಳಿಂದ ದೂರವಿಡುವ ತುಪ್ಪೀಕ ರಣದ ಪರಿಪಾಠವೇ ಇಲ್ಲಿ ಬೆಳೆದು ಬಂದಿದೆ. ಇಂತಹ ಧಾರಾವಾಹಿಗಳನ್ನು ಪ್ರದರ್ಶಿಸಬಾ ರದು ಎಂದರೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ನಾವೇ ಕಡಿದುಕೊಂಡಂತೆ. ಅಲ್ಲದೆ ಸಾಂಸ್ಕೃತಿಕ 114 ನೆಲೆ ಇಲ್ಲದ ಯಾವ ಜನಾಂಗವೂ ಒಂದಾಗಿರಲು ಸಾಧ್ಯವಿಲ್ಲ. ಹಿಂದೆ ದಿ. ಮೌಲಾನಾ ಆಜಾದ್‌ರನ್ನೊಳ ಗೊಂಡ ಧ್ವಜ ಸಮಿತಿ ಭಗವಾ ಬಣ್ಣದ ರಾಷ್ಟ್ರಛ್ವ ಜವನ್ನು ಶಿಫಾರಸ್ಸು ಮಾಡಿತ್ತು. ಡಾ. ಅಂಬೇ ಡ್ಕರ್‌ ಕೂಡ ಭಗವಾ ಧ್ವಜವನ್ನೇ ಅನುಮೋದಿಸಿ ದ್ದರು. ಅಂಥ ಧ್ವಜವನ್ನು ದೂರ ದರ್ಶನದಲ್ಲಿ ತೋರಿಸಿದರೆ ಸೆಕ್ಯೂಲರ್‌ ವಾದಿ ಗಳಿಗೇಕೆ ತಲೆ ತಿರುಗಬೇಕು?.... ಕೊನೆಗೂ ಸರ್ಕಾರ ಚಾಣಕ್ಯನ ಪೂರ್ಣ ಪ್ರಸಾರಕ್ಕೆ ಅನುಮ ತಿಸಿರುವುದು ಸಂತಸದ ವಿಷಯ. ಧಾರವಾಡ ಅರುಣ ಜೋಶಿ ೦ ಲೇಖನ ತುಂಬಾ ಔಚಿತ್ಯಪೂರ್ಣವೂ ಅಷ್ಟೇ ಉತ್ಕೃಷ್ಟ ವೂ ಆಗಿದೆ. ಐತಿಹಾಸಿಕ ಪ್ರಜ್ಞೆ ಹಾಗೂ ಸಮಕಾಲೀನ ಸಾಮಾಜಿಕ ಜೀವನ ಚಿತ್ರಣ ನೀಡುವಲ್ಲಿ ಎಡವಿರುವ ದೂರದರ್ಶನದ ದೋಷವನ್ನು ಎತ್ತಿ ತೋರಿಸಿದ ರೀತಿ ಇತಿಹಾಸ ಕಾರನ ಭಾಷ್ಕದಂತಿದೆ. ಟಿ.ವಿ. ಧಾರಾವಾಹಿ ನಿರ್ಮಾಪಕರಿಗೆ ಇದೊಂದು ಮಾರ್ಗದರ್ಶಿ. ಮನಗೋಳಿ ಸಿದ್ಧರಾಮ ಈ ಬಿರಾದಾರ ಲಿ ಟಿ.ವಿ. ಚಾಣಕ್ಕನ ಸುತ್ತ ಸಂಚರಿಸಿದ ಲೇಖನಿ ಅಭದ್ರ ರಾಷ್ಟ್ರ, ಜಾತೀಯತೆಯ ಬಗ್ಗೆಯೂ ತಿಳಿಸುತ್ತಾ ತುಂಬಾ ಪರಿಣಾಮಕಾರಿಯಾಗಿ ಮೂಡಿದೆ. ಧಾರವಾಡ ಕೆ. ಜಗದೀಶ್‌ ರೆಡ್ಡಿ "ಚಾಣಕ್ಕ' ಸೀರಿಯಲ್‌ ನಿರ್ಮಿಸುವಲ್ಲಿ ಚಂದ್ರ ಪ್ರಕಾಶ್‌ ದ್ವಿವೇದಿಯವರು ಎಲ್ಲಿ ಎಡವಿದ್ದಾರೆ ಮತ್ತು ಎಂಥ ಶ್ರದ್ಧೆಯಿಂದ ಇದಕ್ಕಾಗಿ ದುಡಿದಿ ದ್ದಾರೆ ಎಂಬ ಗುಣಾವಗುಣಗಳನ್ನು ಅತ್ಯಂತ ನಿಷ್ಠುರತೆಯಿಂದಲೇ ವಿವರಿಸಿದ್ದಾರೆ ಲೇಖಕರು. ಪುರಾಣಕತೆಗಳ ಪಾತ್ರಗಳನ್ನೇ ದೇವರನ್ನಾಗಿಸಿ ಅವನ್ನೇ ಪ್ರಸಾರ ಮಾಡುತ್ತಿರುವುದು ಸರಿಯಲ್ಲ ಎ೦ಬ ಚಿಂತನೆ ಸ್ವಾಗತಾರ್ಹ. ಶಹಪೂರ ಶಿವರಂಜನ ಸತ್ಯಂಪೇಟೆ AY AN ಮನೆಯ ಅಂದ ಹಾಳು ಮಾಡುತ್ತದೆಂದು ಜೇಡರ ಹುಳುವನ್ನು ಹೀಯಾಳಿಸುವ ಮುಂಚೆ ಈ ಲೇಖನ ಓದಿದರೆ ನಿಮ್ಮ ನಿಲುವು ಬದಲಾದೀತು. ಏಕೆಂದರೆ ಜೇಡವೀಗ ರೈತರ ಮಿತ್ರ, ಮೂರ್ಛೆರೋಗಕ್ಕೆ ಔಷಧಿ. ಅಷ್ಟೇ ಅಲ್ಲ ಅದರ ರೇಷ್ಮೆಯಂತಹ ಎಳೆ ಬಟ್ಟೆ ಹಾಗೂ ಗುಂಡು ನಿರೋಧಕ ಕವಚದ ತಯಾರಿ ಕೆಗೂ ಬಳಸಲ್ಪಡುತ್ತದೆ! "ಇಟ 'ಅದಶ್ಮೀರ ಸುತಡೆಸೆ | ಜೇಡ ಎಂದಾಕ್ಷಣ ಮನೆಯ ಮೂಲೆ ಮೂಲೆಯಲ್ಲಿ ಕಟ್ಟಿರುವ ಬಲೆಯೇ ಮೊದಲು ನಮ್ಮ ಮನಸ್ಸಿಗೆ ಬರುತ್ತದೆ. ಆ ಬಲೆಗಳಲ್ಲಿ ಜೋತಾಡುತ್ತಿರುವ 8 ಕ್ರಿಮಿ ಕೀಟಗಳ ಅಸ್ಲಿಪಂ ಜರ ಮನಕ್ಕೆ ಮುದವನ್ನೇನೂ ನೀಡವು. ಮನೆಯ ಅಂದ ಚಂದವನ್ನೆಲ್ಲಾ ಹಾಳು ಕ್‌ ಮಾಡುವ ಇದರ ಮೇಲೆ ಗ ೈಹಿಣಿಯ ಮೊದಲ ಕಾಕದೃಷ್ಟಿ. ಇಂಥ ಜೇಡರ ಹುಳು ಯಾರಿಗೆ ತಾನೆ ಬೇಕು? ಆದರೆ ಈಗ ಬೇಕು ಬೇಕು ಎನ್ನುವ ಕಾಲ ಬಂದಿದೆ. ಜೇಡರ ಹುಳುಗಳನ್ನು ಪೋಷಿಸಿ ಸಂರ ಕ್ಲಿಸುವ ದಿನಗಳಿವು. ಜೇಡ, ಪ್ರಾಣಿಶಾಸ್ತ್ರದ ವರ್ಗೀಕರಣದಂತೆ “ಅರ್ನಾಕಿಡ್‌' ಎಂಬ ವರ್ಗಕ್ಕೆ ಸೇರಿದ ಪ್ರಾಣಿ. ಕ್ರಿಮಿ ಕೀಟಗಳ ಬದ್ಧ ವೈರಿ. ಕೃಷಿ ವಲಯದಲ್ಲಿ ಕ್ರಿಮಿ ಕೀಟ ನಿಯಂತ್ರಿಸಲು ಈ ಹುಳದ ಉಪ ಯೋಗ ಹೇಗೆ ಮಾಡಿಕೊಳ್ಳಬಹುದು ಎಂದು ಕೃಷಿ ವಿಜ್ಞಾನಿಗಳು ತಲೆಕೆಡಿಸಿಕೊಂಡರು. ಅದರ ಪರಿಣಾಮವಾಗಿ 1988ರ ಶರದೃತುವಿನಲ್ಲಿ ಚೀನಾದ ಭತ್ತದ ಗದ್ದೆಗಳಲ್ಲಿ ಒಂದು ಅಸಾ ಮಾನ್ಯ ದೃಶ್ಯ ಕಂಡುಬಂತು. ಸಾವಿರಾರು ಹೆಕ್ಟೆ ಜಾ ಜಮೀನಿನಲ್ಲಿ ರೈತರು ಸಣ್ಣಸಣ್ಣ ಹುಲ್ಲು ಕಂತೆಗಳನ್ನು ” ಸೊಂಟದವರೆಗೆ ಕಟ್ಟಿ ಕೋನಾಕಾರದಲ್ಲಿ ನಲ್ಲಿ ಸಿದುದು ವಿಚಿತ್ರ ವಾಗಿ He NON 9 ಸುಶೀಲ ಸೂರ್ಯನಾರಾಯಣ ಕಾಣುತ್ತಿತ್ತು. ಹೀಗೆ ಕಟ್ಟಿದುದರ ಉದ್ದೇಶ ಜೇಡರ ಹುಳುಗಳಿಗೆ ಮನೆ ಮಾಡಿಕೊಡುವುದು! ಅಂದರೆ ಅವುಗಳು ಬಲೆ ನೇಯ್ದು ಮನೆ ಮಾಡಿ ಕೊಳ್ಳಲು ಸೂಕ್ತ ಜಾಗ ನಿರ್ಮಿಸುವುದು. ಗದ್ದೆಗ ಳಲ್ಲಿ ಹುಲ್ಲುಕಡ್ಡಿಗಳ ಮಧ್ಯೆ ಬಲೆ ನೇಯ್ದು ವಾಸಿಸಲು ಪ್ರಾರಂಭಿಸಿದ ಜೇಡಗಳು, ಗುಂಪು ಗುಂಪಾಗಿ ಭತ್ತದ ಪೈರು ಮತ್ತು ಹತ್ತಿಯ ಗಿಡಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುತ್ತಿದ್ದ ಕೀಟಗಳನ್ನೆಲ್ಲಾ ತಿಂದು ಧ್ವಂಸ ಮಾಡಿದವು. ಈ ರೀತಿ ಜೇದಗಳಿಗೆ ಸೂಕ್ತ ಸಮಯದಲ್ಲಿ ಮನೆ ಮಾಡಲು ಶಕ್ಕ ಜಾಗ ನಿರ್ಮಿಸಿಕೊಟ್ಟು ಚೀನಾದ ತರು ತಮ್ಮ ಇಳುವರಿಯನ್ನು ಸಾಕಷ್ಟು ಹೆಚ್ಚಿ ಸಿಕೊಂಥರು. ಜೇಡಗಳನ್ನು ಸಂರಕ್ಷಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಿಕೊಂಡವರಲ್ಲಿ ಚೀನೀಯರು ಮೊದಲಿಗರಾದರೂ ಈಗೀಗ ಬೇರೆ ಬೇರೆ ದೇಶದ ಕೃಷಿ ತಜ್ಞರು ಇದರ ಉಪಯುಕ್ತತೆಯನ್ನು ಅರಿತುಕೊಂಡು ಜೇಡರ ಹುಳುವನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗಿ ದ್ದಾರೆ. ಕಾ ್ಯಲಿಫೋರ್ನಿಯಾದ ಒಬ್ಬ ವಿಜ್ಞಾನಿ ಸೇಬಿನ ಹಣ್ಣಿನ ತೋಟಗಳ ಮಧ್ಯೆ ನೆಲದ ಮೇಲೆ ಜೇಡ ವಾಸಿಸಲು 3ನುಕೂಲವಾದ ಹೊದಿಕೆ ನಿರ್ಮಿಸಿ 115 ಜೇಡಗಳ ಸಂತತಿ ವ ಓದ್ಧಿಸುವಂತೆ ಮಾಡಿದರು. ಪತಂಗಗಳು ಇಟ್ಟ ಮೊಟ್ಟೆ ಯಿಂದ ಹೊರಬಂದ ಸಣ್ಣ ಸಣ್ಣ ಹುಳುಗಳನ್ನು ಈ ಜೇಡಗಳು ಕಬಳಿಸಿದವು. ಸೇಬಿನ ಹಣ್ಣಿನಲ್ಲಿ ಸೇರಿ ಹಣ್ಣುಗ ಳನ್ನು ಕೊಳೆಯಿಸುತ್ತಿದ್ದ ಈ ಹುಳುಗಳ ಹಾವಳಿ ನಿಂತು ಹಣ್ಣಿನ ಗುಣಮಟ್ಟ ಹಾಗೂ ಇಳುವರಿ ಎರಡೂ ಹೆಚ್ಚಾಯ್ತು. ಬೆಳೆಗಳ ಮಧ್ಯೆ ಸಣ್ಣ ಸಣ್ಣ ಮುಳ್ಳು ಗಿಡಗ ಳನ್ನು ಹಾಗೇ ಬಿಟ್ಟರೂ ಜೇಡಗಳು ಅದರಲ್ಲಿ ಬಲೆ ಕಟ್ಟಿ ವಾಸ ಮಾಡಿ ಕೂಲಿ ಇಲ್ಲದ ಕಾವಲುಗಾರನಂತೆ ಬೆಳೆಗಳನ್ನು ರಕ್ಷಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ರಾಸಾಯ ನಿಕ ಕೀಟನಾಶಕಗಳಿಗಿಂತ ಹೆಚ್ಚು ಕೀಟಗಳನ್ನು ಜೇಡಗಳು ಕೊಂದು ತಿಂದುಹಾಕುತ್ತವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಅಂತೂ ಜೇಡರ ಹುಳು ರೈತನ ಮಿತ್ರನಾಗಿ, ಬಂಧುವಾಗಿ ಸಹಕರಿಸುವ ಕಾಲ ಬಂದಿದೆ. ನೈಸರ್ಗಿಕವಾಗಿ ಕಣಜದ ಹುಳು, ಜೀರುಂಡೆ ಗಳಿಂದ ಕೀಟನಿಯಂತ್ರಣವೇನೋ ಆಗುತ್ತದೆ. ಆದರೆ ಇವುಗಳಿಗೆ ಸಂಯಮ ಕಡಿಮೆ. ತನ್ನ ಬೇಟೆಗಾಗಿ ಹಸಿದು ಕಾದು ಕೂಡುವಂಥ ಮನೋಭಾವ ಇವಕ್ಕಿಲ್ಲ. ತನ್ನ ಹಸಿವನ್ನು ತಣಿ ಸುವ ಹುಳುಗಳು ಕಡಿಮೆಯಾಗುತ್ತಿದ್ದಹಾಗೇ ಬೇರೆಡೆಗೆ ಹಾರಿ ಹೋಗಿ ಬಿಡುತ್ತವೆ. ಆದರೆ ಜೇಡ ಹಾಗಲ್ಲ, ತನ್ನ ಬೇಟೆಗಾಗಿ ಅಪಾರ ತಾಳ್ಮೆಯಿಂದ ಕಾದು ಕೂತುಕೊಳ್ಳುತ್ತವೆ. ಜೇಡ ಎಂಬ ಹೆಸರೇ ನೇಕಾರ ಎಂದು ಸೂಚಿಸುತ್ತದೆಯಾದರೂ ಎಲ್ಲಾ ಜೇಡಗಳೂ ಬಲೆ ನೇಯುವುದಿಲ್ಲ. ಜೇಡಗಳು ವಿವಿಧ ರೀತಿಯ ನೆಲೆಗಳಲ್ಲಿ ಕಾಣಬರುತ್ತವೆ. ನೆಲದಲ್ಲಿ, ಸುರಂಗಗಳಲ್ಲಿ, ಬಿರುಕುಗಳಲ್ಲಿ ಇವು ಜೀವಿಸು ತ್ತವೆ. ಇನ್ನು ಕೆಲವು ಕಲ್ಲು ಅಥವಾ ದಿಮ್ಮಿಗಳ ಅಡಿಯಲ್ಲಿ ವಾಸಿಸುತ್ತವೆ. ಹುಲ್ಲಿನ ಪೊದರು ಗಳಲ್ಲೂ, Eg ವಾಸಿಸುವ ಜೇಡ ಗಳಿವೆ. ಜೇಡ ತನ್ನದೇ ಆದ ವಿಶಿಷ್ಟವಾದ ಬೇಟೆ 116 ವಿಧಾನ ಹೊಂದಿದೆ. ಆದ್ದರಿಂದ ಎಲ್ಲಾ ಹುಳು ಹುಪ್ಪಡಿಗಳಿಗೂ ಜೇಡವೆಂದರೆ ಪ್ರಾಣಭಯ. ಜೇಡ ನೋಡುವುದಕ್ಕೆಎಷ್ಟು ಸೋಮಾರಿ ಎಂದರೆ ಅದು ಕುಳಿತಿರುವ ಭಂಗಿಯನ್ನು ಗಮನಿ ಸಿದರೆ ಅದು ಎದ್ದು ಬಂದು ಪ್ರಾಣ ಹೀರುತ್ತದೆ ಎಂದು ಊಹಿಸಲಿಕ್ಕೂ ಆಗದು. ಹುಳು ಹತ್ತಿರ ಬಂದೊಡನೆ ತನ್ನ ಶರೀರವನ್ನು ಹೊರಳಿಸಿ ಬೇಟೆಯ ಮೇಲೆ ಕ್ಷಣಮಾತ್ರದಲ್ಲಿ ಎಷ್ಟೊಂದು ಚಾಣಾಕ್ಷ ತನದಿಂದ ಉಗಿಯುತ್ತದೆಂದರೆ ಆ ಹುಳುವಿಗೆ ಮಿಸುಕುವ ಅವಕಾಶವೂ ಸಿಕ್ಕದು. ಅಂಟಿನಂತಹ ದ್ರವದ ಮಳಿೆಗೆ ಬೇಟೆ ನಿಶ್ಚಲವಾ ಗಿಬಿಡುತ್ತದೆ. ನಂತರ ಜೇಡ ಅದರ ಮೇಲೆ ಆರಾಮವಾಗಿ ಮೆರೆದಾಡಿ ತನ್ನಲ್ಲಿರುವ ವಿಷ ದಿಂದ ಅದನ್ನು ದುರ್ಬಲಗೊಳಿಸಿ ತಿನ್ನುತ್ತದೆ. ಜೇಡಗಳ ವಿಷ ಶೀಘ್ರ ಪರಿಣಾಮಕಾರಿ. ಅದು ಹುಳದ ನರಮಂಡಲವನ್ನು ಹೊಕ್ಕು ನರವಾಹಿನಿ ಯನ್ನು ನಿಷ್ಕಿಯಗೊಳಿಸುತ್ತದೆ. ಮೆದುಳಿಗೆ ಎಚ್ಚರಿಕೆಯ ಸಂದೇಶ ಹೋದರೂ ಅಂಗಾಂಗಗ ಳಿಗೆ ಅದರ ಆದೇಶ ತಲುಪದೆ ಹುಳು ಅಲುಗಾಡ ದಂತಾಗಲು ಜೇಡ ಅದನ್ನು ಜೀವಂತವಾಗೆ ತಿನ್ನುತ್ತದೆ. ಸುಮಾರು ಐವತ್ತು ಸಾವಿರ ಬಗೆಬಗೆಯ ಜೇಡಗಳು ಪ್ರಪಂಚದಾದ್ಯಂತ ಇವೆ. ಎರಡು ಬಗೆಯ ಜೇಡಗಳನ್ನು ಬಿಟ್ಟರೆ ಮಿಕ್ಕೆಲ್ಲ ವಿಷಯು ಕ್ತವಾದವು. ಆದರೂ ಕೆಲವೇ ಜೇಡಗಳು ಮನು ಷ್ಯನಿಗೆ ಅಪಾಯಕಾರಿ. ಕರಿಜೇಡ (Black Wi- dಂw) ಮತ್ತು ಕಂದುಜೇಡ (Brown Recluse) ಎಂದು ಕರೆಯಲ್ಪಡುವ ಈ ಎರಡು ಜಾತಿಯ ಜೇಡದ ವಿಷ ಮನುಷ್ಯನಿಗೆ ಸಾವನ್ನು ತರಬ ಲ್ಲದು. ಆದರೆ ಜೇಡದ ವಿಷದೊಳಗಿನ ಕೆಲವು ರಾಸಾಯನಿಕ ದ್ರವಗಳು ಮಾನವನ ಆರೋ ಗ್ಯಕ್ಕೂ ಪೂರಕವಾಗಬಲ್ಲವೆಂದರೆ ನಮಗೆ ಗಾಬ ರಿಯೂ ಆಗಬಹುದು. ಮೂರ್ಛೆರೋಗಕ್ಕೆ ಈ ರಾಸಾಯನಿಕದಿಂದ ಔಷಧಿ ತಯಾರಿಸುವುದರ ಬಗ್ಗೆ ಪ್ರಯತ್ನ ನಡೆಸಿದ್ದಾರೆ ಎಜ್ಞಾನಿಗಳು. ಜೇಡರ ಬಲೆಗೂ ಕೂಡ ಔಷಧೀಯ ಮಹತ್ವ ಕಜಂಗಿ ಜೇಡ ಹೇಗೆ ಹುಟ್ಟಿತು? ಚೇಡದ ಹುಟ್ಟಿನ ಬಗ್ಗೆ ಗ್ರೀಕ್‌ ಪುರಾಣದಲ್ಲೊಂದು ಸ್ವಾರಸ್ಕಕರ ಕಥೆ ಬರುತ್ತದೆ: ಆಥೀನಾ ದೇವತೆ ಬಟ್ಟೆಯ ನೇಯ್ಗೆ ಹಾಗೂ ಕಸೂತಿಯಲ್ಲಿ ಪ್ರವೀಣೆ. ಈ ವಿಷಯದಲ್ಲಿ ತನ್ನನ್ನು ಮೀರಿಸುವವರು ಯಾರಿದ್ದಾ ರೆಂಬ ಹಮ್ಮು ಅವಳದು. ಆದರೆ ಲಿಡಿಯಾ ದೇಶದ ಅರಾಕ್ಷೆ ಎಂಬ ಹುಡುಗಿ ಸಹ ಕಸೂತಿಯಲ್ಲಿ ನಿಪುಣತೆ ಗಳಿಸಿದ್ದಳು. ತಾನು ಅಧಿನಾ ದೇವತೆಗಿಂತಲೂ ಚೆನ್ನಾಗಿ ಕಸೂತಿ ಹಾಕುತ್ತೇನೆಂದು ಆ ಹುಡುಗಿ ಹೇಳಿಕೊಂಡಳು. ಇದರಿಂದ ಅಸಮಾಧಾನಗೊಂಡ ಅಧೀನಾ ಮುದುಕಿಯ ವೇಷದಲ್ಲಿ ಬಂದು ಅರಾಕ್ಷೆ ಯನ್ನು ಕಾಣುತ್ತಾ ಳೆ. “ದೇವತೆಯ ಬಗ್ಗೆ ಹಗುರವಾಗಿ ಮಾತಾಡಕೂಡದು. ನಿನ್ನ ಮಾತುಗಳನ್ನು ಹಿಂದೆಗೆ ದುಕೋ,'' ಅಥೀನಾ ಒತ್ತಾಯಿಸಿದಳು. ಸೋಲಲೊಪ್ಪದ ಹುಡುಗಿ ತನ್ನ ಮುಂಚಿನ ಅಭಿಪ್ರಾಯ ವನ್ನೇ ಫುನರುಚ್ಚರಿಸಿದಳು. ಕೋಪಗೊಂಡ ದೇವತೆ ನಿಜರೂಪದಲ್ಲಿ ಪ್ರತ್ಯಕ್ಷಳಾಗಿ ಸವಾಲಸೆ ದಳು. ಹುಡುಗಿಯೂ ಅಂಜದೆ ಸ್ಪರ್ಧೆಗಿಳಿದಳು. | ಮೋಹಕವಾಗಿ ಬಟ್ಟೆ ಯನ್ನು ನೇಯ್ದ ಹುಡುಗಿ ದೇವರ ಪ್ರಣಯ ವಿಲಾಸಗಳನ್ನೇ ಅದರಲ್ಲಿ ಕಸೂತಿ ಹಾಕಿದಳು. ಹುಡುಗಿಯ ಪರಿಪೂರ್ಣ ಕಲಾತ್ಮ ಕತೆಯನ್ನು ದೇವತೆಯಿಂದ ಸಹಿಸಲಾಗ ಲಿಲ್ಲ. ತನ್ನ ಸರಿಸಮಕ್ಕೆ ಬಂದ ಅದಾಕ್ಕೆಗೆ ಶಾಪ ಹಾಕಿದಳು. ""ನೀನು ಜೇಡನಾಗಿ ನಿನ್ನ ಮೈಯಿಂದಲೇ ನೂಲು ತೆಗೆದು, ಸದಾ ನೇಯುತ್ತಲೇ ಇರು.'' ಹೀಗೆ ಹುಟ್ಟಿದ ಜೇಡಕ್ಕೆ ಯಾವಾಗಲೂ ನೇಯುವುದೇ ಕೆಲಸವಾಯಿತು! ಉಂಟು. ಗಾಯ ಹಾಗೂ ಕೊಯ್ದ ಹುಣ್ಣುಗ ಳಲ್ಲಿ ಇದನ್ನು ಕಟ್ಟು ಪಟ್ಟಿ ಯಾಗಿ ಬಳಸುವ ಕ್ರಮ ಆಫ್ರಿಕದ ಕೆಲವು ಜನಾಂಗಗಳಲ್ಲಿ ಇದೆ. ಬಲೆ ನೇಯುವ ಜೇಡಗಳು ಕೀಟಗಳ ಪ್ರಚಂಡ ಬೇಟೆ ಗಾರರು. ಅವುಗಳ ಉದರದ ಗ್ರಂಥಿಗಳಲ್ಲಿ ಒಸರುವ ದ್ರವವೇ ಬಲೆಯನ್ನು ಹೊಸೆಯಲು ಸಹಾಯಕ. ಜೇಡಗಳಿಗೆ ಸ್ಪರ್ಶಜ್ಞಾನ ಬಲು ಚನ್ನಾಗಿದೆ. ಬಲೆ ನೇಯುವ ಜೇಡಗಳಲ್ಲಂತೂ ಇದು ಇನ್ನೂ ತೀಕ್ಷ್ಣ. ಬಲೆಯ ಯಾವ ಮೂಲೆ ಯಲ್ಲಾದರೂ ಕೊಂಚ ಚಲನೆಯಾದರೂ ಜೇಡ ಅದನ್ನು ತಕ್ಷಣ ಗ್ರಹಿಸುತ್ತದೆ. ಜೇಡರ ಬಲೆಗಳಲ್ಲಿ ಹಲವಾರು ಬಗೆಗ ಳುಂಟು. ಗೋಜು ಗೋಜಲಾದ ಬಲೆ, ತ್ರಿಕೋ ಣಾಕಾರದ ಬಲೆ, ವೃತ್ತಾಕಾರದ ಬಲೆ.... ಹೀಗೆ. ಕೆಲವು ಜೇಡಗಳು ಹಡಗಿನ ಹಾಯಿಪಟದ ಮಾದರಿಯಲ್ಲಿ ಬಲೆಗಳನ್ನು ನೇಯುತ್ತವೆ. ಇನ್ನು ಕೆಲವು ಗುಮ್ಮಟ, ಆಲಿಕೆ ಕೊಳವೆ, ಇಲ್ಲ ವೆ ಸಂಚಿಗಳಂಥ ಬಲೆಯನ್ನು ನೇಯುತ್ತವೆ. ಜೇಡರ ಹುಳದ ಬಲೆ ನೇಯುವ ಜಾಣ್ಮೆ ಎಲ್ಲರಿಗೂ ತಿಳಿದದ್ದೇ. ಮೊದಲು: ಒಂದು ಬಿಂದುವನ್ನು ಆಧಾರವಾಗಿ ಇಟ್ಟುಕೊಂಡು ಎಳೆಯನ್ನು ಒಂದು ನೆಲೆಗೆ ಅಂಟಿಸಿ ಅಲ್ಲಿಂದ ನಿರ್ದಿಷ್ಟ ದೂರದಲ್ಲಿನ ನೆಲೆಗಳಿಗೆ ಎಳೆಗಳನ್ನು ವಿಸ್ತರಿ ಸುತ್ತ ಹೋಗುತ್ತವೆ. "ತ್ರಿಕೋಣ ಜೇಡ ' ತ್ರಿಕೋಣಾಕಾರದ ಬಲೆ ನೇಯ್ದು ತಾನು ಓಡಾಡಲು ಜಾಡು ಎಳೆಯನ್ನು 117 ಆಯ್ದುಕೊಂಡು ಎಲ್ಲಾ ಎಳೆಗಳನ್ನು ಜಗ್ಗಿ ಬೇಟೆಗೆ ತಯಾರಾಗಿ ಕುಳಿತಿರುತ್ತದೆ - ತುಂಟ ಹುಡುಗ ಕವಣೆ ಬೀಸಲು ಸಿದ್ಧವಾಗಿರುವಂತೆ. ಒಮ್ಮೆ ಕೀಟ ಬಲೆಗೆ ತಗುಲಿದರೂ ಸಾಕು, ಜೇಡ ಎಳೆಗಳನ್ನು ಸಡಿಲಗೊಳಿಸಿ ಹುಳು ಅತ್ತಿಂದಿತ್ತ ಪುಟನೆಗೆದು ಬಿಡಿಸಿಕೊಳ್ಳದಂತೆ ತಂತ್ರ ಹೂಡು ತ್ತದೆ. “ಪರ್ಸ್‌ ವೆಬ್‌ ಸ್ಪೈಡರ್‌' ಇದು ರೇಶ್ಚೆಯಂಥ ಎಳೆಗಳಿಂದ ಕೊಳವೆಯಾಕಾರದ ಬಲೆ ನೇಯ್ದು ದಟ್ಟವಾದ ಪರದೆ ಹಿಂದೆ ಅವಿತಿಟ್ಟುಕೊಳ್ಳು ತ್ತದೆ. ಯಾವುದಾದರೂ ಹುಳು ಹೊರಪದರದ ' ಮೇಲೆ ತೆವುಳಾಡಿದರೂ ಸಾಕು ಜೇಡ ಒಂದು ಹೊಡೆತ ಕೊಟ್ಟು ಅದನ್ನು ಬಲೆಗೆ ಬೀಳಿಸುತ್ತದೆ. ಬಲೆಗಳಲ್ಲೆಲ್ಲಾ ಅತ್ಯಂತ ಕುತೂಹಲಕಾರಿ ಮತ್ತು ಸಂಕೀರ್ಣ ಬಲೆಯೆಂದರೆ ವೃತ್ತಾಕಾರದ ಬಲೆ (ಆರ್ಬವೆಬ್‌). ಈ ಜೇಡಗಳು ಜಾಗ ಹುಡುಕಲು ಓಡಾಡುವುದೇ ಒಂದು ವಿಚಿತ್ರ. ಸದೃಢವಾದ ಎಳೆಯನ್ನು ರಚಿಸುತ್ತ, ಅದರ ಆಧಾರದಿಂದ ತೇಲಾಡುತ್ತ ಒಡಾಡುತ್ತಿರುತ್ತದೆ. ಮರದಿಂದ ಮರಕ್ಕೆ ಸಾಗುವಾಗ ಅಥವಾ ಸಣ್ಣ ರುರಿ, ಹಳ್ಳ ಮುಂತಾದವುಗಳ ಮೇಲೆ ಹಾದು ಹೋಗುವಂಥ ಸಂದರ್ಭದಲ್ಲಿ ಈ ಎಳೆಗಳನ್ನು ಹೊರಸೂಸುತ್ತದೆ. ಗಾಳಿಯ ಮೂಲಕ ಈ ಎಳೆ ಒಯ್ಯಲ್ಪಟ್ಟು ಯಾವುದಾದರೂ ಟೊಂಗೆಗೋ ಎಲೆಗೋ ಸಿಕ್ಕಿಕೊಳ್ಳುತ್ತದೆ. ಆಗ ಜೇಡ ಎಳೆ ಯನ್ನು ಬಿಗಿಯಾಗಿ ಎಳೆದು ಜಗ್ಗಿ ಬಂಧಿಸುತ್ತಲೇ ಅತ್ತಿಂದಿತ್ತ ಓಡಾಡಿ ಎಳೆಯನ್ನು ಬಲಪಡಿಸು ತ್ತದೆ. ಇದನ್ನು ಇನ್ನೂ ದಪ್ಪಗೊಳಿಸಿದರೆ ವಿಮಾ ನಗಳಲ್ಲಿ ಉಪಯೋಗಿಸುವ ನೈಲಾನ್‌ ಮತ್ತು ಕಾರ್ಬನ್‌ ಎಳೆಗಳಿಗಿಂತ ಸದೃಢವಾಗಬಲ್ಲ ದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಜೊತೆಗೆ ಜೇಡರ ಎಳೆಗಳಿಗೆ ಹಿಗ್ಗಿ ಕುಗ್ಗುವ ಇಲ್ಯಾಸ್ಟಿಕ್‌ ಗುಣ ಕೂಡ ಕೃತಕ ನೂಲುಗಳಿಗಿಂತ ಹೆಚ್ಚಿರು ತ್ತದೆ. ಇದೇ ಜೇಡ ವೃತ್ತಾಕಾರವಾಗಿ ಬಲೆ ನೇಯುವಾಗ ಒಂದು ಬಿಂದುವಿನಿಂದ ವಿಎಧ ಬಿಂದುಗಳಿಗೆ ಎಳೆಗಳನ್ನು ಸೇರಿಸುತ್ತದೆ. ಹೀಗೆ AW (6. ಜೇಡ: ಕೆಲವು ವಿಸ್ಮಯಗಳು ೫ ಇದು ಭೂಮಿಯಲ್ಲಿ ಕಾಣಿಸಿಕೊಂಡದ್ದು 38 ಕೋಟಿ ವರ್ಷಗಳ ಹಿಂದೆ. x ಬೇಳಿನಂತೆಯೇ ವಿಷವುಳ್ಳ, ಚೇಳಿನ ಹತ್ತಿರ ಸಂಬಂಧಿಯಾದ ಜೇಡದಿಂದ ಮನುಷ್ಯರಿಗೇನೂ ಅಪಾಯವಿಲ್ಲ. ೫. ಏಷ್ಯಾ ಖಂಡವೊಂದರಲ್ಲೇ ಜೇಡದ 30,000 ಪ್ರಬೇಧಗಳಿವೆ. x ಕೀಟದಂತೆ ಕಂಡರೂ ಕೀಟವಲ್ಲದ ಜೇಡಕ್ಕೆ ಎಂಟು ಕಾಲುಗಳು, ಎಂಟು ಕಣ್ಣುಗಳು ಇವೆ. ರೆಕ್ಕೆ, ಸ್ಪರ್ಶಾಂಗ ಇಲ್ಲದ ಜೇಡ ಮಾಂಸಾಹಾರಿ. ೫ ಜೇಡರ ಬಲೆ 0.00001 ಸೆಂ. ಮೀ. ನಷ್ಟು ಸಪೂರವಾಗಿದ್ದರೂ ಅಷ್ಟೇ ಗಾತ್ರದ ಉಕ್ಕಿನೆಳೆಗಿಂತ ಬಲಿಷ್ಠ. ಈ ಎಳೆಗಳೇ ಅವುಗಳ ಪಾಲಿಗೆ ಕಣ್ಣು, ಕಿವಿ, ಬೆರಳು, ಧ್ವನಿ ಇತ್ಯಾದಿ. ೫x ಜೇಡ ಲೋಕದ "ಹುಲಿ' ಎಂದೇ ಕರೆಸಿಕೊಳ್ಳುವ "ಜಿಗಿಯುವ ಜೇಡ' ಬೇಟೆಯಾಡುವ ರೀತಿಯಲ್ಲಿ ಸಂಪೂರ್ಣ ಹುಲಿಯನ್ನೇ ಹೋಲುತ್ತದೆ. * ಕೆಲವು ದೊಡ್ಡ ಗಾತ್ರದ ಜೇಡಗಳು ಮೀನು, ಇಲಿ, ಹಲ್ಲಿ, ಹಾವು ಮತ್ತು ಸಣ್ಣ ಹಕ್ಕಿಗಳನ್ನು ಹಿಡಿಯಬಲ್ಲವು. x ಬಲೆಯನ್ನೇ ಕಟ್ಟದ ಅನೇಕ ಜೇಡಗಳು ನಮ್ಮ ಸುತ್ತಮುತ್ತಲೇ ಇವೆ. ಅಸ್ತಿಭಾರ ಹಾಕಿದಮೇಲೆ ಬಲೆಯ ಕೇಂದ್ರ ನಿರ್ಧರಿಸಿ ರೇಖೆಗಳನ್ನು ರಚಿಸುತ್ತ ಬಲೆ ನೇಯು ತ್ತದೆ. ಬಲೆ ಸಂಪೂರ್ಣಗೊಂಡು ಒಪ್ಪವಾದ ಮೇಲೆ ಜಾಡುವಎಳೆ ಹಿಡಿದು ಬೇಟೆಗಾಗಿ ಕಾಯು ತ್ತದೆ. ರೆಂಟೆ ಕುಂಟೆಗಳಿಂದ ಇಳಿಯುವಾಗ , ಇಲ್ಲವೆ ಅಪಾಯ ಬಂದಾಗ ಮೇಲೇರಲು ಜಾಡುಎಳೆಯೇ ಇದಕ್ಕೆ ಆಧಾರ ಮತ್ತು ಸಹಾ ಯಕಾರಿ. ಹಲವು ಜೇಡಗಳು ಪ್ರತಿದಿನ ಒಂದೊಂದು ಹೊಸ ಬಲೆ ನೇಯುತ್ತವಾದರೂ, ಇನ್ನು ಕೆಲವು ಒಂದೇ ಬಲೆಯನ್ನು ಅನೇಕ ದಿನಗಳವರೆಗೆ ಉಪಯೋಗಿಸಬಲ್ಲವು. ಸಾಧಾರ ಣವಾಗಿ 20-30 ನಿಮಿಷಗಳಲ್ಲಿ ಒಂದು ಬಲೆ ಯನ್ನು ರಚಿಸುವ ಸಾಮರ್ಥ್ಯ ಇವುಗಳಿಗಿದೆ. ಜೇಡಗಳ ಬಲೆ ನೇಯುವ ಕ್ರಿಯೆಯನ್ನು ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಅಭ್ಯಸಿಸಿ ದ್ದಾರೆ. ಈ ಚಟುವಟಿಕೆ ಜೇಡಗಳಿಗೆ ಕಲಿಕೆಯಿಂದ ಬಂದ ಚಾತುರ್ಯವಲ್ಲ. ಇದು ಅದರ ಸಹಜ ಪ್ರವೃತ್ತಿ - ಹಕ್ಕಿಗಳು ಗೂಡು ಕಟ್ಟಿದಂತೆ. ಮರಿ ಜೇಡಗಳು ಮೊದಲು ಚಿಕ್ಕ ಚಿಕ್ಕ ಬಲೆ ನೇಯ್ದು ಕ್ರಮೇಣ ದೊಡ್ಡ ಬಲೆ ನೇಯುತ್ತ ವೆ. ಮೊಟ್ಟೆ ಮೇ 1992 ಯಿಂದ ಹೊರ ಬಂದ ಜೇಡವನ್ನುಅದರ ತಾರು ಣ್ಯದವರೆಗೂ ಒಂದು ಎಳೆಯನ್ನೂ ನೂಲದಂತೆ ಏಕಾಂತದಲ್ಲಿ ಬಂಧಿಸಿ ಹೊರಬಿಟ್ಟಾಗ ಅದರ ಪ್ರಥಮ ಪ್ರಯತ್ನದಲ್ಲೇ ಪರಿಪೂರ್ಣವಾದ ದೊಡ್ಡ ಗಾತ್ರದ ಬಲೆ ನೇಯುತ್ತದೆ ಎಂದು ರಷ್ಯನ್‌ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಬಲೆ ನೇಯ್ಗೆಗೆ ಕಾರಣವಾದ ಜೀವಸತ್ವವನ್ನು ಜೇಡಗಳಿಗೆ ಹೊರಗಿನಿಂದ ಒದಗಿಸಿ ದೊಡ್ಡ ಗಾತ್ರದ ಬಲೆಯನ್ನು ನೇಯಿಸುವ ಪ್ರಯತ್ನವೂ ಸಾಗಿದೆ. ಬಲೆ ನೇಯಲು ಜೇಡದ ಹಲವು ಅಂಗಾಂಗ ಗಳ ಸುಸಂಘಟಿತ ಕಾರ್ಯ ಅಗತ್ಯ. ಮುಂಗಾಲು ಗಳನ್ನು ಕತ್ತರಿಸಿದಾಗ ಬಲೆಯಲ್ಲಿ ಆಗುವ ಬದ ಲಾವಣೆ, ಮಿದುಳಿಗೆ ಗಾಯವನ್ನುಂಟು ಮಾಡಿ ದಾಗ ಬಲೆಯ ಮೇಲಾಗುವ ಪರಿಣಾಮ ಎಲ್ಲ ವನ್ನೂ ವಿಜ್ಞಾನಿಗಳು ಅಭ್ಯಸಿಸಿದ್ದಾರೆ. ನೀರಿನಲ್ಲೂ ಬಲೆ ಕಟ್ಟಿ ವಾಸಿಸುವ ಜೇಡುಗ ೪ಿವೆ. ನೀರಿನಲ್ಲೇ ಬಲೆ ರಚಿಸಿ ಸಣ್ಣ ಪುಟ್ಟ ಮೀನುಮರಿಗಳನ್ನು ಇವು ಹಿಡಿದು ತಿನ್ನುತ್ತವೆ. ಇಂಥ ಜೇಡಗಳು ಹೆಚ್ಚಾಗಿ ನೀರಿನ ಪಾತಳಿಯ 119 ಮೇಲೆ ಇರುತ್ತವಾದರೂ ನೀರಿನೊಳಗೆ ಹೋಗ ಬೇಕಾದಾಗ ಒಂದು ದೊಡ್ಡ ಗಾಳಿ ಗುಳ್ಳಿಯನ್ನು ಮೈಗೆ ಅಂಟಿಸಿಕೊಂಡು ಮುಳುಗುತ್ತವೆ. ಹಾಗಾಗಿ ನೀರಿನೊಳಗೂ ಉಸಿರಾಡಬಲ್ಲವು. ಜೇಡಗಳ ಉಪಯೋಗವನ್ನು ಕೀಟನಾಶಕ ಗಳಲ್ಲಿ ಕಂಡುಕೊಂಡಿರುವುದು ಅದರ ಹಲವು ಉಪಯುಕ್ತತೆಗಳಲ್ಲಿ ಒಂದು ಮಾತ್ರ. ಜೇಡರ ಬಲೆಯ ರೇಶ್ಮೆ ನಿಜವಾದ ರೇಶ್ಮೆಗಿಂತ ಹೆಚ್ಚು ದೃಢವಾದುದೂ, ಹಗುರಾದುದೂ, ನಾಜೂಕಾ ದುದೂ ಆಗಿದೆ. ಹಾಗಾಗಿ ಜೇಡರ ಬಲೆಯನ್ನು ರೇಶ್ಮೆ ಬಟ್ಟೆ ತಯಾರಿಕೆಯಲ್ಲಿ ಉಪಯೋಗಿಸಲು ಸಾಕಷ್ಟು ಪ್ರಯತ್ನ ನಡೆದಿದೆಯಾದರೂ ಯಶಸ್ವಿ ಯಾಗಿಲ್ಲ. ಜೇಡಗಳಿಂದ ಬಟ್ಟೆ ತಯಾರಿಕೆಗೆ ಸಾಕಾಗುವಷ್ಟು ರೇಶ್ಮೆಯನ್ನು ಪಡೆಯಲು ತಗ ಲುವ ಅಪಾರ ವೆಚ್ಚ ಇದಕ್ಕೆ ಕಾರಣ. ಕ್ಯಾಲಿಫೋ ರ್ನಿಯಾದ ಒಂದು ಸಂಸ್ಥೆ ಜೇಡರ ರೇಶ್ಮೆ ಎಳೆಗಳ ಮೇಲೆ ವಿಪುಲ ಪ್ರಯೋಗ ನಡೆಸುತ್ತಿದೆ. ಶಸ್ತ್ರ ಚಿಕಿತ್ಸೆಗಳಲ್ಲಿ, ಕೃತಕ ರಕ್ತನಾಳಗಳಲ್ಲಿ ಜೇಡದ ಎಳೆಗಳನ್ನು ಬಳಸುವ ಪ್ರಯೋಗ ನಡೆದಿದ್ದು ಯಶಸ್ಸಿನ ದಿನ ಬಹು ದೂರವಿಲ್ಲವೇನೋ! ಅಮೆರಿಕೆ ಸೇನೆಯ ಸಂಶೋಧನೆ ವಿಭಾಗದಲ್ಲಿ ಜೀವ ರಸಾಯನ ಶಾಸ್ತ್ರಜ್ಞರು ಜೇಡರ ಬಲೆಯ ರೇಶ್ಮೆ ಎಳೆಗಳಿಂದ ಗುಂಡು ನಿರೋಧಕ ಕವಚ ತಯಾರಿಸುವ ಬಗ್ಗೆಯೂ ಆಲೋಚಿಸುತ್ತಿ ದ್ದಾರೆ. ಕಾರಣ ಇಂಥ ಕವಚ ಈಗಿರುವ ಗಡ ಸಾದ, ಒರಟಾದ ಕವಚಗಳಿಗಿಂತ ಹಾಕಿಕೊಳ್ಳಲು ಹೆಚ್ಚು ಆರಾಮವಾಗಿರಬಹುದೆಂದು ಅವರ ನಂಬಿಕೆ. ಒಂದು ಬಗೆಯ ಜೇಡವನ್ನು ಆಹಾರವಾಗಿ ಉಪಯೋಗಿಸುವುದರ ಬಗ್ಗೆಯೂ ಸುಳಿವು ಗಳಿವೆ. ಆಷ್ಟ್ರೇಲಿಯಾ ಖಂಡದ ನ್ಯೂಗೆನಿಯಲ್ಲಿ ಸಿಗುವ ಒಂದು ಜಾತಿಯ ಜೇಡ ಸೈಕಲ್‌ ಚಕ್ರಕ್ಕೂ ದೊಡ್ಡದಾದ ವೃತ್ತಾಕಾರದ ಬಲೆ ನೇಯುತ್ತದೆ, ಸಾಮಾನ್ಯವಾಗಿ ಎಲ್ಲಾ ಜೇಡಗಳಲ್ಲೂ ಹೆಣ್ಣು ಜೇಡ ಗಂಡು ಜೇಡಕ್ಕಿಂತ ದೊಡ್ಡದಿರುತ್ತದೆ. ನ್ಯೂಗಿನಿಯ ಹೆಣ್ಣು ಜೇಡ ಸಹ ಗಂಡು ಜೇಡ ಕ್ಕಿಂತ ಸುಮಾರು ಪಟ್ಟು ದೊಡ್ಡದು. ಮನುಷ್ಯನ ಅಂಗೈ ಅಗಲಕ್ಕೂ ದೊಡ್ಡದಾದ ಈ ಹೆಣ್ಣು ಜೇಡಗಳನ್ನು ಪೊಳ್ಳಾದ ಬೊಂಬಿನೊಳಗೆ ಶೇಖ ರಿಸಿ, ಎರಡೂ ರಂಧ್ರಗಳನ್ನು ಮುಚ್ಚಿ ಸ್ವಲ್ಪ ಹೊತ್ತು ಕಪ್ಪಾಗುವವರೆಗೆ ಕಾಯಿಸಿ ಒಳಗಿರುವ ಹುರಿದ ಜೇಡವನ್ನು ಅಲ್ಲಿಯ ಜನ ತಿನ್ನುತ್ತಾ ರಂತೆ. ಏನೇ ಆಗಲಿ, ನಮ್ಮ ದೇಶದಲ್ಲಿ ಜೇಡಗ ಳನ್ನು ತಟ್ಟೆಗಳಿಗೆ ಬಡಿಸುವ ಕಾಲ ಬರಲಿ ಬಿಡಲಿ ರೈತರಂತೂ ಜೇಡಗಳ ಸೈನ್ಯವನ್ನು ಕ್ರಿಮಿ ಕೀಟ ನಿಯಂತ್ರಣಕ್ಕೆ ಉಪಯೋಗಿಸಿ ಕೊಳ್ಳುವಂತಾದರೆ ಸಾಕು. ಇದರಿಂದ ಬೆಳೆ ಹೆಚ್ಚಾಗಿ ದಿನಸಿ ಸಾಮಾನಿನ ಬೆಲೆಯೂ ಕಡಿಮೆ ಯಾಗಬಹುದು. ಎಲ್ಲ ಕ್ಕೂ ಮಿಗಿಲಾಗಿ ಧಾನ್ಯಗ ಳಲ್ಲಿ ರಾಸಾಯನಿಕ ಕೀಟನಾಶಕಗಳ ಅವಶೇಷ ಕಡಿಮೆಯಾಗುವಂತಾದರೆ ಎಷ್ಟೊಂದು ಚೆನ್ನ? 9 (ವಿವಿಧ ಮೂಲಗಳಿಂದ) SSSSSSSSSS) ಪಾರ್ಶ್ವವಾಯುವಿಗೆ ಜೇಡನ ಜೊಲ್ಲು ಮದ್ದು ಪಾರ್ಶ್ವವಾಯು ಬಡಿದಾಗ ಮದುಳಿನಲ್ಲಿ ಒಂದು ವಿಷಘೂರಿತವಾದ ರಾಸಾಯನಿಕ ವಸ್ತು ಸ್ರವಿಸುತ್ತದೆ. ಆ ವಿಷದ ರಾಸಾಯನಿಕದ ಪರಿಣಾಮವನ್ನು ಚೇಡನ ವಿಷಯುಕ್ತ ಜೊಲ್ಲು ತಡೆಯುತ್ತ ದೆಂದು "ಉಟಾ' ನಗರದ ಖ್ಯಾತ ವೈದ್ಧ ಡಾ. ಹಂಟರ್‌ ಜಾನ್‌ಸನ್‌ ತಿಳಿಸಿದ್ದಾರೆ. ; ಸಂಗ್ರಹ: ಶಂಕರಗೌಡ ವಾಯ್‌. ಪಾಟೀಲ ಖಾಸ ಬಸಕಿಸ ನಖ. ಕಿಲ್ಲ. ಕನಸುವ ಕ ಲಲಿತ ಪ್ರಬಂಧವಿದು. " ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂಬಂತೆ, ಇಳಿವಯಸ್ಸಿನಲ್ಲಿರುವ ನನಗೆ ಸಹಜ ವಾಗಿಯೇ ನಾನು ಹುಟ್ಟಿದ ಊರು, ಬಾಲ್ಯ ವನ್ನು ಕಳೆದ ಪರಿಸರ ನೆನಪಾಗುತ್ತವೆ-ಆಗಾಗ. ಈಗ ನಾನಿರುವ ಈ ಸಿಮೆಂಟ್‌ ಕಾಡಿಗೂ, ಆಗ ನಾನಿದ್ದ ಆ ನಿಸರ್ಗಸುಂದರವಾದ ಪುಟ್ಟ ಹಳ್ಳಿಗೂ ಅದೆಷ್ಟು ಅಂತರ! ಈಗ ಆ ಹಳ್ಳಿಯೂ ಸಿಕ್ಕಾಪಟ್ಟೆ ಬದಲಾಗಿದೆ. ಯದ್ವಾತದ್ವಾ ಅಭಿ ವೃದ್ಧಿ ಹೊಂದಿದೆ. ಎರಡು ಮೂರು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಹೋದಾಗ, ಹೇಗೂ ಹತ್ತಿರ, ಹುಟ್ಟೂರನ್ನೊಮ್ಮೆ ನೋಡಿಕೊಂಡು ಬರೋಣ ಎಂಬ ವ್ಯಾಮೋಹದಿಂದ, ಮಗ ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಊರಿಗೆ ಹೋಗಿಬಂದಿದ್ದೆನಲ್ಲ! ಬಸ್ಸಿನಿಂದ ಇಳಿಯು ತ್ತಲೇ ಕಕ್ಕಾಬಿಕ್ಕಿಯಾಗಿತ್ತು. ಎಲ್ಲಿ ಆ ಮಿಷನ್‌ ಶಾಲೆ? ಎಲ್ಲಿ ಆ ಗುಡ್ಡೆ ಶಾಲೆ? ಎಲ್ಲಿ ಪಿಣಿಯನ ಆ ಕ್ಲೌರದಂಗಡಿ? ಎಲ್ಲಿ ಆ ಮನ್ರೋ ಬಾವಿ? ಊರಿನ ಮಕ್ಕಳ ಪಾಲಿಗೆ ಸ್ವರ್ಗ ಲೋಕವೇ ಆಗಿದ್ದ ಆ ಬಯಲು ಮೈದಾನಗಳೆಲ್ಲ ಸಾಲು ಸಾಲು ಮನೆಗಳಿಂದ ತುಂಬಿಕೊಂಡಿದ್ದವು. ಬೋಗಿ ಕಿರಿಬೋಗಿ ದೂಪ ನಂದಿ ಹೊನ್ನೆ ಮತ್ತಿ ಹೆಬ್ಬಲಸು ತೇಗ-ಹೀಗೆ ನಾನಾ ಜಾತಿಯ ಮರಗ ಳಿಂದ ಇಡಿಕಿರಿದಿದ್ದ ಹಾದಿಗಳೆಲ್ಲ ನಿರ್ನಾಮ ವಾಗಿ ತಾಲೂಕು ಕೇಂದ್ರದ ಹೊರವಲಯಕ್ಕೆ ಸೇರಿಹೋಗಿದ್ದವು. ಆಸುಪಾಸಿನಲ್ಲಿ ಮರಗಳ ಹುಟ್ಟನ್ನೇ ಕಾಣುವಂತಿರಲಿಲ್ಲ. ಮಂಗಳೂರು ಮೇ 1992 ಹಸಿರು ಆವಿಯಾಗಿಹೋದ ನಗರ ಪರಿಸರದಲ್ಲಿ ನೆನಪುಗಳಿಗೂ ಕೊರತೆ ಬರಬೇ ಣ್ಣು, ನೆನಪಿನ ಕಣಜ ಬಳಕೆಗೊಂಡರೆ ಮನದೊಳಗೊಂದು ಬೃಂದಾವನ ನಿರ್ಮಿಸಿಕೊಳ್ಳಬಹುದು. ಪ್ರಕೃತಿಯ ಒಡನಾಟವನ್ನು ಪದಗಟ್ಟಿಸಿದ 9 ಶಂಸ ಐತಾಳ ಹಂಚಿನ ಹಾಗೂ ತಾರಸಿ ಮನೆಗಳ ನಡುವೆ ನಾನು ಹುಟ್ಟಿದ ಆ ಸುಂದರ ಹಳ್ಳಿ ಕಳೆದೇ ಹೋಗಿತ್ತು. ಆದರೆ ನೆನಪುಗಳಿಗೆ ಸಾವುಂಟೆ? ಒಂದು ಕ್ಷಣ ಕಣ್ಣುಮುಚ್ಚಿ ಧ್ಯಾನಿಸಿದರೆ ಸಾಕು, ಸುಮಾರು.ನಲವತ್ತು ವರ್ಷಗಳ ಹಿಂದಿನ ದೃಶ್ಯಾವಳಿಗಳು ಒಂದೊಂದಾಗಿ ಮನಶ್ಚಕ್ಟುವಿನೆ ದುರು ಹಾದು ಹೋಗತೊಡಗುತ್ತವೆ. ನಾವು ಓದುತ್ತಿದ್ದ ಶಾಲೆಯ ಹತ್ತಿರವೆ ತಲೆ ಯೆತ್ತಿ ನಿಂತಿದ್ದ, ನೂರಾರು ಅಡಿ ವಿಸ್ತರಿಸಿದ್ದ ಆ ಗೋಳಿಮರ. ಏನದರ ರಾಕ್ಷಸ ಆಕಾರ! ಪರೀಕ್ಷೆಯ ದಿನಗಳಲ್ಲಿ ನಾನೂ ನನ್ನ ಗೆಳೆ ಯರೂ ಅದನ್ನೇರಿ ಅದರ ಕೊಂಬೆರೆಂಬೆಗಳಲ್ಲಿ ಕುಳಿತು "ಎಂಟೊಂದ್ಲ ಎಂಟು, ಎಂಟೆರಡ್ಲ ಹದಿನಾರು,' “ಭಾರತ ಒಂದು ಪರ್ಯಾಯ ದ್ವೀಪ,' "ನಮ್ಮದು ಕೃಷಿ ಪ್ರಧಾನವಾದ ರಾಷ್ಟ್ರ' . ಇತ್ಯಾದಿ ಉರುಹೊಡೆಯುತ್ತಿದ್ದೆವು. ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದೆವು. ಬೇಜಾರು ಎನಿಸಿದಾಗ ಅದರ ದಪ್ಪನೆಯ, ತೇರಿಗೆ ಕಟ್ಟಿದ ಹಗ್ಗಗಳಂತಹ, ಬಿಳಲುಗಳನ್ನು ಹಿಡಿದು ತೂಗಾಡುತ್ತಿ ದ್ದವು. ಈಗ ಅಂಥ ಮರಗ ಳನ್ನಾ ದರೂ ನೋಡಲು ಎಲ್ಲಿ ಸಾಧ್ಯ? ಅದರ ಕೆಳಗಿನ ತಂಪು ನೆರಳು, ಟಪ್‌ಟಪ್‌ ಎಂಬ ಸದ್ದು ಮಾಡುತ್ತ ಕೆಳಗೆ ಬೀಳುವ ಅದರ ಪರಿಪಕ್ವ ಫಲಗಳು, ಆ ಮರದ ಆಶ್ರಯ ಪಡೆದಿರುವ ಗಿಣಿ, ಚಣಿಲ, ಬಾವಲಿ ಮೊದಲಾದ ಅಸಂಖ್ಯಾತ 121 ಜೀವಜಾತಿಗಳು, ಅದರ ಕಾಂಡದ ಮೇಲೆ ಸದಾ ಹರಿದಾಡುತ್ತಿರುವ, ಹಾಗೂ ಕುಶಲಕಲಾ ನೈಪು ಣ್ಯದಿಂದ ಆ ಮರದ ಎಲೆಗಳನ್ನೆ ಜೋಡಿಸಿ, ಚೆಂದದ ಗೂಡು ಕಟ್ಟಿಕೊಳ್ಳುವ "ಚೌಳಿ' ಎಂಬ ವಿಶಿಷ್ಟ ಜಾತಿಯ ಕೆಂಪು ಇರುವೆಗಳು-- ಅಬ್ಬ! ಅವೆಲ್ಲಾದರೂ ಕಚ್ಚಿದವೋ, ಮೈಯಲ್ಲೆಲ್ಲ ಕೆಂಪು ದದ್ದುಗಳುಮೂಡುತ್ತಿದ್ದವು. ಬಟ್ಟೆ ಎಲ್ಲ ಬಿಚ್ಚಿಹಾಕಿ, ತುರಿಸಿಕೊಳ್ಳುತ್ತ, ತಕತಕ ಕುಣಿಯ ಬೇಕು ಅನಿಸುತ್ತಿತ್ತು. ಅಷ್ಟು ಉರಿ, ಅಷ್ಟು ನೋವು. ನಮ್ಮ ಪಾಲಿಗಂತೂ ಚೇಳಿಗಿಂತಲೂ ಭಯಾನಕವಾಗಿತ್ತು ಚೌಳಿ. ಮನೆಯ ಹಿತ್ತಲಿನಾಚೆಗಿರುವ ದೂಪದ ಮರ. ಅದರ ಕೆಳಗಿರುವ ಬೊಬ್ಬರ್ಯನ ಗುಡಿ. ಅಲ್ಲಿ ಬಿಡಾರ ಹೂಡಿದ ಬಾವಲಿಗಳು. ದಿನ ಕ್ಕೊಂದು ಸಲ ಪೂಜೆಗೆ ಹೋದಾಗ ಬಾಗಿಲು ತೆರೆದೊಡನೆ ಪಟಪಟ ರೆಕ್ಕೆ ಹಾರಿಸುತ್ತ ವಿಚಿತ್ರ ಸದ್ದಿನೊಂದಿಗೆ ಅವು ಗವ್ವೆಂದು ಹೊರಗೆ ಹಾರಿ ಹೋಗುತ್ತಿದ್ದವು; ಕೆಲವು ಸಲ ಮುಖಕ್ಕೆ ಡಿಕ್ಕಿ ಹೊಡೆಯುತ್ತಿದ್ದವು. ವಾರಕ್ಕೊಂದು ಅಥವಾ ಎರಡು ಸಲ ಗುಡಿಯೊಳಗೆ ಗುಡಿಸದೆ ಇದ್ದರೆ, ಸ್ವಚ್ಛ ಮಾಡದೆ ಇದ್ದರೆ, ಮತ್ತೆ ಯಾರೂ ಒಳಗೆ ಕಾಲಿಡಲಾಗದಂತಹ ರೀತಿಯಲ್ಲಿ ಅವುಗಳ ಪಿಷ್ಟೆ ತುಂಬಿಕೊಳ್ಳುತ್ತಿತ್ತು. ನಮ್ಮ ಮನೆಯ ಹಿಂದಿದ್ದ ಮಾವಿನ ಮರ. ಫಲಗಳಾಗುವ ಕಾಲದಲ್ಲಿ ಹಿಂಡು ಹಿಂಡಾಗಿ ಬಂದು ಹಾವಳಿ ಮಾಡುತ್ತಿದ್ದ ಮಂಗಗಳು. ಆ ಮರದಿಂದ ನಮ್ಮ ಮನೆಯ ಮಾಡಿನ ಮೇಲೆ ದುಡುಮ್ಮನೆ ಹಾರುವುದು ಆವುಗಳ ಮೆಚ್ಚಿನ ಆಟ. ಆಗ ಮನೆಗೆ ಹೊದಿಸಿದ ಹುಲ್ಲು ಹಾರಿ, ಮನೆಯೊಳಗೂ ಸೂರ್ಯಕಿರಣಗಳ ಆಗಮನ. ವರ್ಷದಲ್ಲಿ ಹಲವು ಸಲ ಮನೆ ಹೊದಿಸಬೇಕು. ಇಲ್ಲವಾದರೆ ಮಳೆಗಾಲದಲ್ಲಿ ಛತ್ರಿ ಹಿಡಿದು ಕೊಂಡೇ ಓಡಾಡಬೇಕಾದ ವಿಷಮ ಪರಿಸ್ಥಿತಿ. ನೀರು ಸೋರುವಲ್ಲೆಲ್ಲ ಬೋಗುಣಿ ಹರಿವಾಣ ಹಾಗೂ ಅಗಲ ಬಾಯಿಯ ಪಾತ್ರೆ ಪಡಗಗಳನ್ನಿ ಡದಿದ್ದರೆ, ಮನೆಯಲ್ಲಿ ಗಂಗೆ ಯಮುನೆ 122 ಗೋದಾವರಿ. ಮಾವಿನ ಮರ ಪಕ್ಕದ ಮನೆಗೆ ಸೇರಿದ್ದು. ಅವರ-ನಮ್ಮ ಸಂಬಂಧ ಅಷ್ಟಕಷ್ಟೆ! ಪರಸ್ಪರ ಮಾತೂ ಆಡುವ ಪರಿಪಾಟಿಯಿಲ್ಲ- ಆಣೆ ಭಾಷೆ. ಮಂಗಗಳು ಮರದಿಂದ ಮಾಡಿನ ಮೇಲೆ ಹಾರುವಾಗ ಅವರ ಮನೆಯವರಿಗೆ ಆಟ; ನಮಗೆ ಪ್ರಾಣಸಂಕಟ. ಮಂಗಗಳ ಹಾವಳಿ ಇಷ್ಟೆಯೇ? ಊಹು. ನಮ್ಮ ಮನೆಯ ಎರಡು ತೆಂಗಿನ ಮರಗಳೂ ನಮ್ಮ ಪಾಲಿಗೆ ನಿಷ್ಟಯೋ ಜಕ. ತೆಂಗಿನ ಕಾಯಿಗಳೇನು? ಸೀಯಾಳಗಳೂ ನಮಗೆ ದಕ್ಕುವುದಿಲ್ಲ. ಎಲ್ಲ ಕೋತಿಗಳ ಕೈಗೆ. ಹೋಗಲಿ ಎಂದರೆ ಅವುಗಳಾದರೂ ಎಳನೀರು ಕುಡಿಯುತ್ತವೆಯೆ? ಎಳನೀರ ತಲೆಯನ್ನು ತೂತುಮಾಡುತ್ತವೇನೋ ನಿಜ - ಆಸೆಯಿಂದ. ಆದರೆ ಅದರ ಸಿಹಿ ನೀರೆಲ್ಲ ಧಾರೆಧಾರೆಯಾಗಿ ನೆಲಕ್ಕೆ. ಮನೆಯಿಂದ ಶಾಲೆಗೆ. ಹೋಗುವ ದಾರಿಯ ಉದ್ದಕ್ಕೂ ಆಚೀಚೆ ಇರುವ ಗೋವೆ ಮರಗಳು. ಗೋವೆ ಹಣ್ಣಾಗುವ ಕಾಲದಲ್ಲಿ ನಾವು ಗೋವೆ ಬೀಜಗಳನ್ನು ಸಂಗ್ರಹಿಸಲು ಎಷ್ಟು ಒದ್ದಾಡುತ್ತಿ ದ್ದೆವು! ಶಾಲೆಗೆ ಹೋಗುವಾಗ, ಶಾಲೆಯಿಂದ ಬರುವಾಗ, ಹಣ್ಣಿಗೆ ಗುರಿಯಿಟ್ಟು ಕಲ್ಲು ಹೊಡೆದು, ಉದುರಿಸಿ, ಬೀಜಗಳನ್ನು ಯಾವು ದಾದರೂ ಗಿಡಗಳ ಬುಡದಲ್ಲಿ ಅಡಗಿಸಿಡುತ್ತಿ ದ್ದೆವು. ಬೀಜಗಳು ಸಾಕಷ್ಟು ಶೇಖರವಾದ ಅನಂ ತರ ಅಂಗಡಿ ಸೇರೆಗಾರನಿಗೆ ಮಾರುತ್ತಿದ್ದೆವು. ಅದಕ್ಕೆ ಅವನು ಕೊಟ್ಟದ್ದೇ ದರ. ನಾವೂ ಚೌಕಾಶಿ ಮಾಡುವಂತಿಲ್ಲ. ಎಷ್ಟುದರೂ ಕಳ್ಳ ವ್ಯಾಪಾರ! ಆದರೆ ಆಗಲೂ ಒಳ್ಳೆಯ ದರವೇ ಇತ್ತು ಗೋಡಂಬಿಗೆ. ಈ ಸಂದರ್ಭದಲ್ಲಿ ನಾವು ಮಾಡುತ್ತಿದ್ದ ಹಗಲು ದರೋಡೆಯ ಬಗೆಗೂ ಒಂದು ಮಾತು. ಮಟಮಟ ಮದ್ಯಾಹ್ನದ ಸಮಯದಲ್ಲಿ, ಸಾಮಾ ನ್ಯವಾಗಿ ಉಂಡು ಮಲಗಿ ನಿದ್ರಿಸುವ ಹೊತ್ತು., ನಾವು ಅವರಿವರ ಮನೆಗಳ ಹಿತ್ತಲಿಗೆ, ಹಾಡಿಗೆ ನುಗ್ಗಿ ಗೋವೆಬೀಜಗಳನ್ನು ಕದಿಯುತ್ತಿದ್ದೆವು- ಇನ್ನೂ ಬಲಿಯದ ಎಳೆಯ ಬೀಜಗಳನ್ನು ಕೂಡ. ಕಗಣಗಿ ಹಬ್ಬಹರಿದಿನಗಳಲ್ಲಿ ಎಳೆಯ ಹಸಿ- ಗೋವೆಬೀಜ ಹಾಕಿ ಮಾಡುವ ಹೆಸರು ಪಾಯಸ ನೆನೆಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರೂ ರುತ್ತದೆ. ಅದೆಷ್ಟು ರುಚಿ! ಚಪ್ಪರಿಸಿಯೇ ಅನುಭ ವಿಸಬೇಕು ಅದರ ಅವರ್ಣನೀಯ ಸವಿಯನ್ನು | ಇವಿಷ್ಟು ವೃಕ್ಚಸಂಪತ್ತಿನ ವಚಾರವಾದರೆ, ಪಕ್ಷಿ-ಪ್ರಾಣಿಗಳ ಜಗತ್ತಿನ ವಿಷಯ ಇನ್ನೂ ಸ್ವಾರಸ್ಕಕರವಾದದ್ದು. ನಾನು ಬಾಲ್ಯದ ದಿನಗ ಳನ್ನು ಕಳೆದ ಅಂದಿಗೇ ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿದ್ದ , ಆ ಮನೆಯೇ ಒಂದು ಮೃಗಾಲಯದಂತೆ ಇದ್ದಿತ್ತು. ಮನೆಯೊ ಳಗೆ, ಹೊರಗೆ ಸುತ್ತಮುತ್ತ, ಬಗೆಬಗೆಯ ಜೀವ ಜಾತಿಗಳನ್ನು ಕಾಣಬಹುದಾಗಿತ್ತು. ಮೊತ್ತಮೊದಲು ನೆನಪಿಗೆ ಬರುವುದೇ ಕಡಸು ಬಂಗಾರಿ; ಅಪ್ಪಯ್ಯನಿಗೆ ದಾನವಾಗಿ ಬಂದ ದನ. ಅದು ನಮ್ಮ ಮನೆಯಲ್ಲಿ ಎಂಟು ಹತ್ತು ಕರುಗಳನ್ನಾರೂ ಹಾಕಿರಬಹುದು. ಆ ಕರುಗಳಲ್ಲಿ ನಾನೆಂದೂ ಮರೆಯಲಾರದ್ದೆಂದರೆ ಗೋಪಿ. ಇದಕ್ಕೆ ಕಾರಣವೂ ಇಲ್ಲದೆ ಇಲ್ಲ. ಬಹಳ ಚುರುಕಾಗಿದ್ದ ಆ ಕರು ಹುಟ್ಟಿದ ದಿನ ಸಂಜೆಯೇ ಬಾಲಹಾರಿಸುತ್ತ ಕುಣಿಯತೊಡ ಗಿತ್ತು. ಮುಂದಿನ ದಿನಗಳಲ್ಲಿ ಅದನ್ನು ಹಿಡಿಯು ವುದೇ ಒಂದು ಸಾಹಸಕಾರ್ಯವಾಗಿತ್ತು. ಒಂದು ದಿನ ಹಾಲು ಕರೆದ ಅಮ್ಮ ಹಾಲು ಕುಡಿದ ನಂತರ ಕರುವನ್ನು ಕಟ್ಟೋಣವೆಂದುಕೊಂಡು ಅಡುಗೆ ಮನೆಗೆ ಹೋಗಿದ್ದಳು. ಐದು ನಿಮಿಷದಲ್ಲಿ ಅವಳಿಗೆ ಕರುವೇ ಮರೆತು ಹೋಗಿತ್ತು. ಹಾಲು ಕುಡಿದು ತೃಪ್ತವಾಗಿ ತಾಯಿಯ ಕೆಚ್ಚಲಿನಿಂದ ಬಾಯಿ ತೆಗೆದ ಕರು, ಗೋಪಿ, ಖುಷಿಯಿಂದ ಹಿತ್ತಲಿಗೆ ಓಡಿ ಕಿವಿಗೆ ಗಾಳಿ ಹೊಕ್ಕ ಹಾಗೆ ಸ್ವಯವಿಲ್ಲ ದಂತೆ ಕುಣಿಯತೊಡಗಿತ್ತು. ಅಮ್ಮ ಅದನ್ನು ಹಿಡಿದು ಕಟ್ಟಲೆಂದು ಅದರ ಹಿಂದೆ ತಾನೂ ಕುಣಿಯತೊಡಗಿದ್ದಳು. ಆದರೆ ಗೋಪಿ ಯಾವ ಮಾಯಕದಲ್ಲಿಯೋ ಅವಳ ಕೈಗೆ ಸಿಗದೆ ಕುಣಿಯುತ್ತಾ, ಕುಣಿಯುತ್ತಾ ಹಿತ್ತಲಿನಿಂದ ಅಂಗಳಕ್ಕೆ ಬಂದು, ಅಂಗಳದ ಮೂಲೆಯಲ್ಲಿದ್ದ ಮೇ 1992 ಭಾಷಣ ಕಲೆಯಲ್ಲಿ ತರಬೇತಿ ಶಿಬಿರ ನೋಡಿ, ನಾನಿ ಮಾವ ತರಬೇತಿ ೦೨ಎಲ್ಲದೆ ಯಿನಡಟ್ಜಲೆ ಮಾತನಾಡ ಬಲ್ಲೆ... ಬಾವಿಗೆ ದುಡುಮ್ಮೆಂದು ಬಿದ್ದೇಬಿಟ್ಟಿತ್ತು. ಅದೃ ಷ್ಟವಶಾತ್‌ ಆ ವೇಳೆಗೆ ಅಪ್ಪಯ್ಯ ಬಂದು ಮುಳುಗುಹಾಕಿ ಮೇಲೆ ಬಂದಿದ್ದ ಗೋಪಿಯನ್ನು ಎತ್ತಿ ಹೆಗಲಮೇಲೆ ಹಾಕಿಕೊಂಡು ಮೇಲೆ ಬಂದರು ಎನ್ನಿ. ಅಂತೂ ಗೋಹತ್ಕಾ ಪಾಪ ತಪ್ಪಿದಂತಾಯಿತು-ನಮ್ಮ ವಂಶಕ್ಕೆ. ನಮ್ಮ ಹಳ್ಳಿಯ ಸುತ್ತಲ ಹಾಡಿಗಳಲ್ಲಿ ಹುಲಿ ಗಳೂ, ಕಿರಬುಗಳೂ, ಕಾಡು ಕೋಣಗಳೂ ಸಾಮಾನ್ಯವಾಗಿ ಇರುತ್ತಿ ದ್ದವು. (ಈಗ ನಾವು ಅವುಗಳನ್ನು ಕಾಣಲು ಮ ಹ ಗಾಲಯಕ್ಕೇ ಟಿಕೆಟ್‌ ಪಡೆದು ಹೋಗಬೇಕು. ನಮ್ಮ ಮುಂದಿನ ಪೀಳಿ ಗೆಯ ಮಕ್ಕಳು ಅವುಗಳ ಚಿತ್ರಗಳನ್ನು ಮಾತ್ರ ನೋಡಲು ಸಾಧ್ಯವಾದೀತು, ಅಷ್ಟೆ |) ಹುಲಿಗಳ ಉಪದ್ರವವಂತೂ ಹೇಳತೀರದಷ್ಟು. ಬೆಳಿಗ್ಗೆ ಮೇಯಲೆಂದು ಹಟ್ಟಿಯಿಂದ ಹೊರಗೆ ಬಿಟ್ಟ ಜಾನುವಾರುಗಳು ರಾತ್ರಿ ಮನೆಗೆ ಬಂದ ಮೇಲೆಯೇ ಮನೆಯವರಿಗೆ ಸಮಾಧಾನ. ನಮ್ಮ ಮನೆಯ ಹಟ್ಟಿಯ ಮುಂಭಾಗದ ಅರ್ಥ ಗೋಡೆಯ ಮೇಲೆ ನಾವು ಬೆಲ್ಲದ ಡಬ್ಬಗಳನ್ನು ಸಾಲುಸಾಲಾಗಿ ಹಾಗೂ ಒಂದು ಸಾಲಿನ ಮೇಲೆ ಇನ್ನೊಂದು ಸಾಲಿನಂತೆ ಜೋಡಿಸಿಟ್ಟ ನೆನಪು ನನಗಿನ್ನೂ ಇದೆ. ರಾತ್ರಿ ಎಲ್ಲಾದರೂ ಹುಲಿ- 123 ಮ ೪ ಕೋಳಿ ಕಂಮೆ ಇಹಿರೂ ಬ ನಾಸೇಓಿ ಇನ್‌ ಪ ಓಡೋ... ಬನ್ನಿ ಪ್ಯುಂಟಿ ಕ್ಷೆ ಕೃಷ್ಟ ಸೋ ಎ್ಬ 24 ಗಿಲಿ ಅಕಸ್ಮಾತ್‌ ದಾಳಿ ಗೀಳಿ ಮಾಡಿದರೆ ಆಗ ಬೆಲ್ಲದ ಡಬ್ಬಗಳು ದಡದಡ ಸದ್ದುಮಾಡುತ್ತ ಕೆಳಗೆ ಉರುಳಿಬಿದ್ದು ಆ ಭಯಾನಕ ಸದ್ದಿಗೆ ಹೆದರಿ ಹುಲಿ ಪರಾರಿಯಾಗಲೆಂದು, ಅಥವಾ ಆ ಸದ್ದಿನಿಂದ ಮನೆಯವರಿಗೇ ಎಚ್ಚರವಾಗಿ ಅವರು ಎದ್ದು ಹುಲಿಯನ್ನು ಓಡಿಸಲೆಂದು ಈ ಉಪಾಯ! ನಮ್ಮ ಮನೆಯೊಳಹೊಕ್ಕರಂತೂ ಅನೇಕ ಜೀವಜಾತಿಗಳ ವಿಶಿಷ್ಟ ಪ್ರಪಂಚ. ಮಾರ್ಜಾಲ ಹಾಗೂ ಗುಬ್ಬಿಗಳ ಸಂತಾನವಂತೂ ಯಾವಾ ಗಲೂ ನಮ್ಮಲ್ಲಿ ಇದ್ದದ್ದೆ. ಹಳೆಯ ದೊಡ್ಡ ಮನೆಯಾದ್ದರಿಂದ, ಆ ಮನೆಯ ಗಾತ್ರಕ್ಕೆ ಅನು ಗುಣವಾದ ಸಂಖ್ಯೆಯ ಸದಸ್ಯರು ಮನೆಯಲ್ಲಿ ಇಲ್ಲದುದರಿಂದ, ಸಹಜವಾಗಿಯೇ ಎಷ್ಟೋ ಕೊಠಡಿಗಳು ಜನವಿಹೀನವಾಗಿರುತ್ತಿದ್ದವು. ಅಂತಹ ಕೊಠಡಿಗಳನ್ನು ಅಪರೂಪಕ್ಕೊ ಮ್ಮೊಮ್ಮೆ ಪ್ರವೇಶಿಸಿದಾಗ, ಈ ವಿಶಿಷ್ಟ ಜೀವ ಜಗತ್ತು ಪ್ರತ್ಯಕ್ಷವಾಗುತ್ತಿತ್ತು. ಕೊಠಡಿಯ ಮೂಲೆಮೂಲೆಗಳಲ್ಲಿ ಜೇಡರ ಬಲೆಗಳು-"ಬಾ ನೊಣವೆ,ಬಾ ನೊಣವೆ, ಬಾ ನನ್ನಬಳಿಗೆ'. ಅಲ್ಲಲ್ಲಿ ಇರುವ ಈರುಳ್ಳಿ ಬೂದಿಗುಂಬಳ ಸೌತೆ 124 ಕಾಯಿ ಇತ್ಯಾದಿ ತರಕಾರಿಗಳ ರಾಶಿಗಳ ಸುತ್ತ ಮುತ್ತ, ಪಡಸಾಲೆಯಲ್ಲಿನ ಪತ್ತಾಸಿನ ಕೆಳಗೆ ಸದಾ ಓಡಾಡುವ ಸಣ್ಣಿಲಿ ದೊಡ್ಡಿಲಿ ಕಪ್ಪಿಲಿ ಬಿಳಿಯಿಲಿಗಳು, ಭಾರೀ ಹೆಗ್ಗಣಗಳು. ಅಟ್ಟದ ಮೇಲೆ ಮನೆ ಮಾಡಿದ ಪಾರಿವಾಳಗಳು. ಸಿಹಿಪ ದಾರ್ಥಗಳನ್ನು ಹುಡುಕುತ್ತ ಸಾಲುಸಾಲಾಗಿ "ಪೆ ರೇಡ್‌' ಮಾಡುವ ಇರುವೆಗಳು, ಕಟ್ಟೆಗಳೆಂಬ ಹೆಸರಿನ ಕೊಂಚ ದೊಡ್ಡ ಇರುವೆಗಳು. ಅನಿರೀ ಕ್ಷಿತವಾಗಿ ಒಂದೆಡೆ ಗುಂಪು ಸೇರಿ, ಅರ್ಧಮು ಕಾಲು ಗಂಟೆ ಸಭೆ ನಡೆಸಿ, ಮತ್ತೆ ಚದುರಿಹೋ ಗುವ, ಯಾರಿಗೂ ಏನೂ ಅಪಾಯವುಂಟುಮಾ ಡದ 'ದೇವರ' ಇರುವೆಗಳು; (ಇವುಗಳಿಗೆ ಈ ಹೆಸರೇಕೋ ನನಗೆ ಇನ್ನೂ ತಿಳಿದಿಲ್ಲ -) ದೇವರ ಪೀಠದಡಿ, ಬಳಸದೆ ಇರುವ ಪಾತ್ರೆಪರಡಿಗಳ ಅಡಿ, ಕತ್ತಲೆಯ ಮೂಲೆಗಳಲ್ಲಿ ಹಗಲಿಡೀ ಅಡಗಿಕುಳಿತಿದ್ದು , ರಾತ್ರಿಯಾಗುತ್ತಲೇ ಸಂಚಾರ ಮಾಡಹೊರಡುವ ಜಿರಲೆಗಳು, ಜಿರಲೆಮರಿ ಗಳು, ರಾತ್ರಿ ಎದ್ದು ದೀಪ ಹಚ್ಚುವ ಸಂದರ್ಭ ಬಂದಾಗ, ನೆಲದ ತುಂಬ ನಿರ್ಭಯವಾಗಿ ಓಡಾ ಡುತ್ತಿರುವ ಜಿರಲೆ ಸಂತತಿಯನ್ನು ಕಂಡಾಗ, ಇವು ಹಗಲು ಹೊತ್ತು ಹೇಗೆ ನಮ್ಮ ಕಣ್ಣಿಗೆ ಬೀಳದೆ ಇರುತ್ತವೆ? ಎಲ್ಲಿ ಇರುತ್ತವೆ ಎಂದು ನಮಗೆ ತುಂಬ ಅಚ್ಚರಿಯಾಗುತ್ತಿತ್ತು. ಗೋಡೆಗಳ ಮೇಲೆ ತಲೆಕೆಳಗಾಗಿ ಸಂಚಾರ ಮಾಡುವ ಹಲ್ಲಿಗಳು, ಅವುಗಳ ಬೇಟೆಯಾಗಿ ರುವ ಬಲಿಪಶು ನೊಣಗಳು. ಕಿವಿಯ ಹತ್ತಿರವೇ ಹಾರಿ ಬಂದು ಗೊಯ್ಕೆಂದು ಸಂಗೀತ ಹಾಡುವ ಸೊಳ್ಳೆಗಳು, ಕಣ್ಣೆದುರು ಹಾರಾಡುತ್ತ ಕಿರುಕುಳ ಕೊಡುಪ ಬಹಳ ಸೂಕ್ಷ್ಮ ಆಕಾರದ ನುಸಿ ನಮ್ಮ ಮನೆಯಲ್ಲಿಯೇ ನಿವಾಸಹೂಡಿ ತಮ್ಮ ಪೀಳಿಗೆಗಳನ್ನು ತಯಾರು ಮಾಡಿದ ಜೀವ ಜಂತುಗಳಲ್ಲಿ ಹೆಸರಿಸಬಹುದಾದವೇ ಬೆಕ್ಕು ಮತ್ತು ಗುಬ್ಬಿಗಳು. ನನ್ನ ಅಪ್ಪಯ್ಯನಿಗೆ ಬೆಕ್ಕುಗ ಳೆಂದರೆ ಅದೇಕೋ ಪರಮವೆ ಎರ; ಆದರೆ ಬೆಕ್ಕುಗ ಳಿಗೆ ಅವರನ್ನು ಸ್ನೆ ಹಿತನನ್ನಾಗಿ ಮಾಡಿಕೊಳ್ಳುವ ಕಸ್ತೂರಿ ಕಾತರ- ಬೆಳಿಗ್ಗೆ ಸ್ನಾನಮಾಡಿ ಮಡಿ ಪಂಚೆ ಯುಟ್ಟ ಅಪ್ಪಯ್ಯ ಚಟ್ಟೆ ಮುಟ್ಟೆ ಹಾಕಿ ಪೂಜೆಗೆ ಕುಳಿತುಕೊಂಡು ಆಚಮನ ಶುರುಮಾಡುವಷ್ಟರ ಲ್ಲಿಯೇ, ಅವರ ತೊಡೆಯನ್ನೇರಿ ಗೊರಕೆ ಹೊಡೆ ಯುತ್ತ ಕುಳಿತುಕೊಳ್ಳುತ್ತಿತ್ತು ಒಂದು ಬೆಕ್ಕು. ಪರಶುರಾಮಾವತಾರ ತಾಳಿದ ಅಪ್ಪಯ್ಯ, ತಮ್ಮ ಹೆಬ್ಬೆರಳು ಮತ್ತು ತರ್ಜನಿ ಬೆರಳುಗಳಿಂದ ಅದರ ಕುತ್ತಿಗೆಯ ಚರ್ಮವನ್ನೆತ್ತಿಹಿಡಿದು, ಅದನ್ನು ಪಾಗಾರದಾಚೆಗೆ ಎಸೆದುಬಿಡುತ್ತಿದ್ದರು. ಅದು ನೆಲಕ್ಕೆ ಬಿದ್ದ ಸದ್ದೂ ಕೇಳಿಸುತ್ತಿತ್ತು ನಮಗೆ. ಅಪ್ಪಯ್ಯ ಕೈಕಾಲು ತೊಳೆದುಕೊಂಡು "ಅಪ ವಿತ್ರಃ ಪವಿತ್ರೋವಾ' ಎಂದು ಶ್ಲೋಕ ಪಠಿಸುತ್ತ ಮತ್ತೆ ಪೂಜೆಗೆ ಕುಳಿತುಕೊಳ್ಳುತ್ತಿದ್ದರು. ಒಂದೆ ರಡೇ ನಿಮಿಷಗಳ ಅಲ್ಪಾವಧಿಯಲ್ಲಿ ಮತ್ತೆ ಅದೇ ಬೆಕ್ಕು; ಅವರ ತೊಡೆಯ ಮೇಲೆಯೇ. ಪುಸ್ಸಿ ಯೆಂಬ ಹೆಸರಿರಬೇಕು ಆ ಬೆಕ್ಕಿನದು. ಎಲ್ಲಿಂ ದಲೋ ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ಮನೆಗೆ ಬಂದು ಸೇರಿದ ಆ ಬೆಕ್ಕು ಬಂದ ಐದಾರು ತಿಂಗಳುಗಳಲ್ಲಿಯೇ ಅವಳಿ ಹೆಣ್ಣುಮರಿಗಳನ್ನು ಹಾಕಿತ್ತು. ಅದರ ಚೊಚ್ಚಿಲ ಬಾಣಂತಿತನವನ್ನು ಅಮ್ಮ ಚೆನ್ನಾಗಿಯೇ ಮಾಡಿದ್ದಳು. ಚೊಚ್ಚಲ ಮರಿಗಳ ಮೇಲೆ ಎಷ್ಟು ವ್ಯಾಮೋಹವಿದ್ದಿತ್ತು ಪುಸ್ಸಿಗೆ! ಆದು ಮರಿಗಳನ್ನು ಬಿಟ್ಟು ಕದಲುತ್ತಿರ ಲಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಕಾಲವೂ ಮರಿಗಳ ಜೊತೆಗೇ ಅವುಗಳನ್ನು ನೆಕ್ಕುತ್ತ ಸುಖಿ ಸುತ್ತಿತ್ತು. ಅದಕ್ಕೆ ಹಾಲು ಅನ್ನಗಳನ್ನು ಅಮ್ಮ ಅದು ಇರುವಲ್ಲಿಗೇ ತೆಗೆದುಕೊಂಡು ಹೋಗಿ ಇಡಬೇಕು. ಆದರೆ ಎಲ್ಲ ಎರಡು ಮೂರು ವಾರಗಳ ಕಾಲ. ಮರಿಗಳು ಕಣ್ಣುಬಿಡಿಸಿಕೊಂಡು ಅತ್ತಿತ್ತ ಓಡಾಡತೊಡಗಿದಾಗ, ಪುಸ್ಸಿಗೂ ಅಕ್ಕ ರಾಸ್ತೆ ಕಮ್ಮಿಯಾಗುತ್ತ ಬಂತು. ಅದು ಹಿಂದಿನ ಮನೆಯ ಗಂಡುಬೆಕ್ಕು ಕಾಳನ ಜೊತೆ ಸ್ನೇಹ ಬೆಳೆಸಿ ಅದರೊಡನೆ ನಿಶಾಸಂಚಾರ-ವಿಹಾರ ಯಾತ್ರೆಗಳಲ್ಲಿ ತೊಡಗಿತು. ಒಂದು ದಿನ ಮನೆ ಯಿಂದ ಕಾಣೆಯಾಯಿತು ಕೂಡ. ಆದರೆ ಅದರ ಮರಿಗಳು ಮಾರ್ಜಾಲ ಸಂತಾನಾಭಿವೃದ್ಧಿ ಮೇ 1992 ನಿಶ್ಚಿತಾರ್ಥದ ಬಳಿಕ ಹೆಣ್ಣನ್ನು ನಿರಾಕರಿಸಿದ | ನ್ಯಾಯವಾದಿ ವರ ಭವ್ರಾಎತಿ (ಸ್ವ.ಸು) ಜೂ.15: ಭವ್ಯಾಂತಿ ಕೆ್‌ೆರದ ನ್ಯಾಬಿವದಿ ವರಸೋರ್ವ ಎಬವೆ 4 ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ದವು. ಒಂದು ಕಾಲದಲ್ಲಿ ಹತ್ತುಹನ್ನೆರಡು ಬೆಕ್ಕು ಗಳಿಂದ ನಮ್ಮ ಮನೆ ತುಂಬಿಕೊಂಡಿದ್ದ ನೆನಪು. ಬಿಸ್ಕತ್‌ಬಣ್ಣದ ಮರಿಗಳು ಎಷ್ಟು ಮುದ್ದು ಮುದ್ದಾಗಿರುತ್ತಿದ್ದವೆಂದರೆ, ಅವುಗಳ ಆಟ ಮನೆ , ಮಂದಿಗೆಲ್ಲ ಪುಕ್ಕಟೆ ಮನರಂಜನೆ ನೀಡುತ್ತಿತ್ತು. ಆಶ್ಚರ್ಯವೆಂದರೆ, ಮಾರ್ಜಾಲಕುಲದ್ವೇಷಿಯೆ ನಿಸಿದ ಅಪ್ಪಯ್ಯನೇ ತಮ್ಮ ಬಿಡುವಿನ ಅವಧಿ ಯಲ್ಲಿ ಬೆಕ್ಕಿನ ಮರಿಗಳನ್ನು ಆಟವಾಡಿಸತೊಡ ಗಿದ್ದು; ಇರಲಿ. ಗುಬ್ಬಿಗಳದ್ದೂ ಇದೇ ಕಥೆ. ಅವುಗಳತ್ತ ನಾವು ಯಾವುದೇ ಲಕ್ಷ (ವನ್ನೂ ಹರಿಸಬೇಕಾಗಿರ ಲಿಲ್ಲ. ನಮ್ಮ ಮನೆಯ ಪಡಸಾಲೆಯ ಬಾಗಿಲಿನ ದಾರಂದದ ಮೇಲ್ಬಾಗದಲ್ಲಿ ಓರೆಯಾಗಿರಿಸಿದ ಲಕ್ಷ್ಮಿ-ಗಣೇಶ-ಸರಸ್ವತೀ ದೇವರುಗಳ ಕನ್ನಡಿ ಕಟ್ಟಿನ ಫೋಟೊಗಳ ಹಿಂದಿನ ಸ್ಥಳದಲ್ಲಿ ಅವೇ ಮನೆಕಟ್ಟಿಕೊಂಡಿದ್ದುವು-ಹುಲ್ಲು ಜೊಂಡು ಕಡ್ಡಿಗಳ ನೆರವಿನಿಂದ. ರೊಯ್ಯೆಂದು ಗೂಡಿನಿಂದ ಹೊರಗೆ ಹಾರಿ, ಎಲ್ಲಿಂದಲೋ ಕಾಳುಕಡಿಗಳನ್ನು ಸಂಗ್ರಹಿಸಿಕೊಂಡು ಬಂದು ಮರಿಗಳಿಗೆ ತಿನಿಸುವ ಗುಬ್ಬಿಗಳನ್ನು ನೆನೆದಾಗ ಲೆಲ್ಲ ಈಗಲೂ ನನಗೆ, ಇಪ್ಪತ್ತು ವರ್ಷಗಳ ಹಿಂದೆ ಯಮಧರ್ಮರಾಯನ ಪಾದ ಸೇರಿದ 125 ನನ್ನ ಅಮ್ಮ ನೆನಪಿಗೆ ಬರುತ್ತಾಳೆ. ಆದರೆ ತಾಯಿ ಗುಬ್ಬಿಗಿರುವ ಪ್ರೀತಿ ಮರಿಗಳಿಗೆಲ್ಲಿ? ರೆಕ್ಕೆಪುಕ್ಕ ಗಟ್ಟಿ ಯಾಗುತ್ತಲೇ ಅವು ತಾಯಿಗೆ ಟಾಟಾ ಹೇಳಿ ಅದೃಶ್ಯವಾಗುತ್ತಿದ್ದವು. ಆ ಗುಬ್ಬಿಗಳ ಉಪಟಳ, ಅವು ಮನೆಗೆ ತಂದುಹಾಕುವ ಕಸಗಳನ್ನು ನೋಡಿ ಲಕ್ಷ್ಮಿ-ಗಣೇಶ-ಸರಸ್ವತೀ ಚಿತ್ರಗಳನ್ನೇ ತೆಗೆದು ಬಿಡಬೇಕು ಎಂದು ಎಷ್ಟೋ ಸಲ ಅನಿಸುತ್ತಿತ್ತು ನಮಗೆ. ವಿಷಜಂತುಗಳಾದ ಹಾವುಗಳೂ ನನ್ನ ಬಾಲ್ಯ ಸ್ನೇಹಿತರ ಗುಂಪಿಗೆ ಸೇರದೆ ಉಳಿದಿಲ್ಲ. ಮನೆಯ ಸಮೀಪದ ತೋಡುಗಳಲ್ಲಿ ನಾಗರಹಾವು, ನಾಗ ರಮರಿಗಳು ಯಾವಾಗಲೂ ಕಾಣಿಸಿಕೊಳ್ಳುತ್ತಿ ದ್ದವು. ಕೆಲವು ಸಲ ಮನೆಯೊಳಗೂ ಪ್ರವೇಶಿಸಿ ಮನೆಮಂದಿಯನ್ನು ಬುಸ್‌ ಎನ್ನುತ್ತ ಹೆದರಿಸುತ್ತಿ ದ್ದುದುಂಟು. ಅವು ಬುಟ್ಟಿಗೆ ಬರುವಂತೆ ಮಾಡಿ, ಅವುಗಳನ್ನು ಹೊರಗೆ ಸಾಗಿಸುವ ಕಲೆ ಅಪ್ಪಯ್ಯ ನಿಗೆ ಸಾಧಿಸಿತ್ತು. ಮಳೆಗಾಲದಲ್ಲಿ ನೀರು ಹಾವು ಕೇರೆ ಹಾವುಗಳ ದರ್ಶನವಂತೂ ಸಾಮಾನ್ಯವಾ ಗಿತ್ತು. ಹಸಿರು ಸಸ್ಯಗಳ ಕೊಂಬೆ ರೆಂಬೆಗಳಿಗೆ ಸುತ್ತಿಕೊಂಡಿರುವ ಎಲೆಹಾವುಗಳನ್ನು ನಿಧಾನ ವಾಗಿ ಹಿಡಿದು ಎತ್ತಿಕೊಂಡು ಈಶ್ವರನಂತೆ ನಾನು ಅವುಗಳನ್ನು ಕೊರಳಿಗೆ ಸುತ್ತಿಕೊಳ್ಳುತ್ತಿದ್ದು ದುಂಟು. ನನಗಿಂತಲೂ ಚಿಕ್ಕವರಾದ ಮಕ್ಕಳನ್ನು ಹೆದರಿಸುತ್ತಿದ್ದುದೂ ಉಂಟು. ಅಂದಿನ ಈ ಎಲ್ಲ ಸ್ನೇಹಿತರನ್ನು ನೆನಪಿಗೆ ತಂದುಕೊಳ್ಳುವಾಗ ಈ ನಗರ ಜೀವನವೇ ಬರು ಡೆನಿಸುತ್ತದೆ ನನಗೆ. ಕಾಗೆಗಳ ಕಾಕಾ, ಕೋಳಿಗಳ ಕೊಕ್ಕೋ ಕೂಗುಗಳನ್ನೂ ಕೇಳುವ ಅವಕಾಶ ಇಲ್ಲಿಲ್ಲ. ಕೆಲವು ಮನೆಗಳಲ್ಲಿ ಸಾಕಿದ ನಾಯಿ ಗಳೂ, ಅಕ್ವೇರಿಯಮ್‌ನಲ್ಲಿನ ಮೀನುಗಳೂ ಇರಬಹುದು. ಆದರೂ ವಿವಿಧ ಜಾತಿಯ ಪಕ್ಷಿ ಪ್ರಾಣಿ ಕ್ರಿಮಿಕೀಟ ಹುಳು ಹುಪ್ಪಟೆಗಳ ಸ್ವಚ್ಛಂದ ಸ್ವತಂತ್ರ ನಡೆವಳಿಕೆಯನ್ನು ಕುತೂಹಲದಿಂದ . ಪರಿಶೀಲಿಸಲು ಈ ಕಾಂಕ್ರೀಟ್‌ ಕಾಡಿನಲ್ಲಿ ಅದೆಂತು ಸಾಧ್ಯ ? ೦ 46262 226262626; ಪಾಕೆಟ್‌ ಟಿ.ವಿ 1980ರಲ್ಲಿ ಜಪಾನ್‌ ದೇಶದ ಚಾರ್ಲ್ಸ್‌ ಲೂಯಿ ಚಾಂಗ್‌ ಪ್ರಪ್ರಥಮವಾಗಿ 5%2.5'' ಅಳತೆಯ ಪರದೆ ಇರುವ ಪಾಕೆಟ್‌ ಟಿ.ವಿ. ಯನು ರೂಪಿಸಿದ. ಈ ಪಾಕೆಟ್‌ ಟಿ.ವಿ.ಯಲ್ಲಿದ್ದ x ಲೋಪದೋಷಗಳನ್ನು ನಿವಾರಿಸಿ ಕಾಂಪ್ಯಾಕ್ಷಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ 1985ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದವರು ಲೂಯಿ ಚುಂಗ್‌ ಪಿನ್ಫ್‌. ಇದಕ್ಕೆ ಮಡಚಬ- ೪1೦1ರಡಿ) ಒಂದು ಸ್ಟ್ರ್ಯಾಂಡ್‌ನ್ನು ಸಹ ಜೋಡಿಸಲಾಗಿದೆ. ಇದರಿಂದಾಗಿ ಸ್ಟ್ಯಾಂಡನ್ಳು ಟಿ.ಎ. ಸಮೇತ ಮಡಿಸಿ ಜೇಬಿನಲ್ಲಿ ಟ್ರು ಎಲ್ಲೆ ೦ದರಲ್ಲಿ ತೆಗೆದುಕೊಂಡು ಹೋಗಬಹುದು. ವಿಶೇಷವೆಂದರೆ ಇದರ ಪರದೆ ತುಂಬಾ ಕಿರಿದಾಗಿರುವುದರಿಂದ ತೆರೆಯ ಗ್ಲಾಸಿನ ಮೇಲೆ ಎರಡು ವಿಶೇಷವಾದ ಮಸೂರಗಳನ್ನು (೭6790) ಅಳವಡಿಸಲಾಗಿದೆ. ಒಂದು ಬೈ ನಾಕ್ಕುಲೆರ್‌ ಮತ್ತೊಂದು ತ್ರೀಡಿ ಲೆನ್ಸ್‌. ಈ ಏರ್ಪಾಡಿನಿಂದಾಗಿ ತೆರೆ ಕಿರಿದಾದರೂ ಟಿ.ವಿ.ಯಲ್ಲಿ ಮೂಡುವ ಚಿತ್ರಗಳನ್ನು ದೊಡ್ಡದಾಗಿ, ಸ್ಪಷ್ಟವಾಗಿ ನೋಡಬಹುದು. ಇದರ ಬೆಲೆ 7000.00 ರೂಪಾಯಿಗಳು. ಕಲರ್‌ ಟಿ.ಎ. ಯಾದರೆ ಮತ್ತಷ್ಟು ದುಬಾರಿ! ಸಂಗ್ರಹ: ಜಿ.ವಿ. ಪ್ರಭು -ಮೇ 1992 127 ಪ್ರೇಮ ಹತ್ರ: ರೀಡರ್‌ ಡಿಯರ್‌, ನಿನ್ನೊಂದಿಗೆ ಮಾತು ನಿರಂತರ. ಮೌನ ಅಪರೂಪ. ಆಗಿಷ್ಟು ಮುನಿಸು, ಜಗಳಗಳಿವೆ ನಿಜ. ಒಪ್ಪಿಕೊಳ್ಳೋಣ. ಆದರೆ ಯಾವ ಜಗಳವೂ ಗೆಳೆತನದ ತೇವ ಆರಿ ಹೋಗುವಷ್ಟು ರುಳ ಹುಟ್ಟಿಸಿಲ್ಲ. ಇಂಥ ರಣಬಿಸಿಲ ಬೇಸಗೆಯಲ್ಲೂ ಹೀಗೆ ನಾವಿಬ್ಬರೂ ಕೂತು ಆಡಿಕೊಳ್ಳುವ ನಾಲ್ಕು ಮಾತು ಇಬ್ಬನಿಯಲ್ಲಿ ಮುಖ ತೊಳೆದಷ್ಟು ತಣ್ಣಗಿರುತ್ತವೆ. ನನಗದೇ ಸಂತೋಷ. ನಿನಗಾಗಿ ಬರೆದ ಪುಟಗಳಲ್ಲಲ್ಲ ನಿನ್ನಡೆಗೆ ನನಗಿರುವ ಅದಮ್ಮ ಪ್ರೇಮದ ನೆರಳಿದ್ದೇ ಇರುತ್ತದಾ ದರೂ, ಈ ಪುಟಗಳನ್ನು ಮಾತ್ರ ಪ್ರೇಮ ಪಾತ್ರೆಯಲ್ಲದ್ದಿ ತೆಗೆದ ಬೆರಳುಗಳಿಂದಲೇ ಬರೆದು ನಿನಗೀಯುತ್ತಿದ್ದೇನೆ. ಏಕೆಂದರೆ, ನಮ್ಮ ಮಾತೀಗ ಪ್ರಣಯ-ಪ್ರೇಮಗಳ ಕಡೆಗೆ ತಿರುಗಿದೆ. ಮೊಟ್ಟ ಮೊದಲ ಗಂಡು-ಹೆಣ್ಣು, ನಿಷಿದ್ಧ ಫಲದ ಸವಿ ನೋಡಿದಾಗಿನಿಂದ ಪ್ರಾರಂಭವಾಗಿ ಈತನಕ ನಿರಂತರವಾಗಿ ಸಾಗಿ ಬಂದ ಪ್ರೇಮಧಾರೆಗೆ ಅಕ್ಷರ ಕಲಿತ ಮನುಷ್ಯ ಕೊಟ್ಟ ಮೊದಲ ತಿರುವು ಪ್ರೇಮ ಪತ್ರ. ಅದೆಷ್ಟು ಎದೆಯಾಳದ ಭಾವಗಳನ್ನು ಬಿಚ್ಚಿಟ್ಟಿತೋ ? ಎಷ್ಟೆಷ್ಟು ದೂರಾತಿದೂರಗಳನ್ನು ಹಿಡಿದು ಒಂದುಗೂಡಿಸಿತೋ ? ಮತ್ತೆಷ್ಟು ಹಗರಣಗಳಿಗೆ ಕಾರಣವಾಯಿತೋ ? ನಾಲ್ಕೂ ಮುಕ್ಕಾಲು ಅಕ್ಷರಗಳ ಈ ವಸ್ತು ಒಬ್ಬ ವ್ಯಕ್ತಿ-ಕೇವಲ ಮತ್ತೂಬ್ಬೇ ಒಬ್ಬ ವ್ಯಕ್ತಿಗಾಗಿ ಬರೆಯಲ್ಪಟ್ಟ ಕಾಗದದ ಕಂತೆಯೇ ಪ್ರಣಯಿ ಬರೆಯುವ ಮಹಾಕಾವ್ಯ ಆದರೂ, ಸಾರ್ವಜನಿಕ ಚರ್ಚೆಗೆ ಇದು ಒದಗಿಸಿದಷು ಒದಗಿಸಿರಲಾರದು, ಅಲ್ವೆ ? ಛು ಗ್ರಾಸ ಮತ್ಕಾವ ಮಹಾಕಾವ್ಕವೂ ಅ ಕ ಶಿ ಮೊಟ್ಟಮೊದಲ ಪ್ರೇಮಪತ್ರ ಬಂದಾಗ ಅದರ ಸಂತಸ, ಉನ್ಮಾದ ಭೀಭತ್ಸತೆಗಳಿಂದ ಕಂಪಿಸುವ ಕೈಗಳು ಹೇಗಿರುತ್ತವೆಂಬ ಕಲ್ಪನೆ ನಿನಗಿದೆಯೋ ಇಲ್ಲವೋ ! ಅಂಥದೊಂದು ಕಂಪನವನ್ನು-ಈ ಪತ್ರಗಳ ಕಂತೆಯನ್ನು ನಿನಗೆ ಕೊಡುತ್ತಿರುವಾಗ ನಾನು ಅನುಭವಿಸುತ್ತಿದ್ದೇನೆ. ಓದಿಕೋ. ಕಾ “ನಿನ್ನ ಪತ್ರ ತಲುಪಿ ಅಭಿಪ್ರಾಯವಾಯಿತು. ನೀನು ಕೇಳಿದಷ್ಟು ಕಳಿಸಲಾಗುತ್ತಿಲ್ಲವಾದರೂ ಸಧ್ಯಕ್ಕಿಷ್ಟು ಕಳಿಸುತ್ತಿದ್ದೇನೆ. ಅಕ್ಕನ ಜ್ವರ ಹಾಗೇ ಇದೆ. ಮನೆಯ ಹಿಂದಿನ ಗೋಡೆ ಇವತ್ತಲ್ಲ ನಾಳೆ ಈ ಸಲದ ಮಳೆಗೆ ಬೀಳುವುದು ಗ್ಯಾರಂಟಿ. ಮಕ್ಕಳಿಗೆ ಆ॥|ಗಳು. ಹಿರಿಯರಿಗೆ ನ।।ಗಳು.'' "ಮುಂದಿನ ವಾಯಿದೆ ಹೊತ್ತಿಗೆ ಹಣ ಕಟ್ಟ ಲೇಬೇಕೆಂದು ವಕೀಲರು ತಿಳಿಸಿರುತ್ತಾರೆ. ಇಲ್ಲದಿ ದ್ದರೆ ಕೇಸು "ಅವರಂತಲೇ' ಆಗಿ ಮನೆ ಜಪ್ತಾ ಗುವ ಸಂಭವವಿದೆಯೆಂದು ಹೇಳುತ್ತಾರೆ. ತಿಳಿ ಯಿರಿ. ಹಣ ಕಳಿಸಿರಿ. ಮತ್ತೆಲ್ಲ ಮುಖತಃ.'' ""ನೀವು ಲಾರಿಯ ಮೂಲಕ ಕಳಿಸಿದ ಮಾಲು ' ತಲುಪಿರುತ್ತದೆ. ಮಾರಾಟವಾದ ಕೂಡಲೆ ಮತ್ತೆ ಬರೆಯುತ್ತೇವೆ. ವ್ಯಾಪಾರದಲ್ಲಿ ನೀವು ಕೊಡುತ್ತಿ ರುವ ಸಹಕಾರಕ್ಕಾಗಿ ನಮ್ಮ ನಮಸ್ಕಾರಗಳು.'' ""ಊರ ಮುಂದಿನ ಬಯಲಲ್ಲಿ ಗ್ರಾಮಸ್ಥರು 128 ನಿನ್ನ 'ಕಸ್ತೂರಿ' ಕಟ್ಟಲು ನಿರ್ಧರಿಸಿರುವ ಕಟ್ಟಡಕ್ಕೆ ನೀವು ದಾನಿಗ ಳಾಗಿ ಬಂದು, ನಿಮ್ಮ ಅಮೃತ ಹಸ್ತದಿಂದ ಅಡಿಗಲ್ಲು ಹಾಕಿ ಕಾರ್ಯಕ್ರಮ ನಡೆಸಿಕೊಡಬೇ. ಕೆಂದು ವಿನಂತಿಸುತ್ತೇವೆ.'' ಏನಿದೆ ಇಂಥ ಪತ್ರಗಳಲ್ಲಿ? ದಿನ ನಿತ್ಯ ಇಂಥ ಲಕ್ಷಾಂತರ, ಕೋಟ್ಯಂತರ ನಿರ್ಜೀವ ಪತ್ರಗ ಳನ್ನು ತನ್ನ ಖಾಕಿ ಚೀಲದಲ್ಲಿ ಶವಗಳಂತೆ ಹೊತ್ತು ತರುವ ಅರೆಹೊಟ್ಟೆ ಯ . ಫೋಸ್ಟ್‌ ಮ್ಯಾನ್‌ ಪರಮ ನಿರ್ಲಿಪ್ತತೆಯಿಂದ ಮನೆ, ಬ್ಯಾಂಕು, ಕಚೇರಿಗಳ ಹೊಸ್ತಿಲುಗಳ ಮೇಲಿಟ್ಟು ತಿರುಗಿಯೂ ನೋಡದೆ ಹೊರಟು ಹೋಗು ತ್ತಾನೆ. ಅಪ್ಪಟ ಕಸ. ಇದರಲ್ಲಿ ಪ್ರೇಮವಿಲ್ಲ. ಹೃದಯಬಡಿತದ ಸದ್ದಿಲ್ಲ. ಸಣ್ಣ ಕಂಪನವೂ ಇಲ್ಲ. ಕಿರುನಗೆಯ, ಹಾಲುಗೆನ್ನೆಯ ಮಕ್ಕಳನ್ನು ಸ್ಮರಿಸುವಾಗಲೂ "ಮಕ್ಕಳಿಗೆ ಆ॥ಳು' ಎಂಬ ಅಬ್ರಿವೇಷನ್ನುಗಳನ್ನು ಬಳಸುವ `ಸೋಮಾರಿ ಕಸ್ತೂರಿ ತೆ ಹಿರಿಯರ ವ್ಯವಹಾರಗಳಿವು. ಸದಾ ನಿಕಲ್‌ ನಾಣ್ಯಗಳು, ನಾಸಿಕ್‌ ನೋಟುಗಳು, ಬ್ಯಾಂಕಿನ ಡಿ.ಡಿ.ಗಳು ಪರಸ್ಪರ ಮಾತಾಡಿಕೊಳ್ಳುವ ಈ ವ್ಯಾವಹಾರಿಕ ಕರೆಸ್ಟಾಂಡೆನ್ಸು ಯಾವತ್ತಿಗೂ ಜೀವಂತ ಹ ದಯಗಳಾಡುವ ಭಾಷೆಗೆ ದಾಖಲೆ ಗಳಾಗಲಾರವು. ಸಿಡುಕುತ್ತ ಬರೆಯುವ- ಅಳುತ್ತ ಓದುವ ಈ ಅಕ್ಷರಸಮೂಹಕ್ಕೆ ಮನೆಯ ಮೂಲೆ ಯಲ್ಲಿ ಧೂಳು ತಿನ್ನುವ ಕೊಕ್ಕೆ ತಂತಿಯ ಕೈಲಿ ಚುಚ್ಚಿಸಿಕೊಂಡು ಗೋಡೆಗೊರಗುವ, ಅಥವಾ ಹರಿದು ತಿಪ್ಪೆಗೆ ಚೆಲ್ಲಲ್ಪಡುವ ನಿರಾಶಾದಾಯಕ ಭವಿಷ್ಯತ್ತಲ್ಲದೆ ಮತ್ತೇನಿಲ್ಲ. ನಮ್ಮ ಚರ್ಚೆಗಿವು ಅನರ್ಹ! ರಾತ್ರಿಯಿಡೀ ಕುಳಿತು ಕಣ್ಣೀರಿನಷ್ಟು ದುಂಡ ಗಿನ ಅಕ್ಷರಗಳಲ್ಲಿ ಪುಟಗಟ್ಟಲೆ ಬರೆಯುವ ಪ್ರೇಮಿ; ಮುಂಜಾನೆ ಲಕೋಟೆಗೆ ಸ್ಟಾಂಪು ಹಚ್ಚುವುದನ್ನೇ ಮರೆತು ಕೆಂಪು ಡಬ್ಬಿಗೆ ಹಾಕಿ, ಡಬ್ಬಿಯನ್ನೊಮ್ಮೆ ಅಪ್ಯಾಯಮಾನ ಭಾವದಿಂದ ಸವರಿ ಬರುತ್ತಾನೆ. ಪೋಸ್ಟ್‌ ಮ್ಯಾನ್‌ ನಗುತ್ತ ಕೇಳುವ “ದಂಡ'ವನ್ನು ಪ್ರೀತಿಯಿಂದಲೇ ಕೊಟ್ಟು ಲಕೋಟೆ ಬಿಡಿಸಿಕೊಳ್ಳುವ ಹುಡುಗಿ, ಧಡ್ಡನೆ ತನ್ನ ಏಕಾಂತದೊಳಕ್ಕೆ ನುಗ್ಗಿ ಪತ್ರ ಬಿಡಿಸುತ್ತಾಳೆ. ನಡುಗುವ ಬೆರಳುಗಳಲ್ಲಿ ಆತ ಕಳಿಸಿದ ಲಕೋಟೆಯನ್ನೂ, ಅದರ ಮೇಲೆ ಇಂಡಿ "ಯನ್‌ ಪೋಸ್ಟಲ್‌ ಡಿಪಾರ್ಟಮೆಂಟಿನ ಕಾರಕೂ ನರು ನಿರ್ದಯವಾಗಿ ಗುದ್ದಿದ ಕಪ್ಪನೆಯ ಸೀಲನ್ನೂ, ಸ್ಟ್ಯಾಂಪು ಹಚ್ಚದ ತನ್ನ ಪ್ರಿಯತ ಮನ ಮುಗ್ಧ ಮರೆವನ್ನು ಶಿಕ್ಷಿಸುವವರಂತೆ ಅದರ ಮೇಲೆ ಕೆಂಪು ಮಸಿಯಲ್ಲಿ "ದಂಡ' ವಸೂಲಿ ಷರಾಗಳನ್ನೂ ಸವರುತ್ತಾಳೆ, "ಸಧ್ಯ ವಿಳಾಸ ಬರೆಯುವುದು ಮರೆತಿಲ್ಲವಲ್ಲಾ' ಎಂದು ನೆಮ್ಮದಿಗೊಳ್ಳುತ್ತಲೇ ಪತ್ರದ ಮೊದಲ ಪುಟಕ್ಕೆ ಕಣ್ಣು ನೆಡುತ್ತಾಳೆ. ಮುಗಿಯಿತು! ಇನ್ನವಳು ಈ ವ್ಯಾವಹಾರಿಕ ಜಗತ್ತಿನಿಂದ ದೂರ. ಇಡೀ ಪತ್ರ ಹತ್ತತ್ತು ಸಲ ಓದಿ, ಎದೆಯ ಮಿದುವಿನಲ್ಲಿ ಕುಪ್ಪುಸದ ಸಂದಿಯಲ್ಲಿ ರಹಸ್ಯವಾಗಿ ಆದರೆ ಹೆಮ್ಮೆಯಿಂದ ಅಡಗಿಸಿಟ್ಟುಕೊಂಡು ಓಡಾಡುತ್ತ ಮೇ 1992 ಸಮಯ ಸಿಕ್ಕಾಗೆಲ್ಲ ಮತ್ತೆ ಮತ್ತೆ ಓದಿ, ಅದೇ ಶಬ್ದಗಳಲ್ಲಿ ಹೊಸದೇನಾದರೂ ಅರ್ಥ ಸಿಕ್ಕೀತೇ ಎಂದು ವಿಜ್ಞಾನಿಯಂತೆ ಪರೀಕ್ಷಿಸುತ್ತ- ಮತ್ತೊಂದು ಪತ್ರ ಬರುವ ತನಕ ಅದರೊಂದಿಗೆ ಕಾಲ ಕಳೆಯುತ್ತಾಳೆ. ಮತ್ತೊಂದು ಬರುವ ತನಕ ವರ್ಣನೆಗೆ ಸಿಕ್ಕದ ವೇದನೆಯಲ್ಲಿ ನಲುಗುತ್ತಾಳೆ. ಅದು, ಪ್ರೇಮಪತ್ರ! ವಾಜ್ಮಯದಲ್ಲಿ ಪತ್ರವೊಂದಕ್ಕೆ ಸ್ಥಾನ ಸಿಗಬೇ ಕಾದರೆ, ಅದು ಪ್ರೇಮಪತ್ರವಾಗಿರಬೇಕು. ಅಥವಾ 0೦೦೧0೧೪೦೪6 Thought ಆಗಿಯಾ ದರೂ ಇರಬೇಕು. ಬಾಲ್ಯದ ಮಿತ್ರನೊಬ್ಬನೊಂ ದಿಗೆ ನದಿ ದಂಡೆಯ ಮರಳಿನಲ್ಲಿ ಕಾಲು ಹೂತು ಕುಳಿತು ಸಿಗರೇಟೆಳೆಯುತ್ತ ಆಡುವ ಮಾತಿನಂತೆ ಆತ್ಮೀಯವಾಗಿರಬೇಕು ಪತ್ರ. ಪತ್ರ ಬಂತೆಂದರೆ- ಬರೆದಾತನೇ ಬಂದಂಥ ಭಾವ ಮೂಡಿಬರ ಬೇಕು. ಓದುತ್ತ ಕೂತವರು ಒಂದಿಷ್ಟು ಹೊತ್ತಾ ದರೂ Day 668ಗ35ಗಳೊಳಕ್ಕೆ ಇಳಿಬೀಳದಿ ದ್ದರೆ-ಬರೆದವನು ಕೇವಲ ಅಕ್ಷರಸ್ಥ ಅಥವಾ ವ್ಯಾಕರಣ ಪಂಡಿತ. ಒಂದು ಸ್ನಿಗ್ಬ ಪ್ರೇಮ ಮತ್ತು ಸ್ವಚ್ಛ ಹೃದಯ ಇಲ್ಲದೆ ಹೋದರೆ ಮಧುರವಾದ ಪ್ರೇಮಪತ್ರಗಳು ಜನಿಸಲಾರವು. ಸಾಮಾನ್ಯವಾಗಿ ಗಂಡ-ಹೆಂಡಿರ ಮಧ್ಯೆ, ಅದೂ ಭಾರತದಂತಹ ದೇಶದಲ್ಲಿ ಪ್ರೇಮಪತ್ರ ಗಳು ಹುಟ್ಟುವುದಿಲ್ಲ. ಯಾಕೆ ಬರೆಯಲಿಲ್ಲ ವೆಂದು ಕೇಳಿದರೆ, ಏನಿದೆ ಬರೆಯೋಕೆ ಎಂಬ ಉತ್ತರ ಎದುರಾಗುತ್ತದೆ. ತುಂಬು ಪ್ರೇಮದಿಂದ ಬರೆಯಬಲ್ಲ ಶಕ್ತಿಯಿದ್ದಾಗ್ಯೂ ಹೆಣ್ಣುಮಕ್ಕಳು ಬರೆಯಲು ಕೂಡುವುದಿಲ್ಲ. ಬರೆದರೂ ಸ್ಟ್ಯಾಂಪಿಗಾಗಿ ಅಪ್ಪನನ್ನೋ, ಅಣ್ಣನನ್ನೋ ಕೈಯೊಡ್ಡಿ ಕೇಳಬೇಕು. ಇಷ್ಟಕ್ಕೂ, ಬರೆಯಬಲ್ಲ ಅವಳ ಶಕ್ತಿಯನ್ನೆಲ್ಲ ಅವಳ ಗಂಡ ಪ್ರಸ್ಥದ ದಿನದಿಂದ ಈವತ್ತಿನ ತನಕ ತುಂಬ ವ್ಯವಸ್ಥಿತ ವಾಗಿ ಹಿಡಿದು ನಾಶಮಾಡಿ.... ಕಾಲಾಂತರದಲ್ಲಿ ಅವಳನ್ನೊಂದು ಹೆರುವ ಯಂತ್ರವನ್ನಾಗಿ ಪರಿವ ರ್ತಿತಗೊಳಿಸಿರುವಾಗ, ಅವಳ ಹೃದಯ ಯಾತ ನೆಯಿಂದ ಚೀರುವುದನ್ನು ನಿಲ್ಲಿಸಿರುವಾಗ - 129 ಏನೆಂದು ಬರೆದಾಳು, ಪಾಪ? ತವರು ಮನೆ ಯಿಂದ ಆಕೆ ಬರೆಯುವ ಅಂತರ್ದೇಶೀಯ ಪತ್ರದ ತುಂಬ ಆಜ್ಞೆಗಳಿರುತ್ತವೆ ಅಥವಾ ವಿನಂ ತಿಗಳಿರುತ್ತವೆ. ""ಜಾಡಿಯಲ್ಲಿರುವ ಉಪ್ಪಿನ ಕಾಯಿಗೆ ನೀರು ಹತ್ತಿದ ಸೌಟು ಅದ್ದಬೇಡಿ-ಹುಳು ಬೀಳ್ತವೆ! ದೇವರ ಮಂದಾಸನದ ಮೇಲೆ ಚಿಕ್ಕ ವಿಗ್ರಹಗಳ ನ್ನಿಡಬೇಡಿ-ಇಲಿ ಎಳೆದೊಯ್ತವೆ. ಹಿತ್ತಲು ಬಾಗಿಲು ಹಾಕಿಕೊಳ್ಳದೆ ಮಲಗಬೇಡಿ- ಕಳುವಾಗುತ್ತದೆ. ಕೆಲಸದವಳು ಬಂದಾಗ "ದೂರ ದಿಂದಲೇ' ಅವಳನ್ನು ಗಮನಿಸುತ್ತಿರಿ-ಅವಳ ಕೆ ಸ ಸುಮಾರು. ಆಫೀಸಿಗೆ ಹೋಗುವ ಮುಂಚೆ ಗ್ಯಾಸಿನ ಸಿಲೆಂಡರೂ, ನೀರಿನ ಬಾಯ್ಲರೂ ಆಫು ಮಾಡಿ ಹೋಗಿ- ಇಲ್ಲದಿದ್ರೆ ಅಪಾಯ!'' ಎನ್ನು ವಂತಹ ಎಚ್ಚರಿಕೆ ಬೆರೆತ ಆದೇಶಗಳದೊಂದು ಪ್ಯಾರಾ. “ಸಂಜೆ ಬೇಗ ಮನೆಗೆ ಬನ್ನಿ. ಆಫೀಸಿನ ಗೆಳೆಯರ ಜೊತೆಗೆ "ತಡಮಾಡಿ' ಬರಬೇಡಿ. (ಗೊತ್ತಾಯಿತೆ?') ನಿಮ್ಮ ಆರೋಗ್ಯ ಚೆನ್ನಾಗಿ ಟ್ಟು ಕೊಳ್ಳಿ. ಹೋಟೆಲೂಟ ನಿಮ್ಮ ಮೆ ಗಾಗುವು ದಿಲ್ಲ ಪಕ್ಕದ ಮನೆ ಕೃಷ್ಣಾ ಬಾಯಿ( ಅರವತ್ತೆಂ ಟರ ವಿಧವೆ) ಅವರಿಗೆ ಸಾರು ಕೊಡಲು ಹೇಳಿ ದ್ದೇನೆ. ನೀವೊಂದು ಅನ್ನ ಮಾಡಿಕೊಂಡು ಬಿಡಿರಿ. ಉಪ್ಪಿನ ಕಾಯಿ ಇದೆ. ಚಟ್ನಿ ಪುಡಿಯಿದೆ. ಹಾಲು ಅರ್ಧಲೀಟರು ಸಾಕು. ಹೆಪ್ಪಿಗಿಟ್ಟು ಕೊಳ್ಳಿ. ಮನೆಯ ಮುಂದಿನ ಗಿಡಗಳಿಗೂ, ಹೂವಿನ ಕುಂಡಗಳಿಗೂ ದಿನಾ ನೀರು ಹಾಕಿರಿ. ನನ್ನ ಸೀರೆಗಳಿರುವ ಟ್ರಂಕಿನ ಬಾಗಿಲು ಸರಿಯಾಗಿ ಹಾಕಿರಿ- ಮನೆಯ ತುಂಬ ಇಲಿ ಓಡಾಡುತ್ತವೆ. ನಿಮ್ಮ ಆರೋಗ್ಯ ಸರಿಯಾಗಿಟ್ಟು ಕೊಳ್ಳಿ'' ಎಂಬ ವಿನಂತಿಗಳದು ಮತ್ತೊಂದು ಪ್ಯಾರಾ. ""ನನಗೀಗ ಎಂಟು ತುಂಬಿದವು. ಕೊಟ್ಟ ಡೇಟಿಗೇ ಹೆರಿಗೆಯಾಗಬಹುದೂಂತ ಡಾಕ್ಟರು ಹೇಳಿದ್ದಾರೆ. ಅಪ್ಪನ ಕೆಮ್ಮು ಕಡಿಮೆಯಾಗಿಲ್ಲ. ಅಮ್ಮನಿಗೆ ಮೊಳಕಾಲು ನೋವು. ತಮ್ಮನ ಹೆಂಡತಿ ಕೆಲಸ ಮಾಡೋದಿಲ್ಲ. ಮಾತೂ ಅಷ್ಟ 110 x ಕೃಷ್ಟೆ. ಎಲ್ಲರೂ ನಮ್ಮ ಹಾಗೇ ಎಲ್ಲಿರ್ತಾರೆ?'' ಎಂಬ ಅಂತಿಮ ವೇದಾಂತದೊಂದಿಗೆ ಆಕೆಯ ಪತ್ರ ಮುಗಿದೇ ಹೋಗುತ್ತದೆ. ಪತ್ರದುದ್ದಕ್ಕೂ ಪ್ರೀತಿಯಿದೆ ನಿಜ. ಆದರೆ ಪ್ರೀತಿಯ ಜಾಗಕ್ಕೆ ಒಂದು ವ್ಯಾವಹಾರಿಕ ಕಾಳಜಿ ಬಂದು ಕೂತುಬಿಟ್ಟಾಗ ಭಾವುಕತೆಯೆಲ್ಲ ನಿರ್ನಾ ಮವಾಗಿ ಹೋಗಿ ಪತ್ರಗಳು ಆದೇಶಗಳಾಗು ತ್ತವೆ. ವಿನಂತಿಗಳಾಗುತ್ತವೆ. ಅರ್ಜಿಗಳೋ, ಮೆಸೇಜುಗಳೋ ಆಗಿಹೋಗುತ್ತವೆ. ಆಕಸ್ಮಾತ್‌ ಆಕೆಯೇನಾದರೂ ಅಷ್ಟಿಷ್ಟು ಕಾವ್ಯಮಯ, ಪ್ರೇಮಮಯ ಪತ್ರ ಬರೆದದ್ದೇ ಆದರೆ, ನಮ್ಮ ಮಧ್ಯಮ ವರ್ಗದ ಸರಕಾರಿ ನೌಕರ ಗಂಡ "ಹೆಂಡತಿಗೇನೋ ಆಗಿದೆ. ತಾತ್ಕಾ ' ಲಕ ಮನೋವೈಕಲ್ಯದ ಮುನ್ನೂಚನೆಯಿರ ಬೇಕು!' ಎಂದು ಗಾಬರಿಯಾಗುತ್ತಾನೇ ಹೊರತು ಆಕೆಯ ಭಾವುಕ ಅಭಿವ್ಯಕ್ತಿಯನ್ನೀತ ಸವಿದು ಆನಂದಿಸಲಾರ. ನೋಡಿ, ಯಾವ ಸ್ಥಿತಿಗೆ ತಂದಿದ್ದೇವೆ ಪ್ರೇಮ ಪತ್ರಗಳನ್ನ? ಇಷ್ಟಕ್ಕೂ ನಮ್ಮ ಸಮಾಜದಲ್ಲಿ ಹೆಂಗಸರು ದಕ್ಕಿಸಿಕೊಳ್ಳಬ ಹುದಾದ ಯಾವ ಸಾಹಿತ್ಯವನ್ನು ನಾವು ಸೃಷ್ಟಿಸಿ ದ್ದೇವೆ? ಯಾವ ಅನುಭವಗಳಿಗವರನ್ನು ಒಳಪ ಡಿಸಿದ್ದೇವೆ? ಏನು ತೋರಿಸಿದ್ದೇವೆ? ಯಾವ ಯೋಚನೆಗಳನ್ನೊದಗಿಸಿದ್ದೇವೆ. ಆಕೆ ಉಪ್ಪಿನ ಕಾಯಿ, ಚಟ್ನಿ ಪುಡಿ, ನಾದಿನಿಯ ಜಗಳ, ಅಮ್ಮನ ಮೊಳಕಾಲು ನೋವಿನ ಹೊರತಾಗಿ ಮತ್ತೇನು ಬರೆಯಬಲ್ಲಳು? ಇದು ತವರಿಗೂ-ಗಂಡನ ಮನೆಗೂ ನಡು ಏನ ಪತ್ರವ್ಯವಹಾರದ ಮಾತಾಯಿತು. ತವರಿಗೆ ಹೋದಾಕೆ ಎಷ್ಟು ದಿನ ಹೋದಾಳು? ಹೆರಿಗೆಗ ಲ್ಲದೆ ಮತ್ಯಾವ ಮಹಾನ್‌ ಸಂದರ್ಭದಲ್ಲಿ ಆಕೆ ಯನ್ನು ಹೋಗಗೊಡುತ್ತಾ ನೆ-ಪುರುಷ ಮಹಾ ಶಯ? ಆಕಸ್ಮಾತ್‌ ಜಗಳವಾಡಿಕೊಂಡೇನಾ ದರೂ ಹೋದರೆ, ಅಲ್ಲಿಂದ ಪ್ರೇಮಪತ್ರಗಳು ಬಂದಾವಾದರೂ ಹೇಗೆ? ಹೀಗಾಗಿ ನಮ್ಮ ದೇಶ ದಲ್ಲಿ ವಿವಾಹಿತರ ನಡುವೆ ಸ ಷ್ಟಿ ಯಾಗುವ ಪ್ರೇಮಪತ್ರ ಸಾಹಿತ್ಯಕ್ಕೆ ತೀರ ಕಡಿಮೆ ಕಾಲಾವಕಾ ಇತ 7ಡಿ ಬ Ne ಇ. ಶವಿದೆ. 'ದೂರದಲ್ಲಿದ್ದಾಗಲೇ ಬರೆಯದವರು ಇನ್ನು ಒಂದೇ ಮನೆಯಲ್ಲಿದ್ದಾಗ ಬರೆದುಕೊಳ್ಳು ತ್ತಾರಾ? "“ಬರೆಯೋಕೇನು ಹುಚ್ಚಾ?'' ಎಂದೂ ಕೇಳಿಯಾರು. "“ನನ್ನೆದುರಿಗೆ ನೀನು ಕುಳಿತಾಗ ಆಡಲಾಗದ, ಹೇಳಕೊಳ್ಳಲಾಗದ ಸಾವಿರ ಸಾವಿರ ಮಾತುಗ ಳನ್ನು ನಾನು ಪತ್ರದ ಮುಂದೆ ಕುಳಿತು ಆಡ ಬಲ್ಲೆ. ನಿನ್ನ ಕಣ್ಣುಗಳು ಸೂಸುವ ಅಚ್ಚರಿ, ಪ್ರಶ್ನೆ, ಅನುಮಾನಗಳ ಹೊಡೆತವಿಲ್ಲದೆ ನಿರರ್ಗ ಳವಾಗಿ ಬರೆಯಬಲ್ಲೆ. ಮಗುವಿನ ಪಕ್ಕದಲ್ಲಿ ನೀನು ನೆಮ್ಮದಿಯಾಗಿ ನಿದ್ದೆ ಹೋದಾಗ ಕಳ್ಳ ನಂತೆ ಎದ್ದು ಕುಳಿತು ನಾನು ರಾತ್ರಿಯನ್ನೇ ಉರಿಸಿ ದೀಪವಾಗಿಸಿಕೊಂಡು ಪ್ರೇಮ ಪತ್ರ ಬರೆಯಬಲ್ಲೆ. ಸದ್ದಿಲ್ಲದ ನಿನ್ನ ಅಸ್ತಿತ್ವ ನನಲ್ಲಿ ಕಾವ್ಯ ಮೂಡಿಸುತ್ತದೆ. ಜಾವಕ್ಕೊಮ್ಮೆ ಮಗ್ಗಲು ಬದಲಿಸುವ ನೀನು ನನಲ್ಲಿ ಕಲ್ಪನೆಯಾಗಿ ಕದಲು ತ್ತೀ'' ಎಂದು ಯಾವನಾದರೂ ಗಂಡ ಪತ್ರವೊಂ ದನ್ನು ಬರೆದು ಮುಂಜಾನೆ ತನ್ನಾಕೆಯ ಕೈಗೆ ಕೊಡಬಲ್ಲವನಾದರೆ ಅಂಥ ದಾಂಪತ್ಯದ ಆಯುಷ್ಯ ಎಷ್ಟೊಂದು ಸಾರ್ಥಕ! ಆದರೆ ಎಷ್ಟು ಜನಕ್ಕಿದೆ ಈ ಸಹನೆ? ಇಷ್ಟರ ಮಟ್ಟಿಗೆ ಬರೆ ಯುವ ಸಹನೆಯಿದ್ದವನು ಯಾವುದಾದರೂ ಪತ್ರಿಕೆಗೆ ಬರೆದು ಹಣವನ್ನೂ, ಹೆಸರನ್ನೂ ಮಾಡಿಕೊಳ್ಳುತ್ತಾನೇನೋ, ಹೆಂಡತಿಗೆ ಬರೆದೇಕೆ "ವ್ಯರ್ಥ'ವಾಗುತ್ತಾನೆ? ಇನ್ನು ದಂಪತಿಯಲ್ಲದ ಸ್ತ್ರೀ ಪುರುಷ ಸಂಬಂ, ಧಗಳಾದರೆ - ಅವುಗಳಲ್ಲಿ ಪ್ರೇಮಪತ್ರಗಳ ತನಕ ಸಂಬಂಧವನ್ನು ಬೆಳೆಸಿ, ಸಲಹುವ ವ್ಯವಧಾ ನವೆಲ್ಲಿಯದು? ರಹಸ್ಯ ಮಿಲನಗಳು, ಕಾತುರ ಗಳು, ದುಷ್ಟವಾಂಛೆಗಳ, ನಿಷಿದ್ದ ಸಮಾಧಾನ ಗಳು! ಅಷ್ಟೆ. ಅಲ್ಲಿ ಭಾವುಕತೆ ಮೊಳೆಯುವುದೇ ಅಪರೂಪ. ಇಷ್ಟಕ್ಕೂ, ಪರಸ್ಪರರು ಬರೆದುಕೊ ಳ್ಳಬೇಕಾದದ್ದೇನಿರುತ್ತದೆ? ಎಂಬ ಭಾವ. ಹಾಗೊಮ್ಮೆ ಬರೆಯಲೇ ಬೇಕಾಗಿ ಬಂದರೆ- ಅದು ಅವರಿಬ್ಬರನ್ನು ಬಿಟ್ಟು ಮೂರನೆಯ ಮನುಷ್ಯಜೀವಿಗೆ ಶತಪ್ರಯತ್ನ ಮಾಡಿದರೂ ಮೇ 1992 ಅರ್ಥವಾಗದ Cಂರೇಗಳಲ್ಲೋ, ಸಂಜ್ಞೆಗ ಳಲ್ಲೋ ಪರ್ಯವಸಾನವಾಗಿರುತ್ತದೆ. ಒಂದು ನಿಷಿದ್ಧ ವ್ಯವಹಾರದ ಹೊಂದಾಣಿಕೆಗಳ ಕರಾರು ಪತ್ರದಂತಿರುತ್ತದೆ. ಅದರಲ್ಲೂ ಹೆಂಗಸರು! ಮಾತಿಗೆ ಕೂತಾಗ ಬಹಿರಂಗ ಭಾಷಣಗಳನ್ನೇ ಮೀರಿಸುತ್ತಾರೆ. ಆದರೆ ಎಂಥ ಪರಿಸ್ಥಿಗಳಲ್ಲೂ ತುಂಡು ಕಾಗದದ ಮೇಲೆ ನಾಲ್ಕು ಸಾಲು ಬರೆದು “ಕಮಿಟ್‌ ಆಗಲೊಲ್ಲದ ಜಾಣೆಯರು. ತುಂಬ ನಾನ್‌ ಕಮಿಟೆಡ್‌ಶೈಲಿಯಲ್ಲಿ ಪತ್ರ ಬರೆದು ಅದಕ್ಕೆ ಸಹಿಯನ್ನೂ ಹಾಕದೆ ಆತನಿಗೆ ತಲುಪಿಸಿ ಬಿಡುವ ಅವರಿಗೆ ಪ್ರೇಮಪತ್ರವೊಂದು ಜರೂ ರತ್ತೇ ಹೊರತು, ಅದು ಭಾವೋದ್ರೇಕದ ಆವಿ ಷ್ಯಾರವಲ್ಲ. ಅಕಸ್ಮಾತ್‌ ಯಾವಳಾದರೂ ಹುಡುಗಿ ಭಾವೋದ್ರೇಕದ ಮರೆವಿನಲ್ಲೊಂದು ಸುದೀರ್ಫ ಪತ್ರ ಬರೆದಳೆಂದೇ ಇಟ್ಟುಕೊಳ್ಳಿ. ಅಕಸ್ಮಾತ್‌ ಅದನ್ನು ಕನ್ನಡದ ಕವಿಯೊಬ್ಬನಿಗೇ ಬರೆದಳೆಂದಿ ಟ್ಟುಕೊಳ್ಳಿ. ಮುಗಿಯಿತವಳ ಕತೆ! ಆ ಪತ್ರಕ್ಕೆ ಬೇಕಾದರೆ ಲ್ಯಾಮಿನೇಷನ್ನೂಮಾಡಿಸಿ, ಕಂಡಕಂ ಡವರಿಗೆ ಕಾಫಿ ಕುಡಿಸಿ ತೋರಿಸುತ್ತಾ, ತನ್ನ ಪುರುಷತ್ವವನ್ನೂ. ಸ್ತ್ರೀ ಆಕರ್ಷಣಾ ಕೌಶಲ ವನ್ನೂ ಪ್ರದರ್ಶಿಸುತ್ತ ಊರೂರು ತಿರುಗಿಬಿಡು ತ್ತಾನೆ ಕವಿವರ್ಯ. ಹುಡುಗಿ ಯಾರೊಂದಿಗೋ ಮಾತಾಡಿದಳೆಂದು ಕೇಳಿದರೂ ಸಾಕು ಹಗರಣ ಗಳ ಧಾರಾವಾಹಿಯನ್ನೇ ನಿರ್ಮಿಸಿ ಅವಳ ಬದು: ಕನ್ನು ಹಾಳು ಮಾಡಿ ಹತ್ತಿ ಬಿತ್ತುವ ನಮ್ಮ ಸಮಾಜ, ಇನ್ನು ಅವಳು ಕೆ ಯಾರೆ ಬರೆದು ಕಮಿಟ್‌ ಆಗಿಬಿಟ್ಟರೆ ಸುಮ್ಮನಿದ್ದೀತೆ? ದೈವ ಕ್ಕಿಂತ, ಭಾವನೆಗಳಿಗಿಂತ ಹೆಚ್ಚಾಗಿ ಸಮಾಜಕ್ಕೆ " ಹೆದರುವ, ಬದ್ಧಳಾಗಿರುವ ಹೆಣ್ಣುಮಗಳು ಬರೆ ಯುವುದೇ ಅಪರೂಪ. ಅಷ್ಟೇಕೆ, "ನನಗೂ ದಯವಿಟ್ಟು ಬರೆಯಬೇಡಿ' ಎಂದು ಕೆ ಲ ಜೋಡಿ ಸುತ್ತಾಳೆ. ಬಂದ ಪತ್ರವನ್ನು ಅವಸರವಸರವಾಗಿ ಓದಿಕೊಂಡು ಹರಿದೆಸೆಯುತ್ತಾಳೆ. ಒಂದು ರವಿ ಕೆಯ ಸಂದಿಯ ಹೊರತಾಗಿ, ಅವಳಿಗೆ ಪತ್ರಗಳ ನ್ನಿಟ್ಟುಕೊಳ್ಳಲು ಮತ್ತಾವುದಾದರೂ ರಹಸ್ಯ 131' ಸ್ಥಳವನ್ನು ಈ ವ್ಯವಸ್ಥೆ ಕಲ್ಪಿಸಿದೆಯಾ? ಅಂಥ ಹೆಂಗಸುಅಕಸ್ಮಾತ್ತು ಬರೆದಳೆಂದೇಇಟ್ಟುಕೊಳ್ಳಿ- ""ಈ ಪತ್ರ ತಲುಪಿದಕೂಡಲೆ ಇದನ್ನು ಹರಿದು ಹಾಕಿ. ಇಟ್ಟುಕೊಳ್ಳಬೇಡಿ. ನನ್ನ ಮೇಲಾಣೆ. ನಮ್ಮ ಪ್ರೇಮದ ಮೇಲಾಣೆ. ಯಾರ ಕಣ್ಣಿಗಾ ದರೂ ಬಿದ್ದರೆ ಮುಗಿದೇ ಹೋಯಿತು.!'' ಎಂದು ಅಂಗಲಾಚುತ್ತಾಳೆ. ಯಾವ ಪತ್ರದು ದ್ದಕ್ಕೂ "ನಿನ್ನ ಪ್ರೇಮದಿಂದಾಗಿ ಜಗತ್ತೇ ಹೊಸ ಬೆಳಕಿನಲ್ಲಿ ಹೊಳೆಯುತ್ತಿದೆ' ಎಂದು ಬರೆಯು ತ್ತಾಳೋ ಅದೇ ಪತ್ರದ ಕೊನೆಯಲ್ಲಿ ಈ ಪತ್ರ ಬೆಳಕಿಗೆ ಬಾರದಿರಲಿ ಎಂದು ಅಂಗಲಾಚುವಂಥ ಬಲಹೀನಸ್ಥಿತಿ ಭಾರತದ ಹೆಂಗಸಿನದು. ಇನ್ನೆಲ್ಲಿ ಮಹಾಕಾವ್ಯಗಳು ಹುಟ್ಟಿ ಬಂದಾವು, ಹೇಳಿ? < ಏಕಾಂತದಲ್ಲಿ ಕೈಗೆ ಸಿಕ್ಕ ವ್ಯಕ್ತಿಯನ್ನು ಸುಟ್ಟು ಕರಕಾಗಿಸಬಲ್ಲಂತಹ ಹಸೀ ಕಾಮ ಅನೇಕರಲ್ಲಿರ ಬಹುದು. ಆದರೆ ವಾಜ್ಮಯ ಲೋಕದಲ್ಲಿ ಶಾಶ್ವ ತವಾಗಿ ಉಳಿಯಬಲ್ಲ ಒಂದೇ ಒಂದು ಸುಂದರ ಪ್ರೇಮಪತ್ರ ಬರೆಯಲು ಎಷ್ಟೊಂದು ಸಹನೆ, ಜಾಣ್ಮೆ, ಸಂಸ್ಕಾರ ಮತ್ತು ಹ ದಯವಂತಿಕೆ ಬೇಕು! ಇವೆಲ್ಲ ಇದ್ದೂ, ವ್ಯಕ್ತಿಯೊಬ್ಬನನ್ನು ಅಗಾಧವಾಗಿ ಪ್ರೀತಿಸಬಲ್ಲ ಸ್ನಿಗ್ಧ ಹ ೃದಯವೂ ಇದ್ದು.... ಬರೆಯಲು ಕೂತಾಗ ಅಕ್ಷರಗಳ ಮಳೆಯನ್ನು ಅಂಗೈಲಿ ಹಿಡಿದು ಪುಟಗಳಿಗೆ ಚೆಲ್ಲ ಬಲ್ಲ ಕಾವ್ಯ ಶಕ್ತಿಯಿರದಿದ್ದರೆ....? ಅದೂ ಒಂದು ಶಾಪವೇ. ಸುಂದರ ಪ್ರೇಮಪತ್ರಗಳು ಮೊಳೆತು ನಿಲ್ಲ ಬೇಕಾದರೆ ಅದನ್ನು ಬರೆದವನಿಗೂ, ಬರೆಸಿಕೊಂ ಡವಳಿಗೂ ಪರಸ್ಪರರ ಬಗ್ಗೆ ವ್ಯಾಮೋಹ ಮಾತ್ರ ವಿದ್ದರೆ ಸಾಲದು. ಪರಸ್ಪರ ಗೌರವವಿರಬೇಕು. ತಮ್ಮ ಭಾವೋದ್ರೇಕ, ಆಕರ್ಷಣೆ, ಅನಿಸಿಕೆಗಳ ನ್ನೆಲ್ಲ ಅಕ್ಷರಗಳಲ್ಲಿ ಪೋಣಿಸಿಡುವ ಜಾಣ್ಮೆ ಬೇಕು. ಎಷ್ಟೋ ಸಲ ಅನೆ ತಿಕ ಮತ್ತು ಅರಾಜಕ ವೆನಿಸುವಂತಹ ಪ್ರೇಮಸಂಬಂಧಗಳಿಗೆ ಒಳಗಾದ ಮನಸ್ಸು ಕೂಡ ಕೊಂಚಮಟ್ಟಿಗಿನ ಸ್ಸಿಗೃತೆ ಮತ್ತು ನೇರವಂತಿಕೆಗಳನ್ನಿ ರಿಸಿಕೊಂಡಿದ್ದರೆ 132 ಅದು ಬರೆಸುವ ಪತ್ರಗಳು ಶ್ರೇಷ್ಠಮಟ್ಟದ್ದಾಗಿ ರುತ್ತವೆ. ಆದರೆ. ಪ್ರೇಮವೇ ಇಲ್ಲದ, ಕೇವಲ ಉನ್ಮಾದದಿಂದಾಗಿ' ಮೂಡುವ ಪತ್ರಗಳು ಅಪ್ಪಟ ಅಕ್ಷರದ ಹಾದರಗಳಾಗಿ ಬಿಡುತ್ತವೆ. ಹೆಚ್ಚಿನ ಸಲ ಇಂಥ ಪತ್ರಗಳೇ 508768! ಗಳಾಗಿ, ಅಪಕೀರ್ತಿಯ ಕಂತೆಗಳಾಗಿ ಪ್ರಚಾರವಾಗು ತ್ತವೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಪ್ರೇಮಪತ್ರ ಗಳಿನ್ನೂ 508೧68 ಗಳ ಹಂತದಿಂದ ಮುಂದಕ್ಕೆ ಹೋಗಿಲ್ಲ. ಅಪರೂಪಕ್ಕೊಂದೆರಡು ಒಳ್ಳೆಯ ಸಂಕಲನಗಳು ಬಂದಿವೆ. ಆದರೆ ಇಂಗ್ಲಿಷ್‌ ಭಾಷೆ ಯಲ್ಲಿ ಪ್ರೇಮಪತ್ರಗಳಿಗೆ ಅದ್ಭುತವಾದ ವೇದಿಕೆ ದೊರೆತಿದೆ. ಆ ದೇಶಗಳಲ್ಲಿ ಮದುವೆ ನಿಶ್ಚಯ ವಾದ ನಂತರ ಕೆಲಕಾಲ ಗಂಡು-ಹೆಣ್ಣು ಪರಸ್ಪರ ರನ್ನು ಅರಿಯುವ ೦೦೬೧0 peಗಂdೆ ಎಂಬ ಕಾಲವೊಂದು ಲಭಿಸುತ್ತದೆ. ಆಗ ಬರೆದುಕೊಳ್ಳು ತ್ತಾರೆ ಪತ್ರಗಳನ್ನ. ಇಂಥ ಪತ್ರಗಳ ಇತಿಹಾಸ ದಲ್ಲಿ ಔBrowniಗ್ರ ದಂಪತಿಗಳದು ಅತ್ಯುತ್ತಮ. ಉದಾಹರಣೆ. ಅವರು ಪರಸ್ಪರ ಪ್ರೀತಿಸಿದರು. ಆದರೆ ಅವರ ಮದುವೆಗೆ ತಂದೆ ಸಮ್ಮತಿಸಲಿಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕದ್ದು ಭೇಟಿಯಾಗ ಬೇಕು. ಕಡೆಗೊಮ್ಮೆ ಅವರಿಬ್ಬರೂ ಮನೆಗಳಿಂದ ಓಡಿ ಹೋಗಿ ಮದುವೆಯಾದರು. ಅದಕ್ಕಿಂತ ಮುಂಚೆ ದಿನಕ್ಕೊಂದರಂತೆ, ದಿನಕ್ಕೆರಡರಂತೆ ನಿರಂತರವಾಗಿ ಪತ್ರಗಳನ್ನು ಬರೆದೇ ಬರೆದರು. ಮೊದಲೇ ಕವಿಗಳು! ಸಾಲದೆಂಬಂತೆ ಅಗಾಧ ವಿರಹವೊಂದು ಅವರಿಬ್ಬರ ಮಧ್ಯೆ ಕಾಲೂರಿ ನಿಂತಿತ್ತು. ಅವರು ಬರೆದ ಒಂದೊಂದು ಪತ್ರವೂ ಕಾವ್ಯವಾಯಿತು. ಮುಂದೆ ಮದುವೆಯಾದ ಬಳಿಕ ಆ ಪತ್ರಗಳನ್ನೆಲ್ಲ ಭಕ್ತಿಯಿಂದ ಒಂದೆಡೆಗೆ ತೆಗೆದಿರಿಸಿದರು. ಅಷ್ಟೆ! ಮದುವೆಯಾಗಿಹೋಗಿ ತ್ತಾದ್ದರಿಂದ ಮತ್ತೆ ಪತ್ರ ಬರೆಯುವ ಅವಕಾಶ ಸಿಕ್ಕಲಿಲ್ಲ. ಸಾರಸ್ವತ ಲೋಕ ಅತ್ಯುತ್ತಮ ಸಾಹಿತ್ಯ ದಿಂದ ವಂಚಿತವಾಗಬೇಕಾಯಿತು. Browning ದಂಪತಿಗಳಿಗೆ ಮದುವೆಯಾಗದೆ ಇದ್ದಿದ್ದರೆ... ಇನ್ನೆಷ್ಟು ಒಳ್ಳೆಯ ಪತ್ರಗಳು ಕಗಣಗಿ ಮೂಡುತ್ತಿದ್ದವೋ ಎಂದು ನಿಟ್ಟುಸಿರಿಟ್ಟರು ಜನ. ವಿರಹ ಯಾರಿಗೂ ತಪ್ಪಿದ್ದಲ್ಲ. ಆದರೆ ಎಲ್ಲ ವಿರಹಕ್ಕೂ ಕಾವ್ಯವಾಗುವ ವಿವೇಕವಿರಬೇ ಕಲ್ಲ? ಎಷ್ಟೋ ಸಲ ವಿರಹವು ಪ್ರೇಮವನ್ನೇ ಕೊಂದುಬಿಡುತ್ತದೆ. ಕವಿಗಳು ಬರೆದ ಪ್ರೇಮಪತ್ರಗಳಿಗೆ ಸಾರಸ್ವತ ಲೋಕದಲ್ಲಿ ದೊಡ್ಡಸ್ಥಾನವಿದೆ. ಕವಿ ಆಗಸ ದೇಹಿ. ಅವನು ಮಾನಸ ಪುತ್ರ ಎಂಬ ಮಾತು ಸುಳ್ಳಲ್ಲ. ಆತನ ಬದುಕೆಲ್ಲ ಭಾವೋದ್ರೇಕಗಳ ಮೇಲೇ ಸಾಗುವ ದೋಣಿ. ಒಂದು ಕಡೆಯಿಂದ ಇಂಥ ಭಾವಗಳು ಅವನನ್ನು ಸಣ್ಣಗೆ ಸುಡುತ್ತಿ ದ್ದರೆ ವಾಸ್ತವ ಲೋಕವನ್ನು ಮರೆತು ಚೀರುವ ಅವನ ಆಕ್ರಂದನಗಳು, ನಿಟ್ಟು ಸಿರುಗಳೇ ಪತ್ರಗ ಳಾಗುತ್ತವೆ. ಕವಿತೆಯಾಗುತ್ತವೆ. ಅವನದು ನಿರಂ ತರ ಅತೃಪ್ತಿ. ತೀರದ ಆತ್ಮದಾಹ. ಯಾವುದೋ ನತದೃಷ್ಟ ಮುಂಜಾವಿನಲ್ಲೆದ್ದು ತನಗೇ ಅರಿವಿ ಲ್ಲದೆ ಭಾವನೆಗಳೆಂಬ ಇರುವೆ ಗೂಡಿನೊಳಕ್ಕೆ ಕೈಯಿಟ್ಟುಬಿಡುವ . ಮೂರ, ಮೈತುಂಬ ಹುಚ್ಚೇರಿ ಅಶಾಂತಿಯಿಂದ ಕನಲುತ್ತಿದ್ದರೆ ಅವನ ನೆರವಿಗೆ ಬರಬಲ್ಲ ಏಕೈಕ ಜೀವಿ - ಸ್ತ್ರೀ! ಪ್ರತಿಯೊಬ್ಬ ಮಹಾಕವಿಯೂ ಹುಚ್ಚನೇ. ಯಾವ ಮಹಾಕವಿಯ ಬದುಕಿನಲ್ಲಿ ಇಣುಕಿ ನೋಡಿದರೂ ಅವನ ಭಾವನೆ, ಹುಚ್ಚು, ಉದ್ರೇ ಕಗಳನೆಲ್ಲ ಭರಿಸಿಕೊಂಡು ಅವನನ್ನು ವಾಸ್ತವ ತೆಯ ಕ್ರೌರ್ಯದಿಂದ ಕಾಪಾಡಿದ ಸ್ತಿಯೊಬ್ಬಳು ಖಂಡಿತ ಗೋಚರಿಸುತ್ತಾಳೆ. ಅವಳಾದರೂ ಪಾಪ, ಸಾಮಾನ್ಯಳೇ ಅಲ್ಲವೆ? ತಾನು ಬದುಕನ್ನೆಲ್ಲ ಹಿಂಡಿ ಧಾರೆಯೆರೆ ದರೂ ಈ ಹುಚ್ಚ ಮತ್ತೇನನ್ನೋ ಹುಡುಕುತ್ತಾ ನಲ್ಲ! ಎಂಬ ನೋವಿನಿಂದ ನರಳುತ್ತಾಳೆ. ತನಗೇ ಗೊತ್ತಿಲ್ಲದೆ ಆತ ಸ್ತ್ರೀ ಮೂರ್ತಿಯೊಂದನ್ನು "(60826 ಮಾಡಿಕೊಂಡು ಆಕೆಯಲ್ಲಿ ಇಲ್ಲದ್ದ ನ್ನೆಲ್ಲಾ ಊಹಿಸಿ, ಕಲ್ಪಿಸಿ, ಆನಂದಿಸುತ್ತಾನೆಂಬ ರಹಸ್ಯ ಅವಳಿಗಾದರೂ ಏನು ಗೊತ್ತು? ಅವನ ಈ ಹುಚ್ಚು ಪ್ರಯತ್ನಗಳೇ ಅದ್ಭುತವಾದ ಪ್ರೇಮ ಪತ್ರಗಳಿಗೂ, ಲೈಲಾ, ಪಾರ್ವತಿ, ಜೂಲಿ ಹಾಧ್ಟೋ enna ಯೆಟ್‌, ಹೆಲೆನ್‌, ತಾರಾ ಮುಂತಾದ ಅದ್ಭುತ ಪಾತ್ರಗಳ ಸೃಷ್ಟಿಗೂ ಕಾರಣವೆಂಬುದನ್ನಾಕೆ ಅರಿ ಯಲಾರಳು. ಈ ಎಲ್ಲ ಪಾತ್ರಗಳು ಕವಿಕಲ್ಪನೆಗಳ ಹುಚ್ಚಾಟಗಳಲ್ಲದೆ, ನಿಜ ಜೀವನದಲ್ಲಿ ಮೈ ಹೊತ್ತು ನಡೆದಾಡಬಲ್ಲ ಯಾವ ಪುಣ್ಯಾತ್ಮಳಲ್ಲಾ ದರೂ ಕವಿಗಳು ಆರೋಪಿಸಿದ ಈ ಗುಣಗಳಿ ರಲು ಸಾಧ್ಯವೆ? ಆತ ಪಾತ್ರಗಳೊಂದಿಗೆ ಆಡಿಕೊ ಳ್ಳುವ ಏಕಾಂತದ ಮಾತುಗಳೇ ಪತ್ರಗಳಾಗಿ, ಕವಿತೆಯಾಗಿ ಹರಿದು ಬರುವುದಷ್ಟೇ ಓದುಗರಿಗೆ ನಿಲುಕುವ ಮೊನೆಗಳು. ಇಂಥ ಕವಿಗಳು ತಮ್ಮ ಸೌಂದರ್ಯ ಕಲ್ಪನೆಗಳನ್ನೂ ದಾಟಿ ಮುಂದಕ್ಕೆ ನಡೆಯಬಲ್ಲವರಾದರೆ ಯೋಗಿಗಳಾಗುತ್ತಾರೆ. ಅವರಿಗಾಗ ' ಪತ್ರ ಬರೆಯಲೊಂದು ೦/॥]90! ಬೇಕಿಲ್ಲ. ಯಾರಿಗಾಗಿಯೋ ಬರೆಯಬೇಕಾದ ಪತ್ರಗಳನ್ನು ಅಸ್ತಿತ್ವದಲ್ಲೇ ಇಲ್ಲದ ಸೌಂದರ್ಯ ಮೂರ್ತಿಯೊಂದನ್ನು ಕಲ್ಪಿಸಿಕೊಂಡು ಬರೆಯ ತೊಡಗುತ್ತಾರೆ. ಅವರು. ಬರೆದ ಕತೆ, ಕಾದಂಬರಿಗಳಲ್ಲಿ ಸಂಕೋಚಗಳಿವೆ. ಓದುಗರೇನನ್ನುತ್ತಾರೋ, ಸಂಪಾದಕರೆಲ್ಲಿ ತಿರಸ್ಕರಿಸುತ್ತಾರೋ, ವಿಮರ್ಶಕ ರೆಲ್ಲಿ "ನಮಗರ್ಥವೇ ಆಗಲಿಲ್ಲ'ವೆಂದು ಬಿಡು ತ್ತಾರೋ ಎಂಬ ಅಪ್ರಜ್ಞಾಪೂರ್ವಕ ಭಯವಿರು ತ್ತದೆ. ಇಷ್ಟಕ್ಕೂ ಅವರು ಬರೆಯುವುದು ಯಾರದೋ ಕತೆಯನ್ನ. ಯಾವದೋ ಪಾತ್ರದ ಲ್ಲಾಗುವ ಕದಲಿಕೆಯನ್ನ. ಎಲ್ಲೋ ಸಂಭವಿಸುವ ಘಟನೆಯನ್ನ. ಆದರೆ ಆತ ತಾನಾಗಿ ಕುಳಿತು ಕಣ್ಣಮುಂದೆ ಕದಲುವ ಗೆಳತಿಗೆ ಬರೆಯಲು ಕುಳಿತಾಗ ಸಂಕೋಚ, ಭಯ, ಮುಖವಾಡಗಳಿ ಲ್ಲದೆ ಬರೆಯುತ್ತಾನೆ. ಆನಂದವನ್ನು ಹಂಚಿಕೊಂ ಡಷ್ಟೇ 689% ಆಗಿ ತನ್ನ ವಿಕಾರಗಳನ್ನು ಹೇಳಿಕೊ ಳ್ಳುತ್ತಾನೆ. ಬದುಕಿದ್ದ ವ್ಯಕ್ತಿಯನ್ನರಿಯಬೇಕೆಂ ದರೆ ಅವನ ಅವನ ಭಾಷಣಗಳನ್ನಲ್ಲ, ಖಾಸಗಿ ಮಾತುಗಳಲ್ಲಿ ಅವನನ್ನು ಹುಡುಕಬೇಕು. ಸತ್ತವ ನನ್ನರಿಯಬೇಕಾದರೆ ಬರವಣಿಗೆಯನ್ನಲ್ಲ, ಖಾಸಗಿ ಪತ್ರಗಳನ್ನೋದಬೇಕು. ಪುಟಗಟ್ಟಲೆ ಆತ್ಮಕಥೆಗಳನ್ನು ಬರೆದು ಬೋರು ಹೊಡೆಸುವು ಣಾ 135 ದಕ್ಕಿಂತ, ಜೀವಿತ ಕಾಲದಲ್ಲಿ ತಾನು ಬರೆದ_. ಮತ್ತು ತನಗೆ ಬಂದ ಹತ್ತು ಪತ್ರಗಳನ್ನು ಪ್ರಕಟಿ ಸಿಬಿಡುವುದು ಹೆಚ್ಚು ಸಮಂಜಸ. ಇವತ್ತಿಗೂ _ ಓದಿನೋಡಿ, ಇಂಗ್ಲಿಷ್‌ ಕವಿ ಬೈರನ್‌, ತೆಲುಗಿನ ಕಾದಂಬರಿಕಾರ ಚಲಂ-ತಮ್ಮ ಖಾಸಗಿ ಪತ್ರಗ ಳಲ್ಲಿ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತಾ ರೆ. ಬೆ ೈರನ್‌ನ ಗರ್ವ, ಸ್ವಾರ್ಥ, ನಿರ್ಲಕ ಕ್ಷ್ಯಗಳು ಎಟುಕಿದಂತೆಯೇ ಚಲಂನ ವ್ಯಾಮೋಹ, ಅಸ ಹನೆ, ಒಬ್ಬಂಟಿತನ, ವೈರಾಗ್ಯಗಳು ಅವರ ಪತ್ರ ಗಳಲ್ಲಿ ಸಲೀಸಾಗಿ ನಿಲುಕುತ್ತವೆ. ""ಗೆಳತೀ, ನಿನಗೆ ಪ್ರತಿನಿತ್ಯವೂ ಒಂದು ಪತ್ರ ಬರೆಯಬೇಕೆನಿಸುತ್ತದೆ. ಆದರೆ ಹೆದರಿಕೆ! ಇದೇನು ಬಿಡು, ನಿತ್ಯ ಬರುವ ಕಾಗದ ಕಂತೆ ಅಂತ ಅಗ್ಗ ವಾಗಿಬಿಟ್ಟಿತೇನೋ ಎಂಬ ಆತಂಕ. ನೋಡು, ಸೂರ್ಯನಂಥ ಒಂದು ಮಹಾ ತೇಜಸ್ಸು ಪ್ರತಿನಿತ್ಯ ಉದಯಿಸುತ್ತಾನೆಂಬ ಕಾರ ಣಕ್ಕಾಗಿ ಆತನಂಥ ಆತನೇ ಅಗ್ಗವಾಗಿಬಿಟ್ಟಿ ದ್ದಾನೆ. ಒಂದು ಸೂರ್ಯನಮಸ್ಕಾರ ಹಾಕಿ, ಕೊಡೆ ಹಿಡಿದುಬಿಡುತ್ತಾರೆ ಜನ. ಇನ್ನು ಈ ಯಕಃಶ್ಚಿತ್‌ ಮನುಷ್ಯ ಬರೆಯುವ ಪತ್ರ ದ್ದೊಂದು ಲೆಕ್ಕವೇ?'' ಎಂದು ಬರೆದಾತ ತನ್ನ ಪತ, ಸೃಷ್ಟಿಯ ಅಂತಿಮ 98 ಬಗ್ಗೆಯೂ ಎಷ್ಟು ಕಾಳಜಿಯುಳ್ಳವನಾಗಿದ್ದನೆಂಬುದನ್ನು ನೀವೇ ಊಹಿಸಿ. ಪ್ರೇಮದ ವಿಷಯದಲ್ಲಿ ಮಹಾ ಅರಾಜಕ ವಾದಿ ಚಲಂ. 1930ರ ದಶಕದಲ್ಲಿ ಆತನ ಕಾದಂ ಬರಿಗಳನ್ನೋದಿದ ಆಂಧ್ರದ ಹೆಣ್ಣುಮಕ್ಕಳಿಗೆ ಮದುವೆಯಾಗುವುದು ಕಷ್ಟವಿತ್ತು. ಆತ ಸ್ವೇಚ್ಛಾ ವಾದಿಯಾಗಿದ್ದ. ತನ್ನ ತಂಗಿಯ ಓರಗೆ ಹುಡುಗಿ ಯೊಬ್ಬಳನ್ನು ಮದುವೆಯಾಗಲು ತನಗೆ ಅನು ಮಃ ನೀಡಬೇಕೆಂದು ಶೃಂಗೇರಿ ಪೀಠಕ್ಕೆ ಪತ್ರ ಬರೆದಿದ್ದ! ಇಂಥ ಅರಾಜಕವಾದಿ ಲೇಖಕ ಆ ಕಾಲದ ಯುವಕರ ಪಾಲಿನ ಆರಾಧ್ಯದೈವವೂ ಆಗಿದ್ದ. ಎಷ್ಟೋ ಜನ ತಮ್ಮ ಮಡದಿಯರ ಸಮೇತ ಚಲಂ ದರ್ಶನಕ್ಕೆ ಹೋಗುತ್ತಿದ್ದರು. ""ಗಳತೀ, ಇಂದು ಬಂದ ಮೂವರು ಯುವ 1x ಕರೊಂದಿಗೆ, ಅವರ ಹೆಂಡತಿಯರೊಂದಿಗೆ ತುಂಬ ಹೊತ್ತು ಹರಟುತ್ತಿದ್ದೆ. ಕಡೆಗೆ ಅವರು ಹೊರಟು ನಿಂತಾಗ "ಇನ್ಮೇಲೆ ನಿಮ್ಮ ಮನೆಯವ ರನ್ನು ಕರೆದುಕೊಂಡು ಬರಬೇಡಿ. ನನ್ನ ಮನಸ್ಸು ' ಚಂಚಲ. ಅದರಿಂದಾಗಿ ಗೆಳೆತನ ಹಾಳಾಗ ಬಾರದು ನೋಡಿ' ಎಂದು ಹೇಳಿಬಿಟ್ಟೆ. ಯುವ ಕರು ವಿಚಿತ್ರವಾಗಿ ನನ್ನೆಡೆಗೆ ನೋಡಿದರು. ನಂಗೊತ್ತು, ನಾನು ಹಾಗೆ ಮಾತಾಡಬಾರದಿತ್ತು. ನನ್ನ ಬರಹಗಳನ್ನೋದಿ ಅಷ್ಟು ದೂರದಿಂದ: ಬರುವ ಅವರಿಗಾಗಲೀ, ನನಗಾಗಲೀ ಘನತೆ ತರುವಂಥ ಮಾತುಗಳಲ್ಲ ಅವು. ಆದರೆ ಏನು ಮಾಡಲಿ? ಅಷ್ಟೊಂದು ಗೌರವವಿಟ್ಟುಕೊಂಡು ನನ್ನಲ್ಲಿಗೆ ಬಂದ ಅವರ ಮುಂದೆ ಸತ್ಯ ಹೇಳದೆ ಇರಲು ನನ್ನಿಂದಾಗಲಿಲ್ಲ. ಕ್ಷಮಿಸು, ಇಂಥ ಹುಚ್ಚಾಟಗಳಿಂದ ನಿನ್ನನ್ನೆಷ್ಟು ನೋಯಿಸುತ್ತಿ ದ್ದೇನೋ? ಇದನ್ನೆಲ್ಲ ಕಂಡು ನೀನೆಲ್ಲಿ ನನ್ನಿಂದ ದೂರವಾಗಿ ಬಿಡ್ತೀಯೊ? ಏನು ಸುಖಪಟ್ಟಿ ನನ್ನನ್ನು ಪ್ರೀತಿಸಿ? ನನ್ನ ಜೊತೆಯಲ್ಲಿ ನೀನು ಹಂಚಿಕೊಂಡದ್ದೆಲ್ಲ ಲೋಕನಿಂದನೆಯೊಂದೇನಾ? ಇರಲಿ ಬಿಡು, ನಾನೀಗ ಇಂಗ್ಲೀಷು ಕಾದಂಬ ರಿಯೊಂದನ್ನ ಅನುವಾದಿಸುತ್ತಿದ್ದೇನೆ. ನಿನ್ನೆ ಸಿಕ್ಕಿತು ಆ ಪುಸ್ತಕ. ಗೋದಾವರಿ ತೀರದಲ್ಲಿ ಕೂತು ಓದತೊಡಗಿದೆ. ಕತ್ತಲಾಯಿತು. ಅಲ್ಲೇ ಬಂಡೆಯ ಮೇಲೆ ಬುಡ್ಡಿದೀಪವಿರಿಸಿಕೊಂಡು ಓದಿ ಮುಗಿಸಿದೆ. ಅನುವಾದಕ್ಕೆ ಕೂಡುವ ಮುಂಚೆ ನಿನಗೀ ಪತ್ರ ಬರೆಯುತ್ತಿದ್ದೇನೆ. ನನ್ನ ಕಾಲಿಗೆ ಮುತ್ತಿಡುತ್ತಾಳೆ ಗೋದಾವರಿ. ಸಾಯಂ ಕಾಲವಂತೂ ನಿನ್ನ ನೆನಪು ವಿಪರೀತ ಕಾಡು ತ್ತಿತ್ತು. ಆಕಾಶದಲ್ಲಿ ಸೂರ್ಯ ಅದೇನು ಗದ್ದಲ ಮಾಡಿದನೋ ಜಗತ್ತೇ ನಾಚಿ ಅದರ ಕೆನ್ನೆಗಳು ಕಿತ್ತಳೆಯಷ್ಟು ಕೆಂಪಾದವು. ಗೋದಾವರಿ ಹದಿ ನಾರರ ಹುಡುಗಿಯ ಸಡಗರದಲ್ಲಿ ಓಡಿದಳು. ಕಿತ್ತಳೆ ರಂಗು ನನ್ನಲ್ಲಿ ಬಾಲ್ಕದ ಸಂತಸವನ್ನೂ, ಹುಚ್ಚು ಬಯಕೆಗಳನ್ನೂ ನೆನಪಿಗೆ ತರುತ್ತದೆ. ಗೆಳತೀ, ನಿನ್ನನ್ನು ನಾನು ಪ್ರೀತಿಸುತ್ತೇನೆಂಬ ತ್‌ ಧಾ ಗಾ ಒಂದೇ ಒಂದು ವಾಕ್ಯ ಬರೆದು ಮುಗಿಸಬೇಕೆಂ ದಿದ್ದ ಪತ್ರ ಇಷ್ಟೆಲ್ಲ ನಿಡಿದಾಗಿ ಕಾಲು ಚಾಚಿಕೊಂ ಡದ್ದು ಅದೇ ಕಿತ್ತಳೆ ರಂಗನ್ನು ಆಕಾಶದಲ್ಲಿ ' ನೋಡಿದೆನೆಂಬ ಕಾರಣಕ್ಕಾಗಿ! - ನಿನ್ನವನು “ಚಲಂ' ಸ ಇಂಥ ಒಂದು ಪತ್ರ ಸಾಕು, ಚಲಂನ ಅರಾ y ಜಕ ಮನಸ್ಸು, ಕವಿ ಹೃದಯದ ಮುಗ್ಧತೆ, ಬದುಕಿನಲ್ಲಿ ಆತನಿಗಿದ್ದ ನೇರವಂತಿಕೆ ಮತ್ತು ಮಾಡಿದ ತಪ್ಪುಗಳ ನಡುವೆಯೂ ಉಳಿದಿದ್ದ ಒಂದು ಸಂಭಾವಿತ ಪ್ರಜ್ಞೆಯ ಪರಿಚಯ ಮಾಡಿ ಸಲಿಕ್ಕೆ. ಅದಕ್ಕೆಂದೇ ಹೇಳಿದ್ದು, ಸತ್ತ ವನನ್ನು ಅರ್ಥಮಾಡಿಕೊಳ್ಳಲು ಅವನ ಪ್ರೇಮಪತ್ರಗಳ ನ್ನೋದಿ ಅಂತ. ರ ನೊಬೆಲ್‌ ಪ್ರಶಸ್ತಿ ಪಡೆದ ಮಹಾನ್‌ ಲೇಖಕ ನೊಬ್ಬನಿಗೆ ಅತ್ಯಂತ ಜರೂರಾಗಿ ಒಂದು ತೀರ ' ವಿಭಿನ್ನವಾದ ಕಾದಂಬರಿಯನ್ನು ಬರೆಯಬೇಕಾಗಿ ಬಂತು. ಆತ ಪ್ರೇಮದಂತಹ ಒಂದು ಸಾಮಾನ್ಯ ್‌ಳುನಯದ ಮೇಲೆ ಮುನ್ನೂರ ಸಲವತ್ತೇಳೂ ವರೆ ಪುಟಗಳ ಬ ಹತ್‌ ಕಾದಂಬರಿಯನ್ನು ಬರೆ ಯಲು ನಿಶ್ಚಯಿಸಿದ. ಕೇವಲ ಮೂರು ವರ್ಷ ಗಳ ಕೆಳಗೆ ತಾನು ಬರೆದ ಕಾದಂಬರಿಗೆ ನೊಬೆಲ್‌ ಪಾರಿತೋಷಕ ಸಿಕ್ಕಿದೆ. ಈತ ಮತ್ತೇನು ಅದ್ಭುತ ವಾದದ್ದನ್ನು ಬರೆದಿಡುತ್ತಾನೋ ಎಂದು ಜಗತ್ತೇ ತನ್ನೆಡೆಗೆ ನೋಡುತ್ತಿದೆ. ಅಂಥ ಸಂದರ್ಭದಲ್ಲಿ, ಪ್ರೇಮದಂತಹ ಪುರಾತನ, ಸರ್ವೇಸಾಮಾನ್ಯ ಹಾಗೂ ಎಲ್ಲರೂ ಕೈಹಾಕಿ ತಮಗೆ ಸಿಕ್ಕದ್ದನ್ನು ಹಿರಿದುಕೊಂಡು ಕೈಬಿಟ್ಟ ಹುತ್ತದಲ್ಲೇ ತಾನೂ ಕೈಹಾಕಿ ಹೊಸ ಕೊವೆ ಕೊರೆಯಬೇಕು. ಹೇಗೆ? ಆತ ಐವತ್ತೊಂದು ವರ್ಷ, ಒಂಬತ್ತು ತಿಂಗಳು, 4 ನಾಲ್ಕು ದಿನಗಳ ಕಾಲ ಅವ್ಯಾಹತವಾಗಿ ಹೆಂಗಸೊ ಬ್ಬಳನ್ನು ಪ್ರೀತಿಸಿದವನ ಕತೆಯನ್ನು ಬರೆಯಲು , ನಿಶ್ಚಯಿಸಿದ. ಅದರಲ್ಲೇನು ದೊಡ್ಡಸ್ತಿಕೆಯಿದೆ “ಎಂದು ನೀವು ಕೇಳಬಹುದು. ಐವತ್ತೊಂದೇಕೆ, , ತೊಂಬತ್ತೊಂದು ವರ್ಷಗಳಾದರೂ ಇನ್ನೂ ಪ್ರೀತಿಸುತ್ತಲೇ ಇರುವ ವೃದ್ಧರು ನಮ್ಮ ಬೀದಿ ಯಲ್ಲಿದ್ದಾರೆ ಅನ್ನಬಹುದು. ಆದರೆ ನೊಬೆಲ್‌ ಪ್ರಶಸ್ತಿ ವಿಜೇತನ ಕಾದಂಬರಿಯ ಹೀರೊ: ಪ್ರೀತಿಸಿದ್ದು ತನ್ನ ಕಣ್ಣೆದುರಿಗಿದ್ದ, ಒಂದೇ ಮನೆ -: ಯಲ್ಲಿ ವಾಸಿಸುತ್ತಿದ್ದ ಖಾಸಾ ಹೆಂಡತಿಯನ್ನಲ್ಲ | ಒಂದು ಕಾಲಕ್ಕೆ ತನ್ನನ್ನು ಪ್ರೀತಿಸಿ, ವಿನಾಕಾರಣ ಕೈಬಿಟ್ಟು ಮತ್ಕಾರನ್ನೋ ಮದುವೆಯಾಗಿದ್ದ ಅತ್ಯಂತ ಕ್ಲಿಷ್ಟ ವ್ಯಕ್ತಿತ್ವದ ಹುಡುಗಿಯನ್ನ | ಪ್ರೀತಿಸಿದ್ದೆಂದರೆ ಸುಮ್ಮನೆ ಒಂದು ಮೂಲೆ ಯಲ್ಲಡಗಿ ಕೂತು ಆರಾಧಿಸಿದ್ದಲ್ಲ! ಐವ ತ್ತೊಂದು ವರ್ಷ, ಒಂಬತ್ತು ತಿಂಗಳು, ನಾ ದಿನಗಳ ಕಾಲ ತನ್ನ ಪ್ರೇಯಸಿಗಾಗಿ ಕ್ಷಣ ಕ್ಷಣವೂ ಕಾದು, ಆ ನಿರೀಕ್ಷೆಯಲ್ಲೇ ಬದುಕಿ, ಅವಳಿಗಾಗಿ ತನ್ನ ಎಪ್ಪತ್ತಾರನೆಯ ಇಳಿವಯಸ್ಸಿ ನಲ್ಲೂ ತಾರುಣ್ಯವುಳಿಸಿಕೊಂಡು ಕಾಯುತ್ತ ಕುಳಿತ ಮಹಾನ್‌ ಪ್ರೇಮಿಯೊಬ್ಬನ ಬಗ್ಗೆ ಈತ ಕಾದಂಬರಿಯೊಂದನ್ನು ಬರೆಯಲು ಕುಳಿತಾಗ; Ep ವಿಜೇತನ ನೆರವಿಗೆ ಬಂದ ಹಿ "ಪ್ರೇಮಪತ್ರ'ವೆಂದರೆ ನಂಬಿ. ನಾನು ಸ್ಪ್ಯಾನಿಶ್‌ ಕಾದಂಬರಿಕಾರ ಗ್ಯಾಬ್ರಿ ಯಲ್‌ ಗಾರ್ಸಿಯಾ ಮಾರ್ಕ್ವೆಜ್‌ ಬರೆದ ೬9 . in the time of Cholera ಎಂಬ ಕಾದಂಬರಿಯ ಬಗ್ಗೆ ಬರೆಯುತ್ತಿದ್ದೇನೆಂಬುದು ನಿಮ್ಮ ಗುಮಾನಿ ಯಾಗಿದ್ದರೆ ಅದು ನಿಜ. ಎಂದೋ ಬಿಕ್ಕವನಿ ದ್ದಾಗ ರಾಜ್‌ಕಪೂರ್‌ - ನರ್ಗಿಸ್‌ ನಟಿಸಿದ "ಆಹ್‌' ಎಂಬ ಹಿಂದಿ ಸಿನೆಮಾದ ಕಥೆಯ ಹಂದರಕ್ಕೆ ಪ್ರೇಮಪತ್ರಗಳೇ ಬೆನ್ನೆ ಲುಬಾಗಿದ್ದವು ಎಂಬ ಕಾರಣಕ್ಕಾಗಿ ಅದನ್ನು ಕಣ್ಣರಳಿಸಿ ನೋಡಿದ್ದ ನನಗೆ .... ೦7೦197೩ ಕಾದಂಬರಿಯ ನ್ನೋದಿ ಬಿಕ್ಕಿ ಬಿಕ್ಕಿ ಅಳುವಷ್ಟು ಆನಂದವಾ ಗಿತ್ತು. ಇಡೀ ಕಾದಂಬರಿಯೇ ಒಂದು ಪ್ರೇಮಪತ್ರ! ಬಾಲ್ಯ, ಯೌವನ, ನಡುವ ಯಸ್ಸು, ಸಂಜೆ ಬದುಕಿನ ಮುದಿತನ, ಕಡೆಗೆ ಗೋರಿಯೊಳಗೊಂದು ಕಾಲನ್ನಿ ರಿಸಿಕೊಂಡಂತಹ "ಸ್ಥಿತಿಯಲ್ಲೂ ಮನುಷ್ಯನೊಬ್ಬ ತಾನು ಬರೆಯ ಬಲ್ಲ ಪ್ರೇಮಪತ್ರಗಳ ಧೀಶಕ್ತಿ ಯನ್ನು ನಂಬಿ ಕೊಂಡು ಮುಗುಳ್ನಗುತ್ತಾ ನೆಂದರೆ ಅದಿನ್ನೆಂತಹ NE ಲಘಅಚಚ.್ಸನೈ, ಪಶ್ರಗಳವು! ಅವನಿನ್ನೆ ೦ತಹ ಪ್ರಣಯ ಸಾಧಕ? ಮಾರ್ಕೈಜ್‌ನ ಕಾದಂಬರಿ [Love in the time of Cholera] ಯ ನಾಯಕ ತೀರ ಸಾಮಾನ್ಯ ರೂಪಿನ, ಸೋಡಾಬುಡ್ಡಿ ಕನ್ನಡಕದ, ಇಳಿಬಿದ್ದ ಕೆನ್ನೆಗಳ, ನಿಸ್ತೇಜ ಮುಖದ, ಸಣಕಲ! ಮೇಲಾಗಿ ಅಧಿಕೃತ ತಂದೆಯಿಲ್ಲದೆ ಹುಟ್ಟಿದವ. ಆಸ್ಪತ್ರೆಯವರು ಬಳಸಿ ಬಿಸಾಡಿದ ಹಳೆಯ ಅರಿವೆಗಳನ್ನು ರಿಪೇರಿ ಮಾಡಿ ಮಾರುವ ಹಾಗೂ ಜೊತೆಯಲ್ಲೇ ಬಡ್ಡಿವ್ಯಾಪಾರವನ್ನೂ ಮಾಡಿ ಕೊಂಡು ಮಗನಮೇಲೆ ಆಶೋತ್ತರಗಳನ್ನಿರಿಸಿ ಕೊಂಡ ಸೀದಾಸಾದಾ ಹೆಂಗಸೊಬ್ಬಳ ಅವಸರದ ಸಂತಾನ. ಟೆಲಿಗ್ರಾಫ್‌ ಕಚೇರಿಯೊಂದರಲ್ಲಿ ಮಾಮೂಲಿ ಗುಮಾಸ್ತ. ಅಂಥವನ ಕನ್ನಡಕದ ಕಂಗಳಿಗೆ ಅಪಘಾತವೆಂಬಂತೆ ಕಾಣಿಸಿಕೊಳ್ಳುವ ಅನುರೂಪ ಸುಂದರಿ ಅವನಲ್ಲಿ ಕನಸೊಂದರ ಬೀಜ ಹೂಳುತ್ತಾಳೆ. ಹುಡುಗಿ ಸುಂದರಿ. ಮೇಲಾಗಿ ಶ್ರೀಮಂತೆ. ಸಾಲದಂತೆ ತಂದೆಯ ಒಬ್ಬಳೇ ಮಗಳು. ಈ ಹುಡುಗ ಅವಳ ಹಿಂದೆಯೇ ಸುತ್ತುತ್ತಾನೆ. ಅವಳ ಬಂಗಲೆಯ ಮುಂದಿನ ಕೈತೋಟದಲ್ಲಿ ಕೂತು ಹೊಂಚು ತ್ತಾನೆ. ಅವಳು ತನ್ನ ನೆರಿಗೆಗಳ ತುಂಡುಲಂಗ ವನ್ನು ತೊಡೆಗಳಲ್ಲಿ ಒದೆಯುತ್ತ ಚಕಚಕನೆ ನಡೆಯುತ್ತಿದ್ದರೆ ಅವಳ ಕಡುಗಪ್ಪು ಕಣ್ಣುಗಳು iia a Tm ಪಾತರಗಿತ್ತಿಗಳಂತೆ ಅತ್ತಿತ್ತ ತಾರಾಡುತ್ತವೆ. ಹುಡುಗ ಕುಳಿತಲ್ಲೇ ಕನಸಾಗುತ್ತಾನೆ. ಎದ್ದು ಹೋಗಿ ಅವಳಿಗೆ "ಹಲೋ' ಅನ್ನುವಂತಿಲ್ಲ. ಎದೆಯ ಪ್ರೀತಿ ಮಾತಾಗಿ ಹೊರಬೀಳುವಂತಿಲ್ಲ. ಶ್ರೀಮಂತ ಸುಂದರಿಗೆ ಸದಾ ಅವಳ ಸೋದರತ್ತೆ ಯೊಬ್ಬಳ ಸರ್ಪಗಾವಲು. ನಲವತ್ತು ವಸಂತಗ ಳನ್ನು ಕಾಲಬೂಟಿನಡಿ ತುಳಿದಿಟ್ಟುಕೊಂಡೇ ಆಸೆ ಗಳನ್ನು ಕೊಂದುಕೊಂಡು ಬದುಕಿನ ಆ ಅವಿವಾ ಹಿತ ಸೋದರತ್ತೆಗೆ ಒಳಗೇ ಈ ಹುಡುಗನ್ನ ಕಂಡರೆ ಮರುಕ. ಆದರೆ ಅಣ್ಣನ ಮಗಳೆಲ್ಲಾ ದರೂ ಪ್ರೇಮ-ಗೀಮದ ಸೋಂಕು ತಗುಲಿಸಿ ಕೊಂಡದ್ದು ಗೊತ್ತಿದ್ದರೆ ತನಗೆ ಅಣ್ಣನ ಮನೆ ಯಲ್ಲಿ ಸಿಗುವ ಒಪ್ಪತ್ತಿನೂಟಕ್ಕೂ ಮುಳುವಾ ದೀತೆಂದು ಅಂಜುತ್ತಾಳೆ ಸೋದರತ್ತೆ. ""ಅತ್ತೇ ಆ ಹುಡುಗ ಯಾಕೆ ದಿನಾ ಬರ್ತಾ ನೆ9'' ಕೇಳುತ್ತಾಳೆ ಸುಂದರಿ. “ನಿನ್ನನ್ನ ಪ್ರೀತಿಸ್ತಾನೇಂತ ಕಾಣತ್ತೆ'' ಅತ್ತೆ ಉತ್ತರಿಸುತ್ತಾಳೆ. ““ಮತ್ತೆ ಮಾತೇ ಆಡಿಸಲ್ಲವಲ್ಲ ?*' ""ನಾನಿದೀನೀಂತ ಹೆದರ್ತಾನೆ. ಅವನ ಪ್ರೀತಿ ನಿಜವಾದದ್ದೇ ಆದ್ರೆ ಇವತ್ತಲ್ಲ ನಾಳೆ ಅವನು ನಿನಗೊಂದು ಪತ್ರ ಬರೀತಾನೆ ನೋಡ್ತಿರು!'' : ಎಂದು ನಗೆಯಾಡುತ್ತಾಳೆ ಅತ್ತೆ. ಆಗಸದ ದೇವ ತೆಗಳ್ಯಾ ರೋ "ತಥಾಸ್ತು' ಅಂದಿರಬೇಕು, ಹುಡುಗ ಅವತ್ತೇ ರಾತ್ರಿ ಕುಳಿತು ಕಣ್ಣೀರಿನಷ್ಟು ದುಂಡಗಿನ ಅಕ್ಷರಗಳಲ್ಲಿ ಹಾಳೆಯ ಎರಡೂ ಬದಿಗೆ ಒಂದು ಮುದ್ದಾದ ಪ್ರೇಮಪತ್ರವನ್ನು ಬರೆಯುತ್ತಾನೆ. ಬರೆಯುತ್ತಾನೆ - ಅಷ್ಟೆ ಸರ್ಪಗಣ್ಣಿನ ಸೋದರತ್ತೆ ಪ್ರತಿನಿತ್ಯ ಹುಡುಗಿಯೊಂದಿಗಿರು ವಾಗ ಅದನ್ನವಳಿಗೆ ಹೇಗೆ ತಲುಪಿಸಬೇಕೆಂಬುದು ಅರ್ಥವಾಗದೆ ಹಗಲುರಾತ್ರಿ ಕೈತೋಟದ ಕಲ್ಲು ಬೆಂಚಿನ ಮೇಲೆ ಚಡಪಡಿಸುತ್ತ ಕೂಡುವವನ ಜೇಬಿನಲ್ಲಿ ಆ ಪುಟ್ಟ ಪತ್ರ, ದಿನಗಳೆದಂತೆಲ್ಲ ಇಷ್ಟಿಷ್ಟೇ ಬೆಳೆದು, ಹಾಳೆಗೆ ಹಾಳೆ ಸೇರಿಕೊಂಡು, ಖಾಯಿಲೆಯಂತೆ ಬೆಳೆದು, ಮರಿಹಾಕಿ ಕಡೆ ಗೊಂದು ದಿನ ಎಪ್ಪತ್ತು ಪುಟಗಳ ಖಂಡ ಕಾವ್ಯವೇ ಆಗಿ ಬಿಡುತ್ತದೆ. ಹುಡುಗ ಅದನ್ನವ ಳಿಗೆ ತಲುಪಿಸುವ ದಾರಿಕಾಣದೆ, ಜೇಬಿನಲ್ಲಿ ಗಂಧಕದಂತಹ ಆ ಪತ್ರವನ್ನಿಟ್ಟುಕೊಂಡು ತಿರು ಗಾಡಲೂ ಆಗದೆ ಹತಾಶನಾದಾಗ ಕಂಗೆಟ್ಟ ಮಗನನ್ನು ಕರೆದು ತಾಯಿ ಕೇಳುತ್ತಾಳೆ, ""ಆರೋಗ್ಯ ಸರಿಯಿಲ್ಲವೇ ಮಗನೇ?'' “ಇದೆ'' ““ರಾತ್ರಿ ಕನಸು ಬೀಳುತ್ತದೇನೋ?'' “ಇಲ್ಲ! "“ಹಗಲು ಕಣ್ಣು ಉರೀತವೇನೋ ?'' ""ಹೌದಮ್ಮಾ....'' ಅನ್ನುತ್ತಾನೆ. ಪ್ರೀತಿಸುತ್ತಿರಬೇಕಲ್ಲ ?'' ಎಂದಾಕೆ ತರ್ಕ ಬದ್ಧವಾಗಿ ಕೇಳಿದಾಗ ಹೌದೆಂಬಂತೆ ಬಲಹೀನ ವಾಗಿ ನಗುತ್ತಾನೆ. ""ಹುಡುಗಿ ಯಾರೋ?'' ಎಂದು ಕೇಳಿದ್ದಕ್ಕೆ ಜೇಬಿನಿಂದ ಆ ಎಪ್ಪತ್ತು ಪುಟಗಳ ಖಂಡ ಕಾವ್ಯವನ್ನು ಬಿಚ್ಚಿ ಬುಡ್ಡಿದೀ ಪದ ಸುತ್ತ ಹರವುತ್ತಾನೆ. ಮಗನ ಉನ್ಮಾದ ಕಂಡು ತಾಯಿ ನಗುತ್ತಾಳೆ. ಇಂಥದೊಂದು ವಯಸು ಹಿಂದೊಮ್ಮೆ ಅವಳಿಗೂ ~ ಎ ಬಂದಿತ್ತಲ್ಲ? ""ಈ ಗಾತ್ರದ ಪ್ರೇಮಪತ್ರ ಒಯ್ದು ಕೊಟ್ಟರೆ ಯಾವ ಹುಡುಗಿಯಾದರೂ ಗಾಬರಿಯಾಗದೆ ಇರುತ್ತಾಳೇನಯ್ಯಾ? ಪುಟ್ಟದಾಗಿ, ಮಟ್ಟಸ ವಾಗಿ ಬರಿ. ಅದನ್ನ ಕೊಡೋಕೆ ಮುಂಚೆ ಅವಳ ಮೇಲೆ ನಿನಗೆ ಆಸಕ್ತಿ ಯಿದೆಯೆಂಬುದನ್ನು ಗೊತ್ತು ಮಾಡು. ಇಷ್ಟಕ್ಕೂ ಮೊದಲು ನೀನು ಗೆಲ್ಲಬೇಕಾದುದು ಅವಳನ್ನಲ್ಲ. ಅವಳ ಸೋದರ ತ್ತೆಯ ವಿಶ್ವಾಸವನ್ನ!'' ಎಂದು ಹಿರಿಯ ಗೆಳತಿ ಯಂತೆ ಮಗನಿಗೆ ಬುದ್ಧಿ ಹೇಳುತ್ತಾಳೆ. ಮರುದಿನ ಅವನು ಬಂಗಲೆಯಂಗಳದಲ್ಲಿ ಕುಳಿತ ಹುಡುಗಿಯನ್ನು ನೇರವಾಗಿ ಸಮೀಪಿಸು ತ್ತಾನೆ. ಎದುರಿಗಿರುವ ಸೋದರತ್ತೆ ಯನ್ನು ಒಳ ಕೈದ್ದು ಹೋಗೆಂದು ಆಜ್ಞಾಪಿಸಿ, ಹುಡುಗಿಯ ಕೈಗೆ ಆ ಖಂಡ ಜು ತೆ ಆಯ್ದ ಒಂದೇ ಹು ಹಾಳೆಯನ್ನು ಕೊಟು ಮೇ 1992 44 ಗೋ....ಹ್ಲೀಸ್‌! ಇಲ್ಲವೆನ್ನಬೇಡ.... ಇದು ನನ್ನ ಸಾವು ಬದುಕಿನ ಪ್ರಶ್ನೆ'' ಎಂದು ಅಂಗಲಾಚುತ್ತಾನೆ. ಹುಡುಗಿ ಕೊಂಚ ಹಿಂದೇಟು ಹಾಕಿದರೂ ಕಡೆಗೆ ಅದನ್ನಿಸಿದುಕೊಂಡು, ""ಸರಿ, ತಗೊಂಡಿದೀನಿ - ಆಯ್ತಾ ? ಇದಕ್ಕೆ ನಾನು ಉತ್ತರ ಕೊಡೋತನಕ ಮನೇಹತ್ರ ಬರಬೇಡ'' ಎಂದು ಹೇಳಿ ಕಳಿಸುತ್ತಾಳೆ. ಅವನು ಉತ್ತರಕ್ಕಾಗಿ ಕಾಯುತ್ತ ಕೂಡುತ್ತಾ ನೆ. ಊಟ, ನಿದ್ರೆ, ಮಾತು, ಕೆಲಸ ಯಾವುದೂ ಬೇಡವಾಗು ತ್ತದೆ. ಉತ್ತರ ಬರುವುದೇ ಇಲ್ಲ. ಕಡೆಕಡೆಗೆ ಅವನ ಆರೋಗ್ಯ ಕೆಟ್ಟು ಮೊದಲೇ ಒಣಗಿಕೊಂ ಡಿದ್ದ ಅಸ್ಥಿಪಂಜರದಂತಹ ಮೈಯ್ಕಿಂದ ಬೆಳ್ಳ ಗಿನ ತರಕು ತರಕಾದ ವಾಂತಿ ಕಾರಂಜಿಯಂತೆ ಚಿಮ್ಮತೊಡಗಿದಾಗ ಅಮ್ಮ ಗಾಬರಿಯಾಗು ತ್ತಾಳೆ. ಮಗನಿಗೆಲ್ಲೋ ಕಾಲರಾ ಬಂತೆಂಬ ಗುಮಾನಿಯಲ್ಲಿ ವೈದ್ಯರಲ್ಲಿಗೆ ಓಡುತ್ತಾ ಳೆ. ""ಇದು ಕಾಲರಾ ಅಲ್ಲಮ್ಮಾ.... ಪ್ರೇಮ! ಎರಡೂ ಒಂದೇ ಥರದವು....'' ಎಂದು ಹೇಳಿಕ ಳಿಸುತ್ತಾನಾತ. ಕಡೆಗೊಂದು ದಿನ ಹುಡುಗ ಮತ್ತೆ ಅಂಗಳದೊಳಕ್ಕೆ ನುಗ್ಗುತ್ತಾನೆ. ""ಎಲ್ಲಿ ನಿನ್ನ ಉತ್ತರ?'' ಕೇಳುತ್ತಾನೆ. ""ಬರೀಲಿಲ್ಲ'' ನಸುಗುತ್ತಾಳೆ ಸುಂದರಿ. "“ಮಾತು ಕೊಟ್ಟವಳು.....ತಪ್ಪಿಸಬಾರದಿ ತ್ತು'' ರೇಗುತ್ತಾನೆ. ""ಯಾಕೆ ಬರೀಲಿಲ್ಲ?'' ದಬಾಯಿಸುತ್ತಾನೆ. ""ಬರಿಯೋದು ಹ್ಯಾಗೇಂತ ಗೊತ್ತಾಗ ಲಿಲ್ಲ....'' ಪೆದ್ದು ಪೆದ್ದಾಗಿ ಹೇಳುತ್ತಾಳೆ. ಆದರೆ ವಯಸ್ಸು ಬರೆಯೋದನ್ನಷ್ಟೇ ಅಲ್ಲ, ಅದನ್ನವನಿಗೆ ತಲುಪಿಸುವುದನ್ನೂ 'ಕಲಿಸುತ್ತ ದೆ. ಜಗತ್ತಿನ ಕಣ್ಣಿಂದ ಬಚಾವಾಗುವುದೂ ಕಲಿಸು ದೆ. ಅವನು ರಾತ್ರಿಯಿಡೀ ನಿದ್ರೆಗೆಟ್ಟು ಬುಡ್ಡಿ ಪದ ಹೇಗೆ ಕುಡಿಯುತ್ತ ತನ್ನ ಕಣ್ಣು- ತ ಡಕಗಳನ್ನು ನೋಯಿಸಿಕೊಂಡು ಪುಟಗಟ್ಟಲೆ ಲೆ ಬರೆಯುತ್ತಾನೆ. ಅವಳು ತನ್ನ ಹಿಸ್ಟರಿ ಪಾಠ ದಿಂದ, ಜಾಮೆಟ್ರಿ ಪರೀಕ್ಷೆ ಯಿಂದ, ಕೆಮಸ್ತಿಯ ಬೋರಿನಿಂದ ಅವನಿಗಾಗಿ ಇಷ್ಟಿಷ್ಟೇ 'ಸಮಯ 137 EE ಪ್ರಿಯ ಓದುಗರೆ, ನಿಮ್ಮಿಂದೊಂದು ಉಪಕಾರವಾಗಬೇಕಿದೆ. ದಿವಂಗತ ಟಿ.ಪಿ. ಕೈಲಾಸಂ ಅವರು ಬರೆದ "ಕೀಚಕ'ನ ಕುರಿತಾದ ನಾಟಕ (ಇಂಗ್ಲಿಷ್‌ ಅಥವಾ ಕನ್ನಡ)ದ ಪ್ರತಿ ತಮ್ಮಲ್ಲಿದ್ದರೆ ದಯವಿಟ್ಟು ನಮ್ಮ ವಿಳಾಸಕ್ಕೆ ಕಳಿಸಿಕೊಡುತ್ತೀರಾ ? ಪುಸ್ತಕ ಕಳಿಸಲಾಗ ದಿದ್ದಲ್ಲಿ ಅದರ ಜೆರಾಕ್ಸ್‌ ಪ್ರತಿ ಕಳಿಸಿದರೂ ಜೆರಾಕ್ಸ್‌ ವೆಚ್ಚ ಮತ್ತು ಅಂಚೆ ಖರ್ಚು ವಹಿಸಿಕೊಳ್ಳುತ್ತೇವೆ. ನಿಮ್ಮ ಉಪಕಾರ ಸೃರಿಸುತ್ತೇವೆ. | -ಸಂಪಾದಕರು ವನ್ನು ಕದ್ದು, ಶಾಲೆಯ ಟೀಚರುಗಳ ಕಣ್ಣು ತಪ್ಪಿಸಿ ಪುಟ್ಟ ಪುಟ್ಟ ಪ್ರೇಮಪತ್ರಗಳನ್ನು ಬರೆ ಯುತ್ತಾಳೆ. ಅವಳ ಪತ್ರಗಳೇನಿದ್ದರೂ ತನ್ನ ನೋಟುಬುಕ್ಕಿನ ಕಡೆಯ ಪುಟಗಳಲ್ಲಿ ಅವಸರ ದಿಂದ ಬರೆದು, ಹಾಳೆ ಹರಿದು ಮಡಚಿಕೊಟ್ಟಂ ಥವು. ಕೈ ಸುಡಬಾರದು, ಆದರೆ ಪ್ರೇಮಾಗ್ನಿ ಜಾಗೃತವಾಗಿರಬೇಕು ಎಂಬ ಜಾಣತನದ ಬರವ ಣಿಗೆ ಅವಳದು, ಇವನು ಹಾಗಲ್ಲ ಪ್ರತಿ ರಾತ್ರಿಯೂ ಒಂದೊಂದು ಯಜ್ಞ! ತನ್ನ ಮೈಯ್ಯ ಮೂಳೆ, ಮಾಂಸ, ಮಜ್ಜೆಗಳನ್ನೆಲ್ಲ ಸಮಿಧೆಗಳನ್ನಾಗಿ ಸುಟ್ಟು, ತಾನೇ ಬೆಂಕಿಯಾಗಿ ಉರಿದು ಹೋಗಿ ಪ್ರೇಮವನ್ನು ನಿರಂತರವಾಗಿ ಜಾರಿಯಲ್ಲಿಡಬೇಕೆಂಬ ಹುಚ್ಚು ಹಂಬಲದ ಹುಡುಗ. ಅವಳು ಬರೆಯುತ್ತಿದ್ದುದಾದರೂ ಏನು? ಅಂಗಡಿ ಶೆಟ್ಟಿಯ ಲೆಕ್ಕದಂತೆ, ಹಾಲು ಮಾರುವ ಗೌಳಿಯ ಗುರುತಿನ ಬೊಟ್ಟುಗಳಂತೆ - ಅವಳ ಬರವಣಿಗೆ. ಬೆಳಿಗ್ಗೆ ಎದ್ದೆ, ಹಲ್ಲುಜ್ಜಿದೆ, ಸ್ನಾನ ಮಾಡಿ ಬಂದು ಕನ್ನಡಿ ನೋಡಿಕೊಂಡೆ - ನೀನು ನೆನಪಾದೆ. ಅಪ್ಪ ಹೊಸ ಪುಸ್ತಕ ತಂದುಕೊಟ್ಟ, ಅತ್ತೆ ಹುಶಾರಾಗಿರು ಎಂದಳು. ಬಯಾಲಜಿಯ ಪಾಠದಲ್ಲಿ ಪರಾಗಸ್ಪರ್ಶವೆಂಬ ಪಾಠವಿದೆ. ಓದುವಾಗ ನೀನು ನೆನಪಾದೆ. ಸಂಜೆ ಹಿಸ್ಟರಿ ಓದಿದೆ. ಮಲಗುವ ಮುನ್ನ ಭೂಗೋಳ, ಈಗ ರಾತ್ರಿ ಹತ್ತೂವರೆಯಾಗಿದೆ, ನಿದ್ದೆ ಬರ್ತಿದೆ - ಕನಸಿಗೆ ನೀನು ಬಾ. ಗುಡ್‌ನೆ ಟ್‌! ಅಷ್ಟೇ, ಅವಳ ಪತ್ರಗಳೇ ಅಷ್ಟು. ಅವಳ 138 ಪ್ರಪಂಚವೇ ಅಷ್ಟು. ತನ್ನದೇ ಪಿಚ್‌ [೧೦1] ' ನಲ್ಲಿ ನಿಂತು ತಾನೇ ಚಿಮ್ಮಿದ ಬಾಲನ್ನು ಬೌಂಡ ರಿಗಟ್ಟುವ ಕಡು ಜಾಣೆ. ಅವಳಿಗೆ ಚೆಂಡು ಕಳೆದೀತೆಂಬ ದುಗುಡವಿಲ್ಲ. ಹೇಗಿದ್ದರೂ ಅವನು ಬೌಂಡರಿ ಕಾಯುತ್ತಾನೆಂಬ ಕುರುಡು ಎಸ್ಸಾನ ಆದರೆ ಹುಡುಗ ಹಾಗಲ್ಲ. ತಾನಿದ್ದ ಬಯಲ ಬೀದಿಯಿಂದ ಹೊರಟು, ಅವಳ ಕತ್ತಲ ಕುಹರ ದಂತಹ ಶ್ರೀಮಂತ ಕೋಟೆಯ ದಿಡ್ಡಿ ಬಾಗಿಲನ್ನು ಬರಿಗೈಯ್ಯಲ್ಲಿ ತಡವಿ, ಹೇಗೋ ಒಳಹೊಕ್ಕು, ಮುತ್ತುಗಳ ಮಂಚದಲ್ಲಿ ಹೂವಾಗಿ ಮಲಗಿದ ವಳ ಮನಸ್ಸುಗೆಲ್ಲಬೇಕು. ಅವನು ಬರೀ ದಿನ ಚರಿ ಬರೆದರೂ ಅದು ಪುಟಗಟ್ಟಲೆಯಾಗುತ್ತದೆ. : ಪ್ರೇಮ - ಅವನ ಪಾಲಿಗೆ ಪಾರ್ಟ್‌ಟೈಂ ನೌಕರಿಯಲ್ಲ. ಅದು ವೃದ್ಧಾಪ್ಯದ ಸಂತಸಕ್ಕಾಗಿ ದುಡಿಯುವ ಗ್ರಾಚ್ಯುಟಿ! ಬರವಣಿಗೆಯೊಂದು ಶ್ರದ್ಧಾವಂತ ತಪಸ್ಸು. ಬರೆದು ಬರೆದು ಸೋತು ಹೋಗುತ್ತಿದ್ದ ಹುಡುಗ ಕಡೆಗೆ ತನ್ನ ಪಾಲಿಗೆ ಇನ್ನು ಅಕ್ಷರಗಳೇ ಸಿಗವು ಎನಿಸತೊಡಗಿದಾಗ ಪುಸ್ತಕಗಳ ಮೊರೆ ಹೋಗುತ್ತಾನೆ. ಪ್ರೇಮ - ಓದಲು ಕಲಿಸುತ್ತದೆ. ಪ್ರೇಮಸಾಹಿತ್ಯದ ಹೆಸರಿ ನಲ್ಲಿ ತಾನು ಎಲ್ಲ ಭಾಷೆಗಳಲ್ಲೂ ಬಂದ ಕತೆ, ಕವಿತೆ, ಪುರಾಣ, ಪುಣ್ಯಕತೆಗಳನ್ನೆ ಲ್ಲ ಓದಿ -. ಅದರೊಳಗಿನ ಪ್ರೇಮದ ಸಾಲುಗಳನ್ನೆಲ್ಲ ಕದ್ದು ಕದ್ದು ಅವಳ ಪತ್ರಗಳೊಳಕ್ಕೆ ತುಂಬುತ್ತಾನೆ. ನಿರ್ಜೀವ ಕರುವಿನ ಮೈಯ್ಯಲ್ಲಿ ಬತ್ತದ ಹುಲ್ಲು ತುಂಬಿ ಹಸುವಿನ ಕೆಚ್ಚಲಿಗದರ ಮೂತಿ ತಾಕಿಸಿ ಹಾಲು ಕರೆಯುವ ಗೌಳಿಯಂತೆ, ಯಾರೋ ಕಂಡ ಕನಸುಗಳನ್ನೆಲ್ಲ ಕದ್ದು ತಂದು ಅವಳ ಕಣ್ಣುಗಳಿಗೆ ತುಂಬುತ್ತಾನೆ. ಅವಳಿಗಾಗಿ ಓದುತ್ತ ಓದುತ್ತ ತನ್ನೊಳಗೊಂದು ಲೈಬ್ರರಿಯನ್ನೇ ಗರ್ಭಿಸಿಕೊಳ್ಳುತ್ತಾನೆ. ಕ ಇಷ್ಟೆಲ್ಲ ಬರೆದರೂ ಅವರು ನೇರವಾಗಿ ಒಬ್ಬರ ಕೈಗೊಬ್ಬರು ಪತ್ರಗಳನ್ನು ಕೊಟ್ಟುಕೊ ಳ್ಳುವಂತಿಲ್ಲ. ನಿಂತು ಮಾತಾಡುವಂತಿಲ್ಲ. ' ಕುಳಿತುಮೆ ಮರೆಯುವಂತಿಲ್ಲ - ಮೊಳೆತು ನಿಂತ ಬ. ಕಸೂರಿ ನಿಷಿದ್ಧ ಪ್ರೇಮಕ್ಕೆ ಸಂವಹನದ ಸಮಸ್ಯೆ. ' ಹುಡುಗಿ ತನ್ನ ಪತ್ರವನ್ನು ಮರದ ಪೊಟರೆಯೊಂ ದರಲ್ಲಿಟ್ಟು ಹೋಗುತ್ತಾಳೆ. ಅವನು ಆನಂತರ ಬಂದು ಅದನ್ನು ಎತ್ತಿಕೊಳ್ಳುತ್ತಾನೆ. ತನ್ನ ಪತ್ರಕ್ಕೆ ಉತ್ತರ ಬರೆದು ಯಾವ ಜಾಗದಲ್ಲ ಗಿಸಿಡಬೇಕೆಂ ಬುದನ್ನು' ಅವಳೇ ಸೂಚಿಸಿರುತ್ತಾಳೆ. ಈತ ತಪ್ಪದೆ ಉತ್ತರವನ್ನಿಟ್ಟು ಬರುತ್ತಾನೆ. ದಿನ ಕ್ಕೊಂದು ಜಾಗ ಬದಲಾಯಿಸಬೇಕು. ಹೊಸ ಜಾಗ ಹುಡುಕಬೇಕು! ಹೀಗಾಗಿ ಆ ಊರಿನ ಮರದ ಪೊಟರೆಗಳು, ಗೋಡೆಯ ಬಿರುಕುಗಳು, ಬಾಗಿಲ ಸಂದಿಗಳು, ಬಂಡೆಗಳ ಕೊರಕಲುಗಳು, ಹಾದಿಯಲ್ಲಿನ ತೆಗ್ಗುಗಳು, ತೋಟದಲ್ಲಿನ ಎಲ್ಲವೂ ಅವರಿಬ್ಬರ ಅದಮ್ಯ ಪ್ರೇಮದ ಅಸಂಖ್ಯ ಪತ್ರಗಳನ್ನಡಗಿಸಿ ಟ್ಟುಕೊಂಡು ಸಮಯಕ್ಕೊದಗುವ ಮೂಕ ಸಾಕ್ಷಿ ಗಳಾಗುತ್ತವೆ. ಎಷ್ಟೋ ಪತ್ರಗಳು ಕೊಳೆಯಾಗಿ, ಮಣ್ಣಾಗಿ, ಬಿಸಿಲಲ್ಲಿ ಒಣಗಿ, ಮಳೆಗೆ ತೊಯ್ದು, ಇಬ್ಬನಿಗೆ ಮಂಕಾಗಿ, ಕೆಲವೊಮ್ಮೆ ಹರಿದು ಹೋಗಿ, ಇನ್ನೊಮ್ಮೆ ಕಾರಣವೇ ಇಲ್ಲದೆ ಕಳೆದು ಹೋಗಿ.... ಅಂತೂ ಅವರಿಬ್ಬರ ಕೈಗೆ ನಾನಾ ರೂಪದಲ್ಲಿ ದೊರಕುತ್ತವೆ. ಆ ನಿಷಿದ್ದ ಪ್ರೇಮ ವನ್ನು ಅದ್ದೇಗೋ ಒಟ್ಟಿನಲ್ಲಿ ಜೀವಂತವಾಗಿರಿ ಸುತ್ತದೆ. ಮಾರ್ಕ್ವೆಜ್‌ ಸೃ ಷ್ಟಿಸುವ ಪ್ರೇಮಪತ್ರಗಳು ಕೇವಲ Pande ಕಂತೆಗಳಲ್ಲ. ಅವುಗಳಲ್ಲಿ ಹದಿನಾಲ್ಕರ ಹುಡುಗಿಯೊಬ್ಬಳು ಹದಿನೆಂಟರ ಯುವಕನೊಂದಿಗೆ ಮಾಡಿಕೊಂಡ ಮುಗ್ಧ ಒಪ್ಪಂ ದಗಳಿವೆ. ಕಟ್ಟಿಕೊಂಡ ಬಣ್ಣದ ಕನಸುಗಳಿವೆ. ತೋಡಿಕೊಂಡ ದುಗುಡಗಳಿವೆ. ಭಾವೋದ್ರೇಕದ ಮಡುವುಗಳಿವೆ. ಅವಳು ಕೇವಲ ಪತ್ರ ಕೊಡುವು ದಿಲ್ಲ. ಅದರೊಂದಿಗೊಂದು ಮಣಿ, ಒಂದು ನವಿಲಗರಿ, ಎಂಥದೋ ಬಣ್ಣದ ಕಲ್ಲು, ಕೆಲ ವೊಮ್ಮೆ ಬಳಪ, ಮತ್ತೊಮ್ಮೆ ಬೆಳ್ಳಿಯ ಬ್ಯಾಗಡಿ, ಚಿನ್ನಾರಿ ಕಾಗದ, ಕೊರಳ ಚೈನು, ಬೆಳ್ಳಿ ದಾರ, ಒಣಗಿದೆಲೆ, ಎಲೆಯ ನರಗಳು ಪುಸ್ತ "ಕದಲ್ಲಿ ಎಲ್ಲಿ? ತಾಯಾಗಲಿರುವ ನನ್ನವಳು ಕೇಳಿದಳು ""ಮಹೋನ್ನತ ಕಲ್ಪನೆಗಳಿರುವದು ಅನಂತವಾದ ಆಕಾಶದ ಎದೆಯಲ್ಲಿಯೋ ಭೋರ್ಗರೆವ ಕಡಲ ಒಡಲಲ್ಲಿಯೊ ಅಥವಾ ಕವಿಯ ಕಣ್ಣಲ್ಲಿ ಯೋ?)'' ಪಾಪ ಅವಳಿಗೆ ಗೊತ್ತಿಲ್ಲ ತನ್ನ ಬಸಿರಲ್ಲಿ ಯೆಂದು $ ಎಂ.ಡಿ. ವಕ್ಕುಂದ: ಅಡಗಿಸಿಟ್ಟ ದೇವರ ಫೋಟೋ. ....ಓಂದೇ ಎರಡೇ? ಸುತ್ತಲಿನ ವ್ಯಾವಹಾರಿಕ ಜಗತ್ತಿನ ದೃಷ್ಟಿಯಲ್ಲಿ ಯಾತಕ್ಕೂ ಕೆಲಸಕ್ಕೆ ಬಾರದ ಅದೆಲ್ಲ ವಸ್ತುಗಳು ಪ್ರೇಮಿಗಳ ಪಾಲಿಗೆ ಭಾರ ತವು ಅಡವಿಟ್ಟ ಕೇಜಿಗಟ್ಟಲೆ ಚಿನ್ನಕ್ಕಿಂತ ಹೆಚ್ಚು ಪ್ರಶಸ್ತವಾದವು. ಅವುಗಳ ಪೈಕಿ ಒಂದನ್ನೂ ಕಳೆಯದೆ, ಅಕಸ್ಮಾತ್ತಾಗಿ ದೊರಕುವ ಏಕಾಂತ ದಲ್ಲಿ ಒಂದೊಂದನ್ನೇ ಪ್ರೀತಿಯಿಂದ ನೇವರಿ ಸುತ್ತ ಮಧುರವಾದ ನೋವನ್ನೂ, ಒರಟಾದ ಪುಳಕವನ್ನೂ ಅನುಭವಿಸುತ್ತಾರೆ. ಅದೊಮ್ಮೆ ಹುಚ್ಚು ಹುಡುಗಿ ತನ್ನ ತಲೆಗೂ ದಲ ಎಳೆಯೊಂದನ್ನು ಪತ್ರದ ಬೆನ್ನಿಗೆ ಪ್ರೀತಿ ಯಿಂದ ಅಂಟಿಸಿ ಕಳಿಸುತ್ತಾಳೆ. ತಿಲವೇ ದಿನಗ ಳಲ್ಲಿ ತಂದೆಯ ಕೈಗೆ ಸಿಕ್ಕು ಬೀಳುವ ಹುಡುಗಿ ಪ್ರೇಮಿಯಿಂದ ಬೇರ್ಪಟ್ಟ ಇಕ್ರೋಶದಲ್ಲಿ ತನ್ನಿಡೀ ಜಡೆಯನ್ನು ಕತ್ತರಿಸಿ ಮಖಮಲ್‌ ಬಟ್ಟೆ ಸುತ್ತಿದ ಬಾಕ್ಸೊ ಂದರಲ್ಲಿ' ಹಾಕಿ"ಇದು ಕೊನೆಯ ಕೊಡುಗೆ" ಯೆಂದು ಬರೆದು ಕಳಿಸುತ್ತಾಳೆ. ಅಲ್ಲಿಗೆ ಮುಗಿಯಿತೆಂದುಕೊಳ್ಳುತ್ತೇವೆ. - ಮಾರ್ಕೈಜ್‌ನ ಕಾದಂಬರಿಗೆ ಪ್ರೇಮ ಪತ್ರಗಳ ನೆರವು. ಇಲ್ಲ, ಏಳು ಟೆಲಿಗ್ರಾಫ್‌ ಕೇಂದ್ರ ಗಳನ್ನು ಬಳಸಿ ಮೈಲುಗಟ್ಟಲೆ ದೂರದಲ್ಲಿರುವ ತನ್ನ ಹುಡುಗಿಯ ಸಂಪರ್ಕವನ್ನು ಸಾಧಿಸಿ ಕುಳಿತಲ್ಲಿ ು ದಲೇ ಟೆಲಿಗ್ರಾಫಿಕ್‌ ಕೋಡ್‌ಗಳಲ್ಲಿ ಗೆಳತಿಯೆ ದುರು ತನ್ನ ಪ್ರೇಮ, ವಿರಹ, ಯಾತನೆಗಳನ್ನೆಲ್ಲ ಸ 139 ಉಮ್ಮಳ ಹೇಸಿ ನನ್ನ ಜನುಮ ಹಕ್ಕಿಯಾಕಾಗಲಿಲ್ಲ । ಕೋಗಿಲ್ಲಂಗ ನನ್ನ ಉಮ್ಮಳ ಉಕ್ಕೇರಿ ಹಾಡಾಕ। ಹಾರ್ಹೋಗಿ ನಲ್ಲನ ಕೂಡಾಕ । 9 ಬಸವರಾಜ ಹಂಜಿ ಗುಡ್ಡೆಯಾಗಿ ಸುರುವುತ್ತಾನೆ ಹುಡುಗ. ಸಿಕ್ಕು ಬಿದ್ದಾಗ ಅವಳ ತಂದೆ ಬಲವಂತವಾಗಿ ಕಿತ್ತು ಕೊಂಡ ಮೂರುವರ್ಷಗಳ ಕರೆಸ್ಟಾಂಡೆನ್ನು ಈಗ ಒಂದೇ ವರ್ಷದಲ್ಲಿ ಅದರ ದುಪ್ಪಟ್ಟಾಗಿ ಬೆಳೆ ಯುತ್ತದೆ. ಅದೂ ಟೆಲಿಗ್ರಾಮುಗಳ ರೂಪ ದಲ್ಲಿ. ಇದಲ್ಲವೇನ್ರೀ ಪ್ರೇಮದ ಹುಚ್ಚಾಟದ ಪರಾಕಾಷ್ಠೆ ? ಮುಂದೆ ಕಾದಂಬರಿಗೆ ಹತ್ತಾರು ತಿರುವು. : ಅಷ್ಟೊಂದು ಪ್ರೀತಿಸಿದ ಹುಡುಗನನ್ನು ವಿನಾಕಾ ರಣ ನಿರ್ದಾಕ್ಷಿಣ್ಯವಾಗಿ "Sh! ನೀನು ನನಗೆ ಬೇಡ' ವೆಂದುಬಿಡುತ್ತಾಳೆ. ಮತ್ತೊಬ್ಬನನ್ನು ಮದುವೆಯಾಗುತ್ತಾಳೆ. ಇವನನ್ನು ಪ್ರಶ್ನೆ ಪತ್ರಿ ಕೆಯ ಉತ್ತರಿಸದ ಪ್ರಶ್ನೆಯೆಂಬಂತೆ ಮರೆತೂ ಬಿಡುತ್ತಾಳೆ. ಆಗ ಶುರುವಾಗುತ್ತ ದೆ; ಇವನ ಇವ ತ್ತೊಂದು ವರ್ಷ, ಒಂಬತ್ತು ತಿಂಗಳು, ನಾಲ್ಕು ದಿನಗಳ ಅಖಂಡ ನಿರೀಕ್ಷೆಯ ಕಾಲ. ಅದೇ ನಿಜವಾದ ಪ್ರೇಮ ಕಾಲವು ಕೂಡ. ಯಾರದೋ ಹೆಂಡತಿಯಾಗಿ, ಅವನ ಮಕ್ಕಳ ತಾಯಿಯಾಗಿ, ಗೌರವಯುತ ಹೆಣ್ಣು ಮಗಳಾಗಿ ಜೀವಿಸುತ್ತಿ ರುವ ಅವಳು ಒಂದಲ್ಲ ಒಂದುದಿನ ತನ್ನಲ್ಲಿಗೆ ಬರುತ್ತಾಳೆ. ಬಂದೇ ತೀರಬೇಕು | ಎಂಬ ಹುಚ್ಚು ನಿರ್ಧಾರದೊಂದಿಗೆ ಬ್ರಹ್ಮಚಾರಿಯಾಗೇ ಉಳಿದು ಬಿಡುವ ಈತ ಬದುಕಿಗಾಗಿ, ಮಳೆಗಾಗಿ, ಅದೃಷ್ಟ ಕ್ಕಾಗಿ ಹೊಸಬೆಳಕಿಗಾಗಿ ಕಾಯುವ ಇಡೀ ಮನುಕುಲದಂತೆ ಅವಳಿಗಾಗಿ ಕಾಯುತ ಕೂಡುತ್ತಾ ನೆ. ಸ ಆದರೆ ಎದೆಯಲ್ಲಿ ಉಬಿಕಿ ಬರುವ ಹುಚ್ಚು I ಫ ಭಾವಗಳನ್ನೇನು ಮಾಡಬೇಕು? ಯಾರಿಗೆ ಬರೆ ಯಬೇಕು? ಬರೆದೇನು ಮಾಡಬೇಕು? ಅದಕ್ಕೂ ಉತ್ತರ ದೊರಕಿಸಿಕೊಳ್ಳುತ್ತಾನೆ. ಮತ್ತೆ ಪ್ರೇಮಪತ್ರ ಬರೆಯತೊಡಗುತ್ತಾನೆ. ತನಗಾಗಿ ಅಲ್ಲ. ತಾನು ಪ್ರೇಮಿಸಿದ ವಯಸ್ಸಿ ನಲ್ಲಿ ಈಗಿರುವ ಹುಡುಗರು ಅವನ ಗೆಳೆಯರು. ಅವರ ಪ್ರಿಯತಮೆಯರಿಗಾಗಿ ಪತ್ರಗಳನ್ನು ಬರೆದು ಬರೆದುಕೊಡುತ್ತಾರೆ. ಬರೆಯಲು ಕೂತರೆ ಸಾಕು, ಅವನಿಗೆ ತನ್ನವಳದೇ ನೆನಪು. ಕಣ್ಣು ಎಂಥದೋ ದಿಗಿಲಿನಿಂದ ಬೆಳಗತೊಡಗು ತ್ತವೆ. ತುಟಿಗಳು ಪ್ರೇಮದ ಭೀಭತ್ನತೆಯಿಂದ ಅದುರತೊಡಗುತ್ತವೆ. ನೆತ್ತಿಯ ಮೇಲೆ ಪ್ರೇಮದ ಭೂತಸವಾರಿಯಾಗುತ್ತಿದ್ದರೆ ಆತ ಪುಟಗಟ್ಟಲೆ ಬರೆಯುತ್ತಾನೆ. ಆ ವಯಸ್ಸಿನ ಹುಡುಗಿಯ ಅನರ್ಯ ಮನಸ್ಸ ನ್ನು ಎಷ್ಟೊಂದು ಹಗುರಾಗಿ, ಎಷ್ಟು ದೂರದಲ್ಲಿ ನಿಂತು, ಯಾವ ಬೆರಳಿಂದ ತಾಕಬೇಕೆಂಬುದನ್ನು ಅರಿತ ಆ ಬ್ರಹ್ಮ ಚಾರಿ ತನಗಿಂತ ತುಂಬ ಚಿಕ್ಕವರಾದ ಹುಡುಗರಿಗೆ ನೂರಾರು, ಸಾವಿರಾರು ಪತ್ರಗಳನ್ನು ಬರೆದು ಕೊಡುತ್ತಾನೆ. ಕೆಲವೇ ದಿನಗಳಲ್ಲಿ ಆತ ಎಷ್ಟು ಪ್ರಖ್ಯಾತನಾಗುತ್ತಾನೆಂದರೆ, ಆತನಿಂದ ಬರೆಸಿ ಕೊಂಡು ಹೋದ ಪತ್ರ ಕೊಟ್ಟರೆ ಎಂಥ ಹುಡು ಗಿಯೂ ಒಲಿಯುತ್ತಾಳೆಂಬುದು ಆ ಊರಿನ ಹುಡುಗರೆಲ್ಲರ ಖಾಸಾ ನಂಬುಗೆಯಾಗಿ ಪರಿಣ ಮಿಸುತ್ತದೆ. ಅವನನ್ನು ಭೇಟಿಯಾಗಬೇಕಾದರೆ ಒಂದು ವಾರದ ಮುಂಚೆಯೇ "ಅಪಾಯಿಂಟ್‌ ಮೆಂಟು' ತೆಗೆದುಕೊಳ್ಳಬೇಕಾಗುವ ಸ್ಥಿತಿ ಬಂದೊದಗುತ್ತದೆ. ""ಅಂಕಲ್‌ |'' ಅದೊಂದು ದಿನ ಹುಡುಗಿ ಯೊಬ್ಬಳು ಅವನನ್ನು ಕೂಗಿ ನಿಲ್ಲಿಸುತ್ತಾಳೆ. ""ಏನಮ್ಮಾ ?'', ""ನನಗೊಂದು ಪತ್ರ ಬಂದಿದೆ. ಉತ್ತರ ಬರೆದು ಕೊಡ್ತೀರಾ? ಪ್ಲೀಸ್‌'' ಎಂದು ಅಂಗ ಲಾಚುವ ಹುಡುಗಿಯ ಕೈಯ್ಯಲ್ಲಿ ಅವಳ ಗೆಳೆಯ ಬರೆದ ಪತ್ರ ಮುದುರಿ ಕೂತಿದೆ. ಅವಳ ಕಂಗ ಳಲ್ಲಿ ಇಂಥ ಸುಂದರ ಪತ್ರಕ್ಕೆ ಉತ್ತರ ಬರೆಯದೆ `' ಇರಲಾರೆನೆಂಬ ಖಚಿತವಾದ ಆತುರತೆಯಿದೆ. ಇವನು ಪತ್ರ ಇಸಿದುಕೊಳ್ಳುತ್ತಾನೆ. ಅವನಿಗೆ 'ಆಶ್ಚರ್ಯವಾಗುವುದು ಹುಡುಗಿಯ ಧೈರ್ಯ ಕಂಡು ಅಲ್ಲ. ಅವಳು ಕೊಟ್ಟ ಪತ್ರ ನೋಡಿ! ಅದು, ಹಿಂದಿನ ದಿನವಷ್ಟೇ ತಾನೇ ಕೂತು ಹುಡುಗನೊಬ್ಬನಿಗೆ ಬರೆದ ಪತ್ರ! ಅದಕ್ಕೀಗ ತಾನೇ ಉತ್ತರ ಬರೆದುಕೊಡಬೇಕು. ""ಸರಿಯಮ್ಮಾ'' ಎಂದು ಆ ಪುಟ್ಟ ಹುಡು `ಗಿಯ ಕೆನ್ನೆ ತಟ್ಟಿ ಕಳಿಸಿ ಅದಕ್ಕೆ ಉತ್ತರ ಬರೆ ಯಲು ಕುಳಿತಾಗ....ಓ, ತನ್ನ ಹುಡುಗಿಗೆ ಮೊಟ್ಟ ಮೊದಲ ಪತ್ರ ಬರೆದಾಗ ಅವಳೂ ಇದೇ ಹುಡುಗಿಯ ವಯಸ್ಸಿನವಳಾಗಿದ್ದಳ ಲ್ಲವೆ? ಎನಿಸುತ್ತದೆ. ಶುರುವಾಯಿತು ಪರ ಕಾಯ ಪ್ರವೇಶ. ಅವನೀಗ "“ಅವಳಾ'ಗುತ್ತಾನೆ. ಅದೇ ಹುಡುಗಾಟದ ಮಾತುಗಳು. ದಿನಚರಿ ಯಂತಹ ಸಾಲುಗಳು. ಗುಡ್‌ನೈಟುಗಳು.... ಹಾರುವ ಮುತ್ತುಗಳು! ಆದರೆ ಇಡೀ ಪತ್ರದಲ್ಲಿ ಎಲ್ಲೆಡೆಗೂ ಹರಡಿಕೊಂಡ ಎಂಥದೋ ವೇದನೆ. ಯಾವುದೋ ತಹತಹಿಸುವಿಕೆ. ಏನೋ ಕಲ್ಪನೆ. ಊಹಿಸಿದಂತೆಯೇ ಅದರ ಮರುದಿನ ತಾನು ಬರೆದ ಪತ್ರವನ್ನೇ ಅಂಗೈಯ್ಯಲ್ಲಿ ಹಿಡಿದು ಕೊಂಡು ಓಡಿಬರುವ ಹುಡುಗ, ""ಅಂಕಲ್‌, ಎಷ್ಟು ಚೆನ್ನಾಗಿ ಬರೆದಿದಾಳೆ ನೋಡಿ! ನಂಗೆ ಇದಕ್ಕಿಂತ ಒಳ್ಳೆ ಉತ್ತರ ಬರೆದು ಕೊಡಿ'' ಎಂದು ಗೋಗರೆಯುತ್ತಾನೆ. ಹೀಗೆ ಆ ಬ್ರಹ್ಮಚಾರಿ ಎರಡೂ ಕಡೆಯಿಂದ ತಾನೇ ಬರೆಯುವ ಪತ್ರಗಳ ನಡುವೆ ಸಿಕ್ಕು ಕಂಗಾಲಾಗುತ್ತಾನೆ. ಅವನ ಅದೃಷ್ಟಕ್ಕೆ ಆ ಹುಡುಗ- ಹುಡುಗಿ ಬೇಗನೆ ಮದುವೆಯಾಗು ತ್ತಾರೆ. ತೀರ ಒಂದು ಮಗುವಾದ ನಂತರ ತುಂಬ ಆಕಸ್ಮಿಕವಾಗಿ ತಮ್ಮಿಬ್ಬರ ಪತ್ರಗಳನ್ನು ಬರೆದು ಕೊಡುತ್ತಿದ್ದ "ಪತ್ರಕರ್ತ(?)' ಒಬ್ಬನೇ ಎಂಬುದು ಗೊತ್ತಾದಾಗ ಮೊದಲಬಾರಿಗೆ ಇಬ್ಬರೂ ಒಟ್ಟಾಗಿ ಹೋಗಿ ಅಕ್ಕರೆಯಿಂದ "ಅಂಕ ಲ್‌'ಗೆ ನಮಸ್ಕರಿಸುತ್ತಾರೆ. ಅವರ ಮಗುವಿನ ಕೆನ್ನೆ ಸವರುವಾಗ ತನ್ನ ಪ್ರೀತಿಯೇ ಸಾರ್ಥಕ ಗೊಂಡಿತೆಂಬ ನೆಮ್ಮದಿಯ ಭಾವ ಇವನಲ್ಲಿ! ಹಿಂದೆಯೇ, ತಾನು ಅವರಿವರಿಗೆ ಬರೆದು ಕೊಟ್ಟ ಪತ್ರಗಳನ್ನೆಲ್ಲ ಪುಸ್ತಕವಾಗಿಸಿ ಪ್ರಕಟಿ ಸುವ ಹಂಬಲ ಮೂಡುತ್ತದೆ. ಕೈಯ್ಯಲ್ಲಿ ನೀವು ವೃಂಗ್ಕಚಿತ್ರಕಾರರೆ ? “ಕಸ್ತೂರಿ'ಯಲ್ಲಿ ಪ್ರಕಟಣೆ ಕೋರಿ ದಿನವೂ ನಮ್ಮ ಕೈಸೇರುವ ವೃಂಗ್ಯಚಿತ್ರಗಳು ಅಸಂಖ್ಯ. ಇದಕ್ಕಾಗಿ ವೃಂಗ್ಯಚಿತ್ರಕಾರರಿಗೆ "ಕಸ್ತೂರಿ' ಕೃತಜ್ಞ, ಆದರೆ, ಕೆಲವು ಅಂಶಗಳತ್ತ ನಮ್ಮ ವ್ಯಂಗೃಚಿತ್ರಕಾರ ಮಿತ್ರರು ಗಮನಹರಿಸುವುದೊಳಿತು. ನೀವು ಕಳಿಸುವ ಚಿತ್ರದ ಆಕಾರದ ಬಗ್ಗೆ ಖಚಿತತೆ ಇರಲಿ. ನಮ್ಮ ಕಾಲಮ್ಮುಗಳ ಅಳತೆಗೆ ಮೀರುವ ವ್ಯಂಗ್ಯ ಚಿತ್ರಗಳು ಕೆಲವಾದರೆ, ಅದರ ಅಡಿಟಪ್ಪಣಿಯನ್ನು ಬರೆಯುವಾಗ ಭಾಷೆ, ವ್ಯಾಕರಣಗಳ ಸ್ಪಾಲಿತ್ಮಗಳೂ ಕೆಲವದರಲ್ಲಿ ಕಂಡುಬರುತ್ತವೆ. ಇನ್ನು ವ್ಯಂಗ್ಯ ಚಿತ್ರಕಾರರನೇಕರು ತಮ್ಮ ಹೆಸರು ಢಾಳಾಗಿ ಕಾಣುವಂತೆ ಬರೆಯುತ್ತಾರೆ. ಚಿತ್ರಕ್ಕಿಂತ ಹೆಸರೇ ಮುಖ್ಯವಾಗಿಬಿಡುವುದು ಸರಿಯಲ್ಲ, ಅಲ್ಲವೆ? ಹೀಗೆ ಮಾಡಿ: ಒಂದು ಡೆಮಿ ಆಕಾರದ ಡ್ರಾಯಿಂಗ್‌ ಪೇಪರಿನಲ್ಲಿ ಸರಿಯಾಗಿ ೩೨ ಭಾಗಮಾಡಿಕೊಳ್ಳಿ. ಒಂದೊಂದು ಭಾಗವೂ ನಮ್ಮ ಪೋಸ್ಟ್‌ಕಾರ್ಡ್‌ ಸೈಜಿನದಾಗುತ್ತದೆ. ಇಂಥದೊಂದು ಭಾಗದಲ್ಲಿ ಸ್ಫುಟವಾಗಿ ಬಿಡಿಸಿದ ವೃಂಗ್ಕಚಿತ್ರ ನಮ್ಮ ಎರಡು ಕಾಲಂ ಅಳತೆಗೆ ಸರಿಹೊಂದುತ್ತದೆ. ಒಂದು ಕಾಲಂ ಚಿತ್ರ ಬಿಡಿಸಬಯಸುವಿರೋ-ಆ ಭಾಗದಲ್ಲಿ ಎರಡು ಚಿತ್ರ ಬಿಡಿಸಿ ಸಾಕು. ಹಾಂ, ಎಲ್ಲೂ ತಿದ್ದುಪಡಿಗಳು ಬೇಡ. ಅಡಿಟಿಪ್ಪಣಿಯನ್ನು ಬೇಕಾದರೆ ಹಿಂಭಾಗದಲ್ಲಿ ಬರೆಯಬಹುದು. ಚಿತ್ರ ಬಿಡಿಸಲು ಇಂಡಿಯನ್‌ ಇಂಕನ್ನೇ ಬಳಸಿ. ಇಂಥ ಪರಿಪೂರ್ಣ ವೃಂಗ್ಯಚಿತ್ರಗಳಾದರೆ ಶೀಘ್ರ ನಿರ್ಧಾರಕ್ಕೆ ಅನುಕೂಲ. ಗಮನಿಸುವಿರಲ್ಲವೆ? -ಸಂಪಾದಕ 00ಎ ಎ ಅಕಕ ಕಾರಾ /) ರಗಸಾಕ್‌ ddd ದುಡ್ಡಿಲ್ಲ. ಪ್ರಕಾಶಕರು ಈ "ಪ್ರೇಮ ನಿಘಂಟಿ' ನಂತಹ ಬೃಹತ್‌ ಬರಹವನ್ನು ಪ್ರಕಟಿಸಲು ಸುತರಾಂ ಒಪ್ಪುವುದಿಲ್ಲ. ಮುಂದೆಂದೋ ಅವ ನಿಗೇ ಅವುಗಳನ್ನು ಸ್ವತಂತ್ರವಾಗಿ ಪ್ರಕಟಿಸುವ ಆರ್ಥಿಕ ತಾಕತ್ತು ಬಂದಾಗ '"ಈ ಕಾಲದ ಪ್ರೇಮಿಗಳು ಮೊದಲಿನವರಂತೆ ಹುಚ್ಚಿಗೆ ಬಿದ್ದು > ಪ್ರೇಮಪತ್ರಗಳನ್ನು ಬರೀತಾ ಇಲ್ಲ. ಅದು ಹಳೆಯ ಫ್ಯಾಷನ್ನು!'' ಎಂಬ ಕಠೋರ ಸತ್ಯ ವನ್ನು ಆತ ನುಂಗಬೇಕಾಗುತ್ತದೆ. ಕಾದಂಬರಿಯ ಕೊನೆಯನ್ನು ನೀವ್ಯಾರೂ ಊಹಿಸಲಾರಿರಿ. ಅವಳಿಗೆ ಎಪ್ಪತ್ತೊಂದು ವರ್ಷ ಗಳಾಗಿವೆ. ಇವನಿಗೆ ಎಪ್ಪತ್ತಾರು. ಅವಳ ಗಂಡ ಆಗ ಸಾಯುತ್ತಾನೆ. ಈ ಭೂಪ, ಅವಳ ಗಂಡ ನನ್ನು ಗೋರಿಗಿಟ್ಟು ಬಂದ ಕೆಲವೇ ಗಂಟೆಗಳಲ್ಲಿ ಅವಳ ಮುಂದೆ ಹಾಜರಾಗುತ್ತಾನೆ ಮತ್ತು ಅರ್ಧ ಶತಮಾನದಿಂದ ಹೇಳಬೇಕೆಂದು ಕಾದಿರಿಸಿದ ಶಬ್ದಗಳನ್ನು ನಿರ್ಭಯವಾಗಿ ಹೇಳುತ್ತಾನೆ. “| have waited for this opportunity for more than half a century, to repeat 10 you once again my vow of eternal fidelity and everlasting 1೦೪೪ |'' ಅವರಿಬ್ಬರೂ ನಿಂತ ಅಂಗಳದಲ್ಲಿ ಗಾಳಿ ಯೊಂದೇ ಏಕೆ, ಕಾಲವೂ ಸ್ತಂಭಿಸುತ್ತದೆ. ಎಪ್ಪ ತ್ತೊಂದರ ಮುದುಕಿ ತನ್ನ ಹದಿನೆಂಟರ ಹರೆ ಯದ ಉನ್ಮಾದವಿನ್ನೂ ಅವನ ಕಣ್ಣುಗಳಲ್ಲಿ ವೃದ್ಧ ಸರ್ಪದಂತೆ ಜೀವಂತವಾಗಿರುವುದನ್ನು ಕಂಡು ಕಂಪಿಸಿಬಿಡುತ್ತಾಳೆ. "Get out of ೧979 1'' ಎಂದು ಚೀರುತ್ತಾಳೆ. ಅವನು ಹೋಗುತ್ತಾನೆ. ಮತ್ತದೇ ಉನ್ಮತ್ತ ಪ್ರೇಮದ ದಿನಗಳನ್ನು ಮೆಲುಕು ಹಾಕುತ್ತ, ಅವಳಿಗಾಗಿ ಕಾಯುತ್ತ ಒಬ್ಬಂಟಿ ಬದುಕನ್ನು ಮುಂದುವರೆಸುತ್ತಾನೆ. ತೀರ ಗಂಡ ಸತ್ತು ಮಣ್ಣಾದ ದಿನದಂದೇ ತನ್ನ ಮುಂದೆ ಬಂದು ನಿಂತು ಹುಚ್ಚು ಪ್ರೇಮವನ್ನು ಪುನರ್‌ಪ್ರಕಟಿಸಿದವನ ಉದ್ದಟತನದ ಮೇಲೆ ಎಪರೀತ ಸಿಟ್ಟು ಬಂದು, ಅವನನ್ನು ವಾಚಾಮ eee AAR ಹ ಗೋಚರವಾಗಿ ಬಯ್ದು ಒಂದು ಪತ್ರ ಬರೆಯ ತ್ತಾಳೆ ವೃದ್ಧೆ. ಆ ಹುಚ್ಚ, ಖುಷಿಯಿಂದ ಮನೆ ತುಂಬ ಓಡಾಡಿಬಿಡುತ್ತಾನೆ. ಅವನ ಪಾಲಿಗೆ ಅದೂ ಪ್ರೇಮ ಪತ್ರವೇ! ಬಯ್ದರೇನಂತೆ 9 ಸದ್ಯ ಬರೆದಳಲ್ಲ.... ನಿಧಾನವಾಗಿ ಮತ್ತೆ ಪ್ರೇಮಪತ್ರದ ಸೃಷ್ಟಿಗೆ ತೊಡಗುತ್ತಾನೆ. ಬೆರಳುಗಳಿಗೀಗ ಮೊದಲಿನಂತೆ ಅಚ್ಚುಕಟ್ಟಾಗಿ ಬರೆಯುವ ಶಕ್ತಿಯಿಲ್ಲ. ಅದ ಕ್ಕೀಗ ಎಪ್ಪತ್ತಾರರ ಮುದಿತನ ಬಂದಿದೆ. ಆದರೆ ಮನಸ್ಸಿನ್ನೂ ಅವತ್ತವಳು ಬಿಟ್ಟು ಹೋದ ದಿನ ಇದ್ದಂತೆಯೇ ಇದೆ. ತನ್ನ ಕಚೇರಿಯಿಂದ ಟೈಪ್‌ ರೈಟರೊಂದನ್ನು ಹೊತ್ತು ತರುತ್ತಾನೆ. ""ಈ ವಯಸ್ಸಿನಲ್ಲೇನು ಟೈಪಿಂಗ್‌ ಕಲಿಯುತ್ತೀ?'' ಎಂದು ಗೆಳೆಯರು ಗೇಲಿ ಮಾಡಿದಾಗ, "ಪ್ರೇಮ ಕ್ಕಾಗಿ ಏನನ್ನಾದರೂ ಕಲಿಯುತ್ತೇನೆ'' ಎಂದುತ್ತ ರಿಸಿ ಬಂದು, ರಾತ್ರಿಯಿಡೀ ಕೂತು ಒಂದೇ ಬೆರಳಿನಿಂದ ಕುಟುಕುಟು ಕುಟ್ಟುತ್ತಾನೆ. ಎಪ್ಪತ್ತಾರರ ವೃದ್ಧ ಬರೆದ ಪ್ರೇಮಪತ್ರ! ಆದರೆ ಅದರಲ್ಲೀಗ ಹುಚ್ಚು ಹರೆಯದ ಉನ್ಮಾದವಿಲ್ಲ. ಅದೆಂದೋ ಸತ್ತ ಪ್ರಣಯದ ಸುದ್ದಿಯಿಲ್ಲ. ತನಗಾದ ಅವಮಾನ, ಕಷ್ಟ- ನಷ್ಟ, ಒಬ್ಬಂಟಿತನಗಳ ಉಲ್ಲೇಖವೂ ಇಲ್ಲ. ಉಳಿದೆಲ್ಲರಿಗಿಂತ ವಿಲಕ್ಷಣವಾದ ಒಬ್ಬಂಟಿತನ ವನ್ನು ಬದುಕಿನುದ್ದಕ್ಕೂ ಅನುಭವಿಸಿದ ಮಹಾ ವೇದಾಂತಿಯ ಅನಿಸಿಕೆಗಳವು. ಎಪ್ಪತ್ತೊಂದರ ಸಂಜೆಯಲ್ಲಿ ಗಂಡನನ್ನು ಕಳೆದುಕೊಂಡು ಕಂಗಾ ಲಾಗಿರುವ ವೃದ್ಧಗೆಳತಿಗೆ ಆತ ನೀಡುವ ಪವಿತ್ರ ಸಾಂತ್ವನಗಳು. ಒಂದು, ಎರಡು, ಮೂರು... ಹದಿನಾರು... ಇಪ್ಪತ್ತಾರು... ನೂರು.... ಆತ ಎಷ್ಟು ಪತ್ರಗಳನ್ನು ಒಂದಾದ ಮೇಲೊಂದರಂತೆ ಅವಳಿಗೆ ಬರೆದು ಕಳಿಸಿದನೆಂದರೆ, ಕೆಲವು ತಿಂಗ ಳುಗಳ ನಂತರ ಆಕೆ ಅನಿರೀಕ್ಷಿತವಾಗಿ ಭೇಟಿಯಾ ದಾಗ ತನ್ನ ಸಿಟ್ಟು, ಸಿಡುಕನ್ನೆಲ್ಲ ಮರೆತು, "ಮಿತ್ರಾ, ನಿನ್ನ ಪತ್ರಗಳು ನನ್ನ ವೈ ಓ[ಧವ್ಯದ ನೋವನ್ನೆಲ್ಲ ಮರೆಸುತ್ತಿವೆ... ದಯವಿಟ್ಟು ಬರೆ ಯುತ್ತಿರು'' ಎಂದು ಕೋರುತ್ತಾಳೆ. ಅವನನ್ನು ಮನೆಗೂ ಕರೆಯುತ್ತಾಳೆ. ಮುಂದೆ ಕಾದಂಬರಿ ನಿಮ್ಮನ್ನು ನಿಂತಲ್ಲಿ ನಿಲ್ಲಗೊಡದೆ, ಕೂತಲ್ಲಿ ಕೂಡಲು ಬಿಡದೆ ಓದಿಸಿ ಕೊಂಡು ಕಡೆಗೊಂದು ರೋಮಾಂಚನ, ಆನಂದ ಗಳಿಂದ ಕೂಡಿದ ಶೂನ್ಯಕ್ಕೆ ನೂಕಿ ಬಿಡುತ್ತದೆ. ಓದಿ ಮುಗಿಸಿದ ಮೇಲೊಂದು ಧನ್ಯಭಾವ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಒಂದೇ ಉಸುರಿ ನಲ್ಲಿ ಕೆಲವು ಸಾವಿರ ಸಾವಿರ ಪ್ರೇಮಪತ್ರಗಳನ್ನು ಓದಿ ಮುಗಿಸಿದ ಆನಂದ/ ಪ್ರೇಮ ಪತ್ರಗಳ ಬೆನ್ನೆಲುಬಿನ ಮೇಲೆ ಚಿರಕಾಲ ನಿಲ್ಲಬಲ್ಲ ಕ್ಲಾದಂ ಬರಿ Love in the time of Cholera - ಓದುವ ಆರ್ದ್ರ ಹೃದಯ ನಿಮಗಿರಬೇಕಷ್ಟೆ. ಅದು - ಪ್ರೀತಿಸಿದವರಿಗೆಲ್ಲ ಇದ್ದೇ ಇರುತ್ತ ದೆಂದು ಮಾರ್ಕ್ವೆಜ್‌ ನಂಬುತ್ತಾನೆ. ಇಷ್ಟಾದರೂ ಇಡೀ ಕಾದಂಬರಿಯಲ್ಲಿ ಒಂದೇ ಒಂದು ಪ್ರೇಮ ಪತ್ರವೂ ಪ್ರಕಟವಾಗಿಲ್ಲ. ಯಾವುದೋ ಪಾತ್ರದ. ಬಗ್ಗೆ ಮಾತಾಡುತ್ತ, ಆಡುತ್ತ ಕತೆ ಮುಗಿಸಿಬಿ ಡುವ ಲೇಖಕ ಕಡೆಗೂ ಆ ಪಾತ್ರವನ್ನು ಸೃಷ್ಟಿಸು ವುದೇ ಇಲ್ಲ ನೋಡಿ? ಆ ಶೈಲಿಯಲ್ಲಿ ಮಾರ್ಕ್ವೆಜ್‌ ಪತ್ರಗಳನ್ನು ಕಲ್ಪಿಸುತ್ತಾನೇ ಹೊರತು ಅವುಗಳನ್ನು ನಮಗೆ ಓದಲು ಕೊಡು ವುದಿಲ್ಲ. ಆದರೆ ಅನುಭೂತಿಯನ್ನೊದಗಿಸು ತ್ತಾನೆ. ಎಪ್ಪತ್ತಾರರ ತನಕ ಬದುಕಿರುತ್ತೇವೋ ಇಲ್ಲವೋ, ಕಣ್ಣು ಭದ್ರವಿರುವ ಈ ಇಪ್ಪತ್ತಾರ ರಲ್ಲೇ ೦೧೦/೩ ಓದಿಬಿಡುವುದು ಸೇಫ್‌. x ಅಪ್ಪಟ ವಿಕ್ಷಿಪ್ತ ಜೀವಿ ಗುಡಿಪಾಟು ವೆಂಕಟ ಚಲಂ ಬದುಕಿನುದ್ದಕ್ಕೂ ಅಸಂಖ್ಯ ಪ್ರೇಯಸಿಯ ರಿಗೆ ಬರೆದ ಪೈಕಿ ಸುಮಾರು 300 ಪತ್ರಗಳನ್ನು “ಪ್ರೇಮಲೇಖಲು' ಎಂಬ ಹೆಸರಿನ ಪುಸ್ತಕದಲ್ಲಿ 1982ರಲ್ಲಿ ಪ್ರಕಟಿಸಲಾಗಿದೆ. ಮೇಲ್ನೋಟಕ್ಕೆ ಆತ ತನ್ನ ಪ್ರಿಯತಮೆಯರ ಹೆಸರುಗಳನ್ನು ಗುಪ್ತವಾ ಗಿರಿಸಲೆಂದೇ ಅವರಿಗೆ "ರ', "ಕ', "ವೇ' - ಎಂಬ ಒಂಟಿ ಅಕ್ಷರಗಳ ಸಾಂಕೇತಿಕ ಶಬ್ದಗಳನ್ನು ಬಳ ಸುತ್ತಿದ್ದನೆಂಬಂತೆ ಕಂಡರೂ, ಆತನ ಜೀವನ * ಇದರ ಕನ್ನಡಾನುವಾದ : ರವಿ ಬೆಳಗೆರೆ PNR ತಂತಿ) ಇಂದು ಹುಣ್ಣಿಮೆ ರಾತ್ರಿ ಕಡಲು ಅಬ್ಬರಿಸುತ್ತಿದೆ. ಉಬ್ಬಸಪಡುತ್ತ ಚಂದ್ರ ಸೂರ್ಯನಿಗೊಂದು ತಂತಿ ಕಳಿಸಿದ "ಇನ್ನೆಂದು ಇನ್ನೊಂದು ಹಗಲನ್ನು ಮಾಡಬೇಡ' ತಂತಿ ಮುಟ್ಟುವ ಮೊದಲೆ ಮೂಡಣದ ಅಂಚಿಲ್ಲಿ ನಿಂತು ಸೂರ್ಯ ನಗುತ್ತಿದ್ದ. 9 ಎಂ.ಡಿ. ವಕ್ಕು ದ ಚರಿತ್ರೆ ಓದಿದವರಿಗೆ ಮತ್ತು ಆತನನ್ನು ಭೇಟಿ ಯಾದವರಿಗೆ ಈ ಅಕ್ಷರಗಳಲ್ಲೂ ಆತನ ವಿಕ್ಷಿಪ್ತ ತೆಯಿರುವುದು ಅರ್ಥವಾಗುತ್ತದೆ. ತನ್ನ ಮಗಳ ನ್ನಾತ 'ಚೇ' ಎಂದು ಕರೆಯುತ್ತಿದ್ದ. ಸಾಕಿದ ಮಗಳ ಹೆಸರು "ಪಕಪಕ'. ಹೆಂಡತಿಯ ಪೂರ್ತಿ ಹೆಸರು ಚಿಟ್ಟಿ ರಂಗನಾಯಕಮ್ಮ ಎಂದಿದ್ದರೆ ಮಹಾ ಸೋಮಾರಿಯಾದ ಈತ ಆಕೆಯನ್ನು ಕೇವಲ "ಟಿ' ಎಂದು ಕರೆಯುತ್ತಿದ್ದ! 1982ರಲ್ಲಿ ಮೊದಲ ಮುದ್ರಣ ಕಂಡ "ಪ್ರೇಮಲೇಖಲು' ಸಂಗ್ರಹಕ್ಕೆ ಮುನ್ನುಡಿಯಂತೆ ಒಂದು ಪತ್ರವನ್ನೇ ಬಳಸಿಕೊಳ್ಳಲಾಗಿದೆ. ಅದ ನ್ನಾತ ಬರೆದದ್ದು 1922ರಲ್ಲಿ! ಅದರ ಒಕ್ಕಣೆ ಹೀಗಿದೆ: ""ಗೆಳತೀ, ವಿರಹವೆಂಬ ವಸ್ತುವು ತನ್ನ ಮಾಧುರ್ಯದ ಭಾರವನ್ನು ತಾನೇ ತಾಳಲಾಗದೆ ನಮ್ಮಿಬ್ಬರನ್ನೂ ಪ್ರಸವಿಸಿತು. ಜನ್ಮವೆತ್ತಿದ ಆ ಒಂದು ಮುಹೂರ್ತ ಮಾತ್ರ ನಾವಿಬ್ಬರೂ ಒಟ್ಟಿಗಿದ್ದವು ಅಷ್ಟೆ. ಹುಟ್ಟಿದ ಸಡಗರದಲ್ಲಿ ಬಸವಳಿದು ಹೋದ ನಮ್ಮಿಬ್ಬರನ್ನೂ ಮೇಘ ಶಯ್ಕೆಗಳ ಮೇಲೆ ಮಲಗಿಸಿ, ಪ್ರೇಮಗೀತಗಳನ್ನು ಹಾಡುತ್ತ, ನಕ್ಷತ್ರ ಮಾರ್ಗಗಳಲ್ಲಿ ತೀರ ಮೆರವ 143 ಬೇಕೆ ಬೇಕು ಬದುಕಿ 9 ಜರಗನಹಳ್ಳಿ ಶಿವಶಂಕರ್‌ ಣಿಗೆಯಲ್ಲಿ ಕರೆತಂದು, ನಮ್ಮಿಬ್ಬರ ಮಧ್ಯೆ ಒಂದು ಅಗಾಧವಾದ ವ್ಯವಧಿಯನ್ನು ಕಲ್ಪಿಸಿ... ಈ ಲೋಕಕ್ಕೆ ಕಳಿಸಿಬಿಟ್ಟರು ದೇವತೆಗಳು. ನೆಲಕ್ಕೆ ಬಿದ್ದೊಡನೆಯೇ ನನ್ನ ಕೊರಳಿಂದ ಹೊರಟದ್ದು, ಹೆಸರಿಲ್ಲದ ನಿನ್ನ ಹೆಸರು! ಈ ಮೂರ್ವಲೋಕ ಅದನ್ನರ್ಥ ಮಾಡಿಕೊಳ್ಳದೆ ನಾನು ತಾಯ ಮೊಲೆ ಹಾಲಿಗಾಗಿ ಹಸಿವಿನಿಂದ ಅಳುತ್ತಿದ್ದೇನೆಂ ದುಕೊಂಡರು. ಅವತ್ತಿನ ಆ ಕ್ಷಣದಿಂದ ನಿನ್ನನ್ನು ಹುಡುಕು ತ್ತಿದ್ದೇನೆ. ಗೆಳತೀ, ಬಾಲ್ಯದಲ್ಲಿ ನಾನು ಆಡಿ ಕೊಂಡ ಬೊಂಬೆಗಳಲ್ಲಿ ನಿನ್ನನ್ನು ಹುಡುಕಿದೆ. ಓದಿದ ಪುಸ್ತಕಗಳಲ್ಲೆಲ್ಲಾದರೂ ನಿನ್ನ ಚಿತ್ರವಿದೆ ಯೇನೋ ಎಂದರಸಿದೆ. ಕವಿಗಳೇನಾದರೂ ನಿನ್ನ ಕುರಿತು ಹಾಡಿದ್ದಾರೇನೋ ಎಂದು ಕಾವ್ಯಗಳ ನ್ನೆಲ್ಲ ಓದಿದೆ. ಕಂಡವರ ಮುಖಗಳಲ್ಲೆಲ್ಲ ನಿನ್ನನ್ನೇ ಹುಡುಕುತ್ತ ದೇಶ ದೇಶಗಳನ್ನೆಲ್ಲ ಅಲೆದೆ. ನೀನು ಕಾಣುವುದಿಲ್ಲ. ಆದರೆ ನೀನು ಚಿರಪ ರಿಚಿತಳು. ನಿನಗಿಂತ ಹೃದ್ಗತವಾದದ್ದು ನನಗೆ ಮತ್ತೊಂದಿಲ್ಲ. ನನ್ನನ್ನು ಹುಡುಕುತ್ತ ಬರುವ ನಿನ್ನ ಹೆಜ್ಜೆಸದ್ದು ಸದಾ ನನ್ನ ಗುಂಡಿಗೆಯಡಿ ಯಲ್ಲಿ ಧ್ವನಿಸುತ್ತದೆ. ನೀನು ನನ್ನ ಪರಮಾವಧಿ. ನೀನಿದ್ದೀಯೆಂದೇ ಈ ಜಗತ್ತಿಷ್ಟು ಸುಂದರ ವಾಗಿದೆ. ಇಲ್ಲದಿದ್ದರೆ ಈ ಲೋಕಕ್ಕೂ ನನಗೂ ಏನು ಸಂಬಂಧ? ಲೋಹದ ಬಿಳ್ಳೆಗಳನ್ನೂ, ನೀತಿ, ಪ್ರತಿಷ್ಠೆಗಳನ್ನೂ ಆರಾಧಿಸುವ ಈ ಜನಕ್ಕೂ ನನಗೂ ಎಂಥ ಆಪ್ಯಾಯತೆ? ಇವ ರ್ಯಾರೋ ನಾನರಿಯೆ. ನಾನಿವರಿಗೆ ಅರ್ಥವಾಗು ವದಿಲ್ಲ. ನಿನ್ನನ್ನು ಹೀಗೇಕೆ ನಾನು ನಿರಂತರವಾಗಿ ಹುಡುಕುತ್ತೇನೆ. ಎಂಬುದು ಇವರಿಗರ್ಥವೇ ಆಗದು. ನಿನ್ನ ಪ್ರಣಯ ಮಾಧುರ್ಯ, ನಿನ್ನ ಲೀಲಾ ಎನೋದಾಸಕ್ತಿ, ನಿನ್ನ ಆನಂದ ಪರವಶತೆ, ಮತ್ತು ನಿನ್ನ ಮಾತೃ ಮಾರ್ದವಗಳನ್ನು ಕಂಡು ಆಕರ್ಷಿತನಾಗಿದ್ದೇನೆ. ಅನುಭವಿಸಿದ್ದೇನೆ. ಆನಂ ದಿಸಿದ್ದೇನೆ. ನೀನು ಇದ್ದೀಯೆಂಬುದಾಗಲೀ, ನಾವಿಬ್ಬರೂ ಒಂದೊಮ್ಮೆ ಬೆಸೆದ ಜೀವಗಳೆಂದಾ ಗಲೀ, ನಿನಗಾಗಿ ನಾನು ಸದಾ ಹುಡುಕುತ್ತಲೇ ಇರುತ್ತೇನೆಂದಾಗಲೀ, ನಿನ್ನಿಂದ ನನಗೆ ನಿರಂತರ ಫಂದೇಶಗಳು ಬರುತ್ತಲೇ ಇರುತ್ತವೆಂಬುದಾ ಗಲೀ, ನಾನು ಎಲ್ಲಿ - ಯಾರನ್ನು ಪ್ರೀತಿಸಿದರೂ ಅದು ನಿನಗೇ ಸಲ್ಲುತ್ತದೆಂದಾಗಲೀ ಈ ಲೋಕ ಕ್ಕೇನು ಗೊತ್ತು ? ಅವರನ್ನು ಕ್ಷಮಿಸಿಬಿಡು. 1922 ಚಲಂ ಆಕರ ಗ್ರಂಥಗಳು: ಈ. ಓತಿ ಶಿ ತ ) ಅಸಂಖ್ಯ ಪ್ರೇಮ ಪತ್ರಗಳು : ಪ್ರೇಹುಲೇಖಲು: ಗುಡಿಪಾಟು ವೆಂಕಟಚಲಂ (ತೆಲುಗು) - Love in the time of Cholera: Gabriel Garcia Marquez (ಸ್ಪ್ಯಾನಿಶ್‌) - ನಿದಾ ಫಜಲಿಯ ಉರ್ದು ಗಜಲುಗಳು ಮತ್ತು ಗ ಡಾ. ಕರವೀರಪ್ರಭು ಕ್ಯಾಲಕೊಂಡ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಪಟ್ಟದಕಲ್ಲು ಜಿಲ್ಲೆ: ವಿಜಾಪುರ ಆಸ್ಟ್ರೇಲಿಯಾದಲ್ಲಿ ಜಿಪುಣಾಗ್ರೇಸ ಮಾಲಿಕನಿದ್ದ. ಅವನಲ್ಲಿ ಕುರಿ ಕಾಯಲು | ಒಬ್ಬ ಕುರುಬನಿದ್ದ. ಕುರುಬನ "ಭೋಳೆ" ಸ್ವಭಾವದ ದುರುಪಯೋಗವನ್ನು ಮಾಲಿಕ ಧಾರಾಳವಾಗಿ ಮಾಡಿಕೊಂಡು ಕಿರಿ ಕಿರಿ ಕೊಡುತ್ತಿದ್ದ. ತನ್ನ ಹಿಂಡಿನಲ್ಲಿ ಕರಿಬಣ್ಣದ | ಕುರಿಗಳು ಹೆಚ್ಚಾಗಿದ್ದುದನ್ನು ಮನಗಂಡ ಮಾಲಿಕ ನಾಲ್ಕು ಜನರು ಕೂಡಿದಾಗ ಒಂದು ಏಚಾರವನ್ನು ಸ್ಪಷ್ಟ ಪಡಿಸಿದ. ವರ್ಷದ ಕೊನೆಯಲ್ಲಿ ಮರಿಗಳನ್ನು ಹಂಚುವಾಗ ಕಪ್ಪು |' : ಬಣ್ಣದ ಮರಿಗಳೆಲ್ಲ ತನಗೆ, ಚುಕ್ಕೆ ಚುಕ್ಕೆ ಬಣ್ಣದ ಮರಿಗಳು ಕುರುಬನಿಗೆ ಅಂದ. | ಮಾಲೀಕನ ಮೋಸದ ಜಾಲ ಮುಗ್ಧ ಕುರುಬನಿಗೆ ತಿಳಿಯಲಿಲ್ಲ. ಒಪ್ಪಿದ ಪರಿಶ್ರಮ | ದಂದ, ಪ್ರಾಮಾಣಿಕತೆಯಿಂದ ಕುರಿಗಳನ್ನು ಕಾಯಹತ್ತಿದ. ಸೋಜಿಗದ ಸಂಗತಿ | ಯೊಂದು ಜರುಗಿತು. ಕರಿಯ ಬಣ್ಣದ ಕುರಿಗಳು ಚುಕ್ಕೆ ಚುಕ್ಕೆ ಬಣ್ಣದ ಮರಿಗಳಿಗೆ | ಜನ್ಮವಿತ್ತಿದ್ದವು! ಕುರುಬ ಐಶ್ವರ್ಯವಂತನಾಗಿ ಬೆಳೆದ...... | ಬೈಬಲ್‌ನ "ಬುಕ್‌ ಆಫ್‌ ಜೆನೆಸಿಸ್‌'ನಲ್ಲಿ ಹೇಳಲಾದ ಈ ಕಥೆ ಸಾಕಷ್ಟು | ಹಳೆಯದಾದರೂ ಅರ್ಥ ಪೂರ್ಣವಾಗಿದೆ. | ಜೀವಿಗಳು ದೈಹಿಕ ಗುಣಲಕ್ಷಣಗಳನ್ನು” ವಂಶಾನುಗತವಾಗಿ ಪಡೆಯುವುದರ | ಅಥವಾ ಪಡೆಯದಿರುವ ಬಗ್ಗೆ ಇರುವ ಪುರಾಣ ಕಥೆ ಮತ್ತು ಮೂಢನಂಬಿಕೆಗಳಿಗೆ ಬರವೇನಿಲ್ಲ. ಹೊಸದಾಗಿ ಹುಟ್ಟಿದ ಜೀವಿಗಳು ಕೆಲ ಸಮಯದ ನಂತರ ತಮ್ಮ | ' ಹೆತ್ತವರನ್ನು ಹೋಲುವುದು ಆಶ್ಚರ್ಯಕಾರಕವಲ್ಲವೆ? ವಿಜ್ಞಾನವು ಜೀವಿಗಳ ಹುಟ್ಟು ಮತ್ತು ಅನುವಂಶೀಯತೆಯ ಗುಟ್ಟಿನ ಮೊಟ್ಟೆ ಯನ್ನು ಇತ್ತೀಚಿಗೆ ಒಡೆದಿದೆ. ಕಲ್ಪನೆಯ ಕಟ್ಟುಕತೆಗಳ ಹುಟ್ಟಿಗೆ ತೆರೆ ಎಳೆದಿದೆ. ಯುರೋಪಿನ ಬಿಳಿಯರು, ಆಫ್ರಿಕದ ಹಬಸಿಗಳು, ನೀಗ್ರೋಗಳು, ಅರಬರು ಹಳದಿ ತೊಗಲಿನ ಚೀನೀಯರು, ಜಪಾನಿಯರು, ಕಂದು ತೊಗಲಿನ ಭಾರತೀಯರು, | ಮಲೇಶಿಯಾದವರು, ಶಾಂತಸಾಗರದ ಪೊಲಿನೇಸ್ಕನರು . ಇವರೆಲ್ಲರೂ ಮನುಷ್ಯ [| ಬಳಗಕ್ಕೆ ಸೇರಿದವರೇ. ಇವರ ಗಾತ್ರ, ಮೈಬಣ್ಣ, ಮೈಕಟ್ಟು, ತಲೆಗೂದಲಿನ | ಬಣ್ಣವೆಲ್ಲವೂ ಬೇರೆ ಬೇರೆ. ಅವರೆಲ್ಲ ಇಂಥದೇ ವರ್ಣದವರು, ಇಂಥದೇ ದೇಶದ | ವರು, ಇಂಥದೇ ಬಳಗದವರೆಂದು ಹೇಳಬಹುದಾದ ವ್ಯತ್ಯಾಸಗಳನ್ನು ನಾವು ಅವರಲ್ಲಿ | ತಕರ EE MIRE. ಕಾಣುತ್ತೇವೆ. ಹೀಗೆ ಆಕಾರದಲ್ಲಿ ಮಾತ್ರವಲ್ಲ, ಸ್ವಭಾವ ಮತ್ತು ಹುಟ್ಟುಗುಣಗಳ ಲ್ಲಿಯೂ ವಂಶಪರಂಪರೆಯಿಂದ ಬರುವ ಗುಣಗಳನ್ನು ಕಾಣುತ್ತೇವೆ. ಅನುವಂಶೀಯತೆಯ ಅರಿವು ಮಕ್ಕಳು ತಂದೆ ತಾಯಿಯರನ್ನೇ ಹೋಲುತ್ತವೆ ಎಂಬುದು ನಮಗೆ ಮೊದಲಿನಿಂ ದಲೂ ತಿಳಿದಿರುವ ವಿಷಯ. ಇದು ಹೇಗೆ ನಡೆಯುತ್ತದೆ ಎಂಬುದು ತಿಳಿದಿರಲಿಲ್ಲ. ತಿಳಿಯುವ ಕುತೂಹಲವೂ ಆಗ ಜನರಲ್ಲಿ ಜಾಗೃತವಾಗಿರಲಿಲ್ಲ. ಆಗಿನ ಜ್ಞಾನದ ಆಧಾರದಿಂದ ಇದನ್ನು ಹೇಳುವುದು ಸಾಧ್ಯವಿರಲಿಲ್ಲ. ಜೀವಕೋಶಗಳನ್ನು ಶೋಧಿಸಿ ಅವುಗಳ ಗುಣವಿಶೇಷಗಳನ್ನು ಅರಿತಮೇಲೆಯೇ ಅದರ ಗುಟ್ಟು ರಟ್ಟಾಗಲು ಸಾಧ್ಯ ಎತ್ತು. ಮಗುವಿನ ಜನನಕ್ಕೆ ತಂದೆಯೊಬ್ಬನೇ ಕಾರಣನಲ್ಲ. ಅದರ ಜನನಕ್ಕೆ ತಂದೆ ತಾಯಿ ಇಬ್ಬರೂ ಕಾರಣರು, ಇಬ್ಬರೂ ಸಮಭಾಗಿಗಳು. ವೀರ್ಯಾಣುಗಳನ್ನು ಪುರುಷ ಉತ್ಪತ್ತಿ ಮಾಡುತ್ತಾನೆ. ಇವು ವೀರ್ಯದ ಮೂಲಕ ಸಂಭೋಗ ಸಮಯದಲ್ಲಿ ಸ್ತ್ರೀಯ ಗರ್ಭಕೋಶ ವನ್ನು ತಲುಪುತ್ತವೆ. ಸ್ತ್ರೀಯು ಅಂಡಾಣುವನ್ನು ಉತ್ಪತ್ತಿ ಮಾಡುತ್ತಾಳೆ. ಇವೆರಡೂ ಕೂಡಿ ಸಂಯುಕ್ತ ಜೀವಕಣ [7)001 ಉಂಟಾಗುತ್ತದೆ. ಈ ಜೀವಕಣದಿಂದ ಮಗು ಮೊಳೆಯುತ್ತದೆ. ಹೀಗೆ ಮಗುವಿನ ಜನನಕ್ಕೆ ತಾಯಿ ತಂದೆಯರಿಬ್ಬರೂ ಕಾಣಿಕೆ ಸಲ್ಲಿಸುತ್ತಾರೆ. ಈ ಕಾಣಿಕೆಯ ಮೂಲಕ ತಂದೆ ತಾಯಿಯರ ಗುಣಧರ್ಮಗಳು ಮಗುವನ್ನು ಸೇರುತ್ತವೆ. ತಾಯಿ ಕೆಂಪಿರಬಹುದು. ತಂದೆ ಕಪ್ಪಿರಬಹುದು. ತಂದೆ ಉದ್ದವಾಗಿರಬಹುದು. ತಾಯಿ ಗಿಡ್ಡಗಿರಬಹುದು. ಮಗು ಈ ಎರಡೂ ಗುಣಗಳಲ್ಲಿ ಒಂದನ್ನು ಮಾತ್ರ ಪ್ರಕಟಮಾಡುತ್ತದೆ. ಅಂದರೆ ಉದ್ದವಾಗಿ ಬೆಳೆದು ಕೆಂಪು ವರ್ಣವನ್ನು ಹೊಂದಬಹುದು. ಹಾಗಾದರೆ ಕುಳ್ಳ ಮತ್ತು ಕಪ್ಪು ಗುಣ ಏನಾಯ್ತು? ಅವು ಏಕೆ ಪ್ರಕಟಗೊಳ್ಳಲಿಲ್ಲ? ಇದನ್ನು ಹಿಂದಿನವರು ತಪ್ಪು ತಿಳಿದುಕೊಂಡಿದ್ದರು. 0 ಮೊಟ್ಟೆಯಿ ಡುವ ಕೋಳಿಗೂ, 40 ಮೊಟ್ಟೆಯಿಡುವ ಕೋಳಿಗೂ ತಳಿ ಸಮ್ಮಿಶ್ರಣ ನಡೆಸಿದರೆ, ಹುಟ್ಟುವ ಕೋಳಿ 50 ಮೊಟ್ಟೆಗಳನ್ನಿಡುತ್ತದೆ; ನಾಲ್ಕು ಸೇರು ಹಾಲು ಕೊಡುವ ದನದ ತಳಿಗೂ, $ ಸೇರು ಹಾಲು ಕೊಡುವ ತಳಿಗೂ ತಳಿ ಸಮ್ಮಿಶ್ರಣ ನಡೆಸಿದರೆ ಹುಟ್ಟುವ ಕರು ಬೆಳೆದು 6 ಸೇರು ಹಾಲು ಕೊಡುತ್ತದೆ ಎಂದು ಅವರು ಲೆಕ್ಕಾಚಾರ ಹಾಕಿದರು. ತಾಯಿ ತಂದೆಯರಿಂದ ಎರಡು ಬಗೆಯ ದ್ರವಗಳು ಮಗುವಿನಲ್ಲಿ ಕೂಡಿ ಮಿಶ್ರಫಲಗ ಳನ್ನು ಕೊಡುತ್ತವೆ ಎಂದು ಭಾವಿಸಿದ್ದರು. ಅನುವಂಶೀಯತೆ ಆಕಸ್ಮಿಕ ಎಂಬ ಭಾವನೆಯೂ ಜನರ ಅಂತರಾಳದಲ್ಲಿ ಬೇರುಬಿಟ್ಟಿತ್ತು. ಅನುವಂಶೀಯತೆ ಆಕಸ್ಮಿಕವಲ್ಲ. ಅದೂ ಒಂದು ನಿಯಮವನ್ನು ಅನುಸರಿಸುತ್ತದೆ ಎಂಬುದನ್ನು ಮೊಟ್ಟಮೊದಲು ತೋರಿಸಿ ಕೊಟ್ಟವನು ಗ್ರಿಗರಿ ಜೋಹಾನ್‌ ಮೆಂಡಲ್‌. ಆತನ ಪ್ರಯೋಗಗಳನ್ನು ಅಂದು (1856) ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಹೊಸದೊಂದು ವಿಷಯವನ್ನೇ ದೃಢೀಕರಿಸಿದ ವ್ಯಕ್ತಿ ಲೋಕಕ್ಕೆ ಹೊಸದೊಂದು ಜ್ಞಾನವನ್ನೇ ಎತ್ತಿ ತೋರಿದರೂ, ಅಂದು ಯಾರೂ ಆತನನ್ನು ಗಮನಿಸಲಿಲ್ಲ. ಮಾನವನ ಜೀವನದಲ್ಲಿ ಕ್ರಾಂತಿ ಎಬ್ಬಿಸಬಲ್ಲ ಸತ್ಯವೊಂದನ್ನು ಕಂಡು ಹಿಡಿದ ವ್ಯಕ್ತಿಯೂ 147 EN peas ಅದರ ಸಾಕಾರ ರೂಪವನ್ನೂ ಕಾಣದೆ ಈ ಲೋಕದಿಂದ ಕಣ್ಮರೆಯಾದ. ಈ ಜ್ಞಾನಿ ಅಳಿದ ನೂರು ವರ್ಷಗಳ ಮೇಲೆ ಮಾನವ ಜನಾಂಗ, ವಿಜ್ಞಾನ ಸಂಘಗಳು ತಮ್ಮ ತಪ್ಪನ್ನು ತಿಳಿದವು. ಆಗ ಜ್ಞಾನದೆಡೆಗೆ ಧಾವಿಸಿ ಬಂದರು. ಮೆಂಡಲ್‌ನನ್ನು ಬಾಯ್ತುಂಬ ಹೊಗಳಿದರು. ಆತನಿಗೊಂದು ಸ್ಮಾರಕವನ್ನು ನಿರ್ಮಿಸಿದರು. ಅಂದು ಆತ ಕಂಡು ಹಿಡಿದ ಅಂಶ ಇಂದು ಅನುವಂಶೀಯ ಶಾಸ್ತ್ರಕ್ಕೆ ಅಡಿಗಲ್ಲು. ಮೆಂಡಲ್‌ ಕಂಡು ಹಿಡಿದುದು ಅನುವಂಶೀಯತೆಯ ನೀತಿಯನ್ನು. ಅದು ಪ್ರಕೃತಿಯಲ್ಲಿ ಹಿಡಿದಿರುವ ಜಾಡನ್ನು . ಮೆಂಡಲ್‌ನ ಪ್ರಯೋಗಗಳು ಗ್ರಿಗರ್‌ ಮೆಂಡಲ್‌ನು ತನ್ನ ಪ್ರಯೋಗಕ್ಕಾಗಿ ಬಟಾಣಿ ಸಸ್ಯಗಳನ್ನು ಬೆಳೆಸಿ, ಅವುಗಳ ಅನುವಂಶೀಯ ಗುಣಗಳನ್ನು ತನಿಖೆ ಮಾಡಿದನು. ಈ ಗುಣಗಳು ಸಸ್ಯಗಳಿಗೆ ಬರುವುದರಲ್ಲಿ ಏನಾದರೂ ಕ್ರಮ ಅಥವಾ ನಿಯಮ ಇದೆಯೇ ಎಂದು ಆಲೋಚಿಸಿ ಪ್ರಯೋಗಗಳನ್ನು ನಡೆಸಿದನು. ಬೆಳೆಸಿದ ಎರಡು ಬಟಾಣಿಗಳಲ್ಲಿ ಒಂದು ಎತ್ತರವಾಗಿತ್ತು [77] ಇನ್ನೊಂದು ಗಿಡ್ಡಾಗಿತ್ತು [॥] ಮೊದಲನೆಯದು ಎತ್ತರಕ್ಕೆ ಕಾರಣವಾದ ಗುಣಾಂಶವನ್ನೂ ಇನ್ನೊಂದು ಗಿಡ್ಡತನಕ್ಕೆ ಕಾರಣವಾದ ಗುಣಾಂಶವನ್ನೂ ಹೊಂದಿದವು. ಇವು ಬೆಳೆದು ಹೂ ಬಿಟ್ಟವು. ಅನಂತರ ಒಂದರ ಪರಾಗರೇಣುಗಳನ್ನು ಇನ್ನೊಂದರ ಶಲಾಖಾಗ್ರದ ಮೇಲೆ ಹಾಕಿ ಪರಕೀಯ ಪರಾಗಸ್ಪರ್ಶ ಆಗುವಂತೆ ಮಾಡಿದನು. ಕಾಯಿಗಳಾದವು. ಕಾಯಿಗಳಿಂದ ದೊರೆತ ಬೀಜಗಳನ್ನು ನೆಟ್ಟಾಗ, ಮೊಳೆತು ಬೆಳೆದವು. ಇವೆಲ್ಲ ಎತ್ತರವಾಗಿದ್ದವು. ಇವು ಮೊದಲನೆಯ ಪೀಳಿಗೆಯ ಸಸ್ಯಗಳು. ಎತ್ತರ ಬಟಾ ಸತಃ ಗಿದ್ದ ಬಟಾಣಿ ಪನಿ ಇದೇ ರೀತಿ ಇತರ ಎತ್ತರ ಮತ್ತು ಗಿಡ್ಡ ಸಸ್ಯಗಳನ್ನು ಆರಿಸಿ ಮೇಲೆ ಹೇಳಿದಂತೆ ಅನೇಕ ಪ್ರಯೋಗಗಳನ್ನು ಮಾಡಿ ನೋಡಿದನು. ಎಲ್ಲ ಪ್ರಯೋಗಗಳಲ್ಲೂ ಮೊದಲನೆಯ ಪೀಳಿಗೆಯ ಸಸ್ಯಗಳು ಎತ್ತರವಾಗಿಯೇ [71] ಇದ್ದವು. ಇದರಿಂದ ಸಸ್ಯದೊಳಗೆ ಎತ್ತರ | : 143 4 | ಮೊದಲನೆಯ ಪೀಳಿಗೆಯ ಸಸ್ಯಗಳಲ್ಲಿ ಎತ್ತರಕ್ಕೆ ಕಾರಣವಾದ ಗುಣಾಂಶ ಮತ್ತು ಗಿಡ್ಡ ತನಕ್ಕೆ ಕಾರಣವಾದ ಗುಣಾಂಶಗಳೆರಡೂ ಇದ್ದವು. ಆದ್ದರಿಂದ ಅವು ಮಿಶ್ರತಳಿಗಳು (70. ಆದರೆ ಎತ್ತರಕ್ಕೆ ಕಾರಣವಾದ ಗುಣಾಂಶವು ಪ್ರಬಲವಾಗಿದೆ. ಪ್ರಬಲವಾದ ಗುಣಾಂ ಶವು ಹಿಂಜರಿಯುವ (೧90959) ಗುಣಾಂಶವನ್ನು ಮರೆಮಾಡುತ್ತದೆ. ಇದು ಪ್ರಬಲತೆಯ ನಿಯಮ. ಮೊದಲನೆಯ ಪೀಳಿಗೆಯ ಸಸ್ಯಗಳು (೫) ಸ್ವಕೀಯ ಪರಾಗ ಸ್ಪರ್ಶ ಹೊಂದಲು ಅವಕಾಶ ಕೊಟ್ಟನು. ಇವುಗಳಿಂದ ಉತ್ಪತ್ತಿಯಾದ ಬೀಜಗಳು ಬೆಳೆದಾಗ ಪ್ರತಿ ನಾಲ್ಕು ಸಸ್ಯಗಳಲ್ಲಿ ಮೂರು ಸಸ್ಯಗಳು ಎತ್ತರವಾಗಿದ್ದವು. ಒಂದು ಸಸಿ ಮಾತ್ರ ಗಿಡ್ಡಾಗಿತ್ತು. | ಇವು ಎರಡನೆಯ ಪೀಳಿಗೆಯ ಸಸ್ಯಗಳು. ಇವುಗಳಲ್ಲಿ ಗಿಡ್ಡತನ ಪುನಃ ಕಂಡು ಬಂದಿತು. ' ಮೊದಲನೆಯ ಪೀಳಿಗೆಯ ಸಸ್ಯಗಳಲ್ಲಿ ಅಂಡಕೋಶ ಮತ್ತು ಪರಾಗರೇಣುಗಳು ಉತ್ಪತ್ತಿಯಾದಾಗ ಗುಣಾಂಶಗಳು ಪ್ರತ್ಯೇಕವಾಗಿವೆ. ಇದು “ಪ್ರತ್ಯೇಕತಾ' ನಿಯಮ. T+ 4 ಮೊದಲನೆ ಹೀಅೆಸೆಯ ಪಹನಲೌಗ ಶಂ ೬ my ಸ್‌ “T+ + ಫ್‌ tt | ಪ್ರತಿಅಂಡಕೋಶ ಅಥವಾ ಪರಾಗುರೇಣುವಿನಲ್ಲಿ ಎತ್ತರಕ್ಕೆ ಕಾರಣವಾದ ಗುಣಾಂಶ ಅಥವಾ ಗಿಡ್ಡತನಕ್ಕೆ ಕಾರಣವಾದ ಗುಣಾಂಶ ಯಾವುದಾದರೂ ಒಂದು ಮಾತ್ರ ಬಂದು | ಸೇರುತ್ತದೆ. ಇವುಗಳ ಪರಸ್ಪರ ಸಂಯೋಗವಾಗಿ ಬೀಜದಲ್ಲಿ ಎತ್ತರಕ್ಕೆ ಕಾರಣವಾದ | ಎರಡು ಗುಣಾಂಶಗಳು ಸೇರಿದಾಗ ಸಸ್ಯವು ಎತ್ತರವಾಗಿರುತ್ತದೆ. ಇದು ಶುದ್ಧ ಎತ್ತರ | ಗುಣದ ಸಸ್ಯ. ಗಿಡ್ಡತನಕ್ಕೆ ಕಾರಣವಾದ ಎರಡು ಗುಣಾಂಶಗಳು ಸೇರಿದರೆ ಸಸ್ಯವು | ಗಿಡ್ಡಗಿರುತ್ತದೆ. ಇದು ಶುದ್ಧ ಗಿಡ್ಡತನದ ಸಸ್ಯ (ಬ. ಪ್ರತಿ ನಾಲ್ಕು ಸಸ್ಯಗಳಲ್ಲಿ ಒಂದು | ಶುದ್ಧ ಎತ್ತರ (ಗ, ಎರಡು ಮಿಶ್ರತಳಿ (ಗ ಮತ್ತು ಒಂದು ಶುದ್ಧ ಗಿಡ್ಡತನದ 149 EE ಆರೋಗ್ಯದಂಗಳ ಸಸ್ಯವಾಗಿರುತ್ತದೆ (8. ಇದರ ಪರಿಮಾಣ 1:2:1 ಎರಡು ಜೀವಿಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಜೋಡಿ ಅಂಶಗಳಿರುವಾಗ ಪ್ರತಿ ಜೋಡಿ ಲಕ್ಷಣವೂ ಇತರ ಜೋಡಿಗಳಿಂದ ಸ್ವತಂತ್ರವಾಗಿ ಗ್ಯಾಮೆಟ್‌ಗಳಾಗುವಾಗ ಚಲಿಸುತ್ತವೆ. ಇದರಿಂದ ಪಿತೃಎನಲ್ಲಿಲ್ಲದೆ ಇದ್ದ ಗುಣ ಸಂಯುಕ್ತಗಳು ಮುಂದಿನ ಪೀಳಿಗೆಯ ಜೀವಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಜೀನ್‌ಗಳ ಸ್ವತಂತ್ರ ಹಂಚಿಕೆಯ ನಿಯಮ. | ಅಂದು ಸೂಕ್ಷ್ಮ ದರ್ಶಕವೇ ಇರಲಿಲ್ಲ. ಜೀವಕೋಶಗಳನ್ನಾಗಲಿ, ವರ್ಣತಂತುಗಳ | ನ್ನಾಗಲಿ ತಿಳಿಯದೇ ಅನುವಂಶಿಕ ಸಿದ್ಧಾಂತಗಳನ್ನು ರೂಪಿಸಿದುದು ಮೆಂಡಲ್‌ನ ವೃದ್ಣಾನಿಕ ಪ್ರತಿಭೆಗೆ ಸಾಕ್ಷಿ. ಈ ನಿಯಮಗಳನ್ನು ಎಲ್ಲಾ ಪ್ರಾಣಿಗಳ, ಸಸ್ಯಗಳ ಪ್ರತಿನಿತ್ಯದ ಬೆಳವಣಿಗೆಯಲ್ಲಿ ಕಾಣಬಹುದು. ಶಾಸ್ತ್ರೀಯ ದೃಷ್ಟಿಯಿಂದ ನೋಡುವವನಿಗೆ ಇದು ನಿಯಮವನ್ನನುಸ ರಿಸಿ ನಡೆಯುತ್ತದೆ. ಆದರೆ ಎಂದೋ ನೋಡಿ ಮರೆಯುವವನಿಗೆ, ಶಾಸ್ತ್ರೀಯ ಜ್ಞಾನದ ಹಿನ್ನೆಲೆಯಿಲ್ಲದವನಿಗೆ ಇದೊಂದು ಸೋಜಿಗ. ಇಲ್ಲವೆ ದೈವನಿಯಾಮಕ. ನಮಗೆ ಅರ್ಥವಾಗದೇ ಹೋದುದಕ್ಕೆಲ್ಲ ದೇವರೇ ಗುರಿ! ಭ್ರೂಣ ಶಾಸ್ತ್ರದ ಪ್ರಕಾರ ಪ್ರತಿಯೊಂದು ಜೀವಿಯೂ ತನ್ನ ಜೀವಿತವನ್ನು ಬೀಜಾಣುವಿನಿಂದ ಆರಂಭಿಸುತ್ತದೆ. ಈ ಬೀಜಾಣುವು ವಾಸ್ತವವಾಗಿ ಒಂದು ಜೀವಕಣ. ಎರಡು ಜೀವಾಣುಗಳು ಕೂಡಿ ಬೀಜಾಣು ಉಂಟಾಗುತ್ತದೆ. ಈ ಕ್ರಿಯೆಗೆ ಗರ್ಭಾಂಕುರತೆ (Fertilization) ಎಂದು ಹೆಸರು. ಜೀವಕಣಗಳು ಜೀವಿಗಳ ರಚನೆಯ ಕನಿಷ್ಠ ಭಾಗಗಳು. ಇವು ಗಾತ್ರದಲ್ಲಿ ಬಹಳ ಸೂಕ್ಷ್ಮ. ಜೀವಿಗಳ ದೇಹ ಒಂದೇ ಒಂದು ಜೀವಕಣದಿಂದಾಗಿರಬಹುದು. ಅಥವಾ ಕೋಟ್ಯಾಂತರ ಜೀವಕಣಗಳನ್ನೊಳಗೊಂಡಿರಬಹುದು. ಕಣ್ಣೆವೆಯ ಕೂದಲನ್ನು ಕಿತ್ತು ಸೂಕ್ಷ್ಮ ದರ್ಶಕದಡಿಯಲ್ಲಿಟ್ಟು ನೋಡಿದಾಗ ಹತ್ತಿ | ' ಪ್ಪತ್ತು ಜೀವಂತ ಜೀವಕೋಶಗಳು ಕೂದಲಿನ ಬುಡಕ್ಕೆ ಅಂಟಿಕೊಂಡಿರುವುದು ಸ್ಪಷ್ಟವಾ | ' ಗುತ್ತದೆ. ಅದರಲ್ಲಿ ಯಾವುದಾದರೂ ಒಂದು ಜೀವಕೋಶವನ್ನು ಹೋಳುಮಾಡಿ, ಇನ್ನೂ ಶಕ್ತಿಶಾಲಿ ಸೂಕ್ಷ್ಮ ದರ್ಶಕದಡಿಯಲ್ಲಿಟ್ಟು ನೋಡಲು, ಜೀವಕೋಶದ ಹೋಳಿನ | ಮದ್ಯ ಒಂದು ಕೋಶಕೇಂದ್ರ (ಸNuಂuಟs) ಕಾಣುತ್ತದೆ. ಕೋಶಕೇಂದ್ರ ಇಲ್ಲದೆ [' ಜೀವಕೋಶ ಹೆಚ್ಚುಕಾಲ ಚಟುವಟಿಕೆಯಿಂದಿರಲಾರದು. ಕೋಶಕೇಂದ್ರವನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಪುಟ್ಟಪುಟ್ಟ ಗುಣಾಕಾರ ಚಿಹ್ನೆಯಾಕಾರದ (00 ರಚನೆಗಳು ಕಾಣುತ್ತವೆ. ಇವಕ್ಕೆ “ವರ್ಣತಂತು'ಗಳು ಎನ್ನುತ್ತಾರೆ. ಈ ವರ್ಣತಂತುಗಳ ಸಂಖ್ಯೆ ಒಂದು ಪ್ರಭೇದದ ಪ್ರಾಣಿಗಳಲ್ಲಿ ನಿಶ್ಚಿತವಾಗಿರುತ್ತವೆ. ಉದಾ: ಜಂತು ಹುಳು-2, ಕಪ್ಪೆ-20, ಮನುಷ್ಯ-46( ಬಡವ-ಬಲ್ಲಿದ, ಗಂಡು-ಹೆಣ್ಣು, ಬಣ್ಣ ಭೇದವಿಲ್ಲದೇ, ಪ್ರಪಂಚದ ಎಲ್ಲ ಮಾನವ ಜನಾಂಗದಲ್ಲಿಯ ಜೀವಕೋಶಗಳಲ್ಲಿಯ ವರ್ಣತಂತುಗಳ |. ಸಂಖ್ಯೆ 46. ಪ್ರಶ್ನಾತೀತ " ಸಮಾನತೆ" ಸ್ಪಷ್ಟವಾಗಿ ಕಾಣುವುದು ಇಲ್ಲಿ ಮಾತ್ರವೇನೋ!) ಈ ವರ್ಣತಂತುಗಳು ಸಾಮಾನ್ಯವಾಗಿ ಜೋಡಿಯಾಗಿರುತ್ತವೆ. ಒಂದು ಜೊತೆಯ ಎರಡು ವರ್ಣತಂತುಗಳು ಆಕಾರ, ಉದ್ದ, ಗಾತ್ರದಲ್ಲಿ ಒಂದೇ ರೀತಿ ಇರುತ್ತವೆ. 150 ಆರೋಗ್ಯದಂಗಳ ಇವಕ್ಕೆ ಅನುರೂಪ (70೧9010609) ವರ್ಣತಂತುಗಳೆಂದು ಹೆಸರು. ಅವುಗಳಲ್ಲಿ ಒಂದು ತಾಯಿಯಿಂದ ಮತ್ತೊಂದು ತಂದೆಯಿಂದ ಬರುತ್ತವೆ. ಇನ್ನೂ ಸಮೀಪದಿಂದ ನೋಡಿದರೆ ಈ ಗುಣಾಕಾರದ ಚಿಹ್ನೆಗಳು ಟೊಳ್ಳಾದ ಸಣಕಲು ಬದನೆಕಾಯಿಯಹಾಗೆ ಕಾಣುತ್ತವೆ. ಇವುಗಳನ್ನು ಬಿಚ್ಚಬಹುದು-ಸಣಬಿನ ಸುರಳಿ ಬಿಚ್ಚಿದಹಾಗೆ. ಆಗ ಹೊರಡುವ ಎಳೆಗಳಿಗೆ "ಕ್ರೋಮ್ಯಾಟೆಡ್‌' ಎನ್ನುವರು. ವಂಶವಾಹಿನಿಯ ಘಟಕ ವರ್ಣತಂತುಗಳ ರಚನೆ ಮಣಿಯ ಸರದಂತಿರುತ್ತದೆ. ಈ ಮಣಿಗಳಿಗೆ "ಜೀನ್‌' (6೧9)ಗಳೆಂದು ಹೆಸರು. ಜೀವಿಗಳಲ್ಲಿ ಪ್ರಕಟಗೊಳ್ಳುವ ಗುಣಗಳಿಗೆ ಈ ಜೀನ್‌ಗಳೇ | ಕಾರಣ ಎಂದು ಥಾಮಸ್‌ ಹಂಟ್‌ ಮೋರ್ಗನ್‌ (Thomas Hunt Morgan) ಅವರು | ತಮ್ಮ ಪ್ರಭಾವಶಾಲಿ ಪ್ರಯೋಗಗಳಿಂದ ತೋರಿಸಿ ಕೊಟ್ಟರು. ಇವರ ಈ ಸಂಶೋಧನೆಗ | ಳನ್ನು ಮೆಚ್ಚಿ 1939ರಲ್ಲಿ ಅವರಿಗೆ ನೊಬೆಲ್‌ ಬಹುಮಾನವನ್ನು ಕೊಡಲಾಯಿತು. | “ಜಾನ್‌'ಗಳ ಸಂಶೋಧನೆಯ ಕೆಲಸ ಕಷ್ಟಕರವಾದುದು. ಏಕೆಂದರೆ ನಿಸರ್ಗವು ವಂಶಾ | ವಾಹಿನಿಗಳ ಮರ್ಮವನ್ನು ಅಷ್ಟೊಂದು ಆಳದಲ್ಲಿ ಅಡಗಿಸಿಟ್ಟಿದೆ. | | ಜೀವಿಯ ಪ್ರತಿಯೊಂದು ಕಣದಲ್ಲೂ ವಂಶವಾಹಿನಿಯ ಒಂದು ಸಂಪೂರ್ಣ | ಸಮುದಾಯವೇ ಇದೆ. ಹೊರ ಆವರಣದ ಪ್ರಭಾವಕ್ಕೀಡಾಗದಂತೆ ಲೈಂಗಿಕ ಕೋಶಗಳು ದೇಹದೊಳಗೆ ಹುದುಗಿಸಿ ರಕ್ಷಿಸಲ್ಪಟ್ಟಿವೆ. ಲೈಂಗಿಕ ಕೋಶಗಳು, ಕೋಶಕೇಂದ್ರಗಳನ್ನು, 1 ಕೋಶಕೇಂದ್ರಗಳು ವರ್ಣತಂತುಗಳನ್ನು, ವರ್ಣತಂತುಗಳು ಜೀನ್‌ಗಳನ್ನು ಸಂರಕ್ಷಿಸು ಕೈ ತ್ತವೆ! | ಒಂದು ಜೀವಿಯ ರಚನೆಯಲ್ಲಿ ಕಾಣಬರುವ ಒಂದೊಂದು ಗುಣಕ್ಕೂ ಒಂದು | ಅಥವಾ ಹಲವು ಜೀನ್‌ಗಳು ಕಾರಣ. ಜೀವಿಗಳ ಗುಣಗಳನ್ನು ನಿರ್ದಿಷ್ಟವಾಗಿ ಪಟ್ಟಿ 1 ಮಾಡುವುದು ಕಷ್ಟ. ಜೀವಿಯ ಪ್ರತಿಯೊಂದು ಜೀವಕ್ರಿಯೆಯನ್ನು ಇವು ನಿಯಂತ್ರಿಸು ತ್ತವೆ. ದೇಹದ ರಚನೆ, ದೈಹಿಕ ಮತ್ತು ಮಾನಸಿಕ ಕ್ರಿಯೆಗಳು ಸಹ ಇವುಗಳ | ನಿಯಂತ್ರಣಕ್ಕೊಳಪಟ್ಟಿವೆ. ಈ ಜೀನ್‌ಗಳು ವರ್ಣತಂತುಗಳ ಉದ್ದಕ್ಕೂ ಹರಡಿವೆ. ಬೆಳವಣಿಗೆಯ ಪ್ರತಿಯೊಂದು ಹೆಜ್ಜೆಯಲ್ಲಿಯೂ ಗುಣಗಳು ಪ್ರಕಟಗೊಳ್ಳುವುದನ್ನು ನಿಯಂತ್ರಿಸುತ್ತವೆ. ಜೀವಕೋಶಗಳು ಸಂಖ್ಯೆಯಲ್ಲಿ ಹೆಚ್ಚುವುದು ಹೊಸ ಜೀವಕೋಶ ಗಳ ಸೃಷ್ಟಿ ಯಿಂದಲ್ಲ ; ಮೊದಲೇ ಇರುವ ಜೀವಕೋಶಗಳ ಎಭಜನೆಯಿಂದ. ಈ | ವಿಭಜನೆಯಲ್ಲಿ ನಿರ್ದಿಷ್ಟವಾದ ಯೋಜನೆಯುಂಟು. ಇದು ಒಂದು ಕಾಗದವನ್ನು 1 ಹರಿದು ಎರಡು ಮಾಡಿದಂತಲ್ಲ. ವಿಭಜನೆಯಿಂದ ಉತ್ಪತ್ತಿಯಾಗುವ ಜೀವಕೋಶಗಳ ಲ್ಲಿಯೂ ವರ್ಣತಂತುಗಳು ಮೊದಲಿನ ಸಂಖ್ಯೆಯಲ್ಲಿರಬೇಕು. ಆದುದರಿಂದ ವಿಭಜ ನೆಯ ಕಾಲದಲ್ಲಿ ವರ್ಣತಂತುಗಳು ಉದ್ದುದ್ದಾಗಿ ಸೀಳುತ್ತವೆ. ಸೀಳಿದ ವರ್ಣತಂತುಗ ಳೊಂದೊಂದೂ ಮೊದಲಿನ ವರ್ಣತಂತುವಿನ ನಕಲು. ಇದರಿಂದ ಕೇವಲ ಸಂಖ್ಯೆಯೇ ಅಲ್ಲದೆ ಪ್ರತಿಯೊಂದು ನಡತೆಯಲ್ಲೂ ತದ್ರೂಪ ವರ್ಣತಂತುಗಳುಳ್ಳ ಜೀವಕೋಶಗಳು | ಉಂಟಾಗುತ್ತವೆ. ವರ್ಣತಂತುಗಳು ಉದ್ದುದ್ದಾಗಿ ಸೀಳಲು ಕಾರಣ ಇಲ್ಲದಿಲ್ಲ. | ವರ್ಣತಂತುಗಳು ಒಂದೇ ರೀತಿಯ ಮಣಿಗಳ ಸರಗಳಲ್ಲ. ಒಂದೊಂದು ಮಣಿಯು ಹ ಗ ವಾ ಒಂದೊಂದು ಬಣ್ಣ ಒಂದೊಂದು ಆಕಾರವೆಂದುಕೊಂಡರೆ, ಅವನ್ನು ನಡು (ಅಡ್ಡಾಗಿ) ಹರಿದರೆ ಸರಿಯಾದ ವಿಭಜನೆ ಉಂಟಾದಂತಾಗಲಿಲ್ಲ. ಒಂದು ವಣ ವಿನಲ್ಲಿ ಅ,ಆ,ಇ, ಈ,ಉ,ಊ,ಎ,ಏ ಎಂಬ ಎಂಟು ಜೀನುಗಳಿವೆ ಎಂದು ಳ್ಳೋಣ. ಅ ಅ ಅ 2೨೦ ಉ ಈ ಆ ಆ ಆ ಉಊ ಅಡ್ಡಾಡಿ ಲು ಳು $ ಇ ಇಕ್‌ ಲ್ಲ ಲು ಈ ಶೀ ಶೆ ಕ! ಕೂ ಭಂಡಿ €9 ಉ ಉ ಜಲ ಉ ೦ ಆ ಹ ಉ ಊನ ಊ ಆ ಆ ವಿ ಲು ಲ [7 ಗ್ದ ಇ $ ಏ 0 © ಠೀ ಅ-ಚರ್ಮದ ಬಣ್ಣ, ಆ-ಕೂದಲಿನ ಬಣ್ಣ, ಇ-ಕಣ್ಣಿನ ಆಕಾರ, ಈ-ಮೂ ಆಕಾರ, ಉ-ಕಣ್ಣಿನ ಬಣ್ಣ, ಊ-ಕಿವಿಯ ಆಕಾರ, ಎ-ಕೂದಲಿನ ರಚನೆ (ನೇ ಅಥವಾ ಗುಂಗುರ), ಏ-ವ್ಯಕ್ತಿಯ ಎತ್ತರ ಎಂದು ಊಹಿಸಿದರೆ, ಇದನ್ನು ಅಡ್ಡಾ ನಡುವೆ ಹರಿದರೆ "ಅಆಇಈ'ಗಳು ಒಂದು ಭಾಗಕ್ಕೂ, "ಉಊವಎಏ'ಗಳು ಮತ್ತೊ ಭಾಗಕ್ಕೂ ಹಂಚಿ ಹೋಗುತ್ತವೆ. ಇದರಿಂದ ಉಂಟಾಗುವ ಜೀವಕೋಶಗಳು ಮೂಲ ನಕಲುಗಳಾಗಿರುವುದಿಲ್ಲ. ಕೆಲವು ಸಾರಿ ಜೀವಿಗಳಲ್ಲಿ ಆಕಸ್ಮಿಕವಾಗಿ ಹೀಗಾಗಬಹುದು ಇದರಿಂದಲೇ ಕಣ್ಣು, ಕಿವಿಗಳಿಲ್ಲದ, ಕೈಕಾಲು ಬೆಳೆಯದ, ಸೊಟ್ಟಮೋತಿಯ ಊನದೇಹದ ಅಷ್ಟವಕ್ರದ ಜೀವಿಗಳು ಬೆಳೆಯುತ್ತವೆ. ಇದು ಸಹಜವಾಗಿ ದಿಲ್ಲ. ಆಕಸ್ಮಿಕವಾಗಿ ಆದಾಗಲೂ ಮಾರಕವಾಗಿ ಪರಿಣಮಿಸುತ್ತದೆ. ವರ್ಣತಂತುಗ ಉದ್ದುದ್ದಾಗಿ ವಿಭಜನೆಗೊಂಡಾಗ ಪ್ರತಿಯೊಂದು ಜೀನಿನ ನಕಲೂ ಹೊಸ ಜೀವಕೊ ಶದ ವರ್ಣತಂತುಗಳ ಮೇಲೆ ಆಕ್ರಮಿಸುವ ಸ್ಥಳಗಳೂ ಮೊದಲಿನ ಅಚ್ಚನ್ನೆ ಅನುಸರಿಸುತ್ತವೆ. ಕೆಲವು ಸಾರಿ ಜೀನ್‌ಗಳ ಸ್ಥಾನಪಲ್ಲಟವಾದರೂ ಗುಣಲಕ್ಷಣಗಳಲ್ಲಿ ವ್ಯತ್ಯಾಸವಾಗುತ್ತದೆ. ARAN $ ತ 1೫ ED ಸ ಗ ಬು ಟೆ 6 (0/ಜ್ಯ ಯಗ ಅರು ಜಟ್ಟ 6 ಆರೋಗ್ಯದಂಗಳ 3 ಡಿ. ಎನ್‌. ಎ. ಎನ 1940ರಲ್ಲಿ ಬೀಡಲ್‌ ಮತ್ತು ವಂಟಾ ಎಂಬ ವಿಜ್ಞಾನಿಗಳು ಜೀನ್‌ ಎಂದರೆ ಒಂದು ನಿರ್ದಿಷ್ಟ ಕ್ರಮದಲ್ಲಿ ಅಮೈನೋ ಆಮ್ಲಗಳ ಸರಣಿಯಾದ ಪ್ರೋಟೀನಿನ ಸಂಶ್ಲೇಷಣಾ ಸಾಮರ್ಥ್ಯವಿರುವ ಜೀವಧಾತುವಿನ ಅಂಗವೆಂದು ವ್ಯಾಖ್ಯಾನಿಸಿದರು. ವರ್ಣತಂತುಗಳು ಗುಣನಿರ್ಧಾರಕಗಳಾದ ಜೀನ್‌ಗಳನ್ನು ಸಾಗಿಸುವ ವಾಹಕಗಳೆಂದು ಗೊತ್ತಾಯಿತು. 1944ರಲ್ಲಿ ಓ.ಟಿ. ಅಮೇರಿ, ಮೆಕ್ಲಿನ್‌, ಮೆಕಂದ್ರೆ ಮತ್ತು ಮೆಕಾಲ್ಡ್‌ ಎಂಬ ವಿಜ್ಞಾನಿಗಳು ಡಿ ಆಕ್ಸಿರೈಬೋ ನ್ಯೂಕ್ಲಿಕ್‌ ಆಮ್ಲ (೦N.ಸಿ)ವೇ ಅನುವಂಶಿಕ ವಸ್ತು ಎಂದು ಅತ್ಯಂತ ಸಮರ್ಥವಾಗಿ ಸಾಬೀತು ಪಡಿಸಿದರು. ಅನುವಂಶಿಕ ಮಾಹಿತಿಯನ್ನು ಹೊತ್ತಿರುವ ವರ್ಣತಂತುಗಳನ್ನು ರೂಪಿಸಿರುವ ಪದಾರ್ಥವನ್ನು ರಸಾಯನಿಕ ಶಾಸ್ತ್ರಜ್ಞರು ' ನೂಕ್ಲಿಯೋ ಪ್ರೋಟೀನ್‌ "ಎಂದು ಕರೆಯು ತ್ತಾರೆ. ಅದು ನ್ಯೂಕ್ಲಿಕ್‌ ಆಮ್ಲ ಮತ್ತು ಪ್ರೋಟೀನ್‌ಗಳ ಸಂಯೋಗದಿಂದ ಉಂಟಾ ದದ್ದು. ಇವೆರಡರಲ್ಲಿ ನ್ಯೂಕ್ಲಿಕ್‌ ಆಮ್ಲವೇ ಅನುವಂಶಿಕ ಮಾಹಿತಿಯನ್ನು ಹೊತ್ತು ತರುವುದು ಎಂಬುದರಲ್ಲಿ ಯಾವ ಸಂದೇಹವಿಲ್ಲ. ಬಹುಶಃ ಒಂದೊಂದು ಜೀನ್‌ಗಳೂ ಒಂದೊಂದು ನ್ಯೂಕ್ಲಿಕ್‌ ಆಮ್ಲ. ಅದು ಯಾವದೋ ಒಂದು ನಿರ್ದಿಷ್ಟ ಅನುವಂಶಿಕ ಲಕ್ಷಣಕ್ಕೆ ಕಾರಣ. ಅಂದರೆ ಆ ಲಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅದು ಹೊತ್ತಿರುತ್ತ ದೆ. ಈ ಲೆಕ್ಕದಲ್ಲಿ ಒಂದಕ್ಕೊಂದು ವ್ಯತ್ಕಾ ಸವಿರುವ ಕೋಟ್ಯಾಂತರ ಬಗೆಯ ನ್ಯೂಕ್ಲಿಕ್‌ .ಆಮ್ಲಗಳಿರಬೇಕಪ್ಟೆ! ವರ್ಣತಂತುವನ್ನು ಬಿಚ್ಚುತ್ತ ಹೋದರೆ ಸುಂದರವಾದ ತಿರುಪಣಿ ಏಣಿಯ ಹಾಗೆ ಸುರಳಿ ಸುರಳಿಯಾದ ಜೋಡಿ ಎಳೆಯ ಡಿ.ಎನ್‌.ಎ. ಹೊರಬರುತ್ತದೆ. ಇದನ್ನು ಬಿಚ್ಚುತ್ತಾ ಹೋಗಬಹುದು. ಉದ್ದಕ್ಕೆ..... ಎಂದರೆ ಎಷ್ಟುದ್ದಕ್ಕೆ? ಈ ಡಿ.ಎನ್‌. ಎ.ಗೆ | ಒಟ್ಟು ಸುಮಾರು 350 ಕೋಟಿ ಪಾವಟಿಗೆಗಳಿವೆ. ಅದನ್ನು ರೇಲ್ವೆ ಹಳಿಯ ಹಾಗೆ | ಮಲಗಿಸಿ, ಸುರಳಿಯನ್ನು ಎಳೆಯುತ್ತಾ ಎಳೆಯುತ್ತಾ ಇಡೀ ಭೂಮಿಯನ್ನು ಸುಮಾರು | 1 ಒಂದು ನೂರು ಬಾರಿ ಸುತ್ತು ಹಾಕಬಹುದು. ಇಂದು ವಿಜ್ಞಾನಿಗಳು ಇದನ್ನು ಅಳೆಯಲು | ಹೊರಟಿದ್ದಾರೆ. ಅಳೆಯುವುದೆಂದರೆ ಕೇವಲ ಉದ್ದ ಅಳೆಯುವುದಲ್ಲ. ಹಿಂದಿನ ಕಾಲದ | ಶಾನುಭೋಗರು ಜಮೀನು, ಮನೆ, ಮಠ, ಹಳ್ಳ, ಹೊಳೆ, ಹಾದಿ "ಮೋಜಣಿ' ಮಾಡಿದ ] ' ಹಾಗೆ ಈ ವರ್ಣತಂತುವಿನಲ್ಲಿ ಎಲ್ಲಿ ಏನೇನಿದೆ ಅದರ ಚಹರೆ ಏನೇನು ಎಂಬುದನ್ನು | ಏವರಿಸುವ ನಕ್ಷೆ ತಯಾರಿಸುವುದು. ಮನುಷ್ಯನ ಜೀವಕೋಶದ ಈ ಬ್ರಹ್ಮಸೂತ್ರವನ್ನು ಅಳೆಯುವ ಕೆಲಸಕ್ಕೆ “ಹ್ಯೂಮನ್‌ ಜಿನೋಮ್‌ ಮ್ಯಾಪಿಂಗ್‌' ಎನ್ನುತ್ತಾರೆ. (ಚಿತ್ರ ನೋಡಿ) ಇದಕ್ಕೆ ಬ್ರಹ್ಮಸೂತ್ರ ಎನ್ನಲು ಕಾರಣವಿಷ್ಟೆ: ನಮ್ಮದಷ್ಟೇ ಅಲ್ಲ, ತಾತ ಮುತ್ತಾತ, ಮುತ್ತಜ್ಜಿ, ಮಕ್ಕಳು, ಮರಿಮಕ್ಕಳು, ಗಿರಿಮಕ್ಕಳದಷ್ಟೇ ಅಲ್ಲ ಇಡೀ ಮಾನವ ಕುಲದ ಸೃಷ್ಟಿ ಸೂತ್ರ ಇದರಲ್ಲಡಗಿದೆ. ವಿಜ್ಞಾನ ತೀರಾ ಮುಂದುವರೆದರೆ, ನಮ್ಮ ಕಣ್ಣು ರೆಪ್ಪೆಯ ಕೂದಲಿನ ಬುಡಕ್ಕೆ ಅಂಟಿಕೊಂಡ ನೂರಾರು ಜೀವಕೋಶಗಳ ಪೈಕಿ ಒಂದನ್ನೇ ಎತ್ತಿಕೊಂಡು "ತದ್ರೂಪು' ವ್ಯಕ್ತಿಗಳನ್ನು ತಯಾರಿಸಬಹುದು. ವಿಜ್ಞಾನ ಇನ್ನೂ ಮುಂದುವರಿದರೆ ಅದೊಂದು ಜೀವಕೋಶದ ಬ್ರಹ್ಮಸೂತ್ರವನ್ನು ಕತ್ತರಿಸಿ, ಬಾಗಿಸಿ, ಜೋಡಿಸಿ ಇಲಿ, ಹುಲಿ, ಹಲ್ಲಿ, ಹಾಗಲಬಳ್ಳಿಗಳನ್ನು ಸೃಷ್ಟಿಸಬಹುದು..... ಎಷ್ಟೆಂದರೂ ಇದು ಊಹೆಯ ಮಾತು ಬಿಡಿ. ಕ NN ಥ್‌ ಳ್ಳ ಟಾ ad ಹ ye ಇ ಗ ಆ Ns ನ್ನ NN WN ಸ್‌ ್‌ಜಸ1 CAR NN ಹ್ಯೂಮನ್‌ ಜಿನೋಮ್‌ ಮ್ಯಾಪಿಂಗ್‌ ಉದ್ದನೆ ಜೋಡಿ ಸರಪಳಿಯಂಥ ಉಪವಿಭಾಗಗಳು ಪ್ರತ್ಯಾಮ್ಲಗಳಿಂದ ಮಾಡಲ್ಪಟ್ಟಿ ರುತ್ತವೆ. ಜೀವವಿಜ್ಞಾನಿ ಜೇಮ್ಸ್‌ ಡಿ-ವಾಟ್ಸನ್‌ ಮತ್ತು ಭೌತವಿಜ್ಞಾನಿ ಫ್ರಾನ್ಸಿಸ್‌ ಕ್ರಿಕ್‌ ಎಂಬುವರು ಡಿ.ಎನ್‌.ಎ. ಜೋಡಿ ಸುರಳಿಯ ರಚನೆಯನ್ನು 1953ರಲ್ಲಿ ಕಲ್ಪಿಸಿದರು. ಡಿ.ಎನ್‌.ಎ.ಯಲ್ಲಿರುವ ಪ್ರತ್ಯಾಮ್ಲಗಳೆಂದರೆ ಅಡಿನೈನ್‌ (Adenine-" ©”), ಗುಅನೈನ್‌(6ಟ೩೧।ಗೀ-"ಗು'), ಥೈಮಿನ್‌ (Thymine-"ಥೈ'), ಮತ್ತು ಸೈಟೋಸಿನ್‌ (೦/ಗಂ೦iಗe-"ಸಿ')ಗಳು. ಡಿ.ಎನ್‌.ಎ.ಯ ಒಂದು ಎಳೆಯಲ್ಲಿ ತಟ್‌ TSE "ಅ' ಇದ್ದರೆ ಅದರ ಜೋಡಿ ಸುರಳಿಯಲ್ಲಿ "ಥೈ'ನೊಡನೆ ಬಂಧಿತವಾಗಿರುತ್ತದೆ. ಅದೇ ರೀತಿ “ಗು'"ಸಿ'ಯೊಡನೆ ಬಂಧಿತವಾಗಿರುತ್ತದೆ. ಈ ರೀತಿಯಲ್ಲಿ ಅವು ಪೂರಕ ಜೋಡಿಗಳಾಗಿ ಮೆಟ್ಟಲುಗಳ ರೀತಿಯಲ್ಲಿ ಡಿ.ಎನ್‌.ಎ. ಸುರಳಿಯ ಎರಡು ಎಳೆಗಳನ್ನು ಕೊಂಡಿಯಂತೆ ಬಂಧಿಸಿರುತ್ತವೆ. ಅನುವಂಶೀಯ ಮಾಹಿತಿಯನ್ನು ತಮ್ಮ ಅಣುರಚನೆಯ ರೂಪದಲ್ಲಿ ಹೊತ್ತು ತರುವುದು ನ್ಯೂಕ್ಲಿಕ್‌ ಆಮ್ಲಗಳಾದರೆ, ಆ ಮಾಹಿತಿಯನ್ನು ಉಪಯೋಗಿಸಿ ನಿರ್ದಿಷ್ಟ ಗುಣಲಕ್ಷಣವನ್ನು ಜೀವಿಯಲ್ಲಿ ಮೂಡಿಸುವ ಕಾರಕಗಳೇ (ಸಿಂ! ಪ್ರೋಟೀನುಗಳು. | ನ್ಯೂಕ್ಲಿಕ್‌ ಆಮ್ಲಗಳಲ್ಲಿ ಹೇಗೋ ಹಾಗೆಯೇ ಪ್ರೋಟೀನ್‌ಗಳಲ್ಲೂ ಬೇರೆ ಬೇರೆ ಅಣುರಚನೆಯಿರುವ ಕೋಟ್ಯಾಂತರ ಪ್ರೋಟೀನ್‌ಗಳು ಉತ್ಪತ್ತಿಯಾಗಿ ವಿವಿಧ ಜೀವ | ರಾಸಾಯನಿಕ ಕ್ರಿಯೆಗಳನ್ನು ನಡೆಸಿಕೊಡುವವು. ಅಣು ರಚನೆಯ ರೂಪದಲ್ಲಿ ಅನುವಂಶೀಯ ಮಾಹಿತಿ ಸಂಕೇತ ಭಾಷೆಯಲ್ಲಿ | ಅಡಗಿರುವುದು ನ್ಯೂಕ್ಲಿಕ್‌ ಆಮ್ಲಗಳಲ್ಲಿ ಎಂಬುದನ್ನು; ಆ ಮಾಹಿತಿಯನ್ನು ಉಪಯೋ | ಗಿಸಿಕೊಂಡು ಜೀವಿಗಳಲ್ಲಿ ನಿರ್ದಿಷ್ಟ ಲಕ್ಷಣವನ್ನು ಮೂಡಿಸುವ ಮಾದ್ಯಮಗಳು ಕಿಣ್ವ | (Enzyme)ಗಳೆಂಬ ಪ್ರೋಟೀನ್‌ಗಳು ಎಂಬುದನ್ನು ಒಪ್ಪಿಕೊಂಡರೆ ಒಂದು ತೀರ್ಮಾನ | ಸಹಜವಾಗಿ ಹೊರಡುವುದು. ಪ್ರತಿಯೊಂದು ಜೀನ್‌ ಅಂದರೆ ನ್ಯೂಕ್ಲಿಕ್‌ ಆಮ್ಲವೂ | ತನ್ನ ವಿಶಿಷ್ಟ ರಚನೆಯನ್ನು ಅವಲಂಬಿಸಿದಂತೆ ಒಂದು ನಿರ್ದಿಷ್ಟ ರಚನೆಯುಳ್ಳ | ಪ್ರೋಟಿನ್‌ ಕಿಣ್ವವನ್ನು ಉತ್ಪಾದಿಸಿದಾಗ ಸಂಕೇತ ಭಾಷೆಯಲ್ಲಿದ್ದ ಮಾಹಿತಿಯು ಉಪಯುಕ್ತ ಭಾಷೆಗೆ ರೈಬೋ ನ್ಯೂಕ್ಲಿಕ್‌ ಆಮ್ಲ (೧೬ಓ)ದಿಂದ ತರ್ಜುಮೆಯಾಗಿ 1 ಅದರ ಮೂಲಕ ಜೀವಿಯ ಮೇಲೆ ಒಂದು ನಿರ್ದಿಷ್ಟ ಅನುವಂಶಿಕ ಲಕ್ಷಣವನ್ನು ಡಿ.ಎನ್‌.ಎ. ಚೂರುಗಳ ಬೆಸುಗೆ ಡಿ.ಎನ್‌.ಎ. ತಂತುವು ಅತಿ ಸೂಕ್ಷ್ಮವಾಗಿ ಕಂಡರೂ ಅದರಲ್ಲಿ ಸಾವಿರ ಸಂಪುಟಗಳ ಗ್ರಂಥದಲ್ಲಿ ಶೇಖರಿಸಿಡಬಲ್ಲಷ್ಟು ಮಾಹಿತಿಯ ಸಂಗ್ರಹವಾಗಿರುತ್ತದೆ. ಇಂದಿನ ಜೀವ ತಾಂತ್ರಿಕ (Micro-biotechnology) ವಿಜ್ಞಾನದ ಬೆಳವಣಿಗೆಯಿಂದಾಗಿ ಡಿ.ಎನ್‌.ಎ.ಗ ಳನ್ನು ವಿಭಾಗಿಸಲು ನಿರ್ಬಂಧಕ ಕಿಣ್ವಗಳನ್ನು (Restriction Endonucleases) ಬಳಸಲಾಗುತ್ತದೆ. ಈ ತುಣುಕುಗಳನ್ನು ಒಂದರೊಡನೊಂದು ಸೇರಿಸಲು ಅಥವಾ ಬೇರೆ ಜೀವಿಯ ಡಿ.ಎನ್‌. ಎ.ತುಣುಕಿನೊಡನೆ ಬೆಸೆಯಲು ಅಥವಾ ಮಿಶ್ರತಳಿ ಅಣುವನ್ನು | ಪಡೆದುಕೊಳ್ಳಲು ಸಾಧ್ಯವಾಗಿದೆ. ಈ ರೀತಿ ಬೆಸೆಯುವ ಅಥವಾ ಒಂದು ತುಣುಕು ಡಿ.ಎನ್‌.ಎ. ಮತ್ತೊಂದು ಚೂರು ಡಿ.ಎನ್‌.ಎ.ಯೊಡನೆ ಸೇರಿಕೊಳ್ಳುವಂತೆ ಮಾಡಲು ಬ್ಯಾಕ್ಟೀರಿಯಾಗಳಿಂದ ಉತ್ಪಾದಿಸಿಕೊಂಡ ಡಿ.ಎನ್‌.ಎ.'ಲಿಗೇಜ' ಎಂಬ ಕಿಣ್ವವನ್ನು ಬಳಸಲಾಗುತ್ತದೆ. ಈ 'ಬೆಸುಗೆ' ಕಿಣ್ವಗಳು, ಡಿ.ಎನ್‌.ಎ. ಚೂರುಗಳ ತುದಿಗಳನ್ನು ಗ್ರಹಿಸಿ ಅವುಗಳನ್ನು ಒಟ್ಟಿಗೆ ಸೇರಿಸಿ, ಸ್ವಲ್ಪವೂ ಗುರುತು ಸಿಗದಂತೆ ಎರಡನ್ನೂ ಸೇರಿಸಿ ಬೆಸೆಯುತ್ತದೆ ಅಥವಾ ಒಂದು ಗೂಡಿಸುತ್ತದೆ. ಮಾನವ ಜೀವಕೋಶದ ವರ್ಣತಂತುವಿನಲ್ಲಿ ಅಡಕವಾದ ಎಲ್ಲ ರಹಸ್ಯಗಳನ್ನೂ 155 NE ಪ | Kees ಆರೋಗ್ಯದಂಗಳ ಪಾರಾ ಯ ಹೊರಕ್ಕೆ ಎಳೆಯುವುದು ಅಸಂಭವ ಎಂದೇ ಹತ್ತು ವರ್ಷಗಳ ಹಿಂದೆ ಭಾವಿಸಲಾಗಿತ್ತು. | ಕ್ರಮೇಣ ಇಲಿ, ಮೊಲ, ಕುರಿ, ಕೋಳಿ, ಬಟಾಣಿ, ಬತ್ತ ಮುಂತಾದ ಜೀವಿಗಳ | " ಡಿ.ಎನ್‌. ಎ.ಗಳನ್ನು ಕತ್ತರಿಸಿ, ವವಧ ಕ್ರಮಗಳಲ್ಲಿ ಮರು ಜೋಡಿಸಿ ಹೈಬ್ರಿಡ್‌ ತಳಿಗಳನ್ನು ಸೃಷ್ಟಿಸುತ್ತ ಮನುಷ್ಯರ ತಳಿಸೂತ್ರದಲ್ಲೂ ವಿಜ್ಞಾನಿಗಳು ಕೈಯಾಡಿಸಿದರು. ಅನುವಂಶೀಯ ರೋಗಗಳಲ್ಲಿ ರೈಲುಹಳಿ ಎಲ್ಲಿ ತಿರುಚಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಿದರು. ಅಡ್ಡ ಪಟ್ಟಿಗಳು ಅಡ್ಡಿಯಾಯೊಡ್ಡುವುದನ್ನು ಗುರುತಿಸಿದರು. ಡಿ. ಎನ್‌. ಎ. ಚೊರುಗಳ ಬೆಸುಗೆ ಹಾಕಿ "ರಿಪೇರಿ' ಮಾಡಿದರು. ಮಾನವ ತಳಿನಕ್ಷೆ ಮಾನವ ತಳಿನಕ್ಷೆಯ ದಾಖಲೆಗೆಂದೇ ಪ್ರತ್ಯೇಕ ಕಂಪ್ಯೂಟರ ಜಾಲ ಇದೀಗ ಸಜ್ಜಾಗಿದೆ. ಟೋಕಿಯೋ, ಆಮಸ್ಪರ್ಡಾಂ, ಕಾರ್ನ್‌ವೆಲ್‌, ಕೇಂಬ್ರಿಜ್‌, ಚಿಕಾಗೊ, ಟೊರೆಂಟೊಗಳಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಮಾನವ ಬ್ರಹ್ಮಸೂತ್ರದ ತುಣುಕು ಗಳು ಮಹಾಕಂಪ್ಯಾಟರಿನ ನರಕೇಂದ್ರದಲ್ಲಿ ಸೇರುತ್ತವೆ. ಒಟ್ಟು ಸುಮಾರು 3500 ಕಂಪ್ಯೂಟರ್‌ಗಳು ಪರಸ್ಪರ ಸಂಭಾಷಿಸಿ, ಮಾಹಿತಿಯ ಸರಮಾಲೆ ಫೋಣಿಸಲು ಸಜ್ಜಾ ಗಿವೆ. ಮನುಷ್ಯ ಮನುಷ್ಯನ ಮಧ್ಯೆ ವಿಶ್ವಾಸ ಕುಂದಿದ ಈ ಸಂದರ್ಭದಲ್ಲಿ ಮನುಷ್ಯನ ಗಾವ ತಿಳಿಸುವ ತಳಿಸೂತ್ರಗಳೆಲ್ಲ ಯಂತ್ರದ ನರವ್ಯೂಹದ ಮೂಲಕ ವ್ಯಕ್ತವಾಗು ಇಡೀ ತಳಿನಕ್ಲೆ ಯೋಜನೆಯೇ ಅನೈತಿಕವೆಂದೂ ಅದನ್ನು ಕೈಬಿಡಬೇಕೆಂದೂ ವಾದಿಸುವ ಜನರು ಅಮೇರಿಕದಲ್ಲಿ ಬೀದಿ ಮೆರವಣಿಗೆ ಮಾಡುತ್ತಿದ್ದಾರೆ. ಮಾನವ ತಳಿನಕ್ಷೆ ತಯಾರಾದ ಮೇಲೆ ನಮ್ಮ ಅಯೋಗ್ಯತೆ ನಿರ್ಣಯಿಸುವ ಹೊಸ ಅಳತೆಗೋಲು ಬರುತ್ತದೆ. ಒಂದು ಹನಿ ರಕ್ತ ಪರೀಕ್ಷೆ ಮಾಡಿ ಯಾರು ಮೇಲು, ಯಾರು ಕೀಳೆಂಬುದನ್ನು ನಿರ್ಧರಿಸುವ ಹೊಸ ವರ್ಣ(ತಂತು) ಭೇದ ನೀತಿ ಬರುತ್ತದೆ. "ಬೇಡವೇ ಬೇಡ, ನಮ್ಮ ಜನ್ಮರಹಸ್ಯ ನಮ್ಮಲ್ಲೇ ಇರಲಿ' ಎಂದು ಪ್ರತಿಭಟನೆ ನಡೆಯತೊಡಗಿದೆ. ಅಮೇರಿಕ ಸರ್ಕಾರ ಸಧ್ಯದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಮತಗಣನೆ ನಡೆಸಲಿದೆ. ವಾದವಿವಾದ ಹೇಗೇ ಇರಲಿ, ನಮ್ಮ ತಲೆಮಾರಿನಲ್ಲೇ ಈ ವಂಶವಾಹಿ ಸುರಳಿಯ ಸುಳಿವು ಸಿಕ್ಕಿದ್ದು ನಮ್ಮ ಅದೃಷ್ಟವೇ ಸರಿ. ಭೂಮಿ ಹುಟ್ಟಿ ನೂರು ವರ್ಷಗಳಾದವೆಂದು ಪರಿಗಣಿಸಿದರೆ, ಕೇವಲ ಎರಡು ನಿಮಿಷಗಳ ಹಿಂದೆಯಷ್ಟೇ ಪ್ರಪಂಚಕ್ಕೆ ಎದ್ಕುತ್‌ ಬೆಳಕು ಬಂತು, ಟಿ.ವಿ. ಬಂತು, ಫ್ಯಾಕ್ಸ ಬಂತು. ನಮ್ಮವರು ಛಕ್ಕೆಂದು ಚಂದ್ರನತ್ತ ನೆಗೆಯುವ ಅವಕಾಶ ಬಂತು./ ಆದರೆ ಅಲ್ಲೇನಿದೆ? ಮಣ್ಣು! ವಿಶ್ವದ ಅತ್ಯಂತ ಮಹಾವಿಸ್ಥಯ ನಮ್ಮ ಅಂತರಾಳದಲ್ಲಿಯೇ ಇದೆ. ಈ ಜೀನ್‌ ಎಲ್ಲಿಂದ ಬಂತು? ಅದಕ್ಕೆ ತನ್ನದೇ ಆದ ತರ್ಕ ಶಕ್ತಿ, ಬುದ್ದಿಮತ್ತೆ ಇದೆಯೆ? ಈ ಬರಡು ಭೂಮಿಯನ್ನೇ ತನ್ನ ಅಧಿಪತ್ಯಕ್ಕೆ ಆಯ್ದುಕೊಂಡು ಇಲ್ಲಿ ಚಿತ್ರವಿಚಿತ್ರ ಕೋಟ್ಯಾನುಕೋಟಿ ಜೀವಿಗಳನ್ನು ಏಕೆ ನಿರ್ಮಿಸಿತು) ಮಹಾಸ್ವಾರ್ಥಿ ಈ ಜೀನ್‌. ಇವು ತಮ್ಮ ರಕ್ಷಣೆಗೆ ಏನೇನೋ ಮಾಡುತ್ತವೆ. | ಮೀನುಗಳನ್ನು ನೀರಿನಲ್ಲಿ ಮುಳುಗಿಸಿ ಇಡುತ್ತವೆ. ಕೋತಿಗಳನ್ನು ಮರಕ್ಕೇರಿಸುತ್ತವೆ. 154 ರಳ ಕೊಟ್ಟು ನಮ್ಮೆದುರು ತಮ್ಮನ್ನು ತಾವೇ ತೆರೆದು ತೋರಿಸುತ್ತವೆ. "ನೋಡಿ, ಆದರೆ | ಕೈ ಹಚ್ಚಬೇಡಿ' ಎಂದು ಎಚ್ಚರಿಕೆ ನೀಡುತ್ತವೆ! ಮ ಕೆಲವು ಜೀನ್‌ಗಳು ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತವೆ. ಅವಕ್ಕೆ "ಹೀನ | ಜೀನ್‌' ಎಂದು ಹೆಸರು. ದೇಹದ ಕ್ರಿಯೆಗಳನ್ನು ಅಡ್ಡಿ ಪಡಿಸುವಂತಹ ನ್ಯೂನತೆಗಳು, ನ ; ಸಮಾಜ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗುವಂತಹ ದೇಹದ ವೈಪರೀತ್ಯಗಳು | ಮತ್ತು ಅಕಾಲ ಮರಣವನ್ನುಂಟು ಮಾಡುವುದು ಇವೇ ಮೊದಲಾದವು ಹೀನಜೀನ್‌ಗಳ | ಹಾನಿಕಾರಕ ಪರಿಣಾಮಗಳು. ವಿಕಾರವಾದ ಕಿವಿ, ಹಲ್ಲು, ಬಾಗಿದ ಬೆನ್ನು ಮೂಳೆ, ಲ ಹೆಚ್ಚು ಬೆರಳುಗಳು ಮುಂತಾದ ನ್ಯೂನತೆಗಳನ್ನು ಉಂಟು ಮಾಡುವುದು ಹೀನ ಜೀನ್‌ಗಳು. ಕ್ಯ | ಲಿಂಗ ಸಂಬಂಧ ರೋಗಗಳು } ಕೆಲವು ಕಾಯಿಲೆಗಳು ಮತ್ತು ಗುಣಗಳು ಒಂದೇ ಲಿಂಗದವರಲ್ಲಿ ಕಾಣಿಸಿಕೊಳ್ಳು ತ್ತವೆ; ಮತ್ತೊಂದು ಲಿಂಗದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ಸೆಕ್ಸ್‌ ಲಿಂಕ್ಟ್ಸ್‌ ($x ॥೧90) ರೋಗಗಳೆಂದು ಹೆಸರು. ಪ್ರಾ ದ್ಲ ಈವ ಉತ್ತಮ xY “MD (ಉತ್ತಮ) 157 ಆರೋಗ್ಯದಂಗಳ ಕ! ಸಾಮಾನ್ಯವಾಗಿ ಲಿಂಗ ನಿರ್ಧಾರಕ ವರ್ಣತಂತುಗಳ ಮೇಲಿರುವ ಈ ಜೀನಗಳು | ' ಅನುವಂಶೀಯವಾಗಿ ಬರುತ್ತವೆ. ಉದಾ: ಹಿಮೋಫೀಲಿಯಾ, ಬಣ್ಣ ಕುರುಡುತನ | (Colour blindness) ಮುಂತಾದವು ಸಾಮಾನ್ಯವಾಗಿ ಪುರುಷರಲ್ಲಿ ಮಾತ್ರ ಕಾಣಿಸಿಕೊ ` ಳ್ಳುತ್ತವೆ. | ರಿಬ್ಬರಿಗೂ ಈ ರೋಗವಿದ್ದು, ಆಕೆ ಪಡೆಯುವ ಎರಡೂ ವರ್ಣತಂತುಗಳ ಮೇಲೆ | ಹೆಣ್ಣುಮಕ್ಕಳಲ್ಲಿ ಈ ರೋಗಗಳು ಕಾಣಿಸಿಕೊಳ್ಳಬೇಕಾದರೆ ಆಕೆಯ ತಂದೆ ತಾಯಿಯ | “ಹೀನ ಜೀನ್‌' ಇರಬೇಕು. ಆದರೆ ಇದುವರೆಗೆ ಈ ರೋಗದಿಂದ ಬಳಲಿದ ಸ್ತ್ರೀಯರು | ಇಲ್ಲವೆಂದೇ ಹೇಳಬಹುದು. ಇದಕ್ಕೆ ಕಾರಣವೂ ಉಂಟು. ಎರಡು ಹೀನಜೀನ್‌ಗಳು [ ಒಂದೇ ವ್ಯಕ್ತಿಯಲ್ಲಿ ಸೇರಿದಾಗ ಮಗು ಜನನಕ್ಕೆ ಮೊದಲೇ ಸತ್ತು ಹೋಗುತ್ತದೆ. | ಕೇವಲ ಒಂದು ಲಿಂಗದಲ್ಲಿ ಮಾತ್ರ ಪ್ರಕಟಗೊಳ್ಳುವ ಈ (ಹೀನ) ನಡತೆಗಳಿಗೆ ಲಿಂಗ | ಸಂಬಂಧ ನಡತೆಗಳೆಂದು ಹೆಸರು. ೫% ವರ್ಣತಂತುವಿನ ಮೇಲೆ ನಮಗೆ ತಿಳಿಯದ ಇನ್ನೆಷ್ಟು ಜೀನ್‌ಗಳಿವೆಯೋ! ಅವುಗಳ ಪತ್ತೆ ಮುಂದುವರೆದಂತೆ ಈ "ಪುರುಷರೋಗ' | ಗಳ ಸಂಖ್ಯೆಯೂ ಹೆಚ್ಚಬಹುದು! ಲಿಂಗ ಸೀಮಿತ ರೋಗಗಳು (Sex-Limited diseases) ಈ ಜೀನ್‌ಗಳು ಲಿಂಗ ನಿರ್ಧಾರಕ ವರ್ಣತಂತುಗಳ ಮೇಲಿರುವುದಿಲ್ಲ. ಬದಲಾಗಿ ಯಾವುದಾದರೂ ಅಟೋಸೋಮುಗಳ (ಸಟ!ಂs0mes) ಮೇಲಿರುತ್ತವೆ. ಇವು ಸ್ವೀಪು | ರುಷರಿಬ್ಬರಲ್ಲಿಯೂ ಒಂದೇ ರೀತಿಯಾಗಿರುತ್ತವೆ. ಇಬ್ಬರೂ ಸರಿಸಮನಾಗಿ ಪಡೆಯು | ತ್ತಾರೆ. ಆದರೆ ಈ ಜೀನ್‌ಗಳು ಇಬ್ಬರಲ್ಲಿಯೂ ಒಂದೇ ಸಮನಾಗಿ ವರ್ತಿಸುವುದಿಲ್ಲ. | ಉದಾ: ಬೋಳುತಲೆ. ಈ ಗುಣ ಪುರುಷರಲ್ಲಿ ಪ್ರಬಲವಾಗಿ ವರ್ತಿಸುತ್ತದೆ. ಆಗ |: ಇದರ ಒಂದು ಜೀನ್‌ ಇದ್ದರೂ ಸಾಕು ಪುರುಷರಲ್ಲಿಪ್ರಕಟಗೊಳ್ಳುತ್ತದೆ. ಆದರೆ, ಸ್ತ್ರೀಯರಲ್ಲಿ ಪ್ರಕಟಗೊಳ್ಳಬೇಕಾದರೆ ಈ ನಡತೆಯ ಎರಡೂ ಜೀನ್‌ಗಳು ಇರಬೇಕಾಗು ತ್ತದೆ. ಜೀನಿನ ಈ ತಾರತಮ್ಯ ವರ್ತನೆಗೇನೆನ್ನ ಬೇಕು?! ಭ್ರೂಣದ ಲಿಂಗ ಬದಲಿಸುವ ಜೀನ್‌ ಗಂಡು ಬೇಕೆಂದು ಹೆಣ್ಣು ಭ್ರೂಣ ಹೊಸಕಿ ಹಾಕುವ ಹೊಸ ಪಿಡುಗು ಇದೀಗ ಪ್ರಾರಂಭವಾಗಿದೆ. ಭ್ರೂಣದ ಲಿಂಗವನ್ನು ಗಂಡನ್ನಾಗಿ ಪರಿವರ್ತಿಸುವ ಜೀನ್‌ನ್ನು || ಯು.ಕೆ.ಯ ಇಂಪಿರಿಯಲ್‌ ಕ್ಯಾನ್ಸರ್‌ ರಿಸರ್ಚ್‌ ಫಂಡ, ಮೆಡಿಕಲ್‌ ರಿಸರ್ಚ ಕೌನ್ಸಿಲ್‌ | ಜಂಟಿಯಾಗಿ ಸಂಶೋಧಿಸಿದ್ದು ಅದರ ಹೆಸರು ಸೆಕ್ಸ್‌ ಡಿಟರ್ಮಿನಿಂಗ್‌ ರಿಜನ್‌ ಳ ಜೀನ್‌. | (SRY). ಗರ್ಭಧಾರಣೆಯಾಗುವಾಗ?( ವರ್ಣತಂತುವನ್ನು ಹೊಂದಿದ ಅಂಡಾಣು?" ಅಥವಾ [ 'Y' ವರ್ಣತಂತುವನ್ನು ಹೊಂದಿದ ವೀರ್ಯಾಣುವಿನೊಂದಿಗೆ ಸಂಯೋಗ ಹೊಂದುತ್ತದೆ. | ಎರಡು ಎಕ್ಸ್‌ (000 ವರ್ಣತಂತುವಿನ ಭ್ರೂಣ ಹೆಣ್ಣಾದರೆ, ೫೪ ವರ್ಣತಂತುವಿನ | ಭ್ರೂಣ ಗಂಡಾಗುತ್ತದೆ. ಅಪರೂಪಕ್ಕೆ ಎರಡು ಎಕ್ಸ್‌ ವರ್ಣತಂತುಗಳನ್ನು ಹೊಂದಿದ | ಗಂಡಸರು ಸಿಗುತ್ತಾರೆ೦೧೧. ಮೊದಲಿನ ಎಂಟು ವಾರಗಳ ವರೆಗೆ ಭ್ರೂಣದಲ್ಲಿ ಲಿಂಗ ಬದಲಾವಣೆಗಳು ಕಂಡು ಬರುವುದಿಲ್ಲ. ಎಂಟು ವಾರಗಳ ನಂತರ ವೃಷಣ ಅಂಕುರಗೊ 158 ಇಲ್ಲ Cn ——— ಳ್ಳುವುದು. ಆದ್ದರಿಂದ ಎಂಟು ವಾರಗಳ ಪೂರ್ವದಲ್ಲಿ; SRYಜೀನ್‌ನ್ನು ಭ್ರೂಣದಲ್ಲಿಸೇ ರಿಸಿದರೆ ಆ ಭ್ರೂಣ ಗಂಡಾಗಿ ರೂಪಿತಗೊಳ್ಳುವುದು. ಇದು ಕೇವಲ ಸಿದ್ಧಾಂತವಾಗಿ ಉಳಿದಿಲ್ಲ. ಇಲಿ ಮತ್ತು ಮಂಗಗಳ ಮೇಲೆ ಪ್ರಯೋಗ ಮಾಡಿ ಸಕಾರಾತ್ಮಕ ಫಲಿತಾಂಶಗಳನ್ನು ಈಗಾಗಲೇ ಪಡೆಯಲಾಗಿದೆ. ಅನುವಂಶಿಕ ಶಾಸ್ತ್ರವು ಬೇಕಾದ ಗುಣಲಕ್ಷಣಗಳಿರುವ ಮಕ್ಕಳನ್ನು ಪಡೆಯುವ ಅವಕಾಶವನ್ನು ಸಹ ಒದಗಿಸಿದೆ. ಮುಂಬರುವ ದಿನಗಳಲ್ಲಿ "ಜೀನ್‌ ರಿಪೇರ್‌ ಕ್ಲಿನಿಕ್‌ಗಳು' ಹುಟ್ಟಿಕೊಳ್ಳಬಹುದು. ""ಗ್ರಹಗತಿಗಳ ಮೇಲೆ ನಮ್ಮ ಹಣೆಬರಹ ರೂಪಿತಗೊಳ್ಳುವುದೆಂದು ನಾವು ಇಲ್ಲಿಯವ ರೆಗೆ ಭಾವಿಸಿದ್ದೆವು. ಇದು ತಪ್ಪು. ನಮ್ಮಲ್ಲಿಯ ಜೀನ್‌ಗಳ ಮೇಲೆ ಇದು ಅವಲಂಬಿತವಾ ಗಿರುವುದು ಶಾಸ್ತ್ರೋಕ್ತ ಸತ್ಯ'' ಎಂದು ಜೇಮ್ಸ್‌ ವಾಟ್ಸನ್‌ ಹೇಳಿರುವುದು ಔಚಿತ್ಯಪೂರ್ಣ ವಾಗಿದೆ. ಅನುವಂಶೀಯವಾಗಿ ಹರಡುವ ಇತರ ಕಾಯಿಲೆಗಳು ಮಧುಮೇಹ, ಥೆಲಿಸೀಮಿಯಾ, ಅಸ್ತಮಾ, ಅರ್ಬುದ, ಕಣ್ಣ ಪೊರೆ, ಹೃದ್ರೋಗ, ಕಿವುಡುತನ, ದೂರದೃಷ್ಟಿ, ಸಮೀಪದೃಷ್ಟಿ, ದುರ್ಬಲ ಅಸ್ಥಿ, ಅಲ್ಲೆ ಹೆಮ್ಸ್‌ರೋಗ, ಸೀಳಂಗಳ, ಸಿಸ್ಟಿಕ್‌ ಫೈಬ್ರೊಸಿಸ್‌, ಪುಪ್ಪುಸ, ಸ್ತನ ಮತ್ತು ಕರುಳಿನ ಗಡ್ಡೆಗಳು ಮುಂತಾದವು ಅನುವಂಶೀಯವಾಗಿ ಬರಬಲ್ಲ ಕಾಯಿಲೆಗಳು. ಮನೋದೌರ್ಬಲ್ಯ ಕೂಡ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತದೆ. ದುರ್ಬಲ ಮನಸ್ಸಿನವರ ಕುಟುಂಬಗಳಲ್ಲಿ ಹುಚ್ಚರ ಸಂಖ್ಯೆ ಅಧಿಕವಾಗಲು ಅನುವಂಶೀಯ ಗುಣವೇ ಕಾರಣ. ಕೋಟ್ಯಂತರ ಜನಸಂಖ್ಯೆಯ ಈ ಭೂಮಿಯ ಮೇಲೆ ಶೇಕಡಾ 5ರಷ್ಟು ಶಿಶುಗಳು ವಂಶವಾಹಿ ರೋಗವನ್ನು ಹೊತ್ತುಕೊಂಡೇ ಹುಟ್ಟುತ್ತ ವೆ. ಅವುಗಳಲ್ಲಿ ಐದನೆ ಒಂದು AE (EN) ೬ ANN ಕ AM ಇ tp ಧು; ಪಂ 6 ರ್ತಿ [ರಿಗ ` ಪಾಲಿನಷ್ಟು ಶಿಶುಗಳು ಹುಟ್ಟುತ್ತಲೇ ಮರಣಕ್ಕಿ ಡಾಗುತ್ತವೆ. ವಂಶಾವಾಹಿ. ನ್ಯೂನತೆ ಯಿಂದಾಗಿ ಬೆಳೆಯುತ್ತಿರುವ ಭೂ ಣಗಳು ಪ 5 ಪಂಚದಾದ್ಯಂತ 5% ಗರ್ಭ ಸ್ರಾವಕ್ಕೊಳ ಗಾಗುತ್ತವೆ. ಮುಂದುವರೆದ ದೇಶಗಳಲ್ಲಿ ಪ್ರತಿ ಐದರಲ್ಲಿ ಒಂದು ಹಾಸಿಗೆಯು ತಳಿಜನಕ ನ್ಯೂ ನತೆಯನ್ನು ಪಡೆದ ಮಗುವಿನಿಂದ ತುಂಬಿರುವುದೆಂದು ಅಂದಾಜು ಮಾಡಲಾಗಿದೆ. ಈ ಎಲ್ಲ ಶಿಶುಗಳಲ್ಲಿ ಅರ್ಧಪಾಲಿನಷ್ಟು ಶಿಶುಗಳು ವಂಶವಾಹಿ ರೋಗದಿಂದಾಗಿ ಕುರುಡು ಮತ್ತು ಕಿವುಡುತನಗಳಿಗೆ ಗುರಿಯಾಗುತ್ತವೆ. ನವೀನ ವೈದ್ಯಕೀಯ ವಿಭಾಗ ದಲ್ಲಿ 2000ಕ್ಕಿಂತಲೂ ಹೆಚ್ಚು ವಂಶಾವಾಹಿ ರೋಗಗಳು ಗುರುತಿಸಲ್ಪಟ್ಟಿವೆ. ಈಗಿನ 'ಜೀವತಾಂತ್ರಿ; ಕ ವಿಧಾನಗಳಿಂದ ತನುವಿನ ಜೀವಕೋಶಗಳು- ಚರ್ಮದ ಜೀವಕೋಶಗಳ ಮತ್ತು ಅಸ್ಥಿಮಜ್ಜೆಯ ಜೀವಕೋಶಗಳೊಳಗೆ ಪ್ರತಿರೂಪಿ ಪುನರುತ್ತಾ ದಕ ಗುಣಾಣುಗಳನ್ನು ಸೇರಿಸಬಹುದು. ಈ ಗುಣಾಣುಗಳು ದ ಓಢವಾಗಿದ್ದು ವಿಕ ೈತ ವಾದ ಜೀವಕೋಶಗಳೊಳಗಿನ ನ್ಯೂನಗುಣಾಣುಗಳಿಗೆ ವಿರುದ್ಧವಾಗಿ ವರ್ತಿಸಿ ಆರೋ ಗ್ಯಯುತವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮಾನವನ ಸಂತಾನ ಜನಕ ಜೀವಕೋಶ( ಅಂಡಾಣು, ವೀರ್ಯಾಣು) ಗಳೊಳಕ್ಕೆ ಪ್ರತಿರೂಪ ಪುನರುತ್ಬಾದಕಗಳನ್ನು ಸೇರಿಸುವುದು ಈ ದಶಕದೊಳಗೆ ಸಾಧ್ಯವಾದರೆ ರೋಗಪೀಡಿತ ವ್ಯಕ್ತಿಯ ಮುಂದಿನ ಸಂತಾನದಲ್ಲಿ ಆ ನ್ಯೂನತೆಗಳು ಮುಂದುವರೆಯದಂತೆ ಮಾಡಲು ಸಾಧ್ಯವಾಗುವುದು. ಮಾನವನ ಲೈಂಗಿಕ ಜೀವಕೋಶಗಳ ಮೂಲಕ ಅವನ ಮುಂದಿನ ಸಂತಾನವನ್ನು | , ಉತ್ತಮೆಗೊಳಿಸುವ ಯೋಜನೆಗಳನ್ನು ರೂಪಿಸಬಹುದು. ಬುದ್ಧಿವಂತಿಕೆಯ ಮೇಲೆ |" ಪರಿಣಾಮ ಬೀರುವ ಗುಣಾಣುಗಳನ್ನು, ದೇಹದ ಆಕರ್ಷಕ ಆಕಾರದ ಮೇಲೆ | ಪರಿಣಾಮ ಬೀರುವ ಗುಣಾಣುಗಳನ್ನು ಮುಂದಿನ ದಶಕದಲ್ಲಿ ಕಂಡು ಹಿಡಿಯುವ | ಸಾಧ್ಯತೆಯಿದೆ. ಆದರೆ ಆ ಪಯಣ ಹೆಚ್ಚು ಕಷ್ಟ ಸಾಧ್ಯವಾಗಿರುವುದೆಂದು ರಾಬರ್ಟ್‌ | ಎ. ವೆಯನ್‌ ಬರ್ಗ್‌ರವರು ಹೇಳುತ್ತಾರೆ. ಅಕಸ್ಮಾತ್‌ ಅದು ಸಾಧ್ಯವಾದರೆ ಯಾವುದೇ ವ್ಯಕ್ತಿಯ ಮುಂದಿನ ಸಂತತಿಯು ನಿಸ್ಸಂದಿಗ್ಧವಾಗಿ ಪ್ರತಿಭಾಯುಕ್ತ ಹಾಗೂ ಸುರೂಪವು ಳೃದ್ದಾಗಿರಲು ಸಾಧ್ಯ. ಹೆಚ್ಚು ವೆಚ್ಚದ ಪರೀಕ್ಷೆಗಳಿಗಿಂತ ಅವರ ವಂಶಚಾರಿತ್ರ್ಯವನ್ನು ತಿಳಿದು ಇದರ ಮೂಲಕ ಸರಿಯಾದ ರೋಗ ಪರೀಕ್ಷೆಯನ್ನು ಮಾಡಲು ಸಾಧ್ಯ. ಇದೇ ರೀತಿ ಮುಂದುವರೆದ ಸಂಶೋಧನೆಗಳಿಂದ ನಾವು ಅನುವಂಶಿಕ ರೋಗಗಳನ್ನು ತಡೆಯಬಹುದಾಗಿದೆ. ಸುಸಂತತಿಗೆ (೯೦99೧೦೫ ಸೋಪಾನ ಹಾಕಬಹುದಾಗಿದೆ. ಅನುವಂಶೀಯ ನಿಯಮಗಳು ಮಾನವನನ್ನು ಅವನ ಕಲ್ಯಾಣದೆಡೆಗೆ ಕರೆದೊಯ್ಯುವ ಆಶಾಜ್ಯೋತಿಯಾಗಿವೆ. ಳು Printed and Published by B.S. SAVANOOR on behalf of Loka Shikshana Trust at ‘Samyukta Karnataka Press’, Koppikar Road, Hubli - 580020. (Phone: 643031: No. 2, ರಾ Road, Bangalore - 560025 (Phone: 213265) Managing Edkor: K.SHAMARAO Registered with the Registrar of Newspapers for India under No. 3633/57 to HUA, Kannada Digest Reg No KRNG- 43 Licence Nol 2120/WPP No 33 Price: 8೩ 5.00 ವಜೀವವನ ಸುವರ್ಣ ಸುಸಂಧಿ! ಎಲ್ಲಾ ತರಹದ ಲೈಂಗಿಕ ವ್ಯಾಧಿಗಳಿಗೆ : "ನವಜೀವನ' ಲಗ್ನದ ಮೊದಲು ಹ ನಂತರದ ನಿಶ್ಯಕ್ತಿಗೆ : "ನವಜೀವನ' ಗುಪ್ತ ಕಾಹಿಲೆಗಳಿಗೆ ಇಂದೇ ' ಅಮೂಲ್ಯ ಸಲಹೆ ಹಾಗೂ ನವಜೀವನ ಚಿಕಿತ್ಸೆ ಪಡೆಯಿರಿ! ನರಗಳ ದೌರ್ಬಲ್ಯತೆ, ಶೀಘ್ರಸ್ಪಲನ ನಿರುತ್ಸಾಹ, ಕಾವಿನ ದೋಷ, ಉರಿ, ತುರಿಕೆ, ಚರ್ಮರೋಗ, ಅಜೀರ್ಣತೆ, ಹೊಟ್ಟೆನೋವು, ಗ್ಯಾಸ್‌ಟ್ರಬಲ್‌, ಬಿಳಿತೊನ್ನು » ಬಿಳಿ ಸೆರಗು, ದೋಷ, ಮೂಲವ್ಯಾಧಿಗೆ ಅಪರೇಷನ್‌ ಇಲ್ಲದೆ ಶೀಘ್ರವಾಗಿ ಗುಣಪಡಿಸಲಾಗು ಚಿಕ್ಕ ವಯಸ್ಸಿನಲ್ಲಿ ಹಸ್ತ ಮೈಥುನ, ಕೆಟ್ಟ ಚಟ, ಸ್ವಷ್ನ ದೋಷ, ಮೂತ್ರ ಸದಿಂದ ಯೌವನ ಶಕ್ತಿ ಕಡಿಮೆಯಾಗಿ ಲೈಂಗಿಕ ಶಕ್ತಿ ಹಾಳಾಗಿದ್ದರೆ ಇಂದೇ ಎದ ಡಾ।। ಶೇಖ ಎ ಕೆ. ಅವರನ್ನು ಭೇಟಿಯಾಗಿರಿ. ಪ್ರತಿ ತಿಂಗಳು ಪ್ರವಾಸದ ಊರುಗಳು: (ಭೇಟಿಯ ವೇಳೆ : ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ) ಳಗಾವಿ: ಪ್ರತಿ ತಿಂಗಳು 2, 12, ಹಾಗೂ 22 ರಂದು ಪೈ ಹೊಟೆಲ್‌ ಬಸ್‌ಸ್ಟ್ಯಾಂಡ್‌ | ಹ ಬಿಜಾಪುರ: ಪ್ರತಿ ತಿಂಗಳು 3, 13, ಹಾಗೂ 23 ರಂದು ಹೊಟೆಲ್‌ ಲಲಿತ ' ಬಸಸ್ಟ್ರಾಂಡ್‌ ಎದುರಿಗೆ ೫% ಗುಲಬರ್ಗಾ: ಪ್ರತಿ ತಿಂಗಳು 4, 14, ಹಾಗೂ 24 ಮೋಹನ ಲಾಡ್ಜ್‌ ಮಿಲ್‌ ರೋಡ, ೫ ಹರಿಹರ: ಪ್ರತಿ ತಿಂಗಳು 5 ರಂದು ಸಿಬಾಲ ಬಸ್‌ ಸ್ಫ್ಯಾಂಡ ಎದುರಿಗೆ ಹ ಹಾವೇರಿ: ಪ್ರತಿ ತಿಂಗಳು 6 ರಂದು ಕಾವೇರಿ ಲಾಡ್ಜ್‌ ರ್ಸಿ: ಪ್ರತಿ ತಿಂಗಳು 7 "ರಂದು ಜೈತ್ರೀ ಲಾಡ್ಜ. ಲಕ್ಷ್ಮೀ ಟಾಕೀಜ ಹತ್ತಿರ, ವಾರ: ಪ್ರತಿ ತಿಂಗಳು 8 ರಂದು ಹೊಟೆಲ್‌ ಅಶೋಕ ಬಸ್‌ಸ್ಟ್ರ್ಯಾಂಡ ಹತ್ತಿರ «ಹುಬ್ಬಳ್ಳಿ : ತಿಂಗಳು 9 ರಿಂದ 11 ಕೆಳಗಿನ ವಿಳಾಸದಲ್ಲಿ ೫. ಜಮಖಂಡಿ: ಪ್ರತಿ ತಿಂಗಳು 15 ಇಂಡಿಯಾ ಗೆಸ್ಟ ಹೌಸ ಬಸ್‌ಸ್ಟ್ರಾಂಡ ಹತ್ತಿರ ೫ ಹುಬ್ಬಳ್ಳಿ 16 ರಿಂದ 21 ಕೆಳಗಿನ ಲ್ಲಿ ೫ ಹೊಸಪೇಟ: ಪ್ರತಿ ತಂಗಳು 25 ರಂದು ಮಲ್ಲಿಗೆ ಟೂರಿಸ್ಟ ಹೋಂ ೫% ಪ್ರತ ತಿಂಗಳು 26 ರಂದು ಸುಪ್ರೀಯಾ ಲಾಡ, ಶ್ರೀ ಕೃಷ್ಣಾ ಟಾಕೀಜ ಹತ್ತಿರ, ಬ್ಬಳ್ಳಿ 27 ರಿಂದ 31 ಕೆಳಗಿನ ವಿಳಾಸದಲ್ಲಿ ಮುಂಜಾನೆ 18 ರಿಂದ 1 ಸಂಜೆ 6 ರ ವರೆಗೆ ಲಭ್ಯವಿರುವರು ಡಾ! ಶೇಖ ಎ ಕೆ. £m. (CovtRegd) 'ವಜೀವನ: ಡಸ್ಸೆ ನರಿ ಲೈಂಗಿಕ ವ್ಯಾಧಿಯ ದವಾಖಾನೆ ಕಾಗಲ್ಲಿ ರಾಮಕೃಷ್ಣ ಸ್ನೊ ಸರ ಎದುರಿಗೆ, ಹುಬ್ಬಳ್ಳಿ -20 ©) 65601 ಸೂಚನೆ : ನಮಗೆ ಸಮಕ್ಷಮ ರಶ್‌ ತಮ್ಮ ಖಾಯಿಲೆ ವಿವರಗಳೊಂದಿಗೆ ಪತ, ಬರೆಯುವ ಮೂಲಕ ನಂಬುಗೆಯ ಸಲಹೆ ಪಡೆಯಬಹುದು