ನವೆಂಬರ್‌ ೧೯೬೮ SHANA * ಮಂಗಳೊರು-ಮುಂಬಂಯಿ 4 ಈ ನಗರಗಳ ಮಧ್ಯದಲ್ಲಿ ಒಂದು ಪ್ರಮುಖ ಆಕರ್ಷಣೆ ಗೋಕುಲ ಗೋಕುಲದ ವೈಶಿಷ್ಟ್ಯಗಳು * ಮಹಾರಾಷ್ಟ್ರ ರಾಜ್ಯದಲ್ಲಿ ಈ ಮೇಲಿನ ನಗರಗಳ ಮಧ್ಯದಲ್ಲಿರುವ ಏಕಮೇವ “ಬ್ರೂ ಗ್ರೇಡ ಹೋಟಿಲ್‌. * ಇಂಡಿಯನ್‌ ಟೂರಿ ೫4 ಇಗೂ ಮಹಾರಾಷ್ಟ್ರ ಟೂರಿಸ್ಟ್‌ ಡಿಸಾರ್ಟಿಮೆಂಟನಿಂದ ಮನ್ನಣೆ ಪಡೆದಿದೆ. * ತಾಜ ಗ್ರುಸ್‌ಆಫ್‌ ಮುಂಬಯಿ ಇವರು ಪ್ರಶಂಶಿಸಿದ ಹೋಟಿಲ್‌. ಓರ್ವ ಪ್ರವಾಸಿಗನು ಆಶಿಸುವ ಎಲ್ಲ ಸೌಕರ್ಯದಿಂದೊಡಗೂಡಿದ ಲಾಜಿಂಗ್‌ ವ ಬೋರ್ಡಿಂಗ್‌ ಮಾಲಕರು: ಕ ಆರ್‌. ಹ y ಎಮ್‌, ಆರ್‌, ಪ್ರಭು [M. K. Publicity] EN ST ಆಗೆ J ER DO ON ಎಲಲ OO 1116 Dest In Pandaicrarts | ಲ್‌ “KAVERI" BRONZES, IVORY AND BIDRIWARE ROSEWOOD INLAY, SANDLWOOD AND LACQUERWARE TEXTILES, JEWELLERY AND INCENSE Contact : KARNATAKA STATE ARTS & CRAFTS EMPORIUM | 23, Mahaima Gandhi Road, | BANGALORE-560 C01 PHONE: 51418 | A solid foundation, a steady growth, | a far-reaching diversification | Kirloskar Electric is now a name synonymous with the latest electrical technology. With over three decades of experience and two decades of intense ಔ and ಐ, the company 15 now ever ready to meet never and more challenging | demands of the industry, 4 ಕ All Kirloskar Electric products serve industry and agriculture effective...... in India and over 60 other nations. THE LARGEST RANGE OF ELECTRICAL EQUIPMENT UNDER ONE 700೦೯ ; * Induction Motors * Welding Equipment * Control Equipment * Transformers * AMF Sets *A.C. Generators *DC Machines KIRLOSKAR ELECTRIC COMPANY LIMITED 11.0. & UNITs: p.B. No. 5555, MALLESWARAM WEST, BANGALORE-855+ GOKUL ROAD, HUBLI-21, prENYA INDUSTRIAL AREA, PHASE BANGALORE - 67. A ನ್ನ ಗ ಕಾಶವನ್ನು ಸತತ 'ನಾಮರ ತ ಸ ; ಜೇವನಪಥದಲ್ಲಿ' ಸುಖದ ಪು ಕ್ಸ್‌ಶವನ್ನು' "ತೋಡುವ ಶಕ್ತಿ ಇಂದ] ಉಳಿತಾಯ ಸ ಮಾಡಿದ ಪ್ರ ತಭೊಂದು ರೂಪಾಯಸಯೆಲ್ಲರುತ್ತ ಡೆ: ತ ಜೆ 4 4 ನಿಮ್ಮ ಉಳಿತಾಯದಿಂದ ನಿಮ್ಮು:ಹಾಗೂ ನಿಮ್ಮ 'ಕುಟಂಬದನರ: ಷರ ಜೀವನವನ್ನು ಸುಖಸಮೃದ್ಧಿಯ ಪ್ರಕಾಶವು ಜೆಳಗಳೊದು Rp ಈ ದೀಸೋತ್ಸವದ ನಿಮಿತ್ಯವಾಗಿ ಶುಭೇಚ್ಛೆಗಳು 4 ನಿಮ್ಮ A ರ್ಪದಲ್ಲಿ ಯ ಪಾಲ:ಗಾರ salle] apd ಎ. ರಜಿ. ಅಫೀಸ: ರಾಜವಾಡಾ ಚೌಳ, ಸಾಂಗಲಿ ಚೇರಮನ್‌ ಎಮ್‌. ಆರ್‌. ರಣದಿವೆ “ಲಕ್ಕಿ” ದ್ವೈಮಾಸಪತ್ರಿಕೆ ( ಇಂಗ್ಲೀಷ್‌, ಕನ್ನಡ, ಮೆಲಯಾಳ ಮತ್ತು ತಮಿಳು) ಶಾಸ್ತ್ರೀಯ ರೀತಿಯಲ್ಲಿ ಏಲಕ್ಕಿ ಬೆಳೆಸಲು ಬೇಕಾದ ಎಲ್ಲಾ ವಿವರಗಳಿಗೂ ಅಗತ್ಯ ವಾರ್ಹಿಕ ಚಂದಾ ರೂ. ೬/- CAP’ (ವಾರಪತ್ರಿಕೆ) ಭಾರತದೆ ಏಲಕ್ಕಿ ಮಾರುಕಟ್ಟೆ ಮತ್ತು ರಫಿ ವಿವರಗಳಿಗೆ ವಾರ್ಷಿಕ ಚಂದಾ ರೂ. ೧೦/- ನಿಮ್ಮ ಚಂದಾ ಹಣವನ್ನು ಗಿ1.[0./ 2.8). ಮುಖಾಂತರ ಕಳುಸಿಸಿರಿ. ಹೆಚ್ಚಿನ ವಿವರಗಳಿಗೆ ಬರೆಯಿರಿ: ಸೆಕ್ರೆಟರಿ ಕಾರ್ಡಮಂ ಬೋರ್ಡ್‌ ಬ್ಯಾನರ್ಜಿ ರೋಡ್‌, ಕೋಚಿನ್‌-೬೮೨೦೧೮ | 1:1 {| AERIS Np’ ಕರ್ನಾಟಿಕ ರಾಜ್ಯ ಖಾದಿ ಮಕ್ತು ಗ್ರಾ _ಮೋಜ್ಕೊ ಬ ಡಾ ಚ ನಂ. ೫, ಶೇಷಾದ್ರಿ ರಸ್ತ ಜಕರ, ರಾಜ್ಯ ಖಾದಿ ಮಂಡಲಿಯು ಖಾದಿ ಗ್ರಾಮೋದ್ಯೋಗ ಕಾರ್ಯಕ್ರಮಗಳ ಅಭಿವೃದ್ಧಿ ಬ ಷ್ಟಾನಕ್ಕಾಗಿ ಖಾದಿ ಆಯೋಗ ಹಾಗೂ ರಾಜ್ಯ ಸರ್ಕಾರಗಳಿಂದ ಸಾಲ ಹಾಗೂ ಸಹಾಯಧ ಪಡೆದು ಖಾದಿ ಗ್ರಾಮೋದ್ಕೋಗ -ಕಾರ್ಯಕ್ರಮಗಳಲ್ಲಿ ನಿರತರಾಗಿರುವ ಸಂಘ ಸಂಸ್ಥೆ ಗಳಿಗೆ ನೀಡಿ ನಿರುದ್ಯೊ €ಗ ನಿವಾರಣೆ ಮಾಡುವುದರಲ್ಲಿ ಮಹತ್ವ ಪಾತ್ರ ವಹಿಸಿದೆ. ರಾಷಿ ಕೃತ ಬ್ಯಾ 6ಕುಗಳಿಂದ ಡಿ. ಐ. ಆರ್‌. ಯೋಜನೆಗೊಳಪ ಟ್ಟು ಸಂಘ ಸಂಸ್ಥೆ ಗಳು ಹಾಗೂ ವೈಯಕ್ತಿ ತ್ರ ಕಸಬುದಾರರಿಗೆ ಆರ್ಥಿಕ ನೆರವು ನೀಡಲು ನೆರವಾಗುತ್ತಿ ದೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಕುಶಲಕರ್ಮಿಗಳನ್ನು ಗುರ್ತಿಸಿ ಅವರ ಆರ್ಥಿಕ ಮಟ್ಟ ವನ್ನು ಸುಧಾರಿಸಲು ' ಸ್ಥಳದಲ್ಲಿಯೇ ದೊರೆಯುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸಹಾಯಮಾಡುತ್ತಿದೆ. ” ಸಮಾಜದಲ್ಲಿರುವ 'ಆರ್ಥಿಕ' ಅಂತರವನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬ ು ಮನೋ ಭಾವನೆಯನ್ನು ಟು ಮಾಡಿ ಶೋಷಣೆಗೆ ಅವಕಾಶವಿಲ್ಲದಂತೆ "ಮಾಡಲು ಪ್ರಯತ್ನಿಸುತ್ತಿದೆ. * ಸಮಾಜದ ಸಮಾಜದಲ್ಲಿರುವ ದುರ್ಬಲ ವರ್ಗದವರು ಹಾಗೂ 'ಓಂದುಳಿದವರ ಏಳಿಗೆಗಾಗಿ 'ವಿಶೇಷತ ತ್ತ 'ಕೂಪಿಸಿ ಕೈಗೊಳ್ಳುತ್ತಿದೆ... | ನಔ ಯು RN ನಾವಿ ey 2 UDP POLO PRATIBHA-.BB-787 ಸಸ: pe from the makers of the famous THIRTY BRAND BEED BHARATH BEEDI WORKS PRIVATE LIMITED MA IES GALORE N SNe NENT PT EAE TE by ರ್ನ With best Wishes & Greetings to all ಆಲ್ಟ್‌ our Customers Ce PAI TRANSPORT CO, TRANSPORT CONTRACTORS UU UE UT TU To A ಣ ಚ 5 ke E: ಪ Dharwar Road — BELGAUM. Eb Tel : ‘PAITRUCK° | PHONE NOS:: ಬ OFFICE : 21227, 21267 '೫85ಃ. : 20672 ವ | ಷಾ 3 ವ ದ Bombay Office ; 7 a Pai Transport Co, ೨ ಚ 7/2, lssaji Street, Vidagadi, BOMB AY-3- ಸ BE PhoneNos:: 327853, 323565 ‘PAITRUCK’ BoMBAY-3. ₹ ME TE 2 1 1 2೫ಚ 2 With the Compliments of KARNATAKA BANK LTD. Regd. Office: Mangalore-3 Where service satisfies and ಗಾಲ multiplies ಮಾಸು. ಪೌ. ನಾಸಾ A EO ಈ2ಂ ಜಾ ಬ ಜೃ ್ಪ ದಗ 3% HOLES PELE SSNS ba `` ಒಸಡುಗಳ ತೊ೦ದದೆಯ ಮೊದಲ ದುರುತುದಳು ಬ್ಲೇಕ್‌ (70000) ಟಾರ್ಟರ್‌ ಒಸಡುಗಳಿಂದ ರಕ್ತ ಬರುವುದು ಹು ಭುತ್ತು ಒಸಡುಗಳ ಗುತ್ತಲ್ಳೂ. ದಭುಗಳ ತಳದಲ್ಲಿ ಸೇರಿಕೊಂಡ ರಂತ ಹಲು ಉಜ್ಮಾವಾಗ ರುಖ ಲವಾರ ಯಿಕ್ಕಾ ಯಾವಾಗಲೂ ಕಂಡುಬರುವ, ಮುಲ. ಇರು ನಿಮ್ಮ ಒಸಡುಗಳನ್ನು ತೃಂಜಿನಂತಹ ಒಸರುಗಳಿಂದ ರಕ್ತಪು 4ರೃಕ್ಕಭಾರ ದ್ಯಾಕ್ಮೀರಿಯಾ «ಸೊರ. ಕಳಿಸಿ ಭಾಯಿವಂತೆ ಮಾಡುತ್ತದೆ. ಸ್ತವಿಸಲಹುದು. ಇದರಿಂದೆ ನೋಶಾಡು ೪ಲಕ್ಷ, ಫೂಡಿದರೆ ಇದೇ ದಂತಮಂ ನಂತರ ಒಸಡು ಮತ್ತು ಎಲುಬು ಹಿಂದಿ ವ್ರದಿಲ್ಲವಾರರೂ, ರಕ ಸ್ಪಾನವಾಗುತಿ (ಕಾರ) ಆಗುತ್ತದೆ ೩ರಿಧಾರ, ಹಲು ರೀಳಲಬಹೂರು. ಒಸಡುಗಳು ಗಂಭೀರ ಸಮಸ್ಯ ಗಳೆತ್ನು ಕೆಂದೊಡ್ಡೆ ಬಹುರು. ದಂತವೈದ್ಯರು ಹೇಳುತ್ತಾ ರೇ ಬ್ರಿಶ್‌ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿರಿ, "ಮತ್ತು ಒಸಡುಗಳನ್ನು ಮಸಾಜು ಮಾಡಿರಿ; ಒಸಡುಗಳ ತೊಂದರೆ ಹಾಗೂ ದಂತಕ್ಷಯದಿಂದ ದೂರ ಇರಿ. ಫಲ್ಲುಗಳ ಬೋಗ್ಕ ಸಂರಕ್ಷಣೆಗಾಗಿ, ಪ್ರತಿದಿನ ರಾತ್ತಿ ಮೆತ್ತು ಮುಂಜಾನೆ ನಿಮ್ಮ ಹಲ್ಲುಗಳನ್ನು ಸರಿದ ಥೀತಿಯುಳ್ಳಿ ಸೃಚ್ಕ ಗೊಳಿಸಲು, ಮತ್ತು. ಒಸಡು ಗಳನ್ನು ಮಸಾಜು ಮಾಡಲು ಸೋರ್‌ಹೆನ್ನ್‌ ಬೂಧಶೇ ಸ್ಸ್‌ ಉಪಯೋಗಿಸಿರಿ. ಜೊತೆಗೆ ಫೋರ್‌ಹೆನ್ಸ್‌ ಡಬ್ಬಲ್‌ ಡೆ ರೂಥ್‌ಬ್ರಶ್‌ ಉಪಯೋಗಿಸಿರಿ, ಯಾಕೆಂದರೆ ಹಬ್ಬುಗಳನ್ನು ಸೃಷ್ಟಗೊಳಿಸೆಲು ಮತ್ತು ಒಸಡುಗಳನ್ನು ಮಸಾಜು ಮಾಡಲು, ಇದನ್ನು ವಿಶೀಷವಾಗಿ ತಯಾರಿಸಲಾಗಿದೆ. FON THe CUMS “೧೨/4 WOUN TEETH WITH 17” 18 ಉಜಿತ' ನಿಮ್ಮ ಹಭುಗಳ ಮುತ್ತು ಒಸಡುಗಳ ರಕ್ಷ.” 8 ಫೋರ್‌ಶೆನ್ಸ್‌ ರುತ. ಸಂರಕ್ಟಗೆಯ ಗ್ಗೆ ಒಂದು ನರ್ಣರಂಶಿತ, ಬೋಧ್ಯಶ್ತರ ಕ್ಲಿ ಪುಸ್ತಿಕೆ. ಅಂತೆ ಫೆಶ್ಶಕ್ಕಾಗಿ ೨0 ಪೈಸೆಯ ಸ್ಕ್ಯಾಂಶನ್ನು ಕ ದಂತವೈದ್ಯರಿಂದ ಶೆಇತೆಗಿಟ್ಟು. ಈ ವಾಸಕ್ಕೆ ಬರೆಯಿರಿ: ಕೋರ ಶಿನ್‌ ಕೊರಿಂ್‌ ॥ ಎ ೪, ಪೋಸ್ಟ್‌ ರಾಗ್‌ ನೆಂ. 11468, ತೈಜರಿ ಬ್ಯೂರೊ", ಪೊ ಗ್‌ ಫೆ ಸೃಹಿಸಲ್ಪಟ್ಟ ಡವಾರ್ಟಿಮಿಂಟ್‌. ೫-139.160, ರೆಸಿಂರಾಯಿ 400 030 8 ಕೇಳದ ಉಕೆಯನ್ನು ನವಸರಿಸಿರಿ. ಟೂಥ್‌ಪೀಸ್ಟ್‌ ಕು. ಈ ಜ೬ಕ ma | ak 5. $5ಗು್‌ ಔ MA THE KARNATAKA STATE CO-ODERATIVE ADEX BANK LD. BANGALONL-IS Revised Rates of Interest on Deposits with effectfrom 1-3-78 1, Current}Account 1/2% 11, Savings Bank Account: (Limited to 50 withdrawals for every ಗ ಜಾ half year with cheque facility) : ವ 4-3/4%, 111. Fixed Deposits: yu 1)715 days to 45days.. ' ಸತ್‌ ತ್ರೆ 91 2)46 days to 90 days... 3-1/4%, 3) For deposits for 91 days and ಮ ‘above but less than 6 months ನ 4-1/4%- 4) For deposits for 6 months and above but 1085 than 9 months 3 43/4% 5) For deposits for 9 months and above but less than 1 year... ಸಾ 5-1/4% 6) For:deposits for 1 year and above but upto and inclusive of 3 years... 6-1/4% 7) For Deposits over three years but ಹ upto and inclusive of 5 years... ಸಾ ಕಕುಜಜ 8) For deposits above 5 years... ಈ 9-1/4% 9) Reserve Fund Deposits of Central Co-operative Bank & Societies. . ತ 9-1/4% IV.- Call Deposits 3 Rs: 25000 and above (3 days notice) We offer higher rate of Interest to the Co-operative institutions on negotiation depending upon local market rates. V. Special Deposit Schemes: | 1) Golden Jubilies Certificates 6) Janatha Personal Accident 2) Cumulative Deposits ‘Insurance linked Deposit 3) Sarvodaya Deposits Scheme ಎ (Pigmi Deposit) 7) Pension Scheme 4) Diamond Jubilee 8) Cumulative Deposit linked Jeevan Jyothi Deposits with Janatha Personal 5) Anantha Deposits Accident Insurance Scheme G. L. Nallure Gowda G. W. Benignus ೮, Gopala Reddy President Secretary Managing Director ಆಚರಿಸಬೇಕಾದ ನಾಣ್ಣುಡಿಗಳು HHH HT _ ಅಂದು ಮಾಡುವುದನ್ನು 4 ಅಂದೇ ಮಾಡಿರಿ ನೀವು ಪಶ್ಚಾತ್ತಾಪ ಪಡುವ ಮುನ್ನವೇ ಉಳಿಸಿರಿ --- ವಿಜಯಾ ಬ್ಯಾಂಕಿನಲ್ಲಿ! ವಿಜಯ ಬ್ಯಾಂಕ್‌ ಲಿಮಿಟೆಡ್‌ ರಿಜಿಸ್ಕರ್ಡ್‌ ಕಚೇರಿ: ಲೈಟ್‌ ಹೌಸ್‌ ಹಿಲ್‌ ರೋಡ್‌, ಮಂಗಳೂರು-575008 ಆಡಳಿತ ಕಜೇರಿ: 2, ರೆಸಿಡೆನ್ಸಿ ರೋಡ್‌, ಬೆಂಗಳೂರು-860028 ಚೇರಮನ್‌: ಎವಾ. ಸುಂದರ್‌ರಾಮ ಶೆಟ್ಟ [1118 [EE TE CHOLAYIL PHARMACEUTICALS 22 ,THIRUVALLUVAR ‘STR EET, MADRAS:600011: 3 ಈ ರೃಸುವ ಬಿಳಪು ಯಾರೇ 'ನೋಡಲಿ, ಒಂದೇ ಮಾ ಇದು ಖಂಡಿತ ಡಿಟಿರ್ಜೆಂಬ್‌ ಬಿಲ್ಲೆಯ ಒಗೆತ 51110! DM 354/78 Kan ಆರ್ಥಿಕ ಸ್ವಾತಂತ್ರ್ಯ ಸಾಧನೆಯತ್ತ ಕರ್ನಾಟಕದ ಮುನ್ನಡೆ ಆರ್ಥಿಕ ಪ್ರಗತಿ ೧೯೭೭-೭೮ ರಲ್ಲಿ ಕರ್ನಾಟಕ ಆರ್ಥಿಕ ಕ್ಷೇತ್ರದಲ್ಲಿ ಶೇಕಡ ೬ ರಷ್ಟು ಪ್ರಗತಿ ಸಾಧಿಸಿದೆ ಎಂದು ಅಂದಾಜು ಮಾಡಲಾಗಿದೆ. ಅಖಿಲ ಬಾರತ ಪ್ರಗತಿಯ ಪ್ರಮಾಣ ಶೇಕಡ ಐದು ಮಾತ್ರ. ೧೯೭೪-೭೫ ರಲ್ಲಿ ೨೫೪೪ ಕೋಟಿ ರೂ. ಆಗಿದ್ದ ರಾಜ್ಯದ ಆದಾಯ ೧೯೭೭-೭೮ರ ಹೊತ್ತಿಗೆ ೨೮೦೦ ಕೋಟಿ ರೂ. ಏರಿದೆ ಎಂದು ಅಂದಾಜು ಮಾಡಲಾಗಿದೆ. 051 4 2285 ೯ 20201 9 5281 4 57271 4 4227 4 , 4229 1 2281 1 420751 8 5227 1 4229 .* 22ರ ೪ ಎರ ೫ ಎರ್‌ ತಲಾ ವರಮಾನ ೧೯೭೪-೭೫ ರಲ್ಲಿ ರೂ. ೭೮೪ ಇದ್ದದ್ದು ೧೯೭೭-೭೮ ರಲ್ಲಿ ರೂ. ೮೪೦ ಕ್ಕೆ ರಿಗ ಅಭಿವೃದ್ಧಿ ವೆಚ್ಚದ ಪ್ರಮಾಣವೂ ಇದೇ ಅವಧಿಯಲ್ಲಿ ತಲಾ ೯೯ ರೂ. ನಿಂದ ೧೫೬ ರೂ.ಗೆ ಏರಿದೆ. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಕಟಣೆ. 5 00ರ 9 209 1 482851 4 207 9 2257 8 422051 1 402 1 2087 1 2೫ರ 1 2871 ss ೪ 1011 (531 4 635 ಆತ 5 ಎ2೫ 5 ಎ2 ಸಾರ ಇ ವಾರ್ಟ ಎಡಾಗ ಅಘ ೯ ಅರ್ಜ ೯ ಇರಿ 4 335 ತ.ರಾ 3. 087 4 ಅಘ 3 2275 Se ಕ \ ರೃ aarp ಯ 3. “ಸನ್ನ ಮಗಳಿಗೆ ಸಂಪೂರ್ಣ ಆರೋಗ್ಯದಾಯಕ ಚ ಪೇಯಕ್ಕಿಂತ ಕಡಿಮೆ ಸಲ್ಲದು? ವಲ ಪತಿ ರ್ಯ | ಅತ್ರವಕ್ಯಕವಾಗಿರುವ 23 ಪೋಷಕಾಂಶಗಳನ್ನು ಒಳಗೊಂಡಿರುವ ಸ್ರತಿಯೆಸಿಬ್ಬೆರ ದೇಹಕ್ಕೆ ಪ್ರತಿ ದಿನ ಅತ್ಯವಶ್ಶಕವಾಗಿರುವ, ಪ್ರೋಟೀನ್‌ ಗಳು, ವಿಟಮಿನ್‌ಗಳು, ಖನಿಜದ್ರವ್ಯ ಗಳು, ಕಾರ್ಬೊಹೈಡ್ರೇಟ್‌ಗಳು ಮತ್ತು ಇತರ ಪೋಷಕಾಂಶಗಳು, ಕೇವಲ ಕೋಂಪ್ಲಾನ್‌ನಲ್ಲಿ ವೈಜ್ಞಾನಿಕ ವಾಗಿ ನಿಯೋಜಿತ ಪ್ರಮಾಣದಲ್ಲಿವೆ. ಪ್ರತಿ ಸಲ ಹೆಚ್ಚಿನ ಪೋಷಕಾಹಾರದ ಅಗತ್ಯವಿರುವಾಗ ಮಕ್ಕಳಿಗೆ ಹೇಳಿಸಿದ್ದು.!. ಹೆಚ್ಚಾಗಿ ಊಟಕ್ಕೂ ಬಿಡುವಿಲ್ಲದ ಅವಸರದ ಪತಿಗಳಿಗೆ ಆದರ್ಶವಾಗಿದೆ. ಆರೋಗ್ಯ ಚೆನ್ನಾಗಿರದೆ ಊಟ ಒಗ್ಗದ ಕುಟುಂಬದ ಹಿರಿಯರಿಗೆ ಉತ್ತಮ. ಆಯಾಸದಿಂದ ಊಟವೇ ಬೇಡವೆನಿಸುವ ನಿಮಗೆ ಮತ್ತೂ ಉತ್ತಮ. ನೆನಪಿಡಿರಿ, ಡಾಕ್ಟರರು ಸಂಪೂರ್ಣ ಪೋಷಕಾಹಾರವಾಗಿ ಹೆಚ್ಚಾಗಿ ಸ್ರ ಗ್‌ ರಾರ್ಲೊಕೃಡ್ರೈೇಟ್‌ ಕೋಂಪ್ಲಾನ್‌ನ್ನು ಶಿಫಾರ ಕ್ಯಾಲ್ಸಿಯಮ್‌ ಪ್ಯಾಂಟೋಧಿನೇಟ್‌ ವ ನರಿ, ಫೂಸ್‌ತರಸ್‌ ಕೋಲಿನ್‌ ಮಾಡುತ್ತಾರೆ ಸೋಡಿಯಮ್‌ ನನಿಡೂಕ್ಸಿನ್‌ (ಬಿ6) ಕಹೋಂಪಾನ್‌ ಪ್ಲೇನ್‌ ಮತ್ತು ಬ ಭತ ಗಸ್‌ ಅಗಿ) po ೧ ಣಿ ದ್‌ ಟ್ಯಾಶಿಯ: ಕ್‌ ಆಸಿ ಸ್ವಾದಿಷ್ಟವಾದ ಚಾಕ್‌ಲೇಟ್‌, ಹ್‌ ಟ್‌ ತೆ ಆಯೊ”ಡಿ ವಿಟಮಿನ್‌ ಡಿ ಏಲಕ್ಕಿ- ಕೇಸರಿ ಮಾತ್ರವಲ್ಲದೆ ವಿಟಮಿನ್‌ ವಿ ವಿಟಮಿನ್‌ ಇ ಮಕಳು ಮೆಚ್ಚುವ ಹೊಸ ಸ್ಟ್ರಾಬೆರಿ ವಿಟಮಿನ್‌ ಬಿ ವಿಟಮಿನ್‌ 9 ಸ್ಕಾದಗಳಲ್ಲಿಯೂ ದೊರೆಯುತ್ತದೆ! ಹಾಲನ್ನು ಬೆರಸಬೇಕಾಗಿಲ್ಲ 3 ರಿದೊಟ್ಲೆ "ವಿಪ್‌ ಕೊಬ್ಬು ನಿಕೊಟನಾಮೈಡ್‌ ಳಾ ಲ್ಸಿಯಮ್‌ ಟ್‌ f pe TTT TT TET EET ೭ ಸರ್ವರಿಗೂ | & ip ) | | V3. 2 ತೆ 2 ತ ರ್‌ ಔ ಲು ಸ le b [2 i ೫ Ks ಚ ಔ | b | ia ಔ ಔ ಕ [4 TT TT ಸ ಜರ ಸ ನ : Ud wos sw ಎಂದ YR YOR 0೯02 Tec cero ROU TEPER ‘oS RRS: +. ಪತ ನಂಟ ವಾಲಾ ಸಿ ಕ್ಯ 8292೭ ‘ON 3INOHd 121% ೧71108 "3978/ Hears 5೫೦.೬೦೪ 3811833೬9೨ 56೫19105 QISIYOHLAV 31136 N3INA3 MON "213 3ONVINaNvV NVA dNn-HDid NVA AYIA Nad SNG INIW NODVMA NOILLViS `5372113/4 3೫10೫3 135316 «3418601 11೪೦/1೦೨1 V NO AAV NOA ೫೦೮1೪೫1೪1೪ ೪೫ LUVIS NOAA ೫1೪118 AYYATY, ಭು ಸನ ವ್ಯವಸ್ಥಾ ಸಕ ಸಂಪಾದಕಃ ಎಚ್‌. ಆರ್‌. ಬಸವರಾಜ್‌ ಕಲೆ; ಶೆ. ಬಿ. ಕುಲಕರ್ಣಿ fs ಸೆ ಮುಖಪುಟ : ; ಅಹ್ವಾ! ದೀಪಾವಳಿ ಚಿತ್ರ: [4 ಎಚ್‌. ಎಸ್‌, ಮಧುರಾನಾಥ ್‌ ಸೆ ಚಂದಾಡರ , ವರ್ಷ (ಅಂಚೆ ಸೇರಿ) ರೂ, ೩೫-೦೦ ) ವರ್ಷ ಡಾ ರೂ. ೨೫-೦೦ : ವರ್ಷ ಹ ರೂ, ೧೪-೦೦ ರ್ಥ ವರ್ಷ ,, ರೂ. ೭-೫೦ KASTURI November 1978 ಬೆಳಕಿಂಡಿ ಇಲಿ ಮೊಲಗಳು ನೆಲಜೀವಿಗಳು. ಸ ಮಂಗ ವೃಕ್ಷಜೀನಿ. ಹಕ್ಕಿ-ಸಕ್ಕಿಗಳು ೫ ವಾಯುಜೀನಿಗಳು. ಮೀನು ಜಲಿಜೀವಿ. ಸ ಮನುಷ್ಯ ಮಾತ್ರ ಶೆಯ್ಯಾಜೀನಿ. “4 -ಡಾ. ರಾಲ್‌ ಹಾಪ ನ್‌ ಇ ಯ ಸ ಇವಲ್ಲ ಕೇವಲ "ಡಿಗ್ರಿ ೨ ಮಹತ್ವ - ೫ ದ್ವಲ್ಲ; ಪಿಡಿ ಆ ಅದಕ್ಕಿಂತ ಮಹತ್ವ ದ್ದು > — ಶ್ರೀರಂಗ ಶೈ ಜನಮೇಜಯ ದಲ್ಲಿ) "ನಮಗೆಂಥ ಜಗತ್ತು ಜೀಕು? ಎಂಬ ಪ ಪ್ರಶ್ನೆಗೆ ನನ್ನ ಉತ್ತರ: "ಮನುಷ್ಯ- ನಣಗಿರಲು ಸುರೆಕ್ಷಿತವಾಪಂಥದು. > — ಆರ್ಥರ್‌ ಜೆ. ಗೋಲ್ಡ್‌ ಬರ್ಗ್‌ ೫ - ಬುರುಡೆಯೊಳಗಿನ ಮಿದುಳನ್ನು ಜ್ಞ ಬುಗುರೆಯಂತಾಡಿಸುವಾಗ, ಜೆರಳುಗಳನು ಸ ಮಡಿಸಲಾರದ ಹಾಗ, ಸನೆರಗಳನ್ನು | ಬಿಗಿ ಓಡಿದುಬಿಟ್ಟಾಗ ಕ್ರಾಂತಿ ಸಾಧ್ಯವೆ? ಕ ಎ-ಮೋಹಿತ ಚಟರ್ಜಿ ("ರಾಜರಕ್ತ' ನಾಟಕದಲ್ಲಿ) ಸ ಎಪಿ ಢೂಚನೆ ಚಂದಾದಾರರಿಗೆ ಸ ಸ “ಕಸ್ತೂರಿ” ತಿಂಗಳ ಒಂದನೇ ದಿನಾಂಕ- ೫ ದೊಳಗೇ ಪ್ರಕಟವಾಗುವುದು. ತಿಂಗಳ ೫ `ನೇ ೫ ದಿನಾಂಕದೊಳಗೆ. ತಲುಪದೇ: ಹೋದರೆ ಸ್ನ ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ ೫ ಮೊದಲು ವಿಚಾರಿಸಿ ಆನಂತರ ನಮಗೆ “ಸ ಥ ಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ ಭು ನಂಬರು ಹಾಕಿರಬೇಕು. ಈಫಂಚಿಕೆಯಲ್ಲಿ ಸಹಚಿಂತನ 0೯53, | ನಿಮ್ಮೊಂದಿಗೆ... ಪ್‌ ಭತ ಪ್ರೇವಾಪಾತಳಿ (ಹನಿಹರಟೆ) ಲ ಎನ್ಕೆ ೨೨ yt ಕತ್ತ ಲಲ್ಲೊಂದು ದಿನ (ಕವನ) 7 ಕಮಲ ಹೆಮ್ಮಿಗೆ ೨೩ | ದೀಪಾವಳಿ ಓಲಂಪಿಕ್ಸ್‌ (ವ್ಯಂಗ್ಯ ಚಿತ ಮಾಲೆ). ರಾಮಕೃಷ್ಣ. ೨೪ ಕುಬೇರ ರಾಜ್ಯದ ಚಿತ್ರವಿಚಿತ್ರ. “ರಂಜನ”ಭಟ್ಟ ೨೭. ಜಿಜ್ಞಾಸೆ (ಕವನ) ಆಕೀ ಚನ್ನವೀರ ಕಣವಿ ೪೦ ಕುಂಟುಕಾಲಿನ ಕತೆ (ಕಥೆ) ಹ ತರಾಸು ೪೨ 7” ಇಲ್ಲಿ ಸಲ್ಲದವರು (ಕಥೆ) ಆ ಈಶ್ವರಚಂದ್ರ ೪೯. ವಶೇಷ (ಕಥೆ) 4ನ: ಎಂ, ಕ್ಕೆ ಇಂದಿರಾ ೫೮ ನಗೆಮಲ್ಲಿಗೆ ಸ್‌ ೬೭ ದೀಪಾವಳಿಯ ಧೂಳು (ಹರಟಿ) Pg 3, ಸುನಂದಮ್ಮ ೬೯ - _, ಇದುವೆ ಜೀವ... 66° ಶಿ ಕ ೭೪ ಕಲಿಯುಗದ ದೇವರುಗಳು (ಹರಟೆ) ಎಂ. ಪಿ. ಮನೋಹರಚೆಂದ್ರನ್‌ ೭೭ ಸಂಬಂಧ (ಕಥೆ) 5 ಟಮ್ಯ ಶಾಸ್ತ್ರಿ ಕಿಬ್ಬಳ್ಳಿ ೮೧: ಎಇ ಡೊಸ್ಫೊವಸ್ಥಿ ಯ ನೆನಪು ಸ್‌ ಬಿ. ಅರುಣನಾರಾಯಣ ೮೭ ಕಳೆದುಕೊಂಡದ್ದು (ಕಥೆ) ತ ಪ್ರೇಮಾ ಭಟ್‌ ೯೩ ಇಂದಿರಾ ಗಾಂಧಿ ಇಳಿದ ಮೇಲೆ ಬರುತ್ತೇನೆ (ಕಥೆ) : : ವಿಶುಕುಮಾರ್‌ ೧೦೦ ನಿಮ್ಮ ಶಬ್ದಭಾಂಡಾರ ಬೆಳೆಯಲಿ ೧೦೩ ಒಂದಾನೊಂದು ಕಾಲಕ್ಕ, ಅಂದ್ರ...(ಕವನ) ಚಂದ್ರಶೇಖರ ಪಾಟೀಲ ೧೦೫ ಆಸ್ತಿಕರು (ಕಥೆ) ತಾ ವೈ. ಕೆ. ಸಂಧ್ಯಾ ಶರ್ಮ ೧೦೬. ಸಾವಿರದ ಶರಣವ್ವ ಕರಿಮಾಯಿ ತಾಯೇ (ಕವನ) ಚಂದ್ರಶೇಖರ ಕಂಬಾರ ೧೦೩ | ಮರಳಿ ಯತ್ನವ ಮಾಡು (ರೇಡಿಯೋ ನಾಟಕ) . ಡಾ. ಮೈ. ಶ್ರೀ. ನಟರಾಜ ೧೧೪ | ನನ್ನನ್ನು ನಾ ಕಂಡಂತೆ (ಸ್ವಸಂದರ್ಶನ). «೬ ದೇ. ಜವರೇಗೌಡ ೧೩೪. ಆವಾಹನೆ (ಕವನ) ಇ ಜಯಸುದರ್ಶನ ೧೫೦: ತೆರೆ ಸರಿದಾಗ (ಕಥೆ) ಸ ಆರ್ಮಾಂಬ ಪಟ್ಟಾಭಿ: ೧೬೨ } ಮೂಗರ್ಜಿ ಮಹಾತ್ಮೆ (ಹರಟಿ) Re ಎಂ. ಕೆ. ಗೋಪೀನಾಥ ೧೬೯ ಪುಸ್ತಕ ನಿಭಾಗ ಕ್ಷ ಮೂಕಜ್ಜಿಯ ಕನಸುಗಳು " ಮೂಲ : ಡಾ ಶಿವರಾಮ ಕಾರಂತ ೧೭೫ ಸಂಗ್ರಹ: ದುಷ್ಕಂತ , ಕೃತಕ ಗರ್ಭಧಾರಣೆ ತೀರಾ ಇತ್ತೀಚಿನ ಖಾನ್‌ ಜನನ" ಹಾಗು ಇದಕ್ಕೆ 'ಲೂಸಿ ಪೂರಕವಾ- ದಂತೆ “ಮಾನವ ಕೃತಕ "ಗರ್ಭಧಾರಣೆ' ಲೇಖನಗಳನ್ನು ಅಕೊ ಬರ್‌ ೭೮ ರ ಕಸ್ತೂರಿ- ಯಲ್ಲಿ ಓದಿ ಬಹಳ ಸಂತೋಷವಾಯಿತು. ಲೂಸಿ | ಬ್ರೌನ್‌ಳ ತಾಯಿಯಂತೆ ಅಂಡ- ನಾಳದ ತೊಂದರೆಯಿಂದ Nd ಸ್ತ್ರೀಯರು ತಮ ದೇ ಸ್ವಂತ ಮಗುವನ್ನು ನನ್ನು ಪಡೆಯ ಬಹುದು. ಇ ನವು ಮೂಢ ನಂಬಿಕೆ ಹಾಗೂ ಅಜ್ಞಾನದ ದೊಡ್ಡ ಶತ್ರು, ದಾವಣಗೆರೆ -ಡಾ. ಮಹಬಲರಾಜು ಡಿ. 3. [ ಈ ಲೇಖನ ಪ್ರಕಟವಾದ ನಂತರ ಭಾರತ- ದಲ್ಲಿಯೇ ಜಗತ್ತಿನ ದ್ವಿತೀಯ ಪ್ರಣಾಳ ಶಶು (ದುರ್ಗಾ) ಜನಿಸಿತೆಂಬುದೂ "ಗಮನಾರ್ಹ. -ಸಂ.] ಸುದ್ದಿಗಳಾದ ಮೂಕಜ್ಜಿ ಮತ್ತು ಕಾರಂತರು ಆಕ್ಟೋಬರ್‌" *ಕಸ್ತೂರಿ'ಯಲ್ಲಿ ಬಂದ "ಕಾರಂತರು ಕಂಡ ಮೂಕಜ್ಜಿ' ಸಂದರ್ಶನ ನನ್ನಂತಹ ಯುವಕರ ಕಣ್ಣು ತೆರೆಸುವಂತಿದೆ ಶ್ರೀ ಕಾರಂತರಂತಹ ಎದೆಗಾರರಿಂದ ಬಂದ ಸಂದೇಶಕ್ಕೆ ಬೆಲೆಯಿದೆ. ಶಿರಗುಪ್ಪಿ - ಶೀನಿವಾಸ ದಿವಂಣ ಸಿ. ಎಮ್‌. "ಕಸ್ತೂರಿ" ಅಕ್ಟೋಬರ್‌ ಸಂಚಿಕೆಯಲ್ಲಿ ಪ್ರಕಟವಾದ ಶ್ರೀನಿವಾಸ ಹಾವನೂರರ ಲೇಖನ ; “ಮುಂಬಯಿ ಕನ್ನಡಿಗರ ಸಿ, ಎಮ್‌.' ನಾನು ತುಂಬ ಮೆಚ್ಚಿದ ಲೇಖನ. ಗಾತ್ರದಲ್ಲಿ ಚಿಕ್ಕದೇ ಆಗಿದ್ದರೂ ಆ ಮನುಷ್ಯನ ವ್ಯಕ್ತಿತ್ವದ ಪದರುಗಳನ್ನು ಪರಿಣಾಮಕಾರಿಯಾಗಿ" ಬಿಟ್ಟಿ ತೋರಿಸುತ್ತ ದೆ, pK 8. ನ್ಯಾಮತಿ ಎನ » ಎಂ. ಸಿದ್ದಯ್ಯ Es PRES ಅರಿಕೆ "ಕಸ್ತೂರಿಯ ps ಪ್ರಪ್ರಥಮ ದೀಪಾವಳಿ ವಿಶೇಷ ಸಂಚಿಕೆಗೆ ಕನ್ನ ಡದ ಖ್ಯಾತ ಲೇಖಕ-ಲೇಖಕ$ಿ ಯ ರು ನಾವು `ಅನರಿಗಿತ್ತ ಅಲ್ಫಾನಧಿಯಲ್ಲೇ ಲೇಖನಗಳನ್ನಿ ತ್ತು ಗೌರವಿಸಿದ್ದಾ ರೆ. ಅವರಿಂದ ನಡುಗೆ ದೊರೆತ ಉತೆ ಜನ ಅಪೂರ್ವವಾದದ್ದು. ಆದರೆ ಸ ಸ ಳಾಭಾನದ ತೀರ ಅನಿವಾರ್ಯ ಕಾರಣಕ್ಕಾಗಿ ಕೆಲವು ಆಮಂತ್ರಿತರ ಲೇಖನಗಳನ್ನು ಮುಂದಿನ ಸಂಚಿಕೆಗೆಂದು ಉಳಿಸಕೊಳ್ಳ ಬೇಕಾಗಿ ಬಂತು. ಅದಕ್ಕಾಗಿ ಅವರ ಸ್ತಮೆ ಕೋರುತ್ತೇನೆ. -ಸಂಪಾದಕ A IS SNS ಉತ್ತಮ ಸಂಚಿಕೆ ಅಕ್ಟೋಬರ್‌ ೭೮ ರ "ಕಸ್ತೂರಿ' ಚೆನ್ನಾಗಿದೆ. ಎಲ್ಲಾ “ಲೇಖನಗಳೂ ಕಥೆಗಳೂ ಸುಂದರ- ವಾಗಿವೆ. ಈ ಸಾರಿ ಒಂದಾದರೂ ಕವನವಿಲ್ಲ- ದಿರುವುದು ಸ್ವಲ್ಪ ಬೇಸರ ಮೂಡಿಸಿತು, ಅದರೂ "ಕಸ್ತೂ ರಿ” ಸುಂದರವಾಗಿಯೇ ಇದೆ, "ಕಸ್ತೂರಿ'ಯನ್ನು ಇದು ಚೆನ್ನಾಗಿದೆ ಈ ಸಂಚಿಕೆ ಚೆನ್ನಾಗಿಲ್ಲ ಎಂದು ಹೇಳುವ ಹಾಗೇ ಇ ಒಂದು : ಮಾತು. ಈ ಸಲದ. ರ್ಯ ವಿಭಾಗದಲ್ಲಿ "ಬಂದ "ಭಗವಾನ್‌ ಕೌಟಿಲ್ಯ "ದಲ್ಲಿ ಬರುವ ಘಟನೆಗಳಿಗೂ ಕೌಟಿಲ್ಕನ "ಬಗ್ಗೆ ಇತಿಹಾಸದಲ್ಲಿ ಬರುವ ಘಟ ಫೆ ವ್ಯತ್ಕಾಸವಿದೆಯಲ್ಲ? ಸಿದ್ದಯ್ಯನಪುರಂ “ಎಲ್‌ ಪ್ರೇಮಶೇಖರ [ಇತಿಹಾಸ ಮತ್ತು ಐತಿಹಾಸಿಕ ಕಥೆಗಳಲ್ಲಿ ಒಂದು : 'ಮಹದಂತರವೆಂದರೆ ಇತಿಹಾಸದಲ್ಲಿ ಕಾಲ್ಪನಿಕ ವ್ಯಕ್ತಿಗಳನ್ನೂ ಸನ್ನಿವೇಶಗಳನ್ನೂ ಸೇರಿಸಲು ಬರುವುದಿಲ್ಲ; ಆದರೆ ಐತಿಹಾಸಿಕ ಕಥೆಯಲ್ಲಿ ಐತಿಹಾಸಿಕ ಘಟನೆಗಳ ಚೌಕಟ್ಟಿನಲ್ಲೇ ಕಥೆಯ ಬೆಳವಣಿಗೆಗೆ ಅನುಕೂಲವಾಗುವಂತಹ ಪೂರಕ ಘಟನೆಗಳನ್ನೂ ಪಾತ್ನ ಗಳನ್ನೂ ಹೆಣೆಯಬೇಕಾಗುತ್ತದೆ. -ಸಂ.] ೧೯ ವೋ 84454555558 45444441 415.841414145'ಆ4844414'4141414'6'4416161615 15% 51% ಗ್ರಾಹಕರ ಸೇವೆ - ಬೆಳೆಗಾರರ ರಕ್ಷಣೆ ನಿಯೋಜಿತ ಗುರಿಯನ್ನು ಮೂವತ್ತೊಂಬತ್ತು ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಹಕಾರೀ, ಸಂಸ್ಥೆ. ಸಹಕಾರ ರಂಗದ ಶ್ರೇಷ್ಠತೆಯ ಪ್ರತೀಕ - ಮಲೆನಾಡು ಅಡಿಕೆ ಮಾರಾಟಿದ ಸಹಕಾರ ಸಂಘ, ಲಿ. ಶಿವಮೊಗ್ಗಾ ನಿ ಸ ಶ್ರ ಪೋಸ್ಟಬಾಕ್ಸ್‌ ನೆಂ.: ೧೩ ಫೋನ್‌ : ೨೩೧೩ ನಿದ ಗೊಳಿಸಿದ ಅಡಿಕೆ, ಮೆಣಸು, ಸೀಗೇಕಾಯಿ ಚ ಇವುಗಳ ವ್ಯವಹಾರೆ ಬೆಳೆಗಾರರಿಗೆ :-- ಕೀಟನಾಶಕ ಔಷಧಗಳ ಸರಬರಾಜು, ಸಾಲಸೌ ಲಭ್ಯಗಳು, ಅವರ ಉತ್ಪಾದನೆಯನ್ನು ಸುರಕ್ಷಿತವಾಗಿ ದಾಸ್ತಾನಿಸಿ ಗರಿಷ್ಕಬೆಲೆಗೆ ಮಾರಾಟ. ಮಾಡಲು ಅನುಕೂಲ: ಕಲ್ಪನೆ ಇತ್ಯಾದಿ ಸರ್ವವಿಧ ಸೌ ಲಭ್ಯಗಳು. ಗ್ಯ AAAS T. Mahabaleswara Bhatt Vittal Rai, 1. ಸ. 5. Vice-President Deputy Commissioner and President 1, P. S. Nagappayya B. V. Anantharaman Deputy Registrar of Co-opertive Societies. 00d. Secretary LAL ALAAAAAALALAAAAARAAAAAAAARAARAAAAAAAAAR, Joint Secretary PSE PLLLL LL LLLLAEANN AANPANARLELLS 44414 4'ಆಆ4 448441 4448 4 28.4.4444. 84888 48444 444 ಲ್‌ ಲ್‌ | ; ಸಿಷ್ಯಾಂ ಲಗ್‌ 3.3 ರ 4 ಡ್‌ ” ಪಪ್ರಥವ ಬಾಡಿಗೆ ಕಜ್ಞಾಂ ಅಂತಾನ ಕಂಚಿತ(ಸನ್ನ ಓದುಗ 'ಅರ್ಥಿಸುತ್ತಿದ್ದೇವೆ. ಅಜ್ಞಾನ "ಅಂದಥದ್ದೆ ಹೋಸಣೆಯಿಂದುಂಚಾದ ಸುಮನ ಅಸಮತೆ ಕೇ ಕೈಸ್ಣತ್ತಲೆಯ ಆ ದಾರಿಗೆ ಸೊಳಬುತ್ತಿರುವ ಸಮಾಜಕ್ಕೆ ರಸಾ ನಿಯ ಯು ದಾರಿೀಶವಾಗಬೆಂಷ ಅವರೆ ಬಾಳಿನ ಸಂತಶದ ಹೊನ ಓರಿಯಲಿ ಬುಳು ರುಪಸಪಾಗಯೇಕಾದರೆ ನಿಜವಾದ ಜ್ಞಾನ ಮುನುಕ್ವನ್ಲು ಭಳಗಬೇಕೆ ಮಾನವನ ದ್ರೆದಯ ವಿಶಯಗಳ ಭ್ರತ್ರವಗಜೆ ಬ್ರಾನಮಂಡಿರವಾಗಬೇನು 8 ಏಕೆ ಕಕ ್ರ' ತನ್ನ, ಆಳಲಣೇವೆ ಹಡಿದೆ ರೇ ನೀಶಿವಳೆ ಕಂಿತೆಯಲ್ಲ ಲಲ. ಕ)ಹಿತ್ಯಸ್ಕ್‌ ಹೆಚ್ಚಿನ 'ಶ್ರಾಕರ್ಸ್ಯ ಸೊಡಲಾನಿದೆ ಈ ಸಂಚಿಕೆ ಸವಾಣಗ ಹುಂದರಪಾಗಜ ಹರಣರಾದ ಲುಕ್‌ ಕಲಣದರಸ ಹಾಗಾ ನಮ್ನ ಕೆರೆಸೆ ಇಸೊಟ್ಟ ಜಾಹೀಂತುದ್ದರರಿಣ್‌ ಸಮ ತ್ಯಾ ಹ ಕುಟ್ಟೆ. ¥ ಎನ್ನೆ WM ater seeks its own level ಎಂದರೆ ನೀರು ತನ್ನ ಪಾತಳಿಯನ್ನೆ ಹುಡುಕಿಕೊಂಡು ಹೋಗುತ್ತದೆ ಎಂದು ಹೇಳುವರಲ್ಲವೆ ? ಹಾಗೆಯೆ * ಪ್ರೇಮವು ಕೂಡ ತನ್ನ ಪಾತಳಿಯನ್ನು ಹುಡುಕಿ ಕೊಂಡು ಹೋಗುತ್ತದೆ. Love seeks its “This beggarmaid shall be my queen” ಎಂದು ಘೋಷಿಸಿದನೆಂದು ಒಂದು ಇಂಗ್ಲಿಷ್‌ ಪುರಾಣ ಕತೆ ಇದೆ. ಆ ಮಾತು ಬೇರೆ. ಮಹಾರಾಣಿಯೊಬ್ಬಳು ಬಿಕ್ಕೆಯವನಂತಹನಲ್ಲಿ ಪ್ರೇಮಭಿಕ್ಷೆ ಬೇಡಿದ ಜೈನ ಪುರಾಣ ಕಥೆಯೂ ಇದೆ. ಅಮೃತಮತಿ ಎಂಬ ರಾಣಿ ಒಬ್ಬ ಮಾವಟಿಗ ನಲ್ಲಿ ಪ್ರೇಮಭೀಕ್ಷೆ ಬೇಡಲಿಲ್ಲವೆ ? ಆ ಮಾತು ಬೇರೆ. ನಮ್ಮ ಚರ್ಚೆಗೆ ಪ್ರಸ್ತುತವಾದುದೆಂದರೆ ಪ್ರೇಮಪಾತಳಿಯ ಸೈಕಾಲಾಜಿ. ಒಬ್ಬ ವಿಧುರ ಒಬ್ಬ ವಿಧವೆಯಕೈಯನ್ನೆ: ಹಿಡಿಯಬಯಸುತ್ತಾನೆ. ' ಇದಕ್ಕೂ ಅಪವಾದಗಳಿರಬಹುದು. ಆ ಮಾತು ಬೇರೆ. ಪ್ರೇಮವಾಹಿನಿಯ ಸಹಜ ಗುಣವನ್ನೂ ನಿಮ್ಮ ಮುಂದೆ ಮಂಡಿಸಬಯಸಿದೆ ಅಷ್ಟೆ. ನೀರು ತಗ್ಗಿ ದಲ್ಲಿ ಹರಿದುಹೋಗುತ್ತದೆ. ತನ್ನ ಸಮಪಾತ- ಳಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ. ಬಾವಿಗೆ ಮೋಟಾರ್‌ ಯಂತ್ರ ಹಚ್ಚಿ ನೀರನ್ನು ಮೇಲಕ್ಕೆ ಹರಿಯುವಂತೆ ಮಾಡಲು ಶಕ್ಕವಿಲ್ಲವೇ ?. own level ಶಕ್ಕವಿದೆ. ಇಲ್ಲವೆಂದವರು ಯಾರು? ಸ್ವರ್ಗದಿಂದಲೇ ತರುಣನು. . ' ತರುಣಿಯನ್ನು, ವಯಸ್ಕನು ಗಂಗೆಯನ್ನು ಭೂಮಿಗಿಳಿಯುವಂತೆ ಮಾಡಿದ ವಯಸ್ಕಿಯನ್ನು, ಮುದುಕಿಯನ್ನು ಮುದುಕ, ಭಗೀರಥ. ಆದರೆ ನಮಗೆ? ಭೂಮಿಯ ಪ್ರೇಮಗೀತ ನಡುಹರೆಯದವಳನ್ನು ನಡುಹರೆಯದವ ಹೀಗೆ- ಭೂಮಿಗೆ; ಸ್ವರ್ಗದ ಪ್ರೇಮಗೀತ ಸ್ವರ್ಗಕ್ಕೆ. ದ್ಯಾವಾ ಹುಡುಕಿಕೊಂಡು ಹೋಗುತ್ತಾರೆ. ಪೃಥಿವಿಗಳು ಒಂದಾಗುವುದು". ಕವಿಸೃಷ್ಟಿಯಲ್ಲಿ. ಪ್ರೇಮಕ್ಕೆ ಶೇಪು ಕೊಡಬೇಕು ಎಂಬ ನಿಯಮ- : ಕುರುಡನೊಬ್ಬ ಕುರುಡಿಯನ್ನು : ವಿವಾಹವಾಗು ವಿದೆ. ಯಾವ ಗಂಡನ್ನು ಕಂಡಾಗ ಹೆಣ್ಣಿನ ಕೂದಲು ನೆಟ್ಟಗಾಗುತ್ತವೆಯೋ ಅದುವೇ: ಶೇಪುಕೊಡುವಿಕೆ. ಅನುಲೋಮ ಎಂಬುದರ ಅರ್ಥವೂ: ಹೀಗೆಯೆ. ಲೋಮ ಎಂದರೆ ಕೂದಲು. ಅದು ಅನುವಾಗಿರ ವುದು ಮಣ್ಣಿನ ಗುಣ. ಡಾಕ್ಟರನು ಡಾಕ್ಕೆ ರಿಣಿ- ಯನ್ನೇ. ಹುಡುಕುತ್ತಾನೆ. ಕವಿ, ಕವಯಿತ್ರಿಯಲ್ಲಿ ಅನುರಕ್ತನಾಗುವುದು' ಸಹಜ. ಸಿನಿಮಾ ನಕ್ಷತ್ರವು ಗು, ಗ ಚ ಗಾ ಭೂ ದ್ದ. ಬಾಯೂ ಸ 0೧ಯ.“ಇಶ್ತಿ ಕಾಲದಲ್ಲಿ ಒಬ್ಬ ಬಿಕ್ಕೆಯ ಬೆಡುಗುಗಾತಿಯನ್ನಾರಿಸಿ, ' ~~ ಕ್ರೀಡಾಪಟುವನ್ನು ಹುಡುಕಿಕೊಂಡು ಹೋಗ-- ಬಹುದು. ಆದರೆ ಒಬ್ಬ ಸಿನಿಮಾ ಹೀರೋ ಹಿರಾ- ' ಯಿನ್‌ ಕೈ ಹಿಡಿದ ಮೇಲೆ ಅವಳನ್ನೂ ಗೃಹಿಣಿಯ ನ್ನು ಮಾಡಿ ಅಡುಗೆಮನೆಯ ರಾಣಿಯನ್ನು ಮಾಡಿ, ಬೇಕಲ್ಲದೆ ಪ್ರತಿಯಾಗಿರಕೂಡದು. ಲೋಮದಂತೆ ರಕ್ತದ ಹೊಂದಾಣಿಕೆಯೂ ಆಗಬೇಕು. ಭಿನ್ನನಾಡಿ ಯಾಗಿರಬೇಕೆಂಬುದರೆ ರಹಸ್ಯವೂ ಇದೆಯೆ. ಜ್ಕೊತಿ- ಷ್ಯದ ಪ್ರಕಾರ ಗುಣಗಳು : ಕೂಡಬೇಕು ಎಂದು ಹೇಳುತ್ತೇವಲ್ಲವೆ ? ಈ ಎಲ್ಲದರ ಸೈಕಾಲಾಜಿ, ಫಿಲಾಸಫಿ ಒಂದೇ-ಪ್ರೇಮವು ತನ್ನ ಪಾತಳಿಯನ್ನು ಹುಡುಕಿಕೊಂಡು ಹೋಗುತ್ತದೆ. ದಿನಗೂಲಿಯ ಒಬ್ಬ ಗಂಡಾಳು, ದಿನಗೂಲಿಯ ಒಬ್ಬ ಹೆಣ್ಣಾಳಿನ ಹಿಂದೇ ಜೊಲ್ಲು ಸುರಿಸುತ್ತ ಹೋಗುತ್ತಾನಲ್ಲದೆ, ಒಬ್ಬ ಮಹಾರಾಣಿಯ ಸೆರೆಯಲ್ಲಿಟ್ಟು ತಾನು ಶೃಂಗಾರ ಕಾರಾಗೃಹನೆನಿಸಿ ಕೊಳ್ಳುವುದು ಸ್ವಾರ್ಥ, ಸಂಕೋಚಗಳಿಗೊಂದು : ನಿದರ್ಶನ. Love seeks its'own level: ಪ್ರವೃತ್ತಿ ಎಂದರೆ ವಯಸ್ಸು, ಮನಸ್ಸು. ಅಭಿರುಚಿ, ಅಭಿಲಾಷೆ ವೃತ್ತಿ ಪ್ರವೃತ್ತಿ: ಮೊದಲಾದವುಗಳನ್ನೂ ನೋಡಿ ದರೆ ಇದರ ಫಲಾಸಫಿ ಅರ್ಥವಾಗುತ್ತದೆ. % ೨೨ ಕತ್ತಲಯೂಂದುನಿನ ಮಲ ಹುನ್ಸುಸ' ರಾತ್ರಿಯ ಸಮಯಂ. ನನ್ನ ಬದುಕು ಇಕ್ಕಳದಲ್ಲಿ ನರಳುತ್ತೆ. ಅದೃಶ್ಯ ಕೈ ತಪ್ಪಿಸಿ - ಜೀವ ತಂಡಿಯುತ್ತೆ, ದೀವಟೆಗೆಯ ಬೆ ಏಕಮುಖ ಘ್‌ ವಷರದ ಕಾಡಲ್ಲಿ ಕೊರೆಯುವ ಹಿಮಂದಲ್ಲಿ ಶೊಶೆಯ ಸಂಗೀತದಲ್ಲಿ: ರಾಶ್ರಿ ಗಾಣ, ಅರೆಯಂತ್ತ ಪೊದೆ ಸ: ಪಕ್ಕಿ ಗೂಡಂತತ್ವರಿಸ್ಸಿ ವ್‌ 3 ಎಲೆಗಳು ಸಳೆಚರತ್ತವೆ, ತೊಗಟೆಗಳಂ ನುಣ್ಣಗೆ ಜಾರಂತ್ತವೆ: ಆದರೆ ಶಾಶ್ವತತೆ ಕರಗಲ್ಲ; ಒಳಗಂದಿತಗಳಂ ಮಂಪ್ಪಾಗಲ್ಲೂ ಮರದ ಪೇಲೈೆ ಹೊಳೆಯ ವೆಂಲೆ ನಿದ್ರೆ ಕವಿಯಂತೆ ಈ ಪಂಚೇಂದ್ರಿಯಂಗಳಿಂದ ಪಂಚಭೂತಗಳಿಗೆ ಕಾಲ'ಸ ್ರವಿಸುತ್ತೆ FE MEME MUU OE UE ma} mill | HE WE UE WE WH EH UW MEW HH OE WE MET WET ETT NO TTT TT [111111೫111೫11151111111೫1111ಳ 1111೫111 ೫1111111 ೫1111111೫1111211115111 11 7111೫ 11113111೫11 11115811115 111೫111 ೫111111೫ 111೫111 ೪11111 51111111! ಐ 1111151115 111೫ ನ್ನ ವಿಮಾನ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಬಂದಾಗ ಅದಾಗಲೇ ಸಂಜೆ. ಘಂಟೆ ಎಂಟಾಗಿತ್ತು. ಹೊರಗೆ ಮಳೆ ಬೀಳುತ್ತಿದೆಯೆಂದು ವಿಮಾನ ದಲ್ಲಿಯೇ ಕೋಮಲ ಕಂಠವೊಂದು ಧ್ವನಿ ವರ್ಧಕದ ಮೂಲಕ ಹೇಳಿತು. ಮದ್ರಾಸಿನಲ್ಲಿ, ಅಮೇರಿಕ ಕೈಂದು ನಾನು "ಹೊರಟು ನಿಂತಾಗ, ಅಮೇರಿಕಕ್ಕೆ ಹೋಗಿ ಬಂದ ಗೆಳೆಯರೊಬ್ಬರು ಅಂದಿದ್ದರು: “ಅಲ್ಲಿಯ ಛಳಿ ಹಿಮಾಲಯದ ಛಳಿ. ಮೈ-ಕೈ ನಿಮಿರಿಸುವ ಛಳಿ! ಕೈಚೀಲ ಹಾಕಿಕೊಳ್ಳಿ! ತಲೆಗೆ ಮಫ್ಲರ್‌ ಸುತ್ತಿಕೊಳ್ಳಿ...” ಮೊದಲೇ ಇದು ಛಳಿಯ ನಾಡು! ಮೇಲೆ ಮಳೆ! ಹೊರಗೆ ಮಳೆ ಹೊರತೆಗೆಯಲಿಲ್ಲ ಎಂದು! ಎತ್ತರಕ್ಕೇರಿದೆ ಸಾನ್‌ಫ್ರಾನ್ಸಿಸ್ಕೋದಿಂದ ನನಗೆ ಬರ್ಕಲಿಗೆ- (ಸುಮಾರು ಮೂವತ್ತು ಮೈಲಿ ದೂರವಿರುವ ವಿಶ್ವವಿದ್ಯಾಲಯದ ನಗರ) ಹೋಗಬೇಕಾಗಿತ್ತು. ವಿಮಾನ ನಿಲ್ದಾಣದಿಂದ ಬಸ್ಸು ನಿಲ್ದಾಣಕ್ಕೆ ಬರು” ವದರೊಳಗಾಗಿಯೇ ರಾತ್ರೆಯ ಘಂಟೆ ಹತ್ತೂ ವರೆಯಾಗಿತ್ತು. ವಿಮಾನದಲ್ಲಿ ನನ್ನ ಜೊತೆಯಲ್ಲಿ ತಂದಿದ್ದ ಬಟ್ಟೆಬರೆಗಳನ್ನು ತುಂಬಿದ್ದ ಪೆಟ್ಟಿಗೆ ಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದೆ. ಸಾಲದ್ದಕ್ಕೆ ಬೀಳುತ್ತಿದೆಯೆಂಬುದನ್ನು ಕೇಳಿ ಒಮ್ಮೆಲೇ ನನಗೆ -ಎರಡೂ ಬಗಲುಗಳಲ್ಲಿ ಸಾಮಾನುಗಳಿಂದ ತುಂಬಿದ್ದ ದಿಗಿಲಾಯಿತು! ಪೆಟ್ಟಿಗೆಯಿಂದ ಮದ್ರಾಸಿನಿಂದ ನನ್ನ ಜೊತೆ ತಂದ ಉಣ್ಣೆಯ ಕೈಚೀಲವನ್ನು ಹೊರ ತೆಗೆದೆ. ಜ್ಞ ಜೊತೆಯಲ್ಲಿ "ಉಣ್ಣೆಯ ಮಫ್ಲರನ್ನೂ ತೆಗೆದು ತಲೆಗೆ ಸುತ್ತಿ ಕೊಂದೆ. ವಿಮಾನದಲ್ಲಿ ನನ್ನೊ ಬಗಲು ಚೀಲಗಳು! ಈ ಎಲ್ಲ ಮೂಟೆಗಳನ್ನು ಹೊತ್ತುಕೊಂಡೇ ನಿಧಾನವಾಗಿ ಹೆಜ್ಜೆ ಹಾಕುತ್ತಲೇ ಬರ್ಕಲಿಯ ಬಸ್ಸಿಗೆ ಟಿಕೇಟು ಕೊಡುವ ಬಸ್ಸು ಕಂಪೆನಿಯ ಆಫೀಸಿಗೆ ಹೋಗಿ, ಬರ್ಕಲಿಗೆಂದು ಅವರೂ ಆ ಕುಬೇರರ ನಾಡನ್ನು ಆದರೆ ಆಂದಿನ ನೆನಪುಗಳನ್ನು ಒಂದೆ. ಕೊಂಡಿದ್ದಾರೆ... ನೋಡಿಒಂದರು- ಹತ್ತಾರು ವರ್ಷಗಳ ಅವರಿನ್ನೂ ಹಸಿರಾಗಿಯೇ ಉಳಿಸಿ- ಡನೆ ಸಹ-ಪ್ರಯಾಣಿಕರಾದ ವೃದ್ಧ ದಂಪತಿಗಳು ಸಾನ್‌ ಫ್ರಾನ್ಸಿಸ್ಕೋ ನಗರದಲ್ಲೇ ವಾಸವಾಗಿರು ವವರು. ಅವರು ನನ್ನನ್ನು ನೋಡಿ ಮುಗುಳು ನಗುತ್ತಲೇ ನನ್ನನ್ನು ಕೇಳುತ್ತಾರೆ, ಆಶ್ಚರ್ಯ ವನ್ನು ಸೂಚಿಸಿ: “ಯಾಕೆ ಈ ವೇಷ? ನಮ್ಮ ದೇಶದ ಛಳಿಗೆ ಬೆದರಿದಿರಾ?” ವಿಮಾನದ ಒಳಗಿ ದ್ದಾಗ ನನಗೆ ಅವರ ಆ ಪ್ರಶ್ನೆಯ ಮರ್ಮ ತಿಳಿಯ ಲಿಲ್ಲ. ವಿಮಾನದಿಂದ ಕೆಳಗೆ ಇಳಿದು ಹೊರಬಂದಾಗ ಅಲ್ಲಿಯ ಹವೆ ನಮ್ಮಲ್ಲಿಯಂತೆ ಸಹಿಸಬಹುದಾ ದಂತಹ ಛಳಿಯ ಹವೆ ಎಂದು ನನಗೆ ಗೊತ್ತಾ ಯಿತು! ವಿಮಾನದಲ್ಲಿದ್ದ ವೃದ್ಧ ದಂಪತಿಗಳು ನನ್ನ ಉಣ್ಣೆ ಯ ಮಫ್ಲರ್‌-ಕೈ ಚೀಲಗಳನ್ನು ನೋಡಿ ಯಾಕೆ ಆಶ್ಚರ್ಯ ಪಟ್ಟರು-ಹಾಗೇಕೆ ನನ್ನನ್ನು ಪ್ರಶ್ನಿಸಿದರು-ಎಂದು ನನಗೆ ಆಗ ಹೊಳೆಯಿತು. ಆಗಲೇ ನನಗೆ ಗೊತ್ತಾದುದು ವಿಮಾನದಲ್ಲಿದ್ದ ಬೇರೆ ಯಾವ ಪ್ರವಾಸಿಕರೂ ನನ್ನಂತೆ ಉಣ್ಣೆ ಯ ಕೈಚೀಲವನ್ನಾಗಲಿ ಮಫ್ಣ್ಲ ರನ್ನಾ ಗಲಿ ಯಾಕೆ ಟಿಕೇಟನ್ನು ಕೊಂಡೆ. ಇನ್ನು ಬಸ್ಸಿಗಾಗಿ ಹೋಗ ಬೇಕು. “ಬಸ್ಸು ಎಲ್ಲಿ?” ಎಂದು ಅಲ್ಲಿಯ ಪರಿ ಚಾರಕರನ್ನು ಕೇಳಿದೆ. “ಇಲ್ಲೆಲ್ಲಿದೆ ಬಸ್ಸು? ಹೀಗೆಯೇ ಮೇಲೆ ಏರಿ ಹೋಗಿ-ಎರಡನೇ ಅಂತಸ್ತಿನಲ್ಲಿ ಬಸ್ಸು ಬರುತ್ತದೆ-” ಆ ಬಸ್ಸು ಆಫೀಸಿನಲ್ಲಿದ್ದ ಪರಿಚಾರಿಕೆಯೊಬ್ಬಳು ನನಗೆ" ಸೂಚನೆ ಕೊಟ್ಟಳು! ಒಂದು ಕ್ಷಣ ನನಗೆ ದಿಗಿಲಾಯಿತು! ಎರಡನೇ ಅಂತಸ್ತಿಗೆ ಬಸ್ಸು ಬರುವದುಂಟೇ? ನನ್ನ ಕಿವಿ ಯನ್ನೇ ನಾನು ನಂಬದಾದೆ. ಇದರೊಡನೆ ನನ ಗೆದುರಾದ ಇನ್ನೊಂದು. ಪೇಚೆಂದರೆ ನನ್ನ ಸಂಗಡ ' ಇದ್ದೆಲ್ಲ ಸಾಮಾನುಗಳ ಮೂಟೆಗಳನ್ನೆಲ್ಲ ಹೊತ್ತು ಕೊಂಡು ಆ ಎರಡೂ ಅಂತಸ್ತು ಗಳನ್ನು ಹೇಗೆ ಹತ್ತಿ ಹೋಗಲಿ? ಮೊದಲೇ ನನ್ನದು ನಮ್ಮ ದೇಶದ ಪಶ್ಚಿಮ ಕರಾವಳಿಯ ಸ್ಥೂಲ ದೇಹ! ಮೇಲೆ, ಸಾಮಾನು ಮೂಟೆಗಳನ್ನು ಹೊತ್ತು ಅನುಭವವಿಲ್ಲದ! ಆದರೂ ಆ ಅಪರಾತಿ ್ರಿಯಲ್ಲಿ ' ಆ ಅಪರಿಚಿತ ನಗರದಲ್ಲಿ ನನಗೆ ಬೇರೆ ಉಪಾಯ | ಆ | | ಮಾ ವ್ಷ ತ್‌ ಲಿಲ್ಲ! ನಮ್ಮಲ್ಲಿಯಂತೆ ಇಲ್ಲಿ ಯಾವ ಕೂಲಿ- ನಾಲಿಗಳೂ ಕಣ್ಣಿಗೆ ಬೀಳಲಿಲ್ಲ. ಒಮ್ಮೆ ಪ್ರಯಾಸ ಪಟ್ಟು ಹುಡುಕಿದಲ್ಲಿ ಯಾರಾದರೂ ಸಿಗಬಹು ದಾಗಿದ್ದರೂ ಅವರು ಕೇಳುವೆ ಮಜೂರಿಯನ್ನು ನಾನೆಲ್ಲಿಂದ ಕೊಡಬಹುದಾಗಿತ್ತು? ಬೇರೆ ದಾರಿ ತೋರದೆ ಇದ್ದೆಲ್ಲ ಸಾಮಾನುಗಳಿನ್ನು ಭದ್ರವಾಗಿ ಕೈಯಲ್ಲಿ ಬಗಲಲ್ಲಿ ಹಿಡಿದುಕೊಂಡೇ ಆ ಎರಡು ಅಂತಸ್ತುಗಳ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತ ಹೋದೆ! ಹಾಗೆ ಏರುತ್ತ ಹೋದ ಹಾಗೆ, ದಿಲ್ಲಿಯಲ್ಲಿರುವ ಕುತುಬ ಮಿನಾರ್‌ ಏನು ಮಹಾ ಎತ್ತರ ಎನಿಸಿತು! ಟೋಕಿಯೋ ನಗರ ದಲ್ಲಿರುವ ಟೆಲಿವಿಶನ್ನಿನ ಗೋಪುರ ಜಗತ್ತಿ ನಲ್ಲಿಯೇ ಮಹದೆತ್ತರವಾದುದು ಎನಿಸಿಕೊಂಡಿದೆ- ಅದೇನು ಮಹಾ ಎತ್ತರ, ಈ ಬಸ್ಸು ನಿಲ್ಲಾ : ಣದ ಎರಡಂತಸ್ತಿನ ಮುಂದೆ ಎಂದು ನನಗೆನಿಸಿ ತೆಂದರೆ ನಂಬುವಿರಾ? ಹಾಗೆ ಆ ಮೆಟ್ಟಿಲುಗಳನ್ನು ಏರುತ್ತಿದ್ದಂತೆಯೇ ಇನ್ನೊಂದು . ವಿಚಾರ ನನ್ನ ತಲೆಯಲ್ಲಿ ಬರಬೇಕೆ? ಇಂದು ನನಗೆದುರಾದ ಸಮಸ್ಯೆ ಅಂದು ಆ ಕೋಲಂಬಸನಿಗೆ ಎದುರಾ ಗಿದ್ದರೆ? ಕ್ರಿಯಾತ್ಮಕ ಶಿಕ್ಷಣ ಅಂದು ಆ ಅಜ್ಞಾತ ಅಮೇರಿಕಕ್ಕೆ ಶೋಧಕ ' ನಾಗಿ ಬಂದಿಳಿದ ಆ ಕೋಲಂಬಸ್‌ ಮಹಾಶಯ ನಿಗೆ ಅವನು ತನ್ನ ಹಡಗಿನಿಂದಿಳಿದು ಅಮೇರಿಕದ ನೆಲಕ್ಕೆ ಕಾಲಿಟ್ಟೊಡನೆಯೇ ನನ್ನಂತೆಯೇ ತನ್ನ ಕೈಪೆಟ್ಟಿಗೆ ಹಾಗೂ ಬಗಲು ಚೀಲಗಳನ್ನು ಹೊತ್ತು ಕೊಂಡೇ ಎತ್ತರೆತ್ತರವಾದ ಕಟ್ಟಡಗಳ ಮೇಲಿನ ಆಂ ತಸ್ತಿಗೆ ಹೆಜ್ಜೆಯೆಳೆಯುತ್ತ ಏರಿ ಹೋಗುವ ಪ್ರಮೇ ಯ (ಭಾಗ್ಯವೆನ್ನಲೋ ಅಥವಾ ಯೋಗವೆನ್ನಲೋ) ಎದುರಾಗಿದ್ದರೆ, ಪ್ರಾಯಶಃ ಅವನು ಅಮೇರಿಕದ ಶೋಧದ ಹವ್ಯಾಸಕ್ಕೇ ಬೀಳುತ್ತಿರಲಿಲ್ಲವೋ ಏನೊ! ಬಹುಶಃ ಬಂದ ದಾರಿಗೆ ಸುಂಕವಿಲ್ಲ ಎಂದು ಕೊಂಡು ಆತ ಬಂದ ಹಾಗೆಯೇ ಮರಳುತ್ತಿದ್ದ ನೇನೊ! ಹಾಗಾಗಿದ್ದರೆ, ಜಗತ್ತಿನ ಇತಿಹಾಸವೇ 'ಬದಲಾಗುತ್ತಿರಲಿಲ್ಲವೇ? ಹೀಗೇನೋ ಯೋಚಿ ಸುತ್ತ ಹೇಗೆ ಹೇಗೋ ಹತ್ತಿ ಆ ಕಟ್ಟಡದ | ರಎಡನೇ ಅಂತಸ್ತಿಗೆ ಬಂದೆ. ಅಷ್ಟರಲ್ಲಿ ಬರ್ಕ-. ಶ್ರ ಕ್ಸ ಲಿಗೆ ಹೋಗುವ ಬಸ್ಸೂ ಬಂದಿತ್ತು. ಬರ್ಕಲಿಯಲ್ಲಿಯ ಪ್ರಾಥಮಿಕ ಶಾಲೆ ಯೊಂದಕ್ಕೆ ನಾನು ಭೇಟಿಯನ್ನಿತ್ತು ಬಂದೆ. ಅಲ್ಲಿ ನನಗಾದ ಅನುಭವವನ್ನು ವರ್ಣಿಸಬೇಕೆನ್ನಿಸುತ್ತಿದೆ. ೫ ದೂರದಿಂದ ಕಂಡಾಗ ಅದು ಶಾಲೆಯಂತೆ ನನ್ನ ಕಣ್ಣಿಗೆ ಕಾಣಲಿಲ್ಲ. ಪ್ರಾಥಮಿಕ ಶಾಲೆಯಾಗಿ ಯಂತೂ ಖಂಡಿತ ತೋರುತ್ತಿರಲಿಲ್ಲ! ಭವ್ಯ ವಾಗಿರುವ ಎರಡಂತಸ್ತಿನ ಆಧುನಿಕವಾಗಿ ಕಂಗೊ ಳಿಸುವ ಕಟ್ಟಡವದು. ರಸ್ತೆಯ ಮೇಲ್ಲಡೆ ಪಾವಟಿ ಗೆಗಳನ್ನು ಏರಿ ಹೋದೆ. ಎದುರಿಗೇ ದೊಡ್ಡ ಪಟಾಂಗಣ! ಆ ಪಟಾಂಗಣಕ್ಕೆ ಹೊಂದಿ ಸಾಲಾಗಿ ಶಾಲೆಯ ಬೇರೆ ಬೇರೆ ವರ್ಗಗಳ ಕೋಣೆಗಳು. ನಾನು "ಹೋದಾಗ ವಿದ್ಯಾರ್ಥಿ-ವಿದ್ಯಾರ್ಥಿನಿ- ಯರು ಪಟಾಂಗಣದಲ್ಲಿ ಆಡುತ್ತಿದ್ದರು. ಇಲ್ಲಿಯ ಶಾಲೆಯ ಹೊತ್ತು ಮುಂಜಾನೆ ಎಂಟರಿಂದ ಮಧ್ಯಾಹ್ನ ಮೂರು ಘಂಟೆಯವರೆಗೆ. ನಾನು ಹೋದಾಗ ಮುಂಜಾನೆಯ ಹನ್ನೊಂದು ಘಂಟೆ ಯ ಹೊತ್ತು! ಮೊದಲೇ ಗೊತ್ತಾಗಿದುಂತೆ ನಾನು ನೇರವಾಗಿ ಎಂಟನೇ ನಂಬರಿನ ಕೋಣೆಗೆ ಹೋದೆ. ಆ ಕೋಣೆಯಲ್ಲಿ ಪ್ರಾಥಮಿಕ ಮೂರನೇ ತರಗತಿಯನ್ನು ನಡೆಸುತ್ತಿದ್ದರು. ಆ ತರಗತಿಯ ಅಧ್ಯಾಪಕಿಯಾಗಿದ್ದರು ಶ್ರೀಮತಿ ಸಿಲ್ವರಸ್ಟನ್‌. ನಾನು ಹೋದಾಗ ವಿದ್ಯಾರ್ಥಿ ವಿದ್ಯಾರ್ಥಿನಿಯ ರೆಲ್ಲ ಹೊರಗಿನ ಪಟಾಂಗಣದಲ್ಲಿ ಆಡುತ್ತಿದ್ದು ದರಿಂದ ತರಗತಿಯ ಕೋಣೆ ಬರಿದಾಗಿತ್ತು, ಶಿಕ್ಷಕಿಯರಾದ ಶ್ರೀಮತಿ ಸಿಲ್ವರಸ್ಸನ್ನರು ಒಬ್ಬರೇ ಕುಳಿತು ಪುಟ್ಟದಾದೊಂದು ಹುಡುಗನಿಗೆ ಅಕ್ಬರ ಗಳನ್ನು ಬರೆಯಲು ಕಲಿಸುತ್ತಿದ್ದರು. ಆ ಕೋಣೆಯ ಒಳಗಿನ ಅಂದ ಹೇಗಿತ್ತೆನ್ನುವಿರಾ ? ಸಾಕಷ್ಟು ವಿಶಾಲವಾದ ಆ ಕೋಣೆ ಆಟದ ಪಟಾಂಗಣಕ್ಕೆ ಹೊಂದಿಕೊಂಡಿತ್ತು. ಮುಂಭಾಗ ವನ್ನೆಲ್ಲ ಗಾಜಿನ ಉದ್ದದ ಫಲಕಗಳಿಂದ ನಿರ್ಮಿ ಸಿರುವುದರಿಂಡಾಗಿ ಕೋಣೆಯ ಒಳಗೆ ಕೂತ ವರು ಪಟಾಂಗಣವನ್ನೆಲ್ಲ ನಿರೀಕ್ಷಿಸಬಹುದಾಗಿತ್ತು. ಪುಟ್ಟಪುಟ್ಟ ಖುರ್ಚಿಗಳನ್ನು ವಿದ್ಯಾರ್ಥಿ-ವಿದ್ಕಾ ರ್ಥಿನಿಯರಿಗೆಂದು ಹಾಕಿಟ್ಟಿದ್ದರು. ನಾಲ್ಕು-ಎಂಟು ವಿದ್ಯಾರ್ಥಿಗಳ ತಂಡಕ್ಕೆ ಪ್ರತ್ಯೇಕವಾದ ಮೇಜು. AU ಹ Edy WANN ACT ಉಂಟ AEC ನ್‌ 5 "ಷೆ ದ ನೆಲೆನಲೆ ಸು ಗಳ ಬಳಕೆಗಾಗಿ ಅರೆ-ಅರೆಗಳುಳ್ಲೆ ಬಾಗಿಲಿರುವ 2 pS NE) ನ ಹ ಈ pe ಬೀರು. ತರಗತಿಯ ಕೋಣೆಗೆ ಹೊಂದಿ ಈ ತರ ಇಲ್ಲಿನ ೮ ವಾ ಔಿದಾ.ರ್ಥಿನಿಯರಿಗೆ ಗೊ ನ್‌್‌ ಗತಯಿ ಖದ್ದಾರ್ಭಿ-ಬಖದ್ದಾರ್ಧಿನಿಯಿರಿಗಿಂದೇ ಮೀಸ ರಿ ರಿ Ns, pT RE} ಜು ಮ ವೆ ಮೌನ ನಿವಾ ಲಾದ ಪ್ರತ್ಯೇಕ ಗಲ್ಲ ಮನೆ-ಶೌಚಕೂಪ! ನ ER EE ಸೂರ rE fe” ಅ ಸಿ ಸವೆಸಿ ತರಗತಿಗೆ ಎದುರಾಗಿರುವ ಗೋಡೆಗೆ WOON ನಾನು ಹೋದ ಈ ಶಾಲೆ ಖಾಸಗೀ ಶಾಲೆಯಾ ಗಿತ್ತು. ಸರಕಾರದ ಧನಸಹಾಯ ಪಡೆಯದೆ ಊರಿನವರ ಆಶ್ರಯದಲ್ಲಿ ತನ್ನ ಕಾಲ ಮೇಲೆ ತಾನೇ ನಿಂತಿರುವ ಶಾಲೆ ಇದಾಗಿತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರ ವಯಸ್ಸು ಈ ತರಗತಿಯಲ್ಲಿ ಎಂಟು-ಒಂಭತ್ತಾಗಿದ್ರಿರಬೇಕು. ಕರಿಯ ಮೈಬಣ್ಣದ ನೀಗ್ರೋ ,ಗಂಡು ಮಕ್ಕಳು ನಾಲ್ಕು-ಐದು ಜನ ರಿದ್ದರು. ಒಬ್ಬಿಬ್ಬರು ನಿಗ್ರೋ ಬಾಲಿಕೆಯರೂ ಕಣ್ಣಿಗೆ ಬಿದ್ದರು. ಒಂದು ಮೇಜಿನ ಸುತ್ತ ನಾಲ್ಕೈದು ಇನ್ನೊಂದು ಮೇಜಿನ ರು. ನೀಗ್ರೋ ಹುಡುಗ ನಾನು ಹೋದ ಸಲ್ಲ ಹೊತ್ತಿನಲಿಯೇ ವ್‌ ಖ್‌ ವಿಶ್ರಾಂತಿಯ ಅವಧಿ ಮುಗಿದು ತರಗ ಯೆಲ್ಲ ತುಂಬಿತ್ತು. ಶ್ರೀಮತಿ ಸಿಲ್ವರಸ್ಟನ್‌ ಮಧ್ಯ ವಯಸ್ಸಿನ ಅಮೇರಿಕನ್‌ ಮಹಿಳೆ. ಸೂಲ CL ಛು ದೇಹದವರಾಗಿದ್ದವರು. ಪೆಸಿಫಿಕ್‌ ಮಹಾಸಾಗ ದಲ್ಲಿ ಓಲಾಡುವ ಉಗಿ ದೋಣಿಯಂತೆ ಮಂದ ಗಾಮಿಯಾದ ಅವರು ಅಳುಕುತ್ತ ಬಳುಕುತ್ತ ತರಗತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಲಿದ್ದರು. ವಿದೇಶೀಯನಾದ ನಾನು ಅವರ ತರಗತಿಯಲ್ಲಿ ದ್ವೆನೆಂದು ಅವರಿಗೆ ತುಸು ಸಂಕೋಚ ತರಗತಿಯಲ್ಲಿ ಕಲಿಸುವಾಗಲೂ ಅವರ ಲಕ್ಷ್ಮವೆಲ್ಲ ನನ್ನೆಡೆಗೇ ಇತ್ತು. “ಓ ನಮ್ಮ ಶಿಕ್ಷಣ ಪದ್ಧ ತಿ ತುಂಬ ನೂತನ-ಅತ್ಯಂತ ಕ್ರಿಯಾತ್ಮಕವಾಗಿದೆ ಇಲ್ಲಿಯ ನಮ್ಮ ಶಿಕ್ಷಣ ಪದ್ದತಿ! ನಮ್ಮ. ಶಿಕಣ ಪದ ತಿ ಅ ಅ ಮ ಎ ಸಂತೋಷದಾಯಕವಾಗಿದೆ-” ಎಂದು ತಮ್ಮ ಮುಂಗುರುಳನ್ನು ಸವರುತ್ತ ತುಂಬ ನಾಟಕೀಯವಾಗಿ ನನಗೆ ಹೇಳಿದರು. ನಾನು ಟಕ: | ಎ ಜೋರಾಗಿ ತಲೆಯಲಾಡಿಸಿದೆ. ಆ ತರಗತಿಯ ಪಾಠ ಮುಂದುವೆರಿದಾಗ ಪ್ರೇಕ್ಷಕ ತ ped ಎಲಿ ದಿ ನಾಗಿ ನಾನು ಕುಳಿತಿದ್ದೆ. ಪುಂಡ ಹುಡುಗರು * — ಓ ಹುಡುಗ-ಹುಡುಗಿಯರೇ, ಮೊನ್ನೆ ನಾನು ಹೇಳಿದೆನಲ್ಲವೇ? ನೆನಪಿದೆಯೆ ? ಈಜಿಪ್ತ್‌ ದೇಶದೆ ಬಗ್ಗೆ? ನಾವೆಲ್ಲ ಒಟ್ಟಾಗಿ ಈಗ ಆ ದೇಶದ ಬಗ್ಗೆ ಸಂಶೋಧನೆ ನಡೆಸೋಣ...” ಶ್ರೀಮತಿ ಸಿಲ್ವರ ಸ್ಪನ್ನರು ನಿಧಾನವಾಗಿ ಬೋಧಿಸುತ್ತಿದ್ದರು. ತರ ಗತಿಯ ವಿದ್ಯಾರ್ಥಿ- ದ್ಯಾರ್ಥಿನಿಯರೆಲ್ಲ ಸ್ವಚ್ಛಂದ ಗಿ ಗ-ಹುಡುಗಿಯರ ಸೆಳೆದುಕೊಳ್ಳಲು ಬಲು ಪ್ರಯಾಸ ವಾಯಿತು. ಇದೀಗ ಅವರು ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೂ ಬರೆಯಲು . ಕಾಗದ ರ ದೇಶದ ನಕ್ಷೆ ಪ್ರತಿಯೊಬ್ಬರಿಗೂ ಹಂಚಿದರು. ಪ್ರತಿ ವಿದ್ಯಾರ್ಥಿಯ ಕೈಯ್ಯಲ್ಲಿ ಬರೆಯುವ ಪೆನ್ಸಿಲ್ಲು ಇತ್ತು. ಇನ್ನೇನು ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿ ನಿಯರೂ ಶಾಂತರಾಗಿ ಪಾಠದ ಕಡೆ ಗಮನ ಕೊಡುವದರಲ್ಲಿದ್ದರು ಎನ್ನುವದರಲ್ಲಿಯೇ ಮೈಕಲ್‌ ಎಂಬ ಡೊಣ್ಣ ಹುಡುಗ ಎದ್ದು ಅತ್ತಿತ್ತ ಮಂಗದ ಮರಿಯಂತೆ ಓಡಲೂ, ಅಕಾರಣವಾಗಿ ನೆಲದ ಮೇಲೆ ಧೊಪ್ಪನೆ ಕುಸಿದು ಬಿದ್ದು ವಿಕಾರ ` ವಾಗಿ ಮೈಮೋರೆ ಕೈಗಳ ಚೇಷ್ಟೆ ಿಯನ್ನಾರಂಭ ಸಿದ್ದ. ಶ್ರೀಮತಿ ಸಿಲ್ವರಸ್ಪನ್ನರ ಯಾವ ' ಉಪಾ ಯವೂ ' ಅವನ-ಮುಂದೆ ನಡೆಯಲಿಲ್ಲ! ಆತನ ಮಂಗಚೇಷ್ಟೆಯೆದುರು ಈಜಿಪ್ತ್‌ , ದೇಶ ತುಂಬ ದೂರವಾಗಿತ್ತು! ಶ್ರೀಮತಿಯವರ ಎಲ್ಲ ಅಸ್ತ್ರಗಳೂ ಅವನ ಎದುರು ನಿರರ್ಥಕವಾಗಲು- ಶ್ರೀಮತಿಯವರು. ಅವನ ಹತ್ತಿರ ಬಂದು ಅವ ನನ್ನು ನಯದಿಂದ ಪುಸಲಾಯಿಸಿ, “ಮೈಕಲ್‌, ನೀನು ಹೊರಗೆ ಹೋಗಿ ಆಡಿಕೊಂಡು ಬಾ” ಎಂದು ಅವನನ್ನು ಹೊರಗಟ್ಟಿದರು. ಅಷ್ಟು ಮಾಡು ವಾಗ ಅವರಿಗೆ ಸಾಕುಬೇಕಾಗಿತ್ತು. ಮೈಕಲ್‌: ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಹೋಗಿದ್ದ. [4 pe — ತನ್ನಯರಾ ದ್ದರು. ಆ ಹು ಯಾ ಗಣಿತದ ಪಾಠ ಆರಂಭವಾಗಬೇಕು. ಯವರು ಒಂದೊಂದು ಲ್ಲಿ ಶ್ರೀಮತಿಯವರ ಬೋದನೆ ಮುಂದುವರಿದಿತ್ತು: “ಮಕ್ಕಳಿರಾ, ನಾನು ಹಲ- ಗೆಯ ಮೇಲೆ ಬರೆದಂತೆ ನೀವು ಬರೆದುಕೊಳು « ವಿರಾ? ನಾವೆಲ್ಲ ಕೂಡಿ ಒಟ್ಟಿಗೆ ಈಗ ಸಂಶೋ ಧನೆ ಮಾಡೋಣ. ಈಜಿಪ್ತಿನ ಗಡಿ ಯಾವುದು ಹೇಳಿ” ಎಂದು ಗೋಡೆಯ ಮೇಲಿದ್ದ ಹಲಗೆಯ ಬದಿಯಲ್ಲಿ ಅಂಟಿಸಿದ ಈಜಿಪ್ತಿನ ನಕಾಶೆಯತ್ತ ಕೈಮಾಡಿದರು. ಶ್ರೀಮತಿಯವರು ಒಂದೊಂದಾಗಿ ಈಜಿಪ್ತಿನ ಗಡಿಗಳ ಹೆಸರುಗಳನ್ನು ಹಲಗೆಯ ಮೇಲೆ. ಬರೆಯುತ್ತಿದ್ದರು. ವಿದ್ಯಾರ್ಥಿಗಳು ಹಲ ಗೆಯ ಮೇಲೆ ಬರೆದುದನ್ನು ತಮ್ಮ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಈಜಿ ಪ್ರಿನ್ನಜನಸಂಖ್ಯೆಯ ಬಗ್ಗೆ ವಿವರ ಕೊಡುತ್ತಿದ್ದ ಶ್ರೀಮತಿಯವರು. ಬರ್ಕಲಿನಗರವಿರುವ ಕೆಲಿ 'ಘೋರ್ನಿಯಾ ಪ್ರಾಂತದ ಜನಸಂಖ್ಯೆ ಎಷ್ಟು ಗೊತ್ತಿದೆಯೆ? ಎಂದು ತರಗತಿಯನ್ನು .ಪ್ರಶ್ನಿಸು ತ್ತಾರೆ. ತರಗತಿಯಲ್ಲಿಯ ಯಾರೂ ಆ ಪ್ರಶ್ನೆಗೆ ತ್ತರ ಕೊಡುವದಿಲ್ಲ ಆಗ ಶ್ರೀಮತಿಯವರು ಅನ್ನುತ್ತಾರೆ- “ಬೇಕಾದರೆ ಸಂದರ್ಭಗ್ರಂಥವನ್ನು ಓದಿನೋಡಿ ಹೇಳಿ-” ತಟ್ಟನೆ ಮೂರು ಪುಟ್ಟ ಬಾಲಿಕೆಯರು ಓಡಿ ಹೋಗಿ ಪುಸ್ತಕಗಳಿರುವ ಬೀರು ವಿನ ಮುಂದೆ ಕುಳಿತು ಆತುರದಿಂದ ಸಂದರ್ಭ ಗ್ರಂಥವನ್ನು ಕೈಗೆತ್ತಿಕೊಂಡರು. ಅವರಿಗೆ ಬೇಕಾದ ಮಾಹಿತಿ ವಿವರ ಆ ಸಂದರ್ಭಗ್ರಂಥದಲ್ಲಿ ದೊರಕ ಲಿಲ್ಲ. ಶ್ರೀಮತಿಯವರು ಆ ಮಕ್ಕಳ ನೆರವಿಗೆ ಬಂದರು. *ಶ್ರೀಮತಿಯವರಿಗೂ ಆ ಮಾಹಿತಿ ಅಲ್ಲಿ ಸಿಗಲಿಲ್ಲ. ಆದರಿಂದ ಅವರಿಗೆ ತುಂಬ ನಿರಾಸೆಯಾ ದಂತಿತ್ತು. “ಹೌದು ಈ ಪುಸ್ತಕದಲ್ಲಿಲ್ಲ. ನಿಮ್ಮ ಮನೆಗೆ ಹೋಗಿ ನಿಮ್ಮೆ ಮನೆಯಲ್ಲಿರುವ ಸಂದರ್ಭ ಗ್ರಂಥದಲ್ಲಿ ಕೆಲಿಘೋರ್ನಿಯಾ ಪ್ರಾಂತದಲ್ಲಿ ಜನ ಸಂಖ್ಯೆ ಎಷ್ಟು ಎಂಬುದನ್ನು ತಿಳಿದು ಬನ್ನಿ, ನಾಳೆ ಸಾಲೆಗೆ ಬರುತ್ತಾ-ಆಗದೆ?” ಎಂದರು. ಈಜಿಪ್ತಿನ ಅನ್ವೇಷಣೆ ಆಂದು ಅಲ್ಲಿಗೇ ಮುಗಿಯಿತು. ಇದೀಗ ಶ್ರೀಮತಿ ಕಾಗದದ ತುಣುಕನ್ನು ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಗೆ ಹಂಚಿ ' 'ಪರು: ಕಾಗದದ ತುಂಬೆಲ್ಲ ಗಣಿತದ ಪ್ರಮೇಯ 'ಗಳು-ಕೂಡಿಸುವ ಕಳೆಯುವ ಲೆಕ್ಕಗಳು. ತರಗತಿ ಕುಟೀರ ರಾಜ್ಯದ ಬತ್ತ-ವಿಚಿತ್ರ ೩೧ ೧ ಕರಾ ದರಾ | ಲಾಜ ಇಲ್ಲ. ಏದ್ದಾರ್ಥಿ-ವಿದ್ದಾರ್ಥಿನಿಯರು ಸ್ನಚ್ಛಂದ ಖಲು ಹ ೧೨7ರ ಹಸಿರ, ಸಲಿಲ ಜಗಳ-ಕುಸಿ.ಯಾಟ C € }G dL Cl - ರ ಲ ಬಲ ಕಾವಿ. ಅಲ ತಾಪಿ $೦೯ ಬಿ ಸಿಂ ಸಿವಿವಿ ಐನ್ನೂ ನಡಿಸಿದ್ದರು ಲ್ರೀಮುತಯವರೀನೋ pT EE ಸೌ ತಾಲ ಶತ ಇ ೧ ಪೌಂಿ೨ಃ ಶಾಂತಿ ಎಂಟಿ ಶಾಂತಿಯ ಮಂತ್ರ ವ ಬ ಇ ಸುತ ಇವಾ ಅಣು ಓ೦ದೀ ಸಿಮನಿ ಪಠಿಸುತ್ತಿದ್ದರು ಕವಿವರ್ಯ ಲ್ಲಿ ಆ ಬ ಸಾತ್ಟಾಣ್ಮಾದ ಬ. ಓ ಇ 19 [NRTA ಯುಐಲಿ೦S ಓಂ ಅಶಾಂತಿಃ ೬೦ ಅಶಾಂತಿಃ ಅಲಾ ಹೈ ಇ. ಅಭಿ ಫೂಟ ಠಾ ) ಎಂದು. ಶ್ರೀಮತಿಯವರು ಆಶಾಂತಿಯ ಪಠನ ಖೂ ಮಂ ವಿ ಗ್‌ ಇಳೆ ಉಂ ಐದಸಿದ್ದರ ಸಾರ್ಥಕವಾಗುತ್ತಿತ್ತೋ! ತರ ಕ ಆರು ತ್‌ ಗತಿಯ ಮೊದಲನೆಯ ಪಂಕ್ತಿಯಲ್ಲಿ ಕುಳಿತ ಕೆಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲೆಕ್ಕವನ್ನು ಬಿ ಸುವದರಲ್ಲಿ ಮಗ್ನರಾಗಿದ್ದರು. ಇಷ್ಟಾಗುವಾಗ, ಹೊರಗೆ ಒಬ್ಬನೇ ಆಡುತ್ತಲಿದ್ದ ಮೈಕೆಲ್‌ ಒಳಗೆ ಬಂದಿದ್ದ. ಬಂದವನೇ ನೇರವಾಗಿ ನಾನಿದ್ದಲ್ಲಿಗೇ ಬಂದು ನನಗೆ ಉಪದೇಶ ಮಾಡುತ್ತಾನೆ. “ಸರ್ವಥಾ ನಿಮ್ಮ ಮಗನನ್ನು ಈ ಶಾಲೆಗೆ ಕಳಿಸದಿರಿ. ಇಲ್ಲಿ ಹೊರೆ ಹೊರೆ ಪಠಿಸುವ ಕೆಲಸ ಕೊಡುತ್ತಾರೆ- "ಗಟ್ಟಿಯಾಗಿ ಕಿರುಚಿ ಮೈಕಲ್‌ ಮಾತನಾಡುತ್ತಿದ್ದ. ಶ್ರೀಮತಿ ಸಿಲ್ವರಸ್ಪನ್ನರಿಗೆ ಏನು ಮಾಡಬೇಕೆಂದು ತೋಚದೆ ಪಿಳಿಪಿಳಿ ನೋಡುತ್ತಿದ್ದರು. ಮೈಕಲ್‌ನಿಗೆ 'ತರಗತಿ ಯಲ್ಲಿ ನಡೆಯುತ್ತಿದ್ದ ಪಾಠದೆಡೆಗೆ ಲಕ್ಷ್ಯ ಇದ್ದಂತೆ ಕಾಣಲಿಲ್ಲ. . ಗವಿಮಾನವನ ತೆರ ಬಣ್ಣ ಬಣ್ಣದ ಚಿತ್ರಗಳನ್ನು ಕಾಗದದ ಮೇಲೆ ಮೂಡಿಸುತ್ತಿದ್ದ. ಇದಾಗುತ್ತಿದ್ದಂತೆಯೇ ಒಬ್ಬ ಪುಟ್ಟ ಹೇಡುಗ ನನ್ನ ಬಳಿಗೆ ಬಂದು, “ನೀವು ಇಂಡಿಯಾ ದೇಶ ದವರೇ? ನನ್ನ ಅಜ್ಜ ಅಜ್ಜಿಯರು ನಿಮ್ಮ ಇಂಡಿಯಾ ದೇಶದಲ್ಲಿ ಕೆಲಕಾಲ ಇದ್ದರು” ಎನ್ನುತ್ತಾನೆ. ಇಲ್ಲಿಯ ಮಕ್ಕಳಿಗೆ ಪರದೇಶದ ಅಪರಿಚಿತರನ್ನು ಕಂಡಾಗ ಸಂಕೋಚ, ನಾಚಿಕೆ ಹೆದರಿಕೆ ಏನೂ ಇಲ್ಲವೇ ಇಲ್ಲ ವಶ್ಲ! ಈ ಹುಡುಗ-ಹುಡುಗಿಯರ ಸಾಮಾನ್ಯ ಜ್ಞಾನವಾದರೂ ಅಗಾಧವಾದುದೇ! ಪಾಠ ಮರೆಸಿದ ಹಸಿವು ಅದಾಗಲೇ ಮಧ್ಯಾಹ್ನ ಹನ್ನೆರಡು ಘಂಟೆಯ ಸಮಯ. ಮಕ್ಕಳಿಗೆಲ್ಲ ಹಸಿದ ಹೊಟ್ಟೆ. ತಮ್ಮ ತಮ್ಮ ತಿಂಡಿಯ ಪೊಟ್ಟಣದ ನೆನಪನ್ನು ತಂದಂತಿ ತ್ತು. ಶ್ರೀಮತಿಯವರ ಪಾಠ-ಬೋಧನೆ ತರಗತಿ ಯಲ್ಲಿ ಯಾರಿಗೂ ಬೇಕಿದ್ದಂತೆ ಕಾಣಲಿಲ್ಲ, ಮೈಸೂರು ಅರಮನೆ ಮೈಸೂರು ಅರಸರ ಭವ್ಯತೆಯ ಸಂಕೇತ ಜಟೆ ಬಡೆ ಗೆ ಗಗ ಯಡಿ ಯಯ ಬೆ ಬಿಚಿ ಬಟ ಬ ಡೈೈಡೆ ನ. ನಿಮಗಾಗಿ ತೆರೆದಿದೆ: ೫ ಕಲ; ಪ್ರತಿ ೫-೩೦ ರವರೆಗೆ $ ಮಾರ್ಗದರ್ಶಿತ ಸಂದರ್ಶನ ಪ್ರಕಿ ಗಂಟೆಗೊಮ್ಮೆ * ಪ್ರವೇಶ ದಕ್ಷಿಣ ದಿಕ್ಕಿನ ಅಂಬಾ ವಿಳಾಸ ದಾರದ ಮೂಲಕ ಶುಲ್ಕ ರೊ. ೧.೦೦ ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಸಿರಾ | ಕರ್ನಾಟಿಕ ಸರಕಾರದ ವಾರ್ತಾ ಮತ್ತು ಪ್ರಜಾರ ಇಲಾಖೆಯ ಪ್ರಕಟಣೆ ಮೆಸಸುಟಳಿಕೆಟೆ ಕ ಕೆಕೆಕೆಟೆಕೆ ಯಕ ಕಟಿ ಕ0 4 044 4444444444444141111111111111111 1: ( (( ಲ ಲ ಲಲ್‌ ಆ.41 14444444444 ಆಆಆ ಆಆ ದಿನ ಬೆಳಿಗ್ಗೆ ೧೦-೩೦ ರಿಂದ ಸಾಯಂಕಾಲ | SAANNAAMS ಅಚಲ ಎಲ ಟಾ ಟೋ ಪ ಟ್‌. ಅವರ ಬೋಧನೆ ಕೇಳಿಸುತ್ತಿರಲಿಲ್ಲ. ತಮ್ಮ ತಮ್ಮ ಬುತ್ತಿಯ ಗಂಟನ್ನು ತಿನ್ನಲು ಸುರುಮಾಡಿದ್ದ ರು. ಹೆಚ್ಚಾ ಗಿ ಬ್ರೆಡ್ಡು -ಹಾಲು-ಹಣ್ಣು ತಂದಿದ್ದರು. ದೇಶದಲ್ಲಿ ಹಿಂದೊಮ್ಮೆ ಇದ್ದವರ ಒಗೆ ಒಂದು ಕೈಗಡಿಯಾರ ತಂದಿದ್ದ. ಅವನು ಟಿ ಗೆ ಆಡುವದರಲ್ಲಿಯೇ ಮಗ್ನ ನಾಗಿದ್ದ. ಆ ತರಗತಿಯಿಂದ ಹೊರಬಂದಾಗ ಆ ಮಕ್ಕಳೆ ಬುತ್ತಿ ಇನ್ನೂ ಮುಗಿದಿರಲಿಲ್ಲ! pa *" ಅಮೇರಿಕದ ರಾಷ್ಟ್ರಾಧ್ಯಕ್ಷರಾಗಿದ್ದ ಅತ್ಯಂತ ಜನಪ್ರಿಯರೆನಿಸಿಕೊಂಡ ಜಾನ್‌ ಕೆನ್ನೆಡಿಯವರ ದುರಂತ ಮೃತ್ಯುವಿನ ಸುದ್ದಿಯನ್ನು ಕೇಳಿದ ಕ್ಷಣದಿಂದ- ಕಳೆದ ಕೆಲವು ದಿನಗಳಿಂದ-ಅಮೇ ರಿಕ ಭೂಖಂಡ ಸಂತ್ರಸ್ತವಾಗಿದೆ. ಕೆನ್ನೆಡಿಯ ವರು ಮರಣವನ್ನು ಕಂಡ ಬಗೆ ತೀರ ಆಶ್ನ ರ್ಯ, ತೀರ ಅನಿರೀಕ್ಷಿ ತ! ನಡುಹಗಲಿನಲ್ಲಿಯೇ “ಮಧ್ಯ ರಾತ್ರಿ ಇಳಿದೆ ಹಾಗೆ! ಎಂದಿನಂತೆ ಆ ದಿನವೂ ಮುಂಜಾನೆ ವಿಶ್ವವಿದ್ಯಾಲಯದ ನನ್ನ ಹೋಗಿದ್ರೆ. ಎಂದಿನಂತೆ ಎಲ್ಲ ಪಾಠ 2 ಜರುಗಿದ್ದವು. ಮಧ್ಯಾಹ್ನ ಒಂದು ಘಂಟೆಯ ಸುಮಾರಿಗೆ ಎಂದಿನಂತೆ ನನ್ನ ಕೋಣೆಗೆ ಮರಳುತ್ತಿದ್ದೆ. ಏನಾಶ್ಚರ್ಯ! ನಕ ಹೊರಗಿನ ಹಜಾರದ. ಟೆಲಿವಿಶನ್‌ ಸುತ್ತ ಜನರು ಕಿಕ್ಕಿರಿದು ನೋಡುತ್ತಿ ಸೇ ಅಭೂತ ಪೂರ್ವವಾದ ದೃಶ್ಯ! ನಡುಹಗಲಿನಲ್ಲಿ ತಮ್ಮೆಲ್ಲ ಕೆಲಸ-ಬೊಗಸೆಗಳನ್ನು ಮರೆತು ಜನೆ ಟೆಲಿವಿಶನ್‌ _ ರನು ನೋಡುವುದೆಂದರೆ! ಕುಬೇರರ ಈ ರಾಜ್ಯದಲ್ಲಿ ಇದು ವಿಚಿತ್ರವೇ! ಪಿಟ್ಟೆನ್ನದೆ ಜನ ಏಕಾಗ್ರತೆ ಯಿಂದ ಟೆಲಿವಿಶನ್‌ ಪರದೆಯ ಮೇಲೆ ಮೂಡಿದ ದೃಶ್ಯಾವಳಿಗಳನ್ನು ನೋಡುತ್ತಿದ್ದರು. ಏನು ಕತೆ- ಏನು ವಿಷಯ ಎಂದು ಗೆಳೆಯರೊಬ್ಬ ರನ್ನು ಕೇಳಿದೆ. ಔಗಲೇ ನನಗೆ ಗೊತ್ತಾದುದು-ರಾಷ್ಟ್ರ ಧ್ಯಕ್ಷ ರಾದ ಕೆನ್ನೆಡಿಯವರು ಕೊಲೆಗಾರನ ಗುಂಡಿನೇ ಕ ಬಲಿಯಾಗಿದ್ದಾರೆ ಎಂದು! ಟೆಕ್ಸಾಸ್‌ ಎಂಬ ಅಮೇರಿಕೆಯ “ದಕ್ಷಿಣ ಪ್ರಾಂತದ ಡಲ್ಲಾಸ್‌ ನಗರಕ್ಕೆ ಅಧ್ಯಕ್ಷ ಕೆನ್ನೆಡಿಯವರು ತಮ್ಮ ರೊಂದಿಗೆ ಭೇಟಿಯಿತ್ತಾಗ ಈ ದುರ್ಫಟನೆ ಸಂಭವಿಸಿತ್ತು! ಡಲ್ಲಾಸ್‌ ನಗರದ ಆಸ್ಪತ್ರೆಯಲ್ಲಿ ಕೆನ್ನೆಡಿಯವರ ಶವವನ್ನು ಕೊಂಡೊಯ್ಯುವ ದೃಶ್ಯ ಆ ಆಸ್ಪ ತ್ರೆಯ ಸುತ್ತ ಮುತ್ತಲಿನ ಸನ್ನಿ ವೇಶದ' ಗಂಭೀರತೆಯ ದೃಶ್ಯಾವಳಿ ಇವೇ ಮೊದಲಾದವುಗಳನ್ನು ಟಿಲಿ ವಿಶನ್‌ ಪರದೆ ತೋರಿಸುತ್ತಿತ್ತು. ಇಂತಹ ವಿಪತ್ತಿನ ಸಂದರ್ಭದಲ್ಲಿಯೂ ಸಹ ಈ ಜನರ ರೀತಿ, ನೀತಿ, ನಡೆ-ನುಡಿ. ಎಷ್ಟು ಉದಾತ್ತ-ಎಷ್ಟು ಧೀರ- ಗಂಭೀರ! ಈ ಸಂದರ್ಭದಲ್ಲಿ ಗಾಂಧೀಜಿಯವರ ಕೊಲೆಯ . ದುರಂತ ಪ್ರಕರಣದ ನೆನಪು ನನ ಗಾಗುತ್ತಿದೆ. ನಾನಾಗ ಮಹಾರಾಷ್ಟ್ರದ ಸಾಂಗಲಿ ಯಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಆ ದುರಂತವಾದ ಮೇಲೆ ಹತ್ತು-ಹದಿನೈದು ದಿನ ಗಳವರೆಗೆ ಬೀದಿಯಲ್ಲಿ ತಿರುಗಾಡುವುದು ಸಹ ಸುಲಭವಾಗಿರಲಿಲ್ಲ. ಸಾಂಗಲಿಯ ಬಹುಭಾಗ ದಲ್ಲಿಲ್ಲ ದುಳ್ಳುರಿಯ ನಾಲಗೆ ಯಾರೆಲ್ಲರ ಮನೆ ಮಠಗಳನ್ನು ಆಹುತಿಗೊಂಡು ನೆಕ್ಕಿದಾಗ ಧುತ್ತೆಂದು ಸುರುಳಿಸುರುಳಿಯಾಗಿ ಮೇಲೆದ್ದ ಕರಿಯ ಹೊಗೆಯ ಮೋಡದ ಚಿತ್ರ ಇನ್ನೂ ನನ್ನ ಕಣ್ಣೆದುರು ಕಟ್ಟಿದೆ. ಹತ್ತು-ಹದಿನೈದು ದಿನ ಪೇಟೆಗಳೆಲ್ಲ ಮುಚ್ಚಿದ್ದವು. ಹಾಲು-ತರಕಾರಿಯಿ- ಲ್ಲದೆಯೆ ಕಾಲೇಜಿನ ವಸತಿಗೃಹದಲ್ಲಿ ಉಂಡ ನೆನಪು! ಇಲ್ಲಿಯಾದರೊ? ಅಧ್ಯಕ್ಷರ. ಕೊಲೆಯ ಸುದ್ದಿಯನ್ನು ಕೇಳಿ ಜನರೇನೂ rus: ರಾದರು ಆದರೆ ಹದಗೆಡಲಿಲ್ಲ, ಡಿಜ್ಮೂಢರಾಗ ಲಿಲ್ಲ! ಜನರಿಗೇನೋ ದುಃಖವಾಯಿತು, ಆದರೆ ಹತಾಶರಾಗಲಿಲ್ಲ! ಅಳುಕಿದರು, ಆದರೆ ಅಲ್ಲಾಡ ಲಿಲ್ಲ! ಎಂದಿನಂತೆ ಬರ್ಕಲಿ ನಗರದ ಮಾರುಕಟ್ಟೆ ಅಂಗಡಿಗಳೆಲ್ಲ ತೆರೆದೇ ಇದ್ದವು. ಹರತಾಳದ ಕರೆಯನ್ನು ಯಾರೂ ಕೊಡಲಿಲ್ಲ! ಶಾಲೆ ಕಾಲೇಜು ಗಳು ಎಂದಿನಂತೆ ಮುಂದುವರಿದಿದ್ದವು. ಭಾರತ- ದಿಂದ ಈ ಕುಬೇರರ ರಾಜ್ಯಕ್ಕೆ ಬಂದ ನನಗೆ ಇದೆಲ್ಲವೂ ಸೋಜಿಗವೇ! ಸತ್ತಾತ ವ್ಯಕ್ತಿ, ರಾಷ್ಟ್ರಾಧ್ಯ ಕ್ಷನಲ್ಲ....? ಹೊಲೆಲ್ಲಿನಲ್ಲಿ ಸುದ್ದಿ ತಿಳಿದವನೇ ಹೊರಗೋಡಿದೆ. ದಾರಿಯಲ್ಲಿ ಕಂಡವರನ್ನು ನಿಲ್ಲಿಸಿ ಮಾತನಾಡಿದೆ- “ಅಲ್ಲ, ನಿಮ್ಮ ರಾಷ್ಟ್ರಾಧ್ಯಕ್ಷರು ಇನ್ನಿವಲ್ಲಂತಲ್ಲ!” ಬಟ್ಟೈಗಳನನ್ನಿ ಕೊನೆಯ ಸಲ ಆದ್ದುವ ಮೊದಲು ನೀರಿನಲ್ಲಿ ಸ್ವಲ್ಪ ರಾನಿಪಾಲ್‌ ಹಾಕಿರಿ ಮತ್ತು ನಂತರೆ ನೊ ಇಡಿರಿ ಬಟ್ಟೆಗಳಿಗೆ ಉಜ್ವಲ ಬಿಳುಪು! ಕಾನಿಪಾಲ್‌ನ ಬಿಳುಪು! ಬಿಳಿಯ ಬಟ್ಟಿ ಗಳು ಯಾವುದೇ ಇರಲಿ ಕಾವಿನ, ಸಿಂಥೆನಿಕ ಮತ್ತು ಬೆ ಶ್ಲ ಂಡೆಡ್‌ರಾನಿಪಾಲ್‌ನಿಂದ ಉಜ್ವಲವಾಗಿ ಎದ್ದು ಕಾಣುತ್ತವೆ, ಈ. ನಿಯಮಿತವಾಗಿ ರಾನಿಪಾಲ್‌ ಹಾಕಿರಿಿ,. ಮತ್ತು ಬಿಳುಪನ್ನು ನೋಡಿರಿ, ತೋರಿಸಿರಿ! ಕಾಟನ್‌ ಬಟ್ಟಿ ಗಳಿಗೆ ರಾನಿಪಾಲ್‌ ಈ ಸ ಫ್‌ ಸ ೩ ಮತ್ತು ಬ್ಲೆಂಡೆ್ಲ blends ಬಟ್ಸಿಗಳಿಗೆ ರಾನಿಪಾಲ್‌5ಿಸ್‌. Chilai CE_nAlvo i. ಸ -ಮುಗುಡದಿಂದಲೇ ತಲೆಯಲ್ಲಾಡಿಸುತ್ತಿ ರು ಆದರೆ ಎಲ್ಲರೂ ತಮ್ಮ ತಮ್ಮೆ ವೃತ್ತಿಯಲ್ಲಿ ಹಂಧೆ ಉದ್ಯೋಗದಲ್ಲಿ ನಿಮಗ್ನ ರು! ನಾನದ ದ ` ಇಂದು? * “ಇಲ್ಲವಲ್ಲ. ಯಾಕೆ ಹೀಗೆ ಕೇಳು ರ?” ಎಂಬ ಆ ಆಂಗಡಿಯವರ ಮರು ಸವಾ ನಾನು ಏನು ಹೇಳಬಹುದಾಗಿತು ಸ? -ಅವರ ಗಡಿಯ ಟ್ರಾನ್ಸಿಸ್ಟರ್‌ ರೇಡಿಯೋ ರ್ಣ | ಕಠೋರವಾಗಿ ಕೆನೆ ್ನ್ನಿಡಿಯವರ ದುರ್ಮರಣದ ವಾರ್ತೆ 'ಯನ್ನು ಸಾರುತ್ತ ಲೇ ಇತ್ತಾ. ಆದರೂ ಆ ಅಂಗಡಿ ಯವರಿಗೆ ನನ್ನ ಪ್ರಶ್ನೆ ಯಾಕೆಂಬುದು ತಿಳಿಯಲಿಲ್ಲ ವಲ್ಲ! “ಏನೂ ಇಲ್ಲ, ಸಹಜವಾಗಿ ಕೇಳಿದೆ” ಎಂದಿಷ್ಟೇ ಮುಂದುವರಿದೆ. ಅಲ್ಲಿಂದ ಗಡಿಬಿಡಿಯಲ್ಲಿಯೇ ' ವಿಶ್ವವಿದ್ಯಾಯದೆ ವಿಸಿ ೀರ್ಣಕ್ಕೆ ಹೋದೆ. ಎದುರಿ ವ ನಂದ ಬರುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಓದು ತ್ತಿದ್ದ ಅಮೆರಿಕನ್‌ ವಿದ್ಯಾರ್ಥಿನಿಯನ್ನು ಪಶ್ನಿಸಿದೆ. “ಸುದ್ದಿ ಗೊತ್ತಾ ) ಯಿತೇ- ನಿಮ್ಮ ರಾಷ್ಟಾ ಧ್ಯಕ್ಷ ಕೆನ್ನೆಡಿಯವರ ದುರ್ಮರಣದ ವಾರ್ತೆ?” ಅವ ಳೋ ನನ್ನ ಅವಸರದ ಪ್ರಶ್ನೆಗೆ ತುಂಬ ನಿಧಾನ “ಕೆನ್ನೆಡಿಯವರು ಡೆಮೊಕ್ರಾಟಿಕ್‌ ಪಕ್ಷದವರು. "ನಾನು ರಿಪಜ್ಜಿಕನ್‌ ಪಕ್ಷಕ್ಕೆ ಸೇರಿದವಳು. ನಮ್ಮದು ಪ್ರಜಾಪ ್ರೆಭುತ್ವದ ನಾಡು. ನಮ್ಮಲ್ಲಿ ಘಟನಾತ್ಮಕ ' ವಾದಸರ್ಕಾ ರವಿದೆ. ಕೆನ್ನೆ ಡಿಯವರು: ಮಡಿದುದರಿಂದ ಭು ಸರಕಾರದ ನೀತಿ-ರೀತಿ ಬದಲಾಗುವುದಿಲ್ಲ.” ಅಮೇರಿಕದ ಆಡಳಿತ ವ್ಯವಸ್ಥೆಯ ಬಗ್ಗೆ ಉದ್ದವಾದ ಭಾಷಣವನ್ನೇ ಆಕೆ ಬಿಗಿಯುದರಲ್ಲಿದಳು. ಭೌತ ಶಾಸ್ತ್ರದ ಸ್ನಾತಕೋತ್ತರ ವಿದಾ ದ್ಯಾರ್ಥಿನಿ ಆಕೆ! ವಿಶ್ವವಿದ್ಯಾಲಯದ ಆವಾರದಲ್ಲೆಲ್ಲ ಇದೇ ಬಗೆಯ ವಾತಾವರಣ. ಅಲ್ಲಲ್ಲಿ ವಿದ್ಯಾರ್ಥಿಗಳು ಗುಂಪಾಗಿ ಪಿಸು ಪಿಸು ಮಾತಾಡಿಕೊಳ್ಳುತ್ತಿದ್ದರು. ಹಾಗೆಂದು ಫಿ ಹುಚ್ಚಾಗಿ ಸಲ್ಲದ ಉದ್ವೇಗ-ಆವೇಶವನ್ನು ತೋರುತ್ತ ರಲಿಲ್ಲ! ಜನಪ್ರಿಯ' ರಾಷ್ಟ್ರಾಧ್ಯಕ್ಷ ವಿಪತ್ತಿನ ಎದುರಿನಲ್ಲಿಯೂ po ಶಿಸ್ತು. ಎಂತಹ ಸಂಯಮ. ಕೆನ್ನೆಡಿಯವರ ಕೊಲೆ ಯಾದ ಎರಡು ಮೂರು ತಾಸಿನಲ್ಲಿಯೇ ಡಲ್ಲಾಸ್‌ ವಿಮಾನ ನಿಲ್ದಾಣದಲ್ಲಿಯೇ ವಿಮಾನಿನ ಗಡೆ ಹೊಸ ರಾಷ್ಟ್ರಾಧ್ಯಕ್ಷರಾಗಿ ಶ್ರೀಯುತ ಕುಬೀರ ರಾಜ್ಯದ ಚಿತ್ರ-ವಿಚಿತ್ರ ' ೩ ನಿಮ್ಮ ಅಂಗಡಿಯನ್ನು ಸ ವ: ತಾರಾ ನ್‌ರು ಪ ಪ್ರೀತಾ ಕಣವಿ ಜಾ ಲು” ಸನ್‌ ಆ ಅಲ್ಲ ವಿಧಿಯನ ನಿ ಬೂ ಅ ಅಲಲ ಎಲ್ಲ ಲು ಕರದಿ ವಿರಂಪರಿಯಿ ಸಾಕಿ ಒದ po ೧7ಗಗೂಸಿಂಬ ಇ ಲಿ ೨ ೧೪. ಇದ ೪ ಶಿಸ್ತು-ಸಂಯಮಗಳಿಂದ ಶೋಭಿತ ನಾಗು ದ್‌ ಗಾರ್‌ ನ AG ಮ ಡಿ ೯ ವಾದಾಗ ಖ್ರಬಲಲ್ರಲಖತ್ತಿಲ೦Sದ ಶ್ರೀನು ರಾಜಾ wy 9 “ಲಲಿತ್‌ ಜ್‌ ಶ್ರಿ ೨.೨ ಇಂ ನ. ಪದವಿ ಇಷ ಡಳಿತದ ಪದ್ದತಿ ಬೀರಿ ಇನ್ನೊಂದಿಲ್ಲ! ಕೆನ್ನೆ ಡಿಯ ಕು ಇ he ಲ ಉಲ ಮಿ ಷಾ ಮಾ ತಾ) ಓಲೆ ನ್‌ ವಿ ಣಾ ) ಬರ ಅಧಿ ರೂಸಿ ಅಧ್ಯಕ್ಷರ ಪಕ್ಷದಲ್ಲಿಯೇ ನಿಂತು 2 2 ೧೨ NE Ce ಹ ಹ ಗಂಭೀರವಾಗಿ ಅಳುಕದೆ ಅಲ್ಲಾಡದ ಹೊಸ ಅಧ ಕಿ NEE EE ES ಇಸ ಕರು ಖ್ರಅಿಟಬಿಲ್ಲ ಲ್ರರ್ಬಿಕಖಾ/ ತಮ್ಮ ಹುದ್ದೆಯನ್ನು ದ ಆ ೨ ಅ I A ನ ಎವಿ ವಹಿಸಿಕೊಳ್ಳುವದನ್ನು ನೋಡುತ್ತಿರುವ . ಚಿತ್ರ ನೊ ಇ ಸೂಪ್‌ ೧ 4 ಇಸ್ಕಿ ಗಿವೆ ೧7 ಪ್ರಜಾಪ್ರಭುತ್ವದ ಭವ್ಯ ಚಿತ್ರವೇ ಆಗಿತ್ತೆಂದು ಇರ್‌! A ಇತಿ ಎಫ: ಗಾಗ ಕು ಔಸಿ 7 ನನಗೆನಿಸುತ್ತಿ ದಿ. ಕೆನ್ನೆಡಿಯವರ ಕೂಲಿಯಾದಂದು - af hd od ರಾತ್ರೆ ಬಾದಿ ನನ್ನ ಕಲವು ಗೆಳ ನಗರ ಹಾಗೂ ಆ ನಗರಕ್ಕೆ ಹೊಂದಿಕೊಂಡಿರುವ ಓಕ್‌ಲೆಂಡ್‌ ನಗರಗಳನ್ನೆಲ್ಲ ಸುತ್ತಾಡಿದೆ. ಎಲ್ಲ ಕಡೆ ಗಳಲ್ಲಿಯೂ ಜನಜೀವನ ಎಂದಿನಂತೆ ಮುಂದುವರಿ ದಿತ್ತು. ಅಲ್ಲಿಯ ಚಿತ್ರಮಂದಿರ ಜು ಜಸ ಇ ಎಲ್ಲಾವು ತ್ತಿ ತಡ ಕೊನೆಯ ಶೋ ನಡೆಯುತ್ತಿತ ವೆಂದು.ನಾವೂ ಹೊಕ್ಕೆವು. ಎಂದಿನಂತೆ ಇಂದು ಚಿತ ಶ್‌ ಮುಂದುವರಿದಿತ್ತು. ಹಾಸ್ಯದ ಸನ್ನಿವೇಶ ಬಂದಾಗ ದ್ನ ನ ತ್ತಿದ್ದರು... ಅಮೇರಿಕದ ತುಂಬೆಲ್ಲ ಇದೇ ಬಗೆಯ ಪ್ರತಿಕ್ರಿಯೆ. ಕೊಲೆಯಾದುದು ವ್ಯಕ್ತಿ ಯೊಬ್ಬ ರದು, ,:ರರಷಾ ಬ್ರಧ್ಯಕ್ಷರದಲ್ಲ ಎಂ ಈಜ ಜನರ ಅಭಿಪ್ರಾಯ ಯವೇನೋ! ಕ ಬೇರ ರಾಜ್ಯದ ಜನಸಾಮಾನ್ಯ ರಲ್ಲಿ ಸಹ ಶಿಸ್ತು ಸಂಯಮಗಳನ್ನು ನಮ್ಮ ದೇಶದ ಕಾಣುವದು ಅದೆಂದೋ! ನಮ್ಮದು ಪ್ರಜಾ ಪ್ರಭುತ್ವ ಎಂದು ಬರೇ ಬಾಯಿಯಲ್ಲಿ ಕೆ ಕೊಚ್ಚಿಕೊಳ್ಳೆ ದೆಯೆ, ಕಾರ್ಯದಲ್ಲಿ ಆಚರಣೆಯಲ್ಲಿ ನಾವು ಕೋರಿ ಸುವುದು ಅದೆಂದಿಗೋ! ಎಂಥ ಸ್ವದೇಶಪ್ರೇಮ! wu ಹ್ಹಿ 5 ಬ್ಲ ಕಂಡುಬ er ಕೆಂ ದು ಭಾರತದಲ್ಲಿದಾಗ ಪರದೇಶ ಪ್ರಯಾಣ ಡಿ ೨ ವ್‌ ಮಲು ಮುಲ ಎಂದಾಗಲಿಲ್ಲ ನನ್ನ ಮ್ರು ಮುಳ್ಳು ಮುಳ್ಳಾಗು ತ್ತಿತ್ತು. ದೂರದ ಆ 'ದಿವ್ಯ'ದ ಕರೆಗೆ ನಾನು LA ಹಾತೊ ರೆದಿದ್ದೆ, ಕಾತರಿಸಿದೆ. ಈಗಲೂ ಈ ಕುಬೇರರ wd ನಾಡಿಗೆ ಬಂದು ಒಂದು ವರ್ಷವಾದ ನನಗೆ "ದೂರ.ದೂರ'ವನ್ನು ನೆನೆಯುದವುದರಿಂಲೇ "ಅಮ್ಮಾ! ನನಗೀಗ ಕ ತಿಂಗಳಾದವು! ನ “ಅಹುದು, ಈಗ ಕೊಡಲು ಪ್ರಾ ಪ್ರಾರಂಭಿಸಬೇಕು ಪೆದೆಷ್ಟ್‌”' ನಿಮ್ಮ ಮಗುವಿಗೆ ಘನ ಆಹಾರ ಕೊಡಲ್ಲು ಪ್ರಾರಂಭಿಸುವಾಗ ಡಾಕ್ಟರರು ಫೆವೆಷ್ಸ್‌” ನ್ನು ಶಿಫಾರಸು ಮಾಡುತ್ತಾರೆ, ಭು ಶ್‌ ಮಗುವಿನ ಆದರ್ಶ ಘನ ಆಹಾರ. ! ಶೀಘ್ರ ಸರ್ವಾಂಗೀಣ ಬೆಳವಣಿಗೆಗಾಗಿ, ` ಲ ಲಿಂಬಾಸ್‌-6LF.61-158 ೫೫ ತ ಗಾ ಕುಬೇರ ರಾಜ್ಯದ ಚಿತ್ರ-ವಿಚಿತ್ರ ೩೭ ' ಮೈ ಮುಳ್ಳು ಮುಳ್ಳಾಗುತ್ತಿದೆ. ಆದರೆ ಮೊದಲಿನ “ಹುಚ್ಚು' ಈಗ ನನಗೆ ಇಲ್ಲ. ಪರದೇಶದ ವಾಸ ಮೇಲೆ ಒಮ್ಮೆಲೇ ಆ ಬ್ಯಾಂಕಿನ ಹೆಸರು ಅವರಿಗೆ ನೆನಪಾಗಿತ್ತು, “ಓ ಮರೆತಿದ್ದೆ ಆ ಬ್ಯಾಂಕಿನ ಹೆಸರು ಗ್‌ ಶಾ) ಪ್ರವಾಸ ದೂರದಿಂದ ಆಕರ್ಷಕವೆನಿಸಿದರೂ ವಾಸ್ತವವಾಗಿ ಅಲ್ಲ. ಪರದೇಶದ ಸಮಾಜಕ್ಕೆ ಸಂಸ್ಕೃ ತಿಗೆ ನಾವು ಪೂರ್ತಿ ಹೊಂದಿಕೊಳು ಶವುದಾದರೆ ಆ ಮಾತೇ ಬೇರೆ! ಅದಲ್ಲದಿದ್ದರೆ ಪರದೇಶದ ವಾಸ ತ್ರಿಶಂಕುವಿನ ಸ್ವರ್ಗದಂತೆ ! ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎಂಬ ರೀತಿ ನಮ್ಮದಾಗುತ್ತದೆ. ನೆಲದ ಸಂರ್ಪಕವಿಲ್ಲದೆಯೇ ಗಾಳಿಯ ಪಟದ ರೀತಿ ಪರದೇಶದ ಸಾಮಾಜಿಕ ಜೀವನದಲ್ಲಿ ನಾವು ತೇಲಾಡುತ್ತೇವೆ, ಓಲಾಡುತ್ತೇವೆ. ಮೊನ್ನೆ ಊಟದ ಮನೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು ವಯೋವೃದ್ಧರಾದ ಜೋಸೆಫ್‌ರು. ತಮ್ಮ ತಾರುಣ್ಯದಲ್ಲಿ-ಅವರಿಗಾಗ ವಯಸ್ಸು ಇಪ್ಪತ್ತೈದಾಗಿದ್ದಿತಂತೆ-ಹಾಲೆಂಡು ದೇಶದಿಂದ ಈ ದೇಶಕ್ಕೆ ವಲಸೆ ಬಂದ ಅವರಿಗೆ ಈಗ ಏನಿಲ್ಲೆಂದರೂ ವಯಸ್ಸು ಎಪ್ಪತ್ತೈದಾಗಿರಬೇಕು. ಎರಡು ವರ್ಷದ ಹಿಂದೆ ಅವರ ಪ್ರೀತಿಯ ಹೆಂಡತಿ ತೀರಿ ಹೋದ ಳಂತೆ. ಅವರ ಮಗ ಬರ್ಕಲಿಗೆ ಹತ್ತಿರವಿರುವ ಇನ್ನೊಂದು ನಗರದಲ್ಲಿ ಶ್ರೀಮಂತನಾಗಿರುವ ಡಾಕ್ಟರರಂತೆ, ಮುದುಕರಾದ ಜೋಸೆಫ್‌ರು ಒಬ್ಬರೇ ನಾನಿರುವ ಹೊಟೆಲ್ಲಿನ ಕೋಣೆಯಲ್ಲಿ ದಿನ ಲೆಕ್ಕೆ ಮಾಡುತ್ತಿದ್ದಾರೆ. ಏಕಾಂತವಾದ ಜೀವನವನ್ನು ನಡೆಸುತ್ತಿರುವ ಜೋಸೆಫ್‌ರಿಗೆ ನನ್ನಂತಹ ಎಳೆಯರ ಸಂಗವೆಂದರೆ ಬಲು ಇಷ್ಟ. ಅಕಸ್ಮಾತ್ತಾಗಿ ಅವರ ಬಳಿ ಕುಳಿತು ಊಟ ಮಾಡುವ ಯೋಗ ಅಂದು ನನಗೆ ಲಭಿಸಿತ್ತು. ಊಟದ ಮಧ್ಯೆ ಅವರು ನನ್ನೊಡನೆ ಆಡಿದ ಮಾತಾದರೂ ಎಂತಹದು? ತಮ್ಮ ತಾರುಣ್ಯದಲ್ಲಿ, ೫೦ ವರ್ಷಗಳ ಹಿಂದೆ, ತಮ್ಮ ತಾಯ್ನಾಡಾದ ಹಾಲೆಂಡಿನಲ್ಲಿ ತಾವು ಬಿಟ್ಟು ಬಂದ ಅಮಸ್ಟರ್ಡಮ್‌ ನಗರದ ಅಳಿಯದ ನೆನಪು ಅವ ರನ್ನು ಬಲವಾಗಿ ಕಾಡಿದಂತಿತ್ತು. ಆ ಅಂದಿನ ಅಮ ಸ್ಪರ್ಡಮ್‌ ನಗರದಲ್ಲಿ ಅವರಿದ್ದ ಮನೆಯ ಕೆಳ » ಭಾಗದಲ್ಲಿ ಯಾವುದೋ ಬ್ಯಾಂಕಿನ ಶಾಖೆಯಿತ್ತಂತೆ. “ಯಾವ ಬ್ಯಾಂಕದು?” ಜೋಸೆಫ್‌ರಿಗೆ ಒಮ್ಮೆಲೇ ನೆನಪಾಗುವದಿಲ್ಲ ! ಆ ಬ್ಯಾಂಕಿನ ಹೆಸರಿಗಾಗಿ ತಮ್ಮ ನೆನಪಿನ ಮಂದಿರ ದಲಿ ಎಷ್ಟೋ ಹೊತ್ತು ಅವರು ಹುಡುಕಾಡಿದ ಡಚ್‌ ಬ್ಯಾಂಕು.” ಜೋಸೆಫ್‌ ಅವರು ಅಮೇರಿಕಕೆ ಬಂದ ಮೇಲೆ ಒಂದೆರಡು ವರ್ಷ ಅವರಿಗೂ ಹಾಲೆಂ ಡಿನಲ್ಲಿದ್ದ ಅವರ ಬಂಧು ಮಿತ್ರರಿಗೂ ಪತ್ರವ್ಯವ ಹಾರ ನಡೆಯಿತಂತೆ. ನಂತರ ಅವರಿಗೂ ಹಾಲೆಂಡಿ ನಲ್ಲಿದ್ದ ಅವರ ಮನೆಯವರಿಗೂ ಸಂಬಂಧವೇ ಕಡಿದು ಹೋಯಿತಂತೆ. ಜೋಸೆಫ್‌ರಿಗೆ. ಹಾಲೆಂಡಿನಲ್ಲಿದ್ದ ತಮ್ಮ ಅಣ್ಣ ತಮ್ಮಂದಿರ ವಿಳಾಸ ಪತ್ತೆ ಯಾವು ದೂ ತಿಳಿಯದು. ಆವರೆಲ್ಲ ಬದುಕಿದ್ದಾರೆ ಎಂಬು ದನ್ನು ಸಹ ಅವರು ತಿಳಿಯರು. ಹೆಂಡತಿಯ ವಿಯೋ ಗದಿಂದಾಗಿ ಜೋಸೆಫ್‌ರ ಬಾಳುವೆ ಈಗ ಇದೀಗ ಭಣಭಣವಾಗಿದೆ. ಜೋಸೆಫ್‌ ಇದೀಗ ಕಾಣು ತ್ತಿರುವ ಕನಸಾವುದು ಗೊತ್ತೆ? ತಳೆದಿರುವ ಮಹ ದಾಸೆ ಯಾವುದು ಗೊತ್ತೆ? ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ತಮ್ಮ ಜನ್ಮಭೂಮಿಯಾದ ಹಾ ಲೆಂಡಿಗೆ ಮರಳಿ ಹೋಗಿ ಅಲ್ಲಿಯೇ ವಾಸ ಮಾಡ ಬೇಕಂತೆ. ಓ ಈ ವಿಶಾಲ ವಿಶ್ವದ ನೂರಾರು ವಿಮಾನ ಕಂಪನಿಗಳೇ, ನಿಮಗೆ ನಮ್ಮ ಬಡ ಜೋಸೆಫ್‌ರ ಪ್ರಾರ್ಥನೆಯಿನ್ನೂ ಕೇಳಿಲ್ಲವೇ? ಮುಟ್ಟಿಲ್ಲವೇ? ಇದಕ್ಕೇನೆನ್ನಬೇಕು ? ಅಮೇರಿಕದಲ್ಲಿ ತಮ್ಮ ಬಾಳಿನ ಐವತ್ತು ವರ್ಷಗಳನ್ನು ಕಳೆದರೂ, ಬಾಳಿ ಬದುಕಿದರೂ ಜೋಸೆಫ್‌ರಿಗೆ ಇನ್ನೂ ಈ ದೇಶ ಪರ ದೇಶವೆನ್ನಿಸಬೇಕೆ ? ತಮ್ಮ ಈ ಇಳಿ ವಯಸ್ಸಿನಲ್ಲಿ- ಯೂ ಆವರಿಗೆ. ತಾವು ಕಳೆದ ಐವತ್ತು ವರ್ಷ ಗಳಿಂದ ಕಂಡು ಕಾಣದ ತಮ್ಮ ಜನ್ಮಭೂಮಿ ಯಾದ ಹಾಲೆಂಡಿನ ನೆನಪಾಗಬೇಕೆ? ವಿದೇಶಕ್ಕೆ ಹೊಂದಿಕೊಳ್ಳಲಾರದ ಒಂಟಿತನವೇ ಇದು ? ಅಥವಾ ಇದು ಮನುಷ್ಯ ಸ್ವಭಾವದ ವಿಕೃತಿಯೆ? ಹಾಲಿವುಡ್ಡಿಗೆ ಹೋದೆ ಈ ಮಾತುಗಳನ್ನು ಬರೆಯುತ್ತಿದ್ದಂತೆ, ಹಾಲಿ ವುಡಿನಲ್ಲಿ ನನಗಾದ ಅನುಭವದ ನೆನಪು ಹಠಾತ್ತನೆ ಮೂಡುತ್ತದೆ. ಅಮೇರಿಕದ ಪಶ್ಚಿಮ ಕರಾವಳಿ ಯಲ್ಲಿರುವ .ಲಾಸ್‌ ಎಂಜೆಲಿಸ್‌ ಎಂಬ ಮಹಾ ನಗರಕ್ಕೆ ನಾಲ್ಕಾರು ದಿನಗಳ ಪ ್ರವಾಸಕ್ಕೆಂದು ಹೋದ ನಾನು ಲಾಸ್‌ ಏಂಜೆಲಿಸ್‌ ನಗರದ ಬಹಿ- ರ್ವಲಯದಲ್ಲಿರುವ ಚಲಚ್ಚಿತ್ರಗಳ ಕೇಂದ್ರವೆಂದು ೪೫ 01/€| wp dps ಣಂ “ಬಿದಾ ಂಂಂe ಉಂ eevee ETS LSLR “0 ಇ Reet Rook ಎ ಂಡನಣಂಂ೧ Tee ಶಿ ಅದ ಉಡ ೮೮೧% ಇ ಚತ 1೮೦೫೮ 'ಓಲ್ಯಾಂಬಂಉ Reಂom ನ ಬ್ರಾ ಬೂ so kes ಸಣಣ sa TV ಸ ಸೆ ಗಃ 110 YUIiVH | VIONI NI 30 "(೪ 00 ವ ೫015೪೨ ಓಜಾ ಟಾ ಜಗ್‌ ; | ೧೧7೧೪೨೦ ಇಂ ೨ 0೭೨ (2 211.೬ ಸಟಟ ಣ "2೧2೦೮೧390೧0 ಳ್ಳ ಜಡೆ ಗ ೨೮೨೮52 ಕಲಂ ಟಉಂಉಜ CECOOVUER ತಿ ಪಡೆದ ಹಾಲಿವುಡ್‌ ಉಪನಗರವನ್ನು ಮರಳುವದುಂಟೆ? ಹಾಲಿವುಡ್ಡನ್ನೆಲ್ಲ ಸುತ್ತಿ ಸುಳಿದು, ಅಲ್ಲಿಯ ನಡುಬೀದಿಯ “ಪುಟ ಪಥ'ದಲ್ಲಿ ವ ಏನಾಶ್ಚರ್ಯ, ನಾನು ನಡೆದು ಗುತ್ತಿ ದಂತೆಯೇ ಅಲ್ಲಿಯ ಅಂಗಡಿ ಇಂದರ ಎದುರಿನಲ್ಲಿ ನಿಂತಿದ್ದ ಸುಮಾರು ಅರು ಪ ವರ್ಷ ಪ್ರಾಯದ ಭಾರತೀಯರಾಗಿ ಕಾಣು ದ. ಸದ್ಧ ಎಹಸ್ಮರೊಬ್ಬರು, “ನೀವು ಭಾರತ ವರೇ?” *ಎಂದು ಮುಂದೆ ಬಂದು ನನ್ನ ಕುಲುಕಿ ನನ್ನನ್ನು ಆದರದಿಂದ ಮಾತನಾಡಿಸಿ . ನನಗೆ ಆಶ್ಚರ್ಯ-ಅನುಮಾನ. ಓ ಅವರಿಗೆ ಆನಂದವಾದರೂ ಎಷ್ಟು? ಬಹು ದಿನ ಕಾಣದ ತಮ್ಮದೇ ಬಂಧುವೊಬ್ಬ ಅಕ ನಾತ್‌ ಸಿಕ್ಕರೆ ಯಾವ ಬಗೆಯ ಆನಂದ ಅವರಲ್ಲಿ ಒತ್ತಿತ್ತೋ ಅದೇ ಬಗೆಯ ಆನಂದ- ಶ್ರಮ ಉತ್ಸಾಹ ಅವರದಾಗಿತ್ತು. ಅಲ್ಲೇ ್ಲಿರದಲ್ಲಿದ ತಮ್ಮ ನಿವಾಸಸ್ಥಾನ ನಕ್ಕೆ ನನ್ನನ ನ್ನು ಕೆರೆದೊಯ್ದರು. ದಾರಿಯಲ್ಲಿ ಸಿಕ್ಕ "ಒಬ್ಬಿಬ್ಬ ಅವರ ಪ್ರಾ ಮುದುಕರಿಗೆ, “ಇವರು ಭಾರತದೇಶ ನನ್ನ ಆಪ್ತ ಬಂಧು ಇವರು-” ಎಂದು ರಾಗವಾಗಿ ಎಳೆದು ಎಳೆದು ನನ್ನ ಪರಿಚಯ ಮಾಡಿಕೊಡುತ್ತಿ ದರು. ೧೯೧೬-೧೭ರ ಹಾಗೆ ರಿಕಕ್ಕೆ ಉಚ್ಚ ಶಿಕ್ಷಣಕ್ಕೆಂದು ನಮ್ಮ ದೇಶದ ರಾಷ್ಟ್ರ ಪ್ರಾಂತದ ಹಳ್ಳಿಯೊಂದರಿಂದ ಜ್‌ ಬಂದಿದ್ದರಂತೆ. ಉಚ್ಚ ಶಿಕ್ಷಣ ಮುಗಿದ | ಲೆ ಆಮೇರಿಕದಲ್ಲೇ ' ಉಳಿದುಬಿಟ್ಟರಂತೆ. ಹಾಲಿವುಡ್ಡಿನ ಚಲಚ್ಚಿತ್ರ ಪ್ರಪಂಚದಲ್ಲಿ “ಭಾರತದ ಬಗ್ಗೆ ಸಲಹೆ-ಸಹಾಯ ನೀಡುವ ತಜ್ಞ ರೆಂದು ದುಡಿದಿದ್ದರಂತ. ಭಾರತದಿಂದ ಕೈಗಾರಿಕೆ ಸಾಮಾನು ಗಳನ್ನು “ತರಿಸಿ ಅಮೇರಿಕದಲ್ಲಿ ವ್ಯಾಪಾರವನ್ನೂ ಗಾಗ ಮಾಡುತ್ತಿ ದ್ವರಂತೆ. ತಮ್ಮ ಬಾಳಿನ ಮಹ ವರ್ಷಗಳನ್ನು ಕ್ಕೆ ಹೊಂದಿಕೊಂಡಂತಿಲ್ಲ! ಮದುವೆಯಾಗ ೦.2 "ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ. ವರ ನಿವಾಸ ಸ್ಥಾನದಲ್ಲಿ ನಾನು ಕಂಡುದಾದರೂ ? ೧೯೨೦-೨೧ರ ಸುಮಾರಿಗೆ ಭಾರತ - ನದ ಕಾಲದಲ್ಲಿ ನಮ್ಮ ಕುಬೇರ ರಾಜ್ಯದ ಚಿತ್ರ-ವಿಚಿತ್ರ ದಿಂದ ಮಾತನಾಡಿದ್ದ ರು. ದೇಶದ ಅಂದಿನ ಕಾಲೇಜು ವಸತಿ ಡಿಗಳಲ್ಲಿ ಸಾಮಾನ್ಯವಾಗಿ ದಾ ಫೋಟೋಗಳ ಹಾಗೂ ಪುಸ್ತಕಗಳ ಹುಗೂ ನಿಯತಕಾಲಿಕಗಳ ಪ್ರದರ್ಶನವನ್ನು ನಾನು ಅವರ ಕೋಣೆಯಲ್ಲಿ ಅಂದು ಕಂಡು ಚಕಿತನಾದೆ ಎಂದರೆ ಅತಿಶಯೋಕ್ತಿ ಯಲ್ಲ! ನ ನನ್ನ ಕಣ್ಣನ್ನೆ ನ್ನೇ ನಾನು ನಂಬ ದಾದೆ. ಗೋಡೆಯ ತುಂಬೆ ಲ ಗಾಂಧೀಜಿ ನೆಹರೂ ತಿಲಕ ಮೊದಲಾದ ನಮ್ಮ "ದೇಶದ ಮಹಾಮಹಾ ನಾಯಕರ ಭಾವಚಿತ್ರಗಳು! ೧೯೨೦-೩೦ರ ಸುಮಾರಿನ “ಯಂಗ್‌ ಇಂಡಿಯಾ' ಪತ್ರಿಕೆಯ ಹಳೆಯ ಪ್ರತಿಗಳು! ಅವರ ಬರೆಯುವ ಮೇಜಿನ ಮೇಲೆ ಭಾರತದ ಬಗ್ಗೆ ಬರೆದ ಹಳೆಯ ಪುಸ್ತಕಗಳು! ಅವರು ನನ್ನೊಡನೆ ಅಂದು ಆಡಿದ ಮಾತುಕತೆಗಳೂ ತುಂಬ ಅನಿರೀಕ್ಷಿತ! ಬಿಟ್ಟೂ ಬಿಡದೆ ನಮ್ಮ ದೇಶದ ಸಂಸ್ಕ ತಿ-ರಾಜಕಾರಣ- ಆಗುಹೋಗುಗಳ ಬಗ್ಗೆ ನಳ ಹ ಭಾವಾವೇಶ ೧೯೩೫ರ ಸುಮಾರಿಗೆ ಅವರೊಮ್ಮೆ ಭಾರತಕ್ಕೆ ಕೆಲ ದಿನಗಳ ಭೆಟ್ಟಿ ಕೊಟ್ಟಿದ್ದರಂತೆ! ಭಾರತಕ್ಕೆ 'ಅವರು - ಬಂದುದು ಅದೇ "ಕೊನೆಯ ಸಲವಂತೆ! ಕುಬೇರರ ಈ ನಾಡಿ ನಲ್ಲಿ ಅವರು : ಬಾಳಿಬದುಕಿದರೂ ಅವರ ಮನಸ್ಸಿ ನಾಳದಲ್ಲಿ ಅವಿತು ಕೊತಿದ್ದುದು ಆ ಅಂದಿನ ತಮ್ಮ ತಾರುಣ್ಯದಲ್ಲಿ ಹಿಂದೆ ಬಿಟ್ಟು ಶ್ರ ಬಂದ ಭಾರತ ದೇಶ! ತುಂಬು ಹಳೆಯ, , ಕ್ರಾಂತಿಕಾರಕ ಸ್ವಾತಂತ್ರ್ಯ ಯೋಧರ, ಕನಸಿಗರ. ಆ ಅಂದಿನ ಭಾರತ! ಅದೆಷ್ಟೋ ವರ್ಷಗಳು ಸಂದಿದ್ದುದು, ಕಾಲ ತೀವ್ರವಾಗಿ ಬದಲಾಗಿರುವುದು ಅವರಿಗೆ ಗೊತ್ತಾ ದಂತೆಯೇ ಕಾಣಲಿಲ್ಲ! ಇಲ್ಲಿಗೆ ಈ ಕುಬೇರರ ನಾಡಿಗೆ ಬಂದಾಗ ತರುಣರಿದ್ದೆ ತಮ್ಮ ಗಡ್ಡ ಇದೀಗ ನೆರೆತಿದೆ ಎಂಬುದರ ಅರಿವೂ ಅವರಿಗಿದ್ದಂತೆ ಇಲ್ಲ! ನಾನು ಅವರ ಕೋಣೆಯಲ್ಲಿ ಅವರೊಡನಿದ್ದ ಎರಡು ' ಘಂಟೆಯ ಕಾಲ ಅವರು ಮಾತನಾಡಿದ್ದೇ ಮಾತ ನಾಡಿದ್ದು, ತಮ್ಮ ಪ್ರೀತಿಯ ತಾಯ್ನಾಡು, ಅಲ್ಲಿಯ ಜನಜಂಗುಳಿ, ತಾರುಣ್ಯದ ತಮ್ಮ ಕನಸು-ಮತ್ತೆ ಮತ್ತೆ ಅವರು ಅದ್ದನ್ನೆಲ್ಲ ಮೆಲಕು ಹಾಕಿದರು. ತಪ್ಪಿಯೂ ಸಹ ಅವರು ತಾವು ವಾಸಿಸು ತ್ತಿದ್ದ ತಮ್ಮ ಕಾರ್ಯಕ್ಷೇತ್ರವಾದ ಕುಬೇರರ ಈ ನಾಡಿನ ಜನರ ರೀತಿ, ನೀತಿ, ನಡೆ-ನಿಯಮ ಕಸ್ತೂರಿ, ವಿಶೇಷ ಸಂಚಿಕೆ, ೪೦ ಕಾಗದದಲ್ಲಿ ಚರಣಕಮಲಗಳಿಗೆ? “4ನೋಪಿಸೋ[ ಬೆ "ಶ್ರೀ. ಶ್ರೀರವರ ಬರೆದಿದೆ,» ಅಂತ ಗಳ ಬಗ್ಗೆ ಒಂದು ಶಬ್ದವನ್ನೂ ಅವರು. ಆಡಲಿಲ್ಲ-ಆಡಬೇಕೆಂದು ಸಹ ಅವರಿಗನಿಸಲಿಲ್ಲ! ನನಗಾದರೋ ಅವರ ಇಲ್ಲಿಯ ಅನುಭವವನ್ನು ಕೇಳಿ ತಿಳಿಯುವ ಆಸೆ! ನನ್ನ ಇಲ್ಲಿಯ ಬಾಳಿನಲ್ಲಿ ಅವರಿಂದ ಮಾರ್ಗದರ್ಶನ ಪಡೆಯುವಾಸೆ! ಉಹೂಂ, ಒಮ್ಮೆಯೂ ಅವರಿಗೆ ಈ ದೇಶದ ಈ ಜನರ ಇಲ್ಲಿಯ ಸಮಾಜದ ನೆನಪಾಗಲಿಲ್ಲವಲ್ಲ! ಇಂದ್ರಜಾಲ! ಅವರು ಇದೀಗ ಕಾಣುತ್ತಿರುವ ಕನಸಾದರೂ ಯಾವುದು ಗೊತ್ತೆ? ಅದಾಗಲೇ ಇಳಿ ವಯಸ್ಸಿ ನಲ್ಲಿದ್ದ ಅವರು ಮುಂದಿನ ತಮ್ಮ ಆಯುಷ್ಯ ವನ್ನಿಲ್ಲ ತಿಮ್ಮ ಜನ್ಮಭೂಮಿಯಾದ ಭಾರತದ ಲ್ಲಿಯೇ ಕಳೆಯಬೇಕೆಂದಿದ್ದಾರೆ. ತಟ್ಟನೆ ನನ್ನನ್ನು ಕೇಳಿದರು: “ನಾನೀಗ ಭಾರತಕ್ಕೆ ಮರಳಿದರೆ ಗಾ pee ಅಲ್ಲಿಯ ಹಳ್ಳಿ ಯ ಯಾರಾದರೂ ಹುಡುಗಿ ಯೊಬಳು ನೆನ ನ್ನು. ಮದುವೆಯಾಗಿ ನನ್ನೊಡನೆ ' ತಮ್ಮ ತಾರುಣ್ಯದಲ್ಲಿಯೇ ಬಂದು, ಈ ದೇಶ ನವಂಬರ್‌ ೧೯೭೮ ಬಾಳೆಬಹುದಲ್ಲವೇ? ಮಹಾ ದಾದರೂ ಮೂಲೆಯ ಹಳಿ ಯಲ್ಲಿ ನಾನುಳಿದ ತಿಂಗಳಿಗೆ ೨೦೦-೩೦೦ರೂ.ಉತ್ಪನ್ನವಿರುವದಾದಲ್ಲಿ ನಾನು ಹೆಂಡತಿಯೊಡನೆ ಸುಖವಾಗಿ ಸಂಸ ತೂಗಿಸಬಹುದಲ್ಲ? ನನ್ನ ಕೊನೆಯ ಆಯುಷ್ಯ ವನ್ನೆಲ್ಲ ಭಾರತದಲ್ಲಿ ಕಳೆಯಬೇಕೆಂಬುದೇ ನನ್ನ" ಆಸೆ-ಕನಸು!...” ಅವರ ಪ್ರಶ್ನೆ ಅನಿರೀಕ್ಷಿತ ವಾಗಿದ್ದುದರಿಂದ ನಾನು ದಗಲುಗೊಂಡರೂ ಅವರ ಪ್ರಶ್ನೆಗೆ “ಹೂಂ” ಎನ್ನದೆ ನನಗೆ ಬೇಕೆ ಮಾರ್ಗವಿರಲಿಲ್ಲ! ನಾನು ಲಾಸ್‌ಎಂಜೆಲಿಸ್‌ನ್ನು ಬಿಡುವ" ದಿನ ನನ್ನನ್ನು ಅವರು ಊಟಕ್ಕೆ ಕರೆದಿದ್ದರು- ' ಅತ್ಯಂತ ಆಗ್ರಹ ಮಾಡಿದರು! ಸ್ವತಃ ತಾವೇ ಆವರು ನನಗಾಗಿ ಏನೆಲ್ಲ ಪಕ್ವಾನ್ನಗಳನ್ನು ಸಿದ್ದರು! ನಿಜವಾಗಿಯೂ ಭಾರತೀಯ ಭೂ ಭೋಜನ ಅದಾಗಿತ್ತು! ಊಟದ ಸಮಯದ ಮತ್ತೆ ಅವರ ಮಾತುಕತೆ ಭಾರತೀಯ ಜೀವನವನ್ನು ಕುರಿತಾಗಿ! ಅಂದು. ಅವರಿ ಏನು ಸಡಗರ-ಸಂಭ್ರಮ! ಭಾರತದ ಬಗ್ಗೆ," ತಮಗಿದ್ದ... ಅದಮ್ಯವಾದ ಪ್ರೀತಿ-ಅಭಿಮಾನ್‌ ಗಳನ್ನು ನನ್ನನ್ನು ಆದರಿಸುವಲ್ಲಿ ತೋರಿಸಿದ್ದರು! ಬಸ್ಸು ನಿಲ್ದಾಣದವರೆಗೆ ಬಂದು ' ಭಾರತೀಯ ರಂತೆ ನನ್ನನ್ನು ಕೈಮಾಡಿ ಬೀಳ್ಕೊಟ್ಟರು! ನನ್ನ ' ಅಮೇರಿಕದ ಪ್ರವಾಸಾನುಭವದಲ್ಲಿ ಹಾಲಿವುಡ್ಡಿ ನಲ್ಲಿ ನನ್ನನ್ನು ಅಕಸ್ಮಾತ್ತಾಗಿ ` ಸಂಧಿಸಿದ ಆ ನನ್ನ ಹಿರಿಯ ಆಪ್ತರೊಡನೆ ಕಳೆದ ಆ ರಸನಿಮಿಷಗಳ ಅವಿಸ್ಮರಣೀಯ! ಕುಬೇರರ ಈ ನಾಡಿ ದಲ್ಲಿಯೇ ೪೦-೫೦ ವರ್ಷಗಳನ್ನು ಕಳೆದರೂ- ಬಾಳಿ ಬದುಕಿದರೂ-ಈ: ಇಲ್ಲಿಯ ನಾಡು-ನುಡಿ ಜನ-ಜೀವನ, ಸಮಾಜ, ಎಲ್ಲ ಅವರಿಗೆ ಹೊರ ತೆನಿಸಬೇಕೆ? ತಮ್ಮ ತಾಯ್ನಾಡಿನ ಮಧುಕ ಅವರ ಜೀವನವನ್ನು ಎ ಮೂಲ ಪ್ರೇರಣೆಯಾಗಜೇಕೆ ತಾಯ್ನುಡಿಯ ಇಂದ್ರಜಾ ~ ಸ್ಮೃತಿ ಸೆಳೆಯುವ ತಾಯ್ನಾಡಿನ ವಿದೆನ್ನಲೆ? ಕಳೆದ ದಿನಗಳು ಎಲ್ಲಿ ಹೋಗಿ ಕೂಡುತ್ತಿಹವೊ ಬರುವ ದಿನಗಳು ಮತ್ತೆ ಎಲ್ಲಿಂದ ಬರುತಿಹ ಇರುವ ದಿನಗಳು ಕರಗಿ ನ ಫ್‌ ತಿಗುರಿಯಲಿ ಮಣಿ ್ಲಿನ ಮುದ್ರೆ ಪಡೆದಾಕಾರವೊ- ಆವಿಗೆಯಲ್ಲಿ ಸುಟಖಿ ಸಂತೆಗ್ಗೆತಂದಿಹವು: ಬಾರಿಸಿನೋಡಿ ತಂದು ಒಲೆಯ ಮೇಲೆಸರಿಟಂ ಸ ' ಅಟ್ಟುಂಡ ಬದುಕು ನಮ್ಮದು. ಚಿತ್ರ - ಚೌಕಟ್ಟು ಅನುಭವಕೊ ನಂದು ರೂಪ; ಕಲ್ಪ “ಯಂ ಸುಳಂವು - ಹೊಳವು ಒಂದರೊಳಗೊಂದು ಹೆಣಕೊಂಡ ದಾರ ಗೋಜಲು ಬಿಚ್ಚ ಹಾಕಿದ ಬಲೆಯ ತೆಗೆದು ಹಾಕಲು ಎ ಬ ಕಗ್ಗಳಿಟು ಕತ ರಿಸಿ, ಮತ್ತೆ ಹಂರಿಗೊಳಿಸಿ, ಚೆಲು- _ “ವಾದ ಣಿಕೆಗಣಿಗೈಯಲು ಎಷ್ಟೊ ದು ಹಗಲು - ಕಳೆಯಂಬೇಕಿಹಂದೋ, ಇರುನಿಗು ಅದರದೇ ಕನಸು. --ಕೆನಸು-ನನಸಿಗು ಸೇತಂ ಕಟ್ಟೂವುದೆ ಬಾಳ ಸೊಗಸಂ ತುಂಬು ಕಾಲ್ರಿನ ಇತ ದಿನ ನಾನು ಬೆಂಗಳೂರಿನಿಂದ ವೆ. ಮೈಸೂರಿಗೆ ಮಧ್ಯಾಹ್ನ ಹೊರಡುವ 'ಡೀಸೆಲ್‌ಕಾರ್‌ನಲ್ಲಿ ಹೊರ ಟಿದ್ದೆ. ಸಾಮಾನ್ಯವಾಗಿ ಆ ಟ್ರೈನಿನಲ್ಲಿ. ಹೆಚ್ಚು ಸಂದಣಿ ಇರುವುದಿ ದಿಲ್ಲ. ತೆ ದ್ದರೂ ರಿಸರ್ವ ಕಂಪಾರ್ಟ್‌ಮೆಂಟುಗಃ ಳಲ್ಲಿ ಸ್ಥಳ [9] ಇವೆ ಎಂವಿ ಕಾ pS ತ್ರ ದ ವಿ ಫೆ ಇಗ್ಟೆಂ ಇ “ಸಾಕಷ್ಟು '। ಹಾಲಿ ಇರು ಪದಿ. ಕೊ ಘಳಿಗೆಯಲ್ಲಿ ್‌ NS ಜಹಿ ಚತ ಬಾಳ Eu ತು ಬಂದರೂ . ಸಳಕ್ಕಾಗಿ ಪರದಾಡುವ ಅಪಶ್ಶಿಕತಿ €ಐ ಸ] ರಸಿಕ ಮಾ ವಲಲ, ಬೀಳುವುದಿಲ್ಲ ಲು ಜನರಿಂದ ಕಿಕ್ಕಿರಿದು ತುಂಬಿತ್ತು. ರಿಸರ್ಡ್‌ ಕಂಪ ಪಾರ್ಟ್‌ಮೆಂಟುಗಳೆಲ್ಲೂ ಕೂಡ ಸ್ಥಳ ಖಾಲಿ ಇರಲಿಲ್ಲ. ಜೊತೆಗೆ ಆ ದಿನ ಆ ರೈ ಲಿಗೆ ಕನೆಕ್ಷನ್‌ ಕೆಡುವ ಮದರಾಸಿನ ರೆ ರೈಲು ತಡವಾಗಿ ಬಂದು ಪ್ರಯಾಣಿಕರ ಪರದಾಟ ಇದ್ದದ್ದೂ ಹೆಚ್ಚಾಗಿ: ಜನ ಅತ್ತಿಂದಿತ್ತ. ಸುತ್ತಾಡು ತ್ರಿ ದರು. ನಾನು ಮೊದಲೇ ಸೀಟ್‌ - ರಿಸರ್ವ್‌ ಮಾಡಿಸಿ `ಕೊಂಡಿದ್ದರಿಂದ ps ಳಕ್ಕಾಗಿ ಸ ಸ್ಪರ್ಧೆ ನಡೆಸುವ ಅಗತ್ಯ ಬೀಳದೆ.” ಹಕಿಯ ಉಳಿದ ಡಬ್ಬಿಗಳಲ್ಲಿ -ಹೇಗಿ ' ಪಕ್ಕದ ಚ ಸ್ಥಳದಲ್ಲಿ ಕುಳಿತು `ಪ್ಲಾಟ್‌ಫಾರಂನ "ಮೇಲೆ ಸುತ್ತಾಡುತ್ತಿ ಜನರನ್ನು ನೋಡುತ್ತಿ ದ್ದೆ. ೩ ಮ ರೈಲು ನಿಲ್ದಾಣವನ್ನು ಬಿಡುವೆ ತ್ತಾ ಹತ್ತಿರ ವಾಯಿತು. ಆ ಹೊತ್ತಿನಲ್ಲಿ ಹೊರಗಿನಿಂದ ನನ್ನನ್ನು ಯಾರೋ ಕರೆದಂತಾಯಿತು. | ಯಾರಿರಬಹುದು? ಎಂದು ನೋಡಿದೆ: ನನಗೆ ತಿ ರಾ ಪರಿಚಯವಿಲ್ಲದಿದ್ದರೂ ಅಲ್ಪಸ್ವಲ್ಪ ಪರಿಚಯವಿದ್ದ ಸಿಂಧಿ ವ್ಯಾ ಪಾರಿಯೊಬ್ಬ ರ ಮುಖ ಕಾಣಿಸಿತು. ನನ್ನ ಮುಖ ಅವರತ್ತ ತಿರುಗಿದ ಕೂಡಲೇ ಅವರು ಕೇಳಿದರು- “ನಿಮ್ಮ ಕಂಪಾರ್ಟ್‌ಮೆಂಟಿನಲ್ಲಿ ಸೀಟಿಡೆಯೇ?” “ಲ್ಲ.” ವ ಎಂದೆ. “ಒಬ್ಬರಿಗಾದರೂ ಸೀಟಿದ್ದರೆ ನೋಡಿ.” ` ಎಂದು , ತಮ್ಮ ಬೆನ್ನು ಕಡೆ ಕೈ ಮಾಡಿ -. ತೋರಿಸಿದರು. ಎ ಪ ' ೪೨ ಗ್ರಾ ಆತನ ಬೆನ್ನ ಹಿಂದೆ ತಳ್ಳುವ ಕುರ್ಚಿಯಲ್ಲಿ ಕುಳಿತ ಹೆಂಗಸೊಬ್ಬರು ಕಾಣಿಸಿದರು. ಆ ಕುರ್ಚಿ ಯಲ್ಲಿ ಆಕೆ ಕುಳಿತ ರೀತಿಯೇ ಆಕೆಯ ಕಾಲಿಗೆ 7 ಏನೋ" ಆಗಿರಬಹುದು ಎನಿಸಿ, ಅದನ್ನು ಕಂಡ - ಬಳಿಕ “ಸ್ಥಳವಿಲ್ಲ” ಎಂದು ಹೇಳಲು ಮನಸ್ಸು ಬಾರದೆ “ಣಕ್ಕೆ ಬನ್ನಿ” ಭದ ಕರೆದೆ. ತುಂಬಾ ಥ್ಯಾಂಕ್ಸ್‌ ಸಾರ್‌.” ~ಎಂದು ಹೇಳಿ ಆತ ಕುರ್ಚಿಯನ್ನು ತಳುತ್ತಿದ್ರ ಕೂಲಿಯವನ ಸಹಾಯದೊಂದಿಗೆ ಕುಳಿತಿದ್ದ ಹೆಂಗ ಸನ್ನು ಎಶ್ತಿಕೊಂಡು ಗಾಡಿಯೊಳಗೆ ಪ್ರವೇಶ ಮಾಡಿದರು. ಆಕೆಗೆ ಸ್ಥಳ ಮಾಡಿಕೊಡಲು ಬೇರೆಯವರಿಗೆ ಹೇಳಲು ಮ ್ಯವಿರದಿದ್ದುದರಿಂದ ನಾನು ಕುಳಿತಿದ್ದ ಸ್ಸ ಳವನ್ನೇ ಆಕೆಗೆ ಬಿಟ್ಟು ಕೊಟ್ಟು ಒಂದು ಪಕ್ಕದಲ್ಲಿ ನಿಂತುಕೊಂಡೆ. ಅವರು. ಗಾಡಿಯೊಳಗೆ ಬಂದ ಎರಡು ನಿಮಿಷ ದಲ್ಲೇ ರೈಲು ಬಿಟ್ಟು ಚಲಿಸಲಾರಂಭಿಸಿತು. ಆತ ಕರವಸ್ಪ ದಂದ ಬೆವರಿಳಿಯುತ್ತಿದ್ದ ತನ್ನ 1 ೪ ೪೪ ಮುಖವನ್ನು ಒರಸಿಕೊಳ್ಳುತ್ತಾ-- “ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿ ತೇನೋ. ಕೂತಿದ್ರವರು ಎದ್ದು ನಿಲ್ಲುವ ಹಾಗಾ [6°] --ಎಂದು ತನ್ನ ಅಸಹಾಯಕತೆ ತುಂಬಿ ತುಳುಕು ತ್ತಿದ್ದ ಧ್ವನಿಯಲ್ಲಿ ಹೇಳಿದ. “ಅದಕ್ಕೇನು ಬಿಡಿ. ರಾಮನಗರದಲ್ಲೋ, ಚನ್ನ- ಪಟ್ಟಣದಲ್ಲೋ ಎಲ್ಲಿಯಾದರೂ ಸ್ಥಳ ಆಗುತ್ತದೆ. ಖಾಯಿಲೆಯವರಿಗಿಂತ ಸ್ವಲ್ಪ ಹೊತ್ತು ನಿಲ್ಲುವಂ- ತಹ ನನ್ನ ಕಷ್ಟವೇನೂ ದೊಡ್ಡದಲ್ಲ.” ಎಂದೆ. “ಹಾಗೆ ಹೇಳುವುದು ನಿಮ್ಮ ದೊಡ್ಡತನ ಸಾರ್‌; ಈ ಕಾಲದಲ್ಲಿ ನಿಮ್ಮ ಹಾಗೆ ಯೋಚನೆ ಮಾಡುವ ಜನ ಬಹಳ ಕಡಿಮೆ. ನಾನು ಬೇಕಾದಷ್ಟು ಪ್ರಯಾಣ ಮಾಡಿದ್ದೇನೆ. ಪಕ್ಕದವರು ಸಾಯುತ್ತಾ ನಿಂತಿ ದರೂ ಸೀಟಿನ ಮೇಲೆ ಮಲಗಿದ್ದ ಜನ ಎದ್ದು ಕೂತು ಕೊಳ್ಳುವುದಿಲ್ಲ. ಅಷ್ಟೇಕೆ ಸ್ವಲ್ಪ' ಜಾಗ ಬಿಡಿ ಎಂದರೂ. ನಾವು ಅವರ ಜಹಗೀರನ್ನೇ ಕಸಿದು ಕೊಳ್ಳಲು ಹೋದವರ ಹಾಗೆ ಮೇಲೆ . ಬೀಳು ತ್ತಾರೆ.” —ಎಂದ. ಆತನ ಮಾತು ಅಕ್ಕ-ಪಕ್ಕದ ಸೀಟಿನಲ್ಲಿ ತಮ್ಮ ಪಾಡಿಗೆ ತಾವು ಕುಳಿತಿದ್ದವರ, ಕಿವಿಗೂ ಬಿದ್ದಿರಬೇಕು. ಅವರೂ ತಮ್ಮ ಮಧ್ಯೆ ಸ್ವಲ್ಪ ಜಾಗ ಮಾಡಿ ನಮ್ಮಿ ಬ್ಬರಿಗೂ ಕುಳಿತುಕೊಳ್ಳಲು ಸ್ಥಳ ಮಾಡಿಕೊಟ್ಟರು. ಹಾಯಾಗಿ ಕುಳಿತುಕೊಳ್ಳುವುದಕ್ಕಿರಲಿ, ಆಸನ ಊರುವಷ್ಟು ಸ್ಥಳವಾದರೂ ಸಿಕ್ಕಿತಲ್ಲ ಎಂದು- ಕೊಂಡು ಹಾಗೇ ಕುಳಿತಕೊಂಡ ಮೇಲೆ ನಾನು ಆ- ಹೆಂಗಸನ್ನು ನೋಡಿದೆ. ಆಕೆಯುಟ್ಟ ತೆಳುವಾದ ಸೀರೆಯಡಿಯಲ್ಲಿ ಮೊಳಕಾಲಿನ ಸ್ವಲ್ಪ ಮೇಲುಭಾಗದಿಂದ “ಜಡಿದು ಪಾದ. . ಪೂರ್ತಿಯಾಗಿ ದಪ್ಪನಾಗಿ ಬ್ಯಾಂಡೇಜು ಬಿಗಿದಿದ್ದ. ಕಾಲನ್ನು . ಮಡಿಸಲಾಗದೆ ಇದ್ದಷ್ಟೇ ಅವಕಾಶದಲ್ಲಿ. ಆ / ಕಾಲನ್ನು ಚಾಚಿ ಕುಳಿತು ಕೊಂಡಿದ್ದಳು. ಬ್ಯಾಂಡೇಜನ್ನು . ನೋಡಿದರೆ ಕಾಲಿಗೇನೋ ಭಾರಿ ಪೆಟ್ಟೇ ಬಿದ್ದಿರಬೇಕು. ಎನಿಸಿ ಆತನನ್ನು-- “ನಿಮ್ಮವರ ಕಾಲಿಗೆ ಏನಾಯಿತು?” ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ - £3 —ಎಂದು ಕೇಳಿದೆ; ಕುತೂಹಲದಿಂದ. “ಏನಾಯಿತು. ಎಂದು ಹೇಳಲಿ? ಎಲ್ಲಾ ನನ್ನ ದುರದೃಷ್ಟ ಸ್ವಾಮಿ. ನಮ್ಮ ನೆಂಟರೊಬ್ಬರ ಮನೆಯ ಮದುವೆಗೆಂದು ಬಂದಿದ್ದೆವು. ಮದುವೆ ಮನೆಗೆಂದು ಹೋಗುವ ದಾರಿಯಲ್ಲೇ ಆಟೋದವನೊಬ್ಬನು ನನ್ನ ಹೆಂಡತಿಯ ಮೇಲೆ ಆಟೋ ಬಿಟ್ಟು ಕಾಲಿಗೆ ಜಖಂ ಆಗಿ ಮದುವೆಯ - ಮನೆಯ ಬದಲು" ಆಸ್ಪತ್ರೆಯಲ್ಲಿ ಹದಿನೈದು ದಿನ ಕಳೆಯಬೇಕಾಯಿತು.” —ಎಂದು ಹೇಳಿ ನಿಟ್ಟು ಸಿರು ಬಿಟ್ಟ. ಆತ ತನ್ನ ಹೆಂಡತಿಗಾದ ಅಪಘಾತದ ಬಗ್ಗೆ ಹೇಳಿದ ಮಾತು ಸಹಪ್ರಯಾಣಿಕರಿಗೆ ಸ್ಫೂರ್ತಿ ಯಾಗಿ ಒಬ್ಬೊಬ್ಬರೂ ತಮ್ಮದೇ ಆದ ವೈಖರಿಯಲ್ಲಿ ಆಟೋರಿಕ್ಷಾವನ್ನು ತೆಗಳಲು ಶುರು ಮಾಡಿದರು. ಒಬ ರು “ನಮ್ಮ ದೇಶದಲ್ಲಿ ಬಲವಂತವಾಗಿ ಫ್ಯಾಮಿಲಿ ಪ್ಲಾನಿಂಗ್‌ ತರೋಕ್ಟೋಗಿ ಸಂಜಯ ಗಾಂಧಿ ತನ್ನ ಗಾದಿ ಕಳೆದುಕೊಂಡ. ಅದಕ್ಕೆ ಬದಲು ಇನ್ನೊಂದು ಐನೂರು ಆಟೋರಿಕ್ಷಾಗಳನ್ನು ರಸ್ತೆಯ ಮೇಲೆ ಓಡಿಸಿದ್ದರೆ. ಸಾಕಾಗಿತ್ತು.” ಎಂದರೆ, ಮತ್ತೊಬ್ಬರು-- “ಈ ಆಟೋರಿಕ್ಷಾಗಳು ಬಂದು ನಮ್ಮ ದೇಶ ದಲ್ಲಿ ಜನರಲ್‌ ಇನ್ನೂರೆನ್ಸ್‌ ಕಂಪನಿಯವರಿಗೆ ಅನು ಕೂಲವಾಯಿತು” —ಎಂದರು. ಮಗದೊದಬ್ಬರು-- “ಜಿರಲೆಗೆ ತನ್ನ ಮೀಸೆ ತೋರಿಸೋಷು ಲ ಸಂದು ಸಿಕ್ಕರೂ ಇಡೀ ಮೈಯನ್ನು ನುಗ್ಗಿ ಸುತ್ತದೆಯೆಂತೆ. ನಮ್ಮ ಆಟೋದವರೂ ಅಷ್ಟೆ ಶೇ, ಮುಂದಿನ ಒಂಟಿ ಚಕ್ರ ನುಗ್ಗುವಷ್ಟು ಸ್ಥಳ ಸಿಕ್ಕರೆ ಸಾಕು, ಇಡೀ ಗಾಡಿ, ಯನ್ನೇ ನುಗ್ಗಿಸಿ ಬಿಡ್ತಾರೆ. ಹಿಂದೆ ಕುಳಿತ ಪ್ರಯಾ ಣಿಕರಾಗಲಿ ಮುಂದೆ ಬರೋ ವಾಹನಗಳದ್ದಾಗಲಿ ಅವರಿಗೆ ಲೆಕ್ಕವೇ ಇರೋದಿಲ್ಲ.” ನಿ ಎಂದರು. : _ ಕ ಹೀಗೇ “ಮಾತು. ಆಟೋದಿಂದ ಆದ, ಆಗಬಹು - ದಾದ ಸಾವಿರಾರು ಅಪಾಯಗಳನ್ನು ಚರ್ಚಿಸಿ, ಬಡ ಪಾಯಿ ಆಟೋ ಆಟಂಬಾಂಬಿಗಿಂತಲೂ “ಮಾರಕ ವಾದ ಅಸ್ತ್ರ ಎನಿಸುವೆ ಭಾವನೆಯನ್ನು ಮೂಡಿಸಿ ದರು. ಕೆಲವರು ವಾಹನದ ಬಗ್ಗೆ ಮಾತನಾಡಿದರೆ ಮತ್ತೆ ಕೆಲವರು ಆಟೋ ಚಾಲಕರ ರಾಕ್ಷಸಿ ವರ್ತ ಮು ಸ ೫ ಬಗೆಯ 33 ಹೇಳಿದರು. ಮಧ್ಯೆ ಯಾರೋ ಒಬ್ಬ ಬಡಪಾಯಿ ಸುಮ್ಮನೆ ' ಆಟೋರಿಕ್ಷಾದವರನ್ನೆ ಕೆ. ಅನ್ನು ಶ್ರೀರಾ ನಮ್ಮ ಜನಕ್ಕೆ ರೋಡ್‌ ಸೆನ್ಸ್‌ ಸಾಲದು. ಕ್ಬೋ ಸಲ ಅಟೋರಿಕ್ಷಾ ಜನರ ಮೇಲೆ ನುಗ್ಗು ನಮ್ಮ ಜನಾನೇ ಆ ಆಟೋರಿಕ್ಷಾ ಮೇಲೆ ನುಗ್ಗಿಕೊಂಡು ಹೋಗುತ್ತಾರೆ.” ಎಂದು ಆಟೋದ ಬಗ್ಗೆ ಸಹಾನುಭೂತಿ ತೋರಿಸಿದಾಗ ಆ ಬಬ್ಬನ ಬಾಯಿಯನ್ನು ಹತ್ತು 8 ದಬಾಯಿಸಿ ಮುಚ್ಚ ಸಿಬಿಟ್ಟ ರು. ಜನವೆಲ್ಲಾ ಈ ಮಾತಾಡುತ್ತಿ ದಾಗ ಆಟೋ ರಿಕ್ಷಾ ರಾಕ್ಷಸನ ಚಕ್ರಾಘಾತಕ್ಕೆ ತನ್ನ ಕಾಲನ್ನು ಬಲಿ 7 ಕೊಟ್ಟ ಆ ಹೆಂಗಸಿನ ಮುಖವನ್ನು 'ನಾನು ನೋಡಿದೆ. ಆಕೆ ಮಾತ್ರ ಆ ಯಾವ ಮಾತಿನ ಪರಿಣಾಮವೂ ತನ್ನ ಮೇಲೆ ಆಗದಂತೆ ಕಿಟಕಿಯ ಕಡೆ ಮುಖ ತಿರು ಕೊಂಡು ಕುಳಿತಿದ್ದಳು. ಈ ಆಟೋ ಚರ್ಚೆ ಮುಗಿ - ಯುತ್ತಿ ರುವಾಗಲೇ “ರಾಮನಗರ, ' ಚನ್ನಪಟ್ಟಣ ಹಾಟ dee ( ಸ ಹನ ಆಟೋ ಚರ್ಚೆಯಲ್ಲಿ ದ್ದಾಗ ನಮ್ಮ ಸಹಪ್ಪ ಇ ತನಗೂ ಈ ಪ ಕ್ರೈಪಂಚಕ್ಕೂ -. ಸಂಬಂಧವೇ ಕ ಇಲ್ಲದವನ ಹಾಗೆ ತನ್ನ ಕೈಯಲ್ಲಿ ಹಿಡಿದಿದ್ದೆ ಟ್ರಾನ್ಸಿ- .'ಸ್ವರ್‌ಆನ್ನು ಸಿಲೋನ್‌ _ _ಹರಕುಮುರುಕಾಗಿ ಕೇಳಿ ಬರುತ್ತಿದ್ದ ಚಿತ್ರಸಂಗೀತ ವನ್ನು ಕೇಳುವುದರಲ್ಲಿ ತಲ್ಲೀನನಾಗಿದ್ದ. 7 ನನಗೂ ಆ ವೇಳೆಗೆ ಈ ಆಟೋರಿಕ್ಷಾದ ಮಾತು - ಆಡಿ, ಕೇಳಿ ಸಾಕಾಗಿ ಆತನ ಕೈಯಲ್ಲಿದ್ದ ಟ್ರಾನ್ಸಿಸ್ಟೆ- ಸದು ನೋಡಿದೆ” ಹೊಸದಾಗಿ ಕೊಂಡ ವಿದೇಶಿ ಟ್ರಾನ್ಸಿಸ್ಟರ್‌ ಇರ ಬರ ನೋಡುವುದಕ್ಕೆ ತುಂಬಾ ಚೆನ್ನಾಗಿತ್ತು. ದು ಯಾವ ಟ್ರಾನ್ಸಿಸ್ಟರ್‌? ಎಲ್ಲಿ ಕೊಂಡಿರಿ?” ಕೇಳಿದೆ. ದೃಷ್ಟಿ ಆತನ ಟ್ರಾನ್ಸಿಸ್ಟರ್‌ ಕಡೆಗೆ ಹಾಯ್ದ- | ಆತನ ಭುಜವನ್ನು ಚಪ್ಪ ಚೆಪ್ಪರಿಸಿದಂತಾಗಿರಬೇಕು. ತುಂಬಿದ ಧ್ವ ಜ್ಯಾ “ಒರಿಜನಲ್‌ ನ್ಯಾಷನಲ್‌ ಪ್ಯಾರೋಸಾನಿಕ್‌. & ಎರಡು ಸಾವಿರ ಬಿತ್ತು. ಆದರೆ ಇದರೆ ಗುಣಕ್ಕೆ ಹೆಚ್ಚು ಬೆಲೆಯಲ್ಲ. ನೀವೇ ಕೇಳಿ ರಿಸೆ ಸ್ಟೇಷನ್‌ದತ್ತ ತಿರುಗಿಸಿ, ಕುಂಟುಕಾಲಿನ ಕತೆ ಲ ಪ್ಲನ್‌ ಎಷ್ಟು ಚೆನ್ನಾಗಿದೆ. ಟ್ರಾನ್ಸಿಸ್ಟರ್‌. ಎಂದರೆ ಜಪಾನ್‌ದೇ ಸರಿ; ಬೇರೆ ಯಾವ ದೇಶದಲ್ಲೂ ಅಂತಹ ಅತ್ಯುತ್ತಮ ಟ್ರಾನ್ಸಿಸ್ಟರ್‌ ಮಾಡುವುದಿ ದಿಲ್ಲ.” ಎಂದು ಹೇಳಿದ. ಆತ ಹೇಳಿದ ಈ ಮಾತು ನನ್ನ ಸಹಪ್ರಯಾಣಿ ಕರ ಮಾತಿಗೆ ಬೇರೊಂದು ಸಾಮಗ್ರಿಯನ್ನು ಒದಗಿ ಸಿದಂತಾಯಿತು. . ಅಷ್ಟು. ಹೊತ್ತು ಆಟೋ "ರಿಕ್ಷಾದ ಬಗ್ಗೆ ನಡೆಯುತ್ತಿ ದ ಚರ್ಚೆ. ಈಗ ರೇಡಿಯೋ ಗಳ ಕಡೆ ತಿರುಗಿ ಅದನ್ನು ದಾಟಿ, ಕೈಗಡಿಯಾರ, ನೈಲಾನ್‌ ಬಟ್ಟೆ ಇವುಗಳ ಹಾದಿಯಲ್ಲಿ ಹರಿದು ನಮ್ಮ, ದೇಶದ ಕಳ್ಳ ಸಾಗಾಣಿಕೆಯ ವಿಷಯದತ್ತ ಸಾಗಿತು. ಆಟೋಗಿಂತಲೂ ಈ ಮಾತುಗಳು ಚರ್ಚೆಗೆ ಹೆಚ್ಚು ರುಚಿಕರವಾಗಿತ್ತು. ಒಬ್ಬೊಬ್ಬರೂ ಒಂ- ದೊಂದು ವಿಧವಾಗಿ ಆ ಬಗ್ಗೆ ಸಹ ನ ನನ್ನ ಎದುರಿಗಿದ್ದ ಸಿಂಧಿ ಮಿತ್ರನೂ ಆ ಚರ್ಚೆಯಲ್ಲಿ ಭಾಗ ವಹಿಸಿ ಹೇಳಿದ “ನೀವು ಏನೇ ಹೇಳಿ ಸಾರ್‌, ನಮ್ಮ ದೇಶಕ್ಕೆ ನಮ್ಮೆ ಜನರೇ ವೈರಿಗಳು. ನಾನೂ ವ್ಯಾಪಾರದಲ್ಲಿ ಹತ್ತಾರು ಊರು, ಹತ್ತಾರು ಪ್ರಾಂತ್ಯ ಮಪ ದ್ವೇನೆ. ನಮ್ಮ ದೇಶದಲ್ಲಿ ಬೀದಿಯ ಮೇಲೆ ಕಾಸಿ ಗೊಂಡು ಕೊಸಿರಿಗೆರಡು ಸಿಗುವ ಸಾಮಾನಿದ್ದರೂ ನಮ್ಮ ಜನಕ್ಕೆ ಅದು ಬೇಡ. ಮನೆ ಮಾರಿದರೂ ಸರಿಯೇ, ಇಲ್ಲಿಹತ್ತು ರೂಪಾಯಿಗೆ ಸಿಗುವ ಸಾಮಾ ನನ್ನು ಕದ್ವ ಮಾಲು ಎಂದರೆ ನೂರು ರೂಪಾಯಿ ಹೇಳಿದರೂ ಕೊಂಡುಕೊಳ್ಳುತ್ತಾರೆ. ಕಳ್ಳಮಾಲು ಅಂದರೆ ಅದೇನು ಹುಚ್ಚೋ ಏನೋ...ನಮ್ಮ ದೇಶದಲ್ಲಿ ಗಾಂಧೀಜಿ ಹುಟ್ಟಿ ಕೆಟ್ಟರು. ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಸ್ವದೇಶಿ ಪಜ ಬೆಳಸಲಿಕ್ಕೆ...ಅವರು ಸತ್ತ bo ನಮ್ಮ ದೇಶದಿಂದ ಪರದೇಶಿಯರು ಹೋದರು, ಆದರೆ ನಮ್ಮ ಜನಕ್ಕೆ ಪರದೇಶ ವ್ಯಾಮೋಹ ಮಾತ್ರ ಹೋಗಲಿಲ್ಲ. ಈ ಟ್ರಾನ್ಸಿಸ್ಟ ರ್‌ ಇದೆಯಲ್ಲ. ಇದನ್ನು ಮಾಡುವುದೇನೂ ಬ ್ರಿಹ್ಮವಿದ್ಯೆಯಲ್ಲ. ನಾಲ್ಕು ದಿನ ಕಷ್ಠ ಪಟ್ಟರೆ ಸ್ಕೂಲಿಗೆ ಹೋಗುವ ಹುಡುಗನೂ ಮಾಡಬಹುದು. ಐವತ್ತು ರೂಪಾಯಿ ಕೊಟ್ಟರೆ ಟ್ರಾನ್ಸಿಸ್ಟರ್‌ ನನ್ನ ನನ್ನ ತಾಪಿ ಮನೆಯಲ್ಲಿಯೇ ತೆ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೦ ಆಗುತ್ತೆ. ಆದರೊ ನಮ್ಮ ಜನಕ್ಕೆ ಅದು ಬೇಡ. ತಾವು ಕೆಟ್ಟರೂ ಕಳ್ಳೆ ಮಾಲೇ ಬೇಕು. ನಾನು ನೋಡಿದೀನಲ್ಲ--ಮದುವೇಲಿ ಗಂಡಿಗೆ ಗಡಿಯಾರ ಅಂದರೆ. ಜಪಾನಿಂದಾನೇ ಬರ್ಬೇಕು. ಸೂಟಿನ ಬಟ್ಟೆ ್ಸೇನೂ ಹೊರಗಿನದೇ ಆಗ್ಬೇಕು. ಹುಡುಗಿಗೆ ಕೊಡೋ ಸೀರೇನೂ ಅಷ್ಟೆ. ಫಾರಿನ್‌ ನೈಲೆಕ್ಸ್‌ ಆಗ್ಬೇಕು. ಸದ್ಯ ಹುಡುಗಿಯೂ ಅಲ್ಲಿಂದ ಬರಬೇಕು ಅಂತ ಕೇಳಿಲ್ಲವಲ್ಲ.. “ಎಂಥ ಜನ ಸಾರ್‌? ಇವರಿಗೆ ಸ್ವಾತಂತ್ರ್ಯ ಯಾಕೆ ಬೇಕು?” --ಎಂದು ದೇಶಾಭಿಮಾನ ಧ್ವನಿಯಲ್ಲಿ ಹೇಳಿದ. ದೇಶಾಭಿಮಾನವಷ್ಟೇ ಅಲ್ಲ. ಆತನ ಎಂತಹದೋ ಕಹಿಯೂ ಇತ್ತು. ಅದನ್ನು ಗುರು- “ನಿಮ್ಮ ದೇಶಾಭಿಮಾನ ಪ್ರಶಂಸನೀಯವಾ ದದ್ದು. ನಿಮ್ಮ ಬುದ್ಧಿ ನಮ್ಮ ದೇಶದ ಜನಕ್ಕೆ ಎಂದು ಬರುತ್ತೋ ಏನೋ?” —ಎಂದೆ ನಾನು. “ಎಲ್ಲಿ ಬರುತ್ತೆ ಸಾರ್‌...ಅದು ಬರೀ ಕನಸು. ಒಳ್ಳೆ ಮಾಲು ಮಾಡಿಕೊಟ್ಟ ಕರೆ ನಮ್ಮ ದೇಶದ ಜನ ಒಪ್ಪಿ ತಗೋತಾರೆಂತ ಹೇಳಿನಮ್ಮ ಭಾವನಂಟನೊಬ್ಬ ಬೊಂಬಾಯಿನಲ್ಲಿ ಟ್ರಾನ್ಸಿಸ್ಟರ್‌ ಮಾಡೋ ಕಾಖಾನ ತೆಗೆದು ತಾನೂ ಕೆಟ್ಟ ಅವನೆ ಜತೇಲಿ ನನ್ನಿಂದಲೂ ಸ ಹಾಕಿಸಿ ನನ್ನನ್ನೂ ಮುಳುಗಿಸಿದ. ಆದಕ್ಕೆ ನೋಡಿ ಸಾರ್‌.. ನನಗೆ “ಈ ಕಳ್ಳ ಮಾಲು ಕೊಳೊ ್ಸೀರನ್ನ ಕಂಡರೆ ಮೈಯಲ್ಲಾ ಉರಿಯುತ್ತೆ. ಬಿಡಿ ಸಾಂ ನಮ ವರೆಲ್ಲಾ' ನಮ್ಮಕ್‌ ಹರಾಂ ಬಿಡಿ. ಜನ...ಈ ನಂಬಿದರೆ ನಮ್ಮ ದೇಶದಲ್ಲಿ ಕೈಗಾರಿಕೇನೂ ಬೆಳೆಯೋಲ್ಲ; ಅದಕ್ಕೆ ಭಡವಾಳ ಹಾಕೀ ಬದುಕೋಲ್ಲ. ಹ —ಎಂದು: ನಿರಾಶೆಯ ಸಂಜು ತುಂಬಿದ ಧ್ವನಿ ಯಲ್ಲಿ ಹೇಳಿದ. ಆತ ಹೇಳಿದ್ದನ್ನು ಕೇಳಿ ನನಗೂ ಪಶ್ಚಾತ್ತಾಪವೆನಿ ಸಿತು. ನನ್ನ ಕೈಯಲ್ಲಿದ್ದ ಜಪಾನಿ ಗಡಿಯಾರ ಆತನ ಕಣ್ಣಿಗೆ ಬೀಳದ ಹಾಗೆ ಹಿಂದಕ್ಕೆ ದಬ್ಬಿ, ಮೊಣ ಕ್ಸ ಪಟಿ ಯನ್ನು ಮುಂದಕ್ಕೆ ಬಿಜ » ನಿಜ...ನೀವು ಹೇಳೋದೆಲ್ಲ ನಿಜ. ನಮ್ಮ ಜನ ಈ ಪರದೇಶಿ ವಾ ಮೋಹ ಬಟ್ಟು ಬಿಡಬೇಕು.” ಪುಟಿದೇಳುತ್ತಿದ್ದ (9 ಜನಾನ ಎಳೆದುಕೊಂಡು. —ಎಂದು ಹೇಳಿದೆ. ಆತನೆ ಮಾತು ಕೇಳಿ ನನ್ನ ಸಹಪ್ರಯಾಣಿಕರ ಲ್ಲೂ ದೇಶಾಭಿಮಾನ ಪುಟಿದೆದ್ದು ಕಳ್ಳ ಸಾಮಗ್ರಿ, ಕಳ್ಳ ಸಾಗಾಣಿಕೆಗಾರರು, ಅವರಿಂದ ದೇಶಕ್ಕಾಗು ತ್ತಿರುವ ಅಪಾರ ನಷ್ಟ ಇದರ ಬಗ್ಗೆ ಒಬ್ಬೊಬ್ಬರೂ ಒಂದೊಂದು ಭಾಷಣವನ್ನೇ ಬಿಗಿದರು. | ಈ ಭಾಷಣ ಬಿರುಗಾಳಿಗೆ ಸಿಕ್ಕಿ ಅದುವರೆಗೂ ಸೆಟಿಸಿಕೊಂಡು ಟ್ರಾನ್ಸಿಸ್ಟರ್‌ ಕೇಳುತ್ತಾ ಕುಳಿ ತಿದ್ದಾತ ಉದ್ದಕ್ಕೆ ಚಾಚಿದ ಅದರ ಏರಿಯಲ್‌ ಅನು ಒಳಕ್ಕೆ ದಬ್ಬಿ ಟ್ರಾನ್ಸಿಸ್ಟರ್‌ ಆರಿಸಿ ಅದನ್ನು ತನ್ನ ಕೈಚೀಲದೊಳಗೆ ಹುದುಗಿಸಿ ಮಾಡಬಾರದ ಅಪ ರಾಧ ಮಾಡಿದವನಂತೆ ತಲೆ ತಗ್ಗಿಸಿ ಕುಳಿತ. ಮಾತು ಈ ಮಟ್ಟ ಮುಟ್ಟುವ ವೇಳೆಗೆ ರೈಲು ಮದ್ದೂರು, ಮಂಡ್ಯ, ಪಾಂಡವಪುರ ದಾಟಿ, ಶ್ರೀರಂಗ ಪಟ್ಟಣವನ್ನು ಬಿಟ್ಟು ಮೈಸೂರನ್ನು 'ಸಮೀಪಿಸು ಸುತ್ತಿತ್ತು.. ಅಷ್ಟು ದೂರದಿಂದಲೇ ಕಿಟಕಿಯಿಂದ ಚಾಮುಂಡಿ ಬೆಟ್ಟ ಕಂಡು ಮೈಸೂರು ಹತ್ತಿರವಾ ದುದನ್ನು ನೆನಪು ಮಾಡಿತು. ಆಗ ನನಗೆ ನನ್ನ ಮಿತ್ರನ. ಹೆಂಡತಿಗೆ ಕಾಲಿಗೆ ಬಿದ್ದ ಪೆಟ್ಟು ನೆನಪಾಗಿ “ಮೈಸೂರಿನಲ್ಲಿ ನಿಮ ವರಿಗೆ ಹಾರಿಗಾದರೂ ಎಸೆ ೀಷನ್‌ಗೆ ಬರೋಕೆ ಹೇಳಿದ್ದೀರಾ? ಅಲ್ಲಿಯೂ ನಿಮ್ಮ ಮನೆಯವರನ್ನು ತಳು ವ ಕುರ್ಚಿಯಲ್ಲಿ ಸೆ ೀಶನ್‌ನಿಂದ ಹೊರಕ್ಕೆ ಕರಕೊಂಡು ಹೋಗ್ಬೇ ಕುಗುತ್ತ ದೆ ಅಲ್ಲವೇ?” —ಎಂದು ತೇಲಿದೆ. “ಅಯ್ಯೋ ಆ ಯೋಚನೆ ಮಾಡದಿದ್ದರೆ ಆದೀತೆ? ಬೆಂಗಳೂರು ಬಿಡುವ ಮೊದಲೇ ನನ್ನ ಮಗನಿಗೆ ಟ್ರಂಕಾಲ್‌ ಮಾಡಿ ಹೇಳಿದ್ದೀನಿ-- ಇದಕ್ಕೆಲ್ಲ ತಕ್ಕ ವ್ಯವಸ್ಥೆ ಮಾಡು ಅಂತ. ಆದ್ದರಿಂದ ಮ. ಕಷ ಕ ವಾಗೊಲ್ಲ.. “ಸದ್ಯ ರೈಲಿನಲ್ಲಿ ಸ್ಥಳ ಸಿಕ್ಕದಿದ್ದರೆ ನನಗೆ ಬಹಳ "ಕಷ್ಟ ವಾಗುತ್ತಿ ತ್ತು. “೬ ಸಮಯದಲ್ಲಿ ನೀವು ದೇವರ ಹಾಗೆ ಕಣ್ಣಿಗೆ ಬಿದ್ದು ನನ್ನ ತೊಂದರೆ” “ರ ತಪ್ಪಿಸಿದಿರಿ. ಯಾವತಿ ಗೂ ನಿಮ್ಮ ಉಪಕಾರ ಮರೊ ೀಲ್ಲ. ಮೈಸೂರಿನಲ್ಲಿ ನೀವು ಮ ಒಂಗಡಿಗೆ ಖಂಡಿತ "ಬರೆ ಕು. ತ ವಂದು” ಹೇಳಿದ. ಅದುವರೆಗೂ ಸುಮ ಒನಿದ್ಧ ಆತನ ಮನೆಯಾಕೆ- “ಸಾ ್ವಿಮಿಯೋರು ಬಹಳ" ಉಪಕಾರ ಮಾಡಿದ್ರಿ. 'ಅಂತೋರ್ನ ಬರೀ ಅಂಗಡಿಗೆ ಬನ್ನೀಂತ ಕರೀತರಿಲ್ಲ. ಮನೆಗೆ ಕರೀರ. ಚಾ ಕುಡಿದು ಹೋಗಲಿ.” ಅದಕ್ಕೆ ನಾನು-- “ಅದೇನು ದೊಡ ಮಾತು. ನೀವು ವಿಸ್ವಾಸ ವಾಗಿ ಕರೆದರೆ ಖಂಡಿತ ಒಂದು ದಿನ ನಿಮ್ಮ ಮನೆಗೆ ಮ ಹೋಗುತ್ತೇನೆ. ಅಂಗಡಿಗೂ ಬರ್ತೇನೆ” ಎಂದು ಹೇಳಿದೆ. ನಮ್ಮೀರ್ವರ ಮಾತು (ಮುಗಿಯುವ ವೇಳೆಗೆ ರೈಲು ಮೈಸೂರು ನಿಲ್ದಾಣದಲ್ಲಿ ಬಂದು ನಿಂತಿತು. ನನ್ನ ಸಿಂಧಿ ಮಿತ್ರ ಹೇಳಿದಂತೆಯೇ ಆತನ ಮಗ ತನ್ನ ತಾಯಿಗಾಗಿ ತಳ್ಳುವ ಕುರ್ಚಿಯೊಂದಿಗೆ ಪ್ಲಾಟ್‌ಫಾರಂ ಮೇಲೆ ಕಾಯುತ್ತಿದ್ದ. ಇಳಿಯುವೆ ಜನರ ಆತುರ ಕಡಿಮೆಯಾದ ಮೇಲೆ ಮಗ ಕಂಪಾರ್ಟ್‌ಮೆಂಟಿನೊಳಕ್ಕೆ ಬಂದ. ತಂಡೆ- -ಮೆಗ ಇಬ್ಬರೂ ಆಕೆಗೆ ಸ್ವಲ್ಪವೂ ನೋವಾಗದಂತೆ ಬಹಳ ಎಚ್ಚರವಾಗಿ ಎತ್ತಿಕೊಂಡು ಹೊರಗೆ ಕರೆ .ದೊಯ್ದರು. ಸ ' ನಾನು ಮತ್ತೊಮ್ಮೆ ಅವರಿಗೆ ನಮಸ್ಕಾರ ಹೇಳಿ ಯಲು ಹೊರಗೆ ಹೊರಟೆ. ನಾನು ಗಾಡಿಯಿಂದ ತಡವಾಗಿ ಬಂದಿದ್ದರಿಂದ ನಾತು ಬರುವ ವೇಳೆಗೆ ಆಟೋಗಳಿಗಾಗಿ ಕಾದುನಿಂತ ಜನರ ಕ್ಕೊ ಸಾಕಷ್ಟು ಉದ್ದ ಬೆಳೆದಿತ್ತು. ಅದರ ದೇವಿ ನಿಲ ಮುಖ್ಯವಾಗಿ : ೫ ತಡವಾದ ಕದಿಸುಯಾದ್ಮ ! ಶಿ ಸಾತಿ NR ಈ ಯಪ ರ ಸಾ ಕೊನೆಯಲ್ಲಿ ನಾನೂ ನನ್ನ ಸರದಿಗಾಗಿ ಕಾದು ನಿಂತೆ, ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾದ ಮೇಲೆ ನನ್ನ ಸಿಂಧಿ ಮಿತ್ರ ತಳ್ಳುವ ಕುರ್ಚಿಯ ಮೇಲೆ ಕುಳಿತ. ತನ್ನ ಹೆಂಡತಿಯೊಂದಿಗೆ ಹೊರಗೆ ಬಂದ. ಅವರ ಜತೆಗೆ ಬಂದ. ಮಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಯನ್ನು ಗೊತ್ತು ಮಾಡಲು ಓಡಿದ. ಹೆಂಡತಿಯ ಬಗ್ಗೆ ಗಂಡನಿಗಿದ್ದ ಮುತುವರ್ಜಿ ತಾಯಿಯ ಬ x ಮಗನಿಗಿದ್ದ ಅಭಿಮಾನದ ಪ್ರತೀಕ ದಂತೆ ಆಕೆಯ ಗಾಯವಾದ ಕಾಲಿನ ಮೇಲೆ ದಪ್ಪ ವಾದ ರಗ್ಗು ಹೊದಿಸಲ್ಪಟ್ಟಿತ್ತು. ಮಗ ಆ ಕುರ್ಚಿ, ಟ್ಯುಕ್ಸಿ ಸ್ಟ್ಯಾಂಡಿನವರೆಗೂ ಬರುವುದಕ್ಕೆ ಕಾಯದೆ ತಾನೇ ಟ್ಯಾಕ್ಸಿಯನ್ನು ನಿಲ್ದಾ ಣದ ಮುಂಭಾಗದ ವರುಂತದ ಬಳಿಗೆ ತೆಗೆದು ಕೊಂಡು ಹೊಂದ. ದೂರದಲ್ಲೇ ನಿಂತು ನಾನದನ್ನು ನೋಡುತ್ತಿದ್ದೆ. ತಂದೆ ಮಗ ಇಬ್ಬರೂ ಸೇರಿ ಟ್ಯಾಕ್ಸಿಯ ಹಿಂದಿನ ಸೀಟಿನಲ್ಲಿ ಆಕೆಯನ್ನು . ಮಲಗಿಸಿ ಕೂಲಿಯವನಿಗೆ ಕೊಡಬೇಕಾದದ್ದನ್ನು ಕೊಟ್ಟು ತಾವಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತುಕೊಂಡರು. ಟ್ಯಾಕ್ಸಿ ಇನ್ನೇನು ಹೊರಡಬೇಕು ಎನ್ನುವ ಹೊ ತ್ತಿಗೆ ಇದ್ದಕ್ಕಿದ್ದ ಹಾಗೆ ಹತ್ತು ಜನ ಪೋಶಿಃಸರು ಆ ಟ್ಯಾಕ್ಸಿಯನ್ನು ಸುತ್ತುಗಚ್ಚಿ ನಿಂತರು. ಅದನ್ನು ನೋಡಿ ನನಗೆ ಆಶ್ಚರ್ಯ, ಗಾಬರಿ | | ಬಲಾಸಿಂದರ್ಭ ಗಳಿಫಿಯೂ ಬಹು ಚೀಗಪರಿಣಾಷು 31 ಕಾರಿಯಾಗಿಗುಣಪೀಯುತ್ತೆದೆ ಔ ೯ ಹ NCS OS Ss og ಳು: ಮಾನ್‌ ಲ ಸೇಲ್ಸ್‌ ಕಾರ್ಪೋರೇಶೆಣ: ಮಾಮುಲಪೇಟ;್ಯ ಒ೦ಂಗಿಇಆಂ೦ಬ-ಗ್ಕ ೪) ರ್‌ ಬಟ A a ಬಡುವ ರ್‌ ತಾ ೪ ಎಂದು ತಿಳಿಯಲು ಯ ಬಳಿ ಹೋದೆ. ಸು ತು ಬ ಪೋಲೀಸರಲ್ಲಿ ಪರಿಚಯವಿದ್ದವರು, ಸ್‌ನಲ್ಲಿ ಕೆಲಸ ಮಾಡು ಆಗು ಂಪಿನಲ್ರಿದುದನ್ನು ಕಂಡು- ದ ತ ಹೀಗೇಕೆ ತಡೆದಿದ್ದೀರಿ? ಕಾಲಿಗೆ ಬಹಳ ಪೆಟ್ಟು ಬಿದ್ದು ನೋವಾಗಿದೆ.” —ಎಂದು ಹೇಳಿದೆ. ಅದಕ್ಕೆ ನನ್ನ ಪೋಲೀಸ್‌ ಗೆಳೆಯರು-- “ನಿಜ. ನಿಜ... ಕಾಲಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಬ್ಯಾಂಡೇಜು ಬಲವಾಗೇ ಹಾಕಿದ್ದಾರೆ. ಆ ಗಾಯ ಎಷ್ಟು ದೊಡ್ಡ ದಾಗಿದೆ ಅಂತ ತಿಳಿಯಬೇ ಕಿದ್ದರೆ ನನ್ನ ಜತೆಯಲ್ಲಿ ಬನ್ನಿ.” —ಎಂದ. ಆ ಮಾತು ಕೇಳಿ ಕಾರಿನಲ್ಲಿ ಕುಳಿತ ನನ ಹಿಂಧಿ ಮಿತ್ರನ' ಮುಖ ನೋಡಿದೆ. ಆತನ ಮುಖ ವಿವರ್ಣವಾಗಿತ್ತು. ನನ್ನ ಮುಖವನ್ನು ನೋಡಲಾರದೆ ಬೇರೆ ಕಡೆ ಮುಖ ತಿರುಗಿಸಿಕೊಂಡ. . ಈ “ಸೇಶಜೀ,. ಏನು: ಸಮಾಚಾರ?” —ಎಂದು ನಾನೇ ಕೇಳಿದಾಗಲೂ ಆತನ ಬಾಯಿ ಯಿಂದ ಯಾವ ಮಾತೂ ಹೊರಬರಲಿಲ್ಲ. ಟ್ಯಾಕ್ಸಿಯ ಬಳಿ ಪೋಲೀಸರನ್ನು ಕಂಡು, ಅದರ ಸುತ್ತ ಸಾಕಷ್ಟು ಜನ ಗುಂಪು ಸೇರಿತು. ಜನರ ಗುಂಪೂ ಹೆಚ್ಚಾ ಗಿದ್ದನ್ನು ಕಂಡ ಪೋಲೀಸ್‌ ಮಿತ್ರ-- “ಇಲ್ಲಿ ಹೊತ್ತಾ ದಷ್ಟು ಜನರ ಗದ್ದಲ ಹೆಚ್ಚಾ ಗುತ್ತೆ. "ನನ್ನ ಜತೆಗೆ ಬನ್ನಿ ನಿಮ್ಮ ಮನೆಗೆ ನಾನೇ ಫ್‌ ಕೊಡ್ತಿ ನಿ” ಸ್‌ ಹೇಳಿ « ಅಲ್ಲಿದ ಪೋಲೀಸರಿಗೆ ಟ್ಯಾಕ್ಸಿ ಯನ್ನು ಸೆಂಟ್ರಲ್‌ ಎಕ್ಸ ಜ್‌ ಆಫೀಸಿಗೆ ತರಲು ಹೇಳಿ ನನ್ನನ್ನು ತನ್ನ ಜೀಪಿನ ಲಲ್ಲಿ ಕೂರಿ ಸಿಕೊಂಡ. ಜೀಪು ಮುಂದೆ ಹೊರಟಿ ತು; ಹಿಂದೆ. ನನ್ನ ಸಿಂಧಿ ಮಿತ ್ರನಿದ್ದ ಕಾರು. ಸ್ವಲ್ಪ ಹೊತ್ತಿನಲ್ಲೇ ಎರಡು ವಾಹನಗಳೂ ಹ ಸೆಂಟ್ರಲ್‌ ಎಕ್ಸೈಜ್‌ ಆಫೀಸ್‌ ತಲುಪಿದವು. ಜೀಪಿ ನಿಂದಿಳಿದ ನನ್ನ ಮಿತ್ರ ಇದ್ದಕ್ಕಿದ್ದ ಹಾಗೆ ಪೋಲೀಸ್‌ ಅವತಾರ ತಾಳಿ ಕಾರಿನಲ್ಲಿದ್ದವರನ್ನು ಕೆಳಗಿಳಿಯಲು ಅಪ್ಪಣೆಮಾಡಿದರು. ನಾನು ಹೇಳಿದೆ-- “ಆಕೆಯ ಕಾಲಿಗೆ ಗಾಯವಾಗಿದೆಯಲ್ಲ” —ಎಂದು. ಪ್‌ ಆದರೆ, ನನ್ನ ಮಾತು ಮುಗಿಯುವ ಮೊದಲೇ ಆಕೆ ಯಾವ ಸಹಾಯವೂ ಬೇಕಾಗದೇ ತಾನೇ ಕಾರಿ ನಿಂದಿಳಿದು ತಲೆ ತಗ್ಗಿಸಿ ನಿಂತಳು. ಎಲ್ಲರೂ ಒಳಗೆ ಹೋದ ಮೇಲೆ ನನ್ನ ಪೋಲೀಸ್‌ ಮಿತ್ರ ` ಆಕೆಗೆ ಹೇಳಿದ “ನಿನ್ನ ಕಾಲಿಗೆ ಕಟ್ಟಿರೋ ಬ್ಯಾಂಡೇಜನ್ನ ನೀನೇ ಬಿಚ್ತೀಯೋ...ಇಲ್ಲಾ ನಾವೇ ಬಿಚ್ಚಿಸೋಣವೋ!” ಆಕೆ ಏನೂ ಮಾತಾಡದೆ ತಾನೇ ಕಾಲಿಗೆ ಕಟ್ಟಿದ ಬಟ್ಟೆಯ ಪಟ್ಟಿಯನ್ನು ಬಿಚ್ಚಿದಳು. ಬಟೆ ಯನ್ನು ತೆಗೆದ ಹಾಗೆಲ್ಲ ಅದರ ಮರೆಯಲ್ಲಿ ಅವಿತ ವಾಚು ಗಳು, ಬಂಗಾರದ, ಬಿಸ್ಕತ್ತುಗಳು ಒಂದೊಂದಾಗಿ ಹೊರಗೆ. ಕಂಡವು. ನಾನು ದಿಗ್ಧಾ ,ಂತನಾಗಿ ನನ್ನ ಸಿಂಧಿ ಮಿತ್ರನ ಕಡೆ ನೋಡಿದೆ. ಆತ ತಗ್ಗಿಸಿದ ತಲೆಯನ್ನು ಮೇಲಕ್ಕೆ ಎಶ್ತಿರಲಿಲ್ಲ. “ಯಾಕೆ ಸೇಠಜೀ, ಸುಮ್ಮನಾಗಿಬಿಟ್ರಲ್ಲ. ಇಲ್ಲೂ ಒಂದು ದೇಶಾಭಿಮಾನದ ಭಾಷಣ ಹೊಡಿರಲ್ಲ.” ಎಂದು ಯಾರೋ ದಪ್ಪ ಧ್ವನಿಯಲ್ಲಿ ಹೇಳಿದ್ದು ಕೇಳಿಸಿ ಅವರ್ಯಾರು ಎಂದು ಹಿಂತಿರುಗಿ ನೋಡಿದೆ- ರೈಲಿನಲ್ಲಿ ನನ್ನ ಪಕ್ಕದಲ್ಲೇ ಕುಳಿತು ಪ್ಕಾರೋ ಸಾನಿಕ್‌ ಟ್ರಾನಿಸ್ಟರ್‌ ಹಿಡಿದಿದ್ದು ತ. ಅವನನ್ನು ಅಲ್ಲಿ ಕಂಡು ಆಶ್ಚರ್ಯವಾಗಿ ಇವನೇಕೆ ಇಲ್ಲಿಗೆ ಬಂದ?--ಎಂದು ನಾನು ಯೋಚಿಸುತ್ತಿರು ವುದನ್ನು ಅರ್ಥ ಮಾಡಿಕೊಂಡವರಂತೆ ನನ್ನ ಪೋಲೀಸ್‌ ಮಿತ್ರರು, “ಇವನು ನಮ್ಮ ಗಮಂಪಿ ನವನೇ... ಈ ಮಿಕ ದಾರಿಯಲ್ಲಿ ನಮ್ಮ ಕೈ ತಪ್ಪಿಸಿ ಕೊಳ್ಳದಹಾಗೆ ಹಿಂಬಾಲಿಸಿ ಬಂದ. ಕುಂಟ ಕಾಲಿನ ಕಾವಲುಗಾರ. ತ --ಎಂದು ನಗುತ್ತಾ ಹೇಳಿದರು. MANNE LLAMAS NNN S pe 2೨೬೩ದ WON GY. ಮು 0೦ಟಿ ೦ ಇರಾ ~ FR ಪ್ರೊಫೆಸರರ ಕೊಂಡಾಗ YW UY ಅಭಾವ ಎಲಿ ಷ್ಟ ಲ ಲರ ಗಿ ಇಟು ಕಿವಿಗೊಟ . ನೆಗೆ. ಬರ ದಿಕೊಂಡು ಬ್ರ ೦ ಳು ಹಲಿ ರ ಹಾ ಎ2 ರರು ಇನೆ ಫಸ ಮರ ಎ ATU ಟೆ ಬ ಶ್‌ ಚ ಫ್‌ ಫಿ ಬಗೆಯ ೧ ps ps ಇಂದ ಆ ಶನಿವಾರ ಪ್ರೊ He ಆವರನ್ನು ರಿತು ು ಕ ಇ ತನ ಎ1 ಎಷು ಎ ಲ್ಲ ದ %ಔ” ಟಿ ವ್‌ 4) 33 ೧ 1 SE) ಜ್ಜ © ಗಿ Bown “ಬಜ 1೫ (ಲ ೨ 4) (ಲ್‌ “ನ ಸ ಕ 13-323 ವಿ. ಈ 1 ಇಂ ಗ್ದ “RRA 1 5 ತ್ತ p BE ೧” | ps ಗು B 1೨ ತ B e ೪ (3 1 ೪ ಇ 653% ಣಿ ಈಜಿ [3 ಇ 13 ಸ 8" B QW ೮ 732 ಇಐಎ ಚಿ B a ಲ್ಲೆ pk) Kp D ಲ್ಲ: 121 ತಿ 1. ಎಃ § < Ws 6. 13 $ . ©» ಇ ಅ? [1 ಬಿಟ BEB Ge pe ಡಫ DANE ಗ್ರ ಗ್ಗ 5 ಲ ಗಿ 10 ಇೌಗೆ.ಕ್ಷಿ ಜ್‌ ತ 1 6 pe EE: RDB ೧ ಡ್ನ ಲ | RB © ap p83 KR (6 G ತ್ತ (ಕೆ ಎರಿ“ © RE: 3 HL ಕೌ ಳ್ಳ ಉಟ 3ನ ದಾ ಜ್‌ ಗಡ ಇತು £೧ > Bs pe AR 6B kway GB 88 1 aw WB ೪೯ 267-7 “೫೦ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ವೀಯತೆಯ ಕುರುಹೋ ಅಥವಾ ನಿಜವಾ ಗಲೂ ಇನ್ನೂ ಅವರು ತಮ್ಮ ಹಿಂದಿನ, ಹೆಂಡತಿ ಯನ್ನು ಪ್ರೀತಿಸುತ್ತಿದ್ದಾರೋ ಎಂಬ ಸಂಶಯ ಗಳು ದತ್ತನನ್ನು ಆಗಾಗ ನಿವಾರಣೆಯಾಗಲು ವಾರಿಜಾ ಅವರ ಕಡೆ ಯಿಂದಲೂ ಯಾವುದೇ ರೀತಿಯ ಸೂಚನೆಗಳು ಸಿಕ್ಕಿರಲಿಲ್ಲ. ಅವರ ಮನೆಗೂ ಆಗಾಗ ಹೋಗುವ ಸಂದರ್ಭ ದತ್ತನಿಗೆ ಬರುತ್ತಿತ್ತು. ಸದಾಶಿವಯ್ಯ ಏನಾದರೂ ಕೊಡುವುದಕ್ಕೆ ಕಳಿಸುತಿದ್ದರು. ಕೆಲವು ಸಲ ಮಾಸಾಶನದ ಕವರ್‌ ಕೂಡ ದತ್ತನೇ ಒಯ್ಯುತ್ತಿದ್ದ. - ವಾಗರ್ತಿಯ ವಿಷಯ ಸದಾಶಿವಯ್ಯ, ದತ್ತನ ಹತ್ತಿರ ಚರ್ಚಿಸಿದ್ದರು. ಅಲ್ಲಿಯ ಗವಿಗಳ ವಿಷಯ ಇತ್ತೀಚೆಗಷ್ಟೇ ಬಯಲಿಗೆ ಬಂದಿತ್ತು. ಅದೊಂದು ಸಣ್ಣ ಊರು. ಊರಿಗೆ ಅಂಟಿಕೊಂಡೇ ಬೆಟ್ಟ ಗಳ ಸಾಲು. ಮಳೆ ಬಂದು ಬಂಡೆ ಕಳಚಿಕೊಂಡು ಹಾಸ್ಟಅಾತಾಷಾ ಕೆಳಕ್ಕೆ ಜಾರಿದಾಗ ಯಾವುದೋ ಅಜ್ಞಾತಕಾಲದ ಗವಿಯೊಂದು ಹೊರಗಿನ ಗಾಳಿ-ಬೆಳಕು ಕುಡಿ ದಿತ್ತು. ಕಾಯುವ ಹುಡುಗರು ಗಮನಿಸಿ ಅದನ್ನು ಸುದ್ದಿ ಮಾಡಿದ್ದರು. ಪತ್ರಿಕೆಗಳಲ್ಲೂ ಅದರ ವರದಿ ಬಂದಿತ್ತು. ಮೊದಲ ವಾರದಲ್ಲಿ ಕೆಲವು ಸಂಶೋಧಕರು ಅಲ್ಲಿಗೆ ಭೇಟಿ ಕೊಟ್ಟರು. ಆ ಅವಧಿಯಲ್ಲಿ ಇನ್ನೂ ಎರಡು ಗವಿಗಳು ಬೆಳಕು ಕಂಡವು. ಇವೆಲ್ಲದರ . ವರದಿ, ಸಂಶೋಧನಾ ಲೇಖನಗಳು ಪತ್ರಿಕೆಗಳಲ್ಲಿ ಪ ್ರೈಕಟವಾಗಿದ್ದುವು. ಒಂದೆರಡು ಉತ್ಸಾಹಿ ಷರದಿಗಾರರು ಘೋಟೋ ಗಳನ್ನು ಕೂಡ ತೆಗೆದು ಪ್ರಕಟಿಸಿದ್ದರು. ಗವಿ ಕಂಡು ಬಂದ ಹೊಸದರಲ್ಲೇ ಸದಾಶಿವಯ್ಯ ಅಲ್ಲಿಗೆ ಹೋಗಬೇಕೆಂದುಕೊಂಡಿದ್ದರು. ಆದರೆ ವಿಶ್ವ ವಿದ್ಯಾಲಯದಲ್ಲಿ ಜವಾಬ್ದಾರೀ ಕೆಲಸವೊಂದರ ನಿರ್ವಹಣೆಯಲ್ಲಿ ಕೂಡಲೇ ಅವರಿಗೆ ಬಿಡುವಾಗ ಲಿಲ್ಲ. ಆದರೂ ಹತ್ತು ದಿನಗಳಲ್ಲಿ ಅವರು ಬಿಡುವು ಮಾಡಿಕೊಂಡು ಹೊರಟೇಬಿಟ ರು. ಮೊದಲು, ಒಂದು ತಂಡದಲ್ಲಿ ಅಲ್ಲಿಗೆ ಹೋಗ 7 ಟು ಬೇಕೆಂಬ. ಯೋಚನೆಯಿತ್ತು. ಆದರೆ ಸದಾ ಶಿವಸ್ಕ್ಯನವುಗೆ ಅದನ್ನು ಒಂದು ವಿಹಾರ ಯಾತ್ರೆ ಮಾಡದೆ ಶುದ್ಧ ಸಂಶೋಧನಾ ಪ್ರವಾಸ ವಾಗಿಸುವ ಆಸೆ ಇದ್ದುದರಿಂದ ಇಬ್ಬರೇ ಹೋಗಲು ನಿರ್ಧರಿಸಿದರು. ಅವರು, ಜೊತೆಗೆ. ಅವರ ಇತಿ ಹಾಸ ವಿಭಾಗದಶ್ಲೇ ಸಂಶೋಧನಾ ಸಹಾಯಕನಾಗಿ ಕೆಲಸಮಾಡುತ್ತಿದ್ದ ಗುರುದತ್ತ. ಆದರೆ ಹೊರಡು ` ವುದಕ್ಕೆ ಎರಡು ದಿನ ಮೊದಲು ದತ್ತನ ಊರಿಂದ ಅವನ ತಂದೆಗೆ ಹುಷಾರಿಲ್ಲವೆಂದು ಟೆಲಿಗ್ರಾಂ ಬಂದಾಗ ಅವನನ್ನು ಊರಿಗೆ ಕಳಿಸಿ ಸದಾಶಿವಯ್ಯ ಒಬ್ಬರೇ ವಾಗರ್ತಿಗೆ ಹೊರಟರು. ದತ್ತ ಊರಿಂದ ಬಂದು ಅವರನ್ನು ವಾಗರ್ತಿಯಲ್ಲಿ ಕೂಡಿಕೊಳ್ಳ ಬೇಕು ಎಂದು ನಿರ್ಧಾರವಾಗಿತ್ತು. ಆದರೆ ತಂದೆಯ ಕಾಯಿಲೆ ಗಂಭೀರ ಸ್ವರೂಪದ್ವಾಗಿದ್ದ ರಿಂದ ಅವನು ಅಲ್ಲೇ ಒಂದು ವಾರಕಾಲ ನಿಲ್ಲುವುದು ಅನಿವಾರ್ಯ ವಾಯಿತು. ಅವನು ಹಿಂತಿರುಗಿದಾಗ ಸದಾ ಶಿವಯ್ಯನವತಶ ಒಂದು ನೋಟ್‌ ಅವನಿಗಾಗಿ ಕಾಯುತ್ತಿತ್ತು. “ಸದ್ಯಕ್ಕೆ ನೀನು ವಾಗರ್ತಿಗೆ ಬರು ವುದು ಬೇಡ, ಪ್ರಾಥಮಿಕ ಪರಿವೀಕ್ಷಣೆಯನ್ನು ನಾನೇ ಮುಗಿಸಿಕೊಂಡು ಬರುತ್ತೇನೆ” ಎರಡನೇ ಸುತ್ತಿಗೆ ನೀನು ಬರುವುದು ಅಗತ್ಯ. ದತ್ತ ನಗರಕ್ಕೆ ಹಿಂತಿರುಗಿದ ಮೇಲೆ ಪ್ರೊಫೆಸರಿಗಾಗಿ ಕಾಯುತ್ತಾ ಕೂತ. ಎರಡು ದಿನ ಬಿಟ್ಟು ಮತ್ತೆ ಘೋನ್‌ ಕರೆ ಬಂತು. ದತ್ತೆ ವಾರಿಜಾ ಮನೆಗೇ ಹೋದ. ಮನೆ ಯಲ್ಲಿ ವಾರಿಜಾ ಮತ್ತು ಕೆಲಸದ ಹುಡುಗಿ ಮೂತ್ರ ಇದ್ದರು. ಆಕೆಯ ಬಿಳಿಚಿಕೊಂಡ ತೆಳ್ಳ ನೆಯ ದೇಹ ಮತ್ತು ಕೆಲಸದ ಹುಡುಗಿಯ ಊದಿಕೊಳ್ಳುತ್ತಿದ್ದ ದೇಹ. ಪರಸ್ಪರ ಅಪ ಹಾಸ್ಯ ಮಾಡುತ್ತಿರುವುಥ ವಾತಾವಶಣದಲ್ಲಿ ದತ್ತ ತನ್ನ ಪ್ರೊಫೆಸರರ ಕಾರ್ಯಕ್ರಮ ಕುರಿತು ಇನ್ನೊಮ್ಮೆ . ವಿವರಣೆ ಕೊಡಬೇಕಾಯಿತು. ವಾರಿಜಾ ಒತ್ತಾಯಿಸಿದ್ದರಿಂದ ಅಂಚೆಗೂ ನಿಲುಕದ ಅಜ್ಞಾತ ದೂರದಲ್ಲಿದ್ದ ವಾಗರ್ತಿಗೆ ದತ್ತನೇ . ಹೊರಡಬೇಕಾಯಿತು. ಸ್‌ ಓ, ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯೆ ಸೀಳಿಕೊಂಡು. ಹೋಗುವ ಕರು ರಸ್ತೆಯಲ್ಲಿ ಭರದಿಂದ ಓಡಿದ ಬಸ್ಸು “ವಾಗರ್ತಿಗೆ ಮೂರು ಮೈಲಿ” ಎಂಬ ಬೋರ್ಡಿನ ಬಳಿ ಇಳಿಸಿ ಮುಂದೆ ಹೋಯಿತು. ಇಳಿದ ಜಾಗದಲ್ಲಿ ಬೋರ್ಡ್‌ ಕಾಣುತ್ತಿತ್ತೇ ವಿನಾ ಊರಿನ ಸುಳಿವು ಕಾಣಲಿಲ್ಲ. ಕಾಣುವೃಕ್ಥೆ ಹಾಗೂ ಇರಲಿಲ್ಲ. ' ಕಾಡು ದಟ್ಟ = ವಾಗಿಸ್ತೆ ಮುಚ್ಚಿಕೊಂಡಿತ್ತು. ಆದರ ನಡುವೆ ಹೆದರುತ್ತಾ ನುಸುಳಿಕೊಂಡು ಹೋದ. ಮುಂದೆ ಮರೆಯಾದ ಸಣ್ಣ ದಾರಿ. ಎತ್ತಿನ ಗಾಡಿ ಸುಲಭ ವಾಗಿ. ಹೋಗಬಹುದಿತ್ತು. ಜೀಪ್‌ ನುಗ್ಗ ಬಹುದಾಗಿತ್ತು. ಕಾರು ಮುಂತಾದವು ಆ ದಾರಿಗೆ ಯೋಗ್ಯವಲ್ಲ. ದತ್ತನಿಗೆ ಮೊದಲು ಬಂದ ಅನುಮಾನವೆಂದರೆ ತಾನು ಈಗ ಹೋಗುತ್ತಿರುವ `ವಾಗರ್ತಿಯೂ ತನಗೆ ಬೇಕಾದ ವಾಗರ್ತಿಯೂ ಒಂದೇನೋ ಅಥವಾ ಬೇರೆಯೋ ಎಂದು. ಅದೇನು ಅಸಹಜ ಜವಲ್ಲ. ಒಂದೇ ಹೆಸರಿನ ಊರುಗಳು ಎಷ್ಟಿಲ್ಲ? ವಿಚಾರಿಸುವುದಕ್ಕೂ ಹತ್ತಿರದಲ್ಲಿ ಯಾರೂ ಇರ ಲಿಲ್ಲ. ನಿರ್ಜನವಾದ ಈ ಕಾಡುದಾರಿಯಲ್ಲಿ ಸೂಟ್‌ ಕೇಸ್‌ ಹೊತ್ತುಕೊಂಡು ಮೂರು ಮೈಲಿ ನಡೆಯು ವಷ್ಟರಲ್ಲಿ ಹೆಣವಾಗಬಹುದೇನೋ ಯೋಚಿಸುತ್ತಾ, ಕತ್ತಲಾಗುವುದರೊಳಗೆ ಊರ ಸೇರಿಕೊಳ್ಳುವುದು ವಾಸಿಯೆಂದು ದತ್ತ ಹೊರಟ. ಆಗಲೇ ಐದೂ ಮುಕ್ಕಾಲಾಗಿತ್ತು. ಸೂರ್ಯ ನೆಲ್ಲೋ ದೂಠದ ಗುಡ್ಡದ ಹಿಂದೆ ಇಳಿದುಬಿಟ್ಟಿದ್ದ. ಕತ್ತಲು ಬೇಗ ಆಗಿಬಿಡುತ್ತದಲ್ಲಾ ಎಂಬ ಆತಂಕದಲ್ಲಿ ದತ್ತ ಬೇಗ ಬೇಗ ನಡೆಯತೊಡಗಿದ. ನಡೆಯುತ್ತಾ ಸೂಟ್‌ಕೇಸ್‌ ಭಾರವಾಗಲಾ- ರಂಭಿಸಿತು. ಬರುಬರುತ್ತಾ ಕಾಡು ದಟ್ಟವಾಗಿ, ಕಪ್ಪು ಮೂತಿಯ ಕೋತಿಗಳು ಮರದಿಂದ ಮರಕೆ ನೆಗೆಯುತ್ತಿರುವುದನ್ನು ನೋಡಿ ಎಂಥೆಂಥ ಕಾಡು - ಪ್ರಾಣಿಗಳು ಇಲ್ಲಿವೆಯೋ ಎಂದು ಕಲ್ಪಿಸಿ ಕೊಂಡು ಮನಸ್ಸು ಸ್ವಲ್ಪ. ಅಧೀರವಾಯಿತು.. ತನ್ನಲ್ಲಿ ರಕ್ಷಣೆಗೆ ಯಾವ ರೀತಿಯ ಆಯು ಧವೂ ಇರಲಿಲ್ಲ. ಇರುವುದೆಂದರೆ ಟಾರ್ಚ್‌ ಒಂದೇ. ಆದರ ಬೆಳಕಿನಿಂದ ಸ್ವಲ್ಪ ಮಟ್ಟಿಗೆ ಪ್ರಾಣಿಗಳನ್ನು ಬೆದರಿಸುವುದು ಸಾಧ್ಯವಾಗು ತ್ತೇನೋ ಎಂದು ಧೈರ್ಯ ಮಾಡಿಕೊಂಡ. ಬೇರೆ ಮಾರ್ಗವೇ ಎಂದು. ಸ್ವಲ್ಪ ಮುಂಚಿನ ಬಸ್‌ ಹಿಡಿಯಬೇಕಾಗಿತ್ತು. ಬೆಂಗಳೂರಿನಿಂದ ಜಿಲ್ಲಾ ಕೇಂದ್ರಕ್ಕೆ ಮಧ್ಯಾಹ್ನ ಎರಡು ಗಂಟೆಗೇ ಬಂದಿದ್ದ. ಊಟ ಮುಗಿಸಿ, ಬಂದಾಗ ವಾಗರ್ತಿಗೆ ಹೋಗುವ ಆಗಷ್ಟೇ ಹೋಗಿತ್ತೆಂದೂ ಮುಂದಿನ ಬಸ್‌ ವಾಲ್ಕು ಗಂಟೆಗೆ ಇದೆಯೆಂದೂ ತಿಳಿಯಿತು. ಇರಲಿಲ್ಲ. ಹೇಗೂ ಕತ್ತ ಲಾಗುವುದರೊಳಗೆ ಊರು ತಲುಪಬಹುದು. ಆ ಮೇಲೆ ನೋಡಿಕೊಳ್ಳೋಣ ಎಂದು ನಾಲ್ಕು ಗಂಟೆಯ ಬಸ್ಸಿಗೇ ಹೊರಟಿದ್ದ. ಎರಡೂ ಕಡೆ ದಟ್ಟವಾದ ಕಾಡು ಇದು ದರಿಂದ ಆರೂ ಕಾಲಿಗೇ ಕತ್ತಲು ಇಳಿಯ ಲಾರಂಭಿಸಿತ್ತು. ಕೆಂಪು ಮಣ್ಣಿನ ರಸ್ತೆ ಕತ್ತ ಲಲ್ಲಿ ಕಂದು. ಬಣ್ಣಕ್ಕೆ ತಿರುಗುತ್ತಿತ್ತು. ಆಗಲೇ ಅರ್ಥ ದೂರ ದಾಟಿ ಬಂದಿರಬಹುದು. ಎಲ್ಲೂ ಮೈಲಿ-ಫರ್ಲಾಂಗ್‌ ಕಲ್ಲು ಎದುರಾಗಲಿಲ್ಲ. ಸೂಟ್‌ಕೇಸ್‌ ಕೆಳಗಿಳಿಸಿ ಟಾರ್ಚ್‌ ತೆಗೆದು ಕೊಂಡ. ಸೆಲ್ಲುಗಳನ್ನು ಸರಿಯಾಗಿ ಜೋಡಿಸಿ ರ್ರ ನಿಲಾಣಕ್ಕೆ ಎ ರ ಬಸ್‌ _ಬೆಳಕು ಬಿಟ್ಟು ನೋಡಿ ಅನಿರೀಕ್ಷಿತವಾಗಿ ಗೆಳೆ ಯನೊಬ್ಬ ಸಿಕ್ಕ ಹಾಗೆ ಸಂತೋಷಪಟ್ಟ. ' ಕಾಡಿನಲ್ಲಿ ನಿಶಾಚರ ಪ್ರಾಣಿಗಳ ಚಟುವಟಿಕೆ ಆರಂಭವಾದಂತಿತ್ತು. ಬಾವಲಿಗಳು ಬಿಡಿಬಿಡಿ ಯಾಗೆ ಮತ್ತು ಸಣ್ಣ ಸಣ್ಣ ಗುಂಪುಗಳಲ್ಲಿ ಆ ಕಡೆಯಿಂದ ಈಕಡೆಗೆ ಹಾರುತ್ತಾ ರಸ್ತೆಯಲ್ಲಿ ಕಪ್ಪು ಹಾರಿಸುತ್ತಿದ್ದವು. ಒಳಗೆಲ್ಲಿಂದಲೋ ಗುರುತಿಸಲಾಗದ ಕೂಗುಗಳು ಇದ್ದಕ್ಕಿದ್ದಂತೆಯೇ ಹೊರಟು ಥಟ್ಟನೆ ಸುಮ್ಮನಾಗುತ್ತಿದ್ದವು. ಸ್ವಲ್ಪ ದೂರ ಮುಂದೆ ಹೋದ ಮೇಲೆ ಕಾಡಿನ, ನಡುವೆ: ದೊಡ್ಡ ಹಸಿರ ಬಯಲು ಕಾಣಿಸಿ ಕಣ್ಣು ನೋಡುವಷ್ಟು ದೂರ ಬತ್ತದ ಗದ್ದೆಗಳು ತೆರೆತೆರೆಯಾಗಿ ಹಸಿರು ಉರುಳಿದವು. ಜನವಸತಿಗೆ ಹತ್ತಿರವಾಗುತ್ತಿದ್ದೇನೆ ಎಂದು ದತ್ತನಿಗೆ ಧೈರ್ಯ ಬಂತು. : ಆಗಲೇ ಬೆನ್ನು ನೋಯುತ್ತಿತ್ತು. ಯಾರಾದರೂ ಕಣ್ಣಿ ಗೆ ಬಿದ್ದರೆ ಹೊರಿಸಿ ಭಾರ ದಿಂದ ಪಾರಾಗಬಹುದೆಂದು ನೋಡಿದ. ಗದ್ದೆ ಕಳೆದು ಮತ್ತೆ ಕಾಡು ಪ್ರಾ )ರಂಭವಾ ದಾಗ ಏರು ದಾರಿಯಲ್ಲಿ ಕತ್ತಲು ಒಮ್ಮೆಲೇ ಏರಿದಂತಾಯಿತು. ಬೆಳಕು ಬಿಟ್ಟ. ಕಾಡಿನ ೫೨ ಕಸೂರಿ, ವಿಶೇಷ ಸಂಚಿಕೆ, ನವಂಬರ್‌ ೧೮೭೮ ಕತ್ತಲು ಹೆಚ್ಚಾದಂತಾಯಿತು. ದಾರಿ ತಪ್ಪಿದ್ದೇ ನೇನೋ ಎಂದು ಅನುಮಾನ ಪ್ರಾರಂಭವಾ ಬಸ ದು ಯಾ ಹ ರ ಗ್‌ ಯಿತು. ರಸ್ತ, ಉದ್ದಕ್ಕೂ ಎಲ್ಲೂ ಕವಲೂಡು ದಿರಲಿಲ. ಆದ ರಿಂದ : ದಾರಿ ತಪ್ಪಿರಲಾರದು. ೨ ಗಾ [ತೆ ಪಿ — ಎವಿ ೨ ಪಿ — ಎವಿ ಅದೇ ಧೈರ್ಯದ ಮೇಲೆ ಬೇಗ ಬೀಗ ಹೆಜ್ಜೆ ದರ್‌ ೨ ೨ — — ದೂರಿ ಚ್‌ ಇವೆ ಕಾಳ ಇಲೆ ಲಿ ಮತ್ತೆ ಸ್ಪಲ್ಪ ದೂರ ಹೋದ ಮೇಲ ಗೊ ದಲ್ಲಿ ಮಸಕು ಮಸಕಾಗಿ ದೀಪಗಳು - ಕಾಣಸಿ ಹ ವ 2. ಹೆಳಿ ದವು. ರಸ್ತೆಯ ಒಂದು ಪಕ್ಕದಲ್ಲಿ ಕೆರೆ, ಅದಕ್ಕೆ ko ೧೨ ರ ಕಾ «ನ್‌ ಹೊಂದಿಕೊಂಡೇ ಅಡಕೆಯ ತೋಟಗಳು ಇನೊಂದು ಪಕ್ಷದಲಿ ಯಥಾಪ್ರಕಾರ ಗ ಇನ್ನೊಂದು ಪಕ್ಕದಲ್ಲಿ ಯಥಾಪ್ರಕಾರ ಗದ್ದೆ ವ ಷಡ ಬಿ ಕಾಣುತ ದವ ನ ಗಳು. ಕತ್ತಲಿನಲ್ಲೂ ಕಾಣುತ್ತಿದ್ದವು. ಮುಂದೆ ಎ ಗಾ ಗ ಹೋಗುತ್ತಿದ್ದಂತೆಯೇ ಮರಗಿಡಗಳ ನಡುವೆ ಕತ್ತಲಲ್ಲಿ ಮೈ ಮರೆವೂಡಿಕೊಂಡ ಮನೆಗಳೂ, ಅಲ್ಲಲ್ಲಿ ಮಿನುಗುವ ದೀಪಗಳೂ ಕಾಣಿಸಿದವು. ಗಂಟೆ ಏಳಾಗಿತ್ತು. ಮೈ ಗಿತ್ತು. ಬೇಗ ಹೋಗಿ ಒಂದು ನೆಲೆ ಸೇರ ಬೇಕು ಎಂದು ದತ್ತ ಮುಂದೆ ಹೋಗು ಹಾಗೇ ಮನೆಯ ಜಗಲಿಯಿಂದ ಯೊಂದು ಪ್ರತಿಭಟನೆಯ ಕೂಗು ಹಾಕತೊಡಗಿ ಹಿಂದೆಯೇ ಮನೆಯೊಳಗಿಂದ ಯಾರೋ ಹೂರ ಬಂದದ್ದು ಕಂಡಿತು. ನಾಯಿ ಮುಂದೆ ಬರಲು ಧೈರ್ಯ ಸಾಲದೆ ಟಾರ್ಚಿನ ಅಪರಿಚಿತ ಬೆಳಕಿನಲ್ಲಿ ಬಡಕಲು ಮೈಗೆ ಮೀರಿದ ಪ್ರತಾಪದಲ್ಲಿ ಬೊಗಳುತ್ತಿತ್ತು. “ತ್ತು.ತ್ಮು ಹುಲ್ಕಾ ಹಡ್ಬೇಗೆ ಹುಟ್ಟಿದ್ದೇ” ಎನ್ನುತ್ತಾ ತುಂಡು ಪಂಚೆಯ ಆಸಾಮಿಯೊಬ್ಬ ಮುಂದೆ ಬಂದು "ಯಾವೂ ರಾತು?' ಎಂದ. "ಹೌದಲ್ಲಾ ನಿಮ್ದು ಯಾವೂರಾತು?' ಈಗ ಪ್ರಶ್ನೆ ಅರ್ಥಮಾಡಿಕೊಂಡು, "ನಂದು ಬೆಂಗಳೂರು. ಇಲ್ಲಿ ಹೋಟ್ಲು ಏನಾದ್ರೂ ಇದೆ ಯಾ?” ಎಂದು ಕೇಳಿದ. | “ಸಣ್ಣಯ್ಯನ ಟೀ ಅಂಗ್ಲಿ ಇರ್ಪು ರಾಯ್ರೆ. ಹಿಂಗೇ ನೇರ ಹೋಗಿ ಅಲ್ಲಿ ಹಲಸಿನ ಮರಕಾಂ ಬುದಿಲ್ಲೋ ಅಲ್ಲೇ ಇರ್ಪು ಕಾಣಿ' ಎಂದ ಆತ. ದತ್ತ ಆತನಿಗೆ ನಮಸ್ಕಾರ ಹೇಳಿ ಹಲಸಿನ ಮರ ಎಲ್ಲಿ ಕಾಣುತ್ತೆ ಎಂದು ನೆಟ್ಟಗೆ ಹೋದ. ನಾಯಿ ಮತ್ತು ಪೌರುಷ ಪ್ರದರ್ಶನ ಮಾಡಿ ಬೈಸಿ ಕೊಂಡಿತು. ದತ್ತನ ಬೆನ್ನ. ಹಿಂದೆ ರಸ್ತೆಯ ಒಂದೇ ಕಡೆ ಮನೆಗಳು. ಎದುರಿಗೆ ಸ್ವಲ್ಪ ತಗ್ಗಿನಲ್ಲಿ ಎತ್ತರ... ಕ್ಕ ಎದೆ ಎತ್ತಿ ನಿಂತ ತೋಟ. ಕತ್ತಲಲ್ಲಿ ಒಂದೇ ಸಮನೆ ಕಾಡೇ ಹಾಡುತ್ತಿದ್ದಂತೆ ಕೇಳುವ ಜಿಯ್‌ ನಾದ. ಅರೆಬರೆ ಕತ್ತಲೆ ಬೆಳಕು. ಯಾವುದೋ ಲೋಕಕ್ಕೆ ಸೇರಿದವರಂತೆ ಕಾಣುವ "ಹೆಣ್ಣು ವನಿ ಬೀರ ಗಂಡುಗಳು. ಸ್ನಲ್ಪ ವಿಚಿತ್ರವಾಗಿ ಕಾಣುವ ಮನೆ ಜಸು ) ಗಳು. ತಾನು ಇದ್ದಕ್ಕಿದಂತೆ ಎಲ್ಲಿಗೆ ಬಂದೆ ಎಂದು ದತ್ತನಿಗೆ ಅಚ್ಚೆ ರಿಯಾಗತೊಡಗಿತು. ಪ್ರಾಯಶಃ ಪ್ರೊಫೆಸರರೂ ಇಲ್ಲೆ ಎಲ್ಲೋ ತಂಗಿರ ಬೇಕು. ಅಥವಾ ಹತ್ತಿರ ಯಾವುದಾದರೂ ದೊಡ್ಡ ಪಟ್ಟಣದಲ್ಲಿ ಉಳಿದುಕೊಂಡು ಇಲ್ಲಿಗೆ ಬಂದು ಹೋಗಿ ಮಾಡುತ್ತಿರಬೇಕು. ಇಲ್ಲದಿದ್ದರೆ ಈ ಕೊಂಪೆಯಲ್ಲಿ ಏನು ಸಿಕ್ಕೀತು ಎಂದುಕೊಂಡ. ಆದರೆ. ಇಲ್ಲೂ ಜನ ಇದಾರಲ್ಲ. ಪ್ರಕೃತಿಯೂ ದ ಸಾ ಟ್‌ ಂಿ ಲ ಸಮೃದ್ಧವಾಗಿದ್ವಂತಿದೆ. ಏನೋ .ಅಂತೊ ಬೆಳ ಲ'ಎ ಗಾಗಲಿ ನೋಡೋಣ ಎಂದು ಅಂದುಕೊಳ್ಳುತ್ತಲೇ ನಾಯಿಗಳ ಬೊಗಳುವಿಕೆಯಲ್ಲಿ ಸುತ್ತುವರಿದು, ಟಾರ್ಚಿನ ಬೆಳತಿನಲ್ಲಿ ಹೆದರಿಸುತ್ತಾ ಹೇಗೋ ಸಣ್ಣ- ಯ್ಯನ ಟೀ ಅಂಗಡಿಯ ಮುಂದೆ ಬಂದೇಬಿಟ್ಟ. ನಾಯಿಗಳ ಸದ್ದಿನಲ್ಲಿ ಅವೃತನಾಗಿ ಇವನು ಬರುತ್ತಲೇ ಬೆಂಚಿನ ಮೇಲೆ ಕೂತಿದ್ದ ಮೂರು ನಾಲ್ಕು ಜನ ಯಾರೋ ಹೊಸಬ ಬಂದವನೆಂದು ತಿರುಗಿದರು. ತಂತಿಯಲ್ಲಿ ತೂಗಿಬಿಟ್ಟಿದ್ದ ಲಾಟೀನಿನ ಬೆಳಕಿನಲ್ಲಿ ಕುರುಚಲು ಗಡ್ಡ, ತಲೆಗೆ ಸುತ್ತಿದ ಕೊಳೆ ಟವೆಲ್‌, ಅಡಿಕೆ ಕರೆಯ ಜಂಪರ್‌, ಸೊಂಟಕ್ಕೆ ಎತ್ತಿ ಕಟ್ಟಿದ ಪಂಚೆ, ಪೀಚಲು ದೇಹದ ಮಂದಿ ಕಾಣಿಸಿ ಯಾವ ಸಿನಿಮಾದಲ್ಲಿ ಇವತನ್ನು ನೋಡಿದ್ದೆ ಅಂದು ಕೊಂಡು. “ಅಚುರ್‌' ಅಥವಾ «ನಿಶಾಂತ' ಇರ ಬಹುದೇ ಅಂದುಕೊಳ್ಳುತ್ತಾ ದತ್ತ ಮೆಲ್ಲನೆ ಮೆಟ್ಟಿ- ಲು ಏರಿದ. ಮುಖಗಳ ಒಳಗೆ ತಿರುಗಿದವು. ಪ್ರಾಯಶಃ ಸಣ್ಣಯ್ಯ ಅಡಕೆಲೆ ದವಡೆಗೆ ಒತ್ತರಿ ಸುತ್ತಾ ಮುಂದೆ ಬಂದು ಒಂದು ಅರ್ಥವಾಗದ ಉಚ್ಚಾರದಲ್ಲಿ ಒಂದು ಪ್ರಶ್ನೆ ಕೇಳಿದ. ಕೇಳುವಾಗ ಹೊರಳಿದ ಅವನ ಕಣ್ಣುಗುಡ್ಡೆಗಳು, ಬೆಂಚಿನ ಮೇಲೆ ಕೂತವರಿಗೆ ಏನೋ ಅವ್ಯಕ್ತ ಸಂವಹನೆ ಯಲ್ಲಿ ತೊಡಗಿವೆಯೇನೋ ಅನ್ನಿಸಿ ಅದನ್ನು ಲೆಕ್ಕಿ ಸದೆ, "ಇಲ್ಲಿ ರಾತ್ರಿ ಇರಲು ಸ್ಥಳ ಇದೆಯಾ?” ಎಂದ. ಇಲ್ಲಿ ಸಲ್ಲದವರು ೫೩ ಸಣ್ಣಯ್ಯ ಜಗಲಿಗೆ ಬಂದು, ಚರಂಡಿಗೆ ರಸ ತುಪ್ಪಿ ಕೇಳಿದ, "ಯಾವೂರಾತು?' ಮೊದಲು ಕೇಳಿದ ಪ್ರಶ್ನೆ ಇದೇ ಇರಬೇಕೆಂದು ಕೊಂಡು, “ನನ್ನದು ಬೆಂಗಳೂರು. ಕೊನೇ ಬಸ್ಸಿ ನಲ್ಲಿ ಇಲ್ಲಿಗೆ ಬಂದೆ. ರಾತ್ರಿ ಇಲ್ಲೇ ಇರಬೇಕು. ಜಾರೋದಕ್ಕೆ ಜಾಗಾ ಉಂಟಾ?” ಎಂದ. ಸಣ್ಣಯ್ಯ ಸಂಜ್ಞೆಯಿಂದ ಅವನನ್ನು ಒಳಗೆ ಕರೆ ಯುತ್ತಾ ಒಂದು ಹಳೆಯ ಕಾಲದ ಮರದ ಪೆಠಾ ರಿಯ ಮೇಲೆ ಕೂಡಿಸಿ, "ತಾವು ಬಂದದ್ದು?' ಅಂದ. ಅದು ಒಂದು ಯಕ್ಷಗಾನದ ಮಾತಿನಂತೆ ಕೇಳಿ. ತನ್ನ ಪ್ರಶ್ನೆಗೆ ಇನ್ನೂ ಆತ ಉತ್ತರ ಕೊಟ್ಟಿಲ್ಲ ಎಂಬುದನ್ನು ಗಮನಿಸಿ, ಯಾಕೋ ಈತ ನಿಗೂಢ ವಾಗುತ್ತಿದಾನೆ ಎಂದು ಅನುಮಾನಿಸುತ್ತ ಮೊದಲು ಸೂಟ್‌ಕೇಸ್‌ ನೆಲಕ್ಕಿಳಿಸಿ, ನಿರಿನಿಟೆಲೆ ನ್ನುವ ಮೂಳೆಗಳಿಗೆ ಸ್ವಲ್ಪ ವಿಶ್ರಾಂತಿ " ಕೊಡಲು ಪೆಠಾರಿಯ ಮೇಲೆ ಮೈ ಊರುತ್ತಾ, "ಮೊದಲು ಒಂದು ಕಾಫಿ ಕೊಡಿ' ಎಂದ. ಸಣ್ಣಯ್ಯ ಮರು ಮಾತಾಡದೆ ಉರಿಯುತ್ತಿದ್ದ ಲೆಯ ಕಡೆ ತಿರುಗಿದ, ದತ್ತ ಕೂತಲ್ಲಿಂದಲೇ ಎರಡೂ ಕೈಗಳನ್ನು ಹಿಂ ದಕ್ಕೆ ಊರಿ ಒಂದು ಸಲ ಸುತ್ತ ದೃಷ್ಟಿ ಹರಿಸಿದ. ಆಗಲೇ ಅವನಿಗೆ ಗೊತ್ತಾದದ್ದು ಎರಡು ಕಣ್ಣು ಗಳು ತನ್ನ ಮೇಲೆ ನೆಟ್ಟಿವೆ ಎಂದು. ಒಳೆಗಡೆ ತೆರೆದು ಕೊಳ್ಳುವ ಬಾಗಿಲಿನಾಚೆ ಕಂಬದ ಮರೆಯಲ್ಲಿ ಇಣು ಕುತ್ತಿದ ಮುಖದ ಮೇಲೆ ಸಣ್ಣ ದೀಪವೊಂದರ ಮಬ್ಬು ಬೆಳಕು ಬಿದ್ದು ಅಷ್ಟರಲ್ಲಿ ಕಣ್ಣು ಹೊಳೆ ದದ್ದು ಕಂಡು ಸ್ವಲ್ಪ ಕುತೂಹಲದಿಂದ ಕತ್ತು ಚಾಚಿ ದಾಗ ಕಂಬ ಕದಲಿ ಹಿಂದಿದ್ದ ಹುಡುಗಿ ಒಳಗೆ ಇನ್ನೆ ತ್ತಲೋ ನಡೆದು ಮರೆಯಾದಳು. ದತ್ತ ಅಂಗಡಿ ನೋಡಿದ. ಮಸಿ ಬಡಿದಕೊಂಡ ಗೋಡೆ ಜಂತೆಗಳ ' ಆ ಸಣ್ಣ ಅಂಕಣದಲ್ಲಿ ಗಿಟಿ ಗಿಟಿ ಅಲ್ಲಾಡುವ ಮೇ ಜೊಂದು, ಪಕ್ಕದಲ್ಲಿ ಎತ್ತರಕ್ಕೆ ಛಡಿ ಹಾಕಿ ಮಾಡಿ ಕೊಂಡ ಒಲೆ, ಆ ಕಡೆ ಗೋಡೆಗೊರಗಿನಿಂತ ಮುರು ಕಲು ಗಾಜಿನ ಬೀರು, ಪಕ್ಕದಲ್ಲಿ ಒಂದು ಹಿತ್ತಾ ಳೆಯ ದೊಡ್ಡ ತಪ್ಪಲೆ, ಮೂಲೆಯಲ್ಲೊಂದು ತೈ ಬಚ್ಚೆಲು ಕಾಣಿಸಿದವು. ಸಣ್ಣಯ್ಯ ಒಲೆಯ ಬಳಿ ಬಗ್ಗಿ ಕಾಫಿ ಮಾಡುತ್ತಿದ್ದ ಅವನ ಹಿಂಭಾಗದ ತುಂಡು ಪಂಚೆಯ ಮಿಟ ಕೊಳೆ ವಿಕಾರವಾಗಿ ಕಾಣುತ್ತಿತ್ತು. ಅದನ್ನು ಹೆಚ್ಚಿ ಸಿ ತೋರಿಸಿದ ಮಬ್ಬು ಲಾಟೀನು ಬೆಳಕಿಗೆ ಕೃತಜ್ಞತೆ ಹಾಕುತ್ತಾ ಅವನು ಕೊಟ್ಟ ಸಿ ಬಿಸಿ ಕಾಫಿಯ ಗಳಾಸವನ್ನು ದತ್ತ ಕೈಗಿಸಿದು ಕೊಂಡ. ಕಾಫಿ ಚೆನ್ನಾಗಿರಲಿಲ್ಲ. ಆದರೆ ಬಿಸಿಯಾಗಿತ್ತು. ಏನೋ ಅಂತೂ ಬಿಸಿ ಬಿಸಿ ಗಂಟಲೊಳಗೆ ಇಳಿದ ಮೇಲೆ ದೇಹಕ್ಕೆ ಸ್ವಲ್ಪ ಸಮಾಧಾನವೆನ್ನಿಸಿ, ಈಗ ನನ್ನ ಕರಣಗಳು ಸಾಕಷ್ಟು ಜಾಗ್ರತವಾಗಿವೆ ಎಂದು ಭಾವಿಸುತ್ತಾ ದತ್ತ ಸಣ್ಣಯ್ಯನೊಡನೆ ಮಾತಿಗೆ ಇಳಿದ. “ನಿಮ್ಮ ಹೆಸರು ಸಣ್ಣಯ್ಯಾನಾ?' “ಅಲ್ಲ, ಅದು: ನಮ್ಮ ಯಜಮಾನ್ರ ಹೆಸರು. ನಾನು ವೆಂತೆ. ವೆಂಕಭಟ್ಟ' ಎಂದು ಹೇಳುವಾಗ ಅವನು ಏಕೋ ನಾಚಿ ತನ್ನ ಪಾಚಿ ಹಲ್ಲುಗಳನ್ನು ಪ್ರದರ್ಶಿಸಿದ. ಅವನ ಶುಚಿತ್ವದ ಬಗೆಗೆ ಒಳಗೆ ಬರು ತ್ತಲೇ ಭರವಸೆ ಕಳೆದುಕೊಂಡಿದ್ದ ದತ್ತ ಅದನ್ನು ಅಷ್ಟು ಲಕ್ಷಿಸದೆ, "ಹಾಗಾದ್ರೆ ಸಣ್ಣಯ್ಕನವರು?' ಎಂದ. y ಣಿ ಆಪಿ ಬ್ಲ, ೧೨. 9 ನಿಮ್ಗೆ ಅವರನ್ನೇ ಕಾಣಬೇಕಿತ್ತೆ? ಹಿಂಗೆ ಬನ್ನಿ ಎಂದು ವೆಂಕಭಟ್ಟ ಅವನನ್ನು ಕರೆದುಕೊಂಡು ಹೊರಟ. ಸೂಟ್‌ ಕೇಸ್‌ ಅಲ್ಲೇ ಬಿಡಲೋ ಬೇಡವೋ ಅನು ಮಾನಿಸುತ್ತಾ, ಟಾರ್ಚ್‌ ಮಾತ್ರ ತೆಗೆದುಕೊಂಡು ವೆಂಕಭಟ್ಟನನ್ನು ದತ್ತ ತಡವರಿಸುತ್ತಾ ಹೆಜ್ಜೆ ಹಾಕ ತೊಡಗಿದ. ಅವನ ಟಾರ್ಚಿನ ಜ್ವಲಂತ ಬೆಳಕಿನಲ್ಲಿ ಗೋಡೆಬದಿ ಪೇರಿಸಿಟ್ಟ ವಸ್ತುಗಳು ನಾಚಿಕೊಂಡು ಬೆತ್ತಲಾಗತೊಡಗಿದವು. ತನ್ನನ್ನು ಸುತ್ತಿಕೊಂಡು ಎಲ್ಲಿಗೆ ಹೋಗುತ್ತಿದ್ದಾನೆ ಈತ ಎಂದು ಅನುಮಾ ನಿಸುತ್ತಾ, ಪ್ರಾಯಶಃ ಆ ಹುಡುಗಿ ಹುದುಗಿರ ಬಹುದಾದ ಯಾವುದೋ ಪಾತಾಳಕ್ಕೆ ಕರೆದುಕೊಂ ಡು ಹೋಗುತ್ತಿರೆಬಹುದು ಎನ್ನಿಸಿ ಅವಳು ಬಲೆ ಯಲ್ಲಿ ಸಿಕ್ಕ ರಾಜಕುಮಾರಿ, ತಾನು ಬಿಡಿಸಲು ಬಂದ ರಾಜಕುಮಾರ ಎನ್ನಿಸಿ, ಪರವಾಗಿಲ್ಲ ಕೆಟ್ಟ ಕಾಫಿ ಕೂಡ ಕಲ್ಪನೆಗೆ ಇಷ್ಟು ಚಾಲನೆ ಕೊಡಬಲ್ಲುದೆ? ಎಂದು ಆಶ್ಚರ್ಯಪಟ್ಟ. ಎಷ್ಟೋ ಕತ್ತಲೆ ಅಂಗಳಗಳನ್ನು ದಾಟಿ ಕೊನೆಗೆ ಹ್ಮಾಂಡ್‌ ಲೂಮ್‌ ಹೌಸ್‌ ಕರ್ನಾಟಕ ಹ್ಯಾಂಡ್‌ ಲೂಮ್‌ ಡೆವಲಪ್‌ ಮೆಂಟ್‌ ಉರ್ಪೊರೇಷನ್‌ ಲಿಮಿಟಿಡ್‌ನ ಒಂದು ಅಂಗ ಸಲ್ಲ ಜ್‌ RR ಜ್‌ ಬ (ಕರ್ನಾಟಕ ಸರ್ಕಾರದ ಒಂದು ಉದ್ಯಮ Showrooms at: ಓ G. Road, Mission Road and Jayanagar Shopping Complex, Bangalore and all over Karnataka. ಇ ಇಲ್ಲಿ ಸಲ್ಲದವರು ೫೫ ಒಂದು ಕೋಣೆ ನುಗ್ಗಿದಾಗ ಇದ್ದಕ್ಕಿದ್ದಂತೆಯೇ ಅವಳು ಎದುರಿಗೆ ಕಂಡಳು. ಟಾರ್ಚನ್ನು ಎತ್ತರಿಸಿ ಹಿಡಿದಿದ್ದರಿಂದ ಬೆಳಕೆಲ್ಲಾ ಅವಳ ಮೇಲೆ ಬಿದ್ದು ತಾನು ಹಿಂದೆ ಅಂದುಕೊಂಡಂತೆ ಅವಳು ಹುಡುಗಿಯಲ್ಲ ಮೂವತ್ತರ ಅಂಚಿನಲ್ಲಿರುವ ಪ್ರೌಢೆ ಅನ್ನಿಸಿತು. ಉಜ್ವಲ ಬೆಳಕು ಒಮ್ಮೆಲೇ ಬಿದ್ದು ಅವಳು ಕಣ್ಣು ಗೊಳಿಸಿ ಇದ್ದಲ್ಲಿ ಮುದುರಿಕೊಳ್ಳುವಾಗ ವೆಂಕ ಭಟ್ಟ, "ಮಲಗಿದಾರಾ'? ಎಂದ. ಆಗ ದತ್ತನ ಗಮನ ಆ ಕೋಣೆಯ ಇತರ ವಸ್ತು ಗಳ ಮೇಲೆ ಬಿತ್ತು. ಒಂದು ಪಾರ್ಶ್ವದಲ್ಲಿ ಇದ್ದ ದೊಡ್ಡ ಮಂಚದ ಮೇಲೆ ಕಂಬಳಿ ಹೊದ್ದ ಆಕಾರ ವೊಂದು ಮಲಗಿತ್ತು. ತಲೆಗೆ ಬಟ್ಟೆ ಸುತ್ತಿದ್ದರಿಂದ ತಲೆ.ಆ ಕಡೆ ಇದೆ ಎಂದು ಗೊತ್ತಾಯಿತು. ಆಕೆ ಮಂಚದ ಕಡೆಗೆ ಕಣ್ಣು ಮಾಡಿದಳು. “ಯಜಮಾನ್ರೆ, ನಿಮ್ಮನ್ನು ಹುಡಿಕ್ಕೊಂಡು ಯಾರೋ ಬಂದಿದಾರೆ ನೋಡಿ ಬೆಂಗಳೂರಿನಿಂದ ಎಂದ ವೆಂಕಭಟ್ಟ. ಮಂಚದ ಮೇಲೆ ಮಲಗಿದ್ದ ಆಕಾರದಲ್ಲಿ ಚಲನೆ ತೊದಗಿ, ಕಪ್ಪು ಕಂಬಳಿ ಹಿಂದೆ ಸರಿಯುತ್ತಾ ಬತ್ತಿದ *ಮುದುಕನೊಬ್ಬ ಮೆಲ್ಲನೆ ಮೇಲೇಳುವಾಗ ದತ್ತನಿಗೆ ಮೊದಲ ಬಾರಿಗೆ ಎಂಬಂತೆ ಆತನನ್ನುನಿಜವಾಗಿಯೂ ನಾನು ಹುಡುಕಿಕೊಂಡು ಬಂದೆನೇ ಎಂಬ ಅನು ಮಾನ ಶುರುವಾಯಿತು. ಏನು ಹೇಳಬೇಕು ಎಂದು ಒಂದು ನಿಮಿಷದಲ್ಲಿ ಯೋಚಿಸಿ, ಟಾರ್ಚ ಆರಿಸಿ, ಮೂಲೆಯಲ್ಲಿದ್ದ ಸಣ್ಣ ದೀಪದ ಮಬ್ಬು ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತಾ, 'ನಮಸ್ಕಾರ' ಎಂದು ಮಂಚದ ಪಕ್ಕದ ಕುರ್ಚಿಯ ಕಡೆಗೆ ಕೈ ತೋರಿಸಿ ಮುದುಕ ಕೊಡಲು ಸೂಚಿಸಿದಾಗ ಕೂತ. ಶ್ಲೇಷ್ಮ ಬೆರೆತ ಕೀರಲು ಕಂಠದಲ್ಲಿ ಸಣ್ಣಯ್ಯ ಏನು ಪ್ರಶ್ನಿಸಿದ. “ಇಲ್ಲಿನ ಬೆಟ್ಟದ ಗವಿ ನೋಡಲು ಬಂದಿದೀನಿ. ಇವತ್ತು ರಾತ್ರಿ ಇಲ್ಲೇ ಇರಲು ಅವಕಾಶ ಮಾಡಿ ಹಿಂಡಬೇಕು” ಎಂದ ದತ್ತ. .. ಅವನ ಮಾತು ಸಣ್ಣ ಯ್ಯನಲ್ಲಿ ಏನೋ ಭಯ ಹುಟಿ ಸಿತು. ಮಂಚದ ಪಕ್ಕದಲ್ಲಿ ನಿಂತಿದ್ದ ಆಕೆಯ ಬಳಿ ಮುಖ ಇನ್ನಷ್ಟು ಬಿಳಿಚಿಕೊಂಡಿತು. ವೆಂಕೆಭಟ್ಟ ಕೂಡ ಏನೋ ಊಹಿಸಿಕೊಂಡದ್ದು ಸತ್ಯವಾಯಿತು ಎಂಬ ಹಾಗೆ ಅರ್ಧ ಸಮಾಧಾನ ಅರ್ಧ ಭಯ ದಲ್ಲಿ ನಿಂತ. ಮತ್ತೆ ಮುದುಕ ಕೀರಲು ಕಂಠದಲ್ಲಿ ಮಾತಾ ಡಿದ. ಆ ಮಾತು ನನ್ನ ಹೊರತು ಉಳಿದ ಇಬ್ಬರಿಗೆ ಅರ್ಥವಾಗದಂತೆ ದತ್ತನಿಗೆ ಅನ್ನಿಸಿತು. ಆಕೆ ಮೆಲ್ಲನೆ ಅಲ್ಲಿಂದ ಸರಿದು ಹೋದವಳು ಎರಡು ನಿಮಿಷದಲ್ಲಿ ಒಂದು ಸಣ್ಣ ದೀಪ ಹಿಡಿದುಕೊಂಡು ಬಂದಳು. ಅವಳು ಮುಂದೆ. ವೆಂಕಭಟ ಹಿಂದೆ, ಅವತಿಬ್ಬರ ಹಿಂದೆ ದತ್ತ-ಹೀಗೆ ಸಾಗಿ ಒಂದು ಕೋಣೆ ತಲುಪಿ ದರು. ಅಲ್ಲಿ ಒಂದು ಮಂಚದ ಮೇಲೆ ಚಾಪೆ ಹಾಸಿ ತ್ತು. ಎತ್ತರದಲ್ಲಿ ಒಂದು ಕಿಟಕಿ ಇತ್ತು. ಒಳಗೆ ಹೋಗುತ್ತಿದ್ದಂತೆಯೇ. ಜೈಲಿನ ಕೋಣೆಯೊಂದ ರೊಳಗೆ ಪ್ರವೇಶ ಮಾಡಿದ ಹಾಗೆ ದತ್ತನಿಗೆ ಅನ್ನಿಸ ತೊಡಗಿತು. ದೀಪವನ್ನು ಗೋಡೆಯ ಗೂಡೊಂ ದರಲ್ಲಿ ಇಟ್ಟು ಆಕೆ ಎರಡು ಕಂಬಳಿ ತಂದು ಮಂಚದ ಮೇಲೆ ಹಾಸಿದಳು. ವೆಂಕಭಟ್ಟ ಸೂಟ್‌ ಕೇಸ್‌ ತಂದಿಟ್ಟ. ಒಂದು ತಂಬಿಗೆಯಲ್ಲಿ ನೀರು, ಲೋಟ ಬಂತು. ಆ ಕೋಣೆಯನ್ನು ಪ್ರವೇಶಿಸುತ್ತಿದ್ದ ಹಾಗೇ ಅದು ಯಾವುದೋ ಒಂದು ಅವ್ಯಕ್ತ ಅನುಭವ ವನ್ನು ಹಿಡಿಯಲು ಪ್ರಯತ್ನಿಸುವವನಂತೆ ದತ್ತ ಕೋಣೆಯೊಳಗೆ ಅತ್ತ ಇತ್ತ ಹೆಜ್ಜೆ ಹಾಕಿದ. ತನಗೆ ತೀರಾ ಪರಿಚಿತವಾದದ್ದು ಏನೋ ಇಲ್ಲಿದೆ ಅನ್ನಿಸ ತೊಡಗಿತು. “ಸ್ವಲ್ಪ ಸುಧಾರಿಸಿಕೊಳ್ಳಿ. ಅಡಿಗೆ ಆದ ಕೂಡ್ಲೆ ಎಬ್ಬಿಸ್ತೀನಿ” ಎಂದು ವೆಂಕಭಟ್ಟನೂ ಹೋದ. ಹೋಗುತ್ತಾ ಸೀತಾ ಅಂತ ಏನೋ ಆಕೆಗೆ ಹೇಳಿದ್ದ ರಿಂದ ಅವಳ ಹೆಸರು ಸೀತಾ ಅಂತ ಗೊತ್ತಾಯಿತು. ದತ್ತ ಮಂಚದಮೇಲೆ ಕಾಲು ಚಾಚಿ ಕೂತು ಒಂದು ಸಿಗರೇಟು ಹಚ್ಚಿದ. ನಾಲ್ಕೈದು ಸಲ ಭುಸ ಭುಸ ಹೊಗೆ ಬಿಟ್ಟು ಕೋಣೆಯಲ್ಲೆಲ್ಲಾ ಹೊಗೆ ತುಂಬಿದ ಮೇಲೆ, ಅದರ ವಾಸನೆ ಹಿಂದಿನ ವಾಸನೆ ಯೊಡನೆ ಸೇರಿಕೊಂಡು ಏನೋ ಹತ್ತಿರ ಹತ್ತಿರ ಬಂದಂತಾಯಿತು. ಹೌದಲ್ಲಾ ಇದು ಸಿಗಾರ್‌ ವಾಸನೆ. ಪೊೊಫೆಸರರ ಸಿಗಾರ್‌ ವಾಸನೆ. ಬೇರೆ ಬೇರೆ ವಾಸನೆಗಳೊಡನೆ ಬೆರೆತು ಕರಗಿದರೂ ತನ್ನ ತನವನ್ನು ಬಿಟ್ಟುಕೊಡದೆ ಉಳಿದಿದೆ. ತೆಳುವಾಗಿ ಉಳಿದಿದೆ. ಅಂದರೆ ಸದಾಶಿವೆಯ್ಕನವರು ಬಂದು ಇಲ್ಲೆ ತಂಗಿದ್ದರೆ? ಈ ಮನೆಯ ಜನರ ಕಣ್ಣು, ಷಾತಿನ ರೀತಿ, ರರೆ ; ಅನುಮಾನ ಹುಟ್ಟುವ “ಹಾಗೆ ಕಾಣುತ್ತದೆ. ತಾನು ಗವಿ ಕ್ಕ ಪ್ರೊಫೆಸರರನು ಡು ಬಂದವನು. ಇಲ್ಲಿಗೆ ಬಂದರೆ ಆವರ ಸುಳಿವೇ ಕಾಣುವ ಹಾಗಿಲ್ಲವಲ್ಲ ಎಂದು ದತ್ತ ಯೋಚನೆಗೆ ಒಳಗಾದ. ಅಷ್ಟರಲ್ಲಿ ಬಾಗಿಲ ಹತ್ತಿರ ಯಾರೋ ಸುಳಿದ ಹಾಗಾಯಿತು. "ಯಾರು? ಎಂದ. ಸೀತಾಳೆ ಮುಖ ಕಾಣಿಸಿತು. "ಕೈ ಕಾಲು ಮುಖ ತೊಳೆಯೋ ಹಂಗಿದ್ರೆ ಬಚ್ಚಲ ಮನೆ `ತೋರಿಸುತ್ತೇನೆ' ಎಂದಳು. " ಅದೇ `ಅವಳ ಮೊದಲ ಮಾತು ಅಭೋ ಅನ್ನಿಸುವ ಆ ಮನೆಯಲ್ಲಿ ಅವಳ ಧ್ವನಿ, ಪ ್ರತಿದ್ವ ನಿಗೊಂಡು ಬಂದಂತನಿಸಿತು. «ಬಂದೆ* ಎಂದ: ದತ್ತ. ಒಂದು ಟವೆಲ್‌ ಹೆಗಲ ಮೇಲೆ ಹಾಕಿಕೊಂಡು ಅವಳನ್ನು ಹಿಂಬಾಲಿಸಿದ. ಅಗಲ ಕಿರಿದಾದ ಉದ್ದನೆಯ ಒಂದು ಪಡಸಾಲೆಯನ್ನು ದಾಟಿ ಒಂದು ದೊಡ್ಡ ಕದವನ್ನು ತೆರೆದು ಮನೆಯ ಹೊರಗಡೆ ಇದ್ದ ಬಚ್ಚಲ ಮನೆ ಯನ್ನು ತೋರಿಸಿದಳು. ಅಲ್ಲೂ ಒಂದು ಸಣ್ಣ ದೀಪ ಉರಿಯುತ್ತಿತ್ತು. 'ಮೊದಲೇ ಯೋಚಿಸಿ ಇಟ್ಟಿರ ಬೇಕು ಅಂದುಕೊಂಡು ಮುಖ ತೊಳೆದುಕೊಂಡು ಬಂದ. : ಮನೆಯ ಹಿಂದಿನ ಹಿತ್ತಲಿನ ಕಡೆಯಿಂದ ಜೀರುಂಡೆಗಳ ಸದ್ದು ಒಂದೇ ಸಮನೆ ಬರುತ್ತಿತ್ತು. ಒಳಗೆ : ಬರುತ್ತಿದ್ದಂತೆಯೇ ಯಾವ ಕಡೆ ಹೋಗ ಬೇಕೆಂದು ಗೊತ್ತಾಗಲಿಲ್ಲ. ಪಡಸಾಲೆಯ ಅಂಚಿ ನಲ್ಲಿ ಒಂದು ಕಡೆ ಬೆಳಕು ಕುಡು ಅಲ್ಲಿಗೆ ಹೋದರೆ ಸೀತಾ ಅಲ್ಲಿ ಒಲೆ ಊದುತ್ತಾ ಕೂತಿದ್ದಳು. ಪ್ರಜ್ವ ಲಿಸುವ ಬೆಂಕಿಯ ಜ್ವಾಲೆಯಲ್ಲಿ ಆ ಮುಖ ತುಂಬ ಸುಂದರವಾಗಿ ಕಾಣುತ್ತಿತ್ತು. ಹೆಜ್ಜೆ ಸದ್ದು ಕೇಳಿ ಅವಳು ಈ ಕಡೆ. ತಿರುಗಿದ ಕೂಡಲೇ, `ಓ, ಇದು. ಅಡಿಗೆಮನೆಯಾ! ದಾರಿ ತಪ್ಪಿ ಈ ಕಡೆ ಬಂದೆ' ಎಂದ. ಅವಳು ನಕ್ಕಳು, `ಆ ನಗು ತುಂಬ ಮುಗ್ಧವಾಗಿ ಕಂಡಿತು. “ನಿಮ್ಮ ರೂಮು ಆ ಕಡೆ: ಎಂದು ಮತ್ತೆ ನಕ್ಕಳು DSR "ಈ ಕತ್ತಲಲ್ಲಿ ಈ ಮನೆಯಲ್ಲಿ ದಾರಿಯೇ ಗೊ ತ್ತಾಗೋಲ್ಲ '-ಎಂದ.' ಅವಳು ದಾರಿ ತೋರಿಸಲು ಬಂದಳು ಕೋಣೆ ಸೇರಿದ ಮೇಲೆ ಅವಳನ್ನು ಏನಾ ದರೂ ಮಾತಾಡಿಸಬೇಕೆಂದು, ' "ನಿಮ್ಮ ತಂದೆಗೆ ಹುಷಾರಿಲ್ವಾ?" ಎಂದ. "ಅವರಿಗೆ ಸ್ವಲ್ಪ ಉಬ್ಬಸ. ಮಳೆಗಾಲದಲ್ಲಿ ಜಾಸ್ತಿ ಆಗುತ್ತೆ'' ಅಂದಳು. ಆ ಮಾತು ಅಲ್ಲಿಗೆ ಮುಗಿಯಿತು. ಬೇರೆ ಏನು ಮಾತಾಡಬೇಕು ಎಂದು ಹೊಳೆಯಲಿಲ್ಲ. “ಬಾಡಿಗೆ ಎಷ್ಟು ಕೊಡಬೇಕೂಂತಾನೇ ಹೆಣ ಲಿಲ್ಲವಲ್ಲ?' ಅಂದ. ಅವಳು ಸ್ವಲ್ಪ ನಾಚಿಕೊಂಡು ನಗುತ್ತಾ. “ಬಾಡಿಗೆ ಅಂತ ಏನಿಲ್ಲ. ನಿಮಗೆ ಏನು ತೋಚು ತ್ತೋ ಅದನ್ನು ಕೊಡಬಹುದು” ಎಂದಳು. “ಹಾಗಲ್ಲ, ಸಾಮಾನ್ಯವಾಗಿ ಎಷ್ಟು ಬಾಡಿಗೆ ತಗೊಳ್ತೀರಿ? ಇಲ್ಲಿಗೆ ಯಾರೂ ಬರೋದ್ಯೊಇಲ್ಲೆ?' "ಈ ಕೊಂಪೆಗೆ ಯಾರು ಬರಬೇಕು? ಅದೇನೋ ಗುಡ್ಡದಲ್ಲಿ ಗವಿ ಸಿಕ್ಕ ಮೇಲೆ ಒಂದಷ್ಟು ಜನ ಜೀಪಿ ನಲ್ಲಿ ಬಂದಿದ್ರು, ಹೋದ್ರು. ಯಾರೂ ಇಲ್ಲಿ ಉಳಿ ಯೋದಿಲ್ಲ. ಒಬ್ಬರು ಮಾತ್ರ ಮೂರು ದಿನ ಉಳಿ ದಿದ್ದರು. ಅಷ್ಟೆ?' ಎಂದಳು. ಅಂದಕೂಡೇ ಏನೋ ತಪ್ಪು ಮಾಡಿದವಳಂತೆ ಬೆದರಿದಳು. “ಯಾವಾಗ ಅದು? ಒಂದು ವಾರದ ಹಿಂದೇನಾ? ಅವಳು ಹಿಂದೆ ತಿರುಗಿ ನೋಡಿದಳು. ಆಮೇಲೆ ದನಿ ತಗ್ಗಿಸಿ, “ರಾತ್ರಿ ಹೇಳ್ತೀನಿ. ಎಂದು ಹೋಗಿ ಬಿಟ್ಟಳು. ದತ್ತನಿಗೆ ಅನುಮಾನಕ್ಕಿಟ್ಟುಕೊಂಡಿತು. ಮೂರೇ ದಿನ ಇದ್ದರು ಎಂದು ಹೇಳುತ್ತಾಳೆ. ಆದರೆ ಪ್ರೊಫೆ ಸರರು ಕನಿಷ್ಠ ಒಂದು ವಾರವಾದರೂ ಇಲ್ಲಿ ಕಳೆ ದಿರಬೇಕು. ಹೇಳುವದನ್ನು ಪೂರ್ತಿ ಹೇಳದೆ ೋಗಿಬಿಟ್ಟಳಲ್ಲ? ರಾತ್ರಿ ಹೇಳ್ತೀನಿ ಅಂದದ್ದು ಯಾಕೆ? ಮತ್ತಷ್ಟು ಗೊಂದಲಕ್ಕಿಟ್ಟುಕೊಂಡಿತು. ಇನ್ನೊಂದು ಸಿಗರೇಟ್‌ ಹಚ್ಚಿದ. ಸ್ವಲ್ಪ ಹೊತ್ತಿನ ಮೇಲೆ' ವೆಂಕಭಟ್ಟ ಬಂದು ಊಟಕ್ಕೆ. ಎಬ್ಬಿಸಿದ. ತಾನು. ಮೊದಲೇ ನೋಡಿದ್ದ ಅಡಿಗೆ. ಮನೆಯಲ್ಲಿ ಮಣೆ ಬಾಳೆ ಎಲೆ ಹಾಕಿದ್ದರು.. ಅನ್ನ, ಬಿಸಿ ಸಾರು,' ಬಾಳೆಕಾಯಿ ಪಲ್ಯ, ಮಜ್ಜಿಗೆ, ಜೊತೆಗೆ ಮಿಡಿಗಾಯಿ ಉಪ್ಪಿನಕಾಯಿ-ಊಟ ರುಚಿ ಯಾಗಿತ್ತು. ಸೀತಾ ಬಡಿಸುತ್ತಿದ್ದಳು. ಸಣ್ಣಯ್ಯ ' ಊಟಕ್ಕೆ ಬಂದಿರಲಿಲ್ಲ. ವಿಚಾರಿಸಿದಾಗ ಅವರದ್ದು ಭಿ i ೧೫೩ ನೇಯ ಪುಟಕ್ಕೆ ಇಂ ಇರ್ರ್ಯ ಲ ತ್ಯೃಷ್ಟ ಸಾಮಗ್ರಿಗಳಿಂದ ಗಣೇಶ 4 ಪ್ರೇಮಿಗಳು ತಯಾರಿಸಿದ್ದು } ತಪ್ಪದೇ ) a Fe ಬೀಡಿಗಳು ಸೇದುತ್ತಾರೆ. ಪ್ರತಿನಿತ್ಯ ಮಾರಾಟ ೯೫g ಕೋಟ ಬೀಡಿಗಳಿಗೂ ಮಿಕಿದೆ ್‌ ಮುಖ್ಯ ಕಚೇರಿ ; ಮಂಗಳೂರು ಗಣೇಶ ಬೀಡಿ ವರ್ಕ್ಸ್‌. ವಿನೋಬಾ ರಸ್ತೆ ; ಮೈಸೂರು-೫೭೦ ೦೦೫ ಟಿಲಫೋನ್‌: 20241 ಟಿಲೆಗ್ರಾವ್‌ : “AROMA” LLL LLLP 44444444 44444 SLRS LAAN 267-8 ಆವನ ಒಳಗಿನ ನೋವು . ಹ ಉಕ ಜಂ ಬಿ ! SY F ಹೆ ಕ ಫ್‌ ಇ ಬಳ್ಳ ಕ್ಯ Wp Ng pone AY SRSA ೬ಎ... NN ಹೊಂಗೆ ಮರದ ಕೆಳಗೆ ; ಸೇರಿತ್ತು. ಯೋಗೀಶ ತನ್ನೆ ಮದುವೆಯ ಆಹ್ವಾನ ಪತ್ರಿಕೆಯನ್ನು. ತನ್ನ ಗೆಳೆಯರಿಗೆಲ್ಲ ಹಂಚಿದ. ಮಂದಿ ವಿದ್ಯಾ ರ್ಥಿನಿಯರೂ ಣಿದಾರೆ ಅವರೆಲ್ಲರಿಗೂ ಕೊಡುತ್ತಾ “ಖಂಡಿತಾ ವ್ಲರೂ ಎರಡು ದಿನ ಮದುವೆ ಮನೇಲಿ ಇರೆಬೇಕು” ಎಂದ. “ಯಾಕೆ ನಿನ್ನ ಜೊತೇಗೆ ಬಂದರಾಗೋದಿಲ್ವೆ?” “ಬುಂದು.ನಕ್ಕೆ ಸಹದೇವ. “ಓ ಸರ್ಟನ್ಸೀ; ನೀವೆಲ್ಲ ನಮ್ಮ ಜೊತೇಗೆ ಬುದುಬಿಟ್ಟರೆ ತುಂಬಾ ಚೆನ್ನಾಗಿರುತ್ತೆ. ಬೀಗರ ಕಡೆಯೊಗರು ತುಂಬಾ ಜಃ ಇದ್ರೆ ಮದುವೆಗೆ ಕಳೆ. ಬರಬೆ ೇಕಾಗಿಲ್ಲ. ವಲ್ಲ. ನಂಜೊತೇಲಿ. ಕಂಪನಿ ಚನ್ನಾ ನೀವೇನು... ಊರಿಂದೂರಿಗೆ ಮೊರು ದಿನ ಗಿರುತ್ತೆ.” “ನೀನೂ ಸರಿ. ನಾವೆಲ್ಲ ಹಾಗೆ ಹೋದರೆ ಇದೆಲ್ಲ ವಾನರ ಸೈನ್ಯ ಅಂತ ಬೀಗರು ಗಾಬರಿ ಆದಾರು. ಕಥೆಗೆ ಮದುವಣಿಗನಿಗೆ ಆಗೋ : ಉಪಚಾರಕ್ಕೇ ಫಿಪಢ ಹಾ ಅ್ರಿತಕೋತ್ತೆರ ವಿದ್ಯಾ ರ್ಥಿಗಳೆ ಗುಂಪು ಕಾಲೇ- ಸಂಚಕಾರ ೭ ಮ ೫೮ ಘ, ಇಂದಿರಾ ಹೋಗೋಣ < ಎಲ್ಲರೂ. “ಛೆ! ಛೆ! ಅದೆಲ್ಲ ವರಪೂಜೆ ದಿನಾನೇ ಬರಬೇಕು... ದರಿದ್ರ. ಇನ್‌ಕಮ್‌ ಟ್ಯಾಕ್ಸ್‌ ಆಫೀಸರು. ವಾಗಿದೆ ಗಂಟು. ನಾವೂ ಸರಿಯಾ ಹಾಕಿದೀವಿ. ಇಬ್ರೇ ನೋಳಿ ಮದುವೆ “ನೀನೇನು ಬರಿ ಹಾಗೆ ಕಾಣ್ತಾ ಆದರೂ ನಿನ್ನ “ಸಧ್ಯ ನಾನೇ ಸರಿಯಾಗಿ ನೆ ಇನ್ನು ನಿಮಗೆಲ್ಲ ಎಲ್ಲಿ ತೋರ್ಸು “ಎಂಥ 'ಗಂಡೋ ನೀನು. ಒಂದು ಘೋಟೋ ಇಲ್ಲ; ಒಂದು ರೋಮಾನ್ಸ್‌ ಇಲ್ಲ. ಶತಮಾನದ ಮದುವೆ ಮಾಡ್ಕೊಳ್ತಾ ಆ ಮೇಲೆ ಏನಾದರೂ ವ್ಯತ್ಯಾಸ ಸಣ [a be ತ 3 ~~ ) WU, [2 ಕಂಡ್‌ ತಿ WANS ಧಿ ಕ್‌ ಊಟ ಣಾ ಅದರಲ್ಲಿ ುಂದಳು ಇು J fe es ವಾಸವಿ ಜಾಲ್ಲೆ ಈಗ ಗೆ ೪ ವಾ ಟು ಹ ಗ ಇ ಗಿ OAC ಕಾಲೆ ಇ ತಾಲ್‌ ಅಂಬ ಹೀಗೇಂತ ಲ್ಲ ೮ ಗ ತಂಗಾಳಿಯಂತೆ ಲಿನಂತೆ, ೧ ಬಿಸಿ [ ಜಾ ಸಂದು [SE ೧ ered NU WY), ತೆ © ಎಲಿ CCG 1೧). ಇದ ಆಗಬೇಕೇನೋ?” ರುಗಿತು. ಶ್ರಿ ಈ ಭಾಮಿನಿ. ಗಿ ಹಲಿ ಕಳು ತಾ, ತ ರಳಿದಂತೆ ರ ೂವ ಕೆ ಟು ರ್‌ - 4 ಪಿ ಇ * 'ಇಂಜಬಿಲಿಯ | ೪ ಡಾಕ್ಟರ್‌ ೬೦ “ಅದೂ ಈಗ ತೀರಾ ಕಾಮನ್‌!” “ಅದೇನು ನಿನ್ನ ಸ್ಪೆಶಾಲಿಟಿ ಸರಿಯಾಗಿ ಹೇಳ ಬಾರದೇನೆ ?” “ಸಧ್ಯಕ್ಕೆ ಈಗ ಅದು ಸಸ್‌ಪೆನ್ಸ್‌ನಲ್ಲೇ ಇರಲಿ. ಸಮಯ ಕ ತಾನೇ ತಿಳಿಯುತ್ತೆ.” ವಾಸವಿ ಮುಖ ಊದಿಸಿದಳು. “ನೀನು ಸೈಕಾಲಜಿ ತಗೊಂಡು ಭಾಮಿನಿ ಹೋಗಿ ಭ್ರಾಮಿನಿ ಆಗಿದ್ದಿ. ಹೇಳದಿದ್ದರೆ ಬಿಡು ತಾಯಿ. ನಂದೇನೂ ಒತ್ತಾಯವಿಲ್ಲ.” ಭಾಮಿನಿ ಮೃದುವಾಗಿ ನಕ್ಕಳಷ್ಟೆ. ಎಲ್ಲರಿಂದ ದೂರ ಕುಳಿತ ಜಿತೇಂದ್ರನನ್ನು ಕೇಳಿದ ಯೋಗಿಶ: “ವಾಟ್‌ ಫಿಲಾಸಫಿ ? ತಮ್ಮದು ಯಾವಾಗ ?” ತನ್ನ ಸೊಗಸಾದ ಹಲ್ಲುಗಳನ್ನು ಬಿಟ್ಟು ನಕ್ಕು ಬಿಟ್ಟ ಜಿತೇಂದ್ರ: “ನನ್ನ ಲೈಫ್‌ನಲ್ಲಿ ಆ ಛಾನ್ಸೇ ಇಲ್ಲ.” “ಕಾರಣ ಇಲ್ಲೆ ಈ ಥರ ಮಾತಾಡೋರು ಭಾಳ ಜನ. ಯಾವಾಗಿಂದ ಈ ಅರ್ಜುನ ಸಂನ್ಯಾಸ?” “ನಾನು ಹುಟ್ಟಿ ಕೈದಾರಭ್ಯ.” “ಮತ್ತೆ ಕಾವಿ ಬಟ್ಟೆ ಯಾಕೆ ಹಾಕ್ಕೊಂಡಿಲ್ಲ? ಈ ಕಾಲೇಜು ಮಣ್ಣು ಮಸಿ ಎಲ್ಲ ಯಾತಕ್ಕೆ ಸಂನ್ಯಾಸಿಗಳಿಗೆ?” “ಕಾವಿ ಬಟ್ಟೆ ಹಾಕ್ಕೊಂಡೋರೆಲ್ಲ ಸಂನ್ಯಾ ಸಿಗಳೇ? ಸೂಟು ಹಾಕೊ ಂಡೋರೆಲ್ಲ. ಸಂಸಾರಿ ಗಳೇ?” ಹಗುರವಾಗಿ ಕೇಳಿದ ಜಿತೇಂದ್ರ. ಹರಿ ಮಧ್ಯೆ ಬಾಯಿ ಹಾಕಿದ: “ಜಿತೇಂದ್ರ, ಭಾಮಿನಿ, ಏನಿದು ನಿಮ್ಮಿಬ್ರದ್ದೂ ಒಂಥರ ವಿಚಿತ್ರ?” ಭಾಮಿನಿ ನಕ್ಕಳು. “ನಮ್ಮಿಬ್ರದ್ದೂ ಒಂಥರ ಅಲ್ಲ. ಅವರದೇ ಬೇರೆ, ನಂದೇ ಬೇರೆ.” ಪ್ರೊಫೆಸರುಗಳೂ, ಲೆಕ ಕ್ಸರರುಗಳೂ ಕಾಲೇಜಿ ನಿಂದ ಹೊರಬಂದದ್ದು ಸೋಡಿ ಯೋಗೀಶ ಅವರಿಗೆಲ್ಲ ಇನ್ವಿಟೇಷನ್‌ ಹಂಚಲು ಎದ್ದು ಹೊರಟ. ವಿದ್ಯಾರ್ಥಿ, ದ್ಯಾರ್ಥಿನಿಯರೂ ಚದುರಿಹೋದರು. ಯೋಗಿಶನ ಮದುವೆಯಲ್ಲಿ ಎಲ್ಲರೂ ಸೇರಿ ದ್ದರು. ವಧು ನೋಡಲು ಸುಮಾರಾಗಿದ್ದ ರೂ ವಧುವಿನ ತಂದೆ ತುಂಬಾ ಶ್ರೀಮೆಂತರು, ಇವೆನಿಗೆ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ 2 ಭದ್ರವಾಗಿ ಕೊಟ್ಟಿದ್ದಾರೆ ಎಂಬುದು ತಿಳಿಯಿತು. ಭಾರೀ ಆಡಂಬರಡ ಮದುವೆ. ಮದುವೆ ಕಳೆದು ಹದಿನೈದು. ದಿನಗಳಾಗಿತ್ತು. ಒಂದು ದಿನ ಲೈಬ್ರರಿಯಲ್ಲಿ ಭಾಮಿನಿ ಯಾವುದೋ ಪುಸ್ತಕೆ ಹುಡುಕುತ್ತಿ ್ವಿಡ್ದಳು. ಸ್ವಭಾವತಃ ಏಕಾಂತ ಪ್ರಿ ಹ ಜಿತೇಂದ್ರೆನೊ ಯಾವುದೋ ಪುಸ್ತು ಕಕ್ಕಾಗಿಯೇ ಅಲ್ಲಿಗೆ ಬಂದ. ವಿದ್ಯಾರ್ಥಿಗಳು ಅಲ್ಲಲ್ಲಿ ಸೆ ಪುಸ್ತಕ ಹುಡುಕುತ್ತಿದ್ದರು. ! “ನಮಸ್ಕಾರ” ಎಂದ ಮೆಲ್ಲಗೆ ` ಜಿತೇಂದ್ರ. ಅವಳು ತಿರುಗಿ ನೋಡಿ ನಕ್ಕು “ನಮಸ್ಕಾರ” ಎಂದಳು. “ಓನ್‌ ಮಿನಿಟ್‌ ಪ್ಲೀಜ್‌ “ಏನು?” ಎಂದು ತರೋ ತಳ ರಳಿಸಿದಳು. ಬಾ — ದಾ ನಿ 99 “ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕಾಗಿತ್ತು. ww ವ ಗಂ ತ ಕಣ್ಣು “ತುಂಬಾನಾ, ಸ್ನಲ್ಪಾನಾ?” ವ ಬ “ಹೇಗೋ ಹೇಳಲಾರೆ.” ಭಾಮಿನಿ ತನ್ನ ವ್ಯಾನಿಟಿಯಿಂದ ತನ್ನ ಮನೆಯ ವಿಳಾಸ ತೆಗೆದುಕೊಟು ನಾನು ಈಗ ಮನೆಗೆ ಹೋಗ್ತೀನಿ. ಸ್ವಲ್ಪ ಹೊತ್ತು ಬಿಟ್ಟು ಸ ನೀವೂ ಬನ್ನಿ ರಿಕ್ಷಾದಲ್ಲಿ. ಅರಾಮವಾಗಿ ಮಾತಾಡಬಹುದು,” ಎಂದಳು. “ನಿಮ್ಮನೆಗೆ! ನಾನು!” “ಹೆದರಿಕೆ ಏನಿಲ್ಲ, ಬನ್ನಿ. ಆ ಮೇಲೆ ನಿಮಗೇ ತಿಳಿಯುತ್ತೆ ನಮ್ಮನೆ ಎಂಥಾದ್ದು ಅಂತ.” “ನಾನು ನಿಮ್ಮನೆಗೆ ಬಂದ್ರೆ ನಿಮ್ಮ ತಂದೆ ಏನೂ ಅನ್ನೋದಿಲ್ವೇ [a “ನನಗೆ - ತಾಯಿ ಇಲ್ಲ. ತಂದೆಯವರು ಒಳ್ಳೆ ವಿದ್ವಾಂಸರು. ಆದರೆ ಈಗ ಅವರಿಗೆ ಸರಿಯಾಗಿ ಕಣ್ಣು ಕಾಣಿಸೋದಿಲ್ಲ. ಹಾಗಂತ ನಾವು ಅವರ ಕಣ್ಣು ತಪ್ಪಿ ಯಾವುದೇ ಕೆಲ್ಸ ಮಾಡೋದಿಲ್ಲ ೪ ಅದು ಬಿಟ್ರೆ ಅಡಿಗೆಯಾಕೆ ಇದಾರೆ. ನಮ ನೇಗೆ ಸದಾ ಅತಿಥಿಗಳು ಇರ್ತಾರೆ. ನೀವು ಬಂದ್ರೆ ತಪ್ಪೇನಿಲ್ಲ. ಧೈರ್ಯ ಗ ಬನ್ನಿ.” “ನಾನು ಬರಲೇಬೆ ಕಾ ಅವ ಶ್ಯಕತೆ ಏನಿಲ್ಲ. ಆದರೆ ನನ್ನ ಒಂದು ಸಮಸ್ಸೆ ನಾ ನಿಮ್ಮ ಮುಂದಿ ತಾಯಿ- ಡೋಣಾ ಅಂತ ಅಷ್ಟೆ. ki ಬೆಳದಿಂಗಳಿನಂತೆ ನಕ್ಕಳು ಭಾಮಿನಿ. “ಮೊದಲು ಮನೆಗೆ ಬನ್ನೀಪಾ; ನೀವು. ಅಲ್ಲಿ ನಿರಾಳವಾಗಿ ಮಾತಾಡೋಣಂತೆ.” ಮತ್ತವನು ಮಾತಾಡಲಿಲ್ಲ. ಒಂದು ಅವಳ ಮುಖ ನೋಡಿ ಸೇರಿಸಿದ. ಇನ್ನರ್ಧ ಗಂಟೆಯಲ್ಲಿ ಇಬ್ಬರೂ ಭಾಮಿನಿಯ ಮನೆ ಸೇರಿದರು. ಭಾಮಿನಿ ಮನೆಗೆ ಹೋಗಿ ಕಾಲು ಗಂಟೆಯಲ್ಲೇ ಅಂಜುತ್ತ ಅಳುಕುತ್ತಾ ಅವಳ ಮನೆ ಹತ್ತಿರ ಹೋದಾಗ ಬಾಗಿಲಲ್ಲೇ ನಿಂತು ನಗುತ್ತ ಜಿತೇಂದ್ರನನ್ನು ಸ್ವಾಗತಿಸಿದಳು. ಮುಖ್ಯ ಜಿತೇಂದ್ರನಿಗೆ ಯಾರ ಮನೆಗೂ ಹೋಗಿ ಅಭ್ಯಾಸವಿಲ್ಲ. ಹಾಸ್ಟೆಲ್ಲಾಯಿತು, ಅವ ನಾಯಿತು. ಅವನ ಅನ್ಯಮನಸ್ಮತೆಯನ್ನು ಕಂಡು ಕೆಲವರು ಅವನು ಭಾವಜೀವಿ, ವಿ ಎಂದೆಲ್ಲಾ ಹಾಸ್ಯಮಾಡುತ್ತಿದ್ದುದುಂಟು. ನಿಜವಾಗಿ ಅವ ನೇನೂ ಅಲ್ಲ. “ಬನ್ನಿ” ಎಂದು ಒಳೆಗೆ ಕರೆದು ವಿಸ್ತಾರವಾದ ವರಾಂಡಾದ ಸೋಫಾ ತೋರಿಸಿದಳು ಭಾಮಿನಿ. ಇವನು ಕುಳಿತೊಡನೆ ಭಾಮಿನಿ ಒಳಗೆ ಹೋದಳು. ಜಿತೇಂದ್ರ ಸುತ್ತಲೂ ಕಣ್ಣಾಡಿಸಿದ. ಭಾಮಿ ನಿಯ ಅಭಿರುಚಿ ತಿಳಿಯಿತು. ಕೆಲಸಕ್ಕೆ ಬಾರದ ಪದಾರ್ಥ ಒಂದೂ ಅವನ ಕಣ್ಣಿಗೆ ಬೀಳಲಿಲ್ಲ. ಬಾರಿ ಖಲಿ ಕ ಇ ತೋಡಿ. ವಿಳಾಸ ಜೇಬಿಗೆ ಆಇ ದೊಡ್ಡ ಮನೆ ನಿಜ. ಮನೆಯ ಮುಂದೆ ಸುಂದರ ಹೂದೋಟ. ಉಪಯುಕ್ತ ಮನೆ. ಭಾಮಿನಿ ಬರುವಾಗ ಕೈಯಲ್ಲಿ ತಿಂಡಿಗಳ ತಟ್ಟೆ ಹಿಡಿದೇ ಬಂದಳು: ಬೋಚಾಳಿಯ ಮಾತಾ ಡಲು ಇವೆನಿಗೂ ಬರದು. ನಿಜವನ್ನೇ ಹೇಳಿದ: “ಈಗ ತಾನೇ ತಿಂಡಿ ಮುಗಿಸಿಕೊಂಡು ಬಂದೆ.” ಅವಳು ಸಹಜವಾಗಿ ನಕ್ಕಳು. “ನಿಮಗಾಗಿರಬಹುದು. ನನಗಾಗಿಲ್ಲ. ನಮ್ಮಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ಊಟ. ಈಗ ತಿಂಡಿ. ಸಾನು ಬಂದು ಕಾಲು ಗಂಟೆ ಆಯ್ತು ಅಷ್ಟೆ. ಒಟ್ಟಿಗೇ ತಿನ್ನೋಣವೆಂದು ಕೂತಿದ್ದೆ. ದಿನದ ತಿಂಡಿ ಇದು. ನೆನ್ನೆ ಕೋಡುಬಳೆ ತಿಂತೀರಲ್ಲ?” ಮುಂದಿನ ಟೀಪಾಯ್‌ ಮೇಲಿಟ್ಟಳು ತಟ್ಟೆ ಯನ್ನ. ಬಟಾಣಿ ಭಾತು, ಕೋಡುಬಳೆ, ಬಾಳೆ ಹಣ್ಣು, ಆ ತಿಂಡಿ ಅವನಿಗೆ ಜಾಸ್ತಿ ಎನಿಸಲಿಲ್ಲ. Kk A ದಿ ಬೇಡವೆನಿಸಲೂ ಇಲ್ಲ. ಕಾರಣ ಭಾಮಿನಿಯಷು ಮೈತ್ರಿಭಾವದಿಂದ ಇದುವರೆ; ಅವನಿಗೆ ಯಾರೂ ತಿಂಡಿ ಕೊಟ ವರಿಲ. "ನನ ತಾಯೆ ಟಿ Ke [ ಮ ಕೂಡಾ ನನಗೆ ಇಷು )ಿ, ಹಿತವಾಗಿ ಒಂದು ತಿಂಡಊಟ ಕೊಟಿ ಲ'-ಎಂದುಕೊಂಡ ! ಟಿನಾ | ಲ್‌ಿ, ಬನಿಬೂ pl JE ೨.೧) ಸಿ ದ್‌್‌ 43 “ತಗೊಳ್ಳಿ”- "ಎಂದು ಹೇಳುತ್ತಾ ಅವನಿಗಿಂತ ಮೊದಲು ತಾನೇ ತಿಂಡಿಗೆ ಕೈ ಹಚ್ಚಿದಳು ಭಾಮಿನಿ. ಅವಳಿಗೆ ಹಸಿವಾಗಿತ್ತು. ಇವನಿಗೆ ತಿಂಡಿ ರುಚಿಯಾಗಿ ಕಂಡಿತು. ಸದ್ದಿಲ್ಲದೆ ಕಾಫಿ ಮುಗಿಯಿತು. “ನಿಮ್ಮ ತಂದೆಯವರು?” ಎಂದ ಜಿತೇಂದ್ರ. “ಅವರಿಗೆ ಸ್ವಲ್ಪ ಅನಾರೋಗ್ಯ. ಹೊರಗೆಲ್ಲೂ ತಿರುಗಾಡೋದಿಲ್ಲ. ಮೊದಲು ನಮ್ಮದು ಇಂಡಸ್ಟ್ರಿ ಇತ್ತು. ಈಗ ್ಹಮಾರಿಬಿಟ್ಟರು. ಮುಖ್ಯವಾಗಿ ಅವರಿಗೆ ವಿಶ್ರಾಂತಿ ಅವಶ್ಯ.” "ಈ ಪ್ರೀಮಂತಿನಿಯ ಮನೆಗೆ : ಬಂದೇನೋ ಆಯ್ತು. ಆದರೆ ನನ್ನ ಹೊಲಸು ಕಥೆ ಈಕೆಯ ಮುಂದೆ ಹೇಳುವುದರಿಂದ ಏನು ಪ್ರಯೋಜನ?' ಜಿತೇಂದ್ರ ಗಂಟಲಿನೊಳಗೇ 'ತೇಗಿ ಸುಮ್ಮನೆ ಕುಳಿತ. “ಏನೋ ಮಾತಾಡಬೇಕೆಂದ್ರಿ. ಆಡಬಹುದು.” ಅಪರಾಧಿಯಂತೆ ಅವಳ ಮುಖ ನೋಡಿ ಬೆರಳು ಹೊಸಕಿ ಮೆಲ್ಲಗೆಂದ: “ಏನಿಲ್ಲ, ಅವತ್ತು ಮದುವೆ ಬಗ್ಗೆ ಮಾತಾಡಿ ದಾಗ "ನಾನು ಮದುವೆಯಾಗುವವನಲ್ಲಿ ಏನಾ ದರೂ ವಿಶೇಷತೆ ಇರ'ಬೇಕಂದ್ರಿ. ಅದು ಏನೆಂದು ನನಗೆ ಅರ್ಥವಾಗಲಿಲ್ಲ.” ಭಾಮಿನಿ ಕನಿಕರದಿಂದ ನಕ್ಕಳು. “ನಾನು ಇದುವರೆಗೆ ಯಾರೆದುರಿಗೂ ಹೇಳಿಲ್ಲ. ನಿಮ್ಮೆದುರಿಗೆ ಹೇಳಿದರೆ ತಪ್ಪಿಲ್ಲ ಅನಿಸುತ್ತೆ. ಹೇಳ್ತೀನಿ. ಆದರೆ ಅದನ್ನ ನೀವು ನ್ಯಾಯವಾಗಿ ಸ್ವೀಕರಿಸಬೇಕು. ಇವೆಲ್ಲ ನಾಟಕದ. ಮಾತೆಂದು ಭಾವಿಸಿದರೆ ನಾನು ಹೇಳಿಯೂ ಪ್ರಯೋಜನ ಎಲ್ಲ.” 'ಒನ್ನಾನೂ ನನ್ನ ಸಮಸ್ಕೇನ ನಿಮ್ಮ ಮುಂದಿ ಡೋಕೆ ಬಂದಿದೀನಿ: ನಾನು ಹಾಗೆ ಭಾವಿ ಸಲು ಸಾಧ್ಯವೇ ಇಲ್ಲ.” 5 NE ಕಸ್ತೂರಿ, ಏಶೀಷಿ ಸಂಬಕಿ, ಉಂಟ ಲ ಇ ಇ “ಸರಿ ನನ್ನ ಮನಸ್ಸು ಇದು. ಈ ಬಾರಿ ಎಂ. ಎ. ಮುಗಿದ ಕೂಡಲೆ ಮದುವೆಯಾಗಬೇಕೂಂತಿದೀನಿ ನಾನು. ವರಗಳಿಗೆ ಬರವಿಲ್ಲ. ಆದರೆ ಈ ಮಾಮೂಲಿ ವರಗಳನ್ನು ಮದುವೆ ಆಗೋಕೆ ನನೆಗೆ ಇಷ್ಟವಿಲ್ಲ. ಗಿ ಸಾ ನ ತ್ತೆ ಹ ಗೆ ನೆಲ ೮ ನಾನು ಬದುಕಿರುವವರೆಗೂ ನನಗೆ ಬಡತನವಿಲ್ಲ. ನಮ್ಮ ತಂದೆಗೆ ನಾನೊಬ್ಬಳೇ ಮಗಳು. ಪ್ರತಿ ತಿಂಗಳ ಖರ್ಚಿಗಾಗುವಷ್ಟು ಬಡ್ಡಿ ಬರುತ್ತೆ ನನಗೆ. ನಾನು ಕೆಲಸಕ್ಕೆ ಸೇರಬಹುದು; ಬಿಡಬಹುದು. ಅದೂ ನನ್ನ ಇಷ್ಟಕ್ಕೆ ಸೇರಿದೆ. ನನಗೆ ಒಂದು ಬಗೆಯ ಹುಚ್ಚು! ಬದುಕಲು ಕಷ್ಟವಾಗಿರುವಂಥ ಬಡವ ಜ ವನಾಗಿರಲಿ, ಅಂಗವಿಕಲನಾಗಿರಲಿ, ಯಾವುದೋ ರೀತಿಯಲಿ ಅವನು ಸಮಾಜದ ದಪಿ ಯಲ್ಲಿ ಣಿ ಬ ಣ್‌ ಕನಿಷ್ಟ ಅನಿಸಿಕೊಂಡಿರಲಿ, ಅಡ್ಡಿಯಿಲ್ಲ. ಅಂಥವನ ನನ್ನು ಮದುವೆಯಾಗೋಣ ಅಂತ ಆಸೆ” ಸಂಕೋಚ, ದಾಕ್ಷಿಣ್ಣವನ್ನು ಊ 8 ಈ | ತೊರೆದು ಇಲಿ ಕಯ ಅವಿ, ತಿ ಮೋಹಕವಾಗಿ ನಕ್ರ ಜತೀಂದ್ರಿ. ನ ಅಪರೂಪದ ವ್ಯಕ್ತೀನೂ ಇದಾರಲ್ಲ ಅಂತ ನಗು ಶಿ ಯೋಜನೆ ಬಹಳ ಪವಿತ್ರವಾದದ್ದು [J ಮತ್ತು ಪುಣ್ಯಕರವೂ ಹೌದು. ಆದರೆ ಇದನ್ನ ನಿಮ್ಮ ತಂದೆ ಒಪ್ಪಬೇಕಲ್ಲ. ಇರುವ ಒಬ್ಬ ಮಗ ಳಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಬೇಕು-ಅನ್ನೋ ಆಸೆ ಅವರಿಗಿರೋದಿಲ್ವೆ? ಬಹುಶಃ ನಿಮ್ಮ ಸಂಕಲ್ಪ ಈಡೇರಲಾರದು.” - ಭಾಮಿನಿ ತಲೆಯಾಡಿಸಿದ ಕೆ ಕ್‌ ರಂಗ ಪಡಿಸಿದರೆ ಸಾವಿರ ಕೊಂಡಾರು, ನಿಮ್ಮೆ ಆಸ್ತಿಯ ಆಸೆಗೆ. ಇದನ್ನ ವೆ ಗುಟ್ಟಾಗಿಟ್ಟಿರೋದೇ ಒಳ್ಳೇದು. ಸುಮ್ಮನೇ ಇದ್ದು ನಿಮಗೆ ಸೂಕ್ತ ಎನಿಸಿದ ವರ ಸಿಕ್ಕಿದಾಗ ತಟ್ಟನೆ ಮದುವೆಯಾಗಿಬಿಡಿ.? ಭಾಮಿನಿ ಗೆಜ್ಜೆಯನಾದದಂತೆ ನಕ್ಕಳು: “ನೀವು ಇಷ್ಟು ಮಾತಾಡ್ತೀರೀಂತ ನನಗೆ ಗೊತ್ತೇ ಇರಲಿಲ್ಲ. ಇಲ್ಲಿಯವರೆಗೆ ನಾನು ಯಾರ ಹತ್ರಾನೂ, ನನ್ನ ಈ ಗುಟ್ಟನ್ನು ಹೇಳಿರಲಿಲ್ಲ. ೪“ ನ್‌ ಇವತ್ತು ನಿಮ್ಮನ್ನ ಕರೆದೆ. ಹೇಳಿಯೂ ಬಿಟ್ಟೆ. ಇನ್ನು ಮುಂದೆ ಯಾರ ಹತ್ರಾನೂ ಹೇಳೋದಿಲ್ಲ. ನಿಮ್ಮನ್ನ ಧೈರ್ಯವಾಗಿ ಕರೆಯೋಕೆ ಒಂದು ಕಾರಣಾನೂ ಇದೆ ಗೊತ್ತಾ?” “ಏನು ಕಾರಣ?”-ಜಿತೇಂದ್ರ ಕಣ್ಣರಳಿಸಿದ. “ಇದು ಫಸ್ಟ ತರ್ಕ ಅಷ್ಟೆ! ನೀವು ಅವತ್ತು ನಾನು ಮದುವೆ ಆಗೋ ಛಾನ್ಸೇ ಇಲ್ಲಾಂತಂದ್ರಿ. ನೀವು ವಿದ್ಯಾವಂತರು, ರೂಪವಂತರು, ಆರೋಗ್ಯ ಶಾಲಿಗಳು. ಹೀಗಿರೋವಾಗ ಮದುವೆ ಆಗೋ ಛಾನ್ಸಿಲ್ಲಾಂದ್ರೆ ಯಾರಿಗಾದರೂ. ಸಂಶಯ ಬರೋದು ಸಹಜ. ನಾನು ಹೀಗೆ ಊಹಿಸಿ ನಿಮಗೆ ಮೊದಲೇ ಮದುವೆ ಆಗಿ ಏನಾದರೂ ಕಾರಣದಿಂದ ನಿಮ್ಮ ದಾಂಪತ್ಕ ಒಡೆದಿರಬಹುದು; ಅಥವಾ ನಿಮಗೆ ಏನಾದರೂ ಗುಪ್ತ ರೋಗ ಇರ ಬಹುದು; ಮತ್ತೆ ಯಾವಳಾದರೂ ಹುಡುಗಿ ನಿಮ್ಮನ್ನು ಮದುವೆ ಆಗ್ತೀನಿ ಅಂತ ನಂಬಿಸಿ ಮೋಸ ಮಾಡಿರಬಹುದು. ಪ್ರಣಯಭಂಗ ತುಂಬಾ ನಿರಾಸೆ, ವೈರಾಗ್ಯ ತರುತ್ತೇಂತ ಹೇಳ್ತಾರೆ. ಆದರೆ ಅದರ ಅನುಭವ ನನಗಿಲ್ಲ. ಇದರಲ್ಲಿ ಯಾವು ವಾದರೂ: ಕಾರಣದಿಂದ ನಿಮ್ಮ ಮದುವೆ ನಿಂತಿರ ಬಹುದೂಂತ ಅಂದ್ಕೊಂಡೆ.” ಈಗಲೂ ಹಗುರವಾಗಿ ನಕ್ಕ ಜಿತೇಂದ್ರ: “ನಿಮ್ಮ ಊಹೆ, ತರ್ಕ ಸಮಂಜಸವಾದದ್ದೇ. ಆದರೆ ಅದು ಯಾವದೂ ನನ್ನ ಮದುವೇಗೆ ಅಡ್ಡ ನಿಂತಿಲ್ಲ. ನನ್ನದೇ ಒಂದು ಸ್ವಂತ ಸಮಸ್ಯೆ. ನಿಮ್ಮ ವಿಷಯಾನ ನೀವು ಸ್ಪಷ್ಟವಾಗಿ ನನ್ನೆದುರಿಗೆ ಹೇಳಿ ದ್ವೀರಿ. ನಾನೂ ಸಂಕೋಚ ಬಿಟ್ಟು ಹೇಳ್ತೀನಿ. ನಾ ಮದುವೆ ಆಗ್ಲೇಬೇಕೂ ಅನ್ನೋ ಹಟ ಆಗಲೀ, ಆಸೆಯಾಗಲೀ ನನಗಿಲ್ಲ. ಆಗದೇ ಇರೋದಕ್ಕೆ ಕಾರಣ ಹೇಳ್ತಾ ಇದೀನಿ......... ಬ ಅವನ ಮಾತು ನಿಂತದ್ದರಿಂದ ಎತ್ತಿ ನೋಡಿದಳು: “ಕೇಳ್ತಾ ಇದೀನಿ ಮುಂದಕ್ಕೆ ಹೇಳಿ.” “ನಾ ನು ವೇಶ್ಯಾಪುತ್ರ!” ಜಿತೇಂದ್ರ ಕರ್ಜೀಫಿನಿಂದ ಕೊರಳಿಗೆ ಗಾಳಿ ಹಾಕಿಕೊಳ್ಳುತ್ತಿದ್ದ. ಅವನ ಅಂತರಂಗದ ಮೂಕ ನೋವು ಮುಖದ ತುಂಬಾ ಹಾಸಿತ್ತು. ಭಾಮಿನಿ ಪಕ್ಕನೆ ನಕ್ಕು ಬಿಟ್ಟಳು: - | ಭಾಮಿನಿ ತಲೆ RS ಹಿ. 2 “ವೇಶ್ಕಾಪುತ್ರ ಆದರೆ ಮದುವೆ ಆಗಬಾರ ದೂಂತ ಶಾಸ್ತ್ರ ಇದೆಯೆ? ಇದು ಯಾವ ಮಹಾ ಸಮಸ್ಯೇಂತ ನೀವು ಇಷ್ಟೊ ಸಂದು ತಲೆ ಕೆಡಿಸಿಕೊಂಡಿ -ದ್ವೀರಿ?” | “ಶಾಸ್ತ್ರಾನೂ ಇಲ್ಲಾ, ಕಾನೂನೂ ಇಲ್ಲ. ಹಾಗೇನೆ ನಮಗೆ ಹೆಣ್ಣು ಕೊಡೋರೂ ಯಾರು ಇಲ್ಲು” “ನಿಮಗೆ ಕೊಡೋರಿಲ್ವೆ?[” “ಇಲ್ಲಿ. ನಮ್ಮ ಹಿರಿಯರ ಕುಲ, ಶೀಲ-ತಿಳಿದ ಕುಲೀನ ಮನೆತನದೋರ್ಯಾರೂ ನನಗೆ ಹೆಣ್ಣು ಕೊಡೋಕೆ - ಬರೋಲ್ಲ.” * “ನಿಮ್ಮ ಜನದಲ್ಲೂ ಕೊಡೋಲ್ವೆ?” “ನಮ್ಮ ಜನದಲ್ಲಿ ಕೊಡಬಹುದು. ಆದರೆ ನಮ್ಮ ಜನದ ಹೆಣ್ಣನ್ನ ಮದುವೆ ಆಗೋಕೆ ನನಗೆ ಇಷ್ಟವಿಲ್ಲ ನಮ್ಮ ಜನದಲ್ಲಿ ಗಂಡು ಮಕ್ಕಳು ತಾ ಕಹುಣ್ತು ಣ ತೀರಾ ಅಪರೂಪ, ನಾನೊಬ್ಬ ನತದೃಷ್ಟ § pS ಹುಟ್ಕೊಂಡಿದೀನಿ.” “ಹಾಗ್ಯಾಕಂತೀರಿ, ಹೆತ್ತ ತಾಯಿಗೆ ಎಲ್ಲಾ ಮಕ್ಕಳೂ ಒಂದೇ ಅಲ್ಲವೇ? ಈಗ ನಿಮ್ಮ ತಾಯಿ ನಿಮಗೆ ಓದಿಸ್ತಾ ಇಲ್ಲೆ? ಹಾಗೆ ಮಗನಿಗೆ ಮದುವೆ ಮಾಡಬೇಕೂನ್ನೋ ಆಸೇನೂ ಇದ್ದೇ ಇರುತ್ತೆ ಆವರಿಗೆ.” ಮಂಕು ಮುಖದಿಂದ ಹೇಳಿದ ಜಿತೇಂದ್ರ: “ನಮ್ಮ ಸಂಸಾರದ ಸ್ಥಿತಿ ಹಾಗಿಲ್ಲ. ನನ್ನ ಇಬ್ಬರು ಅಕ್ಕಂದ್ರು, ಇಬ್ಬರು ತಂಗೀರು ಅದೇ ಕಸುಬಿನಲ್ಲ ಚೆನ್ನಾಗಿ ಸಂಪಾದನೆ ಮಾಡ್ಕೊಂಡಿದಾರೆ. ನಾನು ಮ್ಯಾಟ್ರಿಕ್‌ ಮಾಡೋ ಹೊತ್ಸೆ ನಿಜವಾದ ನನ್ನ ಸ್ಥಿತಿ ನನಗೆ ಅರ್ಥ ಆಯ್ತು. ಸ್ಕೂಲು ಹುಡುಗರೆಲ್ಲ “ಸೂಳೆಮಗ-ಸೂಳೆಮಗ' ಅಂತಾನೆ ರಾಜಾರೋಷವಾಗಿ ನನ್ನ ಕರೀತಾ ಇದ್ರು. ಕಾಲೇಜು ನಮ್ಮೂರಲ್ಲಿದ್ರೂ ಬೇರೆ ಕಡೆಗೆ ಓತ್ತೀನಿ ಅಂತ ನೆಪ ಮಾಡ್ಕೊಂಡು ಊರು ಬಿಟ್ಟೆ. ನಾನು ಓದಿದ ಕಷ್ಟ ನನಗೆ ಗೊತ್ತು. ಅಂತೂ ಇಲ್ಲೀವರೆಗೆ ಬಂದೀ ದೀನಿ. ಊರ ಕಡೆ ಮುಖ ಹಾಕಿಲ್ಲ. ನಾನು ಎಲ್ಲಿ ದೀನಿ ಅಂತ ಅವರಿಗೂ ಗೊತ್ತಿಲ್ಲ. ಅವರು ನನ್ನ ಹುಡುಕೋಕೆ ಪ್ರಯತ್ನ ಪಟ್ಟೂ ಇಲ್ಲ. ನನಗೆ ಯಾರೂ ಇಲ್ಲಾಂತಾನೇ ಇಲ್ಲೀವರೆಗೂ ಹೇಳ್ಕೊಂ ಡು ಬಂದಿದೀನಿ. ಬಹಳ ವರ್ಷದ ದುಗುಡಾನ ನಿಮ್ಮುಂದೆ ಹೇಳಿ ಮನಸ್ಸು ಹಗುರ ಮಾಡ್ಕೊಂಡಿ ವಿಶೇಷ ದೀನಿ. ಇದು ನಿಮ್ಮ ಬಾಯಿಂದ ಹೊರಗೆ ಇರಲ್ಲಿ” ಭಾಮಿನಿ ನಕ್ಕಳು: “ಅದೇನೂ. ಯೋಚನೆ ನೀವಿಟ್ಟೋಬೇಡಿ ಆದರೆ ಗಂಡ್ಸಾಗಿ ನೀವು ಇಷ್ಟು 2 ಇಷ್ಟೊಂದು ತಲೇಗೆ ಹಚ್ಕೊಂಡು ಹೇಗೂ ಇಲ್ಲಿ ಯಾರಿಗೂ ನಿಮ್ಮ ಮನೆ ವಿಷಯ ಗೊ ತ್ತಿಲ್ಲವಲ್ಲ. ನಿಮಗೆ ಇಷ್ಟವಾದ ಒಂದು ಮದುವೆ ಆಗಿ ಸುಖವಾಗಿರಿ.” “ಆ ರೀತಿ ಮೋಸ ಮಾಡಿ ಮದುವೆ ಮಾಡೊ ಳ್ಳೋಕೆ ನನಗೆ ಇಷ್ಟಾನೂ ಇ ದರೂ ನಿಜ ಸಂಗತಿ ತಿಳಿದರೆ ನನಗೆ ಈಗ ಇರೋ ನೆಮ್ಮದೀನೂ ಹಾಳಾಗುತ್ತೆ.” ಈಗ ಭಾಮಿನಿ ಗಂಭೀರಳಾದಳು: “ಜಿತೇಂದ್ರ ಅವರೇ, ಈವಾಗಿನ ಸಮಾಜಾನ ನೀವು ಇನ್ನೂ ಸರಿಯಾಗಿ ಕಣ್ಣು ಬಿಟ್ಟು ನೋಡೇ ಇಲ್ಲಾನ್ಸುತ್ತೆ. ನಿಮ್ಮ ಮನಸ್ಸಿಗೆ ಒಂಥರ ಮಬ್ಬು, ಕಣ್ಣಿಗೆ ಒಂಥರ ಪರೆ, ಬಂದಿರಭೋದು. ನಿಮ್ಮ ಗುಂಗಿನಲ್ಲೇ ನೀವು ಸುತ್ತತಾ ಇದ್ದೀರಿ. ಈವಾಗಿನ ನಾಟಕ, ಸಿನಿಮಾ, ಕತೆ ಕಾಂದಂಬರಿಗಳು, ಸುತ್ತ ಮುತ್ತಲಿನ ಪರಿಸರ, ಪಾಶ್ಚಾತ್ಯ ಸಮಾಜದ ಅನು ಕರಣೆ ಇವುಗಳು ನಮ್ಮ ಸಮಾಜದ ಮೇಲೆ ಎಂಥ ಕೆಟ್ಟ ಲ ಪರಿಣಾಮ ಬೀರಿದೆ ಅನ್ನೋದನ್ನ ನೀವು ಗಮನಿಸಿಯೇ ಇಲ್ಲವೆ? . ವೇಶ್ಯಾಕುಲ ಬಿಟ್ಟು ಬಾಕಿಯವರೆಲ್ಲ ತುಂಬಾ ನೀತಿವಂತರು, ಶೀಲವಂತರು, ಎಂದು ನೀವು ಭಾವಿಸಿದ್ದ ಅದು ಖಂಡಿತಾ ನಿಮ್ಮ ಭ್ರಮೆ. . ನಿಮ್ಮ ಭ್ರಮೆಯ ಮುಸುಕಿನಿಂದ ಸ್ವಲ್ಪ ಹೊರಗೆ ಬಂದು ನೋಡಿದರೆ ನಿಮ್ಮ ಮನದ ಆತಂಕ ಖಂಡಿತಾ ಕಡಿಮೆಯಾಗುತ್ತೆ. ಅದನ್ನು ಯಾರೇ ಆಗಲಿ ಬಾಯಿ ಬಿಟ್ಟು : ಆಡಬಾರದು. ಆಡಿದರೆ: ಪ್ರಯೋಜ ನಾನೂ ಇಲ್ಲ.” ಜಿತೇಂದ್ರ ಕೊರಳು ಬಾಗಿ ಕುಳಿತವನು ಕತ್ತೆತ್ತಿ ಕೇಳಿದ: “ನಮ್ಮ ಮಾತನ್ನ ಯಾರೂ ಕೇಳಿಸಿಕೊಳ್ತಾ ಇಲ್ಲೇ?” “ಇಲ್ಲ, ಅಡಿಗೆಯಾಕೆ ಒಳಗಿದಾರೆ. ಮಾಲಿ ಹೊರಗಿದಾನೆ. ಅಪ್ಪಾಜಿ ರೂಮಿನಲ್ಲಿದಾರೆ, ಧೈರ್ಯ ವಾಗಿರಿ.” ಇ ಈ pe ಸಣ್ಣ ವಿಷಯಾನ te ~~ ಎ ಒದಾಡಬೇಕೆ? ed A ಇವೆ ಹುಡುಗಿನ ಅವು ವಾತಾ ವರಾ S VSS LVL LSS SSS ತೆರಿಗೆಗಳನ್ನು ಸಕಾಲಕ್ಕೆ ಸಲ್ಪಿಸುವುದರಿಂದ ಅ ಬಡ್ಡಿ ಮತ್ತು ದಂಡ ಕೊಡುವುದು ತಪ್ಪುತ್ತದೆ ಅ ದುಗುಡ ಮತ್ತು ಕಾತುರ ತಪ್ಪುತ್ತದೆ ಈ ಉತ್ತಮ ಪೌರತ್ವದ ಲಕ್ಷಣ ಉಂಟಾಗುತ್ತದೆ ಈ ರಾಷ್ಟ್ರ ನಿರ್ಮಾಣದ ಸಲುವಾಗಿ ಸಂಪನ್ಮೂಲಗಳ ಸಂಗ್ರಹಣೆಗೆ ಸಹಾಯವಾಗುತ್ತದೆ ತೆರಿಗೆ ಸಲ್ಲಿಸಲು ಕೊನೆಯ ತಾರೀಖಿರುತ್ತದೆ, ಆದರೆ ಕೊನೆಯ ತಾರೀಖಿನವಕೆಗೂ ಏಕೆ ಕಾಯಬೇಕು? ವಿಳಂಬದಿಂದ ತಪ್ಪಾಗುತ್ತದೆ. ಕ್‌ ಮ 32320223 ಯಂ ಎಂ ಯಂ ಎ ಉಂ, ತೆರಿಗೆಗಳನ್ನು ಸರಿಯಾಗಿ ಸಲ್ಲಿಸಿ : ರಾಷ್ಟ್ರದ ಶಕ್ತಿಯನ್ನು ಹೆಚ್ಚಿ ಸಿ ಜೋ ನುಗು ರ್‌ ರ ಯಲ ಸಟ ರುಸ ೦0 0ಂ್ಬೀ ್ಪ ಈಣಾಬಹುಬರಾ ಗಾ ಗಾರ್‌ ಯಾ, ನಿಜಾ ಇವರಿಂದ ಪ್ರಕಟಿತ: ದಿ ಡೈರೆಕ್ಟರ್‌ ಆಫ್‌ ಇನ್‌ಸ್ಪೆ ಕ್ಷನ್‌ (ರಿಸರ್ಚ್‌, ಸೈ ಓಿಸ್ಬಿ ಕ್ಸ್‌ ಅಂಡ್‌ ಪಬ್ಲಿಕೇಶನ್‌) ಇನ್‌ಕಂ ಟ್ಯಾಕ್ಸ್‌ ಡಿಪಾರ್ಟಮೆಂಟ್‌, ನ್ಯೂ ಡೆಲ್ಲಿ-೧೧೦ ೦೦೧. davp 78/178 | ಇಂ ಇ.ಕೆ ಯಾ ದೆ ಕಾರರು ಕಾಣ್‌ಸ್ಕಷ್ಕ ಹತಾ ಅಗ್ಗ ಬ ಉಂಡ! Ww UWL ಮುಖ As ಐಲಣೊ ಓಂದು (ಗೆ ಇಂ ಪ ಟ್‌ ಷಿ ವ pe ಹಿ ಉಮ ನಿಮಗೆ ತುಂಬಾ ALIS ಕೂಟ ಹ ಮೌಾಂನ್ಸು ಟಿ ede ಕಾಷ್ಠ PS ಲ್ಪ್ಸಾೂಾ್ಯ್ಮ್‌್ಥ್ಮ್‌ಕ VE RE ಬರಲಾ: ಉಮ್ಮು ತಂದಿಯವರನ, ಕಾಣಬಹುದೋ ಆ ನ್ಮ § ಆ $6 ಇಲಾ: ಜ್‌ ಆ ann po ) ~~ = ನಿಜ ಮರ ಜಾ ರಾಧೆ ಈಗ ಕಲಕಲ ು ಉಖಪಿ ಕಠ ಇಲಾ ಅನು ಪ್ರ ಗ ಜ್‌ ಬ್‌ ತ ವಾಗ ಎಂಬಾ ON — nH ತ್‌ ರ್ಯಾ ಹಬ ಬಗೆ WOW oN [490] ವಾಡ ೪ ಕ್‌ | ದರ್‌ ಕಾವ A — — ೪ ದ್‌ ಇ ಇನ್ನಾ ಜ್‌ ಸೀವ. ವೀವು ಮಾತ್ರ ನಿಮ್ಮ ವಿಷಯಾನ ಇನ್ನು — HA AN ಪ ್ಟ ಲ್ಯಾ ಕ್ಕಿ - “ಆ ಮ೦ದೂ ಬುಯಿಹಒಿಡಬೀಟಿ. ನಿಮ್ಮ ತಾಯಿ ಷ್‌ AAR “ಸೀತ ಪೆ ಅವಿ pe A ಇ ~~ ೧ನ ಎಫ ಅಕ್ಕಿ ತಂಗ೦ಂಿಖುರಿ ಮೇಲನ ಬೇಜಾರವನು, ಮರೆ £3 [= ಅಳ ಫೆ RE ST ಎಳಿ ನೆಂ. ಹೆ ಇಂತಿ ತಿಡಿ. ಉಲಖ್ದ ಕುಲವ ಅಲಂದ ಕರಿಸಿಕೂ ಒ ಈ ೪ ~ಿ ಲ ನೆ ಸಲ್‌ ಬಡ ಹ ೨ 2221 ಸಮಾಜ ಅಗೋಚರ ವೇ ಶ್ಕ್‌ಕುಲ ಆಗಿದಯಲ್ಲ. ವಿ ಳ್‌ [a A £72 ೧ ಥೈ ಇನ ಹ ಇಟಿರ್ಲೇೇಉ೦ ಈಟಿ ೧೦೨21) ಜನ್ನಿ ಕೂೊಬ ತಂದೆ ದ್ರ 15 ೫೩ ತಡಿ ಸಳ ಧ್ವ ತ್ಸ ಮಾಡಿ ದಾಟಿ ವ ಎ K ಇ Pe ಒಬ ರೀ; ಬಂ ಬಲ್ಲಿ ಅಈೆಲಉೂ: ಓಲ್ನುರೀ ಮು, ವ ಅ 4 ಗ ಈ ದ ಸ ಟ್ರೀ ಈ 1 -mNnaAE ನಿಮ್ಮ ಂತಹ ಜನಪ್ರಿಯ ವ್ಯಕ್ತಿಗಳಿಗೆ "ಎಂ. ಎ.? ಅಂತ ಕೇವಲ ಎರಡಕ್ಷರದ ಕ್ಯಾಲಿಫಿಕೇಷನ್‌ ಬರೆಯೋದೆ ಸಾರ್‌? 267-9 WA » py Sede Aud ಒಗಟು ಅವನಿಗೆ ಆರ್ಥ ಆಗ pls ಬಂದೆ. ಹೇಳಿಕೊಂಡಿದ್ದರಿಂದ ನಃ ಹಗುರಾಯ್ತು. ಬರಲಾ?” ಮಾತು. ಇಲ್ಲೊಬ್ಬಳು ಒಳ್ಳೇ ಮನೆತನದ ಹುಡುಗಿ ಇದಾಳೆ, ಇಲ್ಲೀ ತನಕ ಅಂತೂ ಸರಿಯಾಗಿದಾಳೆ. ಅವಳು ಒಪ್ಪಿದರೆ ಮದುವೆಯಾ G, 28 Cl 5 3 tl ಕ. ol L € (ಈ) cL ೨೪ CL ಚ ಹಾ ತ್ವ “ಏನೋ. ನಾನೀಗ ಏನೂ ಹೇಳಲಾರೆ ನನ್ನ ಸರಿಯಾಗಬೇಕು; ನನ್ನ ಈ ಕೊರ್ಸು ಮುಗೀಬೇಕು. ಮುಖ್ಯವಾಗಿ ನನಗೆ ಹಿಂದಿಲ್ಲ- _ ಆಸ್ತಿ-ಮನೆ, ದುಡ್ಡು-ಕಾಸು ಏನೂ ಇಲ್ಲ, ನನಗೆ ಕೆಲಸ ಸಿಕ್ಕು, ನಾನು ಒಂದು ನೆಲೆ ನಿಂತ ಮೇಲಲ್ಲವೇ ಮುಂದಿನ ಮಾತು?” “ಅದೆಲ್ಲಾ ನನಗೆ ಗೊತ್ತಿರುವ ವಿಷಯ ತಾನೇ? ಮ್ಮ ಕೋರ್ಸೆಲ್ಲಾ ಮುಗೀಲಿ. ಅವಸರ ಸುಮ್ನೆ ಕೇಳ್ದೆ. ಅವಳೂ ನಾನೂ ಹೃಸ್ಕೂಲ್‌ ಫ್ರೆಂಡ್ಸ್‌. ಅವಳ ಚಿಕ್ಕ ವಯಸ್ಸಿನ ಫೋಟೋ ಒಂದಿದೆ ನನ್ನ ಹತ್ರ. ಬೇಕಾದರೆ ತೋರಸ್ತೀನಿ ಬನ್ನಿ.” “ಬೇಡ ಬಿಡಿ, ಮುಖ್ಯವಾಗಿ ಅವರು ಒಪ್ಪಿದ ಮೇಲಲ್ವೈೆ ಮದುವೆ ಮಾತು? ಇನ್ನೂ ಬೇಕಾದಷ್ಟು ಸಮಯ ಇದೆಯಲ್ಲ.” “ಪರವಾಗಿಲ್ಲ ಬನ್ನಿ” ಎನ್ನುತ್ತಾ ಹೊರಟೇ ಬಿಟ್ಟಳವಳು. ಅವಳ ಹಿಂದೆ ಹೊರಟ ಅವನು ಅವಳ ರೂಮಿನ ಬಾಗಿಲ ಹೊರಗೆ ನಿಂತ, ಅವಳು ರೂಮಿನ ದೀಪ ಹಾಕಿ ಅಲ್ಮೇರಾದಿಂದ ಒಂದು ಅಲ್ಬಂ ತೆಗೆದು ಹಾಳೆ ತಿರುವಿದಳು. ಅವಳು ರೂಮಿನದು ಮಂಕು ಬೆಳಕಿನ ಡೂಂ ಲೈಟು. ಟೇಬಲ್‌ ಲ್ಯಾಂಪ್‌ ಬೇರೆ ಇತ್ತು. ಅಲ್ಬಂನಲ್ಲಿ ಒಂದು ಫೊಟೋ ತೋರಿಸಿ, “ಒಳಗೆ ಬನ್ನಿ ಪಠವಾಗಿಲ್ಲ. ಈ ಫೋಟೋ ತೆಗೆ ಸಿದಾಗ ಅವಳಿಗೆ ಹದ್ದಾಲ್ಕು ವರ್ಷವೋ ಏನೋ?” ಅವನು ಸಂಕೋಚದಿಂದ ಒಳಗೆ ಕಾಲಿಟ್ಟ. ಮೆತೇ ಗಿನ ರತ್ನಗಂಬಳಿ ಕಾಲಿಗೆ ತಂಪು ಕೊಟ್ಟಿತು. ಅವಳು ದೀಪದ ಕೆಳಗೆ ನಿಂತು ಹುಡುಗಿಯ ಫೋಟ್ತೊ ಅವನ ಕೈಗೆ ಕೊಟ್ಟಳು. ಎರಡು ಜಡೆಯ, ಲಂಗ ಪೋಲಕ ತೊಟ್ಟ ಹದಿನ್ಕಾಲರ ಸುಂದರ ಮುದ್ದು ಕ ಗಿ. ಜಿತೇಂದ್ರ ಆ ಮಂಕು ಬೆಳಕಿನಲ್ಲಿ ಫೋಟೋವನ್ನು ಹ. ಹತ್ತಿರ ಹಿಡಿದು ೨ ನಾಮಿನಿ ಟಿ ಬಿಗಿದು ಕೆನ್ನೆ ಕಣ್ಣುಗಳಲ್ಲಿ ಗತೆ ೧ಬಿ ಅವನ ಮುಖ ನೋಡು ಭಷ ನಾಗಿ ಫೋಟೋ ಅವಳ ಲ್ಲೆ ಘ್‌ ಜಸ ತುಂಬಾ ನೊಂದಿದೀನಿ ನನ್ನ ಹತ್ರ ಇಂಥಾ ಹುಡುಗಾಟ ಬೇಡ “ನಿಮ್ಮು ಹತ್ರೆ ನಾನೇಕೆ ಹುಡುಗಾಟ ಆಡಲಿ? ನಿಜಾನೇ ಹೇಳ್ತಾ ಇದೀನಿ. ನಿಮಗೆ ನಾನು ಫೋರ್ಸ್‌ ಮಾಹ್ತಾ ಇಲ್ಲ. ನಿಮ್ಮ ಕೊರ್ಸ್‌ ಮುಗಿದು ನಿಮಗೆ ಆಗಿ ಎಲ್ಲಾ ಆದಮೇಲೆ ತಾನೆ ನಾನು ಹೇಳಿದ್ದು. ೧ ಸುಮ್ಮನೆ ಫೋಟೋ ತೋರಿಸಿದೆ ಅಷ್ಟೆ. ನಿಮಗೆ ಯೋಚಿಸುವದಕ್ಕೆ ಬೇಕಾದಷ್ಟು ಸಮಯ ಇದೆ.” “ನನಗೆ ಇಷ್ಟ ಇದ್ರೂ ಹುಡುಗಿ ಹಿರಿಯರು “ಆ ವಿಷಯದಲ್ಲಿ ಅವಳೆ ತಂದೆ ಅವಳಿಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದಾರೆ." ಅವೆನು ಅವಳ ಕೆಡೆಗೆ ಕಣ್ಣು ತೇಲಿಸಿದ: “ಭಾಮಿನಿ ಇದು ನಿಜಾನೋ, ಕನಸೋ?” “ಖಂಡಿತಾ ನಿಜ. ಹುಡುಗಿ ನಿಮಗೆ ಒಪ್ಪಿಗೇನಾ?” ಅವನು ನಿಂತಂತೆ ಮೈ ತೂಗಿದ. ಎಡಗೈಯಿಂದ ಕಣ್ಣು ಮುಚ್ಚಿಕೊಂಡು: ಷ್ಟೊಂದು ಸುಖ-ಸಂತೋಷ, ತೃಪ್ತಿ-ಆನಂದ ಕೊಳ್ಳೋ ಶಕ್ತಿ ನನಗಿಲ್ಲ ಭಾಮಿನಿ” ಎಂದು ೂದಲಿದ. ಪೈಜಾಮ, ಜುಬ್ಬ, ವೇಸ್ಟ್‌ ಕೋಟು ತೊಟ್ಟ ಆ ಅಜಾನುಬಾಹು ಯುವಕನನ್ನು ಭಾಮಿನಿ ಭುಜ ಹಿಡಿದು ಕುರ್ಚಿಯಲ್ಲಿ ಕೂರಿಸಿದಳು, “ಜಿತೇಂದ್ರ ನೀವು ಇಷ್ಟು ಮನೋದೌರ್ಬಲ್ಯ ಹೊಸ ಕಲಸದಾಕೆಯನ್ನು ನಿಯಮಿಸಿಕೊಳ್ಳುತ್ತಿದ್ದ ಕಮಲಮ್ಮ ಕೇಳಿದರು : ಕಸ್ತೂರಿ, ವಿಶೇಪ ಸಂಚಿಕೆ. ನವಂಬರ್‌ ೧೯೭೦ ತ್ತ ಅಂಟಿಸಿಕೊಂಡರೆ ಹೇಗೆ? ಸ್ವಲ್ಪ ಶರಬತ್ತು ಮಾಡಿ ' ಕೊಡಲಾ?” ಅವನು ಕಣ್ಣೆತ್ತಿ ಅವಳ ಮುಖ ನೋಡಿದ. ಆ ಹದಿನಾಲ್ಕು "ವರ್ಷದ ಬಾಲಿಕೆ ಈಗ ಇಪ್ಪತ್ತೆರಡು ವರ್ಷದ ಯುವತಿ. ಅವಳ ಸ್ಪರ್ಶ ಅವನಿಗೆ ವಿದ್ಯುತ್‌ ತಾಕಿದಂತಾಗಿತ್ತು. ಹಣೆ "ಜಿವ ರಿತು. ಸಣ್ಣಗೆ "ನಡುಗುತ್ತಿ ದ್ರ: “ನೂ ಬೇಡ ಭಾಮಿನಿ. ಹೊಟ್ಟೆ ತುಂಬಾ ಅಮ್ಮ್‌ ತವಿದೆ. ಇದು ಸುಳ್ಳಾದರೆ ಮಾತ್ರ ತ್ರ ನನ್ನ ಹೃದಯ ಚೂರು ಚೂರಾಗುತ್ತದೆ.” ಭಾಮಿನಿ ಅವನ ಸೊಂಪುಗೂದಲಿಗೆ ಎಡಗೈ ಇಟ್ಟು ಬಲಗೈಯಿಂದ ಅವನ ಎದೆ ಸವರಿದಳು. ನಿಜವಾಗಿ ಅವನ ಎದೆ ಧಡಗುಟ್ಟುತಿತ್ತು. `ನಾನು ನಿಮ್ಮೆದುರಿಗೆ ನಿಂತಿರುವುದು ಸುಳ್ಳೇ?” ಅವಳು ನಗುತ್ತಿದ್ದಳು. ಅವಳ ಮುಂದೆ ತಾನು ಹೇಡಿ ಎನಿಸಿತು. ಅವಳ ಸ್ಪರ್ಶಸುಖ ಅವನಿಗೆ ಅಮಲು ತಂದಿದ್ದರೂ ತಟ್ಟನೆ ಎದ್ದು ನಿಂತು: “ನಿಮ್ಮ ತಂದೆ ರೂಮು ಯಾವುದು?” ಎಂದ. “ಪಕ್ಕದ್ದು” ಎನ್ನುವಂತೆ ಸನ್ನೆಮಾಡಿದಳು. “ಈಗ ನನ್ನ ಬಿಟ್ಟುಕೊಡಿ ಭಾಮಿನಿ, ನಾನು ಈ ಸುಖದ ಅಮಲಿನಲ್ಲಿ ಕಾಲೇಜಿಗೆ ಬರಲಾರ ಎರಡು ದಿನ ಬರುವುದಿಲ್ಲ.” “ಹಾಗೇ ಮಾಡಿ”-ಎಂದಳು ಅವನ ಕಿವಿಯ ಹತ್ತಿರ$ ಬಾಯಿಟ್ಟು ಪಿಸುಗುಟ್ಟಿದಳು: “ಇನ್ನು ಮೇಲೆ ಏಕವಚನ.” “ಇಲ್ಲ ಭಾಮಿನಿ ಈಗಲೇ ಬೇಡ. ಆದರೂ ನನಗೆ ಭರವಸೆ ಏನು?” ಅವನ ಬಲಗೈ ಮೇಲೆ ತನ್ನ ಬಲಗೈ ಇಟ್ಟು ಹಿತವಾಗಿ ಅದುಮಿದಳು. ಕ್ಷಣಕಾಲ ಕಣ್ಣು ಮುಚ್ಚಿ ದಳು. ಅವಳ ಮುಂಗೈ 'ಮೇಲೆ ಏನೋಕ್ಹಜಿಚ್ಚ ಗಾಯಿತು. ಅವಳು ಕಣೆ ಕೈಯುವುದರಲ್ಲಿ ಅವನು ಅಲ್ಲಿಂದ ಮಾಯವಾಗಿದ್ದ ಅದೇ ಕುರ್ಚಿಯಲ್ಲಿ ಅವಳು ಕುಳಿತು ಕಣ್ಣು ಮುಚ್ಚಿ ದಳು. ಸ್ಪ “ನೀನು ಈ ಮೊದಲು ಮೂರು ಕಡೆ ಕೆಲಸ ಮಾಡಿ ಬಿಟ್ಟಿ ಅಂದೆಲ್ಲಾ... ಬಿಟ್ಟಿ ದ್ಯಾಕೆ ಆಂತ ಹೇಳೆ € ಇಲ... ೪ [Se “ಹೌದು. ಹೇಳ್ಳಿಲ್ಲ... ಉತ್ತರಿಸಿದಳು ಕೆಲಸದಾಕೆ. “ನೀವು ಕೂಡ ಈ ಹಂದಿನ ಮೂವರು ನಿಮ್ಮ "ನೇ ಕೆಲಸ ಬಿಟ್ಟ ದ್ಯಾ ಫೆ ಅಂತ ಹೇಳ € ಇಲ್ಲೂ ದಲ್ಲಿನ “ಸುಮಿ, ನೀನು ಮೊದ್ಲಿಗಿಂತ ಸುಂದರಿ- ಯಾಗ್ತ್ಮಿದೀಯ...ಹ್ಯಾಗೆ?? ಆತ ಗೆಳತಿಗೆ ಹೇಳಿದ. ೯ 4ಡಯರ್ಬ ಮಾಡ್ತಿದೀನಿ. ದಿನಕ್ಕೆ ಕೇವಲ ಮೂರು ಬ್ರೆಡ್‌ ಸ್ಲೈಸ್‌, ಮೂರು ಗ್ಲಾಸು ನೀರು ಮಾತ್ರ ತಗೋಳ್ತೀನಿ. ಅದನ್ನೇ ಅನುಗಾಲವೂ ಮುಂದುವರಿಸ- ಬೇಕೂಂತೀನಿ.? “ಹೌದಾ? ಹಾಗಾದ್ರೆ ನಿನ್ನನ್ನ ಮದುನೆ- ಯಾಗ್ಲಿಕ್ಕೆ ಅಡ್ಡಿ ಇಲ್ಲ.” ಎ + ಆ ಫ್ಯಾಕ್ಟರಿಯ ಮ್ಯಾನೇಜರರು ಒಂದು ಹೊಸ ಯೋಜನೆ ಹಾಕಿಕೊಂಡು ಎಲ್ಲ ವಿಭಾಗಗಳಲ್ಲೂ ಈ ರೀತಿ ಫಲಕಗಳನ್ನು ಬರೆಸಿ ಹಾಕಿದರು: ನಾಳೆ ಅಂತ ಕಾಲ | ಕಳೇಬೇಡಿ. ಇವತ್ತೇ ಮಾಡಿಮುಗಿಸಿ.” = ಒಮ್ಮೆ ಮ್ಯಾನೇಜರರ ಮಿತ್ರ ಕೇಳಿದ : ಆಈ ರೀತಿ ಬರೆಸಿದ ಮೇಲೆ ನಿಮ್ಮ ಫ್ಯಾಕ್ಟ- ರಿಯ ಕೆಲಸ ಬಲು ಸುಗಮವಾಗಿ ಸಾಗಿರ ಬೇಕು...? ಜಿವರೊಕೆಸಿಕೊಂಡ ಮ್ಯಾನೇಜರರು “ಏನು ಮಾಡ್ಲಿ? ಆ ರೀತಿ ಬರೆಸಿ ಹಾಕಿದ ಮರುದಿನವೇ ನಮ್ಮ ಕ್ಯಾಶಿಯರ್‌ ೫೦ ಸಾವಿರ ರೂ.ಗಳೊಂದಿಗೆ ಓಡಿ ಹೋದ. ಪರ್ಸನೆಲ್‌ ಆಫೀಸರ್‌ ಟೈಪಿಸ್ಟ್‌ ರಜನಿ ಯನ್ನು ಹಾರಿಸಿಕೊಂಡೊಯ್ದ. ಕಾರ್ಮಿಕ ರಂತೂ "ಸಂಬಳ ಹೆಚ್ಚಿಸಿ' ಅಂತ ಸರತಿ ಅನ್ನೆ ಸತ್ಯಾಗ್ರ ಹ ಶುರೂ ನಪ ೯ ರ್‌ ಹ ಆಶ ಒಬ್ಬ ಸುಪ್ರ WF ಸಿನಿಮಾ ನಟ. ಅರವತ್ತಾ ದರೂ ಕಾಲೇಜು ಹುಡುಗನ ಪಾತ್ರ ವೇ ಬೇಕೆಂದು ಅವನ ಹಟಿ. ಎಂಬತ್ತ ಫೆಯ ವಯಸ್ಸಿಗೆ ಆತನಿಗೆ ಎಲ್ಲೆ ಡೆಯೂ ಸತಾ ರಗಳಾದುವು. ಈ ವಯಸಿ ನಲ್ಲೂ ಆತ ಕಲಾಸೇನೆ ಮುಂದುನರಿಸಲೋಸುಗ ೬೭ ರಂಗಭೂಮಿಯನ್ನು ನಂಜಿಕೂಂಡ. ಎಂ ತ್ತನೆಯ ವಯಸ್ಸಿ ನೆಲ್ಲೂ ಇಷ್ಟು ಚಾಲ ತನ ಇರುವುದನ್ನು ಕಂಡು ಆತ ಶನ] ಪಡೆಯಲು ಬುದ ಪತ್ರಿಕಾ ಕೇಳಿದ : “ಅದು ಹೇಗೆ ನೀವು ಚಟುವಟಕೆಯಿಂದಿದ್ದೀೀರಿ? ಗುಟ್ಟೇನು 2» 4೦ಿಹ, ಅದು ಬಹಳೇ ವತಾತು? ಎಂದನಾ ನಟನರ. ಮುಂಜಾನೆ ಆರರೊಳಗೇ ಖಳುತ್ತೇನೆ. ; ಸೇವಕರು ನನಗಾಗಿ ಕಾಫಿ ತರುತ: ಕ್ರಾ ಕುಡಿಯುತ್ತೇನೆ. ಅಷ್ಟರಲ್ಲೇ ಮತೊ 1 ನನಗಾಗಿ ಅಂದಿನ ಪತ್ತಿಕೆ ಹಿಡಿದು ನಿ: ತ್ತಾನೆ. ನಾನು ನಿಢನನಾರ್ತೆಗಳನ್ನು ಗವ ನಿಟ್ಟು ನೋಡುತ್ತೇನೆ. ಒಂದು ವೇಳೆ ನ ಹೆಸರು ಅದರಲಿಲ್ಲದೇ ಹೋದರೆ ಮುಂ! ಕೆಲಸಕೆ ಉತ್ಸಾಹದಿಂದ ಬಿಡುತ್ತೇನೆ...” * ನ್ಯಾಯಾಲಯದಲ್ಲಿ ಅಪರಾಧಿಗೆ ವಾದಿಯ ವಕೀಲರು ಪ್ರಶ್ನೆ ಹಾಕಿದರು : “ಆ ಹೇಳ್ತಿಯಾ, ಈ ಸಹಿ ನಿನ್ನದಲ್ಲ ೮೦೫.7 «ಹೌದು. ನನ್ನ ದಲ್ಲ.? ಆಫ ಕ್ರೈ ಬರಹವೂ ನಿನ್ನ ದಲ್ಲವೆ?” "ಅಲ್ಲವೇ ಅಲ್ಲ.” & ನಿನ್ನ ಕ ಬರಹಕ್ಕೂ ಇದಕ ಹೋಲಿಕೆ" ಇದೆಯೆ? » "" ಇಲ್ಲ ಅಂಡೆನೆಲ್ಲ.?? "" ಅದನ್ನ ಹ್ಯಾಗೆ ಹೇಳ್ತಿ? ?' why 3 ""ನನಗೆ ಸುತಲ ಬರೋದೇ ಇಲ್ಲ..' ಅಸ್ಪ : ನೀನು ನನ್ನ ಜೇಬಿನಿಂದ ರೇಟು ದ್ದು FEE ನಿನ್ನೆ ಆತ್ಮ ತಪ್ಪು? ಅಂತ ಹೇಳ್ಲಿ ಲ್ಪನೇನೋ ೬ ಭಡವಾ? ನಳ ಹೇಳಿತು. ಅದ್ರೆ ನೀನೆ ಲಪ್ಸಾ ಒಮ್ಮೆ, (ನೇಕೆಯವ ರ ಕೇಳಿತೆ ಜೀ ನಿನ್ನ ಹೆಲಸ ನಿ ಮಾಡು' ಅಂತ. ಡ್‌್‌ ೦ wd ಸು ರಾಮಶೆಟ್ಟಿಗೆ ಆ ವರ್ಷ ನಿರೀಸ್ರಿಸಿದಕ್ಸೈಂತ ೬೮ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ ಇದ್‌ ಹೆಚ್ಚು ಲಾಭ ಬಂತು. ಅನಂದದಿಂದ ಆತ 3 ತನ್ನ ಕಾರಕೂನನನ್ನು ಕರೆದವನೇ "ಚೆಕ್‌ ಮಾಸ್ತರರು "ಕರುಣೆ' ಯ ಬಗ್ಗೆ ಪಾಠ ಬುಕ" ಕೊಡ್ರಿ ಅಂದ, ಕೈಗೆ ಬಂದ ಮಾಡಿದ ಮೇಲೆ ಪ್ರಶ್ನೆಗಳನ್ನು ಕೇಳಲಾ- ರಂಭಿಸಿದರು. ಚೆಳ್‌ಬುಕ್ಕಿನ ಒಂದು ಚೆಕ್‌ ಮೇಲೆ ಕಾರ- ಕಳೂನನ ಹೆಸರು ಬರೆದು ೫೦೦-೦೦ ರೂ. ಗಳ ವೊಬಲಗನ್ನೂ ಸೂಚಿಸಿದ. "ಬರ್ರೀ ಬಾಳ ಲಾಭಾಗೈತಿ, ತಗೋಳಿ, ಬಕ್ಷೀಸು' ಅಂತ ಕಾರಕೂನನ ಕೈಗೆ ಚೆಕ್‌ ನೀಡಿದ. ಕಾರಕೂನ ಅದನ್ನು ತಿರುಗಿಸಿ ನೋಡಿ "ಸೈನೇ ಮಾಡಿಲ್ಲಲ್ರಿಲಿ ಅಂದ. ‘ ಮುಂದಿನ 'ನರ್ಸಾನೂ ಹಂಗ ಲಾಭಾದ್ರ ಸೈ ಮಾಡಾನಂತ ಹೋಗಿ? ಎಂದವನೇ ರಾಮಶೆಟ್ಟಿ ಸೀತಮ್ಮನ ಮಕ ನೋಡಲು ಚಕ ಕಚಕತೇ ಹೆಜ್ಜೆ ಹಾಕಿದ. ಆ ಪ್ರೇಮಿಗಳಿಬ್ಬರೂ ಸಿಹಿಸಿಹಿ ಮಾತುಗಳ- ನ್ನಾಡುತ್ತ ಮೈಮರೆತು ಬಿಟ್ಟಿದ್ದರು. ಅಷ್ಟ- ರಲ್ಲೇ ಸ್ವಲ್ಪ ದೂರದಿಂದ ಗಡಿಯಾರ ಹತ್ತು ಗಂಟಿ ಬಾರಿಸಿತು. ಅದನ್ನು ಕೇಳಿ ಬೆಚ್ಚಿದ ಪ್ರಿಯಕರ ಪ್ರೇಯಸಿಗೆ ಹೇಳಿದ: 4 ನೋಡಿದೆಯಾ? ನಿನ್ನೊಂದಿಗೆ ಮಾತಾ- ಡುತ್ತ ಕುಳಿತುಬಿಟ್ಟರೆ ಹೊತ್ತು ಹೋದದ್ದೇ ಗೊತ್ತಾಗುತ್ತಿಲ್ಲ. “ಳು ಗಂಟಿಯಿಂದಲ್ಲಷೇ ನಾವು ಮಾತನಾಡಲಾರಂಭಿಸಿದ್ದು? ಹತ್ತೆ ೯ ಸಭಾ ಅನಿಸಿಬಿಟ್ಟ ದೆ” ಇಷ್ಟೊ - ತ್ತಾದರೂ,..? ೬ ಮೂರ್ಬರ ಹಾಗೆ ಮಾತಾಡೇಡಿ. ನೀವು ಬಂದು ಹತ್ತು ನಿಮಿಷಗಳಾದದ್ದು ನಿಜ.” “ ನೀನೇ ಮೂರ್ಹಳ ಹಾಗೆ ಮಾತಾ- ಡ್ತಿದ್ದೀ. ಹತ್ತು ಗಂಟಿ ಹೊಡೆದದ್ದು ನೇಳಿಸ ಲಕ್ಷಿ % » ಕೇಳಿಸ್ತು? ಎನ್ನುತ್ತ ನಕ್ಕ ಪ್ರೇಯಸಿ, (ಪಕ್ಕದ ರಣಮಿನಲ್ಲಿ ನಮ್ಮಪ್ಪ ಗಡಿಯಾರ ರಿಸೇರಿ ಮಾಡ್ತಿ ದಾಕಿ * ಅಂದಳು. « ದೇವದಾಸ, ಒಂದು ಹುಡುಗ ಕತ್ತೇನ ಹೊಡೀತಿದ್ದಾನೆ ಅಂತಿಟ್ಟೋ. ನಾನು ಆತನ್ನ ಬೈದು ಬಿಡಸ್ತೀನಿ. ಹೀಗೆ ಮಾಡುವುದ- ರಿಂದ ನನ್ನಲ್ಲಿ ಎಂಥ ಗುಣ ಇದೆ ಅಂತ ಹೇಳಬಹುದು? ? ಆ ಭ್ರಾತೃಪ್ರೇಮ ೫ ಅಂದ ದೇವದಾಸ. ಷೀ ಡಾಕ್ಟರ”: ನೋಡ್ರಿ. ಈ ಥರ್ಮಾನೀಟ ರನ ನಿಮ್ಮ ಹೆಂಡ್ತಿ ಬಾಯೊಳಗ ನಾಲಿಗಿ ಕೆಳಗಿಟ್ಟು ಅರ್ಧಾ ಮಿನಿಟಿನ ತನಾ ಬಾಯಿ ಮುಚ್ಚಲಿಕ್ಕೆ ಹೇಳ್ರಿ. ಪತಿ: ಡಾಕ್ಟರ್‌ ಸಾಹೇಬ್ರ, ಹೆಂಗಾರ ಮಾಡಿ ಅರ್ಧಾ ತಾಸು ಬಾಯಿ ಮುಚ್ಚೋ ಅಂಥಾ ಥರ್ನಾಮೀಟಿರ್‌ ಕೊಡ್ರಿ ಅಕೀಗೆ. f: i ಆತ ಜಪಾನಿ ಯುವಕ. ಆತನೊಂದಿಗ್‌್‌ ದ್ಹನ ಚೀನದ ಹುಡುಗ. ಜಪಾನಿಗೆ ಓದಲು ಬಂದವ. ಇಬ್ಬರಲ್ಲೂ ಸ್ನೇಹ ಬೆಳೆಯಿತು. ಒಮ್ಮೆ ಜಪಾನಿ ಹುಡುಗ ಆತನಿಗೆ ಒಂದು ಭವ್ಯ ಕಟ್ಟಿ ಡವನ್ನು ತೋರಿಸಿ, " ಹ್ಯಾಗ- ನಿಸ್ತು 2» ನಂದು” ಕೇಳಿದ. ಡೆ " ಅಷ್ಟು ದೊಡ್ಡದೇನಲ್ಲ. ನಮ್ಮ ದೇಶ ದಲ್ಲಿ ಇಂಥ ಕಟ್ಟ ಡಗಳು ಊರಿಗೆ ನೂರು ಇದೆ. ನಿಮಗೆ ನಂಚಿಕೆಯಾಗದಿದ್ದೆ ಬನ್ನಿ ನಮ್ಮ ದೇಶಕೆ,. We ಫಾ ನಿಮ್ಮ ಮೇಲೆ ನಂಜಕೆ ಇಲೆ? ಆದ್ರೂ ಇಂಥ ಕಟ್ಟಡ ನಿಮ್ಮಲ್ಲಿ ರಾರ ಇವೆಯೆ? ಅಂತ ಅಶ್ಟೆ ಎ ರ್ಯವಾಗ್ತಿ ದೆ. ೨? ಈ ಸ ಯಾಕೆ? 2 ಇದು ಹುಚ್ಚೆರಾಸ್ಸಶ್ರೆ.3] ಷ ಕಲ್ಟ್‌ 37 ಅಚ ಬ ಫಾ ಒಪಿ ಕೊಳೆ, ಬೇ ಕಾಗುತ್ತ ದೆ. ಹಳೆಯ £2 ಚ NEN ಧು ಖು ಮುಸು! 2 no ಬ್ರ. ಸುನಂದಮ್ಮ 0. is gold” ee ಬಂಗಾರ)- ಇದೊಂದು ಮುದ್ದಾದ ಆಂಗ್ಲ ನುಡಿಗಟ್ಟು; ಪ್ರಾಸದ ಸೊಬಗು. ಬಂಗಾರದ ಮೆರಗು. ಸಂಕ್ಷೇಪ ಸಂಕೇತ ! ಶೆ ೇಷಾರ್ಥವನ್ನಾ ದರೂ ಮಾಡಿರಿ, ಗೂಢಾರ್ಥ ವನ್ನಾದರೂ ಹುಡುಕಿರಿ, ಅಕ್ಷರಶಃ ಅರ್ಥೈಸಿರಿ; ಅಂತೂ ಅದೊಂದು ಅನುರೂಪ ಸೂಕ್ತಿ-ಎನ್ನು ತ್ತಾರೆ ತಜ್ಞರು, ಅಕ್ಷರಶಃವಂತೂ ಸತ್ಯ ಎಂದು ಬಂಗಾರ ಕೊಳ ಅಪ್ಪಟವ ವಾದ ದರೆ, ಹೊಸದು, ನಮ್ಮ ಕವ್ವಾ ಡಿಗ ತಂದು ಸುರಿಯುವ ಹಾಲಿನಂತೆ: ಹಾಲಿಗೆ ನೀರಿನ ಪ್ರಮಾ ಣದ ಲೆಕ್ಕದಿಂದ ಪ್ರಾರಂಭವಾಗಿ ನೀರಿಗೆ ಹಾಲೆಷ್ಟು ಸೇರಿದೆ ಎಂದು ಕೇಳುವ ಪರಿಸ್ಥಿತಿ! (ಡೈರಿ ಹಾಲಾ ದರೆ ಹಾಲಿನ ಪುಡಿಗೆಷ್ಟು ಹಾಲು ಬೆರಕೆ ಎಂದು ಪ್ರಶ್ನೆ.) 3 SN RSS A ಲ ಲ ಲ ಲ್‌ ಜ್ಯ ಬ್ರ ವೆಯೇ ಬರು SR ಪಾತ್ರೆಯೇ ತಾಳಿಕೆ ಪುರಾತನ ಕಟ್ಟಡವೇ ಕಲ್ಲುಗುಂಡು ಇತ್ಯಾದಿ, ಇತ್ಯಾದಿ...... ! ಹೀಗಾಗಿ, ಆಕೆ ಆಯುಷ್ಯ ತೀ ಮುಂದಿನ ಲೋಕಕ್ಕೆ ಮೂರು ವೆರ್ಷಗಳ ಹಿಂದೆ “ಅಡರ್ನ್‌” rd ನಮ್ಮ ಮನೆಯಲ್ಲಿ d; GL GL ¢ ೮) ಬಂದ ದ Re ಖರೀದಿಸಿ ಸೆಟ್ಟು, ತಂದೆ ತಂದು ಸೇರಿಸಿ ಕರಿಮರದ ಕುರ್ಚಿಗಳು. ಇದ್ದಿತೆಂದ ಮೇಲೆ. “ಸಿಟ್‌” ಮಾಡಲು (ಅಂದರೆ ಕೂರಲು) ಧಾರಾಳವಾಗಿ. ಆಸನಗಳಿದ್ದುವೆನ್ನು ವುದು ವ ಪಾತು ದ ವ್ಯಕ್ತವಾಗಿರಬಹುದು. ಆದರೆ ಇತ್ತಿ ೀಚೆಗೆ ನಮ್ಮ ಎ 4೧ C೨ - ಮನೆಗೆ “ವ್ಹಿಸಿಟರ್ಸ್‌” ಬರುವುದೇ ಅಪರೂಪ ವಾಗಿತ್ತು;- ಕಾರಣ ಬೆಂಚುಗಳ ಮೇಲೆ ಕೂತವರಿಗೆ “ಎಮ್‌ರ್ಜೆನ್ನಿ” ಶಿಕ್ಷೆ! ಕಾಲುಗಳು ನೆಲ ಮುಟ್ಟು ತ್ತಲೇ ಇರಲಿಲ್ಲ! (ಒಳ್ಳೆ ಯ ಮರವನ್ನು ಕತ್ತರಿಸಿ ವ್ಯ ರ್ಥಮಾಡುವುದೇಕೆ ಎನ್ನುವ ಘನ « ದೇಶದಿಂದ ಬಡಗಿ, ಬೆಂಚಿಗೆ ಒಂಟಿಗಾಲುಗಳ ನ್ನು ಅಂಟಿಸಿದ್ದ) ಸೋಫಾ ಸೆಟು ನೋಡಲಿಕ್ಕೆ ಸೊಗಸೇ; ಅದರ ಎತ್ತರಕ್ಕೆ ಮರುಳಾಗಿ ಮೆತ್ತನ್ನ ಪೀಠದ ಆಕರ್ಷಣೆ ಯಿಂದ ಮೃದುವಾಗಿ ತಳವೂರಿದಾಗ ಜಾರು ಬಂಡೆ ಯಾಗಿ ಕೂತವರು ಸೋಫಾದ ಮೂಲೆಯಲ್ಲಿ ಮುದುಡಿ ಹೋಗುತ್ತಿ ದರು (ಒಂದು ಕಾಲದಲ್ಲಿ “ಸ್ಪ ೦ಗ್‌''ಗಳು “ಒಂದಾನೊಂದು > ಕಾಲದಲ್ಲಿ" ಆಗಹೋಗಿದ್ದುವಲ್ಲ?). ಇನ್ನು ಬೆತ್ತದ ಕುರ್ಚಿಗಳ ವರ್ಣನೆಗೆ ಬದಲು ಭೀಷ್ಮಾಚಾರ್ಯ ಮಲಗಿದ ಶರಪಂಜರ ನೆನಪಿಸಿದರೆ ಸಾಕು! ಮುಸುರೆ ತಿಕ್ಕು ವವರು, ಮನೆಗೆಲಸದವರು ಇಂದಿನ ಮಂತ್ರಿಮಂಡಲಗಳೆಷ್ಟೆ ೇ ಶಾಶ್ವತ, ಭಾರದ ಪಾತ್ರೆಗಳನ್ನೆತ್ತಲಾರದೆ, ಮಸಿ “ಕ ಲಾರದೆ, ಮನೆಯ ಕೆತ್ತಲು ಕೋಣೆಗಳನ್ನು ಗುಡಿಸಲಾರದೆ ! ದೊಡ್ಡ ಕಿಟಕಿಗಳಿಟ್ಟು ಕಳ್ಫಕಾಕರಿಗೆ ಅನುಕೂಲ ಮಾಡಿಕೊಡುವ ದಡ್ಡತನ ನಮ್ಮ ತಾತನದಾಗಿರ ಲಿಲ್ಲ. ತಾತನ ನಂತರ ಕಿಟಕಿಗಳನ್ನಷ್ಟು ಬದಲಾ ಯಿಸಲು ಪ್ರಯತ್ನಿಸಿದ ತಂದೆಯವರಿಗೆ ವಿರೋಧ pe] ) ಮ ಪಕ್ಷದ ಪ್ರತಿಭಟನೆ ವಿಧಾನ ಸಭೆಗಿಂತ ಒಂದಂಶ ಇ ಮಿ ಫೌ ಹೆಚ್ಚಾಗಿಯೇ ಎದುರಾದಾಗ, ಯೋಜನೆ ಅಲ್ಲಿಗೇ [ ಣಿ ಣಿ ಂದಿದ್ದ ನನ್ನವಳಿಗೆ ಸಹ ಹೆಚ್ಚು ಬೆಳಕು ಕಣ್ಣು ಚುಚ್ಚುತ್ತಿತ್ತಲ್ಲ! ನೀ “ಅಪ್ಪ ಹಾಕಿದ ಆಲದ ಮರೆ ಅಂತ ನೇಣು ಕ ಕನ್ನಡದ ನಾಣ್ಣುಡಿ ಇದು ಎನ್ನುವುದನ್ನು ನಾನಂತೂ ಅನುಭವದಿಂದ ಕಂಡುಕೊಂಡಿದ್ದೇನೆ. (ಆದರೆ ತೀರ ಇತ್ತೀಚಿನ ವರೆಗೆ ಮನೆಯಲ್ಲಿ ಯಾರೆ ದುರೂ ಅನ್ನುವ ಸಾಹಸ ಮಾಡಿರಲಿಲ್ಲ!) ಡಿಗ್ರಿ ತೆಗೆದುಕೊಂಡ ಹೊಸತು; ಬೊಂಬಾಯಿ ನಲ್ಲೊಂದು ಉದ್ಯೋಗಕ್ಕೆ “ಇಂಟರ್ವ್ಯೂ” ಬಂದಿ ತ್ತು; ವಿದೇಶ ಯಾತ್ರೆ ಹೊರಡುವಷ್ಟು ಉದ್ವೇಗ ಮನೆಯವರದು! “ದಾರೀಲಿ ಯಾವಯಾವದೋ ನೀರು ಕುಡೀಬೇಡ ಮಗೂ”-ತಾತನ ಆದೇಶ. Water bottle ಕೊಂಡು ತರುವೆನೆಂದಾಗ ಅಜ್ಜಿಯದು ಪ್ರಬಲ ವಿರೋಧ. “ರಬ್ಬರ್‌ ಡಬ್ಬ ಅನಾರೋಗ್ಯ; ದಿವ್ಯವಾದ ತಿರುಪಿನ ತಂಬಿಗೆ ಇದೆ” ಎನ್ನುತ್ತ ಹುಳಿ ಹಚ್ಚಿ ಬೆಳ್ಳಗೆ ಬೆಳಗಿ ನೀರು ತುಂಬಿ ತಂದಿಟ್ಟೇಬಿಟ್ಟರು!...ಭವ್ಯವಾಗಿತ್ತು. ರೈಲಿನಲ್ಲಿ ಗಳಿಸಿದ ಬೈಗುಳು-ಭಾರವಾದ ಕಂಚಿನ ಚೊಂಬಿಗೆ ಕೈ ಬಳೆಯಗಲದ ಪೀಠ; ಗಳಿಗೆಗೊಮ್ಮೆ ಉರುಳಿ ಬದಿಯ ಪ್ಯಾಸೆಂಜರುಗಳ,ಹೆಜ್ಜೆ ಚಚ್ಚಿ ಕಂಪಾರ್ಟ್‌ ಮೆಂಟೆಲ್ಲ ನೀರು ಹರಿದು ಹಾಸಿಗೆ ಪೆಟ್ಟಿಗೆ ನೇರಾ. [ A ಎನ್ನರಸಿ ಚೆನ್ನರಸಿಯಾಗಿ ಅರಿಸಿನ ಗಲ್ಲ ಅಡ್ಡ ಕುಂಕುಮದ ಕನಕಲಕ್ಷ್ಮಿ ನನ್ನ ಕೈ ಹಿಡಿದು ಅಕ್ಕಿ ತುಂಬಿದ ಸೇರು. ಉರುಳಿಸಿ ಹೊಸಿಲು ದಾಟಿದ್ದ ಮೊದಲವರ್ಷ; ಮಂಗಳಗೌರಿ ವೃತ ಸಾಂಗೋ ಪಾಂಗವಾಗಿ ನಡೆದಿದ್ದ ಶ್ರಾವಣ ಮಂಗಳವಾರ. ಸಂಜೆಯ ಆರತಿ ಪ್ರಕರಣಕ್ಕೆ ಇವಳನ್ನು ತಯಾರಿಸಿ ದರು ಅಮ್ಮ. “ಅತ್ತೆವರ ಸೀರೆ ಇದು ಉಟ್ಟು ಕೋ ಹಳೇ ಕಾಲದ್ದು, ಅವರ ಧಾರೇದು! ಬಣ್ಣ ಜರಿ, ಹೊಳಪು ಹೇಗಿದೆ ನೋಡು. ಈಗಿನ ಸೀರೆಗಳನ್ನ ಇದರ ಮುಂದೆ ನಿವಾಳಿಸಬೇಕು.” ೭೦ ಸ್ಮೂರಿ ವಿಶೇಷ ಸಂಚಿಕೆ ನವಂಬಗ್‌ ೧೯೭೮ ನಿಜಕ್ಕೂ ಅಜ್ಜಿ ರ ಸೀರೆ ಚೆನ್ನಾಗಿತ್ತು-ಕರೀ ಒಡಲಿನಲ್ಲಿ ಕಲಾಪತ್ತಿನ ಚೌಕಳಿ, ಕೈಜೋಡಿ ಸರಪಳಿ ಹೆಣೆದ ಕೆಂಪಂಚು; : ಕನಕಲಕ್ಷ್ಮಿಗೆ . ಒಪ್ಪಿತ್ತು. (ಆದರೂ, ಮದುವೆಗೆ ತೆಗೆದಿದ್ದ ನೀಲಿ ಬನಾರಸ್‌ ಸೀರೆ ಉಡಬಾರದಿತ್ತೇ ಇವಳು-ಎನ್ನುವ ಅಳುಕು ನನಗೆ.) ಕರೆಯುವೆ ಮನೆಗಳಿಗೆ ಇವಳ ಬೆಂಗಾವಲು ನಾನು. ಐದಾರು ಆಹ್ವಾನ ಮುಗಿದಿದ್ದಾಗ ಶ್ರಾವ ಣದ ಧಾರಾಪಾತ್ರೆ ಸುರಿದು ಇಬ್ಬರೂ ನೆಂದು ಹಿಂದಿರುಗುತ್ತಿದ್ದಾಗ ಭೇಟಿಯಾದ ನಾಲ್ಕಾರು ಗೆಳೆ ಯರು ಸಂಶಯದ ದೃಷ್ಟಿಯಿಂದ ನಮ್ಮ ಕಡೆ ನೋಡಿ ಪಿಸುಗುಟ್ಟಿಕೊಂಡು ಹೋದ ರಹಸ್ಯ ಮನೆ ಮುಟ್ಟಿದ ಮೇಲೆ ತಿಳೀತು. ಒಗೆತ ಕಂಡರಿ ಯದ ಅಜ್ಜಿ ಸೀರೆ ಭಾರಕ್ಕೆ ಹಿಂಜಿ ಅಲ್ಲಲ್ಲಿ ಕಿಟಕಿ ಬಾಗಿಲುಗಳು ಮೂಡಿದ್ರವು; ಕರಿಯೊಡಲು ಕರಗಿ ಹರಿದು ಕನಕಲಕ್ಷ್ಮಿಯ ಕೈ ಮುಖ ಕಾಲುಹೆಜ್ಜೆಗಳಿಗೆ ಅಪ್ಪಟ ಕಪ್ಪು ರಂಗು ಹಚ್ಚಿತ್ತು!...... ಮಾರನೆಯ ದಿನ ಕಛೇರಿಗೆ ಹೋದಾಗ ಆ ಗೆಳೆಯರು ,“ನಿಮ್ಮ ಮದುವೆಗೆ ನಾವೂ ಬಂದಿದ್ದೆವು; ಬಂಗಾರದಂಥಾ ಹೆಂಡ್ತಿ ಇಟ್ಕೊಂಡು, : ಅದ್ಯಾವುದ್ರೀ ನಿನ್ನೆ ನಿಮ್ಮ ಜತೆಲಿ ಅಮಾವಾಸ್ಯೆ?” ಗಹಗಹಿಸಿ ನಕ್ಕರು. “ಅಂದ ಹಾಗೆ, ಎಲ್ಲಿ ಹಾರಿಸಿಕೊಂಡು ಬಂದಿದ್ದಳೋ ಆ ಹರಕು ಜರೀಸೀರೆ?” ಕುಹಕಿದ ಅಕೌಂಟೆಂಟ್‌ ಅನಂತರಾಮು! ನಾಲ್ಕು ತಿಂಗಳು ಅವರಮ್ಮನ ಕೈಲಿ ಬಾಣಂತನದ ಆರೈಕೆ ಮಾಡಿಸಿಕೊಂಡು ಪಾಪುವನ್ನೆತ್ತಿಕೊಂಡು ಬಂದಳು, ಕನಕು. ಮೊದಲನೇ ಮಗ ಮಾಣಿಕ್ಕ- ನನಗೆ ಏನೆಲ್ಲ ತಂದು ಉಪಚಾರ ಮಾಡುವ ಚಪಲ; (ಸುಮಾರಾಗಿ ಕೈ ತುಂಬ ಸಂಬಳವೂ ಆ ವೇಳೆಗೆ ಬರುತ್ತಿತ್ತಲ್ಲ?) “ಪೆರಾಂಬ್ಯುಲೇಟರ್‌” ತರ್ತೇನೆ; ಸಂಜೆ ವೇಳೆ ಗಾಳಿ ಸವಾರಿ ಮಾಡಿಸಲಿಕ್ಕೆ ಅನುಕೂಲ” ಸಲಹೆ ಬಂತು-“ಅದಕ್ಕಾಕೆ ಮತ್ತೆ ದುಡ್ಡು ದಂಡ ಮಾಡ್ತಿಯಾ? ನಿನಗೆ ನಿಮ್‌ ಅಜ್ಜಿ ತಾತ ತೆಗೆದದ್ದು ಇದೆ; ಅಟ್ಟದ ಮೇಲೆ ಇತ್ತು; ಒಂದೇ ಚಕ್ರ ಮಾತ, ಕಿತ್ಕೊಂಡಿತ್ತು, ಒಂದೇ ಹ್ಯಾಂಡಲ್‌ ಕಳದು ಹೋಗಿತ್ತು. ಸೀಟ್‌ ಇರಲಿಲ್ಲ. ಟಾಪ್‌ ಒಂದು ಹರಿದಿತ್ತು. ಅಷ್ಟೆ. ನಾನಾಗಲೇ ಪಾಪು ಚೂರು ಓಟಿಸಎಎಲಿಂುಂಇ ಓಲ | ಸೈಕಲ್‌ ಅಂಗಡಿಗೇ ಕಳಿಸಿಕೊಟ್ಟಿದ್ದೇನೆ. ಹೊಸ ಗಾಡಿ ಮಾಡಿ ತಂದ್ಕೊಡ್ತಿನಿ ಅಂತ ಹೇಳಿದಾನೆ......... ಕಾಯಕಲ್ಪ ನಡೆಸಿಕೊಂಡು ಗಾಢ ಕೆಂಪು ಕಲರ್‌ ಪೇಯಿಂಟ್‌ ಮಾಡಿಸಿಕೊಂಡಿದ್ದ “ಅಪ್ಪನ ಆಸ್ತಿ” ಯಲ್ಲಿ ಮಗುವನ್ನು ಮಲಗಿಸಿಕೊಂಡು ಹೊರ ಟಾಗ, ಗಣೇಶನ ಮೆರವಣಿಗೆ ನೋಡುವವರಂತೆ ರಸ್ತೆಯ ಎರಡೂ ಬದಿಯಲ್ಲಿ ಮಹಡಿಗಳ, ಮನೆ ಗಳಿಂದ ಜನ ನಿಂತು ನೋಡಿದರು. ಎತ್ತಿನ ಗಾಡಿ ಯಂತಹ ಕಮಾನು, ಮಿನಿ ಜಟಕಾ ಚಕ್ರ, ನನ್ನ ಭುಜದೆತ್ತರಕ್ಕೆ ಜೋಡಿಸಿದ್ದ ಹಿಡಿಗಳು... “ಏನೋ ಸಾಮಾನು ಮಾರೋ ಗಾಡಿ ಅಂದ್ಕೊಂಡೆ” ಎಂದು ಒಬ್ಬರು ಹಿಗುಟ್ಟಿದರೆ “ಪುರಾತನ ವಸ್ತುಗಳಿ ಗಾಗಿ ಈ ಊರಿನಲ್ಲಿ ಒಂದು ಮ್ಯೂಸಿಯಂ ಇದೆ” ಎಂದು ಅರ್ಥವತ್ತಾಗಿ ಜೋರಾಗಿ ಅಂದವರು ಇನ್ನೊಬ್ಬರು. ಪೂರಿ ಜಗನ್ನಾಥನ ಕಟ್ಟಿಗೆ ತೇರಿ ನಂತೆ ಎಳೆದು ಮನೆಗೆ ತಂದ ಆ ಗಾಡಿ ಮತ್ತೆ ಅಟ ಏರಿತೆಂದು ಹೇಳಬೇಕಾದದ್ರೇ ಇಲ್ಲ. Old is gold ಅನುಕೂಲ ಸೂತ್ರವಲ್ಲ ಎಂದು ನಾನು ಎಂದೋ ಮೆನಗಂಡಿದ್ದೆ. ಈ ಮೂರು ವರ್ಷ ಬ ಮನೆಯಲ್ಲಿ ಸಾಕಷ್ಟು ಮಾರ್ಪಾಟೂ ಮಾಡಿದ್ದೆ. ರೂ---ದುರ್ಬಲ ಘಳಿಗೆ! ಸುಬ್ಬಕ್ಕನ ಪ್ರಕರಣ ಸೋತೆ. “ರೀ, ಸುಬ್ಬಕ್ಕ ಸಿಕ್ಕಿದ್ದಳು. ಪಾಪ, ತುಂಬ ಕಷ್ಟದಲ್ಲಿದಾಳೆ-ನಿಮ ನೇಲಿ ಅಡಿಗೆ ಮಾಡಿ ಕೊಂಡು ಇರ್ತೀನಿ; ಅನ್ನ ಬಟ್ಟೆ ಕೊಟ್ಟರೆ ಸಾಕು ಅಂದಳು...” ಕನಕಲಕ್ಷ್ಮಿ ಹೇಳಿದಾಗ ಅಜ್ಜಿಯ ರಾಜ್ಯಭಾರದಲ್ಲಿದ್ದ ಅನೇಕ ಅಶ್ರಿತರಲ್ಲಿ ಒಬ್ಬಳಾದ ಸುಬ್ಬಿಯನ್ನು ಸ್ವಾಗತಿಸಲು ನಾನು ಸಿದ್ಧನಿರಲಿಲ್ಲ. ಆದರೆ ಕನಕು, “ದೀಪಾವಳಿ ಬಂತು, ಹೊಸ ಅಳಿಯ ಬೇರೆ ಬರ್ತಾರೆ. ಸುಬ್ಬಕ್ಕ ಕಡಬು ಹೋಳಿಗೆ ಸೊಗ ಸಾಗಿ ಮಾಡ್ತಾಳೆ ಕಣ್ರೀ,” ಅಂದಾಗ... ಇಪ್ಪತ್ತು ವರ್ಷಗಳ ನಮ್ಮ ಗೃಹಸ್ಥಿ ಯಲ್ಲಿ ಕನಕು ಏನೇನೋ ಕಲಿತಳು; ಚೀಲ ಹೆಣೆಯುವುದು, ಮೆಣಿ ಪೋಣಿಸುವುದು, ಗೊಂಬೆ ಮಾಡುವುದು, ಸ್ವೆಟರ್‌ ನೇಯುವುದು ಎಟ್ಟೆಟ್ರಾ ಎಟ್ಟೆಟ್ರಾ! ಆದರೆ ಅಡಿಗೆ ಮಾತ್ರ ಕಲಿತಿರಲಿಲ್ಲ. ಅವಳ ಕೆಟ್ಟ ಪಾಕ ತಿಂದ ನಾಲಿಗೆಗೆ ಸುಬ್ಬಕ್ಕ ರಸಗವಳ ನೀಡಿ ದಳು ನಿಜ. ಅಮಟೆ, ಉಪ್ಪಿನಕಾಯಿ, ನೆಲ್ಲಿ ಗೊಜ್ಜು, ಮಾವಿನ ಚಿತ್ರಾನ್ನ ಹುಣಿಸೆ ತೊಕ್ಕು ನೆಕ್ಕಿಸಿದಳು ದಲಿ ೧೧೨ ೭೨ ಕಸ್ತೂರಿ, ವಿಶೇಷ ಸಂಚಿಕ, ನವಂಬರ” ೧೭೪ fe” A ಪಸ ಮರುಕಳಿಕೆ ಮಾಡಬೇಕು? ನನ್ನ ಗತಚಾರಿತ್ರ್ಯದ ಧೂಳು ಕೊಡವಬೇಕು? ರಮೇಶನ ರ್ಯಾಂಕ್‌ ಕಾರ್ಡ್‌; ಪ್ರತಿ ಸಬ್ಬಕ್ಟ್‌ ಆ ನಲ್ಲೂ ಫರಮಾಯಿಸಿ ಪರ್ನೆಂಟೇಜ್‌ ತೆಗೆದುಕೊಂಡಿ ಕು ರುವುದನ್ನು ಕಂಡು ಕೆಂಪಾದೆ. “ನಾಚಿಕೆಕೇಡು” ಇದೇನೊಃ ನಿನ್ನ ಹಣೆಬರಹ! ರುಜು ಮಾಡಲ್ಲ ಹೋಗು” ಎಂದು ಗುಡುಗಿದಾಗ ಬಾಗಿಲ ಬಳಿ 4 ಸ ಸ್ಯ ped ಬಿಹೋ ನಂಜಣ್ಣ; ನೀನು pS ಅಷ 3 ೨9 ಎರಡ್ಲರ್ಷಕ್ಕೆ ಒ ಫೇಲ್‌ ಆಗ್ತಿರಲಿಲ್ಲೇ? ವ ಠ್‌ ಗ 5 ಹ್‌ ನ ಎನ್ನುವುದೇ ? ೫ ಇ ನೆರೆಮನೆ ಮರದ ಸೀಬೆಕಾಯಿ ಕದ್ದು ಬಿದ್ದು ವಿ ತಾವ? ಕಾಲು ಮುರಕೊಂಡದ್ದು, ಅಪ್ಪನ ಪಾಕೆಟ್‌ನಲ್ಲಿ — ° ಷಿ ಠಾ. ಪೂ ಅರವತ್ತು ಹಾರಿಸಿದ್ದು, ಊರಲ್ಲಿ ಕಳ್ಳರ ಗ್ಯಾಂಗ್‌ ಟ್ರ ಬಂದಿರುವ ಸ ಬೆಡ! ಷ್ಠ ಕೆಳಗಿಳಿಸಿಬಿಟ್ಟಳು. .ಯಾವುದೋ “ಈವ್‌ಟೀಸಿಂಗ್‌” ಸಮಾಚಾರವನ್ನು ಕನಕು “ನಂಜುಂಡ ಕಮ್ಮಿ? ಕಮಲೀ ಕಡೆ ಕಣ್ಣು ಹಾಯಿಸಿದಾಗಲಂತೂ ಇವೆ ನಿಗೆ ಅವಳಪ್ಪನಿಂದ ಬಿದ್ದ ಪ್ರಹಾರ...ಹಿಹಿ... ಹಿಹಿಹಿಹಿ!” ಸುಬ್ಬಕ್ಕನ ಈ ಪ್ರತಿಕ್ರಿಯೆಯಿಂದ ಹ ಏನು ಕೈಕೇಯೀ ರೂಪ ತಾಳಿದ ಕನಕಲಕ್ಷ್ಮಿಯನ್ನು ಒಲಿ ಸಲು ನನಗೆ ಒಂದು ವಾರ ಪ್ಲಸ್‌ ಪ್ರಿಂಟೆಡ್‌ ಸಿಲ್ಕ್‌ ಸೀರೆ ಬೇಕಾಯಿತು. ದೀಪಾವಳೀ ದಿನ ಅಳಿಯನೆದುರು ಸುಬ್ಬಕ್ಕ ಕೊಡವಿದ ಧೂಳಂತೂ ರಿಕಾರ್ಡ್‌ ಸ್ಥಾಪಿಸಿ ಬಿಟ್ಟಿತು; ಮೊದಲ ಬಾರಿ ಕನಕಳ ಜತೆ ಸಿನಿಮಾಕ್ಕೆ ಹೋದ ನಾನು ಅವಳನ್ನಲ್ಲೇ ಮರೆತು ಬಂದದ್ದು, ಮಾವನ ಮನೆಗೆ ದೀಪಾವಳಿಗೆ ಹೋಗುವಾಗ ಕನಕಳಿಗೆ ಮೆಚ್ಚು ಗೆ ಎಂದುಕೊಂಡು ಹೋದ ಕಾಮನ ಬಿಲ್ಲಿನ ರಂಗು ಸೀರೆಯನ್ನು ಅವಳು ಕತ್ತರಿಸಿ ಬಾಗಿಲ ಪರದೆ ಹಾಕಿದ್ದು ಕ ಭಾವಮೈದುನರಿಗೆ ಒಯ್ದಿದ್ದ ಆನೆ ಪಟಾಕಿ ಕುದುರೆ ಪಟಾಸು-ಆಟಂ ಬಾಂಬುಗಳನ್ನು ಹೆಚ್ಚಿಸುವ ಧೈರ್ಯವಿಲ್ಲದೆ ಹುಷಾರಿಲ್ಲವೆಂದು ಬೆಚ್ಚಗೆ ಹೊದ್ದು ಮಲಗಿದ್ದು -..ಚಿನಕುರುಳಿ ಚಕ ಮಕಿ ಹಾರಿಸಿಯೇ ಹಾರಿಸಿದಳು ಸುಬಕ್ಕ; ಕೇಳುವ ಹಾಗಿಲ್ಲ, ಏಳುವ ಹಾಗಿಲ್ಲ-ಕಡುಬು ಹೋಳಿಗೆ ಆಂಬೋಡೆ ಹುಳಿಯನ್ನ ಮೆದ್ದುತ್ತ 3 ಊಟಕ್ಕೆ ಕೂತಿದ್ದೆಯಲ್ಲ ? ನೆತ್ತಿ ಹತ್ತಿತು... “ನೀರು ! ನೀರು 1? po ಮಂ ಕ್ಕಾಲು ಮಡುವೆ ಜಾನಕಿ : ಹಾಗಾಜ್ರೆ ಸುಂದರತ್ತೆ ಮದುವೇನೇ ಆಗ್ಲಿಲ್ಲಾನ್ಸು... Ne ರೇಧಾ : ಮುಕ್ಕಾಲುಪಾಲು ಮದುವೆ ಆಗೇ ಹೋಗಿತ್ತು...ಆಕೆಯಂತೂ ಹಾಜ- ರಿದ್ಲು...ಪುರೋಹಿತರೂ ಇದ ಜಾನ: ಆದ್ರೆ? ಏನಾಯ್ತು? ರಾಧಾ : ಗಂಡೇ ಬರಲಿಲ್ಲ... ತಿದ... 1.5 ಕೇಜಿ ಶ್ರೇಷ್ಠದರ್ಜೆಯ ಡಿಟರ್ಜೆಂಟ್‌ ವಾಷಿಂಗ್‌ ಪೌಡರ್‌- ಪುನಃ ಉಪಯೋಗಿಸಬಹುದಾದ, ಆಕರ್ಷಕ ಪ್ಲಾ ಸ್ಟಿಕ್‌ ಜಾಡಿಯಲ್ಲಿ ದೊರೆಯುತ್ತದೆ. ಜೆಲೆ ರೂ. 17.95 ಮಾತ್ರ (ಸ್ಥಳೀಯ ತೆರಿಗೆಗಳು ಪ್ರತ್ಯೇಕ) 04] ಶ್ರೇಷ್ಠ ತರಗತಿಯ ಡಿಟರ್ಜೆಂಟ್‌ ವಾಟಂಗ್‌ ಪೌಡರ್‌ ಬೆಲೆಯನ್ನು ಹೋಲಿಸಿ. ಗುಣವನ್ನು ಪರೀಕ್ಷಿಸಿ ನೀವೇ ಕಂಡುಕೊಳ್ಳಿರಿ. ತತ ನ ತ್‌್‌ ಕ ನ್‌್‌ RK ಖ್‌ 3 ಗ್‌ + ದ್‌್‌ se 6 ೧08/59 ಈ ಗವರ್ನ್‌ಮೆಂಟ್‌ ಸೋಪ್‌ ಫ್ಯಾಕ್ಟರಿ, ಬೆಂಗಳೂರು ಇದರ ಒಂದು ಉತ್ಪಷ್ಟ ತಯಾರಿಕೆ. ಮಾರಾಟಕ್ಕೆ ನೀಡುವವರು: 6) ಮೈಸೂರು ಸೇಲ್ಸ್‌ ಇಂಟರ್‌ನ್ಯಾಶನಲ್‌ ಅನ್ನ ಬೆಂಗಳೂರು 67-10 ನನ್ನ ತಂಗಿ ತನ್ನ ಯಜಮಾನರು ಮತ್ತು ಮಕ್ಕ ಳೊಡನೆ ಮಧ್ಯ ಪ್ರ ದೇಶದ ಖಂಡ್ವಾ- ದಲ್ಲಿ" ವಾಸಿಸುತ್ತಿದ್ದ ನ: ಒಮ್ಮೆ ನಾಜಿ ಅವರ ಮನೆಗೆ "ಹೋಗಿದ್ದಾ ೫; ನಡೆದ ಪ್ರಸಂಗ ಇದು. ಒಂದು ದಿನ ನನ್ನ ತಂಗಿಯ ಗೆಳತಿಯರು ಮನೆಗೆ ಬದಕು ಎಲ್ಲರೂ ಗುಜರಾತಿ ಮತ್ತು ಹಿಂದಿ ಮಾತನಾಡುವವರು. ಯಾರಿಗೂ ಕನ್ನ ಡ ಬಾರದು. ಕುಶಲ ಪ್ರ ಶ್ನೆ ಗಳಾದ ಮೇಲೆ ಒಬ್ಬಳು ತನಗೆ ಹುಡುತ ಗೊತ್ತಾಗಿರುವುದಾಗಿ ತಿಳಿಸಿ ಎಲ್ಲರಿಗೂ ಸಿಹಿ ಹಂಚಲು ಪ ಪ್ರಾರಂಭಿಸಿದಳು. ತಕ್ಷಣ ನನ್ನ ತಂಗಿಯ ೨ ಮತ್ತು ೪ ವರ್ಷದ ಮಕ್ಕಳು “ನಂಗೆ, ನಂಗೆ? ಎನ್ನುತ್ತಾ ಕುಳಿ ತಲ್ಲಿಂದಲೇ ಅವಳ ಕಡೆ ಕೈ ಚಾಚಲಾರಂಭಿಸಿದರು. ಸಿಶಿ ಹಂಚುತ್ತಿದ್ದವಳಿಗೆ ಕಕ್ಕಾಬಿಕ್ಕಿ. ಉಟ್ಟಿದ್ದ ಸೀರೆ, ತೊಟ್ಟಿದ ರವಿಕೆ ನೋಡಿಕೊಂಡಳು. ಎಲ್ಲ ಸರಿಯಾಗಿತ್ತು. ಏನೂ ಅರ್ಥವಾಗ ಲಿಲ್ಲ. ಬಂದಿದ್ದನರೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಮಕ್ಕ ಳು “ನಂಗೆ, ನಂಗೆ” ಎನ್ನುವುದನ್ನು ನಿಲ್ಲಿಸಲೇ ಇಲ್ಲ. ಕೊನೆಗೆ ಆಕೆ ಕೋಪಗೊಂಡು, ಖು ಕ್ಕೊಂ ನಂಗೆ ನಂಗೆ ಬೋಲತೇ ಹೈಂ, ಹಮ್‌ ತೋ ಕಪಡೇ ಸೆಹನೇ ಹೀ ಹೈ? (ಇವರು ನಾವು ಬೆತ್ತಲೆ ಇದ್ದೇನೆಂದು ಏಕೆ ಹೇಳುತ್ತಿ ದ್ದಾರೆ, ನಾವು ಬಟ್ಟೆ ಹಾಕಿಕೊಂಡೇ ಇದ್ದೇ ವಲ್ಲ) ಎಂದು ಸಿಡುಕಿದಾಗಲೇ ನಮಗೆ ಸಂದ ರ್ಭದ ಅರಿವಾದದ್ದು. "ನಂಗೆ? ಎಂಬ ಕನ್ನ ಡ ಪದಕೆ ಹಿಂದಿಯಲ್ಲಿ ಬೆತ್ತಲೆ ಘಿಕಫನ: ನಾವು ಕನ್ನಡದಲ್ಲಿ ನಂಗೆ ಎಂಬ ಪದಕೆ ಹಿಂದಿಯ “ಮುರ? ಎಂದರ್ಥ ಎಂದು ನಿವರಿಸಿದಾಗಲೇ ಆಕೆಗೆ ಸಮಾಧಾನವಾದಂತೆ ತೋರಿತು. -ವಿ. ಪದ್ಮಾ ವತಮ್ಮ ೭೪ ಸ್ವರವೇ ಭಾಲ್ಕಿಯಿಂದ ಹೈ ದ್ರಾ ಬಾದಿಗೆ ಹೋಗ ಬೇಕಾಗಿತ್ತು. "ಬೀದರಿನ ರಾಣಿ” ಎಂದು ಹೆಸರಾದ ನಮ್ಮ ಗಾಡಿ ಬಹು ಮೆಲ್ಲಗೇ ಸಾಗಿತ್ತು. ನಾನು ಕುಳಿತಿದ್ದ ಲೇಡಿಸ್‌ ಕಂಪಾರ್ಟಿಮೆಂಟನಲ್ಲಿ ಇನ್ನೂ ಐದಾರು ಜನ ಹುಡುಗಿಯರು, ಮಧ್ಯ ವಯಸ್ಕ ಮಹಿಳೆ ಯರು ಕುಳಿತಿದ್ದರು. ಕಿಟಕಿಯ ಒಂದು ಪಕ್ಕಕ್ಕೆ ನಾನು ಕುಳಿ ತಿದ್ದೆ. ನನ್ನಿ ಂದ ನಾಲ,ಡಿ ಅಂತರದಲ್ಲಿ ಓರ್ವ ತರುಣಿ ಇಸ್ಟ ತ್ತು-ಇಪ್ಪತ್ತೆ ರಡು ವರ್ಷದೆ- ವಳಿರಬೇಕು. ಸಂದರ: ಜಡಿ ಮೆದು- ವೆಯಾಗಿತ್ತೆಂದು ತೋರುತ್ತದೆ. ಆಕೆಯ ವೇಷ-ಭೂಷಣ, ಕೈಲಿ ಹಿಡಿದಿದ್ದ "ಜಂಬದ ಚೀಲ, :-ತೊಡೆಯ ಮೇಲಿರಿಸಿಕೂಂಡಿದ್ದ ಆಂಗ್ಲ ಸಿನಿಮಾ ಪತ್ರಿಕೆಗಳು ಪರ್ಲ ಬಕ್‌ಛ ಕಾದಂಬರಿ, ಕಣ್ಣಿ ಗೆ ಧರಿಸಿದ್ದ ತಂಪಿನ ಚಾಳೀಸು ಎಲ್ಲಾ ಆಕೆ "್ರೀಮಂತಳು ಓದಿದವಳು ಎಂದು ಸಾರುತ್ತಿ ದ್ಹುವು. ಆಕೆ- ಯ ಪಕ್ಕ ದಲ್ಲಿ ಆಕೆಯ ತಂಗಿ-ತಾಯಿ ಕುಳಿ- ತಿದ್ದ ಟೆ ಅವರ ವೇಷ-ಭೂಷಣವೂ ಆಧುನಿಕ. ನಾನು ನನ್ನ ಕನ್ನಡ ಕಾದಂಬರಿ, ಪುಟ ತಿರುವುತ್ತ ಕುಳಿತಿದ್ದೆ. ದೂರದ ಪ್ರಯಾಣ ಎಂದು ಸಾದಾ ನೂಲಿನ ಸೀರೆ- ಯುಟ್ಟಿ ದ್ದೆ. ರೈಲು ಹತ್ತುವ ಮುನ್ನ ಬಸ್‌ ನಲ್ಲಿ ಬಂದದ್ದರಿಂದ ನನ್ನ ತಲೆಗೂದಲು ಹಾರಾಡುತ್ತಿದ್ದವು. ಆ ತರುಣಿ ನನ್ನೆಡೆ ನೋಡಿದಾಗ ನಗಲೆ- ತ್ಲಿಸಿದೆ, ಪರಿಚಯ ಬೆಳೆಸುವ ಇರಾದೆಯಿಂದ. ಆಕೆ ಮೂಗುವಖರಿದು ಮತ್ತೆ ತನ್ನ "ಜಂಬ? ದಲ್ಲಿ ಕುಳಿತಳು. ಆಕೆಯ ರಜ ತನ್ನ ಮನೆ - ಮಕ್ಕಳು - ಶ್ರೀಮಂ ತಿಕೆಯನ್ನ್ನ ಹೊಗಳುವುದೇ ಒಂದು ಕಪ್ರಸನಾಗಿ. ಪಾಡಿಗೆ ಕೈಲಿ ಹಿಡಿದಿದ್ದ ವಾರಪ ತ್ರಿಕೆಗಳ ಇದ: ವೇ ಜೀವ ಇದು ಜೀವನ ೭೫ ಬಿಟ್ಟಿತ್ತು. ಮಾತು ಮಾತಿಗೆ ತನ್ನ ಯಜ- ಮಾನರು ಹಾಗೆ, ತನ್ನ ಳಿಯ ಹೀಗೆ ಎಂದು ಹೇಳಿಕೊಳ್ಳುತ್ತಿದ್ದ ಫು ಮಗಳು ಬಿ. ಎ. ವಕೆಗೆ ಒಮ್ಮೆಯೂ ಫೇಲಾಗದೇ ಕಲಿತದ್ದು ಎಲ್ಲಿಯೂ ವರ ನೋಡುವ ತೊಂದರೆಯಿಲ್ಲದೇ ತಾನಾಗಿಯೇ ಇವಳನ್ನು ಮೆಚ್ಚಿ ಕಲಿತ ವರ- ನೊಬ್ಬ ಮದುವೆಯಾದದ್ದು ಮುಂತಾದ ವಿಷಯವನ್ನು ಹೇಳಿದ್ದೇ ಹೇಳಿದ್ದು ಇ ನನ್ನ ತಡೆ 'ರುಗಿತು. ಆ ಮಹಾ ತಾಯಿಯ ಲತ್ರ್ಯ. « ಏನ್ರಿ, ನೀವು ಯಾವೂರಿಗೆ? ” ಕೇಳಿದಳು. ಹೆ ೈದ್ರಾಬಾದಿಗೆ,” ಎಂಡೆ. ಯಾವ ಸ ದೆಸೆ, ಕುಲ, ಗೋತ್ತ ಕೇಳುತ್ತ ಕಾಲೇಜು ಓದಿದ ಹುಡುಗಿಯರೂ ಹಾಗೆ ಸೀಗೆ ಅಂತ ಮಾತಾಡುವುದರೊಳಗೆ ಬೀದರ ಬಂತು. ನೀವೆಲ್ಲಿಯವರೆಗೆ ಓದಿ- ದ್ವೀರಿ 1೫ ಎಂದಳು. ನನಗೆ ಹೇಳಿಕೊಳ್ಳಲು ಮನಸ್ಸಿ ರಲಿಲ್ಲ. ಆ೧ಂಬಿರ್‌ವರೆಗೆ ಓದಿರಬೇಕು. ಅಲ್ಲವೆ 23 ಎನ್ನು ತ್ತ್ತ ಆ ತರುಣಿ ನನ್ನ, ಕಡೆ ನೋಡಿದಾಗ ನಾನು ನನ್ನ ಬ್ಯಾ ನೆನಿಂದ ವಿಸಿಬಂಗ್‌ ಕಾರ್ಡುತೆಗೆದು ಆಕೆಯ ಕೈ ಗಿತ್ತೆ. ಓದಿ ಪೆಚ್ಚಾಗಿಬಿಟ್ಟ ಳು. ನಂತರ, “ನಮ್ಮೆ ಜ ಮಾನ್ರೂ ಹೆಲ್‌, ಆಫೀಸರ್‌ ಆಗಿದ್ದಾ 9. ಅವರ ಸಂಚಯ ಇರಬೇಕಲ್ಲ” ಅಂದಳು. ಮುಖ ಮಾತ್ರ ಕೆಳಗೆ ಹಾಕಿದಂತೇ ಇತ್ತು. ದಾ (ಶ್ರೀಮತಿ) ನಸುಧಾ ದೇಸಾಯಿ « ನನ್ನ ತಮ್ಮನಿನ್ನೂ ಏಳೆಂಟು ವರ್ಷಗಳವ ನಾಗಿದ್ದಾ ಗಿನ ಮಾತು. ಮರುದಿನ ಮನೆ ಯಲ್ಲಿ ನಮ್ಮ ಅಜ್ಜಿ ಯ ಶ್ರಾದ್ಧ. “ನಾಳೆ ನಿಮ್ಮ ಅಜ್ಜಿ ಬರುತ್ತಾ ಕೆ,” ತಾಯಿ ಅಂದು ತಮ್ಮನಿಗೆ "ಹೇಳಿದರು. ಎಷ್ಟೊತ್ತಿಗೆ ಬರು ತ್ತಾ ಕೆಂದು ಅವನು ಕೇಳಿದ್ದ ಕೈ ಮಧ್ಯಾಹ್ನ ಡೆ ೧೨ " ಗಂಟಿಗೆಂದು ಹೇಳಿದರು. ಮರುದಿನ ಶ್ರಾದ್ಧ ನಿಧಿಗಳೆಲ್ಲ ಪೂರಯಿಸಿ ನಾವೆಲ್ಲ ಊಟಕ್ಕೆ. ಕುಳಿತೆವು. ತಮ್ಮ ಎಲ್ಲೊ ಹೊರಗೆ ಹೋಗಿರಜೇಕೆಂದು ಅನನ ಬಗ್ಗೆ ಇಂಟರ್‌ ನ್ಯಾಶನಲ್‌ ೫೦ ಶಾಟ್ಸ್‌ ಆಟೋಮ್ಯಾಟಿಕ್‌ ಪಿಸ್ತೂಲ್‌ ( ಲೈಸೆನ್ಸ್‌ ಅಗತ್ಯವಿಲ್ಲ) ಗಟ್ಟೆಲೋಹದಿಂದ ಮತ್ತು ತಯಾರಿಸಲಾಗಿದೆ. ಕ್ರೂರ ಮೃ ಗಗಳು ಮತ್ತು ಕಳ್ಳರಿಂದ ರಕ್ಷಿಸುತ್ತ ದೆ. ಭಯಂಕರ ಬೆಂಕಿ ಮತಂ, “ಭಾರಿ ಶಬ್ದವನ್ನು ಉಂಟುಮಾಡುತ್ತದೆ. ರೂ, ೫೮-೫೦ "ಅದರ್‌ ಕೇಸ್‌. ಬೆಲ್ಸ್‌ ಜೊತೆಗೆ ೨೦೦ ಶಾಟ್ಸ್‌ ಉಚಿತ. ಹೆಚ್ಚಿನ ೧೦೦ ಶಾಟ್ಸ್‌ ಗೆ ರೂ. ೩. -ಅಂಚೆವೆಚ್ಚ ರೂ. ೭. ಆರ್ಡರದೊಂದಿಗೆ ಮುಂಗಡ ರೂ. ೭/- ನ್ನು ಕಳುಹಿಸಿ ಶೀಘ್ರ ಡೆಲಿವರಿಪಡೆಯಿರಿ. Venus Agencies (76) Mahavir Ganj, Aligarh Wy ಆಧುನಿಕ ರೀತಿ DEE EEE LERNER ಯಾರೂ ಅಷ್ಟಾಗಿ ಯೋಚಿಸಲೇ ಇಲ್ಲ. ಇನ್ನೇನು ನಮ್ಮ ಊಟ ಮುಗಿಯುನ ಹೊತ್ತಿಗೆ ಅವನು 'ಮುನೆಗೆ ಬಂದ. ಮೈ ಯೆಲ್ಲ ಬೆನರಿನಿಂದ ತೊಯ್ದು ಹೋಗಿತ್ತು. ಊಟದ ಹೊತ್ತಿನಲ್ಲಿ ಎಲ್ಲಿ ಹೋಗಿದ್ದಿ ಯೋ ಎಂದು ಕೇಳಿದರೆ ಅಜ್ಜಿ ) ಯನ್ನು ಕರೆತರಲು ಬಸ್‌ ಸ್ಯಾ, ಂಡಿಗೆ ಹೋಗಿದ್ದಾ ಗಿ ನುಡಿದ. ೧೨ ಗಂಟಿಗೆ ಬೆಂಗಳೂರು ಬರ್ಸ ಬಂದು ಹೋದ ನಂತರ ಎರಡು ಮೂರು ಬಸ್ಸುಗಳು ಬಂದು ಹೋದರೂ ಅಜ್ಜಿ ಬರಲೇಯಿನಲ್ಲವಾದ್ದ ರಿಂದ ಕಾದು ಕಾದು 'ಬೇಸತ್ತು ಮನೆಗೆ “ಬಂದೆ ಎಂದು ಹೇಳಿದ. ಹಿಂದಿನ ದಿನವೇ ತಾಯಿ ಅವನಿಗೆ ಹೇಳಿದ್ದು ತಟ್ಟನೆ ನನಗೆ ನೆನಪಾಗಿ ನಕ್ಕು ಸುಮ್ಮನಾದೆ. ಅ, ಕೃ. ರಾಧಾಕೃಷ್ಣ ಧಾರ್ಭಿಪೋಸೊಳಿರರ್ಳ್ಯಕೂ-ಪ್ರೂಪಗಾ ಸ: 1 AL-KAN 11 ೧೨ ಉ ಅ © ಷ್‌ pl 0 ದ್ದ ೧ ದ < = 0 W ಗ್ದ 2 ದ್ದ 0 ಅ, ಣ್ಷಿ ಷ್ಠ J ಲ 5 ತ್ಲ 0 ಆ 005 ವಿವೇಕಾನಂದರು ಕಂಡ ಕಂಡ ಸಾಧು ಸಂತರನೇ MS, ನೀವು ಪ್ರತ್ಯಕ್ಷವಾಗಿ ದೇವರನ್ನು ನೋಡಿದ್ದಿರಾ ಎಂದು ಕೇಳಿದ್ದ ರಂತೆ. ಆಗಿನ ಕಾಲ ದಲ್ಲಿ ನಾ ವಿರಲಿಲ್ಲ. ಈಗಿನ ಕಾಲದಲ್ಲಿ ಅವರಿಲ್ಲ. ನ: ಸಾ ಇದ್ದಿದ್ದರೆ ವಿವೇಕಾನಂದರಿಗೆ ಸಾಕು ಸಾಕೆನ್ನಿಸು ವಷ್ಟು ದೇವರುಗಳ ದರ್ಶನಮಾಡಿಸುತ್ತಿದ್ರೆ. ಈಗಿನ ಕಾಲದ ದೇವರು ಸರ್ಕಾರಿ ನೌಕರ. ಗುಡಿಯಲೇ ನೋಡಬೇಕಾಗಿಲ್ಲ. ಅವನು ಸರ್ವಾ ಎಂದು ಬಲ್ಲವರು ಹೇಳುವುದು ಬಲು ಸರ್ಕಾರಿ ನೌಕರನನ್ನು ನೀವು ಆಫೀಸೆಂಬ ಕಾಣಲು ಸಾಧ್ಯವೆ ? ಅವನು ತಾನು ಬೇಕಾದ ಜಾಗವೊಂದನ್ನು ಬಿಟ್ಟು ಕಡಗಳಲಲ ಗ ನ್‌ ಮಾಲಿಕನ ಉದಾರ ಮಾಡ by ಶಕುಂತಲೆಯ ಮುಂದೆ ದುಷ್ಯಂತ ನಿಲ್ಲದಿದ್ದರೆ ಪವಿತ್ರ ಪ್ರೇಮಕ್ಕೆ ಸಾಹೇಬನನ್ನು ಎಲ ಉಗಿಯುತ್ತ ಸಹೋ ಅಡಿಕೆಯೊಂದಿಗೆ ಅಗಿದು ಸು ವನುನೋಹರಚಂದ್ರನ್‌ ಲ್ಯ 4 EE, ವಟ ಕಷ್ಟಾ. RAN ಜಡಿ ಇದರೆ ರೆ ಬದುಕು ಲೀರಸಿವಾ ದಿದ್ದೀತೆ? [99] po ಕಾಲರಾ —_ ರಾಳ ರ ಪು ದು 4 ನಮ್ಮ ಜನರೂ ಅಷ್ಟ ಭಗವಂತನನ್ನು ಎ ಖಿ ಲ ರ ಇ ಗಳ ಕಾಣಬೇಕೆಂದು ಬಯಸುವವರಿಗೆ ಅದೆಷ್ಟು ಭಕ್ತಿ ಬಲು ಒಂದು ನೂರು ಜನ ಕ್ಯೂ ನಿಂತು ಕಾದಿರಲಿ. ನಮ್ಮ ಗುಮಾಸ್ತ ಪಕ್ಕದ ವನೊಂದಿಗೆ ತನ್ನ ಹರಟೆ ಹೊಡೆಯುತ್ತಲೇ ಇರು ತ್ತಾನೆ. ಕ್ಯೂನಲ್ಲಿನ ಜನ ಭಕ್ತಿಯಿಂದ ತುಟಿ ಪಿಟ ಕ್ಕೆನ್ನದೆ ಸರ್ಕಾರಿ ನೌಕರನ ಕೆಟಾಕ್ಷಕ್ಕಾಗಿ ಕಾದು ನಿಂತಿರುತ್ತಾರೆ. ದೇವರನ್ನು ಸುಪ್ರಸನ್ನಗೊಳಿ ಸಲು ಸ್ರೋತ್ರಗಳಿದ್ದಂತೆ ಸರ್ಕಾರಿ ನೌಕರನನ್ನು ಪ್ರಸನ್ನವದನನ್ನಾಗಿಸಲು ಹಾಡುಗಳಿದ್ದರೆ ಅದೆಷ್ಟು ಮಜವಿರುತ್ತದೆ! ಕ್ಯೂನಲ್ಲಿನ ಜನ ತಾಳಗಳನ್ನು ಬಡಿಯುತ್ತ ಹಾಡುತ್ತ ಭಕ್ತಿರಸದ ಪರಾಕಾಷ್ಟೆ ಯನ್ನು ಮುಟ್ಟಿದಾಗ ಸರ್ಕಾರಿ ನೌಕರ ತನ್ನ ಹರಟೆ ಯನ್ನು ನಿಲ್ಲಿಸಿ ಪ್ರಸನ್ನವದನದಿಂದ ತನ್ನ ಸೀಟಿ ನಲ್ಲಿ ಪ್ರತ್ಯಕ್ಷನಾಗಿ ನಿಮಗೇನು ವರ ಬೇಕು ಎಂದು ಕೇಳುವ ಚಿತ್ರ ಅದೆಷ್ಟು ಮನಮೋಹಕ! ಕ್ಕೂ ನಿಂತ ಜನ ತಮ್ಮ ತಮ್ಮಲ್ಲೇ ಕ್ಕೂ ನಲ್ಲಿನ ತಮ್ಮ ಸ್ಥಳದ ಸಲುವಾಗಿಯೇ ಇಲ್ಲವೆ ಹಿಂದಿನವರು ದಬ್ಬಿದನೆಂ ದೋ ಅಥವ ಇನ್ಯಾರೋ ಅಕ್ರಮ ವಾಗಿ ಕ್ಯೂನಲ್ಲಿ ಸೇರಿದನೆಂದೋ ಗುದ್ದಾಡು ತ್ತಾರೆಯೇ ಹೊರತು ತನ್ನ ಸೀಟಿಗೆ ಬರದ ಸರ್ಕಾರಿ ನೌಕರನನ್ನು ಅಪ್ಪಿತಪ್ಪಿಯೂ ದಬಾ ಯಿಸುವ ಕೀಳು ಅಭಿರುಚಿಯನ್ನು ತೋರಿಸು ಸಹನಾಜೀವಿಗಳು, ವುದಿಲ್ಲ. ತಮ್ಮ ಮೇಲೆ ಜನಕ್ಕೆ ಅಪಾರ ಪ್ರೇಮ ` ವಿದೆಯೆಂಬುದರ ` ಅರಿವು ಸರ್ಕಾರಿ ಇದೆ. ಅವರಾದರೂ ಅಷ್ಟೆ. ನೌಕರರಿಗೂ ತಮ್ಮ ಪಾಡಿಗೆ ಕಸ್ಕೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಅವರನ್ನು ಬಿಟ್ಟರೆ ಅವರಂಥ ಸಭ್ಯ ಜಳ ಬೇರೆ ಸಿಗುವುದಿಲ್ಲ. ಒಬ್ಬರ ತಂಟೆಗೆ ಹೋಗದೆ ಸರ್ಕಾರಿ ನೌಕರ ತಾನಾಯಿತು ತನ್ನ ಕ್ಯಾಂಟೀನಾಯಿತು, ತನ್ನ ಸ್ನೇಹಿತರಾಯಿತು, ಆಫೀಸಿನ ಗೆಳತಿ ಯರಾಯಿತು ಒಟ್ಟಿನಲ್ಲಿ ಕೆಲಸವೊಂದನ್ನು ಬಿಟ್ಟು ' ಇನ್ನೆಲ್ಲೂ ಆಯಿತು! ಹಾಗೆಂದಾಗ ನಿಮ್ಮ ಮನಸ್ಸಿನಲ್ಲಿ ಅವರು ಕೆಲಸ ವನ್ನೇ ಮಾಡುವುದಿಲ್ಲವೆಂ್ಬಬ ಭಾವನೆ ಬೇಡ. ಅವರು ಜನರ ಸಲುವಾಗಿಯೇ ಇರುವೆ ವಿಧೇಯ ಸರ್ಕಾರಿ ಸೇವಕರು ಎಂಬುದನ್ನು ಮರೆಯಬೇಡಿ! ಜನತೆಯ ಸುಖ ದುಃಖಗಳನ್ನು ಜನತೆ ಆರಿ ಸಿದ ಜನತಾ ಪ್ರತಿನಿಧಿಗಳು ವಿಚಾರಿಸಿಕೊಳು 1 ತ್ತಾರೆಂದು ನೀವು ತಿಳಿದಿದ್ದರೆ ಅದು ನಿಮ್ಮ ಮನಸ್ಸಿನಲ್ಲಿರುವ ಅನೇಕ. ಮೂರ್ಬ ಕಲ್ಪನೆ ಗಳಲ್ಲಿ ಒಂದು ಎಂದು ಅನ್ನಬೇಕಾಗುತ್ತದಷ್ಟೆ. ಜನತಾ ಪ್ರತಿನಿಧಿಗಳು ಬರುತ್ತಾರೆ ' ಹೋಗುತ್ತಾರೆ ಆದರೆ ಸದಾ ಇರುವವರು ಸರ್ಕಾರಿ ನೌಕರರು ಮಾತ್ರ. ಆದ್ದರಿಂದ ನಮ್ಮ ದೇಶ ಪ್ರಗತಿಯಾಗು ತ್ತಿದೆ ಎಂದು ನೀವು ಒಪ್ಪುವುದಾದರೆ ಅದರ ಕೀರ್ತಿ ಇಡೀ ದೇಶದ ತುಂಬ ತುಂಬಿರುವ ಸರ್ಕಾರಿ ನೌಕರರಿಗೆ ಸೇರಬೇಕು ಅಲ್ಲವೆ? ಅಂದ ಮೇಲೆ ಅವರು ಕೆಲಸ ಮಾಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪವಾಡಗಳನ್ನು ನಂಬದ ವರಿಗೆ ದರದರ ಎಳೆದುಕೊಂಡು ಬಂದು ಈ ಪವಾಡಗಳನ್ನು ತೋರಿಸಬೇಕು. ಆಫೀಸಿನಲ್ಲಿ ತನ್ನ ಕುರ್ಚಿಯಿಂದ ಅದೃಶ್ಯನಾಗಿರುವ ಸರ್ಕಾರಿ ನೌಕರ ಅದು ಹೇಗೆ ಕೆಲಸಮಾಡುತ್ತಾನೆ? ಇದು ಪವಾಡವಲ್ಲದಿದ್ದರೆ ಇನ್ಯಾವುದಕ್ಕೆ ಪವಾಡವೆನ್ನು ತ್ತೀರಿ? ಹಿಂದೆಲ್ಲ ತಮ್ಮ "ಇರುವನ್ನು ತಿಳಿಸಲು ಕುರ್ಚಿಗೆ ಕೋಟು ಸಿಕ್ಕಿಸಿ ಸರ್ಕಾರಿ ನೌಕರ ಅದೃಶ್ಯ ನಾಗುತ್ತಿದ್ದ. ಈಗಿನ ಸರ್ಕಾರಿ ನೌಕರ ತನ್ನ ಕೋಟ- ನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹಾಗಾಗಿ ಅವನು ಬಂದಿದ್ದನೇ ಎಂಬುದು ಜಿಜ್ಞಾಸೆಯ ವಿಷಯವಾಗಬಹುದು. ಉದಾಹರಣೆಗೆ ಒಂದು ಪ್ರಸಂಗವನ್ನು ಹೇಳುವೆ ಕೇಳಿ. ನನ್ನ ಮಿತ್ರನಾದ ಕಲ್ಲೇಶಿಯನ್ನು ನೋಡಲು ಹೋಗಿದ್ದೆ. ಅವನೂ ನಾನೂ ಒಟ್ಟಿ ಗೆ ಓದಿದವರು. ನಾನು ಇಂಜಿನಿಯರಿಂಗ್‌ ಮುಗಿಸಿ ಅಧ್ಯಾಪಕ “x ಟು! ಓರೆ ಟಟ ಇ) [A ನಾದೆ. ಅವನು ತುಂಬ ಕಷ್ಟಪಟ್ಟು $.S.L.C. ಮುಗಿಸಿ ಗುಮಾಸ್ತನಾದ. ಹೆಚ್ಚು ಓದಿದ ನಾನು ಇನ್ನೂ ಅಧ್ಯಾಪಕನಾಗೇ ಇದ್ದೇನೆ. ಕಲ್ಲೇಶಿ ಎರ ಡನೆಯ ದರ್ಜೆ ಗುಮಾಸ್ತನಾಗಿ, ಮೊದಲನೇ ದರ್ಜೆ ಗುಮಾಸ್ತನಾಗಿ, ತಹಸೀಲದಾರನಾಗಿ ಈಗ ಅಸಿ ಸೈಂಟ್‌ ಕಮೀಷನರನಾಗಿದ್ದಾನೆ. ಇಂಥ ಅನೇಕ “ಪವಾಡಗಳನ್ನು ನೋಡಿದ ಮೇಲೆಯೇ ನನಗೆ ದೇವರಲ್ಲಿ, ಕರ್ಮದಲ್ಲಿ ನಂಬಿಕೆ ಉಂಟಾಗಿದ್ದುದು. ಇರಲಿ, ವಿಷಯಕ್ಕೆ ಬರುತ್ತೇನೆ. ನನ್ನನ್ನು ನೋಡಿ ದವನೇ ಕಲ್ಲೇಶಿ “ಕುಂತ್ಕಳಲೇ” ಎಂದು ಎದುರಿ ಗಿದ್ದ ಕುರ್ಚಿಯನ್ನು ತೋರಿಸಿ ಉಪಚರಿಸಿದ. ನಾನು ಕೂತೆ. ನನ್ನೆದುರು ತನ್ನ ಸಾಹೇಬಗಿರಿಯನ್ನು ತೋರಿ ಸಲು ಕಲ್ಲೇಶಿ ಆಸೆಪಟ್ಟಿದ್ದನೋ ಏನೋ ಗೊತ್ತಿಲ್ಲ. ಜವಾನನ್ನು ಕರೆದು, “ಕೃಷ್ಣಪ್ಪನ್ನ ಕರಿ” ಎಂದ. ಜವಾನ ಹೋಗಿ ಬಂದು, “ಕೃಷ್ಣಪ್ನೋರು ಕ್ಯಾಂಟೀ ನೈಡಿ ಹೋಗವುಂತೆ” ಎಂದ. ಕಲ್ಲೇಶಿ ಅಸಮಾ ಧಾನದಿಂದ “ಅಲ್ಲೇ ಹೋಗ್‌ ಕರ್ಕಂಬ. ಅರ್ಜಂಟೈ ತನ್ನು” ಎಂದ. ಜವಾನ ಅರ್ಧ ಗಂಟಿ ಹೋದ. . “ಈ ಬಡ್ಡೀಮಗ್ನೂ ಅವನ್ಹತೇಗೇ ಕಾಫಿ ಕುಡ್ಕಂತ ಎಾಸುಂತ್ತೇನೋ.” ಎಂದು ಕಲ್ಲೇಶಿ ಗೊಣಗುತ್ತಿ ದ್ವಂತೆಯೇ ಒಳ ಬಂದ ಜವಾನ, “ಕ್ಯಾಂಟೀನಿಂದ ಅಪ್ರ ಸ್ಟೋರ್ಸ್‌ ಕಡಿ ಹೋದ್ರಂತೆ” ಎಂದ. “ಎಲ್ಲಿದ್ರೂ ಎಳ್ಳೆಂಬ ಹೋಗೋ?” ಎಂದು ಕೂಗಾ ಡಿದ ಕಲ್ರೇಶಿ. ಪಾಪ, ಅವನಿಗೆ ಮೈ ಪರಚಿ ಕೊಳ್ಳುವಷ್ಟು ಅಸಹಾಯಕತೆ, "ಅಮ್ಮ, ನಿಮ್ಮ ಮನೆಗಳಲ್ಲಿ ನಮ್ಮ ಕೃಷ್ಣನ ಕಂಡೀರೇನಮ್ಮ' ಎಂಬಂತೆ ಜವಾನ ಒಂದೊಂದು ಕಡೆಯೂ ಹೋಗಿ ಬರುವುದು ನಡೆಯಿತು. ಕೊನೆಗೂ ಕೃಷ್ಣಪ್ಪನ ದರ್ಶನ ಭಾಗ್ಯ ಲಭಿಸಿತು. ಕಲ್ಲೇಶಿ ತನ್ನ ಸಿಟ್ಟ ನಲ್ಲ ತಡೆಹಿಡಿದು, “ಎತ್ಲಾಗೆ ಮಾಯ ಆಗಿದ್ರಿ? ಗಂಟೆಗಟ್ಲೆ ಪತ್ತೆ ಇಲ್ಲಲ್ಲ' ಎಂದಾಗ ಕೃಷ್ಣಪ್ಪ ತಣ್ಣಗೆ, “ನಾನೆಲ್ಲೂ ಹೋಗಿಲ್ಲ ಸಾರ್‌, ಲ್ಯಾವೇಟರಿಗೆ ಹೋಗಿದ್ದೆ ಅಷ್ಟೆ” ಎಂದ. . ಕಲ್ಲೇಶಿ ತಣ್ಣಗಾದ. ಅದೊಂದು ಜಾಗವನ್ನು ಹುಡು ಕುವುದು ಸಾಧ್ಯವಿಲ್ಲ ನೋಡಿ. ಅಲ್ಲದೆ ಆ ಮಹತ್ಕಾರ್ಯಕ್ಕೆ ಹೋಗಬಾರದೆಂದಾಗಲೀ, ಇಷ್ಟೇ ವೇಳೆ ತೆಗೆದುಕೊಳ್ಳಬೇಕೆಂದಾಗಲೀ ಸರ್ಕಾರಿ ನೌಕರರ ನಿಯಮಾವಳಿಯಲ್ಲಿ ಏನೂ ತಿಳಿಸಿಲ್ಲವಲ್ಲ. ಸರ್ಕಾರಿ ನೌಕರ ಕೆಲಸವನ್ನೇ ಮಾಡುವುದಿಲ್ಲ ವೆನ್ನುವುದು ತಪ್ಪು. ನಿಮಗೆ ಅವನಿಂದ ಕೆಲಸ ಮಾಡಿಸಿಕೊಳ್ಳುವುದು ತಿಳಿದಿರಬೇಕು. ರಾತ್ರಿ ಟ್ರೈನಿಗೆ ನಾನು ದೊಡ್ಡ ದೊಡ್ಡ ನಾಲ್ಕು ಪೆಟ್ಟಿಗೆಗಳು, ಸಾಲದ್ದಕ್ಕೆ ಅಜಿ ಬೇರೆ, ಇವ ಬ ಬಳಕ ಕ ರೆಲ್ಲರ ಸಮೇತ ಹೊರಟಾಗ ಅಣ್ಣ ಕೇಳಿದ. “ರಿಸರ್ವ್‌ ಮಾಡ್ಲಿದಿಯೇನೋ?” “ಇಲ್ಲ” ಎಂದೆ “ತಿಂಗಳ್ಮುಂಚೇನೇ ಎಲ್ಲ ರಿಸರ್ವ್‌ ಆಗ್ಬಿಟ್ಟಿ ರುತ್ತೆ. ಇನ್ನೇನು ಹೋಗ್ತಿಯೋ ಈ ರಾತ್ರೀಲಿ. ನಾಳೆ ಹೋಗು” ಎಂದ. ಆದರೆ ನನ್ನಲ್ಲಿ ನನಗೆ ತುಂಬ ನಂಬಿಕೆ. ಸ್ಟೇಶನ್ಸೆ ಹೋದಾಗ ರೈಲು ಬೇಗ ಬಂದು ನಿಂತೇಬಿಟ್ಟಿತ್ತು. ಬೋಗಿಯೊಳಗೆ ನುಗ್ಗುತ್ತಿದ್ದ ನನ್ನನ್ನು ಗಾರ್ಡ್‌ ತಡೆದು “ರಿಸರ್ವ್‌ ಆಗಿದೆ. ಲಗೇಜ್‌ ಮಾಡಿಸಿಲ್ಲ ಮಾಡಿಸಿ” ಹಾಗೆ ಹೀಗೆ ಎಂದು ಹುಲಿಯಂತೆ ಬಾಯಿ ತೆರೆದು ಹಾರಿದ. ನಾನು ಮಾತನಾಡದೆ ಅವನ ಕೈಗೆ ಒಂದು ಸಣ್ಣ ನೋಟನ್ನಿಟ್ಟೆ ಡೈ ಅವನು ಇಲಿಯಾದ. ಮೊ 0 ನೇಣ ದ್‌್‌ ಇಲ್ಲಿ 3 ಒಪ ತಾನೇ ಆ ಹೆಣಭಾರ ಪೆಟ್ಟಿಗೆಗಳನ್ನು 'ತೂಕ ಮಾಡಿಸಿ ಒಳಗಿಡಿಸಿದ. ಸ್ಲೀಪಿಂಗ್‌ ಕೋಚಿನಲ್ಲಿ ಸೀಟು ಕೊಡಿಸಿದ. ನನ್ನ ಅಜ್ಜಿಯನ್ನು ಮಲಗಿಸಿ ರಗ್ಗು ಹೊದಿಸಿ “ಚಳಿ ಬಹಳ. ಪಾಪ!” ಎಂದ. ಕ ಎಂಥ ಮಾನವೀಯತೆ! ನಾನು ಎಷ್ಟೋ ತಪ್ಪುಗಳನ್ನು ಮಾಡಿದ್ದೇನೆ. ಲಿ. ಆದರೆ ಪೋಲೀಸ್‌ ಸ್ಟೇಶನ್ನೆ ಹೋಗಿಲ್ಲ. “ಪೋಲೀ ೮೦ ಕಸ್ತೂರಿ, ಸಿನವನ ಕೈಗೆ ಐವತ್ತು ಪೈಸೆಯೋ ರಣಪಾ ಯಿಯೋ ಹಾಕು. ಅವರು ತುಂಬ ಒಳೆಯ- ಜನ” ಎಂದು ನನ್ನ ಹಿರಿಯರು ಹೇಳಿದ್ದು ಸತ್ಯ. ಕೈಗೆ ದುಡ್ಡು ಬಂದೊಡನೆಯೇ ಹೋಲಿಸಪ್ಪ ತಾನೇ ಡಬ್ಬಲ್‌ ರೈಡ್‌ ಮಾಡಿ ನನ್ನ ಮನೆಯ ವರೆಗೂ ಬಿಟ್ಟಿದ್ದುಂಟು. ಇದನ್ನು ನೀವು ಭ್ರಷ್ಟಾಚಾರವೆನ್ನುತ್ತೀರಿ ಅಲ್ಲವೆ ? ಸರ್ಕಾರದಲ್ಲಿ ಕೆಲಸಮಾಡಿಸಿಕೊಳ್ಳಲು ವಶೀಲಿ ಉಪಯೋಗಿಸಬಹುದು. ಆದರೆ ರಿಗೂ ವಶೀಲಿಯ ಮಾವ ಇರುವುದು ಹೇಗೆ ಸಾಧ್ಯ? ಹಾಗಾಗಿ ನಮ್ಮ ಕೆಲಸಕ್ಕೆ ಸರ್ಕಾರಿ ನೌಕರನನ್ನೇ ಅವಲಂಬಿಸಬೇಕು. ಸರ್ಕಾರಿ ನೌಕರ ದೇವರಿದ್ದಂತೆ. ಎಂದ ಮೇಲೆ. ಅವನನ್ನು ಬರಿಗೈಯಲ್ಲಿ ಕಂಡರೆ ಕೆಲಸವಾಗುವುದೆ? ಹಾಗಾಗಿ. ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಒಂದು ಅಂಗವಾಗಿ ಬಿಟ್ಟಿದೆ. ಭ್ರಷ್ಟಾಚಾರದಲ್ಲೂ ಒಂದು ರೀತಿಯ ಮೆಚ್ಚತಕ್ಕ ಶಿಸ್ತಿದೆ. ಕೆಲವು ಆಫೀಸುಗಳಲ್ಲಿ ಜವಾನನಿಂದ ಆಫೀಸರನವರೆಗೆ ಕೊಡಬೇಕಾದುದನ್ನು ಮೊದಲೇ ವಸೂಲಿ ~AY WY ದ ಎಪ್‌ ವಿಶೇಷ ಸಂಚಿಕೆ. ನವಂಬರ್‌ ೧೯೭ರಿ ಮಾಡಿಬಿಡುತ್ತಾರೆ. ಉದಾಹರಣೆಗೆ... ಹೋಗಲಿ ಬಿಡಿ, ನಿಮೆಗೆ ಗೊತ್ತೇ ಇರುತ್ತದೆ. ಒಂದು ವ್ಯವಸ್ಥಿತ ಶಿಸ್ತು ಇದ್ದರೆ ಭ್ರಷ್ಟಾ ಚಾರ ಪ್ರಜಾಪ್ರಭುತ್ವದ ಶಿಷ್ಟವಾದ ವ್ಯವಸ್ಥೆ ಪ್ರತಿಯೊಂದು. ಕೆಲಸಕ್ಕೂ ಇಷ್ಟು ಎಂದು ಮುಂಚೆಯೇ ನಿರ್ಧರಿಸಲ್ಪಟ್ಟ ಪಟ್ಟಿಯನ್ನೇ ಘನ ಸರ್ಕಾರ ಪ್ರಕಟಿಸಿ ಬಿಟ್ಟರೆ ಉಪಕಾರ ಮಾಡಿದಂತಾಗುವುದು. ನಾಯಿಯಂತೆ ಅಲೆದಾಡುವುದರ ದೇವರ ಹುಂಡಿಗೆ ಹಾಕಿದಂತೆ ಎಷ್ಟೋ ಅಷ್ಟು ತೆತ್ತು ಕೆಲಸ ಮಾಡಿಸಿಕೊಳ್ಳಬಹುದು. ಕೇವಲ ಐದೇ ವರ್ಷ ಜನಸೇವೆ ಮಾಡುವ ಶಾಸಕರಿಗೆ ಕ್ಷೇತ್ರ: ಭತ್ಯ, ಪುಗುಸಟ್ಟೆ ನಿವಾಸ. ವಿದ್ಯುಚ್ಛಕ್ತಿ, ಪ್ರವಾಸ ಭತ್ಯ ಸಾಲದ್ದಕ್ಕೆ ವೇತನ, ನಿವೃತ್ತಿ ವೇತನ ಇತ್ಯಾದಿ ಇತ್ಯಾದಿ ಸೌಲಭ್ಯ ಗಳಿವೆ. ಶಾಸಕರ ಈ “ಇತ್ಯಾದಿ” ಏನು ಎಂಬುದು ನಿಮಗೂ ಗೊತ್ತಿದೆ. ಮಾನ್ಯ ಮುಖ್ಯಮಂತ್ರಿ ಗಳು ಈ ಸೌಲಭ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳುತ್ತ “ಏಕೆ : ಸ್ವಾಮಿ, ಶಾಸಕರಿಗೂ ಹೊಟ್ಟೆ ಇದೆ. ಹೆಂಡತಿ ಮಕ್ಕಳಿದ್ದಾರೆ.” ಎಂದು ಹೇಳಿಕೆ ನೀಡಿ ದ್ದಾರೆ. ಮೂವತ್ತು ನಲವತ್ತು ವರ್ಷ ಜನ ಸೇವೆ ಸಲ್ಲಿಸುವ ಸರ್ಕಾರಿ ನೌಕರನಿಗೆ ಪುಗು ಸಟ್ಟೆ ಮನೆಯಿಲ್ಲ. ವಿದ್ಯುಚ್ಛಕ್ತಿಯ ಬಿಲ್‌ ತಾನೇ ಆ ಕೊಡಬೇಕು. ಟೆಲಿಘೋನ್‌, ಪ್ರಯಾಣ ಸೌಲಭ್ಯ ಗಳಿಲ್ಲ. ಸಂಬಳ ಸಾಲದು. ಆದರೆ ಸರ್ಕಾರಿ ಧಾ ನೌಕರನಿಗೂ ಹೆಂಡತಿ ಮಕ್ಕಳಿದ್ದಾರೆ. ಹೊಟ್ಟೆಇದೆ! ಭ್ರಷ್ಟಾಚಾರ ಅವನಿಗೆ “ಇತ್ಮಾದಿ'ಯಾಗು ವುದು ಅನಿವಾರ್ಯ. ಆದ್ದರಿಂದಲೇ ನಾನು ನಿಮಗೆ ಮೊದಲೇ ತಿಳಿ ಸಿದುದು-ಸರ್ಕಾರಿ ನೌಕರ ಬೇರೆ ಅಲ್ಲ, ದೇವರು ಬೇರೆ ಅಲ್ಲ ಎಂದು. ಇನ್ನು ಮುಂದೆ ಸರ್ಕಾರಿ ನೌಕರನನ್ನು ನೀವು ಹೇಗೆ ಕಾಣಬೇಕು ಎಂಬುದು ತಿಳಿಯಿತಲ್ಲವೆ? AR ಕ ವಂಜಾಃ ಸಮಸ್ಯೆ ಬೇರೆ. ದ ಸಂರೇಶನ ಸವಂಸ್ಕೆ ಬೇರೆ. ಆದರೆ ಅವರಿಬ್ಬರೊ ಪ್ರೀತಿಸಿದವರಂ. ಅವರಿಬ್ಬರ ಪ್ರೀತಿಯಲ್ಲಿಯೇ ಸವಂಸ್ಯೆ ಹಂಟ್ಟಿದ್ದು. ಸಮಸ್ಯೆ ಪ್ರೀತಿಯಲ್ಲಿ ಹಂಟ್ಟಿದ್ದೇನೋ ಹೌದು; ಆದರೆ ಅದು ಪ್ರೀತಿಯೊಡನೆ ಒಂದಾಗಲಿಲ್ಲ. ಬಹುತೇಕ ಬದುಕು ಸಾಯಂವುದು ಸಮಸ್ಯೆಗಳಲ್ಲಿಲ್ಲ. ಅವುಗಳ ಪರಿಹಾರಗಳಲ್ಲಿ. ಆದರೂ ನಾವು ಪರಿಹಾರಗಳನ್ನು ಕುರಿತೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೇವೆ. ಪ್ರೀತಿಯೂ ಅಲ್ಲ; ಸಮಸ್ಯೆಯೂ ಅಲ್ಲ; ಬದುಕೂ ಅಲ್ಲ. ಫರಿಹಾರ ಮುಖ್ಯವಾದಾಗ ಅವರಿಬ್ಬರೂ ಸಿಡಿದಂಹೋದಂತೆ ಬದುಕಿನ ವಿಭಿನ್ನ ದಿನ್ನೆಯಂ ಮೇಲೆ ಕೆನ್ನೆಗೆ ಕೈಕೊಟಂ್ಬ ಕಂಳಿತರು. ಆಕೆಗೆ ಈಗ ಎರಡಂ ತಿಂಗಳು ಆಗಂತ್ತ ಬಂದಿದೆ. ಅದಂ ಆವನಿಗೆ ಭೀಕರ ಸ್ವಪ್ನವಾಗಿದೆ. ಆದರೆ ಆಕೆಗೆ ಅದು ಸವಿಗನಸೂ ಅಲ್ಲ, ದುಃಸ್ವಪ್ನವೂ ಅಲ್ಲ, ಆಕೆ ಗರ್ಭಪಾತ ಮಾಡಿಸಿಕೊಳ್ಳಬೇಕಂ ಎಂದಂ ಅವನ ವಾದ. ತನಗೆ ಎರಡಂ ಸ ತಿಂಗಳಾಗಿದ್ದು, ತನಗೇ ಮೊದಲು ತಿಳಿದದ್ದು, ಆತನಿಗೋ ಒಂಭತ್ತು ತಿಂಗಳ ನಂತರ 267 11 ೮೧ ೮೨ ಕೆಸ್ಕೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಗೊತ್ತಾಗುತ್ತಿತ್ತೆಂದು ಆಕೆಯ ಹೇಳಿಕೆ. ಹೊಟ್ಟೆಯ ಇತಿ. ಧಿ ಲ್ಲ ಮೊಳೆತ ಮೊಳಕೆ ಈಗ ಪ್ರೀತಿಯ, ಸಾ ತಂತ್ರ ್ರ್ರ) ದ ಸುಂದರ ಸಂಕೇತವಾಗಿಯಂತೂ ಉಳಿಯಲಿಲ್ಲ. ಬಸುರು ತೆಗೆಯಿಸಿಕೊಂಡರೆ ಬದುಕಿನ ಸಮಸ್ಯೆ ಗಳೆಲ್ಲ ಪರಿಹಾರವಾಗವು ಎಂದು ಆಕೆ ಹೇಳಿದರೆ ತನಗೆ ಅದೇ ದೊಡ್ಡ ಸಮಸ್ಯೆಯೆಂದು ಹೇಳುವುದನ್ನು ಆತ ಬಿಡಲೊಲ್ಲ. ತಾನು ಬಸಿರಾಗದಿದ್ದರೂ ಬದುಕಿಗೆ : ಸಮಸ್ಯೆಗಳ ಅನೇಕ ಟಿಸಿಲುಗಳೊಡೆಯಬಹುದಿತ್ತು; ಆದುದರಿಂದ ಈ ವಿಷಯವನ್ನು ದೊಡ್ಡದು ಮಾಡಿಕೊಳ್ಳದೆ ಪ್ರೀತಿಯನ್ನು ರಕ್ಷಿಸಿಕೊಳ್ಳಬೇಕು; ಅದರೊಂದಿಗೆ ಬದುಕನ್ನು ಸಾಗಿಸಬೇಕು ಎಂದು ಆಕೆ ವಿಚಾರ ಮಾಡುತ್ತಾಳೆ. ಈಗ ಅವರು ಒಬ್ಬರನ್ನೊಬ್ಬರು ಸಂಧಿ ಎಂದುಕೊಂಡಾಗ ತಲೆಯಲ್ಲಿ ಗಾ ಶಬ್ದಗಳ ಬಡಿವಾರ ವಿಲ್ಲದೆ ವಿಚಾರಗಳ ಲೇವಾದೇವಿ ನಡೆಯುವ ವೇಳೆಗೆ ಇ ಇ ಎಡಿ ಎನ್ನು ತ್ತಾಐ. ಅಪಹರಿಹಾರ್ಯವೇ ಆಗಿರಬೇಕೆಂದಿಲ್ಲ. ಅಲ್ಲವೆ ?' “ಅಂದರೆ?” “ಈ ಮಾತು ಅಸಾಧ್ಯವಾದರೂ ಇದನ್ನು ಮೆಚ್ಚಿಕೊಳ್ಳುವುದೇ ಬದುಕಿದ್ದಕ್ಕೆ ಸಾಕ್ಷಿಯಲ್ಲವೇ?” ಎಂದು ಆತನ ಕೆನ್ನೆ ಮುಟ್ಟಿದರೆ, ಆತ ಮತ್ತೆ, “ಅಂದರೆ?” ಎನ್ನುತ್ತಾನೆ. ಪ್ರತಿಭಟಿಸಿದರೇ ಜೀವಿಸಿರುವುದು ಸತ್ತೆ ವೆಂದಾದರೂ, ಪ್ರತಿಭಟನೆ ಸಾಮಾನ್ಯ ಜೀವನ 'ತೀರಾ ಸಾಮಾನ್ಯ ರೀತಿಯಾಗುವುದು ಬೇಡವೆ ?” “ಅಂದರೆ...?” “ಸುರೇಶ್‌, ನನ್ನೊಂದಿಗೆ: ನೀನು ವಿಚಾರ ಮಾಡುತ್ತಿಲ್ಲ; ನೀನೂ ತಲೆ ಕೆಡಿಸಿಕೊಳ್ಳಲು ಬೇಕಾದಷ ನ್ನೇ ಚಿಂತಿಸುತ್ತೀಯೆ...?” 0.೫% “ಅಂದರೆ...?” ಎಂದು ಆಕೆಯ ಕೈ ಹಿಡಿದು ಬೆರಳುಗಳಲ್ಲಿ ಬೆರಳುಗಳನ್ನು ಹೆಣೆದುಕೊಳ್ಳು ತ್ತಾನೆ. “ನಾನೂ ನೀನೂ ಪಿ ್ರೀತಿಸಿದವರು. ಆದರೆ ಒಬರನ್ನೊಬ್ಬರನ್ನು ಇಬರೂ ಮೂರನೆಯವರಂತೆ ಬ "ಟ್‌ ಚಚ RY ದ್‌ 99 ನೋಡುತ್ತಿದ್ದೇವಲ್ಲ ! “ಅಂದರೆ...?” “ಅಂದರೆ, ನಿನೆಗೆ ತಿಳಿಯಬೇಕೆಂದರೆ, ಸಷ ವಾಗಿ ಹೇಳುತ್ತೇನೆ. ನಮ್ಮನ್ನು ಅಲಕ್ಷ್ಯ ಮಾಡುವ ಜಗತ್ತಿನೊಂದಿಗೇ ಒಪ್ಪಂದ ಕೊಳ್ಳ ಲು ನಾವು ಮನಸ್ಸಿನಲ್ಲಿ ಕುನ್ನಿಗಳ! ಕಚ್ಚಾಡುತ್ತಿಲ್ಲವೆ? ನಾವು ಒಂದು ಎವೆ ಸಿತ ಜೀವನ ¥ ಅದರ ಬಗೆಗೆ ಆಶೆಬುರುಕರಾಗುವಷ್ಟು ಈ ಸಂವೇದನಾಶೀಲವಾಗಿದೆಯೆ ?” ಎಂದು ಕೈಗಳಿಂದ, ಕೈಗಳನ್ನು ತಪ್ಪಿಸಿಕೊಂಡು ಆತನ ಹರಡಿದ ತಲೆ ಕೂದಲನ್ನು ನೇವರಿಸು ತ್ತಾಳೆ. ಆತನಿಗೆ ಅಸಹ್ಯವೆನಿಸಿದರೂ, : ನಾಚಿಕೆ ಎನಿಸಿದರೂ ಅನಿವಾರ್ಯವಾಗಿ ಮತ್ತೆ, “ಅಂದರೆ?” ಎನ್ನುತ್ತಾನೆ. “ಅಂದರೆ ಯಾರಯಾರದೋ ಆಸೆ. ಆಜ್ಞೆಗೆ, ಹೊಂದುವಂತೆ ಬದುಕನ್ನು ಕತ್ತರಿಸಿಕೊಳ್ಳುತ್ತ ಹೋದರೆ ಕೊನೆಗೆ ಉಳಿಯುವ ಬದುಕು ಅವರ ಅಳತೆಯದೂ ಆಗುವದಿಲ್ಲ; ನಮ್ಮ ಆಸೆಯದೂ ಆಗುವದಿಲ್ಲ!” ಎನ್ನುತ್ತಾ ವಂದನಾ ಅವನನ್ನು ಬಿಗಿದುಕೊಳ್ಳು ತ್ತಾಳೆ. ಆತನ ಎದೆಯ ಮೇಲೆ ಮುಖವಿಟ್ಟು ಮೂಕಿಯಾಗು ತ್ತಾಳೆ. "ಅವನು ಬಿದ್ದ ಮರವನ್ನು ಆಧ- ರಿಸಿಕೊಂಡು ನಿಂತ ಬಂಡೆಗಲ್ಲಿನಂತೆ ನಿಶಲ ತೆ ಅ ಭಾವನಾಗಿ ಕುಳಿತುಕೊಳ್ಳುತ್ತಾನೆ, ಆಕೆ ಮುಖ ವೆತ್ತಿ ಅವನ ಕಣ್ಣುಗಳಲ್ಲಿ ಕಣ್ಣುಗಳನ್ನಿರಿಸು ತ್ತಾಳೆ. ಆತನ ಗಲ್ಲ ತುಂಬಿದ ಸುಂದರ ಮುಖದಲ್ಲಿ, ಆಕರ್ಷಕ ಕಣ್ಣಿನ ಗುಂಡಿಗಳಲ್ಲಿ ಆಕೆಯ ಪ್ರತಿಬಿಂಬ ಹೆಣದಂತೆ ತೇಲುತ್ತದೆ! ಹುಟ್ಟನ್ನು ಹುಗಿದ ಶೃಂಗಾರವಾದ ಗೋರಿಯ ಬಳಿ ಸುರೇಶ ಹಣೆಗೆ ಕೈಯಿಟ್ಟು ಕುಳಿತದೂ ಐ ತೋರಿತು. “ ಸಂಬಂಧ ೮೩ ತ “ಮದುವೆಯಾಗುವಂತೆಯೂ ಇಲ್ಲ... “ಮನೆಯವರು ಒಪ್ಪುವದಂತೂ ' ಸಾಧ್ಯವಿಲ್ಲ... “ಅದಕ್ಕಿಂತಲೂ ಹೆಚ್ಚಾಗಿ, ನನಗೆ ಈಗ ಅಪ್ಪ ವಾಗುವ ಆಸೆಯೂ ಇಲ್ಲ. “ಅದಕ್ಕಿಂತಲೂ ಹೆಚ್ಚಾ ಗಿ ಹೀಗೆ ಆಗು ವಾಗ ನಾನು ಸರಿಯಾಗಿ ವಿಚಾರಿಸಿದ್ದೇನೆ, ಎಂಬ ಸಮಾಧಾನವೂ ಇಲ್ಲ. “ಅದಕ್ಕಿಂತಲೂ ಹೆಚ್ಚಾಗಿ, ಇಷ್ಟೊಂದು ದೊಡ್ಡ ಘಟನೆಯನ್ನು ಹುಡುಗಾಟದ ಹುಚ್ಚಿ ನಲ್ಲಿ ನಡೆಯಿಸಿಬಿಟ್ಟಿದ್ದೇನೆ ಎಂಬ $ಖ “ಆದುದರಿಂದ ಖಂಡಿತ ಅದೇ ರಾಗವನ್ನು ಹೆಚ್ಚು ವಿಲಂಬಿತದಲ್ಲಿ ಹಾಡಿದ! “ಆದೆರೆ ಆಕೆ ಅವನ ಕಣ್ಣುಗಳನ್ನು. ತೊಲಗಿಸಿ, “ಪ್ರೀತಿಗೆ ಹೊಣೆಗಾರಿಕೆ ಯಿರುವದಿಲ್ಲವೆ...? “ಹಾಗೆ ಮಾಡಿದರೆ ಹೀಗಾ ಗುತ್ತದೆಯೆನ್ನುವುದನ್ನು ತಿಳಿ ಯದಷ್ಟು ನಾವು ಅಜ್ಞಾನಿ ಸುರೇಶ್‌...” ಮುಖದಿಂದ ಗರ್ಭಪಾತದಲ್ಲಿ ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಬೇಕಾಗಿದೆ...” ಆತ ಗಳಾಗಿದ್ದರೂ,: ಇಷ್ಟೊಂದು ದೊಡ್ಡ ಭಾವ ವನ್ನು ಕೇವಲ ಒಂದು ಘಟನೆಯೆಂದು ಪರಿ ಗಣಿಸುವುಡು ಸಾಧ್ಯವೆ:..? “ಮುತ್ತಿಟ್ಟು ಅಪ್ಪಿಕೊಂಡು, ಒಬ್ಬರ- ನ್ನೊಬ್ಬರು ಬೆವರನ್ನಾಗಿಸುವ ಹಾಗೆ ತಿಕ್ಕಿ [3 ತೆವಳಿದಾಗ--ಬಸಿರು ಆಕಾಶದಿಂದ ಬಿದ್ದಿತೆ...?” ಮಾತು ಮುಗಿಸಿದಾಗ ಆಕೆಯ ಮೈಯೆಲ್ಲ ಬೆವತಿತ್ತು. ಕತ್ತಲೆ ಬಿರಿಯಲಾಗದಷ್ಟು ದಟ್ಟ ವಾಗಿ ಮುಸುಕಿತ್ತು. ಇಬ್ಬರೂ ಎದ್ದರು. ಬೇರೆ ಬೇರೆ ದಿಕ್ಕಿಗೆ ಹೊರಟರು. ಬಹುತೇಕ ಆ ದಿಸೆಯಲ್ಲಿ ಅವರ ಮನೆಯಿದ್ದಿರಬೇಕು. ವಂದನಾ ಮನೆಗೆ :`ಬಂದು ಬಿರುಗಾಳಿಯ ಸುಳಿಯಲ್ಲಿ ಗಿಂವ್‌ ಎಂದು ತಿರುಗಿದಳು! ಕೊನೆ ಯದಾಗಿ ಒಂದು ಮಾತಿನಲ್ಲಿ, “ಈ ಮನೆಗೆ ನೀನು ಕಾಲಿಡಕೂಡದು !?... ಎಂಬ ಭರತವಾಕ್ಕದಲ್ಲಿ ತಂದೆ ಕುತ್ತಿಗೆ ಹಿಡಿದು ಹೊರದಬ್ಬಿ ಬಾಗಿಲು ಜಡಿದುಕೊಳ್ಳುವಲ್ಲಿ' ಆ ಪ್ರಸಂಗ ಮುಗಿದಿತ್ತು. : ಆಕೆ ಕತ್ತಲಲ್ಲಿ ಸುರೇಶನ ಹಾಸ್ಟೆಲ್‌ ಕಡೆ: ಕಾಲೆಳೆದುಕೊಂಡು ಹೊರಟಿದ್ದಳು. ತನ್ನ ಬಸುರಿ ನಲ್ಲಿ ತೋಳವಿಲ್ಲ, ನರಿಯಿಲ್ಲ. ಇದ್ದರೊಂದು ಮಾನ ಕೂಸು ಇದ್ದೀತು. ಇದ್ದರೆ ಏನು ೮೪ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೦ ಇದ್ದಾನು; ಬುದ್ಧ ಇದ್ದಾನು! ಆ ಕೂಸು ಹುಟ್ಟಿ ದರೂ ಹುಟ್ಟೇತು; ಇಲ್ಲವೇ ಸತ್ತೇ ಹುಟ್ಟೇತು; ಅಥವಾ ಹುಟ್ಟಿದ ತಕ್ಷಣ ಸತ್ತೀತು. ಉಸಿ ರಾಡುವ ಮಾಂಸದ ಮುದ್ದೆಯ ಸುತ್ತಾ ದೈತ್ಯ ವೇಷ ಕಟ್ಟಿಕೊಂಡು ಸಮಸ್ಯೆಗಳು ನಡೆಯಿಸಿದ ಯಕ್ಷಗಾನದಿಂದ ಅವಳು ಮಗುವನ್ನು ಬಚಾವು ಮಾಡಬೇಕಿತ್ತು. ಆತನ ಹಾಸ್ಟೆಲಿನ ದಾರಿಯನ್ನು ಬದಲಿಸಿ, ಬಸ್‌ಸ್ಟ್ಯಾಂಡಿಗೆ ಹೋಗಿ ಖಾಲಿಯಿರುವ ಸಿಮೆಂಟ್‌ ಬೆಂಚಿನ ಮೇಲೆ ಕುಳಿತಳು. ರಾತ್ರಿಯ ಪ್ರಯಾಣಿಕರ ಗದ್ದಲ ತುಂಬಾ ಇದ್ದಿತು. ಮೂರು ದಿನಗಳನ್ನು ಅವಳು ಹೀರು ಗುಡ್ಡ ಮತ್ತು ಬಸ್‌ಸ್ಟ್ರ್ಯಾಂಡಿನಲ್ಲಿ : ಕಳೆದ ದ್ದಳು. ಪೀರುಗುಡ್ಡವನ್ನು ಹತ್ತುವಾಗ ಮತ್ತು ಇಳಿಯುವಾಗ ತಪ್ಪದೆ ಕಣ್ಣಿಗೆ ಬೀಳುತ್ತಿದ್ದುದು ರಾಡಿ ನೀರು ತುಂಬಿ ತೊಡುಕೆರೆ. ' ತನ್ನ ನೋಡಿದರೆ ಬೆಚ್ಚಿ ಬೀಳುವಂತೆ ವರ್ತಿಸುವ ಆತ ಇನ್ನು ತನ್ನನ್ನು ಹುಡುಕಿಕೊಂಡು ಬರ ಲಿಕ್ಕಿಲ್ಲವೆಂಬ. ಭಾವನೆ ಬಲವಾಗಿ ಬೆಳೆಯು ತ್ತಿದೆ. ಆತನೂ ಇಲ್ಲದ ಬದುಕನ್ನು ಆಕೆ ಈಗ ಕಲ್ಪಿಸಿಕೊಳ್ಳುವಷ್ಟು ಬದುಕನ್ನು ಗಟ್ಟಿ ಯಾಗಿ ಕಚ್ಚಿಕೊಳ್ಳತೊಡಗಿದ್ದಾಳೆ. “eee eee eee eee “ಏನೆಂದು ನೀನು 'ಮದುವೆಯಾಗುತ್ತಿ?” ಎಂದು ಸುರೇಶನ ತಂದೆ ಈ ದಿನ ವಿಚಾರಣೆ ಪ್ರಾರಂಭಿಸುತ್ತಾರೆ. “ಅಂದರೆ?” “ಅಂದರೆ ಎಂದರೆ ಏನಯ್ಯಾ ? ಅವಳೇನು ಅಪ್ಸರೆಯೇ?” “ಆಕೆ. ಒಳ್ಳೆಯವಳು ಅಪ್ಪ...” “ಒಳ್ಳೆಯವರು ಎಷ್ಟು ಮಂದಿಯಿ “ಅಕೆ. ನನ್ನನ್ನು ಬಹಳ “ನಿನ್ನಂಥವನನ್ನು ಆಕೆಯಂ ಪ್ರೀತಿಸಬಹುದು ಸುರೇಶಾ...” “ಹಾಗಲ್ಲ-ನಾನೂ ಅವಳನ್ನು ಪ್ರೀತಿಸುತ್ತೇನೆ...” “ಹೌದೋ: --ಆದರೆ ನೀನು ಇವಳನ್ನು ಬಿಟ್ಟು ಕ ಬೇರೆ ಯಾರನ್ನೂ ಆ ದೃಷ್ಟಿಯಿಂದ ನೋಡಲಿಲ್ಲ ಎಂದಷ್ಟೇ ಅರ್ಥ. ತಿಳೀತಾ?” ಲ್ಲ ಮಗಾ?” ಪ್ರೀತಿಸುತ್ತಾಳೆ...” ಥ ನೂರು ಜನ “ತಿಳೀತು. ಆದರೆ ನನ್ನ ಬಿಟ್ಟು ಅವಳು ಬದುಕಲಾರಳು...” “ಹಾಗೆಯೇ ಹೇಳುತ್ತಾರೆ ಮರಿ, ಎಲ್ಲರೂ...” “ಅವಳನ್ನು ಬಿಟ್ಟರೆ ನಾನು ಸಾಯುತ್ತೇನೆ...” “ನೋಡು ಇಲ್ಲಿ ತಪ್ಪಿತು. ಈ ನಿರ್ಧಾರ ಮಾಡಿಕೊಂಡರೆ ನಿನಗೆ ಮತ್ತೊಂದು ರೀತಿ ಯಿಂದ ವಿಚಾರ ಮಾಡಲೇ ಬರುವದಿಲ್ಲ,...” ಎಂದರು ತಂದೆ. “ನನಗೆ ಬೇರೆ ವಿಚಾರ ಮಾಡುವ ಮನಸ್ಸೇ ಇಲ್ಲ...” “ಹೀಗೆಲ್ಲ ಮನಸ್ಸಿಗೆ ಅಣೆಕಟ್ಟು ಹಾಕಿದರೆ ಆರೋಗ್ಯದ ಬದುಕು ಬೆಳೆಯಲಾರದು ಮಗು...” “ನಾನು ಗಂಭೀರವಾಗಿ ಹೇಳುತ್ತಿದ್ದೇನೆ... ನೀವು ಬೇಸರ ಮಾಡಿಕೊಳ್ಳ ಬಾರದು...” “ನನ್ನ' ಬೇಸರವನ್ನು ಕುರಿತು ನೀನು ತಲೆ ಕೆಡಿಸಿಕೊಳ್ಳಬೇಡ. ನೀನು ಗಂಭೀರದ ಮಾತು ಹೇಳಿದಿ ಸರಿ... ನೀನು ಪ್ರೀತಿಯನ್ನು ಅಷ್ಟು ಗಂಭೀರವೆಂದು ತಿಳಿದುಕೊಂಡದ್ದಾದರೆ ನನ್ನದೇನೂ ಅಭ್ಯಂತರವಿಲ್ಲ... ಮದುವೆಯಾಗು...” “ಈಗಲೇ ಆಗಬೇಕು.” “ಯಾಕೆ-ಪರೀಕ್ಬೆ ಮುಗಿಯಲಿ...” “ಇಲ್ಲ... ನಾಳೆಯೇ ರಜಿಸ್ಟರ್‌ ಆಗಬೇಕು...” “ಆಗು... ಆದರೆ ಈ ಅವಸರದ ವ್ಯವಹಾರಕ್ಕೆ ನನ್ನ ಆಶೀರ್ವಾದವಿಲ್ಲ.” “ಇಲ್ಲ-ನೀವು. ಆಶೀರ್ವದಿಸಬೇಕು. ಅದಿಲ್ಲದೆ ನನಗೆ ಸಮಾಧಾನವಾಗುವದಿಲ್ಲ...” “ನಿನಗೆ ಸ್ವಷ್ಟ ಹೇಳುತ್ತೇನೆ. ನಿನ್ನ ಅಪ್ಪ ಉಳಿದ ಅಪ್ಪಂದಿರಂತೆ ಸಿಟ್ಟು ಮಾಡಿಲ್ಲವೆಂದು ತಪ್ಪು ತಿಳಿದುಕೊಳ್ಳ ಬೇಡ. ಎಲ್ಲ ಅಪ್ಪಂದಿರಿಗೂ ಇಂಥ ವಿಷಯದಲ್ಲಿ ಒಂದೇ ಭಾವನೆ. ಕೆಲವರು ಸಹಿಸಿ ಕೊಳ್ಳುತ್ತಾರೆ; ಕೆಲವರು ಉರಿದು ಬೀಳುತ್ತಾರೆ... ಒಂದು ಮಾತು ಹೇಳುತ್ತೇನೆ. ಅಪ್ಪನ ಆಸ್ತಿಖ್ಯಾತಿ ಯ ಮೇಲೆ ನೀವು ಮಕ್ಕಳು ಪ್ರೇಮದ ನಾಟಕ ಆಡಬಾರದು! ' ಜೀವನವನ್ನು ಎಲ್ಲೆಂದರೆ ಅಲ್ಲಿ ಸ್ವಾಗತಿಸುವ ಗೊಡ್ಡು ವ್ಯವಹಾರಕ್ಕೆ ಕೈಹಾಕ ಬಾರದು! ಈಗ ಮದುವೆಯ ಮಾತು ಬೇಡ. ಹೋಗು ಕಾಲೇಜಿಗೆ; ಓದು; ತಿಳಿದುಕೊ... ಇನ್ನೆಂದೂ ಇಂಥ ಹೊಣೆಗೇಡಿ ಧಂಧೆಗೆ ಕೈ ಹಾಕ ಚಾ 1” ಭ್‌ "ಕ್ಟ ಸಾ : ್‌ನು ಹೊರಟಿದ್ದ. ಅವಳನ್ನು ಬೇಡ......” ಎಂದು ಅವರು ಹೇಳಿ ಒಂದೂ ಕ್ಷಣ ಕೂಡ್ರದೆ ಮಲಗುವ ಖೋಲಿಗೆ ನಡೆದರು. ಎತ 0 ಅ4ದು... ತ್ವಾ ಗ ೫ esac ಎ. ಪೀರುಗುಡ್ಡದ ಪಶ್ಚಿಮದ ಇಳುಕಲಿನಲ್ಲಿ ಆತ ನಿಂತು ಮೇಲೆ ನೋಡಿದ. ವಂದನಾ ಮುದ್ದೆಯಾಗಿ ಕುಳಿತಿದ್ದು. ಆತನಿಗೆ ಕಾಣಿಸಿತು. ಅವಳ ಹತ್ತಿರವೇ ಕಂಡವನೇ ಆ ಕಡೆ ಹೋಗುವ ಇಷ್ಟವಿಲ್ಲದವನಂತೆ ಒದ್ದಾಡಿದ. ಆದರೆ ಕೊನೆಯ ಸಾಹಸವೆಂಬಂತೆ ಗುಡ್ಡ ಏರತೊಡಗಿದ. ಆತ ಹತ್ತಿರ ಬಂದರೂ ಆಕೆ ಹಾಗೆಯೇ ಕುಳಿ ತಿದ್ದಳು. ಅಲ್ಲಿ ಅವಳು ಅವನನ್ನು ಕಾಯುತ್ತ ಕುಳಿತು ಎಷ್ಟೋ ದಿನಗಳು ಸಾಗಿ ಹೋಗಿದ್ದವು. ಅವನು ಅಲ್ಲಿಗೆ ಬಂದನು. ಈ ಜೀವನವನ್ನು ಸ್ವೀಕರಿಸಿಯೂ ಸಮಸ್ಯೆಯೊಂದಿಗೆ ಪ್ರೀತಿಯನ್ನು, ಬದುಕನ್ನು ಮರೆ ಯಲಿಕ್ಕಿಲ್ಲ. ಪರಿಹಾರದ ನೆಪದಲ್ಲಿ ಜೀವನವನ್ನು ಒತ್ತಿ ಒತ್ತಿ ಹಿಚುಕಿ ಹಾಕಲು ಕೊಡಲಿಕ್ಕಿಲ್ಲ ಎಂದೆಲ್ಲ ವಿಚಾರ ಮಾಡುತ್ತಲೇ ಇದ್ದಳು. ಹತ್ತಿರ ಬಂದವನು ದೂರದಲ್ಲಿ ಕುಳಿತು. ಒಬ್ಬ ರಿಗಾಗಿ ಒಬ್ಬರು ಬಂದವರು. ಆದರೆ ಮಾತನಾಡು ಜ:ವುದಕ್ಕಾಗಿ ಅವರು ಏನೇನೋ ಕಾಯುತ್ತಿದ್ದರು. ಮಾತು ಬಿದುಕನ್ನು ತೊಡಕನ್ನಾಗಿಸುವ ಮಾಧ್ಯಮ ವೆಂಬುದು ಅವರಿಬ್ಬರಿಗೂ ತಿಳಿದಂತಿತ್ತು.ಆದರೆ ಉಸಿರಿಲ್ಲದೆ ಮಧ್ಮದಲ್ಲಿ ಬಿದ್ದಿರುವ ಬದುಕಿಗೆ ಶಬ್ದ-ಸಂಸ್ಕಾರ ಕೊಡುವದು ಅನಿವಾರ್ಯವಾಗಿ ಮಾತು ಪ್ರಾರಂಭವಾಗುತ್ತದೆ... 99 “ನಿನಗೆ ಕೊನೆಯದಾಗಿ ಒಂದು ಹೇಳಲು ಬಂದಿದ್ದೇನೆ ತಗ ಸಿ “ಕೊನೆಯ ಮಾತನ್ನು ನಾನು ಎಂದೂ ಕೇಳಲು ೨9 ಮಾತನ್ನು ನನಗೆ ಗತಿಯಿಲ್ಲ. ಉಸಿರು ಕಟ್ಟುತ್ತಿದೆ...” “ನಿನ್ನನ್ನು ನಾನು ಪ್ರೀತಿಸುತ್ತಿಲ್ಲ....- ಕ ಎಂದು ಆತ ಎದ್ದು ನಿಂತ. “ನೀನು ಹೆದರಿ ಈ ಮಾತನ್ನು ಹೇಳುತ್ತಿದ್ದೀಯೆ. ಸಂಬಂಧ A } ನೀನು ಖಂಡಿತಕ್ಕೂ ನನ್ನನ್ನು ಮಾಡುತ್ತಿದ್ದೀಯೆ......... ಹ “ಇಲ್ಲ, ಇಲ್ಲ ನಾನು ನಿನ್ನನ್ನು ಪ್ರೀತಿಸಿದಿಲ; ಈಗ ಪ್ರೀತಿ ಮಾಡುತ್ತಿಲ್ಲ-ಬಹುತೇಕ ನಾನು ಯಾರನ್ನೂ ಪ್ರೀತಿಸಲಿಕ್ಕಿಲ್ಲ...... ಪ್ರೀತಿ ಸರ್ವಸ್ವವಲ್ಲ. ಮರ್ಯಾ ದೆಯ ಪರದೆಯ ಹಿಂದೆ ಪ್ರೀತಿ ಶೃಂಗಾರಮಾಡಿ ಕೊಳ್ಳಲಾರದು. ರಂಗದ ಮೇಲೆ ನಗ್ನವಾಗಿ ನರ್ತಿ ಪ್ರೀತಿ ಸುವ ಅದು ತಿಪ್ಪೆಯ ಮೇಲೆ ಸೂಳೆಗಾರಿಕೆಯನ್ನು ನಡೆಸುತ್ತದೆ...... ವಂದನಾ, ನಾನು ನಿನ್ನನ್ನು ಪ್ರೀತಿಸುವದಿಲ್ಲ; ಖಂಡಿತ ಇಲ್ಲ!” ಎಂದು ಆತ ಎದ್ದು ಹೊರಟುಬಿಟ್ಟ. ಆಕೆ ಅಲ್ಲಿಯೇ ಕುಳಿತಿದ್ದಳು. ರಾತ್ರಿ ಹನ್ನೆರಡು ಹೊಡೆದದ್ದು ಕೇಳಿಸಿದಾಗ ಆಕೆ ಎದ್ದು ಸುರೇಶನ ಹಾಸ್ಟೆಲ್‌ ಕಡೆ ಹೊರಟಳು. ಹಾಸ್ಟೆಲಿನ ಕೋಣೆಗಳಲ್ಲಿ ನಿಶ್ಶಬ್ದವಾಗಿ ದೀಪ ಉರಿಯುತ್ತಿದವು. ಒಂದು ಕೋಣೆಯಲ್ಲಿ ಮಾತ್ರ ದೀಪವಿರಲಿಲ್ಲ. ಆತ ಅಲ್ಲಿ ಇಲ್ಲದ್ದನ್ನು ತಿಳಿದು ಬಸ್‌ ಸ್ಟಾಂಡಿಗೆ ಹೋದಳು. ಜನ ತುಂಬಿಕೊಂಡಿದ್ದರು. ಕೂಡ್ರಲು ಸ್ಥಳವಿರಲಿಲ್ಲ. ಗದ್ರಲವೇ ಗದ್ದ ಯನ್ನು ರುಬ್ಬಿ ಶೂನ್ಯವಾಗಿಸುವ ಆ ಬಸ್ಸಿನಿಂದ ಹೊರ ಬಂದು ಮೇಲೆ ನೋಡಿದಳು. ವಾಗಿತ್ತು. ಬೆಳದಿಂಗಳು, ರಸ್ತೆಯ ಬಲ್ಬುಗಳು ಒಟ್ಟಾಗಿ ಬೆಳಕು ಚೆಲ್ಲಿದ್ದವು. ಎಲ್ಲಿಗೆ ಹೋಗಬೇ ಕೆಂದು ಹೊಳೆಯದೆ ಊರ ಹೊರಗಿನ ಪೀರು ಗುಡ್ಡದ ಕಡೆಯೇ ನಡೆದಳು. ಕ್ಸ ps ರಸೆ ಭ್ರ ನಿರ್ಜನ ಊರು ದಾಟಿದಂತೆ ಹೊರವಲಯದ ಗುಡಿಸ ಲುಗಳ ಅಂಗಳದಲ್ಲಿ ಮಲಗಿದ್ದ ನಾಯಿಗಳೆದು ಬೊಗಳತೊಡಗಿದವು. ಆಕೆ ಬಹು ವೇಗವಾಗಿ ನಡೆದು ಪೀರುಗುಡ್ಡದ ಕೆಳಗಿನ ಕೆರೆಯ ಬಳಿ ಬಂದಿದ್ದಳು. ದೂರದಲ್ಲಿ ಯಾರೋ ಬೆಳದಿಂಗಳ ಮಬ್ಬು ಬೆಳಕಿನಲ್ಲಿ ಕೆರೆಯ ದಂಡೆಯ ಮೇಲೆ ಶಥಪಥ ಹಾಕುತ್ತಿದ್ದರು. ಅವರು ಒಮ್ಮೆಲೇ ಕೆರೆ ಯಲ್ಲಿ ಹಾರಿ ಧುಮುಕಿದ್ದು ಕಂಡಿತು. ವಂದನಾ ಆ ನಿಶ್ಶಬ್ದ ಘಟನೆಗೆ ನಿರ್ಲಿಪ್ತ ಸಾಕ್ಷಿಯಂತೆ ನೋ- ಡುತ್ತ ನಿಂತಿದ್ದಳು. 1 (ANT ಈಗ..!ಚುಕುಕಾದ ಜೀವನಕ್ಕಾಗಿ ಶಕ್ತ ಕೊಡುವ ಇದ್ದನೆ ಪಡೆಯ. 4 | PT CHOCOLATE MILK p from the makers of Horlicks Ry, ಹ್ಹ Be To MNES ENERGY. FOR mim Ny - ಮಾಜ್‌ ಚಾಕೊಲೆಟ್‌ ಕಾಲಿನ ಪೇಯ ರೈಲಿಗೆ ಇಂಧನೆ ಹೇಗೆ ಅಗತ್ಯವೋ, ನಿಮಗೂ ನಹ ದಿನವನ್ನು ಉಲ್ಲಾಸದಿಂದ ಆರಂಭಿಸಿಲು ವ ಪ್ರತಿದಿನ ಇಂಧನ "” | ಅಗತ್ಯ. ದಿನವಿಡೀ ಎಲ್ಲ ಕೆಲಸಗಳನ್ನು ಚಕಚಕನೆ ಮಾಡಿಕೊಂಡು ಹೋಗಲು ನಿಮಗೆ ಶಕ್ತಿ ನೀಡುವ ಇಂಧನ ಬೇಕು. |. ಆದ್ದರಿಂದಲೇ ಪ್ರತಿದಿನ ಬೆಳಿಗ್ಗೆ ನಮಗೆ ಬೂಸ್ಟ್‌ ನ್ನ) ಮಕ್ಕಳಿಗಂತೂ ಇದರ ಅಗತ್ಯ ಇನ್ನೂ ಹೆಚ್ಚು. ವಿಕೆಂದರೆ ಮಕ್ಕಳ ಶತ ಆಟ.ಪಾಠೆಗಳಲ್ಲೇ ಹೆಚ್ಚಾ ವ್ಯೈಯವಪ ಪಾಗುತ್ತ ದೆ. | ಅವರಿಗೆ ಬ ಎಸ್ಟ್‌ ಕೊಡಿ. ಇದು ಹೊಸ ಮಾಲ್‌ ಚಾಕೊ ಲೆಟ್‌. ಹಾಲಿನ ಪೇಯ. ಪೌಸ್ಠಿ ಕ ಆಹಾರದ ಬಗ್ಗೆ ಪಡೆದಿರುವ “ಹಾರ್ಲಿಕ್ಸ್‌ನ ತಯಾರಕರೇ ಈ ಪೇಯವನ್ನು ತಯಾರಸಿದ್ದಾ ರೆ. ಸಿದ್ಧವಾದ ಬೂಸ್ಟ್‌ ನಿಮಗೆ ಹೆಚ್ಚಿನ ಶಕ್ತಿ ಯನ್ನು ಕೊಡುತ್ತ ದೆ. ಏಕೆಂದರೆ 'ಅದನ್ನು ಗ್ಬುಯಾಡ ಕೆನೆಹಾಲು, ಗೋಧಿ, ಬಾರ್ಲಿ, ಮಾಲ್ಟ್‌ ಮತ್ತು ಕೋಕೊ ಇವುಗಳಿಂದ ಸ 4 6-810608 ತ ಚ್‌ ಈ ಚ ಪೆಶ್ಚಿಂನಸ್ಥಿಖ ನನಸು ಐಲ ಸತ್ಯವನ್ನು ಕಂಡಿದ್ದೇನೆ, ಜನತೆ ಈ ಜಗತ್ತಿನಲ್ಲಿ ಬಾಳುವ ಸಾಮರ್ಥ್ಯವನ್ನು ಕಳೆದು ಕೊಳ್ಳದೆಯೇ ಅದರ ಜೀವನ ಸುಂದರವೂ ಸುಖ ಮಯವೂ ಆಗಿರಲು ಸಾಧ್ಯವಿದೆ ಎಂದು ನನಗೆ ಗೊತ್ತು. ಕೆಡುಕು ಮಾನವನ ಸಹಜ ಪ್ರವೃತ್ತಿ ಎಂದು ನಾನೆಂದೂ ನಂಬಲು ಸಾಧ್ಯವಿಲ್ಲ...” ಹಾಸ್ಕಾಸ್ಪದ ವ್ಯಕ್ತಿಯ ಕನಸು “1೦೩17 of a Ridiculous Man] ಎಂಬ ನೀಳ್ಗತೆಯಲ್ಲಿ ಡೊಸ್ಟೋವಸ್ಕಿ ಜಗತ್ತಿನ ಕುರಿತು ಮಾನವನ ಒಳಿತಿನಲ್ಲಿ ತನಗಿರುವ ಆಗಾಧ ವಿಶ್ವಾಸದ ಕುರಿತು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಬಿ. ಅರುಣನಾರಾಯಣ ೬೦ ವರ್ಷಗಳ ತುಂಬು ಜೀವನದಲ್ಲಿ ಅಪಸ್ಮಾರ, ತೀವ್ರ. ಆರ್ಥಿಕ ಮುಗ್ಗಟ್ಟು, ಕೂ )ರವಾದ ಸಾಮಾಜಿಕ ಅನ್ಯಾಯಗಳನ್ನು ಅನುಭವಿಸಿಯೂ ಮಾನವತೆಗೆ ಶ್ರೇಷ್ಠ ಸಾಹಿತ್ಯವನ್ನು ನೀಡಿ ಕಣ್ಮರೆ ಯಾದ ರಷ್ಯದ ಮಹಾನ್‌ ವಿಚಾರವಾದಿ ಸಾಹಿತಿ ಫ್ಯೋದೋರ್‌ ಡೊಸ್ಟೊವಸ್ಕಿ ( ೧೮೨೧-೧೮೮೧) ಯಿ ಬದುಕು ಅಖಂಡ ಯಾತನೆಯ ಶೋಕಗೀತೆ ಯಾಗಿತ್ತು. ೧೮೨೧ರಲ್ಲಿ ಡೊಸ್ಟೊವಸ್ಕಿ ಮಾಸ್ಕೋದ ಮಾರಿ ನ್‌ಸ್ಕಿ ಚಾರಿಟಿ ಆಸ್ಪತ್ರೆಯಲ್ಲಿ ಜನಿಸಿದ. ತಂದೆ ವೈದ್ಯ ವೃತ್ತಿಯಲ್ಲಿದ್ದ ಮಿಖಾಯಿಲ್‌ ಡೊಸ್ಟೊ ೮೭ ೮೮ ಕಸ್ತೂರಿ, ವಿಶೇಷ ಸಿಂಚಿಕೆ, ನವಂಬರ್‌ ೧೯೭೮ ವಸ್ಕಿ ತಾಯಿ ಮರಿಯಾ ಡೊಸ್ಟೊವಸ್ಕಿ. ಮೃದು ಹೃದಯಿಯೂ ಧಾರ್ಮಿಕ ಮನೋಭಾವದವಳೂ ಆದ ಮರಿಯಾ ತನ್ನ ೩೭ನೇ ವಯಸ್ಸಿನಲ್ಲಿ ಕ್ಷಯ ದಿಂದ ತೀರಿಕೊಂಡಳು. ಜೀವನವಿಡೀ ಗಂಡನ ನಿರ್ದಯ ಸ್ವಭಾವ, ಒರಟು ವರ್ತನೆಯಿಂದ ಆಕೆ ೧೮೩೧ರಲ್ಲಿ ಮಿಖಾಯಿಲ್‌ ಡೊಸ್ಟೊವಸ್ಕಿ ಡಾರ್‌ವೊಯೆ (ದಕ್ಷಿಣ ರಷ್ಯ) ಎಂಬಲ್ಲಿ ಒಂದು ಎಸ್ಟೇಟ್‌ ಖರೀದಿಸಿದ. ಮಂದಿ ಸೇವಕರು ಅಲ್ಲಿ ದುಡಿಯುತ್ತಿದ್ದರು. ಎಸ್ಟೇಟಿಗೆ ಸರಿಯಾದ ಗಡಿ ರೇಖೆ ಇಲ್ಲದ ಕಾರಣ ನೆರೆಯ ಎಸ್ಟೇಟಿನ ಮಾಲಿಕರಿಗೂ ಮಿಖಾಯಿಲ್‌ಗೂ ಸದಾ ಜಗಳ. 6 ಪ್ರಿ ೨ ೨ ತ್ರ ಎಸ್ಟೇಟಿನ ಉಸ್ತುವಾರಿಯನ್ನು ಕಾಯಿಲೆ ಪೀಡಿತ ು. ೧೮೩೭ರಲ್ಲಿ ಆಕೆ ಮಿಖಾಯಿಲ್‌ ಡೊಸ್ಟೊವಸ್ಕಿ ವಿಪರೀತ ಕುಡಿ ಯುತ್ತಿದ್ದ. ಕುಡಿದಾಗಲಂತೂ ಬುದ್ಧಿ ಸ್ತಿಮಿತವನ್ನೇ ಕಳೆದುಕೊಂಡು ಸಿಕ್ಕಾಬಟ್ಟೆ ೈ ಹುಚ್ಚು ಹುಚ್ಚಾ ಗಿ ವರ್ತಿಸುತ್ತಿದ. ಎಸ್ಟೇಟಿನ ಸೇವಕರನ್ನಂತೂ ಅಮಾ ನುಷ ಕ್ರೌರ್ಯದಿಂದ ಕಾಣುತ್ತಿದ್ದ. ಒಂದು ದಿನ ಎಸ್ಟೇಟಿನ ಕೂಲಿಯಾಳುಗಳು ನಿರಾಸಕ್ತಿಯಿಂದ ಕೆಲ- ಸ ಮಾಡುತ್ತಿರುವುದನ್ನು ನೋಡಿ, ಆತ ಸಿಟ್ಟಿನಿಂದ ಉರಿದು ಬೈಯಲು ತೊಡಗಿದ. ಬಹಳ ಕಾಲದಿಂದ ಅವರಲ್ಲಿ ದ್ವೇಷ ಒಳಗೊಳಗೇ ಹೊಗೆಯಾಡು ತ್ತಿತ್ತು. ಅವರು ಮೌನವಾಗಿ ಕೊಂಡರು. ಕೊನೆಗೆ ಅವರಲ್ಲೊಬ್ಬನಿಗೆ ತಾಳ್ಮೆ ಕಡಿಯಿತು. “ಇನ್ನು ಸಾಕು ಮಿತ್ರರೇ, ಅವನನ್ನು ಮುಗಿಸಿಬಿಡೋಣ” ಎಂದು ಆತ ಕಿರುಚಿದ್ರೇ ತಡ, ಉಳಿದ ೧೫ ಮಂದಿ ಸೇವಕರೂ ಮಿಖಾ ುಲ್‌ ಡೊಸ್ಟೊವಸ್ಕಿಯ ಮೇಲೆ ಬಿದ್ದು ಆ ಸ್ಥ ಛ ದಲ್ಲೇ ಅವನನ್ನು ಇರಿದು ಕೊಂದರು. ತಂದೆಯ ಕೊಲೆ ತಾಯಿಯ ಅಕಾಲ ಮರಣ ಇವೆರಡು ಘಟನೆಗಳೂ ಡೋಸೊ ಶವಸ್ಕಿಯ ಬಾಲ್ಯ ಜೀವನದ ಮೇಲೆ ಕರಿ ನೆರಳಿನಂತೆ ಹರಡಿತು. ಅವನ ಎಳೆ' ಮನಸ್ಸನ್ನು ಅವು ಜರ್ಜರಿತಗೊಳಿಸಿದುವು. ಡೊಸ್ಟೊವಸ್ಕಿಯನ್ನು ಜೀವನವಿಡೀ ಪೀಡಿಸುತ್ತಿದ್ರ ಮೂರ್ಛೆರೋಗಕ್ಕೆ (Fs) ಈ ಎರಡು ಘಟನೆ ಗಳೇ ಮೂಲ ಕಾರಣವೆಂದು ಅನೇಕ ಮನ ಶ್ಮಾಸ್ತ್ರಜ್ಞರು ಭಾವಿಸುತ್ತಾರೆ. ಲಂಪಟನೂ ವಿಷಯಲೋಲುಪನೂ ಕ್ರೂರಿ ಯೂ ಆದ ತಂದೆಯ ಕೊಲೆ ಡೊಸೊ ವಸ್ಕಿಯ ಮನಸ್ಸನ್ನು ಸದಾ ಕೊರೆಯುತ್ತಿತ್ತು. ಅವನ ಜಗ ಕೃತಿ ಕರಮಜೋವ್‌ ಸಹೋದರರು (Brothers Karamazov) ರಚನೆಗೆ ಮೂಲ ಪ್ರೇರಣೆ ಒದಗಿಸಿದ್ದು ಈ ಕೊಲೆಯೇ ಎಂದು ಖ್ಯಾತ ಮನಶ್ಶಾಸ್ತ್ರಜ್ಞ ಸಿಗ್ಮಂಡ್‌ ಫಾ ್ರಿಯ್ಸ್‌ ತನ್ನ ಒಂದು ಲೇಖನ (Dostoevsky and Patricide)ದಲ್ಲಿ ಹೇಳಿದ್ದಾನೆ. ಮನುಷ್ಯನ ಅಂತರಾಳದಲ್ಲಿ ಸುಪ್ತವಾಗಿ ಹೊಗೆಯಾಡುತ್ತಿರುವ ಇ. ಇ ತ್ರಸಿದ್ದ pe) ಪಾಪಪ್ರಜ್ಞೆಯ ಗಾಢವಾದ ವಿಶ್ಲೇಷಣೆ ಆ ಕೃತಿಯಲ್ಲಿದೆ. ಬಾಲ್ಯದ ದುಃಖಮಯ ದಿನಗಳು ಅವನ ಜೀವನದ ಸಂಧೈಯಲ್ಲೂ ಆಗಾಗ ಅವನಿಗೆ ನೆನ ತರೆ ಇ pe pa ಬೈಗಳನ್ನೆಲ್ಲಾ ನುಂಗಿ ` | ಧೂಸ್ಪೂಪಖಿಸಿ ಪಾಗುತ್ತಿತ್ತು. ಕರಮಜೋವ್‌ ಸೋದರರು ಕಾದಂಬರಿಯಲ್ಲಿ ಒಂದು ಇಡೀ ಅಧ್ಯಾಯವನ್ನು ಮಕ್ಕಳ ಮಾನಸಿಕ ತೊಳಲಾಟಕ್ಕೆ ಮೀಸಲಾಗಿಟ್ಟಿ ದ್ದಾನೆ. ಕುಡುಕ ತಂದೆಯ ಅಸ್ತವ್ಯಸ್ತ ನಿಂದಾಗಿ ತೀವ್ರವಾಗಿ ನೊಂದುಕೊಳ್ಳುವ ಚಾಲ pS _ ತಾಳೆ ೨ ಧಿ "ನಲ್ಲೂ ಹಾನಿ ವ್ಯಕ್ತಿತ್ವ ಚಿತ್ರಣದಲ್ಲಿ ಡೊಸ್ಟೋವಸ್ಥ್ಕಿ ೨ } ಪ ತನ್ನೆ ಬಾಲ್ಕದ ಅನುಭವಗಳನ್ನೇ ನಿರೂಪಿಸಿದ್ದಾನೆ. ಪೀಟರ್ಸ್‌ಬರ್ಗ್‌ನ (ಈಗಿನ ಮಾಸ್ಕೋ) ವಿಶ್ವ ka arg! ಲಯದ ee ಲ ಪದವೀಧರನಾದ ಬಳಿಕ ಡೊಸ್ಟೊ ವಸ್ಕಿಯ ಜೀವನ ಎರಡು ಕವಲಾಗಿ ಒಡೆಯಿತು. ೦ಚುಹಾಕಿದ ಕ್ಷಣಗಳು oy ೮೪೭ರಲ್ಲಿ ಡೊಸ್ಟೊವಸ್ಕಿ ಸಮಾಜವಾದಿ ವಿಚಾರಧಾರೆಯತ್ತ ಆಕರ್ಷಿತನಾದ. ಕ್ರಾಂತಿಕಾರಿ ಸಮಾಜವಾದಿಗಳ ಪ್ರಗತಿಪರ ಅಧ್ಯಯನ ತಂಡ ಗಳು ಹಾಗೂ ಸಭೆಗಳಲ್ಲಿ ಆತ ಭಾಗವಹಿಸಲೂ ತೊಡಗಿದ. ಈ ತಂಡದ ಚಟುವಟಿಕೆಗಳು ರಾಷ್ಟ್ರ ವಿರೋಧಿ ಎಂದು ಪರಿಗಣಿಸಲ್ಪಟ್ಟಿದ್ರವು. ೧೮೪೯ರಲ್ಲಿ w ೧೧೨ ತಂಡದ ಇತರ ಸದಸ್ಯರೊಂದಿಗೆ ಡೊಸೊ ವಸ್ಕಿ ಯೂ ಬಂಧಿಸಲ್ಪಟ್ಟ. ಪೀಟರ್ಸ್‌ ಬರ್ಗ್‌ನ ಸೈಂಟ್‌ ಪೀಟರ್‌,ಸೈಂಟ್‌ ಪಾಲ್‌ ಕೋಟೆಯ ಏಕಾಂತವಾಸಕ್ಕೆ ವನನ್ನು ತಳ್ಳಲಾಯಿತು. ೮ ತಿಂಗಳು ಅಲ್ಲಿ ಕಳೆಯ ಬೇಕಾಯ್ತು. ವಿಚಾರಣೆ ಮುಂದುವರಿಯುತ್ತಿತ್ತು. ರಾಷ್ಟ್ರದೊ ಹದ ಅಪರಾಧಕ್ಕಾಗಿ ಡೊಸ್ಟೊವ ಸ್ಕಿಗೂ ಅವನ ಸಂಗಡಿಗರಿಗೂ ಮರಣದಂಡನೆ ಶಿಕ್ಷೆ ಲಭಿಸಿತು. ಸಾವು ಅವರ ಕತ್ತು ಹಿಸುಕಲು ಹೊಂಚುಹಾಕುತ್ತಿತ್ತು. ಮೃತ್ಯುವನ್ನು ನಿರೀಕ್ಷಿ ಇ ಸುತ್ತಾ ಕುಳಿತ ಬದುಕಿನ ಉಗ್ರ ಕ್ಷಣಗಳವು. ಆಗ ಆತನಿಗೆ ೨೮ ವರ್ಷ. ದಟ್ಟವಾಗಿ ಮಂಜು ಕವಿದ ಒಂದು ಮುಂಜಾವು ಎಲುಬು ಕೊರೆ ಯುವ ಚಳಿಯಲ್ಲಿ ಡೊಸ್ಟೊವಸ್ಕಿಗೂ ಅವನ -ಸೂಗಡಿಗರಿಗೂ ಕಣ್ಣಿಗೆ ಕಪ್ಪುಬಟ್ಟೆ ಬಿಗಿದು ವಧಾ 7 ಮಾನಕ ಕರೆದೊಯರು. ಕೊಲೆಗಡುಕ ಸೈನಿಕರ rod: ya) ಲ ಶಾ ಬಂದೂಕಿನ ತುದಿಗಳು ಅವರ ಎದೆಗೆ ನೇರವಾಗಿ ಗುರಿ ಮಾಡಲ್ಪಟ್ಟಿದ್ದುವು. ಹೆಪ್ಪು ಗಟ್ಟಿದ ಭೀಕರ ವೌನ. ಪಾದ್ರಿ ಕೈಯಲ್ಲಿ ಶಿಲುಬೆ ಹಿಡಿದು ನಿಂತಿದ್ದ. ಗುಂಡೇಟಿಗೆ ಬಲಿಯಾಗಬೇಕಾದ ಕೈದಿಗಳಲ್ಲಿ ಡೊ- ಸ್ಟೊವಸ್ಕಿಯ ಸರದಿ ಎರಡನೆಯದು. ಬದುಕಲು 267-12 ಇನ್ನೂ ಕೆಲವು ಕ್ಷಣಗಳು ಉಳಿದಿದ್ದುವು. ಕೆಲವೇ ನಿಮಿಷಗಳೊಳಗೆ ಜಾರ್‌ . ನಿಕೋಲಸ್‌ನ ಯನ್ನು ಘೋಷಿಸಿದರು. ಕೈದಿಗಳ ಮರಣ ದಂಡನೆ ಶಿಕ್ಷೆ ರದ್ದು ಮಾಡಿ ೪ ವರ್ಷಗಳ ಕಾಲ ಸೈಬೀರಿಯಾ ದಲ್ಲಿ ಕಠಿಣ ದುಡಿಮೆಯ ಶಿಕ್ಷೆ ವಿಧಿಸಿದ್ದರು. ಶಿಕ್ಷೆ ಅನುಭವಿಸಲು ಸೈಬೀರಿಯಾಕ್ಕೆ ಹೋಗುವ ಮೊದಲು ಡೊಸ್ಟೋವಸ್ಕಿ ತನ್ನ ಹಿರಿಯಣ್ಣ ಮಿಖಾ ಯಿಲ್‌ಗೆ: ಬರೆದ ಕೆಲವು ಸಾಲುಗಳು ಹೀಗಿವೆ: “ನನ್ನ ಪ್ರೀತಿಯ ಅಣ್ಣ, ನಾನಿನ್ನೂ ಎದೆಗುಂದಿಲ್ಲ. ಜೀವನ ಎಲ್ಲ ಕಡೆಯೂ. ಒಂದೇ. ಸುತ್ತ ಜನರಿರುತ್ತಾರೆ. ಅವರ ಮಧ್ಯೆ ನಾನೂ ಸಿ ನ ಮನುಷ್ಯನಾಗಿ ಉಳಿದುಕೊಳ್ಳುವುದು, ದುರದೃ [al ಆ4ಂತಿ Ne AY ಲ A ಊದ್ದ ಾ್‌ ಸಮ್ಮುಖದಲ್ಲೂ ಸದಾ ಮನುಷ್ಯನಾಗಿ ಕೊಳ್ಳುವುದು, ಎಂದಿಗೂ ಧ್ಲೈೆರ್ಕ್ನ ಕಳಕೊಳ್ಳದಿರು ಲ ಲಿ ೪ ವುದು ಇದು ಇದುವೇ ಮಹತ್ತರ 59 ಸವಾಲು... ನಿರ್ದಯ ಬದುಕು ಸೈಬೀರಿಯಾದ ಒಮಸ್ಕ್‌ ಸೆರೆಮನೆಯಲ್ಲಿ ಕಠಿಣ ದುಡಿಮೆಯ ನಾಲ್ಕು ವರ್ಷಗಳು ಕ್ರೂರ ಮೌನ ವಿದ ಬದುಕಾಗಿ ಪರಿಣಮಿಸಿತು. ಪಿತೃಹತ್ಕಾಪಾತ ಕರು, ಪಶ್ನೀಹಂತಕರು, ದರೋಡೆಕೋರರು, ಅತ್ಕಾ ಚಾರಿಗಳು ಮುಂತಾದ ಪಾತಕಿಗಳ ಒಡನಾಟದಲ್ಲಿ, ಡೊಸ್ಟೊವಸ್ಕಿಯ ಜೀವನ ಕಳೆಯಿತು. ಇಟ್ಟಿಗೆ ಗಳನ್ನು ಸುಟ್ಟು, ಕಟ್ಟಡ ಕಟ್ಟುವ ಸ್ಥ ಳಕ್ಕೆ ಮಣ್ಣು ಹೊತ್ತು ಕೊರೆಯುವ, ಇರಿಯುವ ಚಳಿಯಲ್ಲಿ ಅವನ ಜೀವನ ಕಳೆಯಿತು. ಸ್ನಾನ ಮಾಡುವಾಗಲಾಗಲಿ ಆಸ್ಪತ್ರೆಗೆ ಹೋಗುವಾಗಲಾಗಲಿ ಅವನ ಕೈ ಕೋಳ ಗಳನ್ನು ಕಳಚಲಿಲ್ಲ. ಸೈಬೀರಿಯಾದ ಕೈದಿ ಶಿಬಿರದಲ್ಲಿ ಕಳೆದ ಯಾತ ನಾಮಯವಾದ ಆ ನಾಲ್ಕು ವರ್ಷಗಳ ಘನೀ ಭೂತವಾದ ಅನುಭವಗಳನ್ನು ಡೊಸ್ಟೊವಸ್ಕಿ “ಸಾವಿನ ಮನೆಯ ಟಿಪ್ಪಣಿಗಳು”(Notes from the House of Dead) ಎನ್ನುವ ಕೃತಿಯಲ್ಲಿ ನಿರೂಪಿಸಿದ್ದಾನೆ. ಅದರ ಪುಟ ಪುಟಗಳಲ್ಲೂ ಹಸಿಯಾದ ಮಾನವೀಯತೆಯ ಕಂಪು ಹರಡಿದೆ. ಸೈಬೀರಿಯಾದ ಕೈದಿ ಶಿಬಿರದಲ್ಲಿ ಪಿತೃಹತ್ಕಾಪಾತಕಿ ಯೊಬ್ಬನಿದ್ದ. ಆತ ನಿದ್ದೆಯಲ್ಲಿ ಆಗಾಗಕನವರಿಸುತ್ತಿದ್ದ. ಲ ಜೀವನ. CO ER ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ “ಹಿಡಿಯಿರಿ ಅವನನ್ನು, ಅವನ ತಲೆ ಕತ್ತರಿಸಿ”ಎಂದು ಕಿರುಚುತ್ತಿದ. “ಕರಮಜೋವ್‌ ಸಹೋದರರು ಉು ಕೃತಿಯಲ್ಲಿ ನಿರೂಪಿತರಾದ ಜಮೀನ್ದಾರ ಫ್ಯೊಡೋ- ರ್‌ ಪ್ಲಾವೋವಿಚ್‌, ಕರಮಜೋವ್‌ನ ಕೊಲೆ. (ಪಿತೃ ೧೨ ಹತ್ಯೆ) ಪಿತೃಹತ್ಕಾಪಾತಕನ ಜೀವನವೇ ಹಿನ್ನೆಲೆ ಒದಗಿಸಿರಬೇಕು. ಪರಿಸರದ ಕ್ರೌರ್ಯ, ಮನುಷ್ಯ ಮನುಷ್ಯನ ಮೇಲೆ ಎಸಗುವ ಅಮಾನುಷ ಅನ್ಯಾಯ ವ ಮೃಗೀಯ ದಬಾಳಿಕೆ ಶೋಷಣೆ ಮುಂತಾದ ಕ್ರ 2) ವನ್ನೆಲ್ಲ ಸೈಬೀರಿಯಾದಲ್ಲಿ" ಅನುಭವಿಸಿದರೂ ಊಸ್ಟೂವಸ್ಕಿಯಲ್ಲಿ ಜೀವನ ಪ್ರೀತಿ ಒಂದಿಷ್ಟೂ ದುರಂತಮಯ ಸಂಘರ್ಷ ಇದೊ ನ ಇ ಜಾಲ ಎ ಅಲೆ. ಸ್ನಬೀರಿಯಾದಿಂದ ಬಿಡುಗಡೆಯಾಗಿ ಪೀಟರ್‌ ಶ್ರ ಬರ್ಗ್‌ಗೆ ಹಿಂತಿರುಗಿದ ಒರಿ ಡೊಸೊ ವಸಿ ಆ ತ ಐದು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ. ೧೮೫೯ರ ಬಳಿಕ ಲೇಖಕನಾಗಿ ಅವನ ಬದುಕು ಆರಂಭ ವಾಯಿತು. ಆದರೆ ಪುಸ್ತಕ ಪ್ರಕಟಣೆಯಿಂದ ದೊರೆತ ಹಣವೆಲ್ಲ ಸಾಲಗಾರರ ವಶವಾಗುತ್ತಿತ್ತು. ಮುಂದಿನ ೨೫ ವರ್ಷಗಳು ಅವನ ವೈಯಕ್ತಿಕ ಜೀವನ ದುರಂತ ಮಯ ಸಂಘರ್ಷದಿಂದ ಕೂಡಿತ್ತು. ಏಕಾಏಕಿ ಅವನ ಮೇಲೆ ದಾಳಿಮಾಡುತ್ತಿದ್ದ ಮೂರ್ಛೆ ರೋಗ ಅವನ ಮಾನಸಿಕ ಪ್ರಪಂಚವನ್ನೆ ಜರ್ಜರಿತ ರ್ರ ಗೊಳಿಸಿತು. ಶ ಜೂಜುಕೋರನಾಗಿದ್ರ ಆತ. ಒಂದು ಬಾರಿ ಜೂಜಾಡಲು ಕೈಯಲ್ಲಿ ದುಡ್ಡಿಲ್ಲದೆ ಹೆಂಡತಿಯ ಕಿವಿಯ ಆಭರಣಗಳನ್ನೂ ಸೀರೆ ರನ್ನೂ ಒತ್ತಿಯಿಟ್ಟನಂತೆ. ಜೂಜಿನಲ್ಲಿ ಆತನಿಗಿದ್ದ ಅದಮ್ಯ ಆಸಕ್ತಿ "ಗ್ಯಾಂಬ್ಲರ್‌' ಕಾದಂಬರಿಯಲ್ಲಿ ಎಎ ಹ ಮನೋವೇಧಕವಾಗಿ ವರ್ಣಿತವಾಗಿದೆ. ಜೂಜು ತಾರಾ ಹತಾ ೨ ೧೮೫೭ರಲಿ ಡೊಸೊ ವಸ್ಕಿ ಆದರೆ ದಾಂಪತ್ಯ ಜೀವನ ಸುಖಮಯವಾಗಿರ ದಿಲ್ಲ. ಆಕೆ, ಸದಾ ರೋಗಗ್ರಸ್ತೆ, ಹಿಸ್ಸೀರಿಯಾ ಬ ವ್ಯಾಧಿ ಪೀಡಿತಳಾಗಿದ್ದ ಳು. ಎಂಟು ವರ್ಷ ಆಕೆಯ ಜೊತೆ ಬಾಳ್ವೆ ಸಾಗಿಸಿದ. ಆ ಮೇಲೆ ವಿವಾಹ ವಿಚ್ಛೆ ದನ. ಮಾಡಿಕೊಂಡು ೧೮೬೬ರಲ್ಲಿ. ಅನ್ನಾ pK ಗ್ರಿಗೋರಿಯೆವ್ನಾ ಎಂಬ ಸ್ಲೆನೊಗಾಫರಳನ್ನು ವಿವಾ ಹವಾಡ. ಡೊಸ್ಟೊವಸ್ಕಿಯ ಅಂತ್ಯಕಾಲದ ವರೆಗೂ ಆಕೆ ಅವನ ಜೊತೆಯಲ್ಲಿದ್ದಳು. ಡೊಸೊ ಿವಸ್ಕಿಯ ಅಮೂಲ್ಯ ಸಾಹಿತ್ಯವನ್ನು ಭವಿಷ್ಯತ್‌ ಜನಾಂಗಕ್ಕೆ ಉಳಿಸಿದ ಮಹಾನುಭಾವೆ ಆಕೆ. ಮಾತ್ರವಲ್ಲ, ಡೊಸ್ಟೊವಸ್ಕಿಯ ಜೀವನದ ನೆನಪುಗಳನ್ನೂ ಆಕೆ ಚಿಲ್ಲು ಮಾಸ್ಕೋದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೂ ಆಕೆಯೇ [ಪ್ರೇರಕ 5 ಷೆ ತಳ್ಳಿ [No] ಸೊ ಸಿಯ ಜಾ! £1 ಆಶ್ರಾ. ದಂ pe ೧೮೫೯-೬೧ರ ನಾನಾ ಸಂಪಾದಕನಾದ. (Diary of a Writer) ಎನ್ನುವ ಶೀರ್ಷಿ ಯಡಿಯಲ್ಲಿ ಆತ ಟಗ ರ್‌ ್‌್‌ಿ F apc ವ FE me ಬರಿಯುತ್ತಿದ್ದ ಲೇಖನಮಾಲೆ ತುಂಬ ಜನೆ A ) ಇರದು ಇ ಗ ಗ ಖೆ ಪ್ರಿಯವಾಯಿತು ಸಮಕಾಲೀನ ಯುರೋಪಿನ ಎ ಇಲ ಸ್ನ ತ. ಜ್ಹಲಂತ ರಾಜಕೀಯ ಸಮಸ್ಯೆಗಳನ್ನೂ ಸಾಮಾ wy ವ ಎನಿ ಜಿಕ ಸಮಸ್ಯೆಗಳನ್ನೂ ತನ್ನ ಕಾದಂಬರಿ ರಚನೆಗೆ ಪ್ರೇರಣೆ ನೀಡಿದ ಅನುಭವಗಳನ್ನೂ ಗಾಢ ವೈಃ ೧೮೬೨, ೬೩, ೬೫ರಲ್ಲಿ ಡೊಸ್ಟೊವಸ್ಕಿ ಜರ್ಮನಿ, ಸ್ವಿಟ್ಜರ್‌ಲೆಂಡ್‌, ಇಟಲಿ, ಇಂಗ್ಲೆಂಡ್‌ಗಳಿಗೆ ಪ್ರವಾಸ ಕೈಗೊಂಡ. ಡೊಸ್ಟೊವಸ್ಕಿ . ಮಾಸ್ಕೋದಲ್ಲಿ ಕವಿ ಪುಷ್ಕಿನ್ನನ ವಿಗ್ರಹದ ಅನಾವರಣ ಸಂದರ್ಭ ದಲ್ಲಿ ಅಲ್ಲಿ ನೆರೆದ ಜನತೆಯನ್ನು ಉದ್ರೇಶಿಸಿ ಮಾಡಿದ ಭಾಷಣ ಜಾಗತಿಕ ಸಾಹಿತ್ಯದಲ್ಲೇ ಮೌಲ್ಯಾತ್ತಕ ಕೃತಿಯಾಗಿದೆ. ಮರುವರ್ಷವೇ ಆತ ತೀರಿಕೊಂಡ. ರಷ್ಯದ ಜನಸಾಮಾನ್ಯರು, ಬುದ್ದಿಜೀವಿಗಳು ಅಗಾಧ ಸಂಖ್ಯೆಯಲ್ಲಿ ಈ ಮಹಾನ್‌ ಲೇಖಕನ ಶವಯಾತ್ರೆಯಲ್ಲಿ ಭಾಗವಹಿಸಿ, ಒಬ್ಬ ಚಕ್ರವರ್ತಿಗೆ ನೀಡಬಹುದಾದ ಶವಸಂಸ್ಕಾರ ' ವೈಭವವನ್ನು ಬಿ ಈ ನತದೃಷ್ಟ ಲೇಖಕನಿಗೆ ನೀಡಿದರು. ಕೃತಿಗಳು ೧೮೪೫ರಲ್ಲಿ ಡೊಸ್ಟೊವಸ್ಕಿಯ ಪ ಥಮ ಕಾದಂಬರಿ "ಬಡ ಜನರು' (Poor People) ಪ್ರಕಟವಾಯಿತು. - ಕಡುಬಡತನದಲ್ಲಿ ನರಳಿದ ಗುಮಾಸ್ತನ ಬದುಕಿನ ಸಾಮಾಜಿಕ ದುರಂತದ ವಾಸ್ತವಿಕ ನಿರೂಪಣೆ ಇರುವ ಕೃತಿ ಅದು. ನೀರಸ ೪ | ನಾಮೆ ೨ ಎ ಏಕಾಂತದಲ್ಲಿ ಬದುಕು ತಳ್ಳುವ ಕನಸುಗಾರ. ಮಾನಸ ~~ kc ೋಕದ ವಿಶ್ಲೇಷಣೆ ಆ ಕೃತಿಯಲ್ಲಿದೆ. ಇದೇ ಕಾಲ _ ತಾಳೆ ಗ , ಲಿ ರಚಿತವಾದ ಮತ್ತೊಂದು ಕೃತಿ ಬೆಳ್ಳ] ನ ರಾತ್ರಿಗಳು”. (White Nights) ಪೀಟ 3 — ಕಾಲ ~~ ಪಿ ಬರ್ಗಿನ ವರ್ಣರಂಜಿತ ಜೀವನದ ಹಿನ್ನೆಲೆಯಲ್ಲಿ ೨ va cy ಹೆ pS ಕಿತ್ರಿತವಾದ ಪ್ರೇಮ ಕತೆ. ಆಧುನಿಕ ಜಗತ್ತಿನ ೧ ಮ್‌ — pe ಕಾಲ ಟ್ರ ಪರಿಸರದ ಕ್ರೌರ್ಯ ದಲ್ಲಿ ತಾರುಣ್ಣದ ಸುಂದರ ಡ್‌ ಟ್ರ ಡ್‌ ಕನಸುಗಳು ನಾಶವಾಗಿ ಹೇಯ ವಾಸ್ತವಿಕತೆಯೇ ಜಯ ಗಳಿಸುತ್ತದೆ ಎಂಬುದನ್ನು 'ಡೊಸ್ಟೊವಸಿ ಬ ತ 2 ಗ ಸ್ಪ ದಷ್ಟು ಷ್ಟಿ ~ ಆಕ್ಷ ತಿಯ ನಿರೂಪಿಸಿದಾ ನೆ. Ww ಸಾವಿನ ಮನೆಯ ಟಿಪ್ಪಣಿಗಳು (Notes from the House of Dead) ಕೃತಿಯಲ್ಲಿ, ಕೈದಿಯಾಗಿ ತನ್ನ ಜೀವನಾನುಭವಗಳನ್ನು ವರ್ಣಿಸಿದ್ದಾನೆ. ಅಪರಾಧ ಮತ್ತು ಶಿಕ್ಷೆಯ ಸಮ ಸೈಯ ವಿಶ್ಲೇಷಣೆಯಲ್ಲಿ ಅವನಿಗಿರುವ ಅದಮ, ಆಸಕ್ತಿ, ಕೊಲೆ ಗಡುಕರು, ಅತ್ಕಾಚಾರಿಗಳು, ವಿಕೃತ ಕಾಮಿಗಳು. ಮುಂತಾದವರ ಮನಸ್ಸಿನ ಕರಾಳ ಮೂಲೆಗಳನ್ನು ಶೋಧಿಸಿ ಅಸಾಧಾರಣ ವಾಸ್ತವಿಕತೆಯಿಂದ ಚಿತ್ರಿಸಿದ ಈ ಕೃತಿಯನ್ನು ಹೋಲುವೆ ಮತ್ತೊಂದು ಕೃತಿ ಜಾಗತಿಕ ಸಾಹಿತ್ಯ ದಲ್ಲಿರುವುದಾದರೆ ಅದು ದಾಂತೆಯ ಫರ್‌ನೋ” ಇರಬಹುದೇನೊ ? ೨೦ನೇ ಶತಮಾ ನದ ಮಧ್ಯಭಾಗದಲ್ಲಿ ನಾರೀ ಕೈದಿಗಳ ಯಾತನಾ ಶಿಬಿರಗಳಲ್ಲಿ (Concentration Camps) ಹಿಟ್ಲರನ ಅಮಾನುಷ ಹಿಂಸೆ ಅನುಭವಿಸಿದ ಕೈದಿ ಗಳು ಈ ಕೃತಿಯನ್ನು ಓದಿದ್ದರೆ ತಮ್ಮ ಯಾತನೆ ಗಳ ಪ್ರತಿಧ್ವನಿಯೇ ಆ ಕೃತಿಯಲ್ಲಿರುವುದು ಅವರಿಗೆ ತಿಳಿಯುತ್ತಿತ್ತೇೇನೊ. ಮನುಷ್ಯನ ಹೃದಯದಲ್ಲಿ ಸುಪ್ತವಾಗಿ ಹೊಗೆ ಯಾಡುತ್ತಿರುವ ಪಾಪ ಪ್ರಜ್ಞೆಯ ಗಾಢ ವಿಶ್ಲೇಷಣೆ ಇಂ ತೆ ಇನ್‌ ಸಹೋದರರು” ಇರುವ ಅವನ “ಕರಮಜೋಃ ಕಾದಂಬರಿ, ಜಾಗತಿಕ ಸಾಹಿತ್ಯದ. ಕೆಲವೇ ಶ್ರೇಷ್ಠ ಲಿನ್‌ ೧ "ಮಾ 2 ಕೃತಿಗಳಲ್ಲಿ ಒಂದಾಗಿದೆ. 'ಮಹಾಪಾಪಿಯೊಬ್ಬನ (The Life of a Great Sinner) ಎಂದು ಮೊದಲು ಈ ಶೀರ್ಷಿಕೆ ನೀಡಿದ. ಈ ಕಾದಂಬ ಹಾಸ್ತಾ ಹ ತ pe ಬ. ಕ್‌ ಬರೆದು. ಮುಗಿಸಲು ೮ ವಷ ಗ ~~ ತ್ಯ ಮೂದಲು ಕ ಇ ಎವಿ ಕೃತಿ ಅದು, ಎಂದು ಕರಮ ಜೋವ್‌ ಸಹೋ pops A ಇ 6 ದರರು ಕ್ಸತಿಯ ಬಗೆ ಖ್ಲಾತ ವಿಜ್ಞಾನಿ ಐನ್‌ ೨) 1) ಲ ಥಿ ಇ ಇರೋರ ತೆ ಸನ ಸ್ಟೈನ್‌ ಹೀಳದ ಮಾತು ೯ ಶ್ಸರಶಃ ನಿಜ. ಮನುಷ್ಯ ತಾವ ಎ ಕಪಿ pe ಪಿ ಸ್ಲೋ ಸ್ನಭಾವದ ಪ್ರತಿಯೊಂದು ವೈಪರೀತ್ಯವನೂ ಇಗ ಇ ಅಾ ತಾ ಬಾಳು ಸ ಗ - ಇ ವಿಕ್ಸತಾವಸ್ನೆಯನ್ನೂ ಅಲ್ಲಿನ ಪಾತ್ರಗಳು ಪ್ರತಿ 0) ಫಿ ಲ = / ರ EP RE ಜತ? 9 ಎನಿ ವಿ J ದ್ಯಾ ಬಿಂಬಿಸುತ್ತವ. ಜೀವನ-ಮರಣ, ಧರ್ಮ-ನಾಸ್ತಿ ಇ ಖೆ pS ಬ — ಮ ಕತೆಗೆ ನಡೆಯುವ ನಿರಂತರ ಸಂಘರ್ಷ ಆ ಕೃತಿ ಖ್‌ i ಯಲಿದೆ. ೧೨ ಲ್‌ ಜಾ ಬ ಪರಾಥ ತಪ್ತ ಶಿಕ್ಪೆ? (Crime . 5 ೨, ಗಾಳಿ and ೫0115073070 ದೊಸ್ಫೊವಸ್ಕಿಯ — pe — ೪ ಷೂ ಮತ್ತೊಂದು ಪ್ರಸಿದ್ಧ ಕೃತಿ. ನ್ಯಾಯಶಾಸ್ತ್ರ ವ್ಯಾಸಂಗ ಮಾಡುತ್ತಿದ ರಾಘೋಲ್ಡಿಕೋಲ್‌ ಎಂಬ ವಿದ್ಯಾರ್ಥಿಯೊಬ್ಬ ಗಿರವಿದಾರ ಮುದುಕಿಯೊಬ್ಬ ಳನ್ನು ಕೊಲೆ ಮಾಡುವುದು ಕಾದಂಬರಿಯ ವಸ್ತು. ಕೊಲೆಗೆ ಮುನ್ನ ಅವನ ಮನಸ್ಸಿನ ತೊಳ ಗತೆ ಪಿ. nm ಗಲ ಕೊಲೆಯ ಬಳಿಕ ಅನುಭವಿ H) ಕಾ ಮ ಸೂಳೆಯಾದ ಸೋನಿಯಾ ದ್ರ ೧೨ ಮಾರ್ಮಲೆ ಡೋವಳ ನಾಚಿಕೆ ಗೇಡಿ ಬಾಳ್ವೆಯನ್ನು ಹೆಣ್ಣಿನ ಅಸಹಾಯಕತೆಯನ್ನು ನಿರುದ್ವೇಗದಿಂದ ಚಿತ್ರಿಸಿದ ರೀತಿ ಬೆರಗುಗೊಳಿಸುತ್ತದೆ. a [A ತ್ಹ €° pd (ಈ) ಯನ್ನು ಧಿಕ್ಕರಿಸಿ ಅಮಾನುಷ ್ಸ್ಯ ನಡೆಸುವ ಅಪರಾಧಿಗಳು ಅಂತಿಮವಾಗಿ ಕಠೋರ ಶಿಕ್ಷೆಗೆ ಗುರಿಯಾಗಲೇಬೇಕು ಎಂಬುದನ್ನು ಡೊಸ್ಟೊವಸ್ಕಿಯ ದುಷ್ಟ ಪಾತ್ರಗಳು ಕೊನೆ ಯಲ್ಲಿ '- ಅನುಭವಿಸುವ ಶಿಕ್ಷೆಯಿಂದ ಸ್ಪಷ್ಟ ವಾಗುತ್ತದೆ. “ಅಪರಾಧ ಮತ್ತು ಶಿಕ್ಷೆ” ಕಾದಂಬ ರಿಯ ರಾಷೊಲ್ಲಿಕೋವ್‌, "ಕರಮಜೋವ್‌ ಸಹೋದರರು” ಕೃತಿಯ ಮಿತ್ಕಾ ಕರಮಜೋವ್‌- ಇಬ್ಬರಿಗೂ ಅವರು ಎಸಗಿದ ಕ್ರೂರ ಕೃತ್ಯ ಗಳಿಗಾಗಿ ಸೈಬೀರಿಯಾದ ಕೈದಿ ಶಿ ಕಠಿಣ ದುಡಿಮೆಯ ಶಿಕ್ಷೆ ಲಭಿಸುತ್ತದೆ. ಕರಮ ಜೋವ್‌ ಸಹೋದರರು ಕೃತಿಯ ಸ್ಮೆರ್‌ಡ್ಕ ಕೋವ್‌ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಐವಾನ್‌ ಕರಮಜೋಗೆ ಹಿಡಿಯುತ್ತದೆ. ಹೀಗೆ ಪ್ರತಿಯೊಂದು ದುಷ್ಟರ ಪಾತ್ರಗಳೂ ತಾವು ಎಸಗಿದ ಕ್ರೂರ ಕರ್ಮಗಳಿಗೆ ಪರಮಾವಧಿ ಪ್ರಾಯ ಶ್ಲಿತ್ತ ಅನುಭವಿಸುತ್ತಾರೆ. ಸಮಕಾಲೀನ ಸಮಾಜ ವನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ವ್ಯಕ್ತಿಗಳ ರೋಗಗ್ರಸ್ತ ಮನಸ್ಸನ್ನು ತನ್ನ ಸಮಕಾಲೀನ ಲೇಖಕರಿಗಿಂತ ಹೆಚ್ಚು ಅರ್ಥಪೂರ್ಣವಾ ಲಿ pe ಉೂನಸ್ಟೂ ವಸ್ತಿ ಹಾರ ಹುಚು ಬ್ದ ಟು ಡೊಸ್ಟೊವಸ್ನಿಯ ಕೃತಿಗಳಲ್ಲಿ ಪಾತ್ರ ಚಿತ್ರಣ ಲ ಕೆ ಲ ಮಾ ಮ 4, ಹಾಗೂ ದ್ವಂದ್ವ Personality)ಗಳ ನಿರೂಪಣೆಯಲ್ಲಿ, ಬಿಡಿ ಬಿಡಿಯಾದ ಕಲಾತ್ಮಕ ವಿವರಗಳಲಿ ಆ ಕಾಲದ ಈ ಮಾ ಸಾಮಾಜಿಕ, ತಾತ್ವಿಕ, ನೈತಿಕ ತತ್ವಗಳ ಅನ್ವೇಷ- ಣೆಯ ಪ್ರಭಾವ ಕಂಡು ಬರುತ್ತದೆ. ಅವನ ಕೃತಿ ಗಳಲ್ಲಿ ಕಿಕ್ಕಿರಿದು ತುಂಬಿರುವ ಕೊಲೆ, ಅತ್ಯಾಚಾರ, ಆತ್ಮಹತ್ಯೆಯ ಘಟನೆಗಳು ಓದುಗರನ್ನು ರೋಮಾಂಚನಗೊಳಿಸಲು ಅಥವಾ ಅವರ ಅನುಕಂಪವನ್ನು ಪಡೆಯಲು ಅವನ ಕಲ್ಪ ನೆಯ ಜೋಳಿಗೆಯಿಂದ ಸಿಡಿದ ಸರಕುಗಳಲ್ಲ. ಒಂದು ನರಳುವ ಆತ್ಮದಿಂದ ಹೊರಹೊಮ್ಮಿದ ಸತ್ಯಗಳು. ತನ್ನ ಕುದಿಯುವ ಹೃದಯವನ್ನೇ ತನ್ನ ಕೃತಿಗಳಲ್ಲಿ ಎರಕಹೊಯ್ದ ಅಪೂರ್ವ ಕಲಾವಿದ ಆತ. ಸ್ಪೇನ್‌ ಸಾಹಿತಿ ಸರ್ವಾಂಟಿಸ್‌ನ ಡಾನ್‌ ಕ್ವೀಹೋ (Don Quixote) ಕೃತಿಯ ನಾಯಕ, ಪಿಲು ಮೀರ ಡಾನ್‌ ಕ್ವೀಹೋನ ನೆನಪು ತರುವ ಡಾಸ್ಟೊವಸ್ಕಿಯ "“ಈಡಿಯಟ್‌' ಕಾದಂಬರಿಯ ಪ್ರಿನ್‌ ಮಿಷ್ಕಿನ್‌ ನೈತಿಕ ಪಾವಿತ್ರ್ಯದ ಸಾಕಾರ ರೂಪ. ಒಳಿತಿನಲ್ಲಿ ತಮಗಿರುವ ಅಚಲ ಶ್ರದ್ಧೆಯನ್ನು ಕಾಪಾಡಿ ಕೊಳ್ಳಲು ಹೋರಾಡುವ ಒಬ್ಬ ವ್ಯಕ್ತಿ ಲೋಕದ ಜನರ ದೃಷ್ಟಿಯಲ್ಲಿ ಹುಚ್ಚನೆನಿಸುತ್ತಾನೆ. ಅದು ಅನಿವಾರ್ಯ. ಆದರೂ ಸ್ವಾರ್ಥಮಯವಾದ ಈ "ಜನ-ಅರಣ್ಯ'ದ ಜಗತ್ತಿನಲ್ಲಿ ಮನುಷ್ಯತ್ವವನ್ನು ಕಳೆದುಕೊಳ್ಳದೆ ಬದುಕುವುದು ಅದೇ ಜೀವಿ ತದ ಸಾರ್ಥಕ ಉದ್ದೇಶ: ಡೊಸ್ಕೊ ್ಲಿವಸ್ಥಿಯ "ಈಡಿಯಟ್‌? ಅಂಥವನು. 'ಫಿಟ್ಸ್‌' ಕಾಯಿಲೆ ಯಿಂದ ಆಗಾಗ ನರಳಿ ಬು ಕಳೆದುಕೊಳ್ಳುತ್ತಿದ್ರ ಮಿಷ್ಕಿನ್‌' |: ಡೊಸ್ಟೊವಸ್ನಿಯ ಆಕರ್ಷಣೀಯ ಹೃದಯ, ಮನಸ್ಸು, ರಣರಂಗವಾಗಿತ್ತು. ಅಲ್ಲಿ ಧರ್ಮ ನಾಸ್ತಿಕತೆಗೆ, ಭಾವುಕತೆ ಮತ್ತು ವಾಸ್ತ ಸ ತ — ವಿಕತೆಗೆ ನಿರಂತರ ಹೋರಾಟ ನಡೆದಿರುತ್ತಿತ್ತು. ಎಂದ ಡೊಸ್ಟೊವಸ್ಕಿ, ಬದುಕನ್ನು ಹಿಂಡಿ ಹಿಪ್ಪೆ ಮಾಡುವ, ವ್ಯಕ್ತಿತ್ವವನ್ನು ಛಿದ್ರ ಛಿದ್ರ ಗೊಳಿಸುವ ಸಮಸ್ಯೆಗಳಿಂದ ಪಾರಾಗಲು. ಇರುವ ಅಂತಿಮ ಉಪಾಯವೆಂದರೆ ಆತ್ಮಹತ್ಯೆಯೊಂದೇ ಎಂದು ಆತ ತನ್ನ ಕೆಲವು ಕೃತಿಗಳಲ್ಲಿ ಪ್ರತಿ ಪಾದಿಸಿದ. ಜೀನ 5೨ ಯಾತನೆಯನ್ನು ನಮ್ಮೆಲ್ಲರಿಗಿಂತ ಹೆಚ್ಚ ವ್ರವಾಗಿ ಅನುಭವಿಸಿದ ಡೊಸೊ ಶವಸ್ಕಿ ವ ನುಷ್ಯನೆ ಸ್ವಭಾವದ ಆಳಕ್ಕಿಳಿದು ಅಲ್ಲಿನ ದೌರ್ಬಲ್ಯಗಳನ್ನು ಹೆಚ್ಚು ಗಾಢವಾಗಿ ಅರ್ಥ ಮಾಡಿಕೊಂಡ. ಹೇಗೆ ಬದುಕಿದರೆ ನಮ್ಮ ಜನ್ಮ ಸಾರ್ಥಕ ಎಂಬುದನ್ನು ಆತ ತಿಳಿಸಿದ. ಅದು ನಿಜಕ್ಕೂ ಹೃದಯದ ಬುದ್ಧಿ ವಂತಿಕೆ. ನಾವು ಕಲಿತು ಕೊಳ್ಳಬೇಕಾದದ್ದು ಅದನ್ನೇ. ಸೆ ನ್ನ EEE SE SEES ONE ED ೯೨ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ನಗೆ ಈಗ ಸರಿಯಾಗಿ ೬೦ ವರ್ಷ. ಕಳೆದು ಕೊಂಡ ನನ್ನ ಆಯುಸ್ಸಿನ ಬಗ್ಗೆ ಕಳವಳ ಪಡು ತ್ತೇನೆ. ಯಾಕೆ? ಎಂದು ಯೋಚಿಸುವಾಗೆಲ್ಲ ನನ್ನ ಮನಸ್ಸಿನಲ್ಲಿ : ಹುಟ್ಟುವ ವಿಚಾರಗಳು ಅನಂತ. ಅದರ ವ್ಯಾಪ್ತಿ ಯ ಅರಿವು ನನಗಿನ್ನು ಅರಿವಾಗದೆ ಹೋದರೂ ನನ್ನಷ್ಟಕ್ಕೆ ನಾನು ವಿಚಾರದ ಮಂಥ- ನಕ್ಕೆ ತೊಡಗಿದಾಗ ಅಮು ಕಳೆದು ಹೋದ ದಿವಸ ಗಳನ್ನು ಎಣಿಸುವಾಗ, ನನ್ನ ಕಳೆದುಕೊಂಡ ಆಯಸ್ಸಿನ ಬೆಲೆ ಹಿರಿದು ಎನಿಸುತ್ತ ದೆ. ವಿಚಾರದ ತಳಮಳ ಹೆಚ್ಚುತ್ತ ದೆ. ಈ ೫೯ ವರ್ಷದಲ್ಲಿ ನಾನು ಸಾಧಿಸಿದ್ದೇನೂ ಇಲ್ಲವಾದರೂ ಆಗಿನ ನನ್ನ ಬದುಕು ಅಷ್ಟೊಂದು ಸುವ್ಯ ವಸ್ಥಿ ತವಾಗಿತ್ತು. ಭದ್ರವಾದ ಪರಿಸರ ಪ್ರಾಮಾಣಿಕ ನೆಲೆಯಲ್ಲಿ ಕಳೆದ ದಿನಗಳು ಇನ್ನು ಬರಲಾರವು. ಆಗಲೇ ತಿಳಿಸಿದಂತೆ ನನಗೆ ಈಗ. ೬೦ ವರ್ಷ. ನನ್ನ ತಲೆಗೂದಲು ಅಲ್ಲೊಂದು ಇಲ್ಲೊಂದು ಹಣ್ಣಾಗಿವೆ ಅಷ್ಟೆ; ಅರವತ್ತು ವರ್ಷದ ಆ ೯೩ ಮ A Ww RS ಎಡ, 1 W- ಮಾ | ky 1 : ಹ | ಬ 3 ಪ್ರೇಮಾ ಭಟ್‌ ಮುದುಕಿಯಂತೆ ನಾನು ಕಾಣುವುದಿಲ್ಲವಂತೆ. ನಿಜ. ರೇಷಿಮೆಯಂತೆ ನಯವಾಗಿ ಇಳಿ ಬಿದ್ದಿರುವ ನನ್ನ ಕೂದಲನ್ನು ನೋಡಿ ನೋಡಿ ಮರುಗುವವರಿಗೆಲ್ಲ ಹೇಳಿದ್ದೇನೆ. ನೀವು ಆ ತೈಲ ಈ ತೈಲ ಅಂತ ನೂರೆಂಟು ಬಗೆಯ ಎಣ್ಣೆ ಹಾಕುತ್ತೀರಿ. ನಾನು ತೆಂಗಿನೆಣ್ಣೆಯ ವಿನಾ ಬೇರೆ ಎಣ್ಣೆ ಉಪಯೋಗಿಸು ತ್ತಿರಲಿ ಗಿಲವೆಂದರೆ ಕೇಳುವುದಿಲ್ಲ. ನಿಮ್ಮ ಕಾಲ ದವರು ಗಟ್ಟಿ ಎಂದು ಹಂಗಿಸುವ ಸೀತಾ, ಬಟ್ಟಲು ತುಂಬ ಅನ್ನದೆ ಸಿಂದು ಉಂಡಿದ್ದಾ ಳೆ? ಬೆಳ್ಗೆದ್ದರೆ ಪೂರಿ, ದೋಸೆ ಇಲ್ಲ ಬ್ರೆಡ್ಡು ತಿನ್ನುವ 'ನಿವರ ಹಾಗೆ ನಾವಿರಲಿಲ್ಲ. ಒಂದು ಬಟ್ಟ ಲು ತಂಗಳು, ಅದರ ಮೇಲೊಂದಿಷ್ಟು ಉಪ್ಪಿ ಸಕಾಯಿ, ನೀರು ಮಜ್ಜಿ ಗೆ, ಇಲ್ಲ ಒಂದು ಬಟ್ಟಲು ಗಂಜಿ, ಎರಡು ಮಿಳೆ ತೆಂಗಿನ ಎಣ್ಣೆ, ಮಿಡಿ "ಉಪ್ಪಿ ನಕಾಯಿ ಇದು ನಮ್ಮ ಬೆಳಗಿನ ಫಲಾಹಾರ. ಆ ತಂಪಿಗೆ ನಾನು ಮಾಡುತ್ತಿ ಕದ್ದ ಕೆಲಸ ಈ ಸೀತಾಳಾಗಲಿ ಅವಳ ೯೪ ಕೆಸ್ತೂರಿ, ವಿಶೇಷ ಸಂಚಿಕೆ, ನವೆಂಬರ್‌ ೧೯೭೮ ಆಗಲಿ ಅಥವಾ ನಾನು ಈಗಿನ ದಿವಸ ಆಗಲಿ ಮಾಡ € & ಸಿ 3 ( ಬೇರೆಲ್ಲ ಲಕ್ಷಣಗಳೂ ಕೂಡಿಕೊಳ್ಳುತ್ತವೆ. ನಾನು ನನ್ನ ಬದುಕಿನಲ್ಲಿ ಕಳೆದ ದಿನಗಳನ್ನು ಬಹಳವಾಗಿ ಪ್ರೀತಿಸುತ್ತೇನೆ, ಗೌರವಿಸು ತ್ತೇನೆ. ಯಾಕೆ? ಆಗಿನ ದಿವಸಗಳಲ್ಲಿ ಹೆ ಆ ಜ್‌ 5 ತೆ ಗು ) ರ ಬ 2 ಚ ಕ್ರ ಗ (ಗ್ಗ — ೩ ಕಿನ ಪ್ರತೀಕವಾಗಿದ್ದಳು. ಪ್ರಾಮಾಣಿಕವಾಗಿ ಒಟ್ಟು — ಹಾಬಿ ಡ್ರಾ ಕುಟುಂಬದ ಕೇಂದ್ರಬಿಂದುವಾಗಿ : ಬದುಕುತ್ತಿ ವ ಇಲ್ಲ ನೋತ ಕಾರ್ಯಭಾರ ಳು ಹ FES ದಳು. ನಾನು ಹೇಳುವುದಾದರೆ ನನ್ನ ಕುಟುಂಬ [5] \ ಇ — — ಕ್‌ ಇ ದಲ್ಲಿ ಒಟ್ಟು ಇಪ್ಪತ್ತು ಜನರಿದೆವು. ನಾವಿಬ ರು ೧ ಒಟ ww [69] [| ಖಲ ಇ ಎ [3 ಪತಿ ಪತ್ನಿಯರು, ಅತ್ತೆ ಮಾವರಲ್ಲದೆ ಅತ್ತಿಗೆ ಗಿ ಹೀಗೆ ಇಪ್ಪತ್ತು ಜನರಿರುವ ಆ ಮನೆಗೆ ನಾನೇ ಸು ಜವಾಬ್ದಾರಿಯೂ ಹೆಚ್ಚು, ಕೆಲಸವೂ ಸ ಹೆಚ್ಚು. ನನ್ನ ಪಾಲಿಗೆ ಕೆಲವೊಮ್ಮೆ ಬೇಸರವಾದರೂ ಟ್ಟ ಸಹಿಸಬೇಕಾಗಿತ್ತು. ಶಾಂತ ವಾತಾವರಣವನ್ನು ಕಲಕಿಸುವ ಎದೆಗಾರಿಕೆಯೂ ಇರಲಿಲ್ಲ. ಗಂಡಸರು ಪ್ರಬಲರಾಗಿದು ಜವಾಬ್ದಾರಿಯಿಂದ ಮನೆ w ಗ ವಾಳಿಕೆಯನ್ನು ನೋಡುತ್ತಿದುದರಿಂದ ನಾವಾರೂ ಪರಸ್ಪರ ಕಲಹವಾಡುತ್ತಿರಲಿಲ. . ಕೆಲವೊಮ್ಮೆ [48] ಎ ಣಿ yy ಆ ಭೇದ ಭಾವಗಳು ಕಂಡು ಬಂದರೂ ಸ್ವಲ್ಪದರಲ್ಲೇ ಉಪಶಮನವಾಗಿ ನಾವು ಹೇಗೋ ಹೊಂದಿಕೊಳು ೪ ಶ್ತಿದ್ದೆವು. ನನ್ನ "ಕಳೆದ ಆಯುಸ್ಸಿನ ಆ ದಿವಸಗಳಲ್ಲಿ ಒಂದು ದಿನವೂ ನಾನು ಇವರೊಂದಿಗೆ ಜಗಳಾಡಿದ ನೆನಪು ಇಲ್ಲ. ಯಾವಾಗಲೂ ದರ್ಪದಿಂದಲೇ ತನ್ನ ಗಂಡಸುತನವನ್ನು ಪ್ರದರ್ಶಿಸುತ್ತಿದ್ರ ಅವರ ಮುಂದೆ ತಲೆ ಎತ್ತಿ ನಿಲ್ಲುವುದಕ್ಕೂ ನನಗೆ ಅಧೆ ರ್ಯ. ಆದರೆ ಈ ಸೀತಾ ಆ ನನ್ನ ಸ್ನೇಹಿತೆ ಸೌಭಾಗ್ಯಳ ಸೊಸೆ, ನೆರೆಮನೆಯ ಶೈಲಾ ಎಲ್ಲ ಅವರವರ ಗಂಡಂದಿರ ಎದುರು ವಾದಿಸುವಾಗೆಲ್ಲ ನಾನು ನೊಂದಿದ್ದೇನೆ. ಹೆಣ್ಣಿಗೆ ಮನೆಯಲ್ಲಿ ಸ್ಥಾನಮಾನ ಗೌರವಗಳು ಗಂಡಸಿನಿಂದ ಸಿಗಬೇಕಾದ್ದು ಧರ್ಮ. ಅಂತೆಯೇ ಅವನಿಗೆ ಹೊಂದಿ ನಡೆಯಬೇಕಾದು ಇವಳ 4 ಉ K, ಧರ್ಮವೂ ಕೂಡ. ಎಷೊ ಸೀ ವೇಳೆ ನಾನು ಇದ ಕ್ಕಿಂತಲೂ ವಿಭಿನ್ನವಾದ ವಿಚಾರಗಳನ್ನು ತೀರ. ಇತ್ತೀಚೆಗೆ ಕಾಣುತ್ತಿದ್ದೇನೆ. ಗಂಡ ಹೆಂಡರ ಸಾಮ ರಸ್ಯವಿಲ್ಲದ ದಾಂಪತ್ಯ ಜೀವನ, ಪರಸ್ಪರ ಹೊಂದಿ 8 ನಾ ಕೊಳ್ಳ ಲಾರದೆ ಕಾನೂನಿನ ರೀತ್ಯ ಬಿಡುಗಡೆ ಹೊಂದು ತ್ತಿರುವ ಎಷ್ಟೋ ಜನರನ್ನು ಕಂಡಿದ್ದೇನೆ, ಕಾಣು ತ್ತಿದ್ವೇನೆ. ಇದಕ್ಕೆಲ್ಲ ಕಾರಣ ಏನು? ಕಾರಣ ಯಾರು? ಪರಿಸರವೇ?" ಬದುಕೇ? ಗಂಡಸಿನ ದೌರ್ಬಲ್ಯವೇ? ಹೆಂಗಸಿನ ಭಾವನೆಗಳೇ? ಯಾವುವು? ಯೋಚಿಸಿದ ಹಾಗೆಲ್ಲ ಸಮಸ್ಯೆ ಬಿಗಿಯಾಗುತ್ತದೆ. ಜಟಿಲವಾಗುತ್ತದೆ. ಇದ ಕ್ಕಾಗಿಯೇ ನಾನು ನನ್ನ ಕಳೆದು ಹೋದ ಆಯು ಸ್ಲಿನ ಬಗ್ಗೆ ಮರುಗುತ್ತೇನೆ. ಮತ್ತೆಂದೂ ಬರ [| ~ ಲಾರದ ಆ ದಿವಸಗಳನ್ನು ನೆನೆಯುತ್ತೇವೆ. ಪ್ರೀತಿಸುತ್ತೇನೆ. ಸೀತಾ, ವೆಂಕಟರಮಣನಿಗೆ ಎದುರು ನಿಲ್ಲುವಾಗ ಉಸಿರು ಕಟ್ಟಿದ ಹಾಗೆ ಹಿಂಸೆ ಲ — ped ~~ ಪಿ ಸ ಹೇಸುತ್ತೇನೆ. ಇದು. ಸರಿಯೇ ಹಾಳ ನಲಸ ಗಾ ಹಾ ವು ಎಂದೂ ಎಂದು ಕೇಳುವುದಿ ಬ್‌ ವಾದ ಮಾಡುವು ಲ್ಲ. ೨ ಹಾ — ಇ ವಾಲ ಇ ಯಾಕೆ? `ಪ್ರಯೋಜನವಿಲ್ಲವೆಂದು. ಆದರೆ ನನ ೧ ಆಯುಸ್ಸಿನ ಈ ದಿವಸಗಳಲ್ಲಿ ಬೇಕೆ ನಾನು? ಎನ್ನುವ ವಿಚಾರದಲ್ಲಿ ಮನಸ್ಸು ಸಂಕಟಪಡುತ್ತದೆ. ವೆಂಕಟರಮಣ ಹೆಂಡತಿ ಯನ್ನು ಅಂಕೆಯಲ್ಲಿಟ್ಟು ಕೊಂಡಿಲ್ಲ ಅವಳು ಹೇಳಿದ್ದು, ಕೇಳಿದ ್ಲ ಇದೆಲ್ಲ ಏನು? ನನ್ನ ಆಯುಸ್ಸಿನ ಆ ದಿವಸ ಗಳಲ್ಲಿ ಬೇಡುವ ಹಕ್ಕು ನಮಗಿತ್ತೇ? ಗಂಡಸಿನ ಅಂಕೆಯಲ್ಲಿ ನಾವು ಧನ್ಯತೆಯನ್ನು ಪಡೆಯು ತ್ತಿದ್ದೆವು. ಕೇಳುವ ಹಕ್ಕನ್ನು ಪಡೆದಿರಲಿಲ್ಲ. ಅವರು ತಂದುಕೊಟ್ಟದ್ದ ನ್ನು ಸ್ವೀಕರಿಸುವುದು. ತಂದು ಹಾಕಿ ದ್ದನ್ನು ನೋಡಿ ಸಂತೋಷಪಡುವುದು, ಹಾಗಂತ ೨ ಆನಂದವಾಗಿರಲಿಲ್ಲವೇ? ಪತಿಯ ಬಗ್ಗೆ ಆಗೆಂಥ ಪವಿತ್ರಭಾವನೆ ' ಇತ್ತು." ನಾವು ಬದುಕಿದೆವು, ಬಾಳಿದೆವು. ಪ್ರೀತಿಸಿದೆವು, ಗೌರವಿಸಿದೆವು, ಆದರೆ ಹೇಗೆ? ಇಬ್ಬರಲ್ಲಿ ಅನಾವಶ್ಶಕ ಮಾತುಕತೆ ಗಳಿಲ್ಲ. ಒಟ್ಟಿಗೆ ಹಿರಿಯರ ಮುಂದೆ ಕೂಡುವುದು ಮನೆಯಲ್ಲಿ ನಡೆಯುವ ಮಂಗಳ ಸಮಾರಂಭ ದಂದು ಮಾತ್ರ. ಅದೂ ' ಪುರೋಹಿತರು ಕರೆದ ಹೊತ್ತಿಗೆ ಮಾತ್ರ. ಅದೆಲ್ಲ ಹೋಯ್ತು. ಅಂತಹ ವಾತಾವರಣ ಇನ್ನು ಹುಟ್ಟು ವುದಿಲ್ಲ ಎಂದು ಸೌಭಾಗ್ಯ ಹೇಳುವಾಗಲೆಲ್ಲ ಕಸಿವಿಸಿಯಾಗುತ್ತದೆ. ಕಳೆದು "ಹೋದ : ನನ್ನ ಆಯುಸ್ಸಿನ ಸವಿ ನೆನಪುಗಳು ಅಷ್ಟೊಂದು ಮಧುರ: ನನ್ನ ನೆನಪಿನ: ದೋಣಿಯಲ್ಲಿರುವ ಸಾಮಗ್ರಿಗಳು ಸಿಕ್ಕಲಿಲ್ಲ. ಕಲಬೆರಕೆಯವಲ್ಲ. ಒಳ್ಳೆಯ ಮಾಲು ಗಳು. ಗಟ್ಟಿಕಾಳುಗಳು. ಆದುದರಿಂದಲೇ ನನ್ನ ಆಯುಸ್ಲಿನ ಹಿಂದೆ ಇರುವ ಆ ದಿವಸಗಳ ಬಗ್ಗೆ ನನಗೆ: ಅತೀವ ಗೌರವ, ಪ್ರೀತ್ಯಾಭಿಮಾನ. ಹಬ್ಬ “ಹೆಂದಿನಗಳಲ್ಲಿ ಅತ್ತಿಗೆ ನಾದಿನಿಯರೆಲ್ಲ ಮನೆ ತುಂಬಿ ಕೊಳ್ಳುತ್ತಿದ್ದರು. ಅವರ ಮಕ್ಕಳು, ಮೈದುನರ ಮಕ್ಕಳು ನನ್ನ ಮಗ ವೆಂಕಟರಮಣ ಎಲ್ಲ ಬಂದು ನನ್ನ ಕಾಲಿಗೆರಗಿ ಬೀಳುವಾಗಲೆಲ್ಲ ಧನ್ಯತೆಯ ಭಾವ ದಿಂದ ಸಾನು ಪುಳಕಿತಳಾಗುತ್ತಿದ್ರೆ.ಈವತ್ತು ಸೀತಾಳ ಮಕ್ಕಳಲ್ಲಿ ಒಬ್ಬ ಮಿಲಿಟ್ರಿ ಸೇರಿಕೊಂಡ. ಇನ್ನೊಬ್ಬ ಡಾಕ್ಟರನಂತೆ. ಮೂರನೆಯ ಮಗಳು ಗಂಡನ ಜೊತೆಗೆ ಬೊಂಬಾಯಿಯಲ್ಲಿದ್ದಾಳೆ. ವರ್ಷಕ್ಕೊಮ್ಮೆ ಮೆಗಳು ಬಂದರೂ ಸಹಿಸಳು ಸೀತಾ. ಇದೆಂತಹ ವಿಚಿತ್ರ ಭಾವನೆಗಳು. ಶಾಯಿಗೆ ಮಗಳೂ, ಮಗಳಿಗೆ ತಾಯಿಯೂ ಬೇಡವಾದ ಈ ದಿವಸಗಳು ಅದೆ ಷ್ಟೊಂದು ಹಗುರ. ಆದರೂ ರಾಧೆ ಗಂಡ ಮಕ್ಕ ಳೊಂದಿಗೆ ಬರುವುದುಂಟು. ಇವರೆಲ್ಲ ಸೇರಿದಾಗ ೨೮ ಸ್‌ ಎತಟಸ್‌ಮಸ್‌' ಎಂದು ಇಂಗ್ಲೀಷಿನಲ್ಲೇ ಮಾತ ನಾಡುವ ಹವ್ಯಾಸ. ಅದಾವ ದೇವರಿಗೆ ಪ್ರೀತಿಯೋ! ಒಂದು ದಿನ ನೇಮವಾಗಿದ್ದು ಪೂಜೆ ಪುರಸ್ಕಾರ ಅಂತ ಹಚ್ಚಿಕೊಳ್ಳಲಾರಳು ಸೀತಾ. ಏಕಾದಶಿ ದ್ವಾದಶಿ ಪಾಲನೆ ಮಾಡಿದವಳಲ್ಲ. ಆ ಸೌಭಾಗ್ಯ ಕೂಡ ಹಾಗೇ ಹೇಳುತ್ತಾಳೆ. ಉಷಾ ಕೂಡ ಸೀತಾಳ ತದ್ರೂಪದಂತೆ.. ಇನ್ನು ಇವರ ಮಕ್ಕಳು ಹೇಗೋ ಎನ್ನುತ್ತಾಳೆ. ಕಂಡಿದ್ದೇನಲ್ಲ ನಾನು, ಒಂದು ದಿನ ಕಾಲಿಗೆ ಮಣಿಯಲಿಲ್ಲ ಸೀತಾಳ ಮಿಲಿಟ್ರಿ ಮಗ. ಎರಡನೆಯ ಮಗ ರಘು. ಡಾಕ್ಟರು ಓದಿದವನು. ಹೇಳುವುದೇ ಬೇಡ. ಮಾತನಾಡುವ ಹಾಗೇ ಇಲ್ಲ ಅವನ ಮುಂದೆ; ಅಜ್ಜಿಗೆ ಮೈಸರಿಯಾಗಿಲ್ಲ ಅಂತ ,-ಸಂದೇ ಬಿಡ್ತಾನೆ ಆ ರಬ್ಬರ್‌ ಕೊಳವೆಯನ್ನ (ಸ್ಪೆತಾ ಸ್ಕೋಪ್‌) ಇದನ್ನೆಲ್ಲ ಯೋಚಿಸುವಾಗ ನನ್ನ ಹಿಂದಿನ ಆಯುಸ್ಸನ್ನು ಮರೆಯುವುದು ನನ್ನಿಂದ ಸಾಧ್ಯ ವಾಗುವುದಿಲ್ಲ. ಖಂಡಿತ ಆ ದಿವಸಗಳು ಅದೆ- ಷ್ಟೊಂದು ಪ್ರಿಯವಾಗಿದ್ದವು. ಎಷ್ಟೊಂದು ಮಧುರವಾಗಿದ್ದವು. ಮಕ್ಕಳೆಲ್ಲ ಒಟ್ಟಿ ಗೆ ಬಟ್ಟಲಿಟ್ಟು ಸಾಲಾಗಿ ಕುಳಿತುಕೊಳ್ಳಬೇಕು. ಅವಕ್ಕೆಲ್ಲ ಮಾಡಿ ದ್ದು 6೫ ಬಡಿಸುವಾಗ ಅದೆಂತಹ ಸಂತೃಪ್ತಿ. ಆಗಿನ ಮಕ್ಕಳು ಸಹ ಹಾಗೆ ಚೆನ್ನಾಗಿ ಉಂಡವು: ಈವತ್ತಿನ ಈ ಮಕ್ಕಳಿಗೆ ಹಬ್ಬ ಹರಿದಿನಗಳಲ್ಲಿ ಮಾಡುವ ಪಾಯಸ ಸೇರದು. ಹಿತ್ತಲಲ್ಲಿಬೆಳೆದ ಕೇಸು, ಹರಿವೆ, ಗುಳ ಇವರಿಗೆ ಬೇಡ. ಬೆಲೆಕೊಟ್ಟು ತರುವ ತಿಂಡಿಗಳಲ್ಲಿ ಸ್ವಾದವಿಲ್ಲದಿದ್ದರೂ ಅದೇ ರುಚಿ ಎನ್ನುತ್ತಾರೆ. ಇದೆಲ್ಲ ಏನು? ವಿದ್ಯಾವಂತರಾದ ಹಾಗೆ ಜನ ಏಕೆ ಹೀಗೆ ಹಗುರಾಗಿ ಯಾವ ಭಾವನೆಗೂ ಕಚ್ಚಕೊಳ್ಳದೆ ಹೋಗುತ್ತಿದ್ರಾರೆ. ಈ ಮೌಢ್ಯಕ್ಕೆ ಕಾರಣ ಯಾರು? ಕಾರಣವೇನು? ಯೋಚಿಸಿದ ಹಾಗೆಲ್ಲ ಸಮಸ್ಯೆ ಗಳು ಜಟಿಲವಾಗುತ್ತವೆಯೇ ವಿನಾ ದಿಕ್ಕು ಗೋಚ ರಿಸುವುದಿಲ್ಲ. ಇದಕ್ಕಾಗಿಯೇ ಇರಬಹುದು, ನನಗೆ ನನ್ನ ಕಳೆದುಕೊಂಡ ಆಯುಸ್ಸಿನ ಬಗ್ಗೆ ತೀವ್ರ- ತರವಾದ ಕಳವಳ. ಆ ದಿವಸದ ಬಗ್ಗೆ ಅತೀವ ತೃಪ್ತಿ. ಅದಾವುದೋ `ಹೇಳಲರಿಯದ ಗಾಢ ತರವಾದ ಅಭೇದ್ಯ ವಿಶ್ವಾಸ. ನನ್ನ ಹಲ್ಲು ಕಂಡಾ ಗಲೆಲ್ಲ ವ್ಯಥೆಪಡುವ ಸೀತಾಗೆ ನಾನೆಷ್ಟೋ ಬಾರಿ ಹೇಳಿದ್ದೇನೆ. ಬೇವಿನ ಕಡ್ಡಿಯಲ್ಲಿ ಹಲ ಮಾವಿನೆಲೆಯ ಸುರುಳಿಯಿಂದ ತಿಕ್ಕು ಶುಚಿ ಯಾಗುತ್ತದೆ, ಒಸಡುಗಳಿಗೂ ಪೆಟ್ಟಾಗುವುದಿಲ್ಲ. ಬ್ರೆಶ್‌ನಿಂದ ಉಜ್ಜಿದಾಗ ಒಸಡುಗಳಿಗೆ ಅಪಾಯ. ಹಲ್ಲುಗಳು ಬೇಗ ಬಿದ್ದು ಹೋಗಬಹುದು. ನನ್ನ ಹಲ್ಲುಗಳು ಉಳಿದುದು ಹೀಗೆ ಎಂದರೆ ಸೀತ ನಂಬಲಾರಳು. . ಹಳೆ ಕಾಲದ ಅಜ್ಜಿ ಪುರಾಣ ವಂತೆ, ಈ ಮಕ್ಕಳಿಗೆ ಯಾವುದರಲ್ಲೂ ನಂಬಿ ಜು ನ ~ ಡ್ಯ ಲ ೫೩ ಕಮ್ಮಿ. ಎಲ್ಲ ಹೋಯ್ತು ನಿರ್ನಾಮವಾಗಿ. ವಿಶ್ವಾಸ ಬೆಳೆಸಿಕೊಳ್ಳದ ಜನ ಎಂದುಕೊಳ್ಳು ವಾಗ ಇನ್ನೇನೋ ನೆನಪಿಗೆ ಬರುತ್ತದೆ. ನನ್ನ ಆಯುಸ್ಪಿನಲ್ಲಿ ಒಂದು ದಿನ ಕುಪ್ಪಿ ಹಿಡಿದು ಮದ್ದಿಗೆ ಹೋದದ್ದಿಲ್ಲ. ಪಂಡಿತರು ಮನೆ ಹತ್ತಿರವಿ- ದ್ದರೂ ಹೋಗಬೇಕೆಂದು ಅನಿಸಿರಲಿಲ್ಲ. ಹೊಟ್ಟೆ ನೋವಾಯ್ತೋ ಜೀರಿಗೆ ಕಷಾಯ, ವಾಂತಿ ಯಾಯ್ತೋ ಮಜ್ಜಿಗೆ ಸೊಪ್ಪು. ಸೊಪ್ಪು ಸದೆ ತಿಂದೇ ಕಾಹಿಲೆ ನುಂಗಿದೆವು. ಈವತ್ತು ಈ ಸೀತಾ ಅವಳ ಮಕ್ಕಳು ಸಣ್ಣ ನೆಗಡಿ ಜ್ವರಕ್ಕೂ ಅಂಜು ತ್ತಾರೆ. ಯಾಕೆ? ಅವರಲ್ಲಿ ಸ್ವಯಂನಿಷ್ಮೆಯಿಲ್ಲ- `ದುದೇ ಮಹಾಪರಾಥವಾಗಿದೆ. ಮೈದುನನ ಮಗು ಬಿದ್ದು ಮೂಳೆ ಮುರಿದುಕೊಂಡಾಗ ನಾನು ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಮಾಡಿದ ಮದ್ದು ನಾರು ಬೇರಿನ ಲೇಪನ ಅದ ರೆಲ್ಲೇ ವಾಸಿ. ಈವತ್ತಿನ ದಿವಸದಲ್ಲಿ ಇನ್ನೊಬ್ಬರ ವಿಚಾರಕ್ಕೆ ಒಂದಿಷ್ಟು ಬೆಲೆಯಿಲ್ಲ. ಅದೂ ಇದೂ ಇಲ್ಲ, ಬೂಟಾಟಿಕೆ ಹೇಳಿಕೊಳ್ಳು ಶವುದರಲ್ಲಿ ಬಡತನ ಬಂದು ಹೋದ್ರು ತಿಳಿಯೋದಿಲ್ಲ. ಅಂತಹ ಪರಿಸ್ಥಿ ತಿ. ಇದೆಂತಹ ಅನ್ಯಾಯ ಆ ಸೀತಾಳ ಕಡೆ ಹುಡುಗಿ ಮೀನಾ... ಅದರ ವೇಷವೋ? * ನೋಡುವುದಕ್ಕೆ ಅಪ್ಸರೆಯ ಹಾಗಿ ದೆಯೇ? ನ ಇಲ್ಲ. ನನಗಿರುವವನು ಒಬ್ಬ ಮಗ. ವೆಂಕಟರಮಣ ವನ ಹಿಂದೆ ಹತ್ತು ಣಿ ಹುಟ್ಟಿ ಒಂದು ಹೆಣ್ಣಾ ರೂ ನಾನು ಸೀತಾ, ಮೀನಾ ಛನ್ನು ಕಂಡಂತೆ ಕಾಣ ಇತ್ತಿರಲಿಲ್ಲ. ಅದೇನು ಅಸಹ ಉಡುಗೆಗಳು. ಮೈಪೂರ್ತಿ ಮುಚ್ಚಬಾರದೇ? ಗಂಡಸಿನಂತೆ ಆ ಪಾಯಶಾಮವೇಕೆ? ಅಬ್ಬಾ! . ಅದಕ್ಕೆ ಬೇರೆ ಎಷ್ಟು ಜಂಬ. ಚೋಟುದ್ದ ಇದೆ. ಅಜ್ಜಿ ಅನ್ನೋಕೆ ಸಂಕಟ. ಈ ವಯಸ್ಸಿನ ಹುಡುಗಿ ಯರು ಸೀರೆ ಉಟ್ಟರೆ ಅದರ ಸೊಗಸೇ ಬೇರೆ. ಸೀತಾ ಯಾಕೆ ಹೇಳಬಾರದು. ಮೀನಾ ಏನು ಇನ್ನು ಚಿಕ್ಕವಳೇ? ಆ ಸೀತಾನ ಬೊಂಬಾಯಿ ಮಗಳ ಮಕ್ಕಳೂ ಹೀಗೆ. ಅವಳ ಸ್ನೇಹಿತೆಯ ಮಕ್ಕ ಳಿನ್ನೇನು? ಎಲ್ಲಾ ಒಂದೇ ಬಗೆಯವು. ಆ ಉಡು ಪಾದರು ಯಾಕೆ ಬೇಕು? ಆ ವ್ಯಾಸ ಮೀನಾಳ ಹತ್ತಿರ ಮೂರು ಹೊತ್ತು ಹರಟುತ್ತಿದ್ದರೆ ಏನು ಚೆನ್ನು! ಮದುವೆ ವಯಸ್ಸು ಆಗಿಲ್ಲವೇ ಮೀನಾಗೆ? ಮೈನೆರೆದು ಆಗಲೇ ಎರಡು ವರ್ಷ ಆಗಿರ ಬಹುದು. ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ ಪರಿಚಯಸ್ತರಲ್ಲದ ಗಂಡಸರೊಂದಿಗೆ ಮಾತ ನಾಡುವುದು ಒಂದು ಅಪರಾಧ. ಪರಿಚಯದವ ರೊಂದಿಗೆ ಮುಖ ನೋಡಿ ಮಾತ ನಾಡು ಅಭ್ಯಾಸವೇ ಆ ದಿವಸಗಳಲ್ಲಿರಲಿಲ್ಲ ಅದಕ್ಕೇ ಮಾನ ಮರ್ಯಾದೆ ಉಳಿದಿತ್ತು. ಈಗಂತೂ ಅದು ದಿಕ್ಕಾಪಾಲಾಗಿದೆ. ಇದ ರಿಂದಲೇ: ಆಗಬಾರದ ಎಷೋ ಶೀ ವಿಷಯ ಗಳು ನಡೆಯುತ್ತಿವೆ. ಅವರವರೇ ನೋಡಿಕೊಂಡು ಮದುವೆ ಆಗ್ತಾರಂತೆ. ನಾಳೆ ಸರಿ ಬರದಿದ್ದರೆ ಸುಲಭವಾಗಿ ಬಿಡುಗಡೆ ಹೊಂದುತ್ತಾರಂತೆ. ಇದೆಲ್ಲ ಏನು ಚೆನ್ನ? ಆ ಕಾಲದಲ್ಲಿ ನಾವು ಯಾರು ವಿದ್ಯೆ ಕಲೀಲಿಲ್ಲ. ಸಂಸಾರ ತೂಗಿಸಿದ್ದು, ಈ ದಿವಸ ಗಳಲ್ಲಿ ವಿದ್ಯೆ ಕಲಿತು ಸರಿಯಾಗಿ ಸಂಸಾರ ನಡೆ ಸೋದಿಲ್ಲ. ಇದೆಲ್ಲ ಏನು? ನನ್ನ ವಿಚಾರದ ತಾಕ ಲಾಟ ತಳಮೆಳ ಮುಂದುವರಿಯುತ್ತಿದ್ದಂತೆ. ಸೀತಾ ಎಂದು ಕೂಗಿದ ಸದ್ದಿಗೆ ಎಚ್ಚತ್ತು ಆ ಕಡೆಗೆ ನೋಡುತ್ತೇನೆ. ಶೈಲ, ನಾಲ್ಕಾರು - ದಿನದಿಂದ ಆ ವ್ಯಾಸ. ಅವಳು ಈ ಕಡೆಗೆ ಬಂದ ಹಾಗೆ ಕಾಣ ಲಿಲ್ಲ. “ಏನಮ್ಮ ಶೈಲ ನಾಲ್ಕಾರು ದಿನದಿಂದ ಮನೇಲಿದ್ದಿಲ್ವೆ ? ಆ. ನಿಮ್ಮ ವ್ಯಾಸನಿಗೆ ಹೆಣ್ಣು ನೋಡೋಕೆ” ಹೋಗಿದ್ರಾ! ಎಲ್ಲಾದರು ಸಂಬಂಧ (ಕಿದುರಿತೆ?” ಎಂದ ನನ್ನ ಮಾತಿಗೆ ಉತ್ತರಿಸದೆ ಮುಖ ತಿರುಗಿಸಿಕೊಂಡು ಹೋದ ಅವಳ ಬಗ್ಗೆ ರೇಗುತ್ತದೆ ಮನಸ್ಸು. ಈ ದಿವಸದಲ್ಲಿ ದೇವರು ದಿಂಡರು ಹಿರಿಯರು ಅನ್ನೋ ಭಯ-ಭಕ್ತಿಯೇ ಇಲ್ಲದೆ ಹೋಯ್ತು, ಊರಲ್ಲಿಲ್ಲದೆ ಇರೋ ಪುರಾಣ ' ವನ್ನೆಲ್ಲ ಸೀತಾಳ ಮುಂದೆ ಹೇಳಬಹುದು, ನನ್ನ. ಮುಂದೆ ಹೇಳಬಾರದೆ? ಆ ಮೀನಾ ಮಾತು ಮಾತಿಗೂ ನನ್ನನ್ನ ತಿವಿಯೋದು. “ಅಲ್ಲಜ್ಜಿ, ನಿನಗೆ ಯಾಕೆ ಬೇಕು ಊರವರ ಪಂಚಾತಿಕೆ ಎಲ್ಲ? ಸುಮ್ಮನೆ ಕೂರೂಕೆ ಬೇಜಾರಾದ್ರೆ, ರಾಮಕೃಷ್ಣ ಅಂತ ಜಪಮಾಡು.” ಮೀನಾಗೆ ಏನು ಹೇಳಬೇಕು? ಸೀತಾ, ಆ ಮುದುಕಿಗೆ ಬೇರೆ ವಿಷಯವೇ ಇಲ್ವೆ ಮಾತಿಗೆ. ಯಾವಾಗ ಬಂದ್ರೂ, ಸ ತ್ಯನ ಮದುವೆ ವಿಚಾರನೇ ಬೇಕು ಮುದುಕಿಗೆ. ಈ ಮಾತಿಗೆ ಸೀತಾ ಏನು ಹೇಳಬಹುದು. ನನ್ನ ಕಿವಿ ನೆಟ್ಟ ಶಗಾಗುತ್ತಿದೆ. ಬೇಡವೆಂದರೂ ಮನಸ್ಸು ಆ ಕಡೆಗೆ ಹರಿಯುತ. ದೆ. ಸೀತಾ ಹೇಳುತ್ತಾಳೆ. “ಅದೊಂದು ಪಾ ಪ್ರಾರಬ್ಧ, ಯಾವಾಗಲು ಪಿರಿಪಿರಿ ಇವ್ಪದ್ದೇ ಅದರದ್ದು” ಸೀತಾ ಹೀಗೆ ಹೇಳಬಹುದೇ? ನಾಳೆ' ಅವಳ ಮಿಲಿಟ್ರಿ ಮಗ, ಡಾಕ್ಟರ್‌ ರಘು ವೀರನ ಹೆಂಡಂದಿರು ಹೀಗೇ ಮಾಡ್ಲಿ. ಸಸ ಗೋ ದಿನ ದೂರವಿಲ್ಲ ಎನಿಸಿ ನಾನು ನನ್ನ ಆಯುಸ್ಸಿ ನಲ್ಲಿ ಕಳೆದ ಆ ದಿವಸಗಳ ಬಗ್ಗೆ ವಿಚಾರ ಮಾಡುತ್ತೆ ನೆ. ನೆಯೊಳಗೆ ಎಷ್ಟು ವೈಮನಸ್ಸು ಹೊರಗೆ ಬರಲು ಬಿಡುತಿ ಲಿಲ್ಲ. ಮನೆ ಮರ್ಯಾದೆ ಕಾಪಾಡುವುದರಲ್ಲಿ ಯಾರೂ ಗೌರವದ ಬದುಕಿಗಾಗಿ ಬಂದದ್ದನ್ನು ಸಹಿಸುವ ಧೀರೋದ್ದಾತ್ತ ಮನಸ್ಸು. ಈಗಿನ ದಿವಸಗಳಲ್ಲಿ ಅನ್ನೋ ಕ ಇದ್ದ ರೂ" ಕಡಿಮೆಯವರಲ್ಲ. ಕ ಎರಡು ಚಾ ಚನುಚ ಚೋರ್ನ್‌ವಿಟಾನನ್ನು ಒಂದು ಕಪ್‌ ಬಿಸಿ ಹಾಲಿಗೆ a ರುಚಿಕರವಾದ, ಮಾ ತಾ ದ್‌್‌ € ಕ್ರ ಎಸ್‌ ನಿಮ್ಮ ಮಕ್ಕಳಿಗೆ ಬೋರ್ನ್‌ನಿಬಾನನ್ನು ಪ್ರತಿ | ಎರಡಾವರ್ತಿ ಕೊಡಿರಿ. ಅದು ಅನರೆ ಶಾರೀರಿ ಬೆಳವಣಿಗೆಗೆ ಅನಶ್ಯನಿರುವ ಹೆಚ್ಚಿನ ಶಕ್ತಿಯನ್ನು ಒದಗಿಸಲು ನೆರವಾಗುತ್ತದೆ. ಅದು ಬೇಕು... ಅನರೊಂದಿಗೆ ಅವರಂತೆ ಇರುವುದಕ್ಕಾಗಿ! 'ಜೋರ್ನ್‌ವಿಟಾದಲ್ಲಿ ಈಗೆ ಅಧಿಕ ಶೋಕೋ ಇರುವುದರಿಂದ ಅದು; ಅಧಿಕ ರುಚಿಕರೆ ಹಾಗೂ ಅಧಿಕ [ಆರೋಗ್ಯಪೂರ್ಣವಾಗಿದೆ. ಮಾತ್ರವಲ್ಲ; ಚೋರ್ನ್‌ನಿಟಾ ಮಾಲ್ಟ್‌ ಹಾಲು ಮುತ್ತು ಸಕ್ಕರೆಗಳ ಎಲ್ಲಾ ಪೌಷ್ಟಿಕ," 'ಉತ್ತಮಿಕೆಯಿಂದೆ ತುಂಬಿದೆ ಂಂ ರಿಫಿಲ್‌ ಪ್ಯಾಕ್‌” ಫೆ ಮುಖ್ಯ ಸಂಗತಿ: ಈ ಪ್ಯಾಕನ್ನು ತೆಸಿದ-ಕೂಡಲೇ ಅದರೆಲ್ಲಿರುವೆ ಪುಡಿಯನ್ನು ಚೋರ್ನ್‌ಎಟಾದ ಡಬ್ಬಿಯಲ್ಲಿ ಹಾಡಿರಿ. ಅದರಿಂದ ಅದರೆ ತಾಜಾ ಗುಣಿ ಉಳಿಯುತ್ತದೆ OBM-8376 8/1) ೯೪ ಕಸ್ಮೂರಿ, ವಿಶೇಷ ಅವಾವುದೂ ಉಳಿದಿಲ್ಲ. ಉಳಿಸಿಕೊಳ್ಳುವ " ಗೋಜು ಗೊಂದಲ ಬೇಕಿಲ್ಲ. ಯಾಕೆ ಹೀಗೆ! ಎನ್ನುವೆ ವಿಚಾರದಲ್ಲಿ ತೊಡಗಿದ್ದಾಗಲೇ ಶೈಲ ಹೇಳಿದಳು. “ಸೀತಾ, ತನವಾಗಿದೆ. ಇದು ಇರಬಹುದು.” “ಇರಬಹುದು. ನಿನ್ನೆ ಮಧ್ಯೆ ral Ap PE ಜಾ? ನಮ ಮನೆಯಲಿ ಕ (3 p pe A po ನಡೆದಿರುವುದು ದಿನ್ನೆ 5: ರಾತ್ರಿ ಏನೋ ಸದ್ದು ಕೇಳಿದ ಹಾಗಾಯಿತು. ಆದರೆ ನಿದ್ರೆಯ ಮಂಪರು. ಕನಸಿರಬಹುದೆಂದುಕೊಂಡೆ.” “ಹೀಗೆ ಹೇಳಿದರೆ ಹೇಗೆ? ನೆರೆಯವರೆಂದು ಸ್ವಲ್ಪ ನಿಗ ಕೊಡಬೇಡವೆ? ನೀವಿದ್ದೀರಿ ಅನ್ನೋ ಧೈರ್ಯದ ಮೇಲೆ ತೌರಿಗೆ 2 ಗಿದ: ಬ್‌ ತಿಳಿದಿರಲಿಲ್ಲ.” “ನಾವು ದಿರಲಿಲ ಬಿಡಿ. ೧೨ ಸದರ ಕೊಟ್ಟ ದುಷೆ ಸ್ಸ್‌ ಹ ಹಗಲೆಲ್ಲ ಸಾಲ ನನ: ಈಗ” ನಾವೇ” ಕೆಟ್ಟವ ರಾದೆವು. ನಿಮ್ಮ ಮನಯ ಜವಾಬ್ದಾರಿಯನ್ನು ನಮಗೆ ವಹಿ ಸಿಹೋಗಿದ್ದರೆ ನೀವು ಕೇಳುವುದರಲ್ಲಿ ಅರ್ಥವಿತ್ತು. ಈಗ ಅನ್ಯಾಯವಾಗಿ ಆರೋಪ ನಮ್ಮ ಮೇಲೆ ಹೊರಿಸಬೇಡಿ” ಎಂದಳು ಸೀತಾ ಗಡುಸಾಗಿ. “ಅಯ್ಯೋ! "ಉಂಟೆ? ಕಳಕೊಂಡ ವ್ಯಥೆಗೆ ಏನೇನೋ ಒದರಿದೆ. ಕ್ಷಮಿಸಿ” ಎಂದಳು ಇ ಶೃಲಿ. “ನೀವೇನೋ. ಹೇಳಿದಿರಿ ಅಂತ, ನಾನು ಏನೋ ಹೇಳಿದೆ. ಅಲ್ಲಿಗಲ್ಲಿಗೆ ಸರಿಹೋಯಿತು ಬಿಡಿ” ಎಂದ ಸೀತಾಳ ಮಾತುಕತೆ ಮತ್ತೆ ಮೊದಲಿನಂತೆ ಲೀಲಾ ಜಾಲ. ಪರಸ್ಪರರು ಅವಹೇಳನ ಾಡಿಕೊಂಡದ್ದು ತ ಸೇರಿ ಎಷ್ಟ ನೆಯ ಬಾರಿಯೋ? ಮುಂದೆ Y ನಕಲಿ ಮಾತುಗಳನ್ನಾಡುವ ಆ ಅಪರಿಬ್ಬರು ಹಿಂದಿ ನಿಂದ ಒಬ್ಬರನ್ನೊಬ್ಬರು ದೂಷಿಸಿಕೊಳ್ಳು ತ್ತಾರೆ, ಇ ತ ವೆ ಹ ಡಾ rd ಸಂಚಿಕೆ ನವಂಬರ್‌ ೧೯೭೮ ಗೆ ಇದರ ನೆನಪಿನ ಹಿನ್ನೆಲೆಯಲ್ಲಿ ಮಾವೆಯ್ಯ ನೆರೆಮೆನೆಯ ಅಜ್ಜಯ್ಯನ ಸಂಗಡ ಹೀಗೆ ಸಣ್ಣ ವಿಷಯಕ್ಕೆ ವ್ಯಾಜ್ಯ ಮಾಡಿ ಸಾಯುವೆ ವರೆಗೂ ಮತ್ತೆ ಮಾತು ಬಿಟ್ಟಿದ್ದು ನೆನಪಿಗೆ ಬರುತ್ತದೆ. : ಈ ದಿವಸದಲ್ಲಿ ಕ್ಷಣ ಬಣ್ಣದ ಬದಲಾಯಿಸುವ ಜನರೇ . ಅಷ್ಟರಲ್ಲಿ ಸೀತಾ ಕಳೆದುಕೊಂಡ ವಸ್ತು . ನ “ವಂ ಕೇಳಿದುದರಿಂದ ನನ್ನ ಯೋಚನೆಯು ಅಲ್ಲಿಗೆ ಕಡಿಯುತ್ತದೆ. ಶೈಲ ಹೇಳುತ್ತಾಳೆ. ಸಜ; “ಬೆಳ್ಳಿ ಬಂಗಾರ ನಮ್ಮಲ್ಲಿದೆ, ತಾನೆ? ಕಳ್ಳ ಕೊಂಡ್ಹೋಗೋದು? ಪಾತ್ರೆ ಪರಡ್ಕಿ ಇರೋ ಬಟ್ಟೆಬರೆ ಎಲ್ಲಾ ಹೋಯ್ತು.” “ಹೌದು.” “ನಿಮಗೆಲ್ಲ ಬಟ್ಟೆಬರೆ ಯಾಕೆ ಬೇಕು? ನೀವೆಲ್ಲ ಬೆತ್ತಲೆಯಾಗೇ ಬದುಕೋರು. ಭಾವನೆ. ಗಳಿಗೆ ನಿಮ್ಮಲ್ಲಿ ಬೆಲೆಯಿಲ್ಲ.. ವಿಚಾರ ತತ್ವ ಗಳಿಗೆ ನೀವು ಸೋಲುವುದಿಲ್ಲ. ಇನ್ನಾವುದೋ ಅತಂತ್ರವಾದ ಬದುಕಿಗೆ ಜೋತು ಬೀಳುವ ನಿಮಗೆ ಬಟ್ಟೆಬರೆಗಳ ಅವಶ್ಯಕತೆ ಇಲ್ಲ. ನೀವು ಬೆತ್ತಲೆಗಳಲ್ಲದೆ ಮತ್ತೇನು? ಬಟ್ಟೆ ಬರೆಗಳನ್ನು ತೊಟ್ಸಾಕ್ಷಣಕ್ಕೆ ನಿಮ್ಮ ಬೆತ್ತಲೆ ಸ್ವರೂಪ ಮುಃ ಚ್ಚುತ್ತ ದೆಯೆ?' ಎಂದು ಕೇಳೆಬೇಕು ಎಂದು ಕೊಳ್ಳು ದಾಗ ಇದರ ಹಿನ್ನೆ ಲೆಯಲ್ಲಿ ನನ್ನ ಆ ದಿವಸ ಗಳ ನೆನಪು ಹಿಗ್ಗುತ್ತದೆ, "ಉರುಳಾಡುತ್ತದೆ. ನಾನು ಕಳೆದುಕೊಂಡದ್ದು ಬರೆ ನನ್ನ ಆಯು ಸ್ಪನ್ನು ಆದರೆ ಅದರ ಬೆನ್ನಿಗಂಟಿದ್ದ ಬದುಕನ್ನು ನೆನೆದು ನಾನಿಂದು ಪರಿತಪಿಸುತ್ತಿದ್ದೇನೆ. ಸು ಮಟ್ಟಿ 4 ಅ-ವ-ಕಾ-ಶ ನಮ್ಮ ತಲೆಮಾರಿಗೆ ಅಂಥ ಅವಕಾಶವೇ ಇರಲಿಲ್ಲ, ಈಗಲೂ ಇಲ್ಲ. ನಮ್ಮ ಚಿಕ್ಕಂದಿನಲ್ಲಿ ಹಿರಿಯರನ್ನು ಗೌರನಿಸಜೇಕೆಂಬ ಪಾಠ ಕಲಿಸಲಾಗತ್ತಿತ್ತು. ಆದರೀಗ ವಯಸ್ಸು ಕಳೆಯುತ್ತಿದೆ; ಸಿಗುತ್ತಿರುವ ಉಪದೇಶ ! ಯುವಜನಾಂಗಕ್ಕೆ ಕನಿಗೊಡಿ ಎಂಬುದು ನಮಗೀಗ ಮಾರೀ ಸೀಟಿರ್‌ ಈ್‌ kd eT ಸ ಜಿ - 90ರೂಪಾಯಿಖಿಲೆಯಸೊಖಗು, ಅದರೂ ಬಿಲೆ ಕೇವಲ ರೂ.70! ಬಟ್ಟೆ ಳನ್ನು ನಮಿ ಹ ಸಹಜ: ನಿಮ್ಮ ನೆಲೆ ಸೂಕ್ತ ವಾದ: 7 ಪೊಲಿಯೆಸ್ಪರ್‌-ಬ್ಲೆಂಡೆಡ್‌ ಮ್‌ ಮತ್ತು ಶರ್ಟಿಂಗ್ಸ್‌ , 100% ಇಟನ್‌ ಪಾಪ್ತಿನ್ಸ್‌, ಡ್ರಿಲ್ಲ್‌, ಗ್ಯಾ ಬಿರ್ಹೀನ್‌ ನಾ ಟಿಸ್ಪರ್ಸ್‌, ಫುಲ್‌ ವಾಯ್‌, ಕ್ಕಾಂಬ್ದಿ ಕ್ಸ್‌, ಪ್ರಿಂಟ್ಸ್‌ ಇತ್ಯಾದಿ ನಿಮ್ಮ ಮೆನ್‌ ಮೆಚ್ಚುವ ಎಲ್ಲ ಬಣ್ಣ ಗಳಲ್ಲಿ, ಎಲ್ಲ 'ಪ್ಯಾಟನ್‌? ಗಳಲ ದೆೊರೆಯುತ್ತವೆ ವೆ. ಇನ್ನು "ಬೆಲೆಯೋ? ಅತ್ಮಂತ ಸೂಕ್ತ! ವಂದುರಾ ಬಟ್ಟೆ ಗಳು- ತ ತಯಾರಿಸುವವರು: ಮಾಮುರಾ ಸೌಥ್‌ ಇಂಡಿಯಾ ಕಾರ್ಪೊರೇಶನ್‌ (ಪ್ಲೈ.) ಲಿನಂ. 3 ಫರ್ಸ್ಟ್‌ ಮೇನ್‌ ರೋಡ್‌, ಗಾಂಧಿ ನಗರ್‌, ಬೆಂಗಳೂರು 560 009 ಎಮ್‌. ಎಸ್‌. ಮದುರಾ ಡಿಸ್ಬಿಬ್ಕೂ ಟರ್ಸ್‌, ಪಿ. ಬಿ. ನಂ. 89, ಬೆಳಗಾವಿ ಗಲ್ಲಿ, ಹುಬ್ಬಳ್ಳಿ 580 020 305 KAN ಇಪ ಗ್ಗ - py ೧೬2.6 ಪ್ರುಸ್ಕೂಲು, ಸಿಂಟ್ರಲ ನ್ಯಾಶನಲ್‌ ಕೆಸ್ತೂರ್‌ ಬಾ ಮೇಡಿಕಲ್‌ ಕಾಲೇಜು. ಎಂ. ಬಿ. ಬಿ. ಎಸ್‌. ಪದವಿ ಪ್ರದಾನ ಮಾಡಿದ್ದೂ ಕರ್ನಾಟದ ಒಂದು ವಿಶ್ವದ್ಯಾಲಯವೇ. ಆದರೂ ಇಂಡಿಯಾದ ಸರಕಾರದ ಇಂಡಿಯಾದ ಪ್ರಜೆಗಳ ಮೇಲೆ: ತಾತ್ಲಾ ರ ಟ್‌ ಬ್ರೂಟ್ಸ್‌ ಅಲೆಮಾರಿಗಳ ದೇಶ. ದುಡಿದರೇನು ಕೈದ್ಧ ಹಾಗೆ ಇಂದಿರಾ ಗಾಂಧಿ ತುರ್ತು ಪರಿ ಸ್ಥಿತಿ ಜಾರಿಗೆ ತಂದಿದ್ದಾರೆ. ಈಕೆ ಬಹುವಚನಕ್ಕೂ ೧೦೦ £3 ಅರ್ಹಳಲ್ಲ. ತಂದಿದ್ದಾಳೆ. ಇವರಿಗೆಲ್ಲಾ ದೇಶದ ಬಗ್ಗೆ ಕಾಳಜಿ ಇಲ್ಲ. ಅಧಿಕಾರದ ಸ್ವಾರ್ಥವೇ ಎಲ್ಲರಿಗೂ. ನೂರಾರು ಜಾತಿಗಳು. ನೂರಾರು ಪಾರ್ಟಿಗಳು. " ಪಠಸ್ಪರ ಹೊಡೆದಾಟ. ಪರಸ್ಪರ ಕಿತ್ತಾಟ.ಇಂಥ ದೇಶದಲ್ಲಿ ಯಾರು ಬದುಕುತ್ತಾರೆ? ತನ್ನಂಥವರು ಅಮೆರಿಕಾದಲಳೋ ಜರ್ಮನಿಯಲ್ಲೋ ಇದ್ದಿದ್ದರೆ, ಹುಟ್ಟಿದ್ದರೆ ಈ ವೇಳೆಗೆ ಎಷ್ಟು ಹಣ ಮಾಡು ತ್ತಿದ್ದ? ಎಷ್ಟು ಪ್ರಸಿದ್ಧಿಗೆ ಬರುತ್ತಿದ್ದೆ? ಅಮೇರಿಕಾದಲ್ಲಿ ಹುಟ್ಟದಿದ್ದರೇನಾಯ್ತು? ಅಮೇರಿಕಾದ ಸ್ವರ್ಗದಲ್ಲಿ ಜೀವಿಸಿ ಅಲ್ಲಿಯೇ ಸತ್ತರೆ ಆತ್ಮಕ್ಕೆ ನೆಮ್ಮದಿ ಸಿಕ್ಕೀತು. ಈ ದೇಶದಲ್ಲಿ ಬದುಕಿ ರುವಾಗ ನೆಮ್ಮದಿ ಸಿಗುವ ಮಾತಂತಿರಲಿ, ಮೇಲೂ ನೆಮ್ಮದಿ ಸಿಗಲಿಕ್ಕಿಲ್ಲ. ಹೀಗೆ : ಚಿಂತಿಸುತ್ತಾ, ಮಿತ್ರರಲ್ಲಿ ಚರ್ಚಿಸುತ್ತಾ, ಎರಾ ಸತ್ತ್ವ ೪71ಗ ಚ (ಡ್ನ ಭಾಷಣಗಳಲ್ಲಿ ವೃಕ್ತಪಡಿಸುತ್ತಾ ಇದ್ದ ಡಾಕ್ಟರ್‌ . ಭರತ್‌ಭೂಷಣ್‌ಗೆ ವಿದೇಶಕ್ಕೆ ಹೋಗಿ ನೆಲೆಸುವ 1. 111 864%. ೫ | > ಒಂದೇ ಹಂಬಲ. ಯಾವಾಗಲೂ ಇಂಗ್ಲಿಷಿನಲ್ಲೇ ಮಾತಾಡುವುದು, ವಿದೇಶಿ ಬಟ್ಟೆಗಳನ್ನೇ ತರಿಸು ವುದು ಧರಿಸುವುದ್ದು ವಿದೇಶಿ ಚಿತ್ರಗಳನ್ನೇ ನೋಡುವುದು, ವಿದೇಶಿ ಕಾದಂಬರಿಗಳನ್ನು ಓದು ವುದು. ವಿದೇಶೀ ರಿಕಾರ್ಡುಗಳನ್ನು ಪ್ಲೇ ಮಾಡು ವದು.....: ಹೀಗೇ ವಿದೇಶೀ ಅಮಲಿನಲ್ಲೇ ಭಾರತ ವಿ ದೊಳಗೆ ಅಲೆದಾಡುವೆ ಡಾ. ಭರತ್‌ ಅಮೇರಿಕಾದ ಮಿನಿಸೋಟಾದಲ್ಲಿರುವ ಕೆಲವು ಭಾರತೀಯರ ಪ್ರಯತ್ನಗಳಿಂದಾಗಿ. ಮಿನಿಸೋಟಾದ ಆಸ್ಪತ್ರೆ ಒಂದರಲ್ಲಿ ನೌಕರಿ ಗಿಟ್ಟಿಸುವುದರಲ್ಲಿ ಯಶಸ್ವಿಯಾದ. ಎಂದೋ ಹಾರಬೇಕೆಂದಿದ್ರ ಆಸೆಗಳಿಗೆ ರೆಕ್ಕೆ ಬಂದಂ ತಾಗಿ ಭರತ್‌ ನೆಲದಲ್ಲಿ ನಡೆಯುವುದನ್ನೇ ಬಿಟ್ಟ. ಭಾರತೀಯರೆಲ್ಲ ನೆಲದಲ್ಲಿ ನಡೆಯುತ್ತಿದ್ದರೆ, ಇವನು ಗಾಳಿಯಲ್ಲಿ ಎಲ್ಲರಿಗಿಂತಲೂ ಎತ್ತರದಲ್ಲಿ ನಡೆಯಲು ಪ್ರಾರಂಭಿಸಿದ. ಒಂದು ಕಡೆ ಪಾಸುಪೋರ್ಟಿಗೆ ಓಡಾಟ ಪ್ರಾರಂಭವಾದರೆ ಇನ್ನೊಂದು ಕಡೆ ಆಪ್ತೇ ಷ್ಟರಿಗೆಲ್ಲಾ ಹೇಳಿಕೊಂಡು ಬಂದ. ಬಹಳ ಆತ್ಮೀ ಹಾ EE EE RAE ವಿಶುಕುಮಾರ್‌ pe AE TSP SF OES ಯರಾಗಿಡ ಕೆಲವು ಹುಡುಗಿಯರಿಗೆ ಬಟ್ಟೆ ಕಳುಹಿಸಿ ಕೊಡುತ್ತೇನೆ ಎಂದ. ಕೆಲವರಿಗೆ ವಾಚು, ಟೇಪ್‌ ರೆಕಾರ್ಡರ್‌ ಕಳುಹಿಸಿಕೊಡುತ್ತೇನೆ ಎಂದ. ಭರತನ ಉತ್ಸಾಹಕ್ಕೆ ಮತ್ತಷ್ಟು ಪೆಟ್ರೋಲು ಹಚ್ಚಲು ಸ್ನೇಹಿತರೆಲ್ಲಾ ಅಲ್ಲಿ ಇಲ್ಲಿ ಸತ್ಕಾರ ಸಮಾರಂಭ, ವಿದಾಯ ಸಮಾರಂಭಗಳನ್ನು ಏರ್ಪಡಿಸಲು ಪ್ರಾರಂಭಿಸಿದರು. ಲಯನ್ಸ್‌ ಕ್ಷಬ್ಬಿನವರು. ರೋಟ ರಿಯವರು, ನವ್ಯ ನಾಟಕ ಸಂಸ್ಥೆಯವರು, ಮೆಡಿಕಲ್‌ ಅಸೋಸಿಯೇಶನ್‌ನವರು ಡಾ. ಭರತನನ್ನು ಹಾಡಿದ್ದೇ ಹಾಡಿದ್ದು, ಹೊಗಳಿದ್ದೇ ಹೊಳಳಿದ್ದು. ಶುಕ್ರವಾರ-ಬಹುಶುಭದಿನ. ಭರತ್‌ ಅಮೇರಿ- ಕಾಕ್ಕೆ ಹೊರಡುವ ದಿನ. ಬೆಂಗಳೂರಿನಿಂದ ಮುಂಬ ಮಿಗೆ ಹೋಗಿ, ಅಲ್ಲಿಂದ ದಿಲ್ಲಿಗೆ ಹಾರಿ ದಿಲ್ಲಿ ಯಲ್ಲಿ ತನಗಾಗಿ ಕಾಯುತ್ತಿರುವ ಸ್ನೇಹಿತರ ಕೈ ಕುಲುಕಿ ಹೊರಡುವೆ ಕಾರ್ಯಕ್ರಮ ಹಾಕಿಕೊಂಡಿದ್ದ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಡು . ವಾಗ ಆಪ್ತೇಷ್ಟರ ದಂಡು ಬೇರೆ ಬೇರೆ ಕಾರುಗಳಲ್ಲಿ ಅವನನ್ನು ಹಿಂಬಾಲಿಸಿತ್ತು. ರಸ್ತೆಯಲ್ಲಿ ಕಾರಿನ ಅಡ್ಡಕ್ಕೆ ಭಿಕ್ಷುಕೆನೊಬ್ಬ ಸರಿದಾಗ ಭರತನಿಗೆ ಅನ್ನಿ ಸಿತು. “ಬಹುಶಃ ಇದು ಕೊನೆಯ ಭಿಕ್ಷುಕನನ್ನು ನೋಡುವುದು. ಇನ್ನು ಮುಂದೆ ಭಿಕ್ಷುಕರಿಲ್ಲದ ದೇಶಕ್ಕೇ ಹೋಗುತ್ತಿದ್ದೇನೆ.” ಪಾದಚಾರಿಗಳು. ರಸ್ತೆಯ ನಡೆದುಕೊಂಡು ಹೋಗುತ್ತಾರೆ. ಉಗುಳುತ್ತಾರೆ. ಈ ಸರಕಾರಿ: ಬಸ್ಸು ಗಳನ್ನು ' ನೋಡಬಾರದೇ. ಧೂಳು ತುಂಬಿ ಗಲೀಜು ಬಸ್ಸುಗಳು. ಈ ದೇಶದ ಗಲೀಜಿಗೆ ಸಂಕೇತವಾಗಿದೆ. ಯಾರಿಗೂ ಧ್ವನಿ ಏರಿಸಿ ಮಾತನಾಡುವ ಹಕ್ಕಿಲ್ಲ. ಮೊದಲು ಮಾತಾಡುತ್ತಿದ್ದರೂ ಕೇಳು ವವರಿಕಲಿಲ್ಲ. ಈಗ ತುರ್ತುಪರಿಸ್ಥಿತಿಗೆ ಹೆದರಿ ಜನ ಬಾಯಿಗೆ ಬೀಗ ಹಾಕಿದ್ದಾರೆ. ಲೇಖನಿಗಳನ್ನು ತುಂಡರಿಸಿದ್ದಾರೆ. ಪತ್ರಿಕೆಗಳಲ್ಲಿ ಖಾಲಿ ಕಾಲಮು ಗಳನ್ನು ಪ್ರಕಟಿಸುತ್ತಿದ್ದಾರೆ. ಎಂಥ ದರಿದ್ರ ದೌರ್ಭಾಗ್ಯದ ದೇಶ. ಏನೇ ಇರಲಿ, ಇದು ಕೊನೆಯ ದಿನ. ಈ ದಿನವೇ ಎಲ್ಲವನ್ನು ಮರೆತುಬಿಡುತ್ತೇನೆ, ಅಂದುಕೊಂಡ. ವಿಮಾನ ನಿಲ್ದಾಣದಲ್ಲಿ ಡಾ. ಭರತನ ಸುತ್ತ ಮುತ್ತ ಸ್ನೇಹಿತರ ದಂಡು ಪುಷ್ಪ ಗುಚ್ಛಗಳನ್ನು ಅರ್ಪಿಸುವುದನ್ನೇ ಕಾಣಲು ಇತರ ಪ್ರಯಾಣಿ ಕರೂ ಕುತೂಹಲದಿಂದ ಇಣಿಕಿ ನೋಡುತ್ತಿದ್ದರು. ಒಬ್ಬ ಸಚಿವರ ಸುತ್ತಲೂ ಅಷ್ಟು ಜನ ಸೇರಿರಲಿಲ್ಲ. ನೆರೆದವರಲ್ಲಿ ಒಬ್ಬಿಬ್ಬರು “ಯಾರೀತ?” ಎಂದು ವಿಚಾರಿಸಿದರೆ “ಯಾರೋ ಡಾಕ್ಟರಂತೆ. ಅಮೇರಿ ಕಾಕ್ಕೆ ಹೋಗ್ತಿದ್ದಾ ರೆ.” ತಾತ್ಸಾರದ ಉತ್ತರ ಬಂತು. ಧ್ವನಿವರ್ಧಕ ಪ ್ರತಿಧ್ವನಿಸತೊಡಗಿತು. ಪ್ರಯಾ ಣಿಕರಲ್ಲಾ ಕಸ್ಟಮ್ಸ್‌ ಅಧಿಕಾರಿಗೆ ದೇಹ ತೋರಿಸಲು ಕ್ಯೂನಲ್ಲಿ ನಿಂತರು. ಡಾ. ಭರತ್‌ ಕೆಲವರನ್ನು ಆಲಂಗಿಸಿದ. ಕೆಲವರಿಗೆ ಬೈ ಜೈ ಅಂದ. ವಿದೇಶ ಪ್ರವಾಸಕ್ಕೆ ಶುಭ ಕೋರಿ ಜಾಹೀರಾತು ಹಾಕಿದ್ದ ಪ್ರತಿಕೆಯೊಂದನ್ನು ಕೈಯಲ್ಲೇ ಹಿಡಿದಿದ್ದ. ವಿದಾಯ ಕೊರಲು ಪ್ರತ್ಯಕ್ಷ ಬಂದ ವರಲ್ಲಿ ಒಬ್ಬ “ಹೇಯ್‌ ಭರತ್‌, ಮತ್ತೆ ಇಂಡಿ ಯಾಕ್ಕೆ ಎಂದು ಬರುವೆ?” ಕೇಳಿದ. ಭರತ್‌ ನಕ್ಕ. “ಇಂದಿರಾ ಗಾಂಧಿ ಇಳಿದ ಮೇಲೆ Ss ಕನ್ನೆ ತಳ ಎಂ ದೆಹಲಿಯಿಂದ ಭರತದ ಉಖವತಾನ ಅಮಲ ದ ಜಾ ಎಸಿಸವಿ ಮಪಿ 7 ನಿಂತಿತು ಇಲಾಖೆಯ ನೌಕರರು ವಿಮಾ ಕ್ಕೆ ನ್‌೧ಣೆ ಇತಿ ಗಿ ರತ್‌ ಕ್‌ ಇಂಜನ ಪೊರ್ರಸು ದರಿ ಭರತ್‌ ತ ಸ್ನ ರಾಗ ಇವಿ ಲಲ್ಲಿ ಉ್ಚ್ಚ ಡಿಲಿ ಪೈಪಿಗೆ ಇಂಧನ ಸೇರಿಸಿ ಹೊಗೆ ಬಿಡುತ್ತಾ ನಿಂತಿದ್ದ ೨ 4 ಜರಾ PR ಡ್‌ ಸಹಪೃಯಾಣಿಕರ ಜೊತೆ ಹರಸೆಯ( ಗ್ನನಾಗಿ ತ್‌ 4 ಇ ಬಿಸಿ ಬ್ಲ ನ್‌ ೪ ರಿಂದ ಬಂದ ಪ್ಯಾಸೆಂಜರ್‌ ಡಾಕ್ಕ ರ್‌ ಭರತ್‌ ಅವರು ದಯವಿಟ್ಟು ರಿಸೆಪ್ಶನ್ನಿಗೆ ಬಂದು ಕಾಣಬೇಕು...” “ಡಾ ಭರತ್‌ ಎಂಬ ಹೆಸರು ಅವನಿಗೆ ಎಷ್ಟು ಪ್ರಿಯವೋ...“ತಕ್ಷಣ ಕ್ಷಮಿಸಿ” ಎನ್ನುತ್ತ ಸಹ ಪನ್ನ ಅಗಶಿ : ರಿಸೆಪ್ಶನ್ನಿಗೆ ಬಂದು, “ಕ್ಷಮಿಸಿ, ನಾನೇ ಡಾಕ್ಟರ್‌ ಭರತ್‌” ಎಂದ. ನಿಲ್ದಾಣದ ಅಧಿಕಾರಿಯ, ಪಕ್ಯ್ಕದಲ್ಲಿವ ಇಬ್ಬ ರು ಗಡಸು 'ಮುಖಗಳವರತ ನೋಡಿದ. ಅವನಿಬ್ಬ ರಲ್ಲಿ ಒಬ್ಬ ಕೋಟಿ ನಿಂದ. ಕಿರು ಸ್ತಕವೊಂದನ್ನು ಬಿಡಿಸಿ ಭರತನ ಮುಖಕ್ಕೆ ಜ್ರ ಭಾರತದ ಗೂಢಚರ್ಯೆ ವಿಭಾಗದ ಅಧಿಕುರಿ ಎಂದು ಅದ ರಲ್ಲಿ ನಿರೂಪಿಸಿತ್ತು. ಭಯದ ಮಿಂಚೊಂದು ರ್ಯಾ” ಕ್ಮ ಕ್‌ ಸ aR ನೀವು ಹ ನೇರ ಬೆಂಗಳೂರಿಗೆ ಹಿಂತಿರುಗ ಬಹುದು... ಕ ಹ! ಛೆ “ಅದು ನಮಗೆ ತಿಳಿಯದು. ಇದು ಭಾರತ ಸರ ಕಾರನಿಂದ ಬಂದ ಆಜ್ಞೆ. | “ಅಜೆ. ಎಲ್ಲಿದೆ? “ಬರಹ ಮೂಲಕ ಬಂದಿಲ್ಲ. ವೈರ್‌ಲೆಸ್‌ ಮೂಖಕ ಬಂದಿದೆ.” ಅಮೇರಿಕಾಕ್ಕೆ ಹೊರಡುವ ವಿಮಾನ ಫೀಳಿ - ಡುತ್ತಾ ಗಗನ ದಂಚು ಸೇರಿದಾಗ ಡಾ. ಭರತ್‌ ಇನ್ನೂ ಅಲ್ಲೇ ನಿಂತಿದ್ದ, ಯಾಕೆ ಏನು ಎತ್ತ ಒಂದೂ ಗೊತ್ತಾಗದಿದ್ದರೂ ಬುದ್ಧಿವಂತ ಭರತ್‌ ಕಾರಣ ಗಳನ್ನು ಹುಡುಕುತ್ತಿದ್ದ. ಬಹುಶಃ ಬೆಂಗಳೂರು ಬಿಡುವಾಗ “ಇಂದಿರಾ "ಗಾಂಧಿ ಇಳಿದ ಮೇಲೆ ಬರು ತ್ಕೇನೆ” ಎಂದ) ಹೇಳಿದ ಮಾತೇ ತನ್ನನ್ನು ವಿಮಾನ ದಿಂದ ಇಳಿಸಿ ವಾಪಸ್ಸು ಕಳುಹಿಸುತ್ತದೆ ಎಂಡು ಗೊತ್ತು ಹಚ್ಚಲು ಅವನಿಗೆ ಹೆಚ್ಚು ಹೊತ್ತು ಬೇಕಾಗಿರ ಲ್ಲ ಪ್ರತಿಭಟಿಸುವ ಧ್ವನಿ ಧೈರ್ಯ ಒಂದೂ ಇಲ್ಲದ . ಭರತ್‌ ಈಗಲ ಲೂ ಅಂದರೆ ತುರ್ತು ಪರಿಸ್ಥಿತಿ ಜಾ ದ ಮೇಲೂ, ಇಂದಿರಾ ತ ಇಳಿದ ಮೇಲೂ . ಬೆಂಗಳೂರಿನಶ್ಲೇ ಇದಾನೆ(ರೆ). ಗಲ್ಲಿ ಯಲ್ಲಿರುವ ಅವರ ಕ್ಲಿನಿಕ್ಕಿಗೆ ಅದೇ ಬಡವರು - ಅದೇ ಭಿಕ್ಷುಕರು, ಅದೇ ಇಲ್ಲಿಟರೇಟ್‌ ಬ್ರೂಟ್ಸ್‌ ಬರುತ್ತಿದ್ದಾರೆ. “ನಮ್ಮಂಥ ಪ್ರತಿಭಾವಂತರು ದೇಶ ಜಿಟ ರೆ ಹೊಚ್ಚೆ ತ ಹೊಸೆದು ನರನಾಡಿಗಳಲ್ಲಿ ಸಂಸ ಭಾರತದ ಗತಿಯೇನು? ಪ್ರತಿಭಾಪಲಾಯನಕ್ಕೆ ರಿಸಿತು. ನಡಗುವ ಧ್ವನಿಯಿಂದ “ಯೆಸ್‌: ಡಿ ಎಂದ. ಬೇಲಿ ಹುಕಟಿೀಕು” ಎಂದು ಅಲ್ಲಿ ಇಲ್ಲಿ ಭಾಷಣ “ನಿಮ್ಮ ಪಾಸ್‌, ಪಟ ನ ಕ್ಯಾನ್ಸಲ್‌ ಆಗಿದೆ. ಬಿಗಿಯುತ್ತಾ ಇರುತ್ತಾರೆ. ಸ ಸೆಟೆದ ಬಡೆ ಸೈ ಡೆ ಬೆ 5 HE ಮಗುವೊಂದಕ್ಕೆ « ನಿನ್ನ ಮನೆ ಎಲ್ಲಿ? * ಎಂದು ಕೇಳಲಾಯಿತು. ಆ ತಾಯಿ ಇರುವಲ್ಲಿ? ಉತ್ತರಿಸಿತು ಮಗು. & poy 6 ಜೇನಿ ಗ್ರ್ರೀನಫ ಕಲಿತ ವಧುವಿಗೆ ಮದುವೆಯಾದ ಮೊದಲ ರಾತ್ರಿ ಏನು ಮಾಡಬೇಕೆಂಬುದನ್ನು ತಿಳಿಸುವುದೆಂದರೆ ಮೀನಿಗೆ ಈಜು ಕಲಿಸಿದಂತೆ. * ಹಾಸ ಹ ಮದುವೆಯಾಗುವವರೆಗೂ ಗಂಡಸು ಅಪೂರ್ಣನಾಗಿರುತ್ತಾನೆ. ಆದರೆ ಮದು- ನೆಯ ನಂತರ ಆತ "ಇಲ್ಲ? ದಂತಾಗುತ್ತಾ ನೆ. ಲಾರ್ಡ್‌ ಕೊಚೆಸ್ಟ ರ" 7&3 ಸಿದ್ದು ಶಬ್ರಭಾಂಡಾಕ ಬೆಥೆಯರಿ ೧. ಶಬ್ದಭಾ೦ದಡಾರವು ಹಣದ ಭಾಂಡಾರಕ್ಕಿ ಲೂ ಅಮೂಲ್ಯವಾಗಿದೆ ಇಲ್ಲಿ ಪ ತಿ ತಿ:ಗಳೂ ಕೆಲವು ಶಶ್ಚಗಳನ್ನು ತರಿಚ: `' ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದಿ ನಾಲ್ಕು ಅರ್ಥಗಳನ್ನು ತೊಟ್ಟಿದ್ದು ಅವುಗಳಲ್ಲಿ ಒಂದು ಮಾ 4 *`ಿಯೂಗಿರುತ್ತದೆ. ನಿಮಗೆ ಸರೀಯೆಸಿಸಿದ ಅರ್ಥನನ್ನು ಮೊದಲು ಆರಿಸಿಕೊಳ್ಳಿರಿ. ಆಮೇಲೆ ಇದರ ಬೆಸ್ಸಿನ €ಟ ನೋಡಿರಿ. ಆಲ್ಲಿ ಸರಿಯಾದ ಅರ್ಥವನ್ನು ಪಿವರಿಸಿದೆ ಒಡ ವ ೭. ಹ ಭೂತ ಇಗ ಹ್‌ (ಅ) ಹೆದರಿಸುವುದು (ಆ) ರೀತಿ (ಇ) ಮೇಲೇರುವುದು (3) ಹೆಮ್ಮೆ ಎಷ್ರಾಸ್ಯಾಾ' ನ್‌್‌ c' ಅವ್ಯಾಕೃತ ೮. (ಅಆ) ಸುಂದರ (ಆ) ವ್ಯಾಕರಣದ ತಮ್ಪುಳ್ಳ (ಇ) ಆಕ ರವಿಲ್ಲದ (ಈ) ಬದಲಾವ ಯಿಲ್ಲದ ಪೂರೈಸುವ ಹೆಣ್ಣುಮರುಳ (ಇ) ದುರಹೇಕಾರ ೧೦. ಉತ್ತಮಶ್ಲೋಕ (ಅ) ಚಿನ್ನಾಗಿ ಹಾಡುವವ (ಆ) ಪಂಡಿತ (ಇ) ದೊಡ್ಮವರನ್ನು ಹೊಗಳುವ (ಈ) ಕ ಈ 1 ಹ£ರುವಾಒ ಸ ಇರಾ ಭಯ ಇ ೧೧. ೧೨. ಕದರಿದ ೧೦೩ ಉಗಿಬಗಿ (ಅ) ಉಕ್ಕಿಹರಿದ (ಆ) ಕ.ದಿದ (ಇ) ಎತ್ತರದ (ಈ) ಚೂರುಚೂರುದ ಅವ್ಯಂಗ (ಅ) ಗಂಭೀರ (ಇ) ಇಡಿಯಾದ (ಇ. ವಿಕಾರ (ಈ) ನಿರ್ದೋಷ ದುಸ ,ಜ ಕೆ (ಅ) ಬಿಡಲಾರ” (ಆ) ಸೈರಿಸಲಾರದ (ಇ) ದುಷ ಬುದಿ ಯಿಂದ ೨ ಆ ತ್ಕಾಗ (ಈ) ಲಾಭವಿಲ್ಲದ ಲ ಮಾಡಿದ ವುದು (ಇ) ಸಮುದ್ರದ ತೆರ (ಈ) ಕೋಪ ಜವಾಹಿರಿ (ಅ) ನವಣೆಯ ಅನ್ನ (ಆ) ಊರಲ್ಲೇ ಬೆಳೆದದ್ದು (ಇ, ಮುತ್ತು, ವಜ್ರ ಲಾದು (ಈ) ಊಟ ೨ 1 ಅ "ಶಬ್ದಭಾಂಡಾರ'ದ ಸರಿಯಾದ ಅರ್ಥಗಳು ಒಡ್ನವ (ಆ) ರೀತಿ ವಿನ್ಯಾಸ, ರಚ- ನೆಯ ಕ್ರಮ, ಉದಾ. ಹೆರವರ ಒಡ್ಡ- ವದ ಅನುಕರಣೆ ಮಾಡದೆ ಬರೆಯುತ್ತಾನೆ. [ಕನ್ನಡ - ಒಡ್ಡು = ಹೋದಿಸು, ವ್ಯವಸ್ಥೆ ಮಾಡು] ಅವ್ಯಾಕೃತ (ಇ) ಆಕಾರವಿಲ್ಲದ, ವ್ಯಕ್ತ ವಾಗದ; ರೂಪಿಲ್ಲದ; ತರ್ಕಿಸಲಾಗದ ಉದಾ --- ಪರಮಾತ್ಮನು ಅವ್ಯಾಕೃತ ಸ ರೂಪ; ಅವ್ಯಾಕೃತವಾದ ಆಸೆಗಳ್ಳು ಇಲ್ಲ, ಕಿ ಇಂಥದೆಂಬ, ಬಯಸಿದ್ದ ಜು ಹ ಉದಾ -- ಆಶ್ರಯಿಸಿದವರಿಗೆ ಕಾಮದನಾದ. [ಸಂ. ಕಾಮ = ಬಯಕೆ, ದ ಕೊಡುವ] ಉತ್ತಮಶ್ಲೋಕ (ಈ) ಹೆಸರುವಾಸಿ, ಪ್ರಸಿದ್ಧ; ಉದಾ ಉತ್ತಮಶ್ಲೋಕ. ರಾದ ಮಹಾತ್ಮರು; (ಸಂ. ಉತ್ತಮ ಶ್ರೇಷ್ಠರಿಂದ, ಶ್ಲೋಕ ಹೊಗಳಿಕೆ] ದುರಾಪ (ಅ) ದುರ್ಲಭ, ಸುಲಭವಾಗಿ ಸಿಗದ್ದು; ಉದಾ--ದುರಾಪವಾದ ಹಂಬಲ ಗಳು; [ಸಂ. ದುರ್‌ ೬ ಕಷ್ಟದಿಂದ, ಆಪ ಮ ಪಡೆಯುವಂಥಾದ್ದು] ಇಸ್ಸೈಲ (ಇ) ಎರಡೂ ಬದಿಗೆ; ಉದಾ-- ಇಕ್ಕೆಲದಲ್ಲಿಯೂ ಶತ್ರುಗಳಿದ್ದರು, (ಕನ್ನಡ. ಇಕ್‌ ಎ ಎರಡ್ಕು ಕೆಲ ಎ ಬದಿ] ಪ್ರಭೂತ (ಆ) ತುಂಬಾ, ಸಮೃದ್ಧ ವಾದ; ಉದಾ-ಪ್ರಭೂತವಾದ ಸಂಪತ್ತು [ಸಂ. ಪ್ರಣ ಹೇರಳ್ಕ ಭೂತ ಆದದ್ದು] ಉಗಿಬಗಿ (ಈ) ಚೂರು ಚೂರು, ಹರಿಹಂಚು. ಉದಾ-- ಸೈನ್ಯ ಉಗೆಬಗಿ ಯಾಯಿತು. [ಕನ್ನಡ. ಉಗಿ ಕೀಳು ಬಗಿ ಎ ಸೀಳು] ನ. ೧೦. ೧೧. ೧೨, ನೀವು ಎಷು ಸೆ ಸಿದ್ದು _ವಾದ ಸಂಪತ್ತನ್ನು ಅವ್ಯಂಗ (ಈ) ನಿರ್ದೊೋಷ, ಕೊಂಕಿಲ್ಲದ. ಉದಾ-- ಅವ್ಯಂಗವಾದ ಶರೀರ. [ಸಂ. ಅ. ಅಲ್ಲ, ವಿ... ಅಂಗಎ ಮೈ] ದುಸ್ತ್ಯಜ (ಅ) ಬಿಡಲಾರದ, ಯಲು ಸ ವಾದ. ಉದಾ-- ದುಸ್ತ್ಯಜ ಬಿಟು ಹೊರಟನು. [ಸಂ. ದುರ್‌ - ಕಷ್ಟದಿಂದ, ತ್ಯಜ ಎ ಬಿಡು ವಂಥಾ] ಭ್ರೂಭಂಗ (ಆ) ಹುಬ್ಬು ಕುಣಿಸುವಿಕೆ, ಹುಬ್ಬಿ ನ ಸನ್ನೆ. ಉದಾ--ಭ್ರೂಭಂಗದಿಂ- ದಲೇ" ಸಭೆಯನ್ನು ಎಂ A ಜವಾಹಿರಿ (ಇ) ಮುತ್ತು, ವಜ್ರ ಮೊದ ಲಾದ ಬೆಲೆ ಬಾಳುವ ಮಣಿಗಳು, ಅವು ೦ದ ಮಾಡಿದ ಒಡವೆಗಳು. ಉದಾ... ವಾಹಿರಿಯ ಅಂಗಡಿ (ಹಿಂದಿ, ಜವಾ ನಿಮ್ಮ ಶಬ್ದಶಕ್ತಿಯ ತರಗತಿ ಶಬ್ದಗಳಿಗೆ ಅರ್ಥ ಆರಿ- _ ಸರಿಯಾಗಿದೆಯೆಂಟು ಎಣಿಸಿ ಕೆಳಗಿ- ನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬--೮ ಸರಿಯಿದ್ದಕಿ' ೯--೧೦ ೧೧--೧೨ ೫ ೧೦೪ ಸಾಧಾರಣ ಉತ್ತಮ »* ಅತ್ಯುತ್ತಮ >> ವಿಕೃ ತವಾದ ತೊರೆ: - ದು ಕಾಣ್ಕೆ. °° ಚುಂದಕೇಖರಪುಟೀಲ ಒಂದಾನೊಂದು ಕಾಲಕ್ಕ, ಅಂದ್ರ ೩೧ ವರಸದ ಹಿಂದ ಕರೇ ಕತ್ತಲ ರಾತ್ರ್ಯಾಗ | ದಿಲ್ಲೀ ಕೆಂಪ್ರ್‌ಕ್ವಾಟೀ ಮ್ಯಾಲ ಗಂಲಾಬಿ ಮುಟಗೊಂಡ ಒಬ್ಬ ಮನಸ್ಕಾ 2 ಹಗ್ಗ ಜಗ್ಗಿದ ಕೂಡಲೆ se ಸ ಕೇಸ ರಿ-ಬಳ-ಹಸುರು ॥ ಬಣ್ಣದ ಒಂದ ' ಜು ಅರಬೀ ತುಂಡ ತ ಉಚಿಗೊಂತಂತ. ಬಣ್ಣ ಬಣ್ಣದ ಹೂವಿನ ಪಕಳಿ ದ್ಯ ನೆಲಕ ಬಿದ್ದವಂತ (ಿ ಹೆ ಇ ಕರೇ ಕಾವಳದ ಮುಗಲ ತುಂಬಾ ತ ಬಿಳೇ ಹಕ್ಕಿ ಹಾರ್ಯಾಡಿದವಂತ.. ಸ ಷಿ ಹಿಂಗ, ಅಂತಕ 3 ಕೂಡಿ ಸಂತಿ ಆಗಿತ್ತ ಂತ ಕ A ರ್ಕ ೩೧ ವರಸದ ಹಿಂದ, ಅಂದ ) ಒಂದಾನೊಂದು ಕಾಲಕ್ಕ. ಇದ್ದೀತು ಇದ್ದೀತು ಮುಂಜಾನೆ ಬೆಳಗ ಹರದಮ್ಮಾಲ ಸೂರ್ಯ್ಕಾನ ಬೆಳಕಿನಾಗ ಈ ಬಣ್ಣದ ಬಣ್ಣಾ ನೋಡನು, ನೋಡ್ಯರ ನೋಡನು - ಆಂದ್ರ 267-14 ಬೆಳಗ ಹರೀವಲ್ಲು । ೩೧ ವರಸಾದ್ರೂ ಬೆಳಗು ಹರೀವಲ್ಲು. ಅವನೌನ, ಸ ಹ ee: ಸೂರ್ಕಾ ಮೂಡೋ ಟೈವಿಂಗೆ -ಮೂಡಲಿಲ್ಲಾ ಅಂದ್ರ, ಜಗ ಹ ಹರೀಲಿಲ್ಲಾ ಅಂದ್ರ... ತ ನಾವ್ಯ ಒಂದೊಂದು ಕಿಡೀ ಆಗಿ ದೀಪದ ಹುಳಾ ಆಗಿ ಕೊಳ್ಳೀ ದೆವ ಆಗಿ ಮುಗಿಲಿನ ಹೊಟ್ಟೆ € ಚರಕ್‌ ಅಂತ ಕೋಲ್‌ವಿ ಮಿಂಚಾಗಿ ಕೊರದ ಬಿಟ್ರ x ಆ ಸೂರ್ಯಾನ 'ಹಂಗೂ ಹರೀತೇತಿ. `` ಬೆಳಗ ತಾನ ಹರೀತೇತಿ. ' ಕರೇ ಮುಗಲಾಗ ಕಲ್ಪಾಬಿಲ್ಲಿ ಆಗಿ ಹೋದ ಬಿಳೇ ಹಕ್ಕಿ ಮತ್ತ ನೆಲಕ" ಬರತಾವು. ನೆಲಾ ಹಿಡಿದ ಹೂವಿನ ಪಕಳೀ ಹೊಟ್ಕಾಗಿಂದ ತಾಜಾ ಹೂ ಮತ್ತ ಅರಳಿ ಬರತಾವು. ಒಂದಾನೊಂದು ಕಾಲಕ್ಕಲ್ಲ; ಈ ಇವತ್ತಿನ ಈ ಕ್ಷಣಕ್ಕ. ೧೦೫ ಗ್ರ ತಿರುವಿನಲ್ಲಿ. ತಿರುಗುವಾಗಲೇ ಮನೆಯ ಮುಂದೆ ದೊಡ” ಗುಂಪುಗೂಡಿರುವುದು ಕಂಡಿತು. ಎದೆ ಡಬ ಡಬ ಹೊಡೆದುಕೊಂಡಿತು. ನಡಿಗೆಯನ್ನು ವೇಗಗೊಳಿಸಿದೆ. ಮುಂಜಾನೆ ಹೆಂಡತ್ತಿಎದೆನೋವೆಂದು ಹೇಳುತ್ತಿದ್ದರೂ ಅಲಕ್ಷಿಸಿ ನಾನು ಕಾಲೇಜಿಗೆ ಹೊರಟು ಬಂದಿದ್ದು ತಪ್ಪಾಯಿ ತೆಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ಕಂಗಾಲಾ ದಾಗ ನನ್ನ ಕಲ್ಪನೆಯಲ್ಲಿರದ ದೇವರ ಚಿತ್ರಗಳೆಲ್ಲ ಕಣ್ಣೆದುರು ನಿಂತವು. ದೇವರನ್ನು ಮೊರೆ: ಹೋಗಲು ನಾಚುತ್ತ ನನ್ನ ಮನ ಹಿಂಜರಿಯುತಿ ಿದ್ದುದು ಮನೆಯೊಳಗೆ ಮುಕುರುತ್ತಿ ದ್ದ ಜನರನ್ನು ಕಾಣುತ್ತ ತಲ್ಲಣಿಸಿ ತನ್ನರಿವಿಲ್ಲದೆ' ' ದೇವರನ್ನು ಜಪಿಸಿತು. ಭಾರವಾಗುತ್ತಿದ್ದ ಕಾಲನ್ನು. ಎಳೆದಿಡುತ್ತ, ಏದು- ಸಿರನ್ನು ಬಿಡುತ್ತ ಮೆಲ್ಲನೆ .-ಗುಂಪಿನೊಳಗೆ ನುಸುಳಿ ಮೆನೆಯ ಒಳಹೊಕ್ಕೆ. ನನ್ನ ನಿರೀಕ್ಷೆಯ ದೃ ಶೆ ವಿರುದ್ಧವಾಗಿ ನನ್ನ ವಳು ಲವಲವಿಕೆಯಿಂದ ಹರಟುತ್ತ ಕುಳಿತಿದ್ದಾಳೆ. ಸುತ್ತ ಮುಗಿದ ಕೈಗಳು. ನಾನು ಪ್ರಶ್ನಾರ್ಥಕವಾಗಿ ದಿಟ್ಟಿಸಿದೆ. ' ನಡುವೆ ೫, ಒಂದು ಸಣ್ಣ ಹೂವಿನ ಗೋಪುರ. ಎಲ್ಲರ ' ಮುಖ ಗಳಲ್ಲೂ ಭಕ್ತಿಭಾವ ಕೆನೆಗಟ ರುವುದನ್ನು ಕಂಡು ದಿಗ್ರಮೆಯಾಯ್ತು. ಅಮ್ಮ ನನ್ನನ್ನು ಕಾಣುತ್ತಲೆ, “ನೋಡಪ್ಪ ರಾಜಣ್ಣ, ನಿಂಗೆ ಬುದ್ದಿ ಕಲಿಸಲಿಕ್ಕೆ ನಾಗಪ್ಪನೇ : ನಮ್ಮ ಮನೆಗೆ ಬಂದಿದ್ದಾನೆ” ಎಂದು ಆಶ್ಚರ್ಯ ತುಳುಕಿಸುತ್ತ ಹೇಳಿದ ಮಾತು ಅರ್ಥವಾಗದೆ ನೆಲದ ಮೇಲೆ ಅರಳಿದ್ದ ಹೂವಿನ ಗುಪ್ಪೆಯನ್ನೇ ಮಿಕಿಮಿಕಿ ಎ > | ವ್ವ-ನೈನಂಜ್ಛಾ ತು ನೋಡಿದೆ. . “ತಮಾಷೆ ನೋಡಣ್ಣ ಇಲ್ಲಿ...ಮಹಾ ನಾಸ್ತಿಕನ ಮನೆಯಲ್ಲೇ ; ದೇವು; ಹುಟ್ಟಿದ್ದಾನೆ.” ನನ್ನ ಹಿರಿಯ ಮಗಳು ಲೇವಡಿ ಮಾಡಿದಾಗ ನಾನು ಮತ್ತಷ್ಟು ಸಂದಿಗ್ಗಕ್ಕೆ ಸಿಲುಕಿ- ಗಲಿಬಿಲಿಗೊಂಡೆ. ಸುತ್ತ ನೆರೆದಿದ್ದವರು, “ಕಲಿಯುಗದಲ್ಲಿ ಪರಮಾತ್ಮ ಭಕ್ತರ ಕಣ್ಣಿ ಗೆ ಕಾಣಿಸ್ಕೋಳಲ್ಲ. 'ಹಾಗೆ ಹೀಗೆ ಅಂತಾ ರಲ್ಲ...ಉಂಟೆ?...ಈ ಚೋದ್ಯಕ್ಕೇನು ಹೇಳ್ತಿರಾ? «ಸರ್ಯಾಗಿ ಷಣ್ಮುಖನ ದೇವಸ್ಥಾನದ ಎದುರು ಮನೆ ಯಲ್ಲೇ ನಾಗಪ್ಪ ಕಾಣಿಸ್ಕೊಂಡಿದ್ದಾನಲ್ಲಾ!? ಎನ್ನುತ್ತ ಮೂಗಿನ ಮೇಲೆ ಬೆರಳು ಇರಿಸಿಕೊಂಡರು. ಉಹುಂ ೧೦೮ ಕಸ್ತೂರಿ, ಎಶೇಷ “ಇಷ್ಟಾದರೂ ನನಗೆ ನಡೆದ ಸಂಗತಿಯ ತಲೆ ಬುಡ ಅರ್ಥವಾಗಲಿಲ್ಲ. ಎಲ್ಲರಿಗೂ ಹುಚ್ಚು ಹಿಡಿ ಯಿತೇ ಎಂದು ಆಶ್ಚರ್ಯವಾಯಿತು. ಪಕ್ಕದ್ಮನೆ ಮಡಿಹೆಂಗಸು ಅಂಬಕ್ಕನ ಮಾತು " ಒಗಟಿನ ಗುಂಪಿಗೇ ಸೇರಿತು, “ನೆನ್ನೆಯಲಾ ನಾವು ನಾಗ ಪ್ಸನ ಬಗ್ಗೆಯೇ ಮಾತ್ನಾಡಿ ದ್ದು ನೋಡಿ ಸೀತಮ್ಮ.” ಅಮ್ಮ ಮುಖದಲ್ಲಿ ವಿಸ ಭೀ ಎನಿ ಭಕ್ಷಿ ಯಿಂದ ಅರೆಗಣ್ಣು ಮುಚ್ಚಿ ಪಟಪಟ ಕನ್ನೆ ಬಡಿದುಕೊಂಡು, ಬಾಯಲ್ಲಿ ಈ] ಹೂವಿನ ಗುಪ್ಪೆಗೆ ಮೂರು ಪ್ರದಕ್ಷಿಣೆ ಬಂದು ಅಡ್ಡ ಬಿದ್ದಾಗ ನನಗೆ ನಗು ತಡೆಯಲಾಗಲಿಲ್ಲ. ಅಷ್ಟ ರಲ್ಲಿ ಜನ ಒಬ್ಬರ ಮೇಲೊಬ್ಬ ರು ಬಿದ್ದು. ನುಗ್ಗ ಲಾ ರಂಭಿಸಿದರು. 'ನಮಸ್ಕಾರ ಸೆ ವೆಗೆಸ ಸಣ್ಣ, ಗಲಾಟೆಯೇ ಶುರುವಾಯಿತು. “ಚೆನ್ನಾ ಗಿದೆ ತಮಾಷೆ” ಎಂದು ಕೊಳ್ಳುತ್ತ ಮನದೊಳ ಗ್ಗೆ ನಗುತ್ತ ನಡೆಯುತ್ತಿ ದ್ರ ನಾಟಕವನ್ನು ವೀಕ್ಷಿಸತೊಡಗಿದೆ. ಗುಂಪನ್ನು 33 ಗಟ್ಟಲು ಆಚೆ ಮನೆ ನಯ ರಾಮ-ನಾಣಿ ಸ್ವಯಂ ಸೇವಕರಾಗಿ ನಿಂತು, "ಸದ್ದು... ಸದು...ಎಲ್ಲಾ ಸಾಲಾ ಗಿ ಸಾವಕಾಶವಾಗಿ ಬಂದು ಪರಮಾತ್ಮ ಮನ ಸ್ನ ಪಡೆಯಿರಿ” ಎಂದು. ವೈಕುಂಠದಂತೆ ಧ್ವನಿಯೆ ರಿಸಿ ಕೂಗುತ್ತ ನೆರೆದವರನ್ನು ಶಿಸು ಗಡ ಪ್ರಯತ್ನಿಸುತ್ತಿದ ಕದ್ದರು ಕೋಣೆಯ ತುಂಬಾ ಜಃ ಸೇರಿಬಿಟ್ಟಿ ದರು. ನಡುವೆ ಹೂವಿನ ಗುಪ್ಪೆಯ ಸುತ್ತ ಮಾತ್ರ ಒಂದು ಮಾರು ಸ್ಥಳ ಖಾಲಿ ಬಿಟಿ ಸ ದ್ದರು. ಯಾರೋ ಆದಿಶೇಷನ ಮೇಲೊಂದು ಕೀರ್ತನೆ ಹಾಡಲಾರಂಭಿಸಿದರು. ಭಕ್ತಿ ಆವೇಶ ಗಳಿಂದ ವಿಕಾರವಾಗುವ ಅವರ ಭಾ ಗಳನ್ನು ನೋಡುವುದು ಮೋಜಿನಿಸಿ ನನ್ನ ಗಂಭೀ ಸ್ವಭಾವ ಮರೆತು ಆಸಕಿ ೫ ಯಿಂದ ಸಗ ಗಿದೆ. ಉಳಿದವರು ಬಾಯಿಗೆ ಬಂದ ಸೊ ಕೀತ್ರ ಗಳನ್ನು ಜಪಿಸಿಕೊಳ್ಳುತ್ತ ಕ್ಯೂನಲ್ಲಿ ಬಂದು ಪ್ರದ ಕ್ಷಣೆ ಹಾಕಿ ತಲೆಯನ್ನು ನೆಲಕ್ಕೆ ಮುಟ್ಟಿಸಿ ದಕ್ಷಿಣೆ ಯಿಟ್ಟು ಹಿಂತಿರುಗತೊಡಗಿದರು. ಇವತ್ತೆಲ್ಲ ಈ ಸಾಲು "ಕರಗುವುದೇ ಇಲ 'ವೇನೋಃ ಎನಿಸುವಷ್ಟು ಮುಗಿಯದ ಜನ. ಇಲ್ಲಿ ನಡೆಯುತ್ತಿರುವು ್ರದಕ್ಕೂ ನನಗೂ ಸಂಬಂಧವಿಲ್ಲವೆನ್ನು ವಂತೆ ದೂರದಲ್ಲಿ ನಿಂತು ಹಾಸ್ಯದಿಂದ ನೋಡುತಿ ರುವ ನನಗೆ ಇದು ಕನಸೋ ಎಂಬ ಭ ಶಮೆ, ಸಂಚಿಕೆ, ನವಂಬರ್‌ ೧೯೭೮ ಮಳೆ ಸುರಿಯುತ್ತಿದ್ದಂತೆ ಭಕ್ತರ (ಕುತೂಹಲಿ?) ಸಂಖ್ಯೆ ಹೆಚ್ಚಾಯಿತು. ನೆರೆದವರಲ್ಲೇ ಯಾರೋ ಅರ್ಚಕರು ಹುಟ್ಟಿಕೊಂಡರು. ಮಡಿ ಉಟು Ny ಕೊಂಡು ಬಂದು ಹೂವಿನ ಗುಪ್ಪೆ ಕೈಯನ್ನು ಸಡಿಲ ಮಾಡಿದರು. ' ಆತುರದಿಂದ ಅದರೊಳಗೆ ಚೂಪು ಗಣ್ಣು ತೂರಿಸಿದೆ. "ಸುಮಾರು" ಎರಡೂವರೆ ಇಂಚಿನ, ದಿಟ್ಟವಾಗಿ ಹೆಡೆ ಬಿಚ್ಚಿ ಕೂತ ಬೆಳ್ಳಿಯ ನಾಗಪ್ಪನ ಪ್ರತಿಮೆ! ಇದೆಲ್ಲಿಂದ ಬಂತು? : ನನಗೆ 'ವಿಸ ಮೈಯ. ವಿಚಾರಿಸಲು ಅತ್ತಿತ್ತ ತಿರುಗಿದರೆ ಯಾರೂ ಉತ್ತ ರಿಸುವ ಸ್ಥಿತಿ ಯಲ್ಲಿರಲಿಲ್ಲ. ಅರ್ಚಕ ತನ್ನ ಪಾಡಿಗೆ ತಾನು ಎಂಜ ಲುಗುಳುತ್ತ ಗಟ್ಟಿ ಮಾಡಿದ ಮಂತ್ರಗಳನ್ನು ಕಣ್ಣು ಮುಚಿ ಕೊಂಡು ಒಪ್ಪಿಸುತ್ತಿದ್ದ. ಕಾಣಿಕೆ ಹಣದ ಗಾತ್ರ. ನಾಗಪ್ಪ ನಿಗೂ. ಮೀರಿ "ಬೆಳೆದಿತ್ತು. ಯಾರೋ ಹೋಗಿ ವಾಲಗದವರನ್ನು ಕರೆತಂದಿದ್ದರು. ಅವರು ಬಾಗಿಲ ಬಳಿ ಲಕ್ಷಣವಾಗಿ ಚಕ್ಕೆಂಬಕ್ಕಳ ಹಾಕಿ ಕುಳಿತು ನಾಗಸ್ವರ ನುಡಿಸುತ್ತಿ ದರು. Sa ವರು ನಾದಕ್ಕೆ ತಕ್ಕಂತೆ "ಕೊರಳಲ್ಲಿ ಸ್ಪ ರಗ್‌ ಕೂಡಿಸಿ ಕೊಂಡವರಂತೆ ತಲೆ ಕುಣಿಸುತ್ತಿದ್ದರೆ ಮತ್ತೆ ಕೆಲ ವರು. ನಾಗಸ್ತ ಸ್ವರದ ಧ್ವನಿಯನ್ನು ನಾಗಪನ ಮಾಸ ಕೈಗಳಿಂದ ತೂರುತ್ತಿ ದ್ದರು. ನನ ಗೇಕೋ ಮುಜುಗರವೆನಿಸತೊಡಗಿತು. ನನ್ನ ಮನೆಯಲ್ಲಿ ನಾನೇ ಅಪರಿಚಿತನಂತೆ ಮೂಲೆ ಸೇರಿದ್ದ. ಬೆಳಿಗ್ಗೆ ಪ್ರ ಶಾಂತವಾಗಿದ್ದ ವಾತಾವರಣ ` ಕೆಲವೇ ಗಂಟೆಗಳಲ್ಲಿ ಗುರುತು ಹತ್ತದಂತೆ ಗಜಿಬಿಜಿಯ ಸಂತೆ, ಸಾರ್ವಜನಿಕ ರಂಗವಾಗಿತ್ತು. ಬಾಗಿಲು ಹಾರು ಹೊಡೆದಿತ್ತು. ಹೊರಗೆ ಚಪ್ಪಲಿಯ ರಾಶಿ. ಬೀದಿಯಲ್ಲಿ ಹೋಗಿ ಬರುವವರೆಲ್ಲ ಮನೆಯೊಳಕ್ಕೆ ಒಮ್ಮೆ ಹಾದು ಹೋ ಗುವವರೇ. ಕುತೂಹಲ ದಿಂದ” ಹಣಕಿಕ್ಕುವ ಗಜಿಬಿಜಿ ಜನ. ಒಮ್ಮೆಲೆ ಅವರ ಮೇಲೆಲ್ಲ ಅಸ ಸಹ್ಮ-ವಾಕರಿಕೆ-ಕೋಪ ನುಗ್ಗಿ ಬಂತು. ಇಡೀ ಬಡಾವಣೆಯ ಜನರೆಲ್ಲ ಸಲೀಸಾಗಿ ಒಳನುಗ್ಗು ತ್ರಿ ದಾರೆ! ಕೋಣೆಯೊಳಗೆ ಹೇಗೊಃ ನುಸುಳಿ 'ನಾಗಪನ ನನ್ನು ಬೆಕ್ಟ ಸಬೆರಗಾಗಿ ಬಾಯ್ಬಿ ಡುತ್ತ ದಿಟ್ಟಿಸಿ, ಗಲ್ಲ, ಕನ್ನ ಬಡಿ ಬಡಿದು ಕೊಳ್ಳುತ್ತ ಆಚೀಚೆಯವರಲ್ಲಿ ಬಾಯಿ ತೂರಿಸಿ, ಕಿವಿ ಕೊಟ್ಟು ಪವಾಡದ ಬಗ್ಗೆ. ತಮಗೆ ತೋಚಿದ್ದನ್ನೆಲ್ಲ ಒದರಿ. ತಾವು ಕಂಡು ' ಕೇಳಿದ ಇನ್ನಿತರ ಪವಾಡಗಳನ್ನು ಆಸ್ತಿಕರು ೧೦೯ ಕುರಿತು ಹರಟೆ. ಹೊಡೆಯುತ್ತ, ಹಿಂದಿನವು ದಬ್ಬಿದಾಗ ಗೊಣಗುಟ್ಟಿ ಕೊಳ್ಳುತ್ತ ಜಾಗ ಖಾಲಿ ಮಾಡುತ್ತಿದ್ದರು. ಕಿವಿ ಗಡಚಿಕ್ಕುವ ಚಿಟಿ ಚಿಟಿ ಮಾತು. `ವಾಲಗದ ಸದ್ದು. ತಿದಿ ಒತ್ತಿದಂತೆ ಉಸಿ KS ಹಬೆ. ಚುಡಾಯಿಸುತ್ತ ಬಳಕುತ್ತಿದ್ದ ನನ್ನ ಖದ. ಗೆರೆಗಳು ಬಿಗಿದುಕೊಂಡವು. ಏಕೋ ದ್‌ ನನ್ನನ್ನು ಅಲಕ್ಷಿಸುತ್ತಿದ್ದಾರೆಂಬ ಭಾವನೆ ಬಲಿಯತೊಡಗಿತು. ಅಷ್ಟರಲ್ಲಿ ಯಾರೋ ನನ್ನ ಮೈ ಕೈ ತಿವಿದಾಗ ನನ್ನ ಸಿಟ್ಟು ಭುಗಿಲ್ರೆಂದಿತು. ಅವ ಡುಗಚ್ಚುತ್ತ ತ್ತ ನನ್ನವಳತ್ತ ತಿರುಗಿದೆ. ಅವಳು ಕೂತ ಜಾಗ ಬಿಟ್ಟು ಕದಲಿರಲಿಲ್ಲ. ಹೊಟ್ಟೆ ತಮಟೆ,ಬಡಿಯ ಲು ಪ್ರಾರಂಭಿಸಿತ್ತು. ಬಹುಶಃ ಯಾರಿಗೂ ಹೊಟ್ಟೆ ಇರುವ ವಿಚಾರವೇ ನೆನಪಿಲ್ಲವೇನೋ! ಅಡಿಗೆ ಮನೆ ಅನಾಥವಾಗಿತ್ತು. ಅಮ್ಮ ಮಡಿ 'ಉಟ್ಟು ) ಕೊಳ್ಳು ವುದನ್ನೂ ಮರೆತು ಬೆಳಗಿನಿಂದ ಒಂದೇ ಸಮನೆ ಟೇಪ್‌ ರೆಕಾರ್ಡರಂತೆ ಆಶ್ಚರ್ಯ ಧುವಿಿಕ್ಕಿಸುತ್ತ ಹೇಳುತ್ತಲೇ ಇದಾಳೆ: “ನಿಜವಾಗ್ಲೂ ನಮ್ಮಪ್ಪನ ಸತ್ಯ ಬಹು ದೊಡ ದಮ್ಮಾ. -.ಒಿಂದಿನಿಂದ್ಲೂ ನಮ್ಮ ಮನೆತನಕ್ಕೆ ನಾಗರದೋಷ ಅಂತಾರೆ. ..ನಾವು ಆಗಾಗ ನ ಎರೆಯೋದು. ನಾಗರಪ್ರತಿಷ್ಠೆ ಮಾಡೋದು ಸಂಪ್ರದಾಯ. ..ಆದ್ರೆ ನಮ್ಮ ಗ್ರಾಚಾರ. ಇವನಿಗೆ ಯಾವುದರಲ್ಲೂ `ನಂಬೈೆಯಿಲ್ಲ...ಹಾಸ್ಯ ಮಾಡ್ತಾನೆ. ಇವನ್ಲೋಸ್ಕರ ಬಾಳ ಹಿಂದೇನೇ " ಹರಕೆ ಮಾಡ್ಕೋಂಡಿದ್ದೆ...ಇನ್ನೂ ತೀರಸಕ್ಕಾಗಿಲ್ಲ...... ಬಾರೊ, ಘಾಟಿಗೆ ಹೋಗಿ ಬರೋಣಾಂದ್ರ ಕೇಳಲ್ಲ. ನಂಗೆ ಒಳಗೊಳಗೆ ಭಯವಿದ್ದೇ ಇತ್ತು... ನಾಗಪ್ನೇ ತನ್ನ ಕಾಣಿಕೆ ತೊಗೊಂಡೊ. ಶೀಗಕ್ಕೆ ಮನೆ ಬಾಗಿಲಿಗೆ ಬಂದಿದ್ದಾನೆ... ಇದರಿಂದ ಏನು ಕಾದಿದೆಯೆ ನೋ ಅಂತ ಹೆದರಿಕೆಯಾಗ್ತಿ ದೆ...ದಿಕ್ಕೇ... ತೋಚ್ತಿಲ್ಲಮ್ಮ”- ಅಮ್ಮನ ಕಣ್ಣ ತುಂಬ “ನರರ ತುಂಬಿಕೊಂಡಿತು. ಅವಳ ಅಜ್ಞಾನದ ಮಾತುಗಳನ್ನು ಕೇಳಿ ನನ್ನೊಳಗೆ ಕೊಪ ಭುಸುಗುಟ್ಟಿತು. ಪಕ್ಕದವರ್ಯಾರೋ ಅವ 9ಗೆ ಸಮಾಧಾನ ಹೇಳುತ್ತಿದ್ದರು: “ಬಿಡಿ. ಏನಾ ಗೆಲ್ಲ...ಶುಭ ಚಿಹ್ನೆ...ನಿಮ್ಮೆಗ ಇನ್ಮೇಲೆ ಸರಿ ಹೋಗ್ತಾನೆ.” ನನಗೆ ಚುರುಕು ಮುಟ್ಟಿತಾದರೂ “ಶುದ್ಧ ಮೂರರ ಸಂತೆ” ಎಂದು ತಾತ್ಸಾರದಿಂದ ಗೊಣಗುಟ್ಟಿಕೊಂಡು ಸುಮ್ಮನಾಗಬೇಕಾಯಿತು. ಸ್ವಲ್ಪ ಹೊತ್ತಿನಲ್ಲಿ ಹೆಂಗಸರ ಹರಟೆ ಕೇಳುತ್ತ ದ: ' ರೂಪುಗೊಳ್ಳುತ್ತಿದ್ದ ಹೊಸ ನಲವತ್ತರ ನಾನು ನಾಲ್ಕು ವರ್ಷದ ಅಮಾಯಕ ನಂತೆ ಕಕ್ಕಾಬಿಕ್ಕಿಯಾಗಿದ್ದೆ. ಅವರ ಭಾವ ಪ್ರದರ್ಶನ, ಕೈ ಬಾಯಿ ತಿರುಗಿಸುವಾಟ ಎವೆಯಿಕ್ಕದೆ ದಿಟ್ಟಿ ಸುವಂತೆ ನಿಲ್ಲಿಸಿಕೊಂಡಿತ್ತು. ಹೆಂಗಸ ಲ್ಲ ಎದ್ದು. ನಿಂತು ನಾಗಪ್ಪನನ್ನು ಹಾಲು-ತುಪ್ಪದಲ್ಲಿ ತೊಳೆ ದರು. ಕರ್ಕಶ ಕೀರಲು ಕಂಠಗಳು ಬೆರೆತು ರಾಗ ಮೂಡಿಸಿದವು. ಹೂಮಾಲೆ . ಪ್ರತಿಮೆಯನ್ನು ಮುಚ್ಚಿತು. ಕೋಣೆಯ ತುಂಬ ಅಗರಬತ್ತಿಯ ಸುವಾಸನೆ ದಟ್ಟವಾಗಿ ಹರಡಿದಾಗ ನಾನು ಪೇರು ಸಿರು ಚೆಲ್ಲಿದೆ. ಪ್ರತಿಮೆಯ ಮುಂದೆ ಹಣ್ಣುಕಾಯಿ ಗಳ ಗೋಪುರ. ಹೊರಗೆ ಏರುದನಿಯ ನಾ ನಾಗಸ ಸ್ವರ. ದೃಶ್ಯಗಳನ್ನು ವೀಕ್ಷ ಸುತ್ತಿದ್ದಂತೆಯೇ ನನ್ನ ಹೊಟ್ಟೆಯಲ್ಲೇನೋ ವಿಚಿತ್ರ ಸಂಕಟ. ಸಹನೆ ಅವಿಯಾಯಿತು. ಮುಖವನ್ನು ಹಿಂಡುತ್ತ. ನೋವು-ಕೋಪಗಳಿಂಡ ಭರಚರನೆ ಪಕ್ಕದ ಕೋಣೆಗೆ ನುಗ್ಗಿದೆ. “ಏನಾ ಯ್ತೂಣ್ಣ?”- ಹಂಪಿಯ ಓಡಿ ಬಂದ ಕಿರಿ ಮಗಳ ಪ್ರಶ್ನೆ ಯನ್ನು ಕ್ಷಿಸದೆ: ಹಾಸಿಗೆಯ ಮೇಲೆ ಬೋರಲು ಬಿದ್ರೆ. ಸುತ ಕಳೆಯುವುದರಲ್ಲಿ ನನ್ನ ಸುತ್ತ ಅಮ್ಮ, ನನ್ನ ವಳು ಮತ್ತು ಮಕ್ಕಳು ಕೋಟೆಯಂತೆ ಆವರಿಸಿ ಕೊಂಡಿದ್ದರು. ನನ್ನ ಕೈ ಹೊಟ್ಟೆಯ ಮೇಲಿದ್ದು ದನ್ನು ಗಮನಿಸಿದ ಅಮ್ಮ, “ಮೊದ್ದೆದ್ದು ನಾಗಪ್ಪನಿಗೆ ತಪ್ಪು ದಂಡ ಕಟ್ಟಿಟ್ಟು ನಮಸ್ಕಾರ ಹಾಕಪ್ಪ... ಊರೋರೆಲ್ಲ ನೆರೆದಿದ್ರಾರೆ...ಏಳು ಚೆನ್ನಾಗಿರಲ್ಲ... ಇವತ್ನಿಂದಲಾದ್ರೂ ಆಸ್ತಿಕನಾಗುವಂತೆ ಬಾ” ಎನ್ನುತ್ತ ನನ್ನನ್ನು ವಶೀಕರಣಮಾಡಿಕೊಂಡವಳೆಂತೆ ಎಬ್ಬಿಸಿ - ನಾಗಪ್ಪನ ಬಳಿ ಆಸ್ತಿಕಾಶ್ರಮ ಕೊಡಿಸುವಂತೆ ಕೂಡಿಸಿದಾಗ ಅಮ್ಮನ ಹುಚ್ಚನ್ನು ಕಂಡು ನಗಬೇಕೋ ಅಳಬೇಕೋ ತಿಳಿಯದಾಯಿತು. ಮೂಲೆಯಲ್ಲಿ ನನ್ನ ವಿದ್ಯಾರ್ಥಿ ಗಳ ಗುಂಪು ಕಂಡಂತಾಗಿ ನಾನು ತಟ್ಟನೆ ಕೆಂಪಾಗಿ ಧಡಕ್ಕನೆ ಮೇಲೆದ್ದೆ. ಅಮ್ಮನ ಕಣ್ಣು ಕನ್ನಂಬಾಡಿ ಯಾಯಿತು. “ಬೇಡಪ್ಪ, ನಾಗಪ್ಪ ಮುನಿದಾನು.” ಕಾಲೇಜಿನ ದೊಡ್ಡ ಪ್ರೊಫೆಸರರನ್ನು ತಾಯಿ ಎಲ್ಲರ ಮುಂದೆ 'ಅಟಿಗೆಯಂತೆ ನಡೆಸಿಕೊಳ್ಳುತ್ತಿ ರುವುದನ್ನು ಕಂಡು ಅವಮಾನಿತನಾಗಿದ್ದೆ. “ಎಲ್ಲಿತ್ತು ಇದು ?” ಗಡುಸಾಗಿ ಪ್ರಶ್ನಿಸಿದೆ. ಬಹಳ ಹೊತ್ತಿನ ನಂತರ, ಮನೆಯೊಡೆಯನಾಗಿ ನನ್ನ ೧೧೦ ಕೇಳದೆ. : ಅವಾಂತರವೆಬ್ಬಿಸಿದ ಕೋಪವನ್ನು ವ್ಯಕ್ತ ಪಡಿಸುತ್ತ . ಅಧಿಕಾರಯುತವಾಗಿ ಪ್ರಶ್ನಿಸಿ ಪ್ರತಿ ಮೆಯ ಉಗಮದ ಬಗ್ಗೆ ವಿಷಯ ಮೀಟಿದೆ. “ಅಲ್ರೀ ಈ ಸುದ್ದಿ ಆಗ್ಲೇ ಊರೆಲ್ಲ ಹರಡಿದೆ... ನಿಮಗಿನ್ನೂ `ತಿಳೀದೇ!... ನೀವು" ಅತ್ಲಾಗೆ ಕಾಲೇ ಜಿಗೆ ಹೋಗುತ್ತು ನಾನು ಕಸ ಬಳಿಯೋಣಾಂತ ಮುಂದಿನ ರೂಂಗೆ ಬಂದು `ನೋಡ್ತೀನಿ...ದಂಗು ಬಡಿದು ಹೋದೆ... ಕೋಣೆ ಮಧ್ಯದಲ್ಲಿ ಹೊಸ ನಾಗಪ್ಪನ ಪ್ರತಿಮೆ ! ಸುಮಿ-ಪ್ರೇಮಿ ಬೆಳಿಗ್ಗೆ ಹಾಸಿಗೆ ಸುತ್ತಿಟ್ಟು ಹೋದಾಗ ಏನೂ ಇರ್ದಿಲ್ವಂತೆ ದೇವು) ಉದ್ಭವ ಆಗಿದಾನ್ರಿ...ಜನಗಳಿಗೆ ದೇವರ ಬಗ್ಗೆ ನಂಬಿಕೆ ಕಡ್ಮೆ ಆದ್ರೆ ಹೀಗಾಗೋದು ಉಂಟಂತೆ!”-ನನ್ನವಳು ಅದ್ಭುತ ಕಂಡವಳಂತೆ ಕಣ್ಣರಳಿಸಿ ನನ್ನನ್ನು ನಂಬಿಸುವಂತೆ ನುಡಿದಳು. “ಯಾಕೆ? ತಮ್ಮ ಅಸ್ತಿತ್ವ ಜ್ಞಾಪಿಸೋದಕ್ಕಾ?” ಕೆಕ್ಕರಿಸಿ ನೋಡಿದೆ. “ಸಾಕು ನಿಮ್ಮ ತ ನಷೆ. ..ಪ್ರತ್ಯಕ್ಷವಾದ್ಮೇ ಲಾದ್ರೂ ನೀವು ದೇವರಿದ್ದಾನೆ ಅಂತ ನಂಬಬಾರ್ಟೆ?” ಏಕೋ ಅವಳ ಮುಖ-ಧ್ವನಿ ದೈನ್ಯವಾಗ್ತಿದೆ ಎನಿಸಿದಾಗ ಮುಜುಗರವಾಗಿ, “ನನ್ನ ಮಣಿಸ್ಟೇ ಕೂಂತ ನಿಮಗ್ಕಾಕೀ . ಹಟ.. “-ಹೊರಟ್ಟೋಗಿ. ಆ ನನ್ನ, . ನಂಬ್ಕೆ.. ಬದಲಾಗಲ್ಲ...ಬೇಕಾದೋರು ತೊಗೊಂಡ್ಹೋಗಿ ಆದನ್ನಿಟ್ಕೋಳ್ಳಿ...ನನ್ನ ಮನೆ ಯಲ್ಲಂತೂ ಜಾಗವಿಲ್ಲ.” ಹುಚ್ಚನಂತೆ ಕೂಗಾಡಿದೆ. “ಬಾಯಲ್ಮಾತ್ರ ಏನೂ ಮಾತಾಡ್ಬೇಡ. ನನ್ನಾ ಣೆ”-ಅಮ್ಮ ಚಂಡಿ ಹಿಡಿದಳು. ನನಗೆ ನಿಜವಾ ಗಿಯೂ ಪ್ರತಿಮೆಯ ಉದ್ಭವದ ವಿಷಯ ಕೇಳಿ ತುಂಬ ಆಶ್ಚರ್ಯವಾಗಿದ್ದರೂ ಅದತ್ನು ತೋರಗೊ- ಡಲಿಲ್ಲ. ಅದನ್ನೇ ಕುರಿತು ಚಿಂತಿಸಲು ತೊಡಗಿದಂತೆ. ನನ್ನ ಬುದ್ಧಿ-ಭಾವನೆಗಳು ಸಡಿಲಾದಂತೆ ನನ್ನ ಒಳಗೆಲ್ಲ ಕರ ಕರಗಿ ಹೊಟೆ ಯೊಳಗಿಂದ ಸುಳ ನೋವು ನೊರೆ ನೊರೆಯಾಗಿ ಮೇಲೆದ್ದಿತು... ನರ ಳುತ್ತ ನಾನು ಮೌನವಾಗಿ ದಿಂಬು ಕಚ್ಚಿದೆ. ನಿಮಿಷ ನಿಮಿಷಕ್ಕೂ. ನೋವು ಪದರ ಪದರವಾಗಿ ಪಸರಿಸಿ ದಂತೆ. ಉರಿಯತೊಡಗಿತು. “ಬಾಯ್ತೆಗಿ... ಪ್ರಶ್ನಿಸದೆ ಗುಟುಕರಿಸು...ಅಭಿಷೇಕದ ಹಾಲು... ನಾಗಪ್ಪನ ಪ್ರಸಾದ ಎಲ್ಲಾ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಎನ್ನುತ್ತ ಅಮ್ಮ ನನ್ನ ಬಾಯಿ ಬಿಡಿಸಿ ಹಾಲು ಹುಯ್ದಳು. ಪ್ರತಿಭಟಿಸದೆ ಮೆಲ್ಲನೆ ' ಗುಟಕರಿಸಿದೆ. ಪವಾಡ! ಕೂಡಲೆ ಹೊಟ್ಟೆ ತಂಪಾಯಿತು...ಮೈ.- ಹಗುರವಾಯಿತು...ಒಳಗೆ : ನಾಚಿಕೆ. ಚೆಲ್ಲಾಡಲು ಪ್ರಾರಂಭವಾದರೂ ಒಮ್ಮೆಲೆ ದೇವರ ಮಹಿಮೆ ಯನ್ನು ನಂಬಿದಂತೆ ವ್ಯಕ್ತಪಡಿಸುವಷ್ಟು ಮೂರ ನಾನಾಗಿರಲಿಲ್ಲ. ಬಿಂಕದಿಂದ, ನನ್ನ ಹೊಟ್ಟೆ ಶಾಂತವಾದ ಭಾವವನ್ನು ನಾನು. ಪ್ರಕಟಪಡಿಸ ಲಿಲ್ಲ. “ಏಳು. ಮಡಿಯುಟ್ಟು ದೇವರ ಪೂಜೆ ಮಾಡಪ್ಪ” -ಅಮ್ಮನ ಒತ್ತಾಯ ನನ್ನ ಬುದ್ದಿ ಶೂನೈಗೊಳಿಸಿ ಎಂದೂ ವಿಗ್ರಹಾರಾಧನೆ ಮಾಡಿ ರದ. ನನ್ನನ್ನು ಅಪ್ಪಟ ಪೂಜಾರಿಯಾಗಿಸಿತು. ಪ್ರಜ್ಞೆಗೆ ಮಂಕು. ಅಡರಿಸಿದಂತೆ ಕಾಲೇಜಿನ ಯೋಜನೆ ಮರೆತು ನಾಗಪ್ಪನ ಮುಂದೆ ಪದ್ಮಾಸನ" ಹಾಕಿ ಕುಳಿತೆ. ಸಂಜೆ ವೇಳೆಗೆ ಭಕ್ತರ ಪೂರ ಹೊ- ಮ್ಮಿತು. ಪವಾಡದ ಸೋಂಕು ನನ್ನನ್ನೇರಲು ಪ್ರೆಯ ತ್ನಿಸುತ್ತಿತ್ತು. ನಾನು ಮರುಳೋ, ಜನ ಮರು ಳೋ ಎಂಬುದನ್ನು ಒರೆಗೆ ಹಚ್ಚುತ್ತ ನಾಗಪ್ಪನನ್ನೇ: ನೋಡುತ್ತಿದ್ದೆ. ಅಪೂರ್ವ ಕಲಾವಂತಿಕೆಯ ಮೂರ್ತಿ. ಆದರಿಂದ -ವಿಶಿಷ್ಟ ಪ್ರಕಾಶ. ಹೊರ ಹೊಮ್ಮುತ್ತಿ. ' ದೆಯೆಂಬ ಭಾಸ. ಭ್ರಮಿತನಂತೆ ಅದನ್ನು ನೋಡು ತ್ತಲೇ : ಇದ್ದೆ. . ಹಸಿವು-ಬಾಯಾರಿಕೆ ಬಾಧಿಸಲಿಲ್ಲ. ರಾತ್ರಿಯಾಗುವವರೆಗೂ ಜನಸಂದಣಿ ಇದ್ರೇ ಇತ್ತು. ರಾತ್ರಿ ಆ ಕೋಣೆಯಲ್ಲಿ ಯಾರೂ ಮಲಗಲಿಲ್ಲ. ಮರುದಿನ ನಾನು ಕಾಲೇಜಿಗೆ ಹೊರಡಲು ತಯಾ ರಾಗುವಷ್ಟರಲ್ಲಿ ಹಿರಿ ಮಗಳು. ನಾಗಪ್ಪನ ಸುತ್ತ ಅಂದವಾಗಿ ಬಣ್ಣದಲ್ಲಿ ರಂಗೋಲಿ" ಬಿಡಿಸುತ್ತಿ ದ್ವಳು. ಅಮ್ಮ ಬತ್ತಿ ಹೊಸೆದು ಕೂಡುತ್ತಿದ್ದಂತೆ: ಇವಳು ಆರತಿ, ದೀಪದ ಕಂಬಗಳಿಗೆ ಹಾಕುತ್ತಿ- ದ್ವಳು. ಆಗಲೇ ಜನದ ನೆರೆ ಪ್ರಾರಂಭ; ಕ್ಲಾಸ್‌ ರೂಮಿನಲ್ಲಿದರೂ ಕಣ್ಣ ಮುಂದೆ ಅದೇ ದೃಶ್ಯ. ಭೌತಶಾಸ್ತ್ರವನ್ನು: ಬೋಧಿಸುವಾಗ ಮನಸ್ಸು. ಅಳುಕಿತು. ದೇವರು ಎನ್ನುವುದು ಬರೀ `ಒಂದು -. ಶಕ್ತಿ ಅಷ್ಟೆ... ಅದಕ್ಕೆ ನಾವು ನಾನಾ ಆಕಾರ ರೂಪ ಗಳನ್ನು ಕೊಟ್ಟಿದ್ದೇವೆ. ಕೇವಲ ಕಲ್ಪನೆ... ಪ್ರತಿ- ಮಾರಾಧನೆ, ಪೂಜೆ ಇವುಗಳನ್ನು ಮಾಡೋದನ್ನು" ನಿಷೇಧಿಸಬೇಕು... ನಮ್ಮ ಕಾಲ-ಬುದ್ಧಿ-ಸಾಮ ರ್ಥ್ಯಗಳು ಇದರಿಂದ ವೃರ್ಥ. ಆದಷ್ಟೂ ಸೈಂಟಿ ಹ ಸ ಆ1೩,ಕರು "ಕಿಕ್‌ ಮನೋಭಾವ ಬೆಳಸ್ಕೋಬೇಕು... ಹಾಗೆ ಹೀಗೇಂತ... ದಿನನಿತ್ಯ "ಭಾಷಣ ಹೊಡೆಯು ತ್ತಿದ್ದ ನಾನು ಇಂದೇನಾಗ್ತಿದೇನೆ?' ಎಂದು ನೆನೆ "ದಾಗ ಮೈ ಬೆವರಿತು. ಪಾಠವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದೆ. ಮುಂದಿನ ಕೋಣೆ ಪುಟ ಕ ದೇವ ಸ್ಥಾನವಾಗಿತ್ತು. ಅತ್ತ `ಹೊರಳದೆ: ನಡುಮನೆಗೆ ್‌ಗಂದು ತಲೆಗೆ ಕೈ ಹಚ್ಚಿದೆ. “ನೋಡ್ರಿ, ಇವ್ರು ಪೇಪ ರ ರ್ಷವುಂತೆ...” ಹೆಂಡತಿ ಮುಂದಕ್ಕೆ ಏನು ಹೇಳುತ್ತಿ ದ್ವಳೋ... “ನೀನೇ ಮಾತಾಡು” ಎಂದು ಅಲ್ಲಿಂದೆದ್ದೆ. ಮನಸ್ಸು ಸ್ತಿಮಿತಕ್ಕೆ ಬರಲಿಲ್ಲ. ಅರಿಯದ ಚಡ ಪಡಿಕೆ ಕಳವಳೆ-ತಪ್ಪಿತಸ್ಥ ಭಾವನೆಗಳು ಹುರಿ ಗುಟ್ಟುತ್ತಿತ್ತು. ನಾನೇಕೆ ಇದಕ್ಕೆ ಅವಕಾಶ ಕೊಟ್ಟೆ ? ಎಂಬ ಪಶ್ಚಾತ್ತಾಪ ಹುಟ್ಟಿದಲ್ಲೇ ಕರಗಿತು. ಈಗಂತೂ ಅದನ್ನೆ ಕದಲಿಸಲು ಖಂಡಿತ ಯಾರೂ ಬಿಡಲಿಲ್ಲ. ಎಂಬುದು ನಿಶ್ಚಯವೆನಿಸಿ ಚ ದಾಗ ಬಂದುಹೋಗುವವರನ್ನು ತಡೆಯಲಾಗದೆ WA ANI RAEN, ಬ ಮತ್ತು ಬಟ್ಟಿ ಗಳನ್ನು ಕೊಳ್ಳಿರಿ. "ಗಳು ಮತ್ತು ಮಹಿಳೆಯ- ರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ಹೊಲಿದು ಸಿದ್ಧ- ಪಡಿಸಿದ ಉಡುಪುಗಳಲ್ಲಿ ಆಯ್ಕೆಮಾಡಿಕೊಳ್ಳಿರಿ. 1 | ಜಯಚಾಮರಾಜ ರೋಡ, ಬೆಂಗಳೂರು-೫೬೦೦೦೨. ಫೋನ್‌ ; ೭೩೭೪೦. *೦೦ುಂಂ೦ಂ ಈಿ೦೦ಾಂಂ೦ಂಂ೦ಂಂಎಂಂ೦ಂಂಎಂಂಎಂಕಿಕಂಎಂಂಎಂಂಎಂಂಎಂಂಎಂಂಎಂಂಎಂಂಎಂಕಿ ಹ್ಯಾಂಡ್‌ ಲೂಮ್‌ ಹೌಸ್‌ನಿಂದ ಉಡುಪುಗಳನ್ನು ಭವ್ಯಶ್ರೇಣಿಯ ಹೆತ್ತಿ ನೂಲಿನ ಮತ್ತು ರೇಶ್ಮೆ ಸೀರೆಗಳು, ಶಾಲುಗಳು, ಟೈಗಳು ಮತ್ತು ಅಲಂಕಾರಕ (ನಸ್ತ್ರಗಳು,] ಫಿ ಂಟಿಡ್‌ ರೇಷ್ಮೆ ಬಟ್ಟೆಗಳು, ಗೃಹೋಪಯುಕ್ತ ವಸ್ತ್ರ- ೨೮೨೦೦೧೦೦೮೨ಂ೦೪ೀಂಗಾಂಂದಾಂಂಾಂಕಿಕಿಂ೨ಂ೦೮೨೦೦೮ಾಂಂ೦ಾಂಂಂಂಾಂಂ೧ಿಂಂ೧ಾಂ ೧೧೧ ಅಸಹನೆಯಿಂದ ಬೆಪ್ಪಾಗಿ ನೋಡುತ್ತ ನಿಂತೆ. ದಿನಗಳು ಉರುಳುತ್ತಿದ್ದವು. ಹೆಚ್ಚೂ ಕಡಿಮೆ ಎಲ್ಲ ಪೇಪರುಗಳಲ್ಲೂ ಈ ಪವಾಡದ ಸುದ್ದಿ ಅಚ್ಚಾಗಿತ್ತು. ಒಂದೆರಡರಲ್ಲಿ ಅಮ್ಮ- ಇವಳೂ ಸಹ... ಕಾಣಿಸಿಕೊಂಡಿದ್ದರು. ಅವರಿಬ್ಬರೂ ದಿನ ವಿಡೀ ಇದಕ್ಕಾಗಿಯೇ ಮೀಸಲಾಗಿದ್ದರು. ' ಒಂಟಿ ಯಾದ ನನ್ನನ್ನು ಬೇಜಾರು ಮುತ್ತತೊಡಗಿತು. ನಾನು ನಾನಾಗಿಲ್ಲವೆಂಬ ಭಾವನೆ ಕೊರೆಯುತ್ತಿತ್ತು. ಮನೆಯವರೆಲ್ಲ ಇಮ್ಮಡಿ ಆಸ್ತಿಕರಾಗಿ ನಾಗಪ್ಪನ ಉಸ್ತುವಾರಿಕೆ ನೋಡಿಕೊಳ್ಳುವವರೇ. ಅಮ್ಮ ಊರಿನ ಹಿರಿಯರನ್ನೆಲ್ಲ ಕರೆಸಿ ನನಗೆ ಬುದ್ಧಿ ಹೇಳಿಸಿದಳು. ಅಂತೂ ಅದು ಹೇಗೆ ನನ್ನ ಬ್ರೈನ್‌ ವಾಷಾಗಿ ನಾನು ಅವಳ ಕಲ್ಪನೆಯ ಭಕ್ತಶಿರೋ ಮಣಿಯಾದೆನೋ ಅದೇ ನನಗೊಂದು ಪವಾಡ! ಅಮ್ಮ ಹೇಳಿದಂತೆ ಚಾಚೂ ತಪ್ಪದೆ ಕೇಳುವ ಗೊಂಬೆಯಾಗಿ ಮಾರ್ಪಾಟು ಹೊಂದಿದ್ದೆ. ನಿತ್ಯ ೧:೧೧ಾಂಂ೧ಾಂಂಕಾಂಂ೧ಾಂಂ೧ಾಂ ೦೧ಾಂಂಗಲಾಂಂದಾಂ05ಗ0060)ಂಂಕಾಂ “೧೧೧೧ ೧೧೨ ಪೂಜೆ-ನೈವೇದ್ಯಗಳು. ದಿನ ಕ್ರಮೇಣ ಭಕ್ತ ಕೋಟಿ ಬೆಳೆದಂತೆ ಕಾಣಿಕೆಯ ಹುಂಡಿಯೂ ಬೆಳೆ ಯುತ್ತ ಹೋಯಿತು, ಭಾರವಾಗುತ್ತ ಹೋಯಿತು. ಹಿರಿಯ ಮಂಡಳಿ ಕೂಡಿ ನಿರ್ಧರಿಸಿತು. ನಾಗಪ್ಪನಿ ಗಾಗಿ ಇಲ್ಲೇ ಪ್ರತ್ಯೇಕ ದೇವಾಲಯ ನಿರ್ಮಾಣ- ಪ್ರತಿಷ್ಠಾಪನೆ-ನಿತ್ಯಪೂಜೆಯ ವ್ಯವಸ್ಥೆಗಾಗಿ ಹಣ ವಿನಿಯೋಗ ಮಾಡುವ ಯೋಜನೆ ಹಾಕಿ ನನ್ನನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ನನ್ನ ತಲೆಯನ್ನೀಗ ಹಿಂದಿನ ವಿಚಾರಗಳು ಹಿಂಸಿಸುತ್ತಿರ ಲಿಲ್ಲ. ಪರಾತ್ಪರ ತತ್ವದಲ್ಲೇನೋ ಅರ್ಥ-ಸತ್ಯತೆ ಗಳನ್ನು ಕಂಡುಕೊಂಡ ಭಾವುಕ ಭಕ್ತ ಮನಸ್ಸು. ಬುದ್ಧಿ ದುರ್ಬಲಗೊಂಡ ಅನುಭವ. ಸಂಶೋ ಥನೆ-ಆಲೋಚನೆಗಳ ಕಾವು ; ಅರಿಹೋಗಿತ್ತು. ಒಟ್ಟಾರೆ ಅಮ್ಮನ ಅರ್ಥದಲ್ಲಿ ನಾನೊಬ್ಬ ಆಸ್ತಿಕ ನಾಗಿದ್ದೆ. ಆಸ್ತಿಕ ಸಮುದಾಯದ ವೇದಾಂತ ಚರ್ಚೆಯಲ್ಲಿ ಗೋಣು ಹಾಕುವವನಾಗಿದ್ದೆ. ಅಂದು ಭಾನುವಾರ. ಮುಂದಿನ ಜಗುಲಿಯಲ್ಲಿ ಬಿಡುವಾಗಿ ಕುಳಿತಿದ್ದೆ. ಭಕ್ತರು ಬಂದು ಹೋಗು ತ್ತಿದ್ದರು. ಮನಸ್ಸಿಗೆ ಕೊಂಚ ಕಾವು ಮೂಡಿಸುವ ಚುಮುಚುಮು ಬಿಸಿಲಲ್ಲಿ ಮೈ ಕಾಯಿಸಿಕೊಳ್ಳುತ್ತ ಕೂತಿದ್ದೆ. ನನ್ನ ಸ್ಥಿತ್ಕಂತರವನ್ನು ಕುರಿತ ಆಲೋಚನೆ ಮೆಲ್ಲನೆ ಸುಲಿದುಕೊಳ್ಳು ತ್ತಿದ್ದಂತೆ ಎಚ್ಚರಿಸುವಂತೆ ತಲೆಯ ಮೇಲೇನೋ ಟಪ್ಪೆಂದು ಬಿತ್ತು. ಗಾಬರಿ ಯಾಗಿ ಮೇಲೆದ್ದೆ. ಭುಜದ ಮೇಲಿಂದ ಸತ್ತ ಇಲಿ ಉದುರಿತು. ಮೇಲೆ ಕಾಗೆಯೊಂದು ಶಬ್ದ ಮಾಡುತ್ತ ಹಾರಾಡುತ್ತಿತ್ತು. ಫಕ್ಕನೆ ಮನಸ್ಸಿಗೇನೋ ಮಿಂಚಿ ದಂತಾಗಿ ಕಾಗೆ ಇಲಿಯನ್ನು ಎತ್ತಿ ಹಾಕಿದ ಜಾಗ ದಿಂದ ಅಗಲ ಕಿಟಕಿಯ ಕೋಣೆಯ ನಡುವೆ ಮಂಡಿಸಿದ್ದ ನಾಗಪ್ಪನನ್ನು ಅಳೆದೆ. ನಾಗಪ್ಪ ಇಲಿ ಯನ್ನೆ ಕಬಳಿಸಲು ಸರ್ರನೆ ಹರಿದು ಬಂದಂತೆ ಚಾರಧಾರೆ ಧುಮ್ಮಿಕ್ಕಲು. ಮೊದಲಾಯಿತು. ಆಲೋಚಿಸುತ್ತಲೆ. ನನ್ನ ಕಾಲು ಎದುರಿಗಿದ್ದ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಷಣ್ಮುಖ ದೇವಸ್ಥಾನದತ್ತ ನಡೆಯಿತು. ಅಶ್ವತ್ಥ ಕಟ್ಟೆಯ ಸುತ್ತ ಸಂಭ್ರಮ... ಎಂದಿನ ನೋಟ... ಬಹುಶಃ ಮಕ್ಕಳಿಲ್ಲದ ದಂಪತಿಗಳ ನಾಗರ ಪ್ರತಿಷ್ಠೆಯೋ.. ಏನೋ... ಸದ್ದಿಲ್ಲದೆ ಅಲ್ಲಿ ಸೇರಿದೆ. ಕಣ್ಣು ಕುಕ್ಕಿತು. ಹೊಸ ಹೊಸದಾಗಿ ನೆಟ್ಟ ನಾಗರ ಕಲ್ಲುಗಳು... ಬುಡದಲ್ಲಿ ಚೆಲ್ಲಾ ಪಿಲ್ಲಿಯಾಗಿ ಅಲ್ಲಲ್ಲಿ ಬೆಳ್ಳಿ ನಾಗಪ್ಪಗಳು ಹಲ್ಲು ಕಳೆದುಕೊಂಡವಂತೆ ಸಪ್ಪಗೆ. ಬಿದ್ದಿದ್ದವು. ಪ್ರತಿದಿನ ಎದುರಿಗೆ ಭಕ್ತಿಪರವಶ ತಂಡ." ಹೊಟ್ಟೆಯ ಲ್ಲೇನೋ ಕಡೆದುಕೊಂಡು ಬಂದಂತೆ ಗರಗರ ನಾಡಿ ಸಂಕಟ ಮೇಲೆದ್ದಿತು. ಕಾಲಿನಿಂದ ತಲೆಯ ವರೆಗೂ ಕೊಕ್ಕುಗಳು . ಕುಟುಕಿದಂತೆ.... ತಲೆ ಯೊಳಗೆ. ವಿಕ್ಷಿಪ್ತ "ಯೋಚನೆಗಳು ಭಗ್ಗನೆದ್ದಾಗ ಸರಸರ ಮನೆಯತ್ತ. ನಡೆದೆ. ನಾನೆಂಥ ಮೂಢ -ಪಶ್ಚಾತ್ತಾಪ ಚುಚ್ಚಿ ಚುಚ್ಚಿ ಪರಿಹಾಸ್ಯ- ಗೈದಾಗ ನಾಚುತ್ತ ಹೊಸಿಲು ದಾಟಿದೆ. ನನ್ನ ವಿದ್ಯಾರ್ಥಿಗಳು ಲೇವಡಿ ಮಾಡುತ್ತಿದ್ದರು. ನಾನು ತಲೆ. ಕಳಚಿಟ್ಟು. ಅಮ್ಮ ಮುಂತಾದವರ ` ಸಾಲಿ ನಲ್ಲಿ ನಿಂತು... ಭಜಿಸಿದ್ದೇ ಭಜಿಸಿದ್ದು . ಕಾಲು ತಡೆ ಯಿತು. ಕೋಣೆಯ ನಡುವೆ - ಹೂಹಾರಗಳ _ ಮಧ್ಯೆ ಕುಳಿತ ಉದ್ಭವ(!)ನಾಗಪ್ಪ ಹೆಡೆಯಾ ಡಿಸಿದ. ಪಕ್ಕದಲ್ಲಿ ಭೂತಾಕಾರದ ಹಣದ ಹುಂಡಿ. ನೋಡುನೋಡುತ್ತಿದ್ದಂತೆ ' ನಾಗಪ್ಪ ಕರಕರಗಿ ಕುಬ್ಬನಾಗುತ್ತ ನೆಲದೊಳಗೆ ಅಡಗಿ ಹೋಗು ತ್ತಿದ್ದ. ಪಕ್ಕದಲ್ಲಿದ್ದ ಹಣದ ಹುಂಡಿ ಇನ್ನೂ ದೊಡ್ಡ ದೊಡ್ಡದಾಗಿ ಊದಿಕೊಳ್ಳುತ್ತಾ ಎತ್ತರ ಗಾತ್ರಕ್ಕೆ ಭೂಮ್ಯಾಕಾಶ ವ್ಯಾಪಿಸುವಂತೆ ಬೃಹತ್ತಾಗಿ ಬೆಳೆಯತೊಡಗಿದಂತೆ ಭಾಸವಾಗುತ್ತಲೆ ನಾನು ತಲೆಯನ್ನು ಕೊರೆಯಲಾರಂಭಿಸಿದ ವಿಚಾರಗಳನ್ನು ಬಲವಾಗಿ ರಭಾಡಿಸಿ, ಮಡಿಯುಟು ಿಕೊಳ್ಳೆಲು ದೇವರ: ಮನೆಯತ್ತ: ಲಗುಬಗೆಯಿಂದ ಹೆಜ್ಜೆ ಹಾಕಿದೆ. ಸ ಏನೇ ಗೌರಿ! ನಾನು ತೌರು ಮನೆಗೆ ಹೋದಾಗ ಈ ಒಂದು ತಿಂಗಳಲ್ಲಿ ನನ್ನ ಯಜಮಾನ್ರು ತುಂಬಾ ಬೇಜಾರದಲ್ಲಿದ್ದರೆ? ಕೆಲಸದವಳು:- ಅವರು ಮೊದ . ಮೊದಲು ತುಂಬಾ ಹುರುಪಿನಲ್ಲಿದ್ದರು. ಕಡೆಕಡೆಗೆ ಜೊತೆ ಮಾಡುವವರಂತೆ ಕಂಡರು; ನಿನ್ನೆಯಂಕೂ ತುಂಬಾ ದುಃಖದಲ್ಲಿದ್ದಂತೆ ಇದ್ದರು. 267-15 ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ ತಂಗಾಳಿ ಬೀಸ್ಕಾವು ತವರೀ ಹೂವರಳಿ ಹೂ ಹೂವಿನೊಳಗೊಂದು ಕೈಲಾಸವರಳ್ಯಾವು ಕೈಲಾಸ ಕೈಮುಗಿದು ಭೂಲೋಕಕಿ ಳಿದಾವು ಸಾವಿರದ ಶರಣವ್ವ ಕರಿಮಾಯಿ ತಾಯೇ॥ ಬಂಡಾರ ಮೈಯವ ಬಂಗಾರ ಮುಖದವಳೆ ಸೂಸುನಗೆಯಲಿ ಜಗದ ಲೇಸ ತುಳುಕಿಸಿದವಳೆ ಒಲದ ಕೂಡಿದಿ ತಾಯೆ ಕುಲದಾಚೆಯವನ ಬಸರಾಗಿ ಎದುರಿಸಿದಿ ದೇವದಾನವರನ್ನೆ ಈರೇಳು ಭುಜದವರ ಏಳೇಳು ಶಿರ ತರಿದು ಕೊರಳೀಗಿ' ಹೂಹಾರ ಧರಿಸಿಕೊಂಡವಳೇ ಸಾವಿರದ ಶರಣವ್ವ ಕರಿಮಾಯಿ ತಾಯೇ ॥ ಮೂರೂ ಲೋಕಕ ಅಧಿಕ ನಿನ್ನ ಕಾರಣಿಕ ಮುಖ್ಯ ರ ಶಿಖಿ ಹಿಡಿದು ಹಾಕೀದಿ ನೆಲಕ ಬಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ ಗಂಡಗಂಡರನೆಲ್ಲ ಹೆಂಡೀರ ಮಾಡಿ Js As ಭಂಡಾಟಕೆದುರಾಗಿ ನಿಲ್ಲದೆ ರಂಡೀ ಹುಣಿವೀ ದಿನ ಮಿಂಡ್ಕಾದೆ ತಾಯೇ ಸಾವಿರದ ಶರಃ ಣವ್ವ ಕರಿಮಾಯಿ ತಾಯೇ॥ ಬಾಗೀದ ಭಕ್ತರಿಗೆ ಬೇಡಿದ್ದ ಕೊಟ್ಟವಳೆ ಗೆಜ್ಜೀ ಕಾಲಿನ ಮಗನ ಬಂಜಿ ; ಉಡಿಗೆಟ್ಟ ವಳೆ ಕಲ್ಲೀನ ಎದಿಯೊಳೆಗ ಹುಲ್ಲ : ಚಿಗರಿಸಿದವಳೆ ಬೇಲೀಯ ಮುಳ್ಳೀ ಗೆ ನೀಲೀ ಹೂ ಕೊಟ್ಟ ವಳೆ ಬೆಣ್ಣಿ ಸುಣ್ಣ ದ ಗುರತ ತೋರೀಸಿ ಕೊಟ್ಟ ಏಳೆ ಸುಣ್ಣದ ನೀರಾಗ ಜೀವಾ ಕೊಟ್ಟವಳೆ ಸಾವಿರದ ಶರಣವ್ವ ಕರಿಮಾಯಿ ತಾಯೇ ॥ ೧೧೩ ಡಾ! ಮೈ. ಕ್ರೀ. ನಜರಾಖಿ ಜಾಮಾ ಶ್ಚ IB | | u Pp [1 a ವ್ರ EE | W | ಪ t ( | ಇದು ಭಾರತದ ಹೊರಗಡೆ ಆಕಾಶವಾಣಿಯಲ್ಲಿ ಪ್ರಸಾರವಾದ ಪ್ರಪ್ರಥಮ ಈ ಕನ್ನಡ ರೇಡಿಯೋ ನಾಟಕ. ಕೊಲಂಬಿಯಾ ವಿಶ್ವ ನಿದ್ಯಾಲಯದ ಆಕಾಶವಾಣಿ ಕೇಂದ್ರ ಕಳೆದ ವರ್ಷ ಇದನ್ನು ಅಮೇರಿಕದಲ್ಲಿರುವ ಕನ್ನಡಿಗರಿಗಾಗಿ ಪ್ರಸಾರಮಾಡಿತು. (೧) (೨) 3) (೪) ಪಾತ್ರಗಳು: ಡಾ. ಮೂರ್ತಿ: ಸುಮಾರು ನಲವತ್ತರ ಪ್ರಾಯ; ಮೂರು ಗಂಡು ಮಕ್ಕಳೆ ತಂದೆ, 4ಕನ್ಯಾದಾನ`ವನ್ನು ಮಾಡಿಯೇ ತೀರಬೇಕೆಂಬ ಚಪಲ ಇತ್ತೀಚೆಗೆ ಅತಿಯಾಗಿ, ಚಡಪಡಿಸುತ್ತಾ ಇರುವ ವ್ಯಕ್ತಿ. ವಿಜಂದೆರಿ: ಮೂರ್ತಿಯ ಅರ್ಧಾಂಗಿ. ಗಂಡನಿಗೆ ಹಿಡಿದಿರುವ ಕನ್ಯಾದಾನದ ಆಸೆಯನ್ನು ಈಡೇರಿಸಲೋಸುಗ ಒಂದು ಕನ್ಯೆಯ ತಾಯಿಯಾಗಲು ತಾಳ್ಮೆ ಇಲ್ಲದವಳು. ಮಾಲತಿ: ಎರಡು ಕನ್ಯಾಮಣಿಗಳ ತಾಯಿ, ಮೂರನೆಯಡನ್ನು ನಿರೀಕ್ಷಿಸುತ್ತಾ, ಪಿಟ್ಸ್‌ ಬರ್ಗ್‌ ವೆಂಕಟರಮಣನ ದಯೆಯಿಂದ, “ಈ ಮೂರನೇದಾದರೂ, ಗಂಡಾದೀತೆ” ಎಂದು ತವಕ ಪಡುತ್ತಿರುವ ತಾಯಿ. ರಾವ್‌: ಮಾಲತಿಯ ಅರ್ಧಾಂಗ, “ಪಿಟ್ಸ್‌ಬರ್ಗ್‌ ವೆಂಕಟರಮಣನ ಬದಲು, ನ್ಯೂಯಾರ್ಕ್‌ ಮಹಾಲಕ್ಷ್ಮಿಯ ಕಟಾಕ್ಷವೇ ಪ್ರಬಲವಾಗಿರಬಹುದೇನೋ” ಎಂದು ಶಂಕಿಸುತ್ತಿರುವ ತ್ರಿಶಂಕು. (ಮೂರ್ತಿ ಮನೆ. ಭಾನುವಾರದ ವಾತಾ ಇನ್ನೂ ಎದ್ದಿಲ್ವಲ್ಲ...... ಬಿಸಿಲ್ಪತ್ತಿದ ಮೇಲೆ ವರಣ. ಬೇಸಿಗೆ ಕಾಲ. ಎಂ. ಎಸ್‌. ಕಷ್ಟ ಆಗೊಲ್ವೆ ಲಾನ್‌ ಮೋ ಮಾಡೋಕೆ?... ಸುಬ್ಬುಲಕ್ಷ್ಮಿ ವೆಂಕಟೇಶ್ವರ ಸುಪ್ರಭಾ ಕಾಫಿ ಕುದ್ದೂ ಕುದ್ದೂ ರುಚಿ ಕೆಟ್ಟೋಗ್ತಾ ತದ ರೆಕಾರ್ಡಿನ ಕೊನೆಯ ಒಂದು ಇದೆ, ಏಳ್ರೀ. ನಿಮಿಷ. ಕ್ರಮೇಣ ಸಂಗೀತದ ಸ್ವರ ಮೂರ್ತಿ: (ಆಕಳಿಸುತ್ತಾ) ಏನೇ ಬೆಳಗಾಗೆದ್ದು ಪ್ರಮಾಣ ಕಮ್ಮಿ ಆಗುತ್ತಾ ಕರಗು ನಿನ್ನ ರಂಪಾ, ವಾರದಲ್ಲೊಂದು ದಿವ್ಸ, ಸ್ವಲ್ಪ ತ್ತದೆ.) ನಿಶ್ಚಿಂತೆಯಿಂದ ನಿದ್ದೆ ಮಾಡಿ, ನಿಧಾನವಾಗಿ ಏಳೋಣಾಂದ್ರೆ, ಬೆಳಗಾಗೆದ್ದು ಅಲಾರಂ ವಿಜಯ: (ಸ್ವಗತ) ಪ್ರತಿ ಭಾನುವಾರ ಈ ಬ್ರೆಜಿ ಹೊಡೆದ ಹಾಗೆ ಗಓಬಿಡಿ ಮಾಡ್ತಾ ಇದ್ದೀ, ಲಿಯನ್‌ ಕಾಫಿ ಪರಿಮಳ ಪರ್ಕೊಲೇಟರ್‌ ವಿಜಯಂ: ಸಾಕ್ರಿ ನಿಂ ನಿದ್ದೆ. ಎಲ್ಲೀ ಸ್ವಲ್ಪ ಜೇಗ ಎ ೧ ಇ ನಿಂದ ಫಂ ಆಂತ ಬಂದ ತಕ್ಷಣ, ಛಂಗ್‌ ಅಂತ ಎದು ಜಾಣ ಮರೀ ಥರಾ, ಹಲುಜಿ ಮಾಂ ನ್‌ ಣ್‌ ೧ ದ್‌ ಕ ಚ 44 ಹಾ ಹಾರಿ, ಅರ್ಧಂಬರ್ಧ ಹಲ್ಲು- ನೋಡೋಣ, ಬಿಸಿ ಬಿಸಿ ಕಾಫಿ ಕೊಡ್ತೀನಿ. ಸದು ದರ್‌ ಬ ತಾಲ? ಲ ೧ ಈ ಜದ ಶಾಸ್ತ್ರ ಮಾಡಿ, ಹಲ್ಲಿರೀತಾ ಹಾಜ- ಮೂರ್ತಿ: ಆ ನಿನ್ನ ಕಾಫಿಗೋಸ್ಕರ ಹಲ್ಲು ಬೇರೆ ರಾಗೋ ಹಾರುವಯ್ಯ...... ಇವತ್ತು ನೋಡಿ_ ಉಜ್ಜಬೇಕೇನೆ ? ದ್ರೆ, ವೆಂಕಟೇಶ್ವರ ಸುಪ್ರಭಾತ ಮುಗೀತು.. ತಂ: ಇನ್ನೊಂದೆರಡು ವರ್ಷ 9೩೬3 ಬಾಬು ನಿಣೇನ po je 9 ವಿಜಯ: ಇನ್ನೊಂದೆರಡು ಬ ಕಾಯ್ರಿ,ಈಗ ಎ ನ್ನ ನೂ ಶುಷ್ಯ ಅಲ್ಲಾಡ್ತಾ ಇರೋ ಹಲ್ಲುಗಳೆಲ್ಲಾ ಉದ್ರತ್ವೆ. ಇ ಶಲ ೨೨8 ಏ ಇಲ್ಲ ಓಿಗಿಸಿರಿದ ೧ ದೂ ಕುದ್ಧೂ ತಳ ಮುಟ್ಟಿದ್ರೂ ಏಳ್ತಾ ಆ ಮೇಲೆ ಉಜ್ಜಬೇಕೂಂದ್ರು ಇರೊಲ್ಲಾ ಇಲ್ಲಲ್ಲ...... ಲ್ಲ್ಲ [ (ಗಂಡನನ್ನು ಕುರಿತು) ನಿಮ್ಮಲ್ಲುಗಳು ! ಭಾ ತಿ ತ ಳೆ೦1 ತ ಹೀ ಇದೆ ೨ ಶ್ರಿ pS ಅವಾ ಕ್ರ ಬತ ಪ ಕ ದ್ರ ಸ kal: ಮೂರ್ತಿ: ಹ್ಲೂ...... » ಭಾರತೀಯ ನಾರಿ ಬೆಳ ಮುನಿ ಮುಂ ಹುಲ್ಲು ಆಳತ್ತರ ಬೆಳೆದು ಗಾಗೆದು ಗಂಡನ ಕಾಲುಗಳನ್ನು ಮುಟಿ ಪುನೀತ ನಿಂತಿದೆ... ಈ ಭಾನುವಾರನೂ, ಲಾನ್‌ ವೆ pM ಗ ಆ ಆ [eV] WN We ಳೋ ಳಾಗೋದಿರಿ pS ಗಂಡನ ಹಲುಗಳನೆ ಈ ಉದುರಿಸಿ ಮಾಡ್ಲೇ ಇದ್ರೆ, ಅಕ್ಕ ಪಕ್ಕದ ಜನ ಏನೆಂದ ಪಕಾರ ಮಾಡೋ ಕಾಲ ಬಂತು. ಇವಿ ಕಳ್ಳ ಶೂ ಅಕ್ಕ ಪಕ್ಕದ ಜನ ವಿನೆಂದು_ ಉಪಕಾರ ಮಾಡೋ ಕಾಲ ಬಂತು. ಇದೆಲ್ಲಾ, ಕೊಂಡಾರು...... ಈ ದರಿದ) ಇಂಡಿಯ ೨ಮೇರ ಹ ನ ಕ NR ಮ ದರಿಷ ಫ) ಇಂಡಿಯನ್ನು ಅಮೇರಿಕಾಕ್ಕೆ ಬಂದು ನೆಲಸಿದ್ದರ ಫಲ. ಬರ್ರೀನ್‌ : ತಂತ ಬಯ್ನೊಳಲ್ಲೇನು? ಒಂಭತಾ ದ ಯ್ಕೊಳಲ್ವೇನ ಂಭತ್ತಾದ್ರೂ ನಡಿ. ಹೇಗಿದ್ರೂ ನನ್ನ ನಿದ್ರೆ ಕೆಡಿಸಾಯ್ತು ನೀನ್ನು ೧೧೬ ಮರಳಿ ಯತ್ನವ ಮಾಡು (ಸ್ವಲ್ಪ ತಡೆದು) ಹುಡುಸ್ರೆಲ್ಲಾ ಎದ್ದಾಯ್ತೇನೆ? ವಿಜಂಶಂ: ಚಿಕ್ಕೆದೊಂದನ್ನು ಬಿಟ್ಟು, ಮಿಕ್ಕೆರಡೂ ಎದ್ದು ತಂ ಪಾಡಿಗೆ ತಾವು ಆಡ್ಕೋತಾ ಇವೆ. ಮೂರ್ತಿ: ಸರಿ, ರಾಜೂನ ಕಳ್ಸಿ ಒಂದು NYT* ತರು. ವಿಜಯಃ ರಾಜೂ...ರಾಜೂ... (ಏರುತ್ತಿರುವ ವೀಣೆಯ ಧ್ವನಿಯಲ್ಲಿ ವಿಜಯಳ ಧ್ವನಿ ಕರದಿ ಹೋಗುತ್ತದೆ. ಒಂದು ನಿಮಿಷ ವೀಣೆಯ ಧ್ಲನಿ ಹೊರಟು ಕ್ರಮೇಣವಾಗಿ ಕುಗ್ಗುತ್ತಾ ಹೋಗು ತ್ತದೆ.) ಮೂರ್ತಿ: (NYT ಕೈಯ್ಯಲ್ಲಿ ಹಿಡಿದು ಕಾಫಿ ಸುರಿಯುತ್ತಾ) ಲೇ ಯಾಕೇ ಈ ಕಾಫಿ ಇಷ್ಟು ಒಗಚು? ವಿಜಯಂ: ಅಲ್ರೀ, ಇಪ್ಪತ್ಸಾರಿ ಕಾಫಿ ಪುಡಿ ಬದ್ಲಾ ಯಿಸಿದ್ದಾಯ್ತು: ಇಂಡಿಯಾದಿಂದ ಕಾಫಿ ಫಿಲ್ಪ ರ್‌ನೂ ತರ್ಲಿದ್ದಾಯ್ತು-ಇನ್ನು ಚಿಕ್ಕಮಗಳೂ ರಿಂದ ಕಾಫಿ ಪುಡಿ ಇಂಪೋರ್ಟ್‌ ಮಾಡ್ಕೊ ಳೋದೊಂದೇ ಬಾಕಿ ನೋಡಿ...... ನನ್ನ ಕೈಲಾಗಲ್ಲಪ್ಪ, ನಾನೆಷ್ಟೇ ಚೆನ್ನಾಗಿ ಮಾಡಿದ್ರೂ ನಿಮ್ಮ ಕ್ರಿಟಿಸಿಸಂ ಮಾತ್ರ ತಪ್ಪಲಿಲ್ಲ. ಮೂರ್ತಿ: ಆ ಐಯ್ಯರ್‌ ಮನೇ ಕಾಫಿ ಕುಡಿದು ನೋಡಿದೀಯೇನೆ? ಅವರೂ ಇದೇ ಪುಡೀನೇ ” ತರೋದು-ಚಿಕ್ಕಮಗಳೂರಂದೇನು ಇಂಪೋರ್ಟ್‌ ಮಾಡ್ಕೊಳಲ್ವ ಲ್ಲಾ. ವಿಜಯಂ: ಒಂದು ಕೆಲ್ಲಮಾಡಿ, ಐಯ್ಯರ್‌ ಮನೇ ದೂರ ಏನಿಲ್ಲ. ಅಲ್ಲೇ ಹೋಗಿ ಒಂದು ಲೋಟ ಕಾಫಿ ಕುಡ್ಕೊಂಡು ಬನ್ನಿ. ಮೂರ್ತಿ: ಯಾಕೆ ಅಷ್ಟೊಂದು ಕೋಪ ಮಾ- ಡ್ಕೊಂತೀ? (ಸ್ವಲ್ಪ ತಡೆದು) ಹ್ಲೂ...ಒಟ್ನಲ್ಲಿ, ಬೆಳ್ಗಾಗೆದ್ದು ಒಂದು ಲೋಟ ಒಳ್ಳೇ ಕಾಫಿ ಕುಡಿ `` ಯೋಕು' ` ಪಡ್ಕೊಂಡುಬಂದಿರ್ಬೇಕು. (ಗೊಣ ಗುತ್ತಾ) ಈ ಹಾಳಾದ ರಸ್ಸೆಲ್‌ ಬೇಕರ್ರಾದ್ರೂ ಒಂದು ಸ್ವಾರಸ್ಯಕರವಾದ ಲೇಖನ ಬರೀಬೇಡ್ವೆ? ಯಾವುದೊ ದರಿದ್ರ topic ಮೇಲೆ ಕೆಟ್ಟ ದಾಗಿ ಬ್ದಿಟ್ಟಿದಾನೆ. (ಪುಟಗಳನ್ನು ತಿರುವುತ್ತಾ) ಇನ್ನು week in review section * New York Times ೧೧೭ disappointing. ಬಿಸಾಡೇ ಈ ದರಿದ್ರ ಪೇಪರ್ನ (ರೊಯ್‌ ಎಂದು ಬೀಸುವನು). ವಿಜಯಃ: ಯಾಕ್ರೀ ಇವತ್ತು ಒಂದು ಥರಾ ಆಡ್ತಾ ಇದ್ರೀರಿ?' ಮೂರು ನಿಮಿಷವೂ ಆಗಿಲ್ಲ ಆಗ್ಲೇ ಬಿಸಾಡ್ತಾ ಇದೀರಲ್ಲ-ಸಂಡೇ ಪೇಪರ ಮೂರ್ತಿ: ನಾನ್ಯಾವತ್ತಾದ್ರೂ ಮನಸ್ಸಿಟ್ಟು ಒಂದು ಹತ್ತು ನಿಮಿಷ ಓದೋಕೆ ಶುರೂ ಮಾಡಿದ್ದೋ... ಮುಗೀತು...(ಹೆಂಡತಿಯನ್ನು ಅಣಕಿಸುತ್ತಾ) “ಏನ್ರಿ ಆ ದರಿದ್ರ, ನ್ಯೂಯಾರ್ಕ್‌ ಟೈಂಸಲ್ಲರೋ ನಾನೂರು ಪುಟಾನೂ ಒಂದ- ಕ್ಷರಾನೂ ಬಿಡ್ಡೆ ಓದಕ್ಕೂತ್ಟ್ಬಿಟ್ರಲ್ಲಾ......... ರಿಟೈರ್ಡ್‌ ಹೆಡ್ಮಾಸ್ಟರ ಥರಾ. ಮನೇ ಕೆಲ್ಸದ್ಯಡೇ ಪರಿವೇನೇ ಇಲ್ವೆ?” ಅಂತ ಕೂಕ್ಕೊಳೋಳು, ಇವತ್ನೋಡಿದ್ರೆ, ಯಾಕೆ ಮೂರೆ ನಿಮಿಷಕ್ಕೆ ಪೇಪರ್ನ ಬಿಸಾಡ್ತಾ ಇದೀರೀಂತ ಆಕ್ಷೆಪಿಸುತ್ತಾ ಇದ್ದೀಯಲ್ಲ......ಓದಿದ್ರೂ ಹಿಂಸೆ......ಓದ್ದೇ ಇದ್ರೂ ಹಿಂಸೆ ! ವಿಜಂತೆತ: ಇವತ್ತೇನೋ ಒಂಥರಾ ವಿಚಿತ್ರವಾ- ಗಾಡ್ತಾ ಇದ್ದೀರಿ ಕಣ್ರೀ. ಏನಾಯ್ತು? ಸರಿ- ಯಾಗಿ ನಿದ್ರೆ ಬಡ್ಲಿಲ್ದೇನು? ರಾತ್ರಿ ಎಲ್ಲಾ ಹೊರ ಳಾಡ್ತಾ ಇದ್ರಿ, ಹುಷಾರಾಗಿದ್ದೀರೋ ಇಲ್ವೋ? ಮೂರ್ತಿ: ನಿನ್ನೆ ರಾತ್ರೀನೆ ಈ ಪ್ರಶ್ನೆಗಳ್ಲಿಲ್ಲಾ ನೀನು ಕೇಳ್ದೆ, ಯಾಕೆ ಅರ್ಧ ರಾತ್ರೀಲಿ ಡಿಸ್ಟರ್ಬ್‌ ಮಾಡ್ಬೇಕೊಂತ ಹೇಳಲಿಲ್ಲ- ಈಗ್ನೇಳ್ತೀನಿ ವಿಜಯಂ: ಹ್ಲೂ ಹೇಳಿ ಹೇಳಿ...... ಮೂರ್ತಿ: ರಾತ್ರೆ ನಾನು ಯೋಚಿಸ್ತಾ ಇದ್ದೆ ನೋಡು......ನಮ್ಮ ಮಕ್ಕಳು...... ಒಂದಾ- ಗುತ್ತು ಒಂದು ಮೂರೂ ಗಂಡುಗಳೇ ಆಗಿ ವ್ಯಲ್ಲಾ. ವಿಜಯಂ: (ಮಧ್ಯೆ ಬಾಯಿ ಹಾಕಿ) ಏನಾಯ್ತು ಮೂರೂ ಗಂಡೇ ಮೂರ್ತಿ: ತಾಳೆ ಸ್ವಲ್ಪ, ಮಾತಿನ್‌ ಮಧ್ಯೆ ಇಂಟ ರಪ್ಟ್‌ ಮೂಡ್ಬೇಡ್ವೆ...ಮೂರೂ ಗಂಡುಗಳೇ ಆಗ್ಟೋದ್ವಲ್ಲಾ...... ಕನ್ಯಾದಾನ ಮಾಡೋಕೆ ಒಂದು ಹೆಣ್ಣು ಬೇಡ್ವೇನೆ...... ) ನಿಜಯ: ಓಹ್ಹೊ . “ಇದೋ ನಿಮ್ಮ 106!10- $51055 ಗೆ. reason ಉ..- ಏನ್ಸಂತ್ರೀ ~ ವಿ ಜಿ ಬಿಕ್ಕಿ ಖುದ್ವೀ ದ್‌್‌ ವಿಜಯಂ: ಮದ್ವೇನೇ ಆಗಿಲ್ಲೇ ಇರೋರ, ವಿಷ್ಯ ಆಗೆ ಆ ಹಾಗಿರ್ಲಿ, ನೀವು...... ಇಪ್ಪತ್ತಕ್ಕೇ ಮದುವೇ ಆಗಿ, ಇಪ್ಪತ್ತೊಂದಕ್ಕೆ ತಂದೆ ಆಗಿ, ಒಂದರ ಮೇಲೊಂದು...... ಒಂದಲ್ಲ...... ಎರಡಲ್ಲಾ.. ಮೂರು, ಹ್ಞೂ ಮೂರು ಪುತ್ರರತ್ನಗಳನ ಐದೇ ವರ್ಷದೊಳಗೇ ದಯಪಾಲ್ಲಿ, ಮೂರ್ತಿ ಹೆಂಡ್ತಿ ಇಲ್ಲಾ ಬಸ್ರೀ, - ಅಥವಾ ಬಾಣಂತಿ, ಆಂತ ಕೀರ್ತಿ ನಂಗೆ ತಂದುಕೊಟ್ಟಿದ್ದೂ ಅಲ್ಲೇ ಇಪೊ ಂದು ವರ್ಷ ಕಳೆದು, ಸ ನನ್ನಷ್ಟಕ್ಕೆ ನಾನು ಬಿಡು ಮನ್ನಿ ಆಗಿ ಹಾಯಾಗಿರೋದು ನಿಮಗೆ ಸೇನೋ? ಮೂರ್ತಿ; ಇತ್ಲಿ ಎಇ ೧ ಯಗ, ಒಬ್ಬ (ಸಮಾಧಾನಪದಿಸುತ್ತಾ) ಹಾಗಲ್ಲ ಆದು, ನೋಡು ಗ ಗೆ... ಮೆ ಗಳಲೂ ಶ್ರೇಷ್ಠವಾದ BH ಮಾಡೋಕು ಹಾಗೆ. ಗಾ ೧ ೧ ಈ ಹಾಸನ ns ty “eee ಧ್ರೈಠಲ ಎಿವಟಯೋ ಇದಳು ಷ್ಟ ಕೌಂಪೌಂಡು ಹಾರಿ`ನಮ ನೇ ಈ ಇದಿದ ಇ ಇ ೨ ಗೂ ದದ ಜ್ಞಾಪಕ ನಾ ೨ ್ರ್ರಿ ನಾನು: ಕಾಲೇಜಿಗೆ ನಿಂತು rence ಕಮ್ಮೋಂತ ಇಮಗಿ . ನನ್ನ 'ಕೊಡೊ ಲ್ಲಾಂತ ಅಪ್ಪ ಅಡ್ಡೀ ಬಂದಾಗ, ಈ ಹುಡು ಗೀನ ನಂಗೆ ಕೊಡ್ಬೇ ಹೋದ್ರೆ ಸಂನ್ಯಾಸಿ ಆಗ್ಬಿ ಡ್ನೀನಿಂತ ಒಂದೇ ಸಮ ಗೋಳು ಜ್ಞಾ ಪಕ ಇದೊ ₹-ಅಧ್ವಾ ಆದೂ ಮರ್ರ್ತೇ ಹೋಯ್ತೂ ದಾ ನಾಂತೆ ದಾನ! ಏನ್ರಿ, ದಾನ ಕೊಡೋಕೆ ನಾನೇನು ಹಸೂನೋ ನಂ ಆರ್ಟ ಇದೆರ ಪಿ pa) ಹುಯ್ನೂಂಡಿದು ಸೆ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ ' ಅಥ್ವಾ ಒಂದು ತೆಂಗಿನ್‌ಕಾಯೋ?. ಮೂರ್ತಿ: Stop. stop stop. ಒಳ್ಳೇ ಜ್ವಾಲಾಮುಖೀನೇ ಕಣೆ. ನೋಡು ನಣ್ಮು' ಹಿಂದೂ ಧರ್ಮದ ಪ್ರಕಾರ ಹೆಣ್ಣು ಅಂದ್ರೆ ಆಂಥ ಒಂದು ವಸ್ತು, 1 mean: ಒಂದು ಪ್ರಾಣಿ::-0r whatever - --ಅಂತಾನೇ ಇರೋದು. ಅದಕ್ಕೆ" ನನ್ನ "ಮೇಲಿ ಯಾಕೆ ನೆವರಾಡ್ತಿ? ನಾನೇನು ಮಾಡ್ಲಿ ಲ್ವಲ್ಲ. ರೂಲ್ಸ್‌ನ! ಕೇಸೇನಾರೋ ಹಾಕೋ ಹಾಗಿದೆ ರ) ಮನುಧರ್ಮಶಾಸ್ತ್ರ ಬರೆದೋರ್ಕೇಲೆ ಹಾಕು. ಸ ಶಾಸ್ತ್ರ ಭೂದಾನೆ, ಗೋದಾನ, ಸುವರ್ಣದಾನ, ಅನ್ನದಾನ, ಕೆನ್ನಾ ್ಯದಾನ:..... ಹೀಗೆ ನಾನಾ ವಿಧಾನ. ಈಗ ನೋಡು, ನನ್ನ ಪಾಲಿಗೆ ಬಂದ ಭೂಮಿ ಕಾಣಿ ತೋಟ ಗದ್ದೆ ಎಲ್ಲಾನೂ ನನ್ನ ಅಣ್ಣ ತಮ, ಒಂದಿರಿಗೇ ಬಿಟ್ಟು ಲ ಈ) ೭ ತ್ಯಾ; ಕೊಟೆ ್ಲೀ ಇಲ್ಲೊ 2 ಸರಿ (116 ಸ ₹೫೧೯0? ಜಿ ರ ಇನ್ನು ;- ಹೋದ ಸಾರ್ತಿ ಇಂಡಿಯಾಕ್ಕೆ ಹೋಗಿದ್ದಾಗ ಕಾಶೀಗೆ ಹೋಗಿರಲಿಲ್ವೆ? ಅಲ್ಲ ಆ ಪಂಡೇ ಳ್ಳ ಲಿ ಒಂದು ೂಪಾಯಿಗೆ ಕಡು ಅವನಿಗೇ ಅದಕ್ಕ. ದಾನ ಮಾಡ್ತಿ ಲ್ಲೇ? That takes caro of ಗೋದಾನ. ನ್ನು ಸುವ ರ್ಣದಾನ, 0000746 ಪ್ರತಿ ವರ್ಷ ನಿನಗೆ ಮಾಡಿಸ್ಕೊಡೋ ಲೆಕ್ಕವಿಲ್ಲದಷ್ಟು ವಡವೆ ವಸ್ತು should amply cover ಸುವರ್ಣದಾನ. 5 1೩: ೩s ಅನ್ನದಾನ 8065, ಇವೆಯಲ್ಲಾ ನಮ್ಮ ಅನಾಹ್ವಾನಿತ ಆ ಅತಿಥಿವ್ರಂದ ೩/4 our ವಾರಾಂತ್ಯ ಭೋಜನಗಳು. ....-ರಸದೌತಣ ರೋದೇನು. ಹೇಳು? (ಇಬ್ಬರೂ ಒಟ್ಟಿಗೇ): ಕನ್ಮಾದಾನ ಮೂರ್ತಿ; :ಹ್ಲಾ ನೋಡು! ಆ ನ ) ದಾನ ಮನ ನಳ ಇನ್ನು ಮಿಕ್ಕಿರೆ ನಾ ಸಮಾಧಾನ ಕೊಡೋ ಆಂಥ, ಒಂದು ವಿಜಯೆ: ಸ್ವಲ್ಪ ನಿಧಾನ My 608: ಯಜ ಮಾನ! ಇಂದಿಯಾ ದೇಶದ ಪಯ ಬೇಡಾಂತ ಅಮೇರಿಕಾಕ್ಕೆ ವಲಸೆ ' ಬಂದು, ಇಲ್ಲೇ 'ನೆಲ್ಸಿದ , ಮೇಲೆ ನಿಮ್ಮ ಭೂಮಿ ಕಾಣೇನ ಹೊತು. ಸ” ಇ ು ಕೊಂಡು ಬರುಕ್ಕಾಗುತ್ತೇನು? ಅಥ್ವಾ, ಇಲ್ಲೇ . - ಇದ್ಕೊಂಡು ನಿಮ್ಮ ತೆ ತೋಟ ಗದ್ರೇನ ನೋಡೆ. ಕ್ಯಾ ಳೋಕ್ಕಾದ್ರೊ ಆಗುತ್ಯೇನು? ಆ ತಲೆನೋವು ಯಾರಿಗೆ ಬೇಕೂಂತ ತುನೆ ಎಲ್ಲಾರೂ ನಿಮ್ಮ ಅಣ್ಣ ತಮ್ಮಂದ್ರಿಗೆ ಗೇ ಬಿಟ್ಕೊಟ್ಟ, ಂದಿದ್ದು-ಇದನ್ನ ದಾನೆ ಅಂತಾರ್ಯೇ ಯಾರಾದ್ದು ್ರಿ ಇನ್ನು, ನೀವೇ ೫. ಹೇಳಿದ್ದಾಗೆ, ೫೦ ರೂಪಾಯಿಗೆ ಹಸು ಬರುತ್ಯೇ |" ಎಲ್ಲಾದ್ರೂ? ಆದೂ ಅಲ್ಲೇ, ಆ ಕಾಶೀಲಿರೋ ಕೊಳಕು ಪಂಡೆಗಳ್ನತ್ತ ಶ್ರಿ ಯಾವ ವ್ಯವಹಾರ '--ಫೆಡೆಸಿದ್ರೂ ಅದನ್ನ ದಾನಾಂತ ಕರೆಯೋಕಾ ಗಲ್ಲ ನೋಡಿ. ಆಮೇಲೆ, ನಿಮ್ಮ ಚಿಸ್ನದ ಒಡವೆಗಳು...ಶುದ್ಧ ಹಾಸ್ಕಾಸ್ಪದಾರೀ. ನೋಡಿ, “ದಯವಿಟ್ಟು ಈ ದಾನ ಅನ್ನೋ ಎವೆ ridicule ಮಾಡಬೇಡಿ. ಅವ್ರಿವ್ರ ವ ಮನೇಲಿ ಹೋಗಿ ತಿಂದುಕೊಂಡ್ಬಂದು, ಮಧ್ಯೆ ಮಧ್ಯೆ ಒಂದೊಂದ್ಸಾರಿ ಊಟ return ಮಾಡಿದ್ರೆ, ಅದೇನು. - ಸಂತರ್ಪಣೇನೇ, ಅನ್ನದಾನ ಇ ಅನ್ನೊ ಕೆ. ಒಟ್ಟ ಲ್ಲಿ, ಇಲ್ಲೀವೆರ್ಲೂ ನೀವು ಮಾಡಿರೋ ದಾನ ಎಲ್ಲ, ಶುದ್ಧ ಅವಮಾನ! | ಇನ್ನು ಇದ್ದಕ್ಕಿದ್ದ "ಹಾಗೆ ಕನ್ಯಾದಾನದ Re ಇಚ ಯಾಕಪ್ಪಾ ಬಂತು ನಿಮಗೆ? ಮೂರ್ತಿ; ಯಾಕೇಂತೀಯಾ? ಕೇಳು. ಒಂದು ಒಳ್ಳೇ ಸುಂದರವಾಗಿರೋ ಹೆಣ್ಣು ಮಗಳು, ಕಾಲಿಗೆ ಗೆಜ್ಜೆ ಕಟ್ಕೊಂಡು, ಒಳ್ಳೇ ನೀ ಲಂಗಾ ಹಾಕ್ಕೊಂಡು, ಒಳ್ಳೇ ಬಿಟ್ಟು ಬಿಟ್ಕೊಂಡು, ಒಳ್ಳೇ ವಯ್ಯಾರಿ ಶಿ ದ ಮನೇಲಿ, ಈ ಕಡೇಯಿಂದ ಆ ಕಡೆ, ಆ ಕಡೆ a: ಈ ಕಡೆ ಓಡಾಡ್ತಿದ್ರೆ ಈ ಮನೇಗೂ ಒಂದು ಶೋಭೆ : ಬರಲ್ವೇನೆ? ಹೇಳೆ, ಆರತಿ ವಾ ಮೆಗಳು 'ಜೀಡ್ವೀನೆ ಹಾಗಾರೆ? ಜಂಯಂ:'ಬೇಕು ಬೇಕು. ಕೇರ್ತಿಗೊಬ್ಬನೇ ಮಗಾ ಆಗಿದ್ದಿದೆ ಪರ್ವಾ ಗಿದಿಲ್ಲ. ಮೂರು ಮೂರು, ಒಂದಲ್ಲ. ಎರಡಲ್ಲಾ ಮೂರು ಮೂರು ಪಂಶೋ '’ ದ್ವಾರಕರು ಕೀರ್ತಿ ತರ್ತಾ ಇರೋವಾಗ ್ಯ "ಎನ್ನು ಆರ್ರೀ ಎಲ್ಪಂತ್ರೀ ಮೂರ್ತಿ? 'ಮೂರ್ತಿ: ಯಾಕೆ, "ಮಕ್ಕಳು ಅಂದ ತಕ್ಷಣ ಇಷ್ಟೊಂದು Rಂpulsion ತೋರಿಸಿ ಲ Repulsion ಎಲ್ಲಿಂದ. ಬಂತು ಚ pk ಆಂಕೇ ಇಲ್ಲೇ ಈ concept » ವಿಜಯಂ: Please, ri ಯತ್ನವ ಮಾಡು ೧೧೯ ನುಜಮಾನ್ರೋ--ಈ ಮೂರು ಜನ ಕುಮಾರ ಕಂಠೀರವರು ಕಟ್ಕೊಂಡು ಬರೋಲ್ಡೇ, ವಾರಾಂ ಅವುಗಳನ್ನೇ ಉಪಯೋಗಿಸ್ಕೊಂ ಡ್ರಾಯ್ತು ಆರ್ತೀಗೆ. ಗನೇರನ (ಆ೬ಆಲಯೂ ದೇಶದಲ್ಲಿ ಲ್ಲಿರೋ ಈ ವಾನರ್ಗ ಳು, ಯಾವುದೋ ಇಟ್ಕಾ ಜ್ಯೂಯಿಷೋ, ಅಥ್ವಾ : ಬಿಳಿ ಯವು ಯಾವ್ದೂ : ಸಿಕ್ಷೇ ಕಡ್ಗೀರ್ನೇ ಕಟ್ಕೊಂ ಬಂದ್ರೆ, ಚೆನ್ನಾಗಿ ಆದ್ರಿ ಆಗತ್ತೆ, ಮಹಾ ಮಂಗ ಳಾರ್ಮೀನೇ ಆಗತ್ತೆ. ಅದಿರ್ಲಿ, ಸೊಸೇರು ನಿನ್ಮನೇಗ್ಬಂದ್ರೆ, ನೀನು ಕನ್ಯಾದಾನ ಮಾಡಿದ್ದರ ಫಲ ಬರುತ್ಯೇನೆ? ಯೋಚನೇ ಮಾಡು. ನಿನ್ನ ಮುದ್ದಿನ ಮಗಳು, ಒಂದು ಒಳ್ಳೇ ಜರೀ ಸೀರೆ ಉಟ್ಕೊಂಡು, ಲ್ಲ, ಉದ್ದಾನೆ ಜಡೆ ಹಾಕ್ಕೊಂಡು, ತಲೇ ತುಂಬ ಮಲ್ಲಿಗೇ ಹೂವು ಮುಡ್ಕೊಂಡು, ನಾಲ್ಕು ಒಳ್ಳೇ ಒಡವೆಗಳನ್ನ ಹಾಕ್ಕೊಂಡು, ಅವಲಕ್ಕೇ ಸರ, ಚಳತಂಬು" ಇತ್ಯಾದಿ, ಏನಂತಿ, ಹಣೇ ತುಂಬ ಕುಂಕುಮ ಹಾಕ್ಕೊಂಡು, ನಾನಾಕಡೆ, ನೀನೀ ಕಡೆ, ಮಧ್ಯೆ ಹಸೇ ಮಣೇಲಿ, ನಿನ್ನ ದುಂಡು ಮುಖದ ಮದ್ದು ಮಗಳು ಮಂತುಘೋಷ, ಓಲಗಾ, ಪ್ರವರಾ, ಏನು, ನೆಂಟರು, ಇಷ್ಟರು, ಧಾರೆ, ನಾಗೋಲೀ:.. ಆ ಮೇಲೆ... (ಹಿಂಬದಿಯಲ್ಲಿ ಮಂತ್ರಘೋಷ ಮತ್ತು ಓಲಗ) ಲಿನ್‌ ಒಯು ನ್ನೋ, please: ನಿಮ್ಮ ದಮ್ಮಯ್ಯ, : ವರ್ಣನೇ . ಸಾಕ್ಕಾಡಿ. ನಿಮ್ಮ ಮಾತುಗಳ್ನ ಕೇಳ್ತಾ ಕೇಳ್ತಾ, ನಾನೂ. ಒಂದು ರೀತಿ emotional ಆಗ್ಬಿಡ್ತಾ ಇದೀನಿ ಹೆಣ್ಮಕ್ಕಿಲ್ಲೇ ಇರೋದು ಒಂದು 'ರೀತಿ ಕೊರೆ ಅಂತ್ಲೆ. ಅನ್ನಿಸ್ಪಿಡ್ತಾ ಇದೆ ನಂಗೆ. (ಸ್ವಲ್ಪ ತಡೆದು) ನೋಡಿ, ಈಗೊಂದು ಕೆಲವು ' ದಿನಗ ಳಿಂದ, ನಿಮಗ್ಯಾಕೊ ಒಂದು ಥರಾ ಆಗ್ನೋಗಿದೆ. ಮಾಡೋ ಪರೀಕ್ಷೆಗಳೆಲ್ಲಾ pass ಮಾಡ್ಬಿಟಿ ಚ ಸಕ್ಕೋ ಪ್ರಮೋಷನ್‌ಗ್ಯಳೆಲ್ಲಾ ಸಿಕ್ಕಾಯ್ತು ಮನೇ ಕೊಂಡ್ಕೊಂಡಾಯ್ತು, ಎರಡು ಕಾರು- ಅದರಲ್ಲೊಂದು ಸ್ಟೇಷನ್‌ ವ್ಯಾಗನ್ನು ಇತ್ಯಾದಿ ೧೨೦ ಗಳೆಲ್ಲಾ ಆಗಾಯ್ತು. ಅದಕ್ಕೇಂತ ಕಾಣುತ್ತೆ, ನಿಮಗೆ ಇತ್ತೀಚೆಗೆ ದೇವೂ) ದಿಂಡ್ರು, ಕನ್ಯಾ ದಾನ ಇಹಪರಾಂತೆಲ್ಲಾ ಮಾತಾಡೋಕೆ ಶುರು ಮಾಡ್ಬಿಟ್ಟಿದ್ದೀರಿ. ಒಂದು ಕೆಲ್ಸಾ ಮಾಡಿ, ನಿಮಗೆ ಅಷ್ಟೊಂದು, ಕೈಕಡಿತಾ ಇದ್ರೆ, ಒಂದು. Speed Reading course ತೊಗೊಳ್ಳಿ, ಅಥ್ವಾ, ಗಾಲ್ಲೋ, ಟೆನಿಸ್ಸೊ ಶುರುಮಾಡ್ಕೊಳ್ಳಿ, ಏನ್ಸೇಕಾದೂ) ಮಾಡ್ಕೊಳ್ಳಿ, ಮಾತ್ರ ಹೊಸದಾಗಿ ಮಕ್ಕಳ project ಮಾತ ಶಿ) ಬೇಡ. ಮೂರ್ತಿ: ಹ್ಞೂ ಹೋಗ್ಲಿ ಬಿಡು, ನೀನಂತೂ ಮನಸ್ಸಿಗೆ ಒಂದು ದೊಡ್ಡ ಬೀಗ ಹಾಕ್ಕೊಂ- ತಿ ಡಿರೋ ಹಾಗಿದೆ. ನಾನ್ಹೇಳಿದ್ದೇನೂ ಹಿಡಿಸೋ ದು ಮ ಹಾಗಿಲ್ಲ. ಕೊನೇ ಪಕ್ಷ, ಆ ನಿನ್ನ ಸ್ಪೆಷಲ ಒಗಚು : ಕಾಫೀನಾದ್ರೋ ಇನ್ನೊಂದರ್ಧ ಲೋಟ ಸುರಿ, ಬಸ್ಕೋತೇನೆ. ವಿಜಯಂ: ಪರ್ವಾಗಿಲ್ಲಾರೀ, ಒಗಚು, ಒಗಚು ಅಂದ್ಕೊಂಡೇ, ಬಸ್ಕೋತಾನೇ * ಇರ್ತೀರಲ್ಲಾ. ಬೇಗ್ಬೇಗ ಏಳಿ, ಇವತ್ತು ಲಂಚಿಗೆ ರಾವ್‌ ಮನೇಯವರು ಬರ್ತಾ ಇದಾರೆ. ಬೇಗ್ರೇಗ ಲಾನ್‌ ಮೋ ಮಾಡ್ಬಿಟ್ಟು, ಒಳ್ಳೇ ಜಾಣನ ಥರಾ ಸ್ನಾನ ಮಾಡಿ ಮುಗ್ಗಿ. ಇವತ್ತು, ಬಿಸಿ- ಬೇಳೇ ಭಾತ್‌ ಮಾಡೋಣಾಂತ ಇದೀವಿ. ಪಾಪ, ರಾವ್‌ ಹೆಂಡ್ತಿ ಬಸ್ರೀ, ನನ್ನ ಕೈಯ್ಯಿನ್‌ ಬಿಸಿಬೇಳೇ ಭಾತ್‌ ತಿನ್ಬೇಕೂಂತ ಬಯಸೀ ಬಯಸೀ ಬರ್ತಾ ಇದ್ದಾರೆ. ಮೂರ್ತಿ: ಸರಿ ಸರಿ, ಕನ್ಯಾದಾನ ಫಲವಂತೂ ಸಿಕ್ಕೋ ಹಾಗಿಲ್ಲ, ಬಿಸಿಬೇಳೇ ಅನ್ನದಾನಾ ನಾದ್ರು ಮಾಡು, (ನಗುನಿನಲ್ಲೇ ದೃಶ್ಯ ಬದಲಾಯಿಸು ತ್ತದೆ.) (ರಾವ್‌ ಮನೆ. ಹಿಂಬದಿಯಲ್ಲಿ ಪಾಶ್ಚಿ- ಮಾತ್ಯ ಸಂಗೀತ. ಸಂಭಾಷಣೆ ಶುರು ಆಗುತ್ತಿದ್ದಂತೆಯೇ ಸಂಗೀತ ಕಡಿಮೆ- ಯಾಗಿಬಿಡುತ್ತದೆ.) ರಾವ್‌: ಡಾರ್ಲಿಂಗ್‌, ಹನೀ... ಏಳೂ ಬೇಗ, ಎಷ್ಟೊತ್ತಾದ್ರೂ ಡಿಯರ್‌, ಆ ಬ. ಖಳ್ತಾನೀ ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ ಇಲ್ವಲ್ಲ. ಇವತ್ತು ಮೂರ್ತೀ ಮನೇಗೆ ಲಂಚಿಗೆ ಹೋಗ್ಬೇಕು ಜ್ಞಾಪಕ ಇದೇ ತಾನೆ? ನಾನಾಗ್ಲೇ ಎದ್ದು ಎರಡು ಸಾರ್ತೀ ಕಾಫಿ ಮಾಡ್ಕೊಂಡು ಕುಡಿದಾಯ್ತು ಡಿಯರ್‌. ಮಾಲ್ರೀ. ಯಾಕೋ ತಲೆ ಎಲ್ಲ ನೋವೂರಿ. ಮೈಯ್ಯೆಲ್ಲಾ ಭಾರ. ಹಾಗೇ ಒಂದು ಸ್ವಲ್ಪ ಉಪ್ಪಿಟ್ಟಿಗೆ ರವೆ ಹುರೀತೀರಾ? ನಾನು brush ಮಾಡ್ಕೊಂಡ್ಬರ್ತೀನಿ. ರಾವ್‌: ' ಸಧ್ಯ. ನೀನ್‌ ಬಸ್ರೀ ಆಗಿರೋದು ನನ್ನ ಪ್ರಾಣಕ್ಕೆ ಬಂದಿದೆ ಡಿಯರ್‌. ಇನ್ನೂ ಏನೇ- ನ್ಮಾಡ್ಬೇಕೋ ಎಲ್ಲಾ ಲಿಸ್ಟ್‌ ಒಟ್ಟಿಗೇ ಕೊಟ್ಟಿ ಡು. ದೇವರ ದಯದಿಂದ ಮೂರ್ತಿ ಮನೇಲಿ ಲಂಚಿಗೆ ಕರ್ದಿದಾರೆ. ಇಲ್ದೇ ಇದ್ದಿದ್ರೆ, ಲಂಚ್‌ ತಯಾರೋ ಜವಾಬ್ದಾರೀನೂ, ನನ್ನ ತಲೇಗೇ ಕಟ್ತಾ ಇದ್ದೇ ಅಂತ ಕಾಣಿಸತ್ತೆ. ಮಾಲ್ತೀ: ಏನ್ರೀ, ಜೀವನ್ನಲ್ಲಿ ಮೊದಲ್ನೇ ಸಲ ಸ್ವಲ್ಪ ಸೇವೆ ಮಾಡಿಸ್ಕೋತಾ ಇದೀನಿ. ಇಷ್ಟಕ್ಕೇ ಇಷ್ಟೊಂದು ಚೇಜಾರು ಮಾಡ್ಕೊಂಬಿಟ್ರೆ ಹೇಗೆ? (ಗೊಣಗುತ್ತಾ) ನನ್ನ ಗ್ರಹಚಾರ... ರಾವ್‌; ಇದೇನು ಡಾರ್ಲಿಂಗ್‌, ಇಷೊ ಿಂದು ಸಣ್ಣ ವಿಚಾರಕ್ಕೆ," ಗ್ರಹಚಾರ, ಮಣು ಮಸೀಂತ ನಿಟ್ಟುಸಿರು ಬಿಡ್ರೀ. ಏನಾಯ್ತು ಹುಷಾರಾಗಿದ್ದೀ ತಾನೆ? ನಿದ್ರೆ ಸರಿಯಾಗಿ ಮಾಡಿದ್ಯೋ ಇಲ್ವೋ? ರಾತ್ರಿ ಎಲ್ಲಾ ಒಂದೇ ಸಮ ಹೊರಳಾಡ್ತಾ ಇದ್ದೆ... ಮಾಲ್ತೀ: ಹುಷಾರಾಗಿಲ್ಲೇ ಏನು ಧಾಡಿ ನುಗೆ. ಆದ್ರೆ ಈಗ್ಯಾಕೋ ಒಂದೆರಡು ಮೂರು ದಿವ್ನ- ಗಳಿಂದ ಸರಿಯಾಗಿ ನಿದ್ರೆ ಮಾಡೋಕೆ ಆಗ್ತಾ ಇಲ್ಲಾರೀ. ಬಲೇ ಹಿಂಸೆ ಆಗ್ನೋಗಿದೆ. ರಾವ್‌: ಇದ್ಯಾಕೆ ಡಿಯರ್‌? ಅಷೊ )೦ದು ಚೆನ್ನಾಗಿ ನೋಡ್ಕೋತಾ ಇದೀನಿ. ಕೇಳಿ ಕೇಳ್ದಾಗ ಹಣ್ಣು, ಕೇಳ್ಲೇ ಇದ್ರೂ ಹಾಲು, ಹುಟ್ಟೋ ಮಗು ದಷ್ಟಪುಷ್ಟವಾಗಿರ್ಲೀಂತ "ಬಾದಾಮಿ, ದ್ರಾಕ್ಷಿ, ಗೋಡಂಬಿ ಇತ್ಯಾದೀನ ಗಂಟ್ಲೊಳಕ್ಕೆ ಗಿಡೀತಾ ಇದೀನಿ. ಇಷಾ ಿದ್ರೂ ' ಏನು ಚಿಂತೆ ನಿಂಗೆ ನಿದೆ ಸ ಬರ್ದೇ ಇರೋಕೆ? ಮಾಲ್ತೀ: ರಾತ್ರಿ ಎಲ್ಲಾ ಬರೀ ಕನಸುಗಳೂರಿ- ಅದಕ್ಕೇ ನಿದ್ರೆ ಇಲ್ಲ. " ಆಯಿಲ್‌ ಮಿಲ್ಫ್‌ ಮಂಗಳೂರು. ಣ ತಯಾರಕರು ಶ್ರೀ ರಾಮಕೃಷ € ¥8L°NvVN-WOHS-AQOOM ೦22೨ ರಾವ್‌: ಏನೇನೋ ಹಾಳೂ ಮೂಳೊೂ ಯೋಚಿ ಸ್ಕೊಂಡು ವರೀ ಮಾಡ್ಕೋ ತೀಯ ಅಂತ ಕಾಣತ್ತೆ, ಆದಕ್ಕೇ ಅಷ್ಟೊ ಜು ಕನೆಸುಗಳು. ಹೋಗ್ಲಿ, ಏನು ಕನಸಲ್ಲಿ ಇಂಡಿಯಾಕ್ಕೆ ಹೋಗಿ ಮಾಲ್ತೀ: ಮತ್ತೆ, ನೀವು ಕೋಪ ಮಾಡಿಕೊ- ಳೋಲ್ಲಾಂದ್ರೆ ಹೇಳ್ತೀನಿ. ಕ ಇಡಾ. ಇ ಎ ಎವೆ ಲಾ ನಿ ಹ್ಮ pS ಇವ್‌್‌: ಹೇಳು ಡಿಯರ್‌, ನಾನು, ನಿನ್ಮೇಲೆ, ವೋ ಲಾಭ ರಾ ಗ es ಯಾವತ್ತಾದೂ ಕೋಪ . ಮಾಡ್ಕೊಂಡಿ ಎಐ ದ್ದೆ ನ್ಯೇ? ಮಾಲಿ. 6; ಮತೆ ಟಕ ಈ ಔೌರೀನೂವೆ.. ರಾವ್‌ ಈ ರಾ ಮತ್ತೇ, ನಂಗೆ...ನಂಗೆ... ಮಾಲ್ತೀ: ಈ ಸಾರೀನೂ ಹೆಣ್ಮಗೂನೇ ಆದ್ದಂಗೆ ಕನಸು ಬಿತ್ತೂರಿ. ನನಗ್ಯಾಕೋ . ತುಂಬ ಭಯವಾಗ್ತಾ ಇಡೆ. ರಾವ್‌: (ನಗುತ್ತಾ) ಓ... . ಅಷ್ಟೇ ತಾನೇ ಏನಾಯ್ತು ` ಬಿಡು, ಸೂ -ಹೆಣ್ಣುಗಳೇ ಹೆಚ್ಚೇ? ನೀನ್ಯಾ — ಕೊಳೇೇ ಹರಳೆಣೆೇ ವ ಮ 9) ಮಾಲ್ತಿ ನವೆ ಒಳ 5 Ne, ನಾನೊಬ್ಬನೇ ಗಂಡು ಮಗ, ನಮಗೆ ನ ಮಗು ಆಗ್ಲೇ ಇದ್ರೆ ನಮ್ಮ ವ ೦ದಕ್ಟೊ ಗಲ್ಲ” ಅಂತ ನಮೊ ನೀವೇ ಹೇಳ್ತಾ ಸವಾ ನಿ ರ್ನಂಗ್‌, ಅದಿ ಾ ದ್‌ SN 2 ಎವಿ ಷಿ ವ i ಯಾಕ. -ತೊಗೋತೀಯ? WS ಮಯಿ ನನವ ಮಿ we ಚ್ಚ ಪುಣ್ಣಾ ಇಂದೇಕೆ ಬೀಳುಗರೆಃ ವಿ ಜನರು, Ie) ನ A ಕಾಣದ ಗಾವಿಲರು, ಕುವರಿಯಾದೊಡೆ ಕಣ್ಣು ಗ ಮೊೂ್‌ವಿ ಎ 9 ಕುಂದೇನು? ಕುವರನಾ ದೊಡೆ ಪಿರಿದೇನು ? ಮಾಲ್ತಿ €; ಹಃ ಸೌದೂರಿ, ಇವಾ ಗ ಜ್ಞಾಪಕ ಬಂತ ತು ಕಾಗ ಸಣ ಉಂ ಸ ಮಿಡ್ಲಿಸ್ಕೂಲಿನ ಪದ್ಮ 4 6೨, ಹ ಲು ಇತಿ ಪಣ್ಣಲ್ಲವೀ ಪತ್ತವಳು ಪೆಣ್ಣಲ್ಲವೇ ಹೊ ರೆದವಳು?.. ಎದ್‌ ಕ ವ್‌: (ಮಧ್ಯೆ ಬಾಯಿ ಹಾಕಿ) ಹ್ಲೂ ಪೆಣ್ಣ ಲ್ಲವೇ Emergency declare ಮಾಡಿ ಕಸ್ಕೂರಿ ವಿಶೇಷ ಸಂಚಿಕೆ, ನವಂಒರ್‌ ೧೯೬೮ " 4 4 KM ss 4 ತಕ ಲಾ 2 ಬ್ಲೂ ಆಕ ರಾಚ 1 ವಳು? (ಸ್ವಲ್ಪ ತಡೆದು) ನೋಡು ನಮ್ಮ pಂಂr ಇಂದಿರೆಗೆ, ಸಂಜಯನಂತಹ ability ಬದ್ದು ಅವಳ "ಥರಾನೇ ಜೊಟಿಯಾಗಿರೋ ಒಂದು ಮಗಳಿದ್ದಿದ್ರೆ,' ಇವತ್ತಿನ ದಿನ ಕೋರ್ಟಿ... ಗಲೀಬೇಕಾಗಿತ್ತೇ ': ಅವರುಗಳು. ಮೂರನೇ ಪೀಳಿಗೆಗೂ” ನೆಹರೂ" ಸಂತತಿ ಮುಂದ್ಲು ವರೀತಾ ಇದ್ದಿಲ್ದೆ ಡಿಯರ್‌: ? ಮಾಲ್ತಿ €; ಏನ್ರೀ ಏನೋ ತಾಯಿ ಮಗ ಇಂ ಬ್ರಾ ಸೋತು. ಕೂತಿದಾರೇಂತ ಎಷ್ಟು ತಮಾಷೆ ಮಾಡ್ತಿದೀರಿ. ಕೆಲವೇ ದಿನಗಳೆ ಹಿಂದೆ. ಸ್ವಲ ಹೆಚ್ಚು ಕಮ್ಮಿ ಮಾತಾಡಿದ್ರೆ, passport- ನೇ 11770076 ಮಾಡ್ಬಿಟ್ಟಾರೂಂತ ಹೆದ- ರ್ಕೊಂಡು, ಬಾಯಿಗೆ ಬೀಗ ಹಾಕ್ಕೊಂಡು ಕೂತಿದಿ ೨) ಇ ್ಕ್ಯ ಆ ಸಂಜಯ ಗಾಂಧೀನ ಕುಚೋದ್ಕ ಮಾಡೋದ್ದಾಗಿದ್ದಿ, ನೀವೇನಾರೋ Emer- 80ಗ0೦07 ಸಮಯದಲ್ಲಿ Ind;೩ಗೆ ಹೋಗಿ ದ್ವಿದೆ ಇವತ್ತು ನನ್ನನ « lf ಸ್ಥಿ ತೀಗೆ ತರೋ- ಕಾಗದ ಹಾಗೆ ಮಾಡ್ತಾ ರಲಿಲ್ಲವೇ ನಿಮ್ಮೆ ನೆ = ಆ:-ಕಮಾರೆ;- ಸಂಜ ಒದ ಭಾರತಲ್ಲಿಕೋ ಲಕ್ಬಾಂತರ ಮಂದಿ ಅಸಹಾಯಕ ಸಿ ಪ್ರೀಯರಿಗೆ ದೇವ ವರ ರೂಪದಲ್ಲಿ ಬಂದಿದ್ದ ನಮ್ಮ "ಕುಮರ ಸಂಜಯ. ' | ಆವೆನಿಗೋಟು ನೊಡೋದು ನಿಟ್ಟು ದೇಶದ: ಜನಗಳಿಗೆ ಬುದ್ಧಿ ಇದೇಂಿತ ಯಾರು ಹೆ ಹೇಳ್ತಾರೆ? ರಾವ್‌: ಹೋಗ್ಲೀ ಬಿಡು ಡಿಯರ್‌, ' ಯಾರು ಟು: ಕೊಡದೇ ಇದ್ರೂ: ನಮ್ಮ ಕನ್ನಡ ಬಾಂಧಿ ವರಿದ್ದಾರಲ್ಲ ಆವರ. ದಯದಿಂದ ಮಾತೆಯ ಪುನರಾಗಮನವಾಗತ್ತೆ. ನಿನ್ನ ಮೂರನೇ ಮಗು ಹೆಣ್ಣಾದ್ರೆ ಇಂದಿರಾ ಆಂತ ;₹ ಹೆಸರಿಟ್ಟುಬಿದೋಣ-ಒಂದು: ` ಪೇಳೆ ಗಂಡಾದ್ರೆ ಬ ಸಂಜಯ್‌ ಆಂತ ಇಟ್ರಾಯ್ತಾ. ಸಮಾಧಾನ ತಾನೆ? ನತಾಲ್ತೀಃ ನನ್ನನ್ನ ಸಮಾಧಾನ ಹೀಗೆ ಮಾತಾಡ್ವಿಟ್ರಾಯೆಲ್ತೀನು? ಇನ್ನೊಂದು ಕನ್ಯೆ ಜ್ಞಕೈಯ್ಯಿಗೆ” ನಿಮಗರ್ಥವಾಗೋದು.? ಈ, ದೇಶದಲ್ಲಿ ಮಕ್ಕಳನ್ನ ಸಾಕೋದು ಹುಡೆಗಾಟಾ- - ಆಂದು ಬಾಂಧವ ಇಂದಿರಾ ಪಡಿಸೋಕೆ ನಾಳೆ i 4 ನಗ್ಯನವ್‌ ಕಕಾಕಾಣಖ ಸೌಂದರ್ಯ ಸಾಬೂನು-ಕೂದಲನ್ನು ತೊಳೆಯಲು 5. ಹೊಸ ರ್ವಾಪರ್‌! ಹೊಸ ಆಕಾರ! ಹೊಸ ಸುಗಂಧ! ಕೂದಲನ್ನು ಕೇಶ್ಮೆಯಂತೆ ಮೃದುವಾಗಿದುವ ನೈಸರ್ಗಿಕ ಉಪಾಯ! Shilpi-DM 18/78 kan ೧೨೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಕೊಂಡ್ರಾ? ಆಗ್ಲೇ ಆ ದೊಡ್ಡದು ಬೆಳೆದು ಮಾಲ್ತೀ: ಹೌದೂರೀ, ಈ ಕನಸಿನ ಗಲಾಟೇಲಿ ನಿಂತಿರೋದನ್ಹ ನೋಡಿದೇ : ಭಯವಾಗುತ್ತೆ. ಎಲ್ಲಾ ಮರ್ತೇಹೋಗಿತ್ತು. ಭಾನುವಾರ ಕ ಬೆಳಿಗ್ಗೆ. ಏಳೋಕೆ ಬಿಸಿ ಬೇಳೆ ಭಾತ್‌ಗಿಂತ ೫ ನೌ ೨ ಸ್ವಲ್ಪ * ನಾಚಿಕೆ ಅನ್ನೋದೇ ಇಲ್ರೀ ಅದಕ್ಕೆ, ಒಂದೇ ಸಮ ಕುಣಿದು ಕುಪ್ಪಳಿಸುತ್ತೆ. ನಾಳೆ, ಇನ್ನೇನಿಂಸೆಂಟಿವ್‌ ಬೇಕು ಹೇಳಿ? ಬೇರೆ ಅಮೆರಿಕನ್‌ ಹುಡುಗೀರ ಥರಾ ತಾನೂ ಡೇಟೂ ಗೀಟೂ ಮಾಡುಕ್ಕೆ ಶುರು ಮಾಡಿದ್ರೆ (ಪಾಶ್ಚಿಮಾತ್ಯ ಸಂಗೀತ ಮುಂದುವಕೆದು್‌ ' ಏನ್ರೀ ನಮ್ಮ ಗತಿ? ದೃಶ್ಯ ಬದಲಾಯಿಸುತ್ತದೆ.) ರಾವ್‌: ಅಲ್ಲಾ ಡಿಯರ್‌, ಈ ದೇಶದಲ್ಲಿರೋ ಭಾರೆತೀಯರಿಗೆ ಹೆಣ್ಣು ಮಕ್ಕಳ್ನ ಸಾಕೋಕೆ (ಮೂರ್ತಿ ಮನೆ. ಹಿನ್ನೆಲೆಯಲ್ಲಿ ದಾಶ್ರಿ ಕಷ್ಟಾಂತ, ಬರೀ ಗಂಡಗಳೇ ಹುಟ್ಟೊಕ್‌ ಣಾತ್ಯ ಭಾರತೀಯ ಸಂಗೀತ ಮೆಲ್ಲಗೇ ಸಾಧ್ಯವೆ? ಈ ದೇಶಕ್ಕೆ ಬಂದು, ಇಲ್ಲಿರೋ ಕೇಳಿ ಬರುತ್ತದೆ. ವ್‌ ಮತ್ತು ಡಾಲರ್‌ಗಳನ್ನೆಲ್ಲಾ ದೋಚ್ಕೊಂಡು, ಹೊಳೇ ಮಾಲ್ತೀ ಪ್ರವೇಶ. ವಿಜಯ ಸ್ವಾಗತ ನರಸೀಪುರದಲ್ಲೋ, ಸಕಲೇಶಪರದಲ್ಲೊ ಬಯಸುವಳು. ಗಂಟಿ ಬಾರಿಸಿದ ಮತ್ತು ಹಾಯಾಗಿದ್ದುಬಿಡ್ತೀನೀಂದ್ರೆ) ಆಗುತ್ಯೇ? ಬಾಗಿಲ ತೆರೆದ ಸದ್ದು.) ಇಲ್ಲೀ ಸುಖ, ಭಾರತದ ಭದ್ರತೆ ಎರಡೂ ಸಿಕ್ಕೋದು ಕಷ್ಟ ನೋಡು. ನೀನು ಕೂಡಿಡೋ ಒಂದೊಂದು ಸಾವಿರ ಡಾಲರಿನಿಂದ ಕೊನೇ ಜಾ ರ ಪಕ್ಷ ಒಂದೂಂದಾದ್ರೂ) ಭಾರೀ ಇಮುಸ್ಯ್ಯ ವಿಜಯಂ ಬನ್ನಿ ಬನ್ನಿ ಚಿನ್ನಾಗಿದೀರಾ ರಾವ್‌: ನಮಸ್ಕಾರ. ನುಸ್ಕಾರ..., ಚೆನ್ನಾಗಿ ದೀರಾ? ಎಲ್ಲೀ ರಾಯರು? ಉದ್ಭವಿಸ್ದೇ ಇರಲ್ಲ. ವಿಜಯಂ: ಒಳೆಗಡೇ ಇದಾರೆ ಬನ್ನಿ (ಗಂಡನನ್ನು -್‌ ಮಾಲ್ತೀ: ಬಿಡಿ ಬಿಡಿ ನಿಂ ಲೆಕ್ಟರ್‌ ಸಾಕು. ನಿಂ ಕೈಲಿ ಕುರಿತು. ಕೇಳಿದ್ರಾ, ಮಾಲ್ತೀ ಅವರು ಸುಖ ದುಃಖ ತೋಡಿಕೊಂಡ್ರೇನೂ ಸುಖ- ಬಂದಾಯ್ತು. (ಸ್ವಲ್ಪ ತಡೆದು ಮಾಲ್ತಿ ವಿಲ್ಲ. ನೋಡಿ ಈ ಸಾರಿ, ನ್ಯೂಯಾರ್ಕ್‌ ಮಹಾ- ಕುರಿತು), ಮಾಲ್ತೀ, ಚೆನ್ನಾಗೇ ಕಾಣಿಸ್ತಾ ಲಕ್ಷ್ಮಿ ಬದ್ಲು ಪಿಟ್ಸ್‌ಬರ್ಗಿನ ವೆಂಕಟರಮಣ ಇದೇರೀ ಹೊಟ್ಟೆ. ಹೊಟ್ಟೇ shape ಕಣ್ಬಿಟ್ರೆ, ಗಂಡಾದ್ರೂ ಆಗಬಹುದು, ಹಾಗೇ ನೋಡಿದ್ರೆ ಗಂಡೇ ಇರಬಹುದು ಅನ್ನಿಸತ್ತೆ) ನಾದ್ರೂ ಗಂಡೇ ಆದ್ರೆ, ಮೊದಲ್ಲೇ ಸಾರಿ ಮುಡೀನಾ ಪಿಟ್ಸ್‌ ಬರ್ಗ್‌ನಲ್ಲೇ ಮಾಡಿಸ್ತೀ- ನೀಂತ ಹರಕೆ ಮಾಡ್ಕೋಂಡಿದೀನಿ. \ ರಾವ್‌: ಇದೇನಿದು ಡಿಯರ್‌, ಭಾರತದಿಂದ ಹಿಂದೂ ಜನಗಳನ್ನ ಕರ್ರಕೊಂಡುಬಂದಾಯ್ತು, ಹಿಂದೂ ಧರ್ಮ ಕರಕೊಂಡುಬಂದಾಯು ಮಾಲ್ತಿ €; ಹಾಗೇಂತೀರಾ (ಅಚ್ಚರಿ! ನಿಂ ಬಾಯಿಗೆ ಮಿಠಾಯಿ. ಬೆಳಗ್ಗೇ ತಾನೇ ಇವರ ಕೈಲಿ ಹೇಳ್ತಾ ಇದ್ದೆ ಪಿಟ್ಸ್‌ಬರ್ಗ್‌ ವೆಂಕಟರಮಣ ಕಣ್ಬಿಟ್ರೇಂತ. ಮೂರ್ತಿ: (ಪ್ರವೇಶ) ನಮಸ್ಕಾರಾ ರಾವ್‌. ಸ ಹಿಂದೂ. ದೇವಾಲಯ ಆಯ್ತು, ಇನ್ನು Long time no sec! ಎಲಲ ಹಿಂದೂ ಧರ್ಮದ ಎಲ್ಲಾ ಮೂಢ ನಂಬಿಕೆ ಮಕ್ಕಳಿಲ್ಲೀ? ಗಳನ್ನೂ ಕರಕೊಂಡು ಬರ್ಬೇಕೂಂತೀಯೇನು? ರಾವ್‌: ಅವರಿಬೂ ್ರ) ಗೊತ್ತಲ್ಲ ನಿಮ್ಗೆ. ಏನೋ ಬಾ ತಂ ತಂ ಕೆಲ್ಸದಲ್ಲಿ by ಆಗಿದ್ರು. ವಿಜಯಾ ಮುಢಿಅಂತೆ ಮುಡಿ! ಕುಡಿ ಹುಟ್ಟ ಕ್ಕೆ ಇಳು ಸ ೧ವೆ! ಪಿ a! ಸ್ರ ಮಿ ೧೨೫೦ ಮುಡಿ ಕೊಟ್ರಂತೆ! ನಡ ನಡಿ. ಎದ್ದು ಮಡಿ ಕೈಯ್ಯಿನ ಬಿಸಿಬೇಳೆಭಾತು. ಹಾಗಿರತ್ತೆ ಹೀಗಿ ಬಿ ನಾದ್ರೂ ಉಟ್ಕೋ. ಈ ಗಡಿಬಿಡೀಲೀ ರತ್ತೆಂತೆ್ಲ್ಯಾ ಏನೇನೋ ಪೂಜಿ ಮಾಡಿದ್ದು ಜಯ ~ ದ ೧ ಸಿಬೇ ಮಯಿ ರ್‌ ಗ ಈ ೦೦೫ ಕೈಯ್ಯಿನ ಬಿಸಿಬೇಳೆ ಹುಳಯನ್ನ ಮಾಲ್ತಿ; x ಆದ್ರೂ Hamburger ಮರ್ತೇಬಿಟ್ಟಿರೋ ಹಾಗಿದೆ. ಚಪ್ಪರಿಸ್ಕೊಂಡ್ತಿನ್ನೋ ಈ ಹುಡುಗರೇ ಸ ಕ ೫ ನ ಗ್‌ ' ನಮ್ಮ ನೆರಮನೆಯವರು, ಇದೀ * ಮನೆಗೆ 'ಇಮಲ್ಕನ್‌ ಪೇಂಟ್‌ ದ ಮಾಡಿಸಿದರು; ನಾವೂ ಮಾಡಿನಿದವು. ಆದರೆ, ನಾವು ಮಾತ್ರ 20% ಕ್ಕಿಂತ... ಹೆಚ್ಚು ಹಣ ಉಳಿನಿದೆವು. ಉತ್ತಮ ಇಮಲ್ಮನ್‌ ನಿರ್‌ ತರುವ ಜಾಣ ಉಪಾಯ. 4 ಇ ಆ 44 ಮೋಜು ಕೇಳಿ, ನಮ್ಮ ಹಾಗೂ ನಮ್ಮ ನೆರೆಯವರ ಮನೆ ಅಪ್ಪೇ ದೊಡ್ಡವಿವೆ. ಅಪ್ಪೇ ಅಂದರೆ 120 ಚದುರ ವಿ.ಟರ* ಇವೆ. ಅವರು ಯಾ ನ್ನೂ ಕೇಳದೇ ಪೇಂಟ್‌" ಮಾಡಿಸಿದರು, ನಾವು ಸ್ವಲ್ಪ ಚೌಕಶಿ ಮಾಡಿ ಪೇಂಟ್‌" ಮಾಡಿಸಿದೆವು. ಅವರು ಹೆಚ್ಚು ಹಣ ವೆಚ್ಛ ಮಾಡಿದರು, ನಾವು ಮಾತ್ರ 20% ಕ್ಕಿಂತೆ ಹೆಚು ಉಳಿತಾಯ ಮಾಡಿದೆವು. ಬಲ್ಲವರಿಂದ ಕೇಳಿಧರಿಂದಲೇ ನಾವು ಸುಪರ್‌ ಡೆಕೋಪ್ಲಾಸ್ಟ್ರೇ ಬೇಕು ಅಂದಧ್ಯು ॥್ರ CASAP-38-173 ಪು) ಸಾಗ? ೧೦2೨೮೬೮: ್ರ RN ಸಾಂ EE) 7 ಮೂರ್ತಿ: ಉಊಧೂಲಉರ ಿವಿಲಅಿಲಲರೀಲಲ ೪ ಉಣ. 5 ೫] 3 ಖಾ ದಾ A ಇಳ ಕಾದು ಸೆ ಬಬ ಭಂಜ Ww ಬುಲಿ UWI A Cs ಇಕೋ ಇ SE ಚೆನಾ ಗಿ ಕಾದಿದ. ನಿಂಗಿ ಹೂ. WO ತೆ, ವ ಖಿ ಶ್ರ ವಾಹ ದಗೆ 9ನ ಈರ ಎಸ್‌ ° ಅಂತ ನನ್ನಾ ನಂಗಿ ಬ್ರೃುಕ ಫಾಸ್‌. ಗಃ ಕೆ 2 Anta ನಾವು ಹಾಂದಾಳ. ಸೀದಾ ಊಟಾನೀ ತ TN ಗಿನ ವಗ ಶಂ ಶುರೂ ವಐನಾಬದಾ ಪಿಯು Es ಬಖಣಿ೦೨ೀ OK- ರಸ 15 ready ಹುಡುಗರ್ಲೆಲ್ಲಾ lunch ಆಯ್ತು. ಕೆ “ಗ ಇಳಿಸ ದಿ ನಡೀರಿ ನಾವೂ ದ್ರಾ ರಾವ ಕ AUC ವಿಲ್ಲಿ ಬಲಲ ಊಉಲಲ್ರ ರಿ.ತೀಣೇ ಜೆ 68 ನಾ ಖು (ಡೈನಿಂಗ್‌ ಟೇಬಲ್‌ ಸೆಟ್‌ ಮಾಡುವ ಸದ್ದು- ತ್ನ ಬು ಕಾರಾ ಜಾಸ್ತೀ ಇಲ್ಲ ತನ್‌ ರಾವ್‌: dear; ತೊಗೋ Remember; you have to eat for two! (ಎಲ್ಲರೂ-ನಗು) ಮೂರ್ತಿ: ಬಿಸಿ ಬೇಳೆ ಭಾತು ಪೊಗಡದಸ್ತಾ ಎಮ PRY ಹಲದೂ ಸರಿಯಾಗಿ 4 ೧೨ ಉ ಸತತ ನಿಸಿ ಗಿದೆ ವಿಜಯಾ, ಪರಾಗಿಲ್ಲ... ew ತೆ Und ಗತಿ ಜಿ pe ಎರಿ ಎಪಿ ವ್‌; ಈ ಮಃ ಜಿಗೀ ಹುಳಿ ಆಅಂಬೋಡಾ ಜ ೨% ಮೇಸ್‌ ಅರಳ ೧೪ fe ಕಾಂಬೀನೀ ೧ ಅ೦ದು ಬಹಳಾ ಎರಾ ಇಷ್ಟು ಹ್‌ ಹಾದಿ ಗಾಲಿ ಆಗಿತ್ತು ಮಾಡ್ತೀ; ಒಳ್ಳೇ ಪಳಗಿದ ಬಿ pe) ಲಾ ಲಿ ಮಾ £2 ಅಪಿ ಕೃಯ್ಕಿನ ಅದಿಗ. ಈ ಥರಾ ಊಟ ಸಿಕ್ನದ್ರಿ, ಠಿ ರ ಬ ೮ ಇಷಿ ಆಲಾ — ತಾಪಿ ೨ eX, “೬2 ವಿ ಇ ವ ಹ ಒಳ © ಜುಟ ುಗಟಿಕೂಂಡು ಯಪ ೪ ಟಿ ೧ ಫಿ ಪಿ 9 ಲ ರ ಅಭೀ ಎನಿ ಯೋಲೀಜ ವದತಿ ಸ್ನಲ ಮದಗ? ಎ ೧೧೨ ನ ಜ ಹುಳಿ 7೩85 ಮಾಡಿ. ಶ್ರಿ ಣಿ ಏಳಿ AM ps | ರ್ಕಿಂದ ಬೂದು] ಗುಂಟ ಯಿ ತಂದು, ತ್ತೆ ಜಾಪಿ ಸಿ pes ನಂಗಿಂತ ಹೆಚ್ಚಾಗಿ. ನೀವೇ ಬಯಕೆ -ಸಂಕಟ ತೋರ್ಸಿ 4 ಚಿಂ ಎ ದಿ) ಇಳಿ ಣ್ಯ ಇಲಿ ಹಾಳ ಮಜಿಗೇ . ಹುಳಿ ``ಮಾಡಿಸೊಂಡು ಜೌ ಭಿಹಿಯ್ಯಟ್ಯ ಆಲಿಸಿ ಗಲಿ ದಾಲ್‌ ಒಕಾಸಾ ಬದುಕಿಗೆ ಹುರುಪನ್ನು ನೀಡುತ್ತದೆ. ನಿಮ ಶರೀರದಲ್ಲಿ ಶಕ್ತಿ ಮತ್ತು ಉತ್ಸಾ 2 ಮರು ಕಳಿಸುವಂತೆ ಮಾ ದ ಒಕಾಸಾದಲ್ಳಿ 6 Wp ವ.ರಸಾಂ ಯನಗಳು, 6 ಐನಿಜ ವಸ್ತುಗಳು, 10 ಆವಶ್ಯಕ ವಿಟಮಿನ್‌ಗಳು, ಶ್ವಗಂಧ ಮತ್ತು ಯೋಹಿ ಹಿಂಬೃನ್‌ಗಳಂತಹ ಗಿಡ- ಮೂಲಿಕೆಗಳ ಸತ್ವ ಗಳು ಇವುಗಳ ಪ ಪ್ರಭಾವಶಾಲಿ. ಯಾದ ಸಹೋ! ನವಿದೆ. ಜಾ ಸೇವಿಸಿರಿ. ಜೀವನದಲ್ಲಿ ಅಪೂರ್ವ ಆನಂದಾನುಭವ ಪಡೆಯಿರಿ. 93 ಎಲ್ಲಾ ಪ್ರಮುಖ ಔಷಧ ವ್ಯಾಪಾರಿಗಳಲ್ಲಿ ದೊರೆಯುತ್ತದೆ. ಕಾಸಾದ ಉಚಿತ ಪುಸ್ತಕಕ್ಕಾಗಿ ಬರೆಯಿರಿ OKASA CO. PVT.LTD ೧.0. Box No. 396 Bombay-400 001 ೆ ೦30 NVR J! ರ ಆಹ NM AS ಪಾವಳಿ. ಎಚ್‌ ಎಮ್‌ ಟಿ ಕೈಗಡಿಯಾರ ನೀಡಿರಿ. ಹಸ್ತ ದೀಪಗಳ, ಸಹಸ್ರ ಶಬ್ದಗಳ, ಪುರುಷರಿಗೆ, ನಮ್ಮಿಂದ ಇನ್ನಷ್ಟು ಹೊಸ ಮಾದರಿಗಳು. ಮಿತ ಆನಂದೋತ್ಸಾಹಗಳ ಸ್ತ್ರೀಯರಿಗೆ, 17-ಜ್ಯೂಯೆಲ್‌ಗಳ ಅನೇಕ, ತ್ಯನೂತನ ಹಬ್ಬ. ಅನುಪಮ ಕಲಾಕೃತಿಗಳು. ಲವು ಹೊಂಗನಸುಗಳ ಆವಿಷ್ಕಾರ. ಎಚ್‌ ಎಮ್‌ ಟಿ ಯ ಅತ್ಯುನ್ನತ ಸಂಪ್ರದಾಯಗಳಿಗೆ ಲವು ಹಳೆಯ ನೆನಪುಗಳ ಪುನರುತ್ಥಾನ. ಅನುಗುಣವಾದ ತಯಾರಿಕೆಗಳು. ಣಿಕೆಗಳಿಗೆ ಇದು ಸಕಾಲ. ಮ್ಮ ಆತ್ಮೀಯರಿಗೆ ತಕ್ಕ ಉಡುಗೊರೆ. ರಾಷ್ಟ್ರದ ಸಮಯಂಪಾಲಕರು. ಘಾ EE ಜ್‌ ಐಮ್‌ ಏ ಕೈಗಡಿಯಾರ -ಯತುಮಾನಕೊಫ್ಸೈವ ಬಳುವಳಿ. ತಿಂದಿದೀರಿ! ಎಷ್ಟೋ ದಿವ್ಸದಿಂದ ಮಜ್ಜಿಗೇ ಹುಳೀನೇ . ತಿಂದಿಲ್ಲಾ' ಅನ್ನೋ ಹಾಗೆ ಆಡ್ತಿದೀರಾ. ರಾವ್‌: ನಾನ್ಹೇಳಿದ್ದು ಮಜ್ಜಿಗೇ ಹುಳೀ ಆಂಬೋಡೇ combination ಆಂತ. (ಎಲ್ಲರೂ-ನಗು) ವಿಜಯಂ: ಹೋಗ್ಲೀ ಬಿಡಿ ಮಾಲ್ತೀ, ಪಾಪ ಹಸಿದ ಹಾರುವ ತೃಪ್ತಿಯಾಗೋ ಹಾಗೆ ಊಟ ಮಾಡ್ಲಿ, ನೀವ್ಯಾಕೆ ಅಡ್ಡಿ ಬರ್ತೀರಿ... (ಸ್ವಲ್ಪ ತಡೆದು) ಅಂದ್ಹಾಗೆ, ಹೆಸರು- ಚೂಸ್‌ ಮಾಡಿದೀರಾ- ಸಾತಿ ಗಳನ್ನೇನಾದ್ರೋ for the new arrival ? ಮಾಲ್ತಿ : ಆಯ್ಯೋ ಬಿಡೀ ಜಯಾ, ಕಾಳೀನೋ ದುರ್ಗೀನೋ ಹುಟ್ಟುತ್ತೆ, ಆದಕ್ಕೀಗ್ಲಿಂದ್ಲೇ ಹೆಸ್ರು ಹುಡ್ಕೋ- ಮೂರ್ತಿ: ಇದೇನಮ್ಮ ಹೀಗಂತೀರಿ ಮಾಲ್ತೀ ದೇವಿ? ಸಾಕ್ಸಾತ್‌ ಗಾಯಶ್ರೀನೋ ಸಾವಿ ತ್ರೀನೋ ಸರಸ್ವತೀನೋ ಹುಟ್ಟಾಳೇನ್ನಿ; ಹೆಣ್ಮಕ್ಕಳ್ನ ಹೆತ್ತು, ಹೊತ್ತು, ಸಾಕಿ, ಸಲಹಿ, ಕನ್ಯಾದಾನ ಮಾಡೋಕೆ ಪಡಕೊಂಬಂದಿ ರ್ಬೇಕೂಮ್ಮ. ಮಾಲ್ತೀ: ಒಂದಾದ್ರೆ ಪುಣ್ಯ, ಎರಡಾದ್ರೆ, ಹ್ಲೂ, ಏನೋ ಪರ್ವಾಗಿಲ್ಲ ಮೂರ್ಮೂರು ಕನ್ಯಾದಾನ! ನಮ್ಮೈಲಾಗಲ್ಲಪ್ಪ. ೧೧ ೦೨ ವಿಜಂಯೆ: ಈ ಭಗವಂತ ಅನ್ನಿಸ್ಕೋಳೋನೂ, ಒಂದೇ ಕಡೇ ಬರೀ ಗಂಡುಗಳ ಪಾಳ್ಯ, ಇನ್ನೊಂದ್ಕಡೇ ಬರೀ ಪ್ರಮೀಳಾ ರಾಜ್ಯ ಮಾಡಿ, ಕೊಡಿಸೋ ಬದ್ದು, ಒಂದದೂ, ಒಂದಿದೂ ಅನ್ನೋ ಹಾಗೆ ಡಿವೈಡ್‌ ಮಾಡಿ- ೩ ಡ್ಲಾರೇ? ಗ ಎ ರಾವ್‌: ಅದರದ್ದು, ಒಂದು ದೊಡ್ಡ «101 machine ಇಟ್ಟು ಬಿಟ್ಟು ಒಂದು ಕಾಯಿನ್‌ ಹ್ಯಾಂಡಲ್ಲ ಒತ್ತಿದೆ ಒಂದು ಗಂಡು ಉದ- ರ್ಬೇಕು, ಹೆಣ್ಣೂಂತ ಲೇಬಲ್ಲಿರೋ ಹ್ಯಾಂಡಲ್‌ ಅದ್ಮಿದ್ರೆ: ಒಂದು ಹೆಣ್ಣು ಉದರ್ಬೇಕು. ಆವಾಗ ನೋಡಿ, ಯಾವ ತಂಟೇನೂ ಇರೆಲ್ಲ. ವಿಜಯಂ: ನಮ್ಮವ್ರಿಗೆ ರಾವ್‌: Come on dear, ಬಸಿರಿ ಬಾಣಂತೀ ಯಾವ ರಾದ್ಧಾಂತಾನೊ ಇರೊಲ್ಲ, ಬೇಕಾದೋರು-ಬೇಕಾದ್ದನ್ನ-ಬೇಕಾ- ಸ ಏನೆ 9 ದಷ್ಟು ಲ್ಲ ಏನಂತೀರಿ? (ಎಲ್ಲರೂ-ನಗು) ಮಾಲ್ತಿ €: ಹ್ಞೂ. ಎರಡೂ ಬೇಡ್ಬೇ ಇದ್ದೋರು ಯಾವ ಹ್ಯಾಂಡಲ್ಲೂ ಆಮುಕ್ಸೇ ಎಷ್ಟೊಂದು ಕಾಯ್ದಿನ್‌ ಸೇವ್‌ ಮಾಡ್ಬೋದು... ಅಲ್ವೇ? (ಎಲ್ಲರೂ-ನಗು) ಕ ಇತ್ತೀಚೆಗೆ ಒಂದು ದೊಡ್ಡ ಹುಚ್ಚೇ ಹಿಡಿದುಬಿಟ್ಟಿದೆ ನೋಡಿ. ಅವ್ರು ಕನ್ಯಾದಾನ ಮಾಡ್ಲೇಬೇಕಂತೆ. ಇಲ್ಲೇ ಇದ್ರೆ, ಜೀವನಾನೇ ನಿರರ್ಥಕ ಹಾಗೇ ಹೀಗೇಂತ ಶುರೂ ಮಾಡ್ಕೊಂಡಿದಾರೆ. ರಾವ್‌: ನಿಮ್ಮವ್ರಿಗೆ, ಆ ಚಿಂತೆ, ನನ್ನವಳದ್ದು ಇನ್ನೊಂಥರಾ. ಇರೋ ಎರಡರ ಜತೇಗೆ ಇನೊದ್ಯನ್ಯಾಮಣಿ ಕೈಗೆ ಬಂದ್ರೇನ್ಸತೀಂತ! ಮಾಲ್ತಿ: (ಹಂಗಿಸುತ್ತಾ) ಪರ್ವಾಗಿಲಾರಿ, . “ಗಂಡಾಗ್ಲೇ ಇದ್ರೆ ನನ್ನ ವಂಶ ಮುಂದಕ್ಟೋ ಗಲ್ಲಾ”, “ಆಪುತ್ರಸ್ಯ ಗತಿರ್ನಾಸ್ತಿ” ಅಂತ ಹೇಳಿ ಹೇಳಿ, “ಬರೀ ಹೆಣ್ಣುಗಳನ್ನೇ ಹೆತ್ಕೂ- ಶ್ಚಿಟ್ಕೋ ಇಲ್ಲೊ” ಅಂತ ನನ್ನ ಮೂದಲಿ ಮೂದಲ್ಲೀ, ನಂಗೆ ಒಂಥರಾ complex © develop ಆಗೋ ಹಾಗೆ ಮಾಡಿದ್ದು ಅಲ್ಲೇ, ಈಗ ನೋಡಿದ್ರೆ, ಮಹಾ dispa™ ssionate ಆಗಿ ಸಂಯಮ. ತೋರ್ಲೋದನ್ನ ನೋಡಿದ್ರೆ-ಬೇರೆ ಜನ ನಂಬೇಬಿಡ್ಬೇಕು ನಿಮ್ಮನ್ನ. ಮಾತಾ ಡೋವಾಗ ಏನೇ ಹೇಳಿದ್ರನೂನೆ, 1 am not a male chauvinist! ಏನೋ ಗಂಡಸ್ರು, ಎಷ್ಟಾದ್ರೂ, ಹೆಂಗಸ್ರಿಗಿಂತ some- what superior ಅನ್ನೋ ಸತ್ಯಾಂಶಾನ ಒಂದೊಂದ್ಸಾರಿ ಪ್ರತಿಪಾದಿ ಸ್ತೀನ್ಯೇ ವಿನಃ, ಹೆಣ್ಣುಗಳನ್ನ ಕಂಡ್ರೆ ನಂಗಿರೋ ಪ್ರೀತಿ... ಪ್ರೇಮ... ಮಾಲ್ತಿ: ನಂಗೊತ್ತು -ನಿಮ್ಮ . ಹೆಣ್ಣುಗಳ ಮೇಲಿನ ಪ್ರೇಮ. ಸರ್ವೇ ಮಾಡೋ ನೆಪದಲ್ಲಿ ಮಹಾರಾಣೀ ಕಾಲೇಜಿನ ಗೇಟಿನ ಅಳ್ತೇ ನಿಮಗೆ ನೀವೀ ಖಾತ್ರಿ ಮಾಟಕೂಳ್ಳ: ಹಿಂಚಿನಂತಹ ಸುಪರ್‌ ನ್‌ ಬಿಳುಪು, ಬೇಕೆ ಯವುದೇ ಡಿಟರಂಟ್‌ ಬಲ - ಅಥವಾಬಾರ್‌ಗಿಂತೆ ಅಧಿಕ ಜಳುವು. PS ಈ” ಸುಪರ್‌ ರಿನ್‌ನಿಂದ ಸ್ವ ಒಗೆದದ್ದು ಸುಪರ್‌ ರಿನ್‌ ನಿಯಮಿತವಾಗಿ ಉಪಯೋಗಿಸಿರಿ ಮತ್ತು ನಿಮ್ಮ ಬಟ್ಟೆಗಳು ಎಷ್ಟು ಅಧಿಕ ಷ್‌ ಬಿಳುಪಾಗಿ ಕಾಣುತ್ತವೆಂದು ನೋಡಿರಿ; ಸ ನೀವು ಬೇಕಿ ಯಾವುಜೀ ಡಿಟರ್ಜಂಟ್‌ ಬಿಲ್ಲೆ || ಅಥವಾ ಬಾರ್‌ನಿಂದ ಒಗೆದಾಗ 4 ಆಗುವುದಕ್ಕಿಂತ ಅಧಿಕ ಬೆಳ್ಳಗೆ ಆಗುತ್ತವೆ. ಅದೇಕೆಂದರೆ ಸುಪರ್‌ ರಿನ್‌ನಲ್ಲಿ ಅಧಿಕ ಬಿಳುಪುಗೊಳಿಸುವ ಶಕ್ತಿ ಇದೆ. ನಿಮಗೆ ನೀವೇ ಖಾತ್ರಿ ಮಾಡಿಕೊಳ್ಳಿ. ಬೇಕೆ ಯಾವುದೇ ಡಿಟರ್ಜಂಟ್‌ ಬಿಲ್ಲೆ ಅಥವಾ ಬಾರ್‌ಗಿಂತ ಅಧಿಕ ಬಿಳುಪೆಗೊಳಿಸುವೆ ಕಕ ಹಿಂದುಸ್ಥಾನ್‌ ಲೀವರ್‌ ಅವರ ಉತ್ಕೃಷ್ಟ ತಯಾರಿಕೆ. ಲಿಂಟಾಸ್‌.8!!4.34-1710 KN (RAY 267-17 ಮಾಡ್ತಾ ಕಾಲ ಕಳೀತಾ ಇಧದ್ರು ಜ್ಞಾಪಕ ಇಲ್ವೇನು? ರಾವ್‌: (ಹಲ್ಕಿರೀತಾ) Come on dear, ಯಾವುದೋ ತಾರುಣ್ಯದ ಚೇಷೆ ಸ ಗಳನ್ನೆಲ್ಲಾ ಇವಾಗ ಎತ್ತಾಡೋ ಅಗತ್ಯ ಏನಿದೆ? (ಸ್ವಲ್ಪ ತಡೆದು) ನನಗೇನೋ ಇನ್ನೊಂದು : ಹುಡುಗೀ ಆದ್ರೂ ಬೇಸ್ರಾ ಇಲ್ಲಪ್ಪಾ. ಮೂರ್ತಿ: ಈ ವಯಸ್ಸಿನಲ್ಲಿ ನಿಮಗ್ಮಾರ್ರೀ ಇನ್ನೊಂದು ಹುಡುಗೀ : ಕೊಡೋಕೆ ತಯಾ ರಾಗಿರೋರು? (ಎಲ್ಲರೂ-ನಗು) ವಿಜಯಂ: ನೋಡಿ ಈ ಗಂಡಸರ ಶೈಲೀನೆ ಹೀಗೆ, ಇನ್ನೊಂದ್ಹುಡುಗೀ ಆದ್ರೂ ಬೇಸ್ರಾ ಇಲ್ಲಾಂತಾರೇ ಹೊರ್ತು, ಸಂತೋಷಾ ಆಗ ತ್ತೇಂತ ಹೇಳಲ್ವಲ್ಲ. ಗಂಡಸ್‌ ಜಾತಿ €80೦ನ, satisfy ಮಾಡೋಕೋಸ್ಕರ ಹೆಂಗಸರು ಒಂದೊಂದು ಮಗೂಗೂ ಎರಡೆರೆಡು ವರ್ಷ ಮನೇಲಿ ಕೊಳೀತಾ ಬಿದ್ದಿರ್ಸೇಕೇನೊ ? ಈಗ್ನೋಡಿ ನಮ್ಮೆಜಮಾನ್ರ ಕನ್ಯಾದಾನದ ೦7೩76ಗೋಸ್ಕರ ನಾನು ಎರಡು ವರ್ಷ ಮನೇಲಿ prisnor ಆಗ್ರೇಕು. ರಾವ್‌: ಅರ್ಥವಾಗ್ಲಿಲ್ಲ - ನಿಮ್ಮೆಜಮಾನ್ರು ಕನ್ಯಾದಾನ ಮಾಡೋಕು ನೀವೆರಡು ವರ್ಷ ಮನೇಲ್ಯೂತಕೊಳೊಕ್ಕೂ ಏನು ಸಂಬಂಧ ? ವಿಜಯಂ: ಇನ್ನೇನ್ಮತ್ತೆ ? ಇನ್ನೊಂದು ಸಾರ್ತಿ. ನಾನು ಮಗು ಹೊತ್ತು, ಹೆತ್ತು, ಆ ಮಗು ಹೆಣ್ಣಾಗಿ, ಅದು ಬೆಳೆದು ದೊಡ್ಡದಾಗಿ, ಇವರು ಅದಕ್ಕೊಂದು ಮೂಗ್ದಾರಾ ಹಾಕಿ, ಯಾವುದೋ ಒಂದು ಬಡ ಬಾ )್ರ)ಿಹ್ಮಣಂಗೆ ದಾನ ಮಾಡಿ, ಕನ್ಯಾದಾನದ ಫಲ ಪಡ ಕೊಂಡು... ಮೂರ್ತಿ: ಲೇ ಲೇ... ಲೇ ಸ್ವಲ್ಪ ಬ್ರೇಕ್ಡಾಗೇ. ಇಷ್ಟಿಷ್ಟುದ್ದನೇ $06006 ಗಳನ್ನ con- struct ಮಾಡ್ತಾ ಹೋದ್ರೆ, ನಿನ್ಮಾತು ಮುಗಿ ಯೋ ಹೊತ್ತಿಗೆ ಯಾವ ವಿಚಾರ ಹೇಳೋಕೆ ಶುರೂ ಮಾಡಿದೇ ಅನ್ನೋದೇ ಮರ್ತು ಹೋಗತ್ತೆ. ನೋಡಿ ರಾವ್‌, ಮಕ್ಕಳು-ಪುರಿ- ೧೩೦ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಷ ಬಸ್ರ್ರೀ-ಬಾಣಂತಿ-ಅನ್ನೋ topic ಒಂದ ತಕ್ಷಣ ನನ್ನಾಕೆ ಸ್ವಲ್ಪ. ಗervous ಆಗಿ 76೩೦ ಮಾಡ್ತಾಳೆ. ರಾವ್‌: ಅವರು ಡಂ ಮಾಡಬೇಕಾದ್ದು ನ್ಯಾಯಾ ತಾನೆ. ಎಷ್ಟಾದ್ರೂ ಹೊರೋರು. ಹೆರೋರೂ ಅವರೇ ತಾನೆ? (ಸ್ವಲ್ಪ ತಡೆದು) ಅಂದ್ಹಾಗೆ, ಬಂದು ವೇಳೆ, ಈ ಬಸ್ರೀ-* ಬಾಣಂತೀ ಇತ್ಯಾದಿ $tps ನೆಲ್ಲಾ skip ಮಾಡಿ til) results achieve ಮಾಡೋಂಥ ಒಂದು ಮಾರ್ಗ suggest ಮಾಡಿದ್ರೆ... ಮೂರ್ತಿ 4 ನಿಜಂಶಂ: ಏನಪ್ಪಾ ಆ ಮಾರ್ಗ? ರಾವ್‌: Very simple-uoದು ಹೆಣ್ಮಗೂನ ೩dಂpt ಮಾಡ್ಕೊಳ್ಳಿ... ಮೂರ್ತಿ: ಛೆ ಛೆ, ಅದೆಲ್ಲಾ ಆಗದ ವಿಷಯಾ ರಾವ್‌: ಯಾಕ್ದೀಗಂತೀರಾ ಮೂರ್ತಿ? ನನ್ನ ಬಾಸೂ, ಅದೂ ಯೆಹೊದೀ ಬೇರೆ, ಇಂಡಿ ಈ “ದೇಶದ ಪ್ರಗತಿಗಾಗಿ ವಿಧಾನಸಭೆಯಲ್ಲಿ ಹೊಡೆದಾಡಿ ಬಂದೆ ಕಣೇ !!” ಇವಕ್ಕೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಉತರವಿದ. ಸತ: ತ್ತ ಇಂದೇ ಹ ಸವ ುಯವಿದ್ದಾಗಲೊಮ್ಮೈೆ ನಿಮ್ಮ ಸ್ವಂತ ಇಚ್ಛೈಗಳನ ನ್ನ A ನಮ್ಮೆ ಯಾ ನದು ಐಹಓಿಬಿ ಕೂಡಿಡುವ ಉಳಿತಾಯ ಯೋಜನೆಯಂಥ ಶಾಖೆಗೆ ಭೇಟಿಕೊಡಿ. ನಿಮ್ಮ ಸಹಾಯಕ್ಕೆ ಖಾಸಗಿ ವಿಚಾರದ ಮೇಲೆ ನ ನಮ್ಮ ಆಲ್ಲೊಬ್ಬ ಉಳಿತಾಯ ಸಲಹಾಧಿಕಾರ ಸಹಾಯ ಬೇಕೇ? ಸದಾ ಸಿದ್ಧ ನಾಗಿರುತ್ತಾನೆ! ಅನನಿರುವುದೇ ಫೊಷ್ಟದ್ರ ನ ಪ್ರಶ್ನೆಗಳಿದ್ದರೆ ನಮ್ಮಲ್ಲಿಗೆ ಬನ್ನಿ. ನಿಮಗಾಗಿ! ನಮ್ಮ ಉಳಿ ತಾಯ ಖಾತೆಯ ನಿಮಗೇನು ತಿಳಿಯಬೇಕಾಗಿತ್ತು? ನಿ ನಿಶ್ಚಿ ತೆ ಸಲಹಾಧಿಕಾರಿಗಳು ಇಲಿ ಸದಾ ಆದಾಯ ಯೋಜನೆ ಅಥವಾ ಸೈಶಿಷ್ಟ್ಯ ಸಿದ್ಧ ವಾಗಿದ್ದಾ ರೆ. ತಮ್ಮೆ ಎಲ್ಲ ಸಮಯವನ್ನು ಪೂರ್ಣ ಶಾಶ್ವತ ಠೇವಣಿಗಳು ಸುಲಭ ನಿ ಮೆಗಾಗಿಯೇ ಮೂಸ ಸಲಾನಿಟ್ಟ ದ್ದಾರೆ. ವಿಷಯೆದ ಮೇಲೆ ಮಾಹಿತಿ ಬೇಕಿತ್ತೇ? ಐ.ಓ.ಬಿ.ಗೆ ಬನ್ನಿ. “ಹಲವು "ಹೋಜನೆಗಳು ನಿಮ್ಮ ಹೆಣವನ್ನು ದ್ವಿಗುಣಗೊಳಿಸುವಂಥ ನಿಮಗಾಗಿ ಸಿದ ವಾಗಿವೆ ಆಥವಾ ನಿಮಗೆ ಸಿಗುವ ತೆರಿಗೆಯ ಲಾಭವನ್ನು ಸರಿಯಾಗಿ ಉಪಯೋಗಿಸಿ ರಾಷ್ಟ್ರೀಕೃತ ಎ ac ಕೊಳ್ಳು ಮೆತಹ ಕಷ್ಟಕರ ವಿಚಾರದ ಐ.ಓ.ಬಿ.ಗೆ ದೊಡ್ಡ ಹಸರಿ 1969 ರಿಂದೀಚೆಗೆ” 7719; ರಷ್ಟು ಬೆಳೆದು ಮೇಳೆ ಸಲಹೆ ಬೇಕಿತ್ತೆ ? ಸ ಳಿದೆಲ್ಲ ರಾಷ್ಟ್ರೀಕೃತ ಬ್ಯಾಂಕುಗೆಳನ್ನು ಜ್‌ WN EN ip KAN ಜ್ನ ಇಂಡಿಯನ್‌ ೭ವರ್‌ನೀಸ್‌ ಬ್ಯಾಂಕ್‌ WNP ನಿಮ್ಮ ಅಭಿವೃದ್ಧಿಗೆ ಉತ್ತಮ ಸ್ನೇಹಿತ © ಎಕ ಗ್‌ ೯₹ೌ91%40೧ Van ೧೩೨ ಯಾದಿಂದ ಓಂದು ಅನಾಥ ಮಗೂನ ಕರೆ ಸ್ಕೊ ಡು adopt ಿಂಡಿದಾನೆ. ನೀವ್ಯಾಕೆ ಹೀಂಗತೀರಾ? ಮಾದೊ ಮೂರ್ತಿ: ಯೆಹೂದೀನೇ ಸರಿ ಬಿಡಿ, ಲೆಕ್ಕ ಹಾಕ್ಹಾಂತ ಕಾಣತ್ತೆ, ಬಸರ್ತನ, ಬಾಣಂತನ, ಆಸ್ಪತ್ರೆ, ಡಾಕ್ಟ್ರು, ಖರ್ಚು, ತಲೆನೋವು ಎಲ್ಲಾ avoid "ಮಾಡಿ : cheap ಆಗಿರೋ ಒಂದು ಮಾರ್ಗ ಹುಡುಕಿರಬೇಕು! (ಎಲ್ಲರೂ ನಗು) ರಾವ್‌: ಜೋಕ್‌ ಮಾಡೋದಿರ್ಲಿ ಮೂರ್ತಿ, ಪರಕೀಯರ ಮಕ್ಕಳನ್ನ, ಅದೂ ಪರದೇಶದ ಮಕ್ಕಳನ್ನ ಕರ್ಕೊಂಡು ಸಾ ಹಿ ಮಾಡ್ಕೋ ರಿರೋ ವಾಗ, ನಿಮ ನೆಂಟ ಒಂದು ಹೆಣ್ಮಗೂನ ಸ ಬಂದು ಬೆಳೆಸಿ ಕನ್ಯಾದಾನ ಮಾಡಿ ಪುಣ್ಯ ಕಟ್ಕೋ- ಬಹುದಲ್ಲ ! ಮೂರ್ತಿ: : ಉಪದೇಶ ಕೊದೋದು ಸುಲಭ ಸ್ವಾಮಿ! ನೀವು, ವಂಶೋದ್ಧಾರಕ ಹುಟ್ಟಿ- ಲ್ಲಾಂತ ಒಂದೇ ಸಮ “ಪರಿತಪಿಸುತಾ ಇದ್ದೀರಲ್ಲಾ, ನೀವ್ಯಾಕೆ ಒಂದು ಗಂಡು ಮಗೂನ adopt ಮಾಡ್ಕೋಬಾರ್ದು ? ರಾವ್‌: ಓಹೋ ನಾನೇನೋ ತಯಾರು, ಈ ಸಾರ್ತೇನು ನಮಗೆ ಹುಡುಗೀನೇ ಆದ್ರೆ ನಾವೇನೋ ಒಂದು ಹುಡುಗನ್ನ ಖಂಡಿತಾ adopt ಮಾಡ್ಕೋತೇವೆ, ಏನಂತೀ 40೩೯? Don’t you agree? ಮತಾಲ್ತಿ : You are rushing my dear. Let's cross the bridge when it 0010768. ಅಷ್ಟಕೂ, ಈ ಸಾರಿ, ಪಿಟ್ಸ್‌ ಬರ್ಗ್‌ ವೆಂಕಟರಮಣ ಕಣ್ಣು ಬಿಟ್ರೆ... ವ್‌: What about New york ಮಹಾಲಕ್ಷ್ಮಿ ? She has ೩ big pair of eyes ! ಮಾಲ್ತಿ: ಹ್ಞೂ, ಅದೂ ನಿಜಾನ್ನಿ, ನನ್ನ ಹಣೇ- ಬರಹಾ ಗೊತ್ತೇ ಇದೆ. ಇನ್ನೊಂದು ರಕ್ಕಸೀನೋ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ರ: ~ ಇ. ತಣ್ಣೂರೀನೋ ಕೂತಿರ್ಬಹುದು ಒಳಗೆ. (ಸ್ವಲ್ಪ ತಚೆದು) 17 ಇ: Ny ಒಂದು ವೇಳೆ ೩64೦0 ಮಾಡ್ಕೋಳೋಕೆ ತೆಯಾರಾಗಿದೀವಿಂತ್ಲೆ ಇಟ್ಟುಕೊಳ್ಳೋಣ- who is prepared to give you a boy ? ರಾವ್‌: ಇದಾರಲ್ಲ ಮೂರು ಜನ "ಂತೀರವರಂ1 ಒಂದನ್ನ ಕೊಡೀಂದ್ರೆ ಕೋಸ್ಟಲ್‌ ಕಾರ್ಮೀ ನಮ್ಮ ರ್ಕಿ ಎಸೆ ಮೂರ್ತಿ: ಪರ್ವಾಗಿಲ್ಲಪ್ಪೆ ಇಸ್ಮು ! ಮದುವೇ ಆಗೋ ಬ್ರಾಹ್ಮಣಾಂದ್ರೆ ನೀನೇ ನನ್ನ ಹೆಂಡ್ತೀ ಅಂದನಂತೆ ! ಕೇಳಿದ್ಯಾ ವಿಜಯ ನಮ್ಮ ಹುಡುಗರ ಪೈಕಿ ಒಂದನ್ನ... ವಿಜಯೆ: ಪಾಪ, ರಾವು, ಮಜ್ಜಿಗೇ ಹುಳಿ- ಆಂಬೋಡೇ ಚೆನ್ನಾಗಿ ತಿಂದು, be feeling high- ಒಂದು ಥರಾ-ಏನೋ ಮೂಡ್‌ನಲ್ಲಿರೋವಾಗ ಒಂದೊಳೆ ಥೆ ಜೋಕ್‌ ಮಾಡಿದ್ರೆ ನೀವು ಅದನ್ನೇ ಸೀರಿಯ- ಸ್ಸಾಗಿ ತೊಗೊಂಬಿಟ್ರೆ ಹೇಗೆ ? ರಾವ್‌: ಇಲ್ಲಾರಿ oR ಜೋಕಲ್ಲಾ ಮಾಡಿದ್ದು, I am very serious ! ಯಾಕೆ ನನ್ನ ಮಾತು ಕೇಳಿ ಬೇಜಾರಾಯ್ತೇನು? ಮಾಲ್ತಿ: ಇವೆಲ್ಲಾ ಮಾತಾಡೋದು ಸುಲ ಭಾಂದ್ರೆ- ೦೫೩೦0೦೩1 ಆಗಿ ಮಾಡಿ ತೋರೋ ದೀಗ ಕಷ್ಟ. - (ಗಂಡನ ನ್ನು ಕುರಿತು) ಸುಮ್ಮನೇ ನೀವ್ಯಾಕೆ ವರೀ ಮಾಡ್ಕೋತೀರಿ- ಈ ಸಾರ್ತಿ ಇಲ್ಲೇ ಇದ್ರೆ ಮುಂದಿನ ಸಾಸ. ವಿಜಯೊ: ಮುಂದಿನ ಸಾರ್ತಿ ಇಲ್ಲೇ ಇದ್ರೆ ಅದರ ಮುಂವಿನ್ಸಾರ್ತಿ... ಮೂರ್ತಿ + ರಾವ್‌ :(ಒಟ್ಟಗೇ). ಅದರ ಮುಂ- ದಿನ್ಸಾರ್ತಿ ಇಲ್ಲೇ ಇದ್ರೆ ಅದರ ಮುಂಂದಿಸ್ಸಾರ್ವಿ.. ಎಲ್ಲರೂ ಒಟ್ಟಿಗೇ: ಮರಳಿ ಯತ್ನವ ಸ ಮಿಷೀ ಮಾಡು- ಮರಳಿ ಯತ್ನವೆ ಮಾಡು, ಮರಳಿ ಯತ್ನವ ಮಾಡು.. ಸ ಆಾವವ್ರಿಂ ಧೂರ ಯಾಕೆ ಹೋಗ್ಬೇಕು? ಇಶ್ರೇ he must. — ರಾತ್ರಿ, ಆರಾಮವನ್ನಿತ್ತು ನೀವು ಬೆಳಿಗೆ ಉಲ್ಲಸತರಾಗಿ, ಸತ್ವತೌಲಿಯಾಗಿಕುವಂತೆ ಮಾಡುತ್ತದೆ. ವಿವಾ ದಿನವಿಡೀ ಕಸುವನ್ನು ಒದಗಿಸುತ್ತ ದೆ! ವಿವಾದ ಆಧುನಿಕ ಫಾರ್ಮುಲಾದಲ್ಲಿ ಅಧಿಕ ಶಕ್ತಿದಾ ಯಕವ ಮಾಲಿಕ್ಕ ಹಾಗೂ ಆಧಿಕ ಆಂಗಾಶ-ನಿರ್ಮಾಣಕ ಪ್ರೋಟೀನ್‌ಗಳು ಇವೆ. ಸಾರ್ಬಕಲಾಷಗಳಿಣಾಗಿ ನಿವ ಇವು 'ಬಮಾಡುತ ದೆ! ನ್ನುಂ ತ ವುಲಗುವ ಸಮಯ sy ತೆಗೆದುಕೊಂಡ ಒಂದೂ ಪ್‌ ಬಿಸಿ ವಿವಾ ನಿವಂಗೆ ನಹನ ತ್ತು, ಫೋಷಣೆ ಷ್ಟ ನೀಡುತ್ತಾದೆ ಮತ್ತು ನೀವು ನಿದ್ದೆ ಬಿಂದ ಏಳಂವಾಗ ಉಲ್ಲಸಿತರಾಗಿ, ಸತ್ಯ ಶಾಲಿ ಯಾಗಿ ಇರುವಂತೆ ಮೊಡುತ್ತ ಜೆ ಜಗತ್‌ ಜೆಫ್‌ ಇಂಡಸ್ಕಿ (ಸ್‌ ಲಿಮಿಟೆಡ್‌, ಏ. ೬. ಜಗತ್‌ ಜಿತ್‌ ನಗರ್‌, ಜಿಲ ಕಪೂರ್‌ಥಲಾ (ಪಂಜಾಬ್‌) ಸ BN ~~ | ನಿಮಗೆ ಗೊತಿ ್ರಿತ್ತೇ?ಿ [ ಕಾರ | | | 1 ಪಡೆಯುವ ಅವಧಿಯನ್ನ್ನು ಒದಗಿ | ಸುತ್ತದೆ. ಮಾತ್ರವಲ್ಲ ಶರೀರ ನಿವ ವರ್ಜಣದ ಪ್ರ ಡ್ಯ ್ಲ್ರ್ರಿಯೆಗಳನ್ನೂ | ನಿವ | ಶರೀರವನ್ನು ಸರಿಪೆಡಸುವ ಯೆಯನಲ್ನೂ ಹೆಚ್ಚಿಸುತ್ತದೆ. || ಇಇ ವಿಜ ಜ್ಞಾನವು ನಿದ್ಲೆಯನ್ನ್ನಿ ತಿರುವುಗಳ ಸರಣಿಯ ರೂಪದಲ್ಲಿ ತೋರಿ ಸುತ್ತದೆ. ವಿವಾ ನಿವರಿಗೆ ಆ ವನ್ನಿ “ತತ್ತಿ ಯೋಗ್ಯ ಹಂತದಲ್ಲಿ ನೀವು ನಿಲ ಮಾಡುವಂತೆ ಸಹಾಯರಿ ಮಾಡುತ್ತದೆ. ನಿವುಗೆ ಪೋಷಣೆ ಯನ್ನಿತ್ತಿ ನೀವು ಉಲ್ಲಸಿತರಾಗಿ | ನಿದ್ದೆಯಿಂದ ಏಳುವಂತೆ | ಗಾತ ದೆ. ಣನ ಆಡಿ ಬು | | | | | | | | | | | ತ್ಯ | | | | | | ed ಹಗಲಿನ ಮತ್ತು ವ ರಾತ್ರಿಯ ಷೆ ಆರೋಗ್ಯ ಪೇಯ. ಕ್ಲಿ ಸೀರೇ” ಕ್‌ ( (ವರನ್ನು ಕುರಿತು ಬರೆಯುವುದು ಸುಲಭ; ವೇದಾಂತಿಗಳು ನುಡಿಯುತ್ತಾರೆ.3್‌ಅದಕೆ ಅರ್ಥ ತುಸು ಶ್ರಮವಹಿಸಿದರೆ ಸುತ್ತ ಮುತ್ತಣ ಜನ ನನ್ನಂಥ ಲೌಕಿಕರಿಗೆ ತಿಳಿಯುವಂಥದಲ್ಲ. ನನಗೂ ವನ್ನೋ ವಸ್ತುಗಳನ್ನೋ ಕುರಿತು ಬರೆಯಬಹುದು. ಪಾರಮಾರ್ಥಿಕತೆಗೂ ದೂರ. ನನ್ನ ಮಖ ನನಗೆ ಹೆಚ್ಚು ಶ್ರಮ ತೆಗೆದುಕೊಂಡರೆ “ನನ್ನನ್ನು* ಕುರಿತು ಕಾಣಿಸುವುದಿಲ್ಲ. ಅದರ ಹುಳುಕು ಪಧುಕುಗಳು ಚಿತ್ರಿಸಿಕೊಳ್ಳ ಬಹುದು; ಆದರೆ ನನ್ನನ್ನು ನಾನು ನನಗೆ ತಿಳಿಯುವುದಿಲ್ಲ. ಆದನ್ನು ಕಾಣಬೇಕಾದರೆ ಕಂಡಂತೆ, ಬರೆಯುವುದು ಸಾಧ್ಯವೆ? ಎಂದು ಕನ್ನಡಿ ಬೇಕು. ಅವು ಕಣ್ಣಿಗೆ ಕಾಣಿಸಿದರೂಮನಸ್ಸಿಗೆ - ಬಹುಕಾಲ ಯೋಚಿಸಿದ್ದೇನೆ. ಸಾಧ್ಯವಿಲ್ಲವೆಂದೇ ನನ್ನ ಗೋಚರಿಸದಿರಬಹುದು. ಆ ಹುಳುಕು ಆಸರೆ ' ಅಂತರಾತ್ಮ ಒಮ್ಮೊಮ್ಮೆ ಪಿಸುಗುಟ್ಟುತ್ತದೆ. ಬೊಟ್ಟೆಂದು ಸ್ವಾಭಿಮಾನಿ ಕರೆದುಕೊಳ್ಳಬಹುದು. ಬರೆಯುವುದೇನು ಮಹಾ ಕಷ್ಟ ಹೈವೇ ಎಂದು ನನ್ನ ಕಣ್ಣನ್ನು ರಾಚುವ ದೈಹಿಕ ದೋಷಗಳೇ ಅಹಂಕಾರ ಆಗಾಗ್ಗೆ ಹುಗಿಸುತ್ತದೆ. ಪ್ರಚೋ ಸುಲಕ್ಷಣಗಳೆಂದು. ತೋರುವುದಾದರೆ : ಮಾನ ದಿಸುತ್ತದೆ. ಅಬ್ಬರಿಸುತ್ತದೆ. ತನ್ನನ್ನು ತಾನು ಕಂಡು ಸಿಕ ಬೌದ್ದಿಕ ದೋಷಗಳು ಉಳ್ಳೆವನಿಗೆ. ತೋಚು ಕೊಳ್ಳುವುದೇ ಸಾಧನೆಯ ಪರಮ ಗುರಿಯೆಂದು ವುದೇ ಇಲ್ಲ. ಅಹಂಕಾರದ ಅಟ ಿಹಾಸದಿದ ಮೆರೆ ೧೩೪ ಯುವವರಿಗೆ ತಮ್ಮ ದೋಷಗಳು ಕಾಣೆಯಾಗು ತ್ತವೆ. ಪರರ ಗುಣಗಳು ದೋಷಗಳಾಗುತ್ತವೆ. ಠಕ್ಕರಂತಿರುವ ವಿನಯಶಾಲಿಗಳಂತು ಬೆಣ್ಣೆಯ ಮಾತುಗಳಿಂದ ತಮ್ಮ ಕುಂದು ಕೊರತೆಗಳನ್ನು ಮರೆಮಾಡಿ. ಸಜ್ತನರಂತೆ ನಟಿಸುತ್ತ ದ್ರೋಹ ಬೆಸಗುವುದುಂಟು. ಅವರ ಠಕ್ಕು ಇತರರಿಗೆ ಅರ್ಥ ರ ವಾಗುವುದಿಲ್ಲ. ಸಿಡುಕಿಗಳೆ ಮತ್ತು ನಿಷ್ಕಪಟಿ ಗಳ ಹೃದಯ ಜಿನಂತೆ ಪಾರದರ್ಶಕೆವಾದ್ದ ರಿಂದ ಅವರು ತಮ್ಮ ದೋಷ ದೌರ್ಬಲ್ಯಗಳನ್ನು ಮರೆಮಾಡುವ ಪ್ರಯತ್ನ ವಿಫಲವಾಗುತ್ತದೆ. ಆದರೆ ಅವರು ಸಹ ಮಾನ ಮರ್ಯಾದೆ ಅಪ್ರತಿಷ್ಠೆ, ಗಳ ದೃಷ್ಟಿಯಿಂದ ತಮ್ಮ ಕರೆ ಕೊರೆಗಳು ಬಹಿ ರುಗವಾಗದಂತೆ ಎಚ್ಚರವಹಿಸುತ್ತಾರೆಂದಮೇಲೆ ಗರ್ವಿಗಳೂ ಠಕ್ಕರೂ ತಮ್ಮ ಒಳಗನ್ನು ಹೊರಗು ಸಾಡಲಾರರು. ನನಗೂ ಸ್ವಾಭಿಮಾನವಿದೆ, ಪ್ರತಿಷ್ಠೆ ಯಿದೆ. ನಾಲ್ಕು ಜನರ ಮುಂದೆ ತಲೆಯೆತ್ತಿ ನಡೆಯಬೇಕೆಂಬ ಹಂಬಲವಿದೆ, ಯಾರಿಗೂ ಮಣಿಯ ಬಾರದೆಂಬ ಹಟವಿದೆ. ಹೀಗಿರುವಾಗ ನನ್ನ ಗುಣ ಗಳ ತೆಗೆ ದೋಷಗಳನ್ನು ರಟ್ಟು ಮಾಡುವ *ತ್ತನಿಷ್ಕೆಯಾಗಲೀ ತಾಕತ್ತಾಗಲೀ ಇದೆಯೇ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಆತ್ಮಶೋಧನೆ ಮಾಡಿಹೊಳ್ಳುವಂತಾಗಿದೆ. ನನ್ನ ಬಾಳೇ ಒಂದು ಪವಾಡವೆಂದುಕೊಂಡಿ ದ್ಹೇನಿ ಅಆ ಮಾತು ಇಂದಿಗೂ ಸುಳ್ಳಾಗಿಲ್ಲ. ನಾನ: ಹುಟ್ಟಿದ ಪರಿಸರವನ್ನೂ ಇಂದಿನ ಪರಿ ಸ್ಮಿತಿರುನ್ನೂ ನೆನೆದಾಗ ಆ ಮಾತಿನ ಯಥಾರ್ಥತೆ ಸದ ನಗುತ್ತದೆ. - ಅರುವತ್ತು ವರ್ಷಗಳ ಹಿಂದಕ್ಕೆ ನೆನಹಗಣ್ಣು ಸುಳಿಸಿದಾಗ ರಜತ ಪರದೆಯ ಮೇ ಹರಿದಂತೆ ದೃಶ್ಯಗಳು ಸಾಲು ಸಾಲಾಗಿ ಸಾಗತ್ತವೆ: ಮಣ್ಮೆಲದ ಕಿಂಡಿ ಚಾವಣಿಯ ಮನೆ: ಕೊಳಕಿಡಿದ ಬಚ್ಚಲ ತೊಟ್ಟಿ; ತಿಗಣೆ ನೋ ಇಲಿ ಹಾತೆ ಹಲ್ಲಿಗಳ ಸೈನ್ಯ; ಕುರಿ ದೊಡ್ಡಿ, ನೆಷ್ಸಿ; ತೇಪೆ ಸೀರೆಯನ್ನುಟ್ಟು, ಮಣ್ಣಿ ನಲ್ಲಿ ಶುಣ್ಣಾಗಿ ದುಡಿಯುವ ತಾಯಿ; ತುಂಡು ಪಂಯು ಹೊದ್ದು ಮೊ ಳದ ದಟ್ಟೆಯನ್ನುಟ್ಟು, ಚಿಂದಿ ಪಾಗನ್ನು ಧರಿಸಿ, ದೊಣ್ಣೆಯೂರೆಯಲ್ಲಿ ಊರಲ್ಲಿ ತಿರುಗುವ ಕುರುಡು ತಂದೆ; ಪಶು ಗಣದ ಳೊಂದಾಗಿ ಬೆಳೆದ ಸೋದರ ಸೋದರಿ ನನ್ನನ್ನು ನಾನು ಕಂಡಂತೆ ೧೩೫ ಯರು; ಮೋಡಿ ತಿಪ್ಪೆಕೊಳ ಕುನ್ನೀರು ಕಟ್ಟೆ ಗಳು; ತಿಬ್ಬಮ್ಮ ಪಟಲದಮ್ಮ ಬಸವಗುಡಿ ಗಳು; ಮೆನೆಯಲ್ಲಿ ಕಳವಾಗೆ, ರೋಗ ರುಜಿನ ಗಳು ಮುತ್ತೆ, ಮಾರಿ ಮಸಣಯರಿಗೆ ದೂರು ಹರಕೆಗಳು; ನೂರಾರು ವರುಷಗಳಿಂದ ರಕ್ತೆಗತ ವಾಗಿ ಬಂದ ಮೂಢನಂಬಿಕೆಗಳೇ ವೇದ, ಭೂಸು ರರೇ ತ್ರಿಮೂರ್ತಿಗಳು, ಗೌಡ ಶಾನುಭೋಗರೇ ಆಧುನಿಕ ಮನುಗಳು, ಸಾರ್ವಭೌಮರು; ಶಾನು ಭೋಗರಿಗೆ ಮೊದಲು ಬಿಟ್ಟಿ ಕುಂಬಳಕಾಯಿ ಮುಡಿಪು; ಗೌಡ ಕರೆದಾಗ ಮನೆಮಂದಿ ಬಿಟ್ಟಿಗೆಯ್ಮೆ ಮಾಡಲೇಬೇಕು. ಕೆರೆ ಬೇ ಟೆಯಾದಾಗ ಒಬ್ಬೊಬ್ಬ ಬೇಟೆಗಾರನೂ ಗೌಡನಿಗೆ ಸಮಪಾಲು ಕೊಡಬೇಕು; ಶಾಲೆ ಪಕ್ಕದ ಕಡ್ಡಿ ತೋಟದಲ್ಲಿ ಮೇಕೆಗಳು, ಶಾಲೆಯಲ್ಲಿ ಜತೆಯವರೊಡನೆ ಕೌಪೀನ ಧರಿಸಿದ ಆಡು ಕಾಯುವ ಬಾಲ; ಕೊನೆಗೆ ತೋಟದೊಡೆಯರ ನಿಂದೆಯನ್ನು ಸೈರಿಸದ ತಂದೆ; ಕೈಯ ಬೆತ್ತದ ಸೇವೆಯಿಂದ ತೊಡೆಯಲ್ಲಿ ದ್‌ ಇತಿ ಕರ್ತವ್ಯಪ್ರಜ್ಞೆ ಬಾಸುಂಡೆಯೆದ್ದಾ ಗ ವಿಕಸಿತ ೧೩೬ ವಾಯು: ದೇವರೆ ಧರೆಗೆ ಕಳಿಸಿದ ಬೋಧಕರು ಇ ಗಳ್‌ ಕ ಲ್ಯಾ — ಕುರಿದೊಡಿ ಯೊಳೆಗೆ ಭೂಸ್ಪರ್ಶ ಮಾಡಿದ ನಾನು ತಿಪ್ಪ ತಿಪ್ಪ ಹೆಜ್ಜೆಯಿಡುವಾಗಲೇ ಕುರಿಗಾಹಿ. ಅತ & ಮಠವಿದಾಗ ಮಠ; ಇಲ್ಲದಾಗ ಕುರಿಗಳೊಡನಾಟ, ಟು ಹಸುಕರುಗಳೊಡನೆ ಮುದ್ರಾಟ; ಸಂಜೆ ಬೆಳಗಿನ$ ಬೇಸಿಗೆಯ ಸಮಯದಲಿ ನೆರೆ ಹೊರೆಯ ಸರಿವ CA ಚಂದ್ರಿಕೆಯ ಹಿಂದುಗಡೆ ಸಂಸಾರದಾಟ; ಹಬ ಹರಿದಿನಗಳಲಿ ತಾಯ ತವರೂ ಇ ಹೆ pS ಕೆ ರಿನಲಿ ನಲಿದಾಟ. ಕೆಲಿತದು ನಿರಕ್ಷರಿಗಳ ಮಂತ್ರೋ ಚ ಹಾದಿ ಬಲು ಅಂದ. ಹಸಿರು ಹೊಲ? ದೆಗಳು, ಮಾವಿನತೋಪು; ಜುಳು ಜುಳನೆ ಹರಿದು ನೆರೆಯೇರಿ ಮೊರೆವ ತೊರೆ ಕಾಲ್ವೆ, ಹಳ್ಳ, ೆ ಹೊಂಡಗಳೆ ಕನ್ನೆಂಬಾಡಿ, ಕಾರಂಜಿ ನೀರೆ ಗಂಗಾವಾರಿ,ಒಂಟಿಗನಾಗಿ ದಾರಿ ನಡೆಯುವಾಗ ಹಗಲುಗನುಸುಗಳು, ಒಮ್ಮೊಮ್ಮೆ ಲಿಸಿದ್ರ ದೇವರ ನಾಮಗಳ ಸಂಸ್ಕರಣೆ; ಆದರೆ ಗುಡಿಯೆಂದರಾಗದು. ಜತೆಯಿದಾಗ ಎಳ ನೀರು ಕಬ್ಬು ನೆಲಗಡಲೆಗಳ ಕದ್ವದುಂಟು. ರಜೆ ಬಂದಾಗ ಹೊಲಗೆಲಸ, ತಂದೆಗೆ ಊರುಗೋಲು; ಓದು ಬೇಕಾಬಿಟ್ಟಿ. ನನಗೆ ನಾನೆ ಗುರು, ಮಾರ್ಗದರ್ಶಕ, ದೀಪಧಾರಿ ಎಲ್ಲ. ಗೊತ್ತು ಗುರಿಯಂತು ಇಲ್ಲ; ಕೆಲಸ ಕಾರ್ಯಗಳೆಲ್ಲ ಯಂತ್ರದಂತೆ ಜರುಗುತ್ತಿದ್ದುವು. ಪ್ರೌಢಶಾಲೆಯ ಪರೀಕ್ಷೆಯಲ್ಲಿ ಪಾಸಾದದ್ರೇ ನನ ಉಕ್ಕದಿರುತ್ತದೆಯೆ ಮಾತ್ಸರ್ಯ ? ನಾನೇಕೊ ನಾಚಿಕೆಯ ಮುಳ್ಳಾದೆ; ತಂದೆ-ತಾಯಿಯರ ಆನಂದಕ್ಕೆ ಪಾರವಿರಲಿಲ್ಲ. ಪಿತೃಪೊತ್ಸಾಹ ಅಂತಃಪ್ರೇರಣಗಳು ನನ್ನನ್ನು ಬೆಂಗಳೂರಿಗೊಯ್ದು ವು. ಹೆಚ್ಚು ಓದಿದರೆ ಸರ್ಕಾರಿ ನೌಕರಿ ದೊರೆಯಬಹುದೆಂಬ ದುರಾಸೆಯೊಂದೇ ಹುರುಪು ನೀಡಿತು. ವಿದ್ಯಾರ್ಥಿನಿಲಯದಲಿ. ಸಿರಿ ವಂತರೊಂದು ಕಡೆ, ಬಡವರೊಂದು ಕಡೆ. ನನಗಿ ದ್ವವರು ಮೂರ್ನಾಲ್ಕು ಮಂದಿ ಮಿತ್ರರು*ಮಾತ್ರ. ಅವರೊಡನೆ ಇಡಿಯಿರುಳು ಇಸ್ಪೀಟಾಟ, ತರಗತಿ ಯಲ್ಲಿ ಅಧ್ಯಾಪಕರ ಬಾಯಿಯಿಂದ ಕೇಳಿ ಸಂಗ್ರಹಿ ಸಿದ್ದೇ ಜ್ಞಾನ. ಮನೆಯೋದಂತು ಶೂನ್ಯ. ಪಠ್ಯಪುಸ್ತಕ ಕಸ್ತೂರಿ, ವಿಶೇಷ ಸಂಚಿಕ್ಕೆ ನವಂಬರ್‌ ೧೯ ೭೮ ಗಳಿಲ್ಲ. ತರಗತಿಯ ಟಿಪ್ಪಣೆಗಳೀ ಗತಿ. ಮಾಧ್ಯ _ ಮಿಕ ತರಗತಿಯಿಂದ ಆಂಗ್ಲಭಾಷೆಯೇ ಮಾಧ್ಯಮ ವಾಗಿ ಅಧ್ಯಾಪಕರಿಂದ ಗ್ರಹಿಸಿದ್ದು ಸ್ವಲ್ಪ; ಆ ಮೀಡಿಯಟ್‌ ಸ್ವಲ್ಪವೇ ನನ್ನ ಆಸ್ತಿ. ಇಂಟ ಪರೀಕ್ಷೆಯಲ್ಲಿ ಢುಂಕಿ ಹೊಡೆದಾಗ ಅಚ್ಚರಿಯಾಗ ದಿದರೂ, ಬಹುದಿನಗಳ ತನಕ ಶೋಕ ದಿನಾಚರಣೆ ಎ ನಡೆಸಿದಾಯಿತು. ಬಡತನದ: ತಂದೆತಾಯಿಯ ರಿಗೆ ದುಃಖವೊದಗಿಸಿದೆನೆಂಬ ಚಿಂತೆ ನನ್ನ ದೋಷ ದೌರ್ಬಲ್ಯಗಳಿಗೆ ಚಿತೆಯಾಯಿತು. ಹಳ್ಳಿಯಲ್ಲೆ ಉಳಿದು, ಹೊಲದಲ್ಲಿ ಗೇದು, ಮನೆಯಲ್ಲಿ ಓದಿ, ಪರೀಕ್ಷೆಗೆ ಸಿದ್ಧನಾದೆ, ನನಗೆ ನಾನೆ ಗುರುವಾಗಿ. ಮ ರೀತಿಯಲ್ಲಿಯೆ ಪಾಸಾದನೆಂಬ ತೃಪ್ತಿ ಅವ್ಯಕ್ತ ಗುರು ಕಾರುಣ್ಯಕರ್ಷಣೆ, ಜತೆಗೆ ಜ್ಞಾನಾ ಸಕ್ತಿ ನನ್ನನ್ನು ಮೈಸೂರಿಗೆ ಕರೆದೊಯ್ದುಪು. ಶ್ರೀರಾಮಕೃಷ್ಣ ವಿದ್ಯಾರ್ಥಿ ನಿಲಯದ ವ್ರ ರಾಮಕೃಷ್ಣ ವಿವೇಕಾನಂದ ಬದುಕಿಗೊಂದು ಕಲೆಗ ಅಣಿಗೊಳಿಸಿದುವಾ ದರೂ, ಬದುಕಿನ ಗುರಿ ಮಾತ್ರ ಕಣ್ಣಾಣಲಿಲ್ಲ. ಮನಸ್ಸು ಸಂಸಾರ-ಸಂನ್ಯಾಸಗಳ ನಡುವೆ ತೂಗು ಯ್ಯಾಲೆಯಾಗಿತ್ತು. ಓದಿನ ಕಡೆಗೆ ಮನವಿಲ್ಲ. ಓಿದಿ @a ೯0 £ ನಿಂದ-ಅದತಲ್ಲಿಯೂ . ಕನ್ನಡದಿಂದ-ಒದಗಬಕು ಸೆ ದಾದ ಪ್ರಯೋಜನದ ಬಗ್ಗೆ ಸಂದೇಹ. ಕನ್ನಕದ ದುರ್ಗತಿಯಿಂದಾಗಿ ಅದರ ಬಗ್ಗೆ ತಾತ್ಸಾರ. ನತು ಗಡಲಿನಲ್ಲಿರುವಾಗ ಅದನ್ನು ಬಿಡುವಂತಿಲ್ಲ. “ಕ್ರೀ? *ಕುವೆಂಪು' *ಶ್ರೀನಿವಾಸ'ರ ಭಾಷಣಗಳನ್ನು ಕಳಿ ದಾಗ ಮಾತ್ರ ಕೆಚ್ಚುನೆಚ್ಚುಗಳು ಮಿಂಚಿ ಮಾರು ವಾಗುತ್ತಿದ್ದುದ್ದುಂಟು. ವಿವೇಕಾನಂದರ ದಿವ್ಯವಣಿ ಮನಸ್ಸಿನಲ್ಲುಳಿದರೂ ರಕ್ತಗತವಾಗಲಿಲ್ಲ, ಡೆ ನುಡಿಗಳಲ್ಲಿ ಮೈದೊರಲಿಲ್ಲ. | ಇಂಥ ಚಿತ್ತಚಾಂಚಲ್ಯದ ಸ್ಥಿತಿಯಲ್ಲಿರುಎಗ ಕಾನೂನು ಪಂಡಿತನಾಗಿ ಕನ್ನಡದ ಸೂತಕವ್ನು ಕಳೆದುಕೊಳ್ಳುವುದೆಂದು ಕೊಲ್ಲಾಪುರಕ್ಕೆ ಒದೆ. ನನ್ನ ಬದುಕಿಗೆ: ಕಾರಣವಾದ ದೈವ ಕಾನ್ನೂದ್ಲಿ ವ್ಯಾಸಂಗಕ್ಕಡ್ಡಿಯಾಗಿ, ನನ್ನನ್ನು ಹಿಂದಕ್ಕೆ ಕಠಂ ದಿತು. ಆದರೂ ಆ ದೈವದೊಡನೆ ಸೆಣ ಸಲುವಾಗಿ ಪ್ಲೀಡರ್‌ ಪರೀಕ್ಷೆ ಪಾಸು ಮಾಹಾ. ಯಿತು. ವಕೀಲನಾಗಿ, ರಾಜಕೀಯ ಕ್ಷೇತ್ರಮ್ನ he ef A \ ಪ್ರವೇಶಿಸಬೇಕೆಂಬುದೇಟ ಆ ಎಲ್ಲ ಪ್ರಯತ್ನದ ಗುರಿ. ರಾಜಕೀಯಾಧಿಕಾರದ ಮೂಲಕ ಮಾತ್ರ ಕನ್ನಡದ ಸ್ಥಾನಮಾನ ಹಿತರಕ್ಷಣೆ ಸಾಧ್ಯ ವೆಂಬ ಸಂಗತಿ ಮನಸ್ಸಿನಲ್ಲಿ ನಾಟಿತ್ತು. ಶೀ ವೀರಣ್ಣಗೌಡರೂ ಶ್ರೀ ಕೆಂಗಲ್‌ ಹನುಮಂತಯ ಪರನ ಕೈ ಬೀಸಿ ತಮ್ಮೊಡನೆ ಬರುವಂತೆ ಕರೆದ ದ್ರೂಉ ಟು, ಆ ಕ್ಷೇತ್ರದ ಆಪಾಯಗಳನ್ನೆದುರಿ ಸುವ ಸಾಹಸ ಮನೋಭಾವವಾಗಲೀ ಅಲಿ ಪ್ರಯೋಗಿಸಬೇಕಾದ ಲಾಗಪಟ್ಟು ಪಾಂಡಿತ್ಯ ವಾಗಲೀ ಚಾಣಕ್ಕ ತಂತ್ರ! ತ್ರದ ಪರಿಜ್ಞಾನ ವಾಗಲೀ ನನ್ನ ಲ್ಲಿಲದರಿಂದ ವ ಮನಸ್ಸು ಹಿಂಜರಿಯಿತು. ಸರ್ಕಾರಿ: ನೌಕರಿಯ ಬಗ್ಗೆ ತಿರಸ್ಕಾರವಿತ್ತು. ಕೃಷಿ ಕರ್ಮದಲ್ಲಿ ಅಪಾರ ಆಸಕ್ತಿ. ಆದರೆ ಸಾಧನ ಸಂಪ ತ್ತು ಗಳಿ ಲ್ಲದಾಗ ಆ ಕ್ಷೇತ RN ಒಂದು ರೀತಿಯ ನಿರಾಶೆ ಅತೃಪ್ತಿ ್ರ ಅನಿಶ್ಚ ಯತೆ ಗಳ ಇಕ್ಕಟ್ಟಿನಲ್ಲಿರುವಾಗ ಅನಿವಾಯ ವಾಗಿ ಗುಮಾಸ್ತೆ ಕೆಲಸಕ್ಕೆ ಸೇರಬೇಕಾಯಿತು. ಕಚೇಂ ಯಲ್ಲಿ ತುಂಬಿ ಎಕ ತ್ತಿದ್ದ ಲಂಚ ರುಷುವತ್ತು ಗರ ಅಧಿಕಾರಿಗಳ ಕಿರುಕಳಗಳೂ ಅಧೀನತಾ ಕೈಂಕರ್ಯವೂ ಬಹು ಬೇಗನೇ ಸರ್ಕಾರಿ ನೌಕರಿಯ ಬಗ್ಗೆ ಜುಗುಪ್ಸೆ ಮೂಡಿಸಿದುವು. ಗುಮಾಸ್ತ ಕೆಲ- ಸಕ್ಕೆ ಸೇರಿದ ಮಾನವ ಬಹು ಬೇಗನೆ ಗುಲಾಮನಾ ಗುತ್ತಾನೆ, ಪಶುವಾಗುತ್ತಾನೆ, ಕೊನೆಗೆ ಶಿಲೆಯಾಗು ಯಾಗುತ್ತಾನೆ. ನಿವೃತ್ತನಾಗುವ ಹೊತ್ತಿಗೆ ಪಿಶಾಚಿ ಯಾಗುತ್ತಾನೆನ್ನಿಸಿತು. ರಾಮಕೃಷ್ಣಾಶ್ರಮ, ವಿವೇ ಕಾನಂದ, ಕುವೆಂಪು ಅವರನ್ನು ಮರೆತದ್ದು ಆಯಿತು. ಎಂ. ಎ. ಓದುವಂತೆ ಯಾರೊ ಕನಸಿನಲ್ಲಿ ಎಚ್ಚರಿಸಿ ದಂತಾಯಿತು. ಕನಸೆ ನನಸೆಂದು ತಿಳಿದು, ನೌಕರಿಗೆ ರಾಜೀನಾಮೆ ಸಹ ಸಲ್ಲಿಸದೆ ಬೆಳಗಿನ ಜಾವದಲ್ಲಿ ಯೇ ಬೆಂಗಳೂರಿಂದ ಮೈ ಸೂರಿಗೆ ಹೊಗಿ ಮತ್ತೆ ಕಾಲೇಜು ಸೇರಿದ್ದಾಯಿತು. ಕನ್ನಡದ ಅಧಿದೈವ ್‌್‌ದೇವಕೇತುವಿನಂತೆ- ನನ್ನನ್ನು ಹಿಂಬಾಲಿ ಸಿ, ಒಲ್ಲದ ತ್‌ ನಿಯಮಿಸಿತು. ಬೇಡದ ಕನ್ನಡವೇ ಬೇಕಾ ಗುವಂತೆ ಮಾಡಿತು. ಸಂನಾ ಸ ನನಗೆ ಹೇಳಿಸಿದ್ದಲ್ಲ, ಸರ್ಕಾರಿ ನೌಕರಿ ನನಗೆ ಮಾಡಿಸಿದ್ರಲ್ಲವೆಂದು ಆ ದೈವ ನಾನಾ ವಿಧದಲ್ಲಿ ನನಗೆ ಸು ಇಚನೆ ನೀಡುತ್ತಿ ತ್ತು ಆದರೂ ನನ್ನನ್ನು ನಾನರಿಯದೆ ಆ ದೈವದ ಸೂಚನೆ RN ಗ್ರಹಿಸಲಾರದೆ ಬಹುದಿನ ತೊಳಲಾಡ ಚಾತುರ್ಯಗಳ ನನ್ನನ್ನು ನಾನು ಕಂಡಂತೆ ೧೩೭ ಕೆಳದಿ ನಿನ್ನೆದೆಯ ಮೇಲೆ ನಾ ಪವಡಿಸಿದಾಗಲೆಲ್ಲ ಬೆಳಕಿನಲಿ ತೇಲುತ್ತದೆ ಈ ಬದುಕು! ನೀನಿಲ್ಲದೆ ಈ ಲೋಕದಲಿ ಬೆಳಗಾದುದ ನಾನು ಇನ್ನೂ ಕಂಡಿಲ್ಲ ಕೆಳದಿ! -ಪಂಚಾಕ್ಷರಿ ಹಿರೇಮಠ ಬೇಕಾಯಿತು. ಮಾನವನ ಸಾಹಸ ಸಕ್ಕೂ ಮಿತಿಯಿದೆ, ದೈವ ವಿರು ದ್ಹವಾದ ಹೋರಾಟಕ್ಕೂ ಎಲ್ಲೆಯಿದೆ; ಕೊನೆಗೆ ಈಶ್ವ ರಸಂಕಲ್ಪಕ್ಕೇ ಜಯ ಖಚಿತವೆಂಬುದನ್ನರಿ ಯಲು ಬಹುಕಾಲ ಹಿಡಿಯಲಿಲ್ಲ. ಬಾ ಹ್ಯಾಂತರ ಸ್ವಾತಂತ್ರ್ಯ ಸಮರದಲ್ಲಿ ವಿಜಯ ಚಿಹ್ನೆಗಳು ತಲೆ ದೋರುವ ವೇಳೆಗೆ, ನನ್ನ ಗುರಿ ಕಾಣುವ ಹೊತ್ತಿಗೆ, ಕನ್ನಡದಿಂದಲೇ ನನಗೆ ಮೋಕ್ಷವೆಂದು ತಿಳಿಯುವ ಕಾಲಕ್ಕೆ ಯೌವನದ ಅಮೂಲ್ಯ ದಿನಗಳು ಹಿಂದು ಹಿಂದಕ್ಕೆ ಸರಿ ರದುವೆಂದೇ ಹೇಳಬೇಕು. ತಡವಾದರೂ ಗುರುಮುಖದಿಂದ ಬಂದ ಭುವನೇಶ್ವರಿಯ ಆರ ಪಾಲನೀಯವೆಂದು ಬಗೆದು, ಸಬ್‌ ರಿಜಿಸ್ಟಾರ್‌ ಅಥವಾ ಎಕ್ಸೈಜ್‌ ಇಲಾಖೆಗಳ ವಾತಾವರಣಕ್ಕಿಂತ ವಿಶ್ವವಿದ್ಯಾಲಯದ ಸ್ವತಂತ್ರ ವಾ ಥವನ ತಕ್‌ ಚಡ ತಿಳಿದು, ಶ್ರೀ ಕುವೆಂಪು ಅವರಂಥ ಹಿರಿಯ ಚೇತನಗಳ ಮಾರ್ಸ ದರ್ಶನದಲ್ಲಿ ಕನ್ನಡದ ಕೈಂಕರ್ಯವನ್ನೆಸಗುವ ಹಂಬಲ ದಿಂದ ವಿಶ್ವವಿದ್ಯಾ ನಿಲಯವನ್ನು ಪ ಪ್ರವೇಶಿದ್ದಾಯಿತು. ಸೆಂಟಿ ಲ್‌” ಕಾಲೇಜು ಪ ವೇಶಿಸುತ್ತಿದ್ದಂತೆಯೇ ಜಾತೀಯತೆಯಿಂದಾಗಿ ನಾರುತ್ತಿದ ವಾತಾವರಣ ಮಾಲಿನ್ಯ ಜುಗುಪ್ಪೆಯುಂಟು ಮಾಡುವಂತಿತ್ತು. ಬ್ರಾಹ್ಮಣೇತರರು ಆಧ್ಯಾಪಕ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ ಕಾಲವದು. ವಿಶ್ವವಿದ್ಯಾ ಲಯದ `ಆಡಳಿತ ಮಂಡಲಿಯಲ್ಲಿ ಆಗಾಗ್ಗೆ ರಾಜ ಕೀಯ ಕ್ಷೇತ್ರದ ಆಗು ಹೋಗುಗಳು ಪ್ರತಿಫಲಿಸು ತ್ತಿದ್ದುದುಂಟು. ಆದ್ರರಿಂದ ಪರಿಸ್ಥಿತಿ ಪ್ರಕ್ಷುಬ್ದ ಗೊಂಡು ಅಧ್ಯಾಪಕ ವಿದ್ಯಾರ್ಥಿ ವೃಂದದಲ್ಲಿ ಸಾಮ ರಸ್ಯದ ಅಭಾವ ಎದ್ದು ಕಾಣುತ್ತಿ ಕತ್ತು ' ಬ್ರಾಹ್ಮಣ ವಿದ್ಯಾರ್ಥಿಗಳನ್ನು ಫೇಲು ಮಾಡಿಸುವ ಹೇಯಕೃತ್ಯ ೧೩೮ ಕೈಳಿಯದಿದ್ದರೂ, ಗೊತ್ತಿದ್ದ ಬ್ಲಾ )ಹ್ಮಣೇತರ ವಿದ್ಯಾ ರ್ಥಿಗಳನ್ನು ಪಾಸು ಮಾಡಿಸುವ ಛಲ ಬ್ರಾಹ್ಮಣೇ ತರ ಅಧ್ಯಾಪಕವೃಂದವನ್ನು ಕಾಡುತ್ತಿತ್ತು. ಆ ವಿಷಯದಲ್ಲಿಯೂ ಬ್ರಾಹ್ಮಣ ಆಧ್ಯಾಪಕರೂ ಆದ ರ್ಶ ಪಂರಪರೆಯನ್ನು ಸ್ಥಾ ಪಿಸಿದ್ದರು. ಆ ಕಾಲದಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಕೆಲವು ಹಿರಿಯ ಪ್ರಾಧ್ಯಾಪಕರ ಬಗ್ಗೆ ನಡೆಸಿದ್ದ ತನಿಖೆಯೇ ಇದಕ್ಕೆ ಸಾಕ್ಷಿಯಾಗಿದೆ. ಹಿರಿಯ ಪ್ರಾಧ್ಯಾಪಕರೇ ಮನೆ ಪಾಠ ಹೇಳಿ ಕೊಡುವ ನೆವದಿಂದ ಹುಡುಗ ರಿಂದ ಹಣ ಸುಲಿದುಕೊಂಡು ಪಾಸು ಮಾಡಿಸು ತ್ತಿದ್ದಾಗ ಕಿರಿಯ ಅಧ್ಯಾಪಕರನ್ನು ಸುಮ್ಮನಿರಿಸಲಾ ದೀತೆ? ದುಡ್ಡಿಗಾಗಿ ಕೈಯೊಡ್ಡದಿದ್ದರೂ ತತ್ಕಾ ಲೀನ ಪರಿಸರದ ಕಾಲುಷ್ಯಕ್ಕೆ ನಾನು ಅಲ್ಪ. ಸ್ವಲ್ಪ ಬೆಂಬಲ ಸೂಚಿಸಿದ್ದುಂಟು. ನಾನು ಗುಂಪು ಸೇರು ತ್ತಿರಲಿಲ್ಲವಾಗಿ, ಮಡದಿ ಮಕ್ಕಳೇ ನನ್ನ ಸರ್ವಸ್ವ ವಾಗಿ ಕಾಲೇಜು ಮುಗಿಯುತ್ತಲೇ ನಾನು ಮನೆ ಸೇರುತ್ತಿದ್ದುದರಿಂದ ಬ್ರಾಹ್ಮಣೇತರ ಚಳುವಳಿ ಯಲ್ಲಿ ನನ್ನ ಪಾತ್ರ ಮಹತ್ವಪೂರ್ಣವಾದದ್ರಾಗಿರ ಲಿಲ್ಲ. ಆದರೆ ನಾನು ದೋಷಮುಕ್ತನೆಂದು ಹೇಳಿ ಕೊಳ್ಳುವಂತಿಲ್ಲ. ಕುವೆಂಪು ಅವರನ್ನು ನೋಡಿ ದಾಗಲೆಲ್ಲ ನನ್ನ ದೋಷ ದೌರ್ಬಲ್ಯಗಳು ನಾಚಿಕೆ ಯಿಂದ ಮುರುಟಕೆೊಳ್ಳುತ್ತಿದ್ದುದೂ ಉಂಟು. ಕೊನೆಗೂ ಗುರುಕೃಪಾರೂಪದ ವಿಧಿಶಕ್ತಿ ತನ್ನ ಸಂಕಲ್ಪವನ್ನು ನೆರವೇರಿಸಿಕೊಂಡಿತು. ಆ ಶಕ್ತಿಗೆ ನಾನು ಶರಣಾಗಬೇಕಾಯಿತು; ನಾನು ಸೋತು ಗೆದ್ದದ್ದೂ. ಉಂಟು. ೧೯೪೯ರಲ್ಲಿ ಮಹಾರಾಜಾ ಕಾಲೇಜಿಗೆ. ಅಧ್ಯಾಪಕನಾಗಿ ಮರಳಿದ ನಂತರ ನ್ನ್ನ ಗುರಿ ಸ್ಪಷ್ಟವಾಯಿತು. ಬದುಕಿಗೊಂದು ಧ್ಯೇಯದ ನೆಲಗಟ್ಟು ದೊರೆತಂತಾಯಿತು. ಕನ್ನಡ ಕೈಂಕರ್ಯದ ಹಂಬಲ ತೀವ್ರವಾಯಿತು, ನಾನು ಮರುಹುಟು x ಪಡೆದಂತಾಯಿತು. ನನಗೊಂದು ಆದರ್ಶ ದೊರೆ ತದ್ದರಿಂದ ದೋಷ ದೌರ್ಬಲ್ಯಗಳ ದಹನ ಕಾರ್ಯವೂ ಪ್ರಾರಂಭವಾಯಿತು; ಪ್ರಾರಂಭವಾಯಿತು, ನಿಜ, ಮುಗಿಯಲಿಲ್ಲ. ನಾನು ಹೊಸದಾಗಿ ವಿದ್ಯಾರ್ಥಿ ಯಾದೆ. ಸಾಹಿತ್ಯೋಪಾಸಕನಾದೆ. ಲೇಖನಾರಂ- ಭಕ್ಕೆ ತೊಡಗಿದೆ. ಸಾಹಿತ್ಯ ವ್ಯಾಸಂಗ ಹೊರತಾಗಿ, ಸಾಹಿತಿಯಾಗುವ ಹೆಬ್ಬಯಕೆ ನನ್ನ ಮನದಲ್ಲಿಂದೂ ಉದಯಿಸಿರಲಿಲ್ಲ. ಕನ್ನಡ ಪ್ರಚಾರವೊಂದೇ ನನ್ನ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಹಂಬಲ. ಕನ್ನಡದ ಸ್ವಾನಮಾನ ಎತ್ತೆರವಾಗದೆ. ಅದರ ಬುಡ ಭದ್ರವಾಗದೆ, ಅದು ಲೊ:ಕದ ಇತರ ಭಾಷೆಗೆ ಹೆಗಲೆಣೆಯಾಗಿ ನಿಲ್ಲಲಾರದೆ ಶ್ರೇಷ್ಠ ಸಾಹಿತ್ಯ ಪ್ರಸೂನಗಳು ಮೂಡಿ ಬರಲಾರದೆಂಬ ಕಾತರ ನನ್ನದು. ಆದಕ್ಕಾಗಿ ಮನೆ ಮರೆತೆ, ಸುಖ ತೊರೆದೆ. ಆಶೆ ಆಮಿಷಗಳನ್ನು ಹತ್ತಿಕ್ಕಿದೆ. ನಿಂದಾಪ ಮಾನಗಳ ಸೈರಣೆಗೂ ಸಿದ್ಧನಾದೆ. ಹೊಟ್ಟೆಪಾಡಿ ಗೆಂದು ಲೇಖನಗಳನ್ನು ಬರೆದೆ. ಪಠ್ಯಕ್ರಮಕ್ಕನು ಗುಣವಾಗಿ ಪುಸ್ತಕಗಳನ್ನು ರಚಿಸಿದೆ. ಅವುಗಳ ಮೂಲಕ ದೊರೆತ ಜಯ, ಅಂತೆಯೇ ಮಿತ್ರರ ಮೆಚ್ಚುಗೆ ಲೇಖನ ವ್ಯವಸಾಯದ ಮುಂದುವರಿಕೆಗೆ ಪ್ರೋತ್ಸಾಹವಾಯಿತಲ್ಲದೆ ಆ ಮೂಲಕ ನನ್ನನ್ನು ನಾನು ಕಂಡುಕೊಳ್ಳವಂತಾಯಿತು. ಆದರೆ ಕನ್ನಡದ ಬೆಳವಣಿಗೆಗೆ ಸಮಗ್ರ ಯೋಜನೆಯನ್ನು ರೂಪಿಸು ವಲ್ಲಿ ಲೇಖನ ವ್ಯವಸಾಯ ಕುಂಠಿತಗೊಂಡಿತು; ಕನ್ನ ಡದ ವಿರೋಧ ಶಕ್ತಿಗಳನ್ನೆದುರಿಸುವಲ್ಲಿ ಕೆಲವು ಜನರ ಹಗೆ ಕಟ್ಟಿಕೊಳ್ಳಬೇಕಾಯಿತು. ಕ ಓದು ಬರಹಕ್ಕೆ ಹಗೆ ಎಂದು ತೀನಂಶ್ರೀ ಹೇಳು ತ್ತಿದ್ದುದುಂಟು. ಆ ಮಾತು ತುಸು ಮಟ್ಟಿಗೆ ನಿಜ. ಆದರೆ ಆಡಳಿತ ಬರಹಕ್ಕೆ ದೊಡ್ಡ ಹಗೆಯೆಂಬುದಂ- ತೂ ನೂರಕ್ಕೆನೂರು ಭಾಗ ಸತ್ಯ. ಕನ್ನಡದ ಸರ್ವಾಂ ಗೀಣಾಭಿವೃದ್ಧಿಯಲ್ಲಿ ತೀವ್ರಾಸಕ್ತರಾಗಿದ್ದ ಕುವೆಂಪು ಅವರು ಪ್ರಸಾರಾಂಗದ ನವೀಕರಣಕ್ಕೆಂದು ನನ್ನನ್ನು ನಿಯೋಜಿಸಿದಾಗ ಅವರ ಆಜ್ಞೆಯೇ ಆಶೀರ್ವಾದ ವೆಂದು ಕನ್ನಡ ಕೈಂಕರ್ಯಕ್ಕೆ ಸಿದ್ಧನಾದೆ. ಜನ ಜಂಗು ಳಿಯನ್ನು ಸೇರದ, ಏಕಾಂತಮೋಹಿಯಾದ ನನಗೆ ಆ ಕಾರ್ಯ ಮೊದ ಮೊದಲು ಕಠಿಣವಾಗಿ. ತೋರಿ ದ್ವುಂಟು. ಕಾಲಕ್ರಮೇಣ ಅದಕ್ಕೆ ಹೊಂದಿಕೊಂಡ ದ್ವಾಯಿತು. ಆ ಹುದ್ರೆಯಿಂದಾಗಿ ನನ್ನ ಅನುಭವ ಕೋಶ ವಿಸ್ತಾರಗೊಂಡಿತು: ಹೊಸ ಅನುಭವಗ- ಳಿಂದ ಸಂಕೋಚ ಸ್ವಭಾವ ದೂರವಾಯಿತು. ಮಿತ್ರ ಸಂತತಿ ಬೆಳೆಯಿತು: ಎಂದಿಗೂ ಮುಗಿಯದ ಕೆಲಸ ಹೆಗಲ... ಮೇಲೇರಿತು. ಪರೀಕ್ಷಾಧಿಕಾರಿಯಾದ ಮೇಲಂತೂ ಸಾಹಿತ್ಯದ ಕೆಲಸಕ್ಕೆ ಎಳ್ಳು ನೀರು ಬಿಟ್ಟ ತಾಯಿತು. ಮೊದಲಿನಿಂದ ಒಂದೇ ಜಾತಿಯ ಪರಿಸರದಲ್ಲಿ ಬೆಳೆದವ್ತರಿಂದ ರಕ್ತಗತವಾಗಿದ್ದ ಅಲ್ಪ ತನ ಮಾಯವಾಗಲಿಕ್ಕವಕಾಶವಾಯಿತು. ಕೆಲವು ಆತ್ಮೀಯ ಮಿತ್ರರ ಮತ್ತು ಪ್ರಕಾಶಕರ ಗೆಳೆತನ eal fad) ಸತ್ಯದ Sunol ಪುಷ: ಮಾಡುವುದಕ್ಕೆ ಉಡು sullen? ? 11 Ee ಇ a ಶಕ್ತಿಯಸ್ಸಿತೆ ದಣಿಷನ್ತು ಸಷಾಗಿಸುತ್ತದೆ ಗ್ಲಾಕ್ಫೋಸ್‌-ಡಿಯಿಂದ ನೀವು ಮನೆಗೆಲಸಗಳನ್ನು ಮಾಡಲು ಸಿದ್ಧರಾಗುತ್ತೀರಿ. ಏಕೆಂದರೆ ಗ್ಲಾಕ್ಕೋಸ್‌.ಡಿ ನಿಮಗೆ, ದಣಿವಾದ ಮೇಲೆ ಪುನಃ ಹುರುಪನ್ನೂ ಉಲ್ಲಾಸವನ್ನೂ ಪಡೆಯಲು ಬೇಕಾದ, ತುಂಬಿತುಳುಕುವ ಶಕ್ತಿಯನ್ನೀಯುತ್ತದೆ. ಡಾಕ್ಟರರಿಂದ ಶಿಫಾರಸು ಪಡೆಯುವ ಗ್ರಾಕ್ಫೋಸ್‌-ಡಿ ಬಹಳ ಉಚ್ಛ ದರ್ಜೆಯ ಗ್ಲೂಕೋಸ್‌ ಜೂ ವಿಟಮಿನ್‌ ಡಿ ಸದನಂ ಹಾಗೂ ಫಾಸ್‌"ಫರಸ್‌--ಇ ಗಾಕ್ಲೋಸ್‌.ಡಿ ನಿಮಗೆ rH ಬಿಡುವುದಿಲ್ಲ ಮತ್ತು ಇ ನೀವು ಮನೆಗೆಲಸಗಳನ್ನು ಉಲ್ಲಾಸದಿಂದ ಮಾಡಿಕೊಂಡು ಇರಲು ಬೇಕಾದಂತಹ ಶಕ್ತಿಯ ಲ್ನ ನಿಮಗೆ ನೀಡುತ್ತದೆ. ಗಾಕ್ಟೋಸ್‌ಡಿ' ಸ | ಹತ -೫ಡೀ ಕುಟ)0ಬಕ್ಕೆ ತಕ್ಕಣ ಶಕ್ತಿಯ ಸಾಧತ 0810/54 KAN ೧೪೦ ಹ ಏನು? ಕಾಮಿಸಿದ ನಮಗೆ ಲಜ್ಜೆ ಎಂದರೇನು? ಮಾನ-ಅಪಮಾನಗಳ ಮೀರಿ ನಿಲ್ಬಬೇಕಾದಾಗ ನೀನು ಲೋಕದ ರೀತಿ ನೀತಿಗಳ ಹೇಳಿ ದೂರ ಸರಿಯುವುದು ವಿಹಿತವೇ ಕೆಳದಿ? -ಪಂಚಾಕ್ಷರಿ ಹರೇಮುಠ » ಎಂ ಹಾಗಿಕ AAT ಧಾ ಕೆ ಕರೆದದ್ದುಂಟು. ಪರೀಕ್ಷಾಧಿಕಾರಿಯಾಗಿದ್ದಾಗ ಸಮಾ ಮಿತ್ರರ ಹಾಗೂ ಕೆಲವು ಬಂಧುಗಳ ಕೆ ನಾದದೂ ಉಂಟು. ವನದಲ್ಲಿ ನನಗೆ ಸಮೃ ಎ pa ಇಳಿ ಶ್ರಿ ತತ. ಲಾ 6 ದ್ದ ವಾಗಿ ವೃತ್ತಿ ತೃಪ್ತಿಯನ್ನು ನೀಡಿದ್ದ ದ್ರಿ ಕಾಲೇಜಿನ ಪ್ರಿನ್ಸಿಪಾಲ್‌ ಹುದ್ದ. ವಿದ್ಯಾರ್ಥಿ ಗಳೊಡನೆ ಸಲುಗೆಯಿಂದ ಬೆರೆಯುವ, ಅವನನ್ನು ಎಇ. ಶಿ ಣಿ ಕ ರೂಪಿಸುವ, ಬೆಳೆಸುವ ಅನುಕೂಲಾವಕಾಶಗಳು ಪ್ರಿನ್ಸಿಪಾಲರಿರುವಂತೆ ಬೇರೆ. : ವಿದ್ಯಾಧಿಕಾರಿ ಗಳಿಲ್ಲವೆಂದೇ ನನ್ನ ನಂಬುಗೆ. ಕುವೆಂಪು ಅವರಂತೆ. ನನ್ನ ಕ್ಷೇಮೂಭ್ಯ ದಯಗಳಿಗೆ ಕಾರೂರಾಪ ಮತ್ತೊಬ್ಬ ಗುರು ತೀನಂಶ್ರೀ. ದೂರದಲ್ಲಿದ್ದ ನನ್ನನ್ನು ಹತ್ತಿರಕ್ಕೆ ಕರೆದು, ಸಃ ಸಮಕ್ಕೆ ಕೂರಿಸಿಕೊಂಡು ಊಟ ಮಾಡಿಸಿ ಪ್ರೀತಿ ಯಿಂದ ಪಾಠ ಹೇಳಿಕೊಟ್ಟು, ಮನದ ಮೂಲೆ: ಯಲ್ಲವಿತಿದ್ದ ದೈನ್ಯವನ್ನು ಹೊಗಲಾಡಿಸಿ ಸಲುಗೆ ಯಿಂದ ಕಂಡದ್ರುಂಟು. ಪ್ರಾಧ್ಯಾಪಕರ ಹುದ್ರೆ ಯಿಂದ ನಿವೃತ್ತರಾದಾಗ, ತಾವು ಖಾಲಿ ಮಾಡಿದ ಕಸ್ತೂರಿ, ವಿಶೇಷ ಸಂಚಿಕೆ, ನವಂಜರ್‌ ೧೯೭೮ ಕುರ್ಚಿಯಲ್ಲಿ ಕೂರಿಸಿ, “ಈ ಸ್ಪಾ ನ ನಿಮಗೆ ಸ್ಥಿ ರವಾ ಗಲಿ” ಎಂದು ಹರಿಸಿದ. ಉದಾರರವರು. ನನಗೆ ಪ್ರಾಧ್ಯಾಪಕ ಹುದ್ದೆ ಸಿಗಬಾರದೆಂದು ಸುತ್ತಮುತ್ತಲಿನವರು ವಿರೋಧಿಸುತ್ತಿದಾಗ, ಕುಲಪತಿಗಳು ಘೋಷಿಸುತ್ತಿದ್ದಾಗ ನನಗೆ ನೆರವಿತ್ತು. ಧೈರ್ಯ ತುಂಬಿದವರು. ಆಡಳಿತ ತೀವ್ರವಾಗಿ ವಿರೋಧಿಸಿದರೂ ಪ್ರಾಧ್ಯಾಪಕ ಸ್ಲಾನಕ್ಕೆ ನಾನು ಅರ್ಹನೆಂದು ಸಾರಿದವರು ಶ್ರೀ ಇ ೦. ಮರಿಯಪ್ಪ ಭಟ್ಟ ಮತ್ತು ಶ್ರೀ ಡಿ.ಕೆ. ಭೀಮ ಸೇನರಾಯರು. ಕನಸಿನ ಯೋಜನೆಗಳು ಕಾರ್ಯಗತವಾಗುತ್ತಿದ್ದಂತೆ ನನ್ನಲ್ಲಿ ಆತ್ಮಪ್ರತ್ಯಯ ವಿಕಾಸವಾಗತೊಡಗಿತು. ಅವಕಾಶ ಸಿಕ್ಕಿದರೆ ಗ್ಶ ನಿ ೧ ಹಳ್ಳಿಯ ಹೈದನೂ , ಮೇಲಕ್ಕೇರಬಲ್ಲ, ಅಗ್ರಗಾ ಮಿಗಳಿಗೆ ಹೆಗಲೆಣೆಯಾಗಿ ಅಲ್ಲ, ಹಶ್ತಿರ ಹತ್ತಿರ ವಾಗಿ ನಿಲಬಲ್ಲನೆಂಬುದಕ್ಕೆ ಸಾಕ್ಷಿಯಾಗಿ ನ್‌ ಠ ಬ ಶ್ರಮ ಜೀವನದ ಹಾಗೂ ಪ್ರಾಮಾಣಿಕತೆಯ ಫಲವನ್ನು ಕಂಡುಕೊಂಡೆ. ಅವುವರ ಮಾತು ಕೇಳಿಕೊಂಡು ನನ್ನ ಅರ್ಹತೆಯ ಬಗ್ಗೆ ಶಂಕೆಗೊಂಡಿದ್ದ ನನ್ನನ್ನು ಕುಡರುಗದಿದ ಕುಲಪತಿಗಳು ಹತ್ತಿರಕ್ಕೆ C bac ಎ ಎ. ಕರೆದು ನನ್ನ ಬಗೆಗಿನ ತಪ್ಪು ತಿಳುವಳಿಕೆಗಾಗಿ ವಿಷಾದ ಶ್ನೆ ಎನನ ಇಂ ಮೊ RODS Re 6 ಎ Te KS 'ವ್ಯಕ್ತಪಡಿಸಿದ್ರಲ್ಲದೆ ನನ್ನಿಲ್ಲ ಯೋಜನೆಗಳಿಗೆ ಸವ: ಸಹಕಾರ ನೀಡಿದರು. “ನಿಮ್ಮ ಬಗ್ಗೆ ಕೆಲವರು ಜಾತೀ ಯತೆಯ ಆರೋಪ ಹೊರಿಸುತ್ತಿದ್ದರು. ಆದರೆ ನಿಮ್ಮ ವರ್ತನೆ ತದ್ವಿರುದ್ಧವಾಗಿದೆ. ನಿಮ್ಮ ಸಂಸ್ಥೆ ಯಲ್ಲಿ ಬ್ರಾಹ್ಮಣ ಜಾತಿಯ ಜನ ಹೆಚ್ಚಾಗುತ್ತಿದ್ದಾರೆ. ನನ್ನ ಮೇಲೆ ತಪ್ಪು ಬರಬಾರದು” ಎಂದು ಎಚ್ಚರಿ ಸಿದರು. “ನೀವು ನಿರ್ವಹಿಸುತ್ತಿರುವ ಹೊಣೆಗಾರಿಕೆ ಗೆ, ನೀವು ಸಲ್ಲಿಸುತ್ತಿರುವ ದುಡಿಮೆಗೆ ಅನುಗುಣ ವಾಗಿ ನಾವು ಭತ್ಯೆ ನೀಡುತ್ತಿಲ್ಲ. ಹೆಚ್ಚು ಕೊಳ್ಳಿ” ಎಂದು ಕುಡಿದರು. ಕೊನೆಗೆ ಕುಲಪತಿ ಹುದ್ದೆ ಬಿಡುವಾಗ ಏಕಾಂತಕ್ಕೆ ಕೆರೆದೊಯ್ದು » “ನನ್ನ ಜಾಗದಲ್ಲಿ ನೀವು ಕುಲಪತಿಯಾಗಬೇಕು. ನೀವು ಕೆಲವರ ಬಗ್ಗೆ ಜಾಗರೂಕರಾಗಿರಬೇಕು” ಎಂದು ನನಗೆ ಜಯ ಹಾರೈಸಿದರು. ಸಾಹಿತ್ಯ ವ್ಯವಸಾಯ ಕೆಲವರವೇ ಗುತ್ತಿಗೆಯೆಂದುಕೊಂಡಿದ್ದ ಪಂಡಿತರು, “ನೀನೂ ಚನ್ನಾಗಿ ಬರೀತೀಯೆ ಕೂಯ್ಯ” ಎಂದು ಪಿಸುಗುಟ್ಟಿದರು. ಇಂಥ ಮಾತುಗಳಿಂದ ನನ್ನ ತಲೆ ತಿರುಗಲಿಲ್ಲ, ಅತಿ ತೃಪ್ತಿಯಿಂದ ದುಡಿಮೆ ಕಡಿಮೆ 66-2-2 ಕೇಳಿ : ಇ ೧೪೨ ಮಾಡಲಿಲ್ಲ. ಒಂದು ದಿನ ಮಂಗಳೂರಿನ ಶ್ರೀ ಸೂರ್ಯನಾರಾ ಯಣ ಅಡಿಗರು ಮನೆಗೆ ಬಂದು “ಕುಲಪತಿ ಹುದ್ದೆ- ಯ, ಬಗ್ಗೆ ವಿದ್ಯಾಸಚಿವರ ಬಳಿ. ಮಾತಾಡಿದ್ದೇನೆ. ನೀವು ಬೇಡ ಎನ್ನಬೇಡಿ” ಎಂದು ಒತ್ತಾಯ ಪೂರ್ವಕ ವಾಗಿ ನುಡಿದರು. “ನೀವು ಶಂಕರಗೌಡರ ಬಳಿ ನನ್ನ ವಿಷಯ ಹೇಳಬಾರವಿತ್ತು. ನನಗೆ ಪ್ರಾಧ್ಯಾಪಕ ಹುದ್ದೆಯೆ ಸಾಕು. ಇಲ್ಲಿಯೇ ಮಾಡುವ ಕೆಲಸ ಹೇರಳವಾಗಿದೆ.” ಎಂದು ನಾನವರಿಗೆ ತಿಳಿಸಿದೆ. “ನನ್ನ ಮಾತು ತೆಗೆಯಬೇಡಿ. ಕುಲಪತಿ ಹುದ್ದೆಯ ಹೊಣೆಗಾರಿಕೆಯನ್ನು ನಿರ್ವಹಿಸುವಷ್ಟು ಸಾಮರ್ಥ್ಯ ನಿಮಗಿದೆಯೆ ಎಂದು ಶಂಕರಗೌಡರು ನನ್ನನ್ನು ಪ್ರಶ್ನಿ ಸಿದರು. ನಾನು ಆ ವಿಷಯ ಕುರಿತು ಸಾಕಷು ಸ ಹೇಳಿದ್ದಾಗಿದೆ. ನೀವು ತುಟಿ ಪಿಟಕ್ಕೆನ್ನಬೇಡಿ” ಎಂದರು. ವಿದ್ಯಾಸಚಿವ ಶ್ರೀ ಶಂಕರಗೌಡರು ತಮ್ಮನ್ನು ನೋಡುವಂತೆ ಹೇಳಿ ಕಳಿಸಿದರು. ಗಣೇ ಶನ ಹಬ್ಬದ ದಿನ ನಾನವರ ಮನೆಗೆ ಹೋದೆ. “ಮೇಷೆ ಕೈ,ಒಂದು ಮಾತು ಕೇಳಲಿಕ್ಕಾಗಿ ನಿಮಗೆ ಹೇಳಿ ಕಳಿಸಿದೆ. ಕುಲಪತಿಯಾಗಲಿಷ [ವಿದೆಯೆ ?” ಎಂದು ಪ್ರಶ್ನಿಸಿದರು. “ಅಧ್ಯಯನ ಸಂಸ್ಥೆ ಮತ್ತು ಕನ್ನಡ ವಿಶ್ವಕೋಶದ ಮೇಲಿರುವಷು ಸ ಪ್ರೀತಿ ಕುಲಪತಿ ಹುದ್ದೆಯ ಮೇಲಿಲ್ಲ.” “ಏಕೆ?” “ಇಲ್ಲಿ ಸಿಗುವ ಆನಂದ ಅಲ್ಲಿ ಸಿಗುವುದಿಲ್ಲ.” “ನೋಡಿ, ಈ ಹುದ್ದೆ ಗಾಗಿ ಜನರನ್ನು ಹುಡುಕುತ್ತಿ ಿದೇನೆ. ಹೊರಗಿನ 'ವರನ್ನು ತರಬಾರದೆಂದುಕೊಂಡಿದ್ದೇನ. ನಿಮ್ಮ ವಿಷಯ ನನ್ನೊಡನೆ ಮೊದಲು ಪ್ರಸ್ತಾ ಪ ಮಾಡಿದವರು ಅಡಿಗರು. ಯಾವುದಾದರೂ ಹೆಸರು, ಸೂಚಿಸುವಂತೆ ಡಾ. ಪಾವಟೆ ಯವರನ್ನು ಕೇಳಿದೆ. ಅವರು ಸಹ ನಿಮ್ಮ ಹೆಸರನ್ನು ಒತ್ತಿಹೇಳಿದರು. ಅನಂತರ ಕಟಿ ಮನಿ, ನಿರಂಜನ, ಪ. ಸು. ಭಟ್ಟ, ಬಿ. ಜೆ. ಲಿಂಗೇಗೌಡ ಹೀಗೆಯೆ ಇನ್ನೂ ಕೆಲವು ಮಿತ್ರರು ನಿಮ್ಮ ಹೆಸ ಠನ್ನು ಮುಂದಿಟ್ಟ ರು. ಇಷ್ಟು ದಿನದ ಗೆಳೆತನವಿ ದ್ದರೂ ನಿಮ್ಮ ಶಕ್ತ ಸಾಮಥ್ಯ ನಗಳ ವಿಷಯ ನನಗೆ ತಿಳಿದಿರಲಿಲ್ಲ. ಜತ್ತಿಯವರು ಸಹ ನಿಮ್ಮ ಬಗ್ಗೆ ಮಾತಾಡಿದ್ದಾರೆ. ” ಎಂದರು. ನಾನು ತುಸು 'ಹೊತ್ತು' ಅವಾಕ್ಕಾದೆ. “ಇದ್ದಲ್ಲಿಯೇ ನನ್ನನ್ನಿರಿಸಿ. ಕನ್ನಡದ ಕೆಲಸಕ್ಕಾಗಿ ಹೆಚ್ಚು ಹೆಚ್ಚು ದುಡ್ಡು ಕೊಡಿ. ಅಷ್ಟ ಕಸ್ತೂರಿ, ವಿಶೆ:ಷ ಸಂಚಿಕೆ ನವಂಬರ್‌ ೧೯೭ರ ರಿಂದಲೇ ನಾನು ತೃಪ್ತ.” “ಕುಲಪತಿಯಾಗಿ ಕನ್ನ ಡದ ಕೆಲಸವನ್ನುತೀವ್ರಗೊಳಿಸಬಹುದಲ್ಲಿವೆ? ನೀವು ಸದ್ದು ಮಾಡದೆ ಒಪ್ಪಿಕೊಳ್ಳಿ.” ಶಂಕರಗೌಡರು ತಿಳಿದುಕೊಂಡಿದ್ದಷ್ಟು ಸುಲಭ ವಾಗಿ ನಿಯಮನ ಕಾರ್ಯ ಕೈಗೂಡಲಿಲ್ಲ. ಕೊನೆಗೆ ಶ್ರೀ ಜಲಿಂಗಪ್ಪನವರೇ ನನ್ನ ಪರವಾಗಿ ಶಿಫಾರಸು ಮಾಡಲಾಗಿ ತಮ್ಮ ಕಾರ್ಯ ಸಲೀಸಾಯಿತೆಂದು ಶಂಕರ ಗೌಡರೇ ನುಡಿದರು. “ಕನ್ನಡ ಪ್ರಾಧ್ಯಾಪಕರು ಕುಲಪತಿಯಾಗುವುದೆಂದರೇನು? ಅವರು ಆಡಳಿತ ನಡೆಸಬಲ್ಲರೆ? ಅಂಥ ಭಾರಿ ಹೊಣೆಗಾರಿಕೆಯನ್ನು ಹೊರುವ ಸಾಮರ್ಥ್ಯ ಅವರಲ್ಲಿದೆಯೆ?” ಎಂದು ಒಬ್ಬಿಬ್ಬರು ಕರಾಜಕಾರಣಿಗಳೂ. ಕೆಲವು ಪ್ರಾಧ್ಯಾ ಈ ಪ ಪ್ರಶ್ನಿ ಸಿದ್ದುಂಟು. ಮುಂದೆ ಕುಲಪತಿ ಹುದ್ದೆ ಬಿಡುವಾಗ ದುಃಖಿಸಲಿಲ್ಲ. ಏಕೊ, ಏನೊ, ಅಧ್ಯ ಯನ ಸಂಸ್ಥೆ ಸೆ ಬಿಡುವಾಗ ಅತ್ತುಬಿಟ್ಟದ್ದುಂಟು. ಆ ರಾತ್ರಿಯೆಲ್ಲ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಶ್ರೀ ವೀರೇಂ ದ್ರ ಪಾಟೀಲರ ಸಚಿವ ಮಂಡಲಿಯ ಪ ಕ್ರತಿಯೊಬ್ಬ ಸದಸ್ಯರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಜಂ ಉರುಳಿತು. ರಾಷ್ಟ್ರಪ ಪತಿ ಆಡಳಿತ ಬಂತು. ಧರ್ಮವೀರರಂಥ ದ ಕ್ಷ ಆಡಳಿತಗಾರರನ್ನೂ ಸುಖಾ ಡಿಯಾ ಅವರಂಥ ನುರಿತ ಅನುಭವಿಗಳನ್ನೂ ಇನ್ನೂ ಕಾಣಬೇಕಾಗಿದೆ. ದೇವರಾಜ ಅರಸು ಅವರ ಸರ ಕಾರ ಬಂತು. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಗೌರವಸಲ್ಲಿಸಿದೆ. ಹಿಂದಿನ ಸರ್ಕಾರ ನೇಮಿಸಿದವನೆಂದೋ ತಮ್ಮನ್ನು ಭೇಟಿ ಮಾಡಲಿಲ್ಲವೆಂದೋ ಕೆಲವು ಮಂತಿ ಗಳು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಆ ಅಸಮಾಧಾನ ನನ್ನ ಪುನರ್ನೇಮಕದ ಸಮಯದಲ್ಲಿ ಆಸ್ಫೋಟಗೊಂಡಿತು. ಯಾವುದೋ ಸಂದರ್ಭ ದಲ್ಲಿ ಮಂತ್ರಿಯೊಬ್ಬರು ಎದುರಾಗಿ, ಪರಿಚಯ ಹೇಳಿಕೊಂಡಾಗ, “ನೀವೇಯೋ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಗಳು? ನೀವು ಮಂತ್ರಿಗ ಳನ್ನು ನೋಡುವ ಪರಿಪಾಠವಿಟ್ಟುಕೊಂಡಂತೆ ಕಾಣುವುದಿಲ್ಲ” ಎಂದು ತಮ್ಮ ನಿಷ್ಕಾಪಟ್ಕವನ್ನು ಬಹಿರಂಗಪಡಿಸಿದರು. “ಕೆಲಸವಿಲ್ಲದೆ ಮಂತಿ ಗ ಳಿಗೇಕೆ ಅನಾವಶ್ಯಕವಾಗಿ ತೊಂದರೆ ಕೊಡಲಿ?” ಎಂದು ನಾನು ವಿನಯದಿಂದಲೇ ಉತ್ತರಿಸಿದೆ. ಸಚಿವ ಮಂಡಲಿಯ ಸಭೆಯಲ್ಲಿ ನನ್ನ ಪುನ ಛವಾವಳಿ (ENT ಅ ಹಿ 1 ಗ ಈ ದೀಪಾವಳಿ ಡೀಲ್‌ ಶಾಂತಿ, ಭದ್ರತೆ ಮತ್ತು ಆನಂದ ಜ್ಯೋತಿಗಳು ಎಲ್ಲರ ಜೀವನದಲ್ಲಿಯೂ ಪ್ರಕಾತಿಸಲಿ. ಲೈಫ್‌ ಇನ್‌'ಶೂರನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ೧೪೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮೪ ರ್ನೇಮಕದ ಪ್ರಶ್ನೆ ಬಂದಾಗ ಅವರು ನನ್ನ ವಿರು ನೌಕರರ ಮೂರು ಪಟ್ಟಿಗಳನ್ನು ಜಾತಿವಾರಾಗಿ ದ್ಬವಾಗಿ ಕೂಗಾಡಿದರೆಂದು ಆ ಮೇಲೆ ತಿಳಿಯಿತು. ವಿಂಗಡಿಸಿಕೊಂಡು, ಒಕ್ಕ ಲಗ ಕೋಮಿಗೆ ಸೇರಿದ "ಒಂದು ಉನ್ನತ ಸ್ಮಾನ ಖಾಲಿ ಬಿದ್ದಾಗ ಸ್ಪರ್ಧೆ ಸಚಿವರ ಬಳಿ ಹೋದಾಗ, “ನೋಡಿ, ಈ ಮನುಷ್ಯ ಅನಿವಾರ್ಯ. "ಆದೆರ ಕುಲಪತಿಯ ಸ್ನಾನ ಕೆ ಶಕ್ತ ಅಧಿಕಾರಕ್ಕೆ ಬಂದನಂತರ ಕೆಲಸಗಳನ್ನೆಲ್ಲ ಲಿಂಗಾ ರನ್ನು ಕುಲಾಧಿಪತಿಗಳು ಆಹ್ವಾನಿಸಬೇಕೇ ಹೊರತು," ಯತ ಬ್ರಾಹ್ಮಣರಿಗೆ ಪಂಚಿ ಬಿಟ್ಟ” ಎಂದು ಹೇಳು ರಾಜಕೀಯ ಒತ್ತಡಕ್ಕೆ ಮಣಿಯಬಾರದು. ನನ್ನ ವುದು. ಲಿಂಗಾಯತ ಸಚಿವರ ಬಳಿ ಹೋದಾಗ ಭಾ ಅವಧ ಆರು ತಿಂಗಳಿದ್ದಾಗಲೇ ಮೂರ್ನಾ . “ಈತನಿಗೆ ಲಿಂಗಾಯತರೆಂದರಾಗದು. ನಾನ್‌ ಲ್ಕು ಮಂದಿ ಪ್ರಾಧ್ಯಾಪಕರು ನನ್ನ ಬಗ್ಗೆ ಅನೇಕ ಒಕ್ಕಲಿಗ ಬ್ರಾಹ್ಮಣರಿಗೆ ಮಾತ್ರ ಮೀಸಲು” ಎಂದು ಕತೆಗಳನ್ನು ಶ್‌, ಅಪಪ್ರಚಾರ ಪ್ರಾರಂಭಿಸಿದರು. -ಪ 3 ಜೋದಿಸುವದು. ಹೀಗೆ ದಿನ ಬೆಳಗಾದರೆ ಲ ಆದಾಯ ತೆರಿಗೆ ಅಧಿಕಾರಿಗಳು ನನ್ನ ಮನೆಯ ' ಇಲಾಖೆಯ ಕೆಲಸ ಬಿಟ್ಟು ಬೆಂಗಳೂರಿಗೆ ಅಲೆಯು ಮೇಲೆ ದಾಳಿ ಮತೆ ಎಂಟು ಲಕ್ಷ ರೂಪಾಯಿ ವಶ ' ವುದೇ ಅವರ ಕರ್ತವಕ ಕರ್ಮವಾಗಿತ್ತು. ನನಗೆ ಪಡಿಸಿಕೊಂಡರೆಂಬುದೊಂದು ಕತೆ. ನನ್ನ. ಬಂಧು ಈ ವಿಷಯ ತಿಳಿಸಿದವರೂ ಮಂತ್ರಿಗಳೇ. ವೊಬ್ಬರು ಮನೆಗೆ ಬಂದು, “ಏನ್‌ ಸಾರ್‌, ನಿಮ್ಮ ಒಂದು ದಿನ `` 'ಜ್ವಾ ಲಾಮುಖಿ'ಯ ಸಂಪಾದಕರು ನೆಯ ಮೇಲೆ ದಾಳಿ ನಡೆಯಿತಂತೆ ಅಹುದೆ?ಿ” ಶ್ರೀ ಸತ್ಯ ಆವರು ಸೂರ್ಕೊ ೇೀದಯಕ್ಕೆ ಮುನ್ನ ಮನೆಗೆ ಎಂದು ಪ್ರಶ್ನಿಸಿದರು. “ಇರಬಹುದು.” “ಚಿನ್ನ ಬಂದರು. ಆ ತನಕ ಅವರನ್ನು ನಾನು ನೋಡಿರಲಿಲ್ಲ. ಚಿನ್ನ ಬೆಳ್ಳಿ ನಗದುಹಣ ಸಿಕ್ಕಿತಂತೆ.” “ಇರಬಹುದು.” ನನ್ನನ್ನು ನಿಂದಿಸುವ ಲೇಖ ನನಗಳನ್ನು ತಮ್ಮ ಪತ್ರಿಕೆ “ಇರಬಹುದು ಅಂತೀರಿ. ನಿಮ್ಮ ಮಾತು ಒಗಟಿ ಯಲ್ಲಿಪ ್ರೆಕಟಿಸಿದ್ದರು.ಪರಸ್ಪರ ಕುಶಲಪ್ರಶ್ನೆ ಮುಗಿದ ನಂತೆ ಕಾಣಿಸುತ್ತದೆ.” “ಈ ಮನೆಯಲ್ಲಿ 'ಎಷ್ಟೋ ನಂತರ ಅವರು ಕೇಳಿದರು! “ಏನ್ಸಾರ್‌, ಇಷ್ಟು ಜನ ಇದ್ದು ಹೋಗಿದ್ದಾರೆ. ಆವರು ಗುಪ್ತ ಸ ಸ್ಥಾನ ಶಾಂತ ರೀತಿಯಿಂದ ಮಾತಾಡ್ತಾ ಇದ್ದೀರಿ. ನನ್ನ ಗಳಲ್ಲಿ ಏನೇನು ಬಿಟ್ಟು ಹೋಗಿದ್ದಾರೋ ನನಗೇನು ಪತ್ರಿಕೆಯಲ್ಲಿ ನಿಮ್ಮನ್ನು ಬಯ್ದು ಬರೆದಿದ್ದೆ” ಎಂದಾ ಗೊತ್ತು? ಹುಡುಕೋಣವೆಂದರೆ ಬಿಡುವಿಲ್ಲ.” “ಪತ್ರಿಕೆ ವಿಷಯ ಬೇರೆ, ನೀವೀಗ ಅತಿಥಿಯಾಗಿ. ಏನ್ಸಾರ್‌, ತಮಾಷೆ ಮಾಡ್ತೀರಿ. ಹಳ್ಳಿಗಳಲ್ಲೆಲ್ಲ ನಮ್ಮ ಮನೆಗೆ ಬಂದಿದ್ದೀರಿ. ಪ್ರಾಯಶಃ ಯಾರೊ ಗುಲ್ಲೆದ್ದಿದೆ. ಸಂಕಟವಾಯಿತು. ನಿಜ ತಿಳಿಯೋಣ ಬರೆದು ಕೊಟ್ಟದ್ದನ್ನು ತಪಾಸಣೆ ಮಾಡದೆ ನಿಜ ಎಂದು ಬಂದೆ.” “ದೊಡ್ಡ ದೊಡ್ಡ ಅಧಿಕಾರಿಗಳೂ ಅಂತ ತಿಳಿದು “ಮುದ ್ರಿಸಿದ್ದೀರಿ. ಮೇಲಾಗಿ ನನಗೆ. ಅಂತೆಯೇ ಮಾತಾ ತಾಡಿಕೊಳ್ಳು ತ್ತಾ ರಂತೆ. ನಿಜ ಏನೆಂ ಬಯ್ಯುವವರು ಬೇಕು. ಮೈಯೆಲ್ಲ ಕಣ್ಣಾ ಗಿ ಎಚ್ಚರಿ . ಬುದು ನನಗೂ ಗೊತ್ತಿಲ್ಲ. ಯಾರಾದರೂ ದಾಳಿ ಕೆಯಿಂದ ಕೆಲಸ ಮಾಡಲನುಕೊಲವಾಗುತ್ತ: ದಗ | ಮಾಡಿದರೆ ಎಂದು ಗ ಕೇಳಿದೆ. ಆವರಿ ನೀವೇನು 2 ಬಂದದ್ದು ಹೇಳಿ?" “ನಿಮ್ಮ ವಿರೋಧ ದ್ವಾಗಲೂ ಯಾರೂ ಬರಲಿಲ್ಲ. ತೋಟದ ಮಾಲಿ ವಾಗಿ ಬರೆದವರು ನಿಮ್ಮ ಅಧ್ಯಾ ಪಕರೇ ಹೊರತು | ಗಳನ್ನು ಕೇಳಿದೆ. ಅವೆರೆಲ್ಲ "ಇಲ್ಲ ಎನ್ನುತ್ತಿದ್ದಾರೆ.” ನಾನಲ್ಲ. ನಾನೊಬ್ಬ ಮುದ್ರಕ. ಇನ್ನೂ ಹಲವು “ಗಾರರ ಇದೆಲ್ಲ ಕಟ್ಟು ಕತೆ ಅನ್ನಿ.” “ನನ ಅವಧಿ ಲೇಖನಗಳಿವೆ" ಬಡು ನುಡಿದು ಅವನ್ನೆಲ್ಲ ನನ್ನ ಹತ್ತಿರವಾಗುತ್ತಿದೆ. ಸರ್ಕಾರ ನನಗೆ ಮತ್ತೊಂದು ಮುಂದಿಟ್ಟ ರು. ಅಧ್ಯಾಪಕರು - ಬ ಅವಧಿಗೆ. ನೇಮಿಸಿಯಾರೆಂಬ ಭೀತಿಯಿಂದ ಬುದು ತಿಳಿಯಿತು. “ಇವನ್ನೂ ಅಚ್ಚು ಇಷ್ಟೆಲ್ಲ ಅಪಪ್ರಚಾರ ನಡೆಯುತ್ತಿದೆ.” ಹಲವು ಹಾಕಿ ಬಿಡಿ” ಎಂದೆ. “ಉಂಟೆ ಸಾರ್‌? ಕಂಪ್‌ ಅಶ್ಲೀ "ಲ ಕಥೆಗಳನ್ನು ಸಹ ಸೃಷ್ಠಿ ಸಿಧು ಮುಖ್ಯ ಬಾ )ಹ್ಮಣರೇ ನನ್ನೆ ಬಳಿ ಬಂದು, "ನೀವು ಪ್ರಕಟಿಸಿ ' ಮಂತ್ರಿಗಳು ಹಾಜರಿದ್ದ ಸಭಿಯ ಯೂ ನಾನು ದ್ರೆಲ್ಲ ಶುದ್ಧ ಸುಳ್ಳು' ಎಂದು ನನ್ನನ್ನೇ ತರಾಟಿಗೆ ' ವಿಸ್ತರಣೆ ಬಯಸುತ್ತಿ ಲವೆಂದು ಸನ ಅವರು ತೆಗೆದುಕೊಂಡರು.” ನಿಮ್ಮಲ್ಲಿ ಜಾತೀಯತೆಯಿಲ್ಲ] ನಗುತ್ತ, “ಏಕೆ?” ಎಂದು ಪ್ರಶ್ನಿಸಿದರು. ಪ್ರಾಧ್ಯಾ ವೆಂದು ನನಗೆ ಸ ದಷ್ಟ ವಾಯಿತು. ನಿಮಗೆ ಮತ್ತೊ 0. ಪಕರೊಬ್ಬ ರು-ನ ನನ್ನ ಕಾಲದಲ್ಲಿ ನೇ ಮಕಗೆಂಡಿದ್ದ ದು ಅವಧಿ ವಿಸ್ತ ರಣೆ ಸಿಗಬೇಕಾಗಿದೆ. ನಿಮ್ಮ ಪರ ತತ್‌ 6 ನನ್ನನ್ನು ನಿನು ಕಂಡಂತ ೧೪೫ ' ಮಾಗಿ ಕೆಲವು ಲೇಖನ ಪ್ರಕಟಿಸುತ್ತೇನೆ” “ನೀವು “ಅಭಿನಂದನೆ, ನಿಮ್ಮನ್ನು ಮತ್ತೊಂದು ಆವರಿಗೆ ಹೇಗೆ ತಕ್ಕಂತೆ ನದದುಕೊಂದಿದೀರಿ. ನಿಜ 4 ಹ ಮುಂದುವರಿಸ€ | ಗ್ಗೆ ತಕ್ಕ ಳುಂಓಧ್ಲೀರಿ ನಿಜ ತಿಳಿ ,ಈ ಹುದ್ದೆಯಲ್ಲಿ ಮುಂದುವರಿಸಲಾಗಿದೆ.” ಹಾಗೆ ಹ! ತಾ ದು (Ku ತಂ ಅಸ್‌ ef) ತವು ಶಿ ಾ.ಯದೆ ಯಾವುದನ್ನೂ ! ಪ್ರಕಟಸಬೇಡಿ. ನನ್ನಲ್ಲ ' ಹೇಳಿದವರು ವಿದ್ಯಾಸಚಿವರು. ಮಾರನೆಯ |. , 'ಆವಗುಣಗಳಿದ್ದರೆ ಖಂಡಿತ ಎತ್ತಿ ತೋರಿಸಿ” ಎಂದ ಟೆ ಖಾತಾಡುತ್ತಿದ್ದಾಗ ನನ್ನ ವಿಷಯ ಬಂತಂತೆ. “ನಿಮ್ಮ | | ವರನ್ನು ಕಳಿಸಿಕೊಟ್ಟೆ. ಸೂರ್ಯನಾರಾಯಣ ಅಡಿ ಭಿದ.ರಲ್ತೀ ಪ್ರಮುಖರಾದೊಬರು ಸಜವರ ಬ ಗೆಳೆಯರು ಜಾತಿವಾದಿಗಳೆಂದು ಕೆಲವರ ಅಭಿಪ್ರಾ ಯವಿದೆ. ಆದರೆ ಒಕ್ಕಲಿಗರೇ ಆವರನ್ನು ಪ್ರಬಲ ವಿರೋಧಿಸುತ್ತಿದ್ದಾರೆ. ಏನು ಮಾಡುವುದೂ ಗೊತ್ತ” ಎಂದು ಮಂತ್ರಿಗಳು ಆಡಿಗರ ಮುಂದೆ ನಂದಿದರಂತೆ. “ಅವರಲ್ಲಿ ಜಾತೀಯತೆಯಿಲ್ಲ ಎನ್ನು ವುದಕ್ಕೆ ನಿಮ್ಮ ಮಾತೇ ಸಾಕ್ಷಿ. ನಾನವರನ್ನು ನಾಲ್ಕೈದು ವರ್ಷಗಳಿಂದ ನೋಡುತ್ತಿದ್ದೇನೆ. ಆವರು ಯಾರ ಮುಂದೆಯೂ ದೊಗ್ಗು ಸಲಾಮು ಹೆಡೆ ಯುವರಲ್ಲ. ಕಂಡದ್ದನ್ನು ಕಂಡಂತೆ , ಹೇಳುವವರು. ನಿರ್ದಾಕ್ಸಿಣ್ಮ್ಣ ವೃಶ್ತಿ. ಮಾತು ತುಸು ಕಠಿಣ” ಎಂದು ಆಡಿಗರು ಉತ್ತರ ನೀಡಿದರಂತೆ. ಆಂಥ ವಿರೋಧ ವಾತಾವರಣದಲ್ಲಿ ಮುಂದು ವರಿಯುವುದು ತರವಲ್ಲವೆಂದು ನಿರ್ಧರಿಸಿಕೊಂಡೆ, ಕುಲಾಧಿಪತಿಗಳನ್ನು ಭೇಟಿ ಮಾಡಿ, “ನನ್ನ ಆವಧಿ ಮುಗಿಯುತ್ತಿದೆ. ಜಾಗ್ರತೆ ಬೇರೆ ಏರ್ಪಾಡು ಮಾಡಿ ಕೊಳ್ಳಿ” ಎಂದು ಬಿನ್ನವಿಸಿದೆ. “ಎರಡನೆಯ ಸರ ದಿಗೆ ಮುಂದ:ವರಿಸಲು ಕಾನೂನಿನ ಆಡಚಣಿಗಳಿ ಓತ ಬ್ಲ ; ವೆಯೆ?” ಎಂದು ಕೇಳಿದರು. “ಇಲ್ಲ, ಆದರೆ ನನಗೂ " ಇಷ್ಟವಿಲ್ಲ” “ಆಗಲಿ ನೋದೋಣ.” ವಿದ್ಯಾಸಃಕಿವ " ನನ್ನು ಕಂಡು ಮೇಲ್ಕಂಡ ವಿಷಯವನ್ನು ಪುನರು ಚ್ಚರಿಸಿದೆ. “ಜವರೇಗೌಡರೇ, ನಿಮ್ಮನ್ನು ಈ ಹುದ್ದೆ ೫”ಯಲ್ಲಿ ಮುಂದುವರಿಸಬೇಕೆಂಬುದೇ ನನ್ನ ಆಸೆ.ಸಚಿವ ಮಂಡಲಿಯಲ್ಲಿ ನಮೆಗೆ ವಿರೋಧವಿದೆ. ಆ ವಿರೋ ದಕ್ಕೆ ಕಾರಣ ಇಬ್ಬರು ರಾಜಕಾರಣಿಗಳು, ಒಬ್ಬರು ಮುದುಕರು, ಮತ್ತೊಬ್ಬರು ಯುವಕರು” ಎಂದ ವರು ನುದದರು. “ಮತ್ತೊಂದು ಅವಧಿಗೆ ಮುಂ ದುವರಿಸಿರೆಂದು ಕೇಳಿಕೊಳ್ಳಲು ನಾನು ಬಂದಿಲ್ಲ. ಅಧ್ಯಯನ ಸಂಸ್ಥೆಗೆ ಮರಳೆಬೇಕೆಂಬುದೇ ನನ್ನ ಆಸೆ. ಬೇಗ ನಿರ್ಧಾರ ತೆಗೆದುಕೊಳ್ಳಿ” ಎಂದು ನಾನು ಖಡಾಖಂಡಿತವಾಗಿ ಹೇಳಿದೆ. ಒಂದು ದಿನ ಮಧ್ಯಾ ಷ್ಲ ಮೂರು ಗಂಟೆಗೆ ಫೋನಿನ ಕರೆ ಬಂತು: ಓರ್‌ ತ. ದಿನವೇ ಆವರನ್ನು ಭೇಟಿ ಮಾಡಿ,“ನಮಗೆ ವಂದನೆ. ನನ್ನನ್ನೇಕೆ ಮುಂದುವರಿಸಿದಿರಿ?” ' ಎಂದು ಪ್ರ ಸಿದೆ. “ಆ ಕತೆ ಈಗ ಬೇಡ. ಕೊಠಾರಿಯವರು ನವೆ. ಪರವಾಗಿ ಕುಲಾಧಿಪತಿಗಳಿಗೊಂದು ದೀರ್ಥ್ಫ ಪ, ಬರೆದಿದ್ದಾರೆ. ಶ್ರೀಮಾಲಿ ಬರೆದಿದ್ದಾರೆ. ಇನ್ನೂ ಹಲವಾರು ಗಣ್ಯರಿಂದ ಪತ್ರಗಳು ಬಂದಿವೆ. ನಿದ ಬಗ್ಗೆ ಕುಲಾಧಿಪತಿಗಳಿಗೆ ವಿಶ್ವಾಸವಿದೆ. ಮುಖ ಮಂತ್ರಿಗಳು ಆಕ್ಷೇಪವೆತ್ತಲಿಲ್ಲ. " ನನ್ನ ಆಸೆಯ ಈಡೇರಿತು” ಎಂದರು. ಅವರ ಮಾತು ಕೇಳಿ $ ಅಚ್ಚರಿಯಾಯ್ತು. ನನ್ನ ಪರವಾಗಿ ಕೊಠಾರಿಯ ವರೇಕೆ ಪತ್ರ ಬರೆದರು? ಅದಿನ್ನೂ ಚಿದಂಬರ ರಹಸ್ಯವಾಗುಳಿದಿದೆ. “ಹಣ ಚೆಲ್ಲಿದರೆ ಏನು ಬೇಕಾ ದರೂ ನಡೆದೀತು?” ಎಂದು. ನಿರಾಶೆಗೊಂಡ ಪ್ರಾಧ್ಯಾಪಕರು ಉದ್ಗಾರ ತೆಗೆದರು. ಈಶ್ವರೇ ಚ್ರೆಯ ಮುಂದೆ ಬಿನುಗಗಳ ಶಕ್ತಿಪ್ರದರ್ಶನಕ್ಕೆ ಜಯವೆಲ್ಲಿಯದು? ಸಾಮಾನ್ಯವಾಗಿ ಮಂತ್ರಿಗಳು ವಿಶ್ವವಿದ್ಯಾ ನಿಲ ಯದ ವ್ಯವಹಾರಗಳಲ್ಲಿ ತಲೆ ಹಾಕುತ್ತಿರಲಿಲ್ಲವೆಂ ಬುದು ಸಮಾಧಾನದ ಸಂಗತಿ. ಒಂದೇ ಒಂದು ಸಾರಿ ಮಾತ್ರ ತಮಗೆ ಬೇಕಾದವರೊಬ್ಬರಿಗೆ ಪ್ರಾ ಧ್ಯಾಪಕ ಹುದ್ದೆ ಕೊಡಿಸಬೇಕೆಂದು ಒಬ್ಬ ಮಂತ್ರಿ ಗಳು ಸಾಹಸ ಮಾಡಿದ್ದುಂಟು. ಆ ಬಗ್ಗೆ ಕುಲಾಧಿ ಪತಿಗಳು ಸಹ ಕಾಗದ ಬರೆಸಿ, ನಿರ್ದಿಷ್ಟಾವಧಿಯೊಳೆ ಗಾಗಿ ನೇಮಕ ಸಮಿತಿ ಸಭೆ ಕರೆಯುವಂತೆ ಆಜ್ಞಾ ಸಿದರು. ನಾನವರಿಗೆ ಪತ್ರ ಬರೆದು, ಸಮಿತಿ ಕರೆ ಯುವುದು ಸಾಧ್ಯವಿಲ್ಲವೆಂದೂ, ಅನಿವಾರ್ಯವೆಂದು ತೋರಿದರೆ ನಾನು ಹುದ್ದೆ ಬಿಡಲು ಸಿದ್ಧವೆಂದೂ ವಿವರಿಸಿದೆ. ಅವರು ಹೇಳಿ ಕಳಿಸಿದರು. ಹೋದಾಗ ತಿಂಡಿ ಕೊಟ್ಟು ಉಪಚರಿಸಿ, ನಗುನಗುತ್ತಲೆ- “ನಿಮ್ಮ ವಾದವನ್ನೊಪ್ಪಿಕೊಂಡಿದ್ದೇನೆ. ಸಭೆ ಕರೆಯಬೇಡಿ” ಎಂದು ನುಡಿದರು. “ಆದರೆ ಒಂದು ಸಲಹೆ ನೀಡು ತ್ತೇನೆ. ನೀವು ವಿದೇಶಕ್ಕೆ ಹೋಗಿದ್ದಾಗ ನಾಲ್ವರು ಹಿರಿಯ ಪ್ರಾಧ್ಯಾಪಕರು ಬಂದಿದ್ದರು. ಒಬ್ಬಿಬ್ಬರು ಅಧಿಕಾರಿಗಳ ಮೇಲೆ ಪ್ರಕಾರು ಹೇಳಿದರು. ಅವರನು ಹಿಂದಕ್ಕೆ ಕಳಿಸಿ ಬಿಡಿ” ಎಂದರು. ನಾನು ಹೂ. ಇ ೧೪೬ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ER. ಅಂದುಕೊಂಡೆನೇ ಹೊರತು ಬಾಯಿ ಬಿಚ್ಚಲಿಲ್ಲ. ಮ ನಾಗುವತನಕ ಸ್ಥಿರವಾಗಿರಬಾರದು. ಪ್ರೆತಿಯೊ ತ್ತೊಮ್ಮೆ ಸಂಬಂಧಪಟ್ಟ ಮಂತ್ರಿಗಳನ್ನು ನೋಡ" ಬರೂ ಪರ್ಯಾಯ ಕ್ರಮದಲ್ಲಿ ಯಾಜಮಾನ್ಯ ದ ಲು ಹೋದಾಗ, “ನಿಮ್ಮ ಅಧಿಕಾರಿಗಳು ಹ ಇ ಮಾಡು ಸುವುದೊಳ್ಳೆಯದು” ಎಂದು ನನ್ನ ಅಭಿಪ್ರಾಯ ತ್ರಿದಾರೆ. ಅವ್ಕವಹಾರ ನಡೆಸುತ್ತಿದಾರೆ. ನೀಪವಂಗೆ ತಿಳಿಸಿದೆ. ನನ್ನ ಇರಾದೆಯಂತೆ ಆಜ್ಞೆ ಮಾಡಿದರು. ಬೆಂಬಲ ಕೊಡುತ್ತಿದೀರಿ. ನಿಮ್ಮ ಪಾ )ಧ್ಯಾಪಕರೇ ಆದರೆ ಅವರ ಅನುಭವದ ಮಾತು ಕೇಳಬೇಕಾಗಿ ಬಂದು ಹೇಳಿದ್ದಾರೆ” ಎಂದರು. “ನೀವು ಪ್ರಾಧ್ಯಾ ತ್ತೇನೋ ಎಂದು ಈಗನ್ನಿಸುತ್ತದೆ. ಅಮೇರಿ ಪಕರ ಮಾತು ನಂಬಬೇಡಿ. ಅವ್ಯವಹಾರಗಳನ್ನು ಕದ ಅಥವಾ ಇಂಗ್ಲಂಡಿನ ಪದ್ಧತಿ ನಮ್ಮ ಭೂಮಿಗೆ 7” ಕಂಡುಹಿದಿಯುವಂತೆ. ಅಪರಾಧ ಶೋಧನ ಸರಿಹೊಂದಲಾರದೆಂಬ ಶಂಕೆ ನಿಜವಾಗುತ್ತಿದೆ. ಇಲಾಖೆಗೆ ತಿಳಿಸಿ ನಾನು ತಪ್ಪಿ ತಸ್ಪನೆಂದು ಕಂಡು ತುರ್ತುಪರಿಸ್ಥಿತಿಯ ಸಮಯದಲ್ಲೊಮೆ ಬಂದಲೆ ಜಾಗ ಬಿಡಲು ಸಿದ್ಧ” ಎಂದು ಅವರಿಗೆ ಸವಾ ವಿದ್ಯಾರ್ಥಿ ವೃಂದವನ್ನುದ್ದೇಶಿಸಿ ಮಾತಾಡುತ್ತ, ಲೆಸೆದೆ. ಅರಸು' ಮುನಿದಾಗ ಊರು ಬಿಡುವುದೊ “ಈಗ, ವಿದ್ಯಾರ್ಥಿಗಳ ಶಕ್ತಿಪರೀಕ್ಷೆಯಾಗುತ್ತಿದೆ. ೪ಿತೆಂಬ ಗಾದೆಯಂತೆ, ನಾನು ಕುಲಪತಿಯಾಗಿ ಮುಂ ಹುಲಿಗಳಂತೆ ಆ ರ್ಭಟಿಸುತ್ತಿದ್ದವರು ಇಲಿಗಳಂತೆ ದುವೆರಿಯಬಾರದೆಂದು ನಿರ್ಧರಿಸಿಕೊಂಡೆ. ಕೂಡಲೇ ಬಿಲ ಸೇರಿಕೊಂಡಿದ್ದಾರೆ. ವಿದಾ ರ್ಥಿಗಳ ಮತ್ತು ಕುಲಾಧಿಪತಿಗಳಿಗೆ ರಾಜಿನಾಮೆ ಪತ್ರ ಸಲ್ಲಿಸಿದೆ. ಆ ಕಾರ್ಮಿಕರ ದೃಷ್ಠಿ ಯಿಂದ ತುರ್ತು ಪರಿಸ್ಥಿತಿ ಹೀಗೆ - ಸಂಗತಿ: "ತಿಳಿದ 'ಮು ಖ್ಯಮಂತ್ರಿಗಳು ಕಾರಾ ಯೇ ಮುಂದುವರಿದರೆ ಮೇಲೆಂದು ತೋರುತ್ತ ಪುರ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು “ರಾಜಿ ತ್ತದೆ” ಎಂಬುದಾಗಿ ವ್ಯಂಗ್ಯವಾಗಿ ಹೇಳಿದೆ. ಪತ್ರಿ ನಾಮು ಹಿಂತೆಗೆದುಕೊಳ್ಳಿ ಏನು ಸಮಸ್ಯೆಯಿದ್ದರೂ ಕೆಗಳಲ್ಲಿ ಕೊನೆಯ ವಾಕೈ ಮಾತ್ರ ಅಚ್ಚಾಯಿತು. ನನ್ನ ಬಳಿ ಬನ್ನಿ” ಎಂದು ಪ್ರೋತ್ಸಾಸಿದರು. “ಸ್ವಾಯತ್ತತೆಯಿಲ್ಲದ ವಿಶ್ವ ವಿದ್ಯಾ ನಿಲಯದ ಅಧಿ ಕುಲಾಧಿಪತಿಗಳಂತೂ ನೊಂದುಕೊಂಡು, “ನೀವಿನ್ನು ಜು ನನ್ನ ದೃಷ್ಟಿಯಿಂದ ಕಟ. ಕನಸಾಗಿದೆ” ಎಂದು ಮಂತ್ರಿಗಳೆ ಬಳಿ ಹೋಗಬೇಡಿ, ನಾವು ನಾವೇ ಮತ್ತೊಮ್ಮೆ ನುಡಿದೆ. “ಕುಲಪತಿಯ ಹುದ್ದೆ ಕೆಟ್ಟ” ಕಲೆತು. ಸಮಸ್ಯೆಗಳನ್ನು ಬಗೆಹರಿಸಿಕೊಳೋ ಸಣ” ಕನಸಿನಂತೆ ಕಳೆದುಹೋಯಿತು” ಎಂದು ಪತ್ರಿಕೆ ಎಂದು ಸಾಂತ್ಸನಗೊಳಿಸಿದರು. ಒಬ್ಬಿಬ್ಬರು ಸೆನೆಟ್‌ ಗಳು ವರದಿ ಮಾಡಿದವು. ನಾನು ಪೂರ್ಣ ನಿರ್ದೋ ಸದಸ್ಯರು ನನ್ನ ವಿರುದ್ಧವಾಗಿ ಪತ್ರಿಕೆಗಳಿಗೆ : ಷಿಯೆಂದು ಹೇಳಿಕೊಳ್ಳಲಾರೆ. ಮೂರ್ನಾಲ್ಕು ಹೇಳಿಕೆ. ಕೊಟ್ಟಾಗ, ತನಿಖಾ ಆಯೋಗವನ್ನು. ನೇಮಕಗಳ ವಿಷಯದಲ್ಲಿ ತಪ್ಪು ಮಾಡಿದ್ದೇನೆಂ- ರಚಿಸುವುದೆಂದು ನಾನೇ ಕುಲಾಧಿಪತಿಗಳಿಗೆ ಸಲಹೆ ಬುದು ಈಗ ಅರಿವಾಗುತ್ತಿ ದೆ. -ಆಗ ನ ಷಿಗಳ ಮಾತು ಕಿವಿ ಮೇಲೆ ಹಾಕಿಕೊಳ್ಳ ಲಿಲ್ಲ. ನನಗರಿ ಲವ? ನನಗೆ ನಿಮ್ಮ ಬಗ್ಗೆ ವಿಶ್ವಾಸವಿಲ್ಲದಾಗ ತಿಳಿ ವಿಲ್ಲದಂತೆ ಇನ್ನೂ ಕೆಲವು ನಡೆದಿರಬಹುದು. ತಪ್ಪನ್ನು ಸುತ್ತೇನೆ. ನೀವು ಇಲ್ಲಿಯೇ ಮತ್ತ [ಷ್ಟು ದಿನ ಸಾರ್ವಜನಿಕವಾಗಿ ಒಪ್ಪಿಕೊಳ್ಳೆಲು ಸದಾ ಸಿದ್ಧ. ಮುಂದುವರಿಯಬೇಕಾಗಬಹುದು? ಎಂದವರು ಸೆನೆಟ್‌ ಸಿಂಡಿಕೇಟುಗಳ ಮುಂದೆ ತಪ್ಪೊ ಪ್ಪಿಕೊಂ ತಮ್ಮ ಇರಾದೆ: ವ್ಯಕ್ತ ಪಡಿಸಿದರು. ಆ ಇಬ್ಬರು. ಡದ್ದುಂಟು. ಕಂಡದ್ದನ್ನು ಕಂಡಂತೆ ಹೇಳುವವ ಕುಲಾಧಿಪತಿಗಳೆ ಔದಾರ್ಯ, ಘನತೆ, ಇಂಗಿತಜ್ಜ ಸತ, ನಾದರೂ ತಪ್ಪು "ಮಾಡಿದಾಗ ಒಪ್ಪಿಕೊಳ್ಳುವಲ್ಲಿ ಲೋಕಾನುಭವಗಳು ಅ ಆಪು ೂರ್ವವೆಂದೇ ನನ್ನ ಭಾವನೆ. ಹಿಂಜರಿದಿಲ್ಲ. ನಾನು ಯಾವೊಬ್ಬ 'ಕಂತ್ರಾಟುದಾ... ಎ ಕುಲಪತಿ ಹುದ್ರೆಯ ಅವಧಿ ಮುಗಿದಾಗ ನಾನು ರನಿಗೂ ಪಕ್ಷಪಾತ ತೋರಿಲ್ಲ. ಗುಮಾಸ್ತೆ ಹುದ್ದೆ ಅಧ್ಯಯನ ಸಂಸ್ಥೆಯ ನಿರ್ದೇಶಕನಾಗಿ. ಹಿಂದಿರು ವಿನಾ ಉಳಿದ ನೇಮಕಗಳಿಗಂತು ಕುಲಪತಿ ಪೂರ್ಣ ಗುವುದು ಸುಖಾಡಿಯಾ ಅವರು ಆಜ್ಞೆ ಮಾಡಿ ಜವಾಬ್ದಾರನಲ್ಲ. ಪ್ರತಿಯೊಂದು ನೇಮಕವೂ ದರು ಪ ಪ್ರಾಧ್ಯಾಪಕನಾಗಿ ಹಿಂದಿರುಗಬೇಕೆಂಬುದೇ ಸಮಿತಿಗಳಲ್ಲಿ ನಡೆದು, ಕುಲಾಧಿಪತಿ ಅಥವಾ ಸಿಂಡಿ ನನ್ನ ಬಯಕೆ." ಎಂದು ಕೇಳಿಕೊಂಡೆ. “ಬೇಡ” ಕೇಟಿನ ಒಪ್ಪಿಗೆ ಪಡೆಯಬೇಕಿತ್ತು. ಪ್ರಾಧ್ಯಾಪ ಎಂದರು. “ಇಲಾಖೆಯ ಮುಖ್ಯಾಧಿಕಾರಿ ನಿವೃತ್ತ ಕರ ಮತ್ತು ತಜ್ಞರ ಪೂರ್ಣಾನುಮೋದನೆ [> ಜಿನ್‌ ನಿ : ಶ್‌ ಟು. ಉಲಿ ಅಡಳತದ ಇ ಟು ಯಿಲ್ಲದೆ ಯಾವ ಅಧ್ಯಾಪಕನೂ ಮಕಗೊಂಡಿಲ್ಲವೆದು ಸ್ಪಷ್ಟವಾಗಿ ಹೇಳಬಲ್ಲೆ. ಆತ್ಮಸಾಕ್ನಿಯಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯಪ್ರಜ್ಞಿಯಿಂದ ದುಡಿಯುವತನಕ ಟೀಕೆ ನಿಂದನೆಗಳಿಗೆ ಹೆದರಬೇಕಾಗಿಲ್ಲವೆಂಬುದೇ ನನ್ನ ನಿಯ ಸಿದ್ಧಾಂತ. ಸೆನೆಟ್‌ ಮತ್ತು ಸಿಂಡಿಕೇಟ್‌ ಸದಸ್ಯ ರಿಂದ, ಪ್ರಿನ್ಸಿಪಾಲರು ಪಾ )ಧ್ಯಾಪಕರಿಂದ ಮೇಲಾಗಿ ವಿದ್ಯಾರ್ಥಿಗಳಿಂದ ನಾನು ಪಡೆದ ಸಹಕಾರದಿಂದಾಗಿ ನನ್ನ ಅಧಿಕಾರಾವಧಿ ಯಶಸ್ವಿಯಾಯಿತೆಂಬ ಸಮಾ ಧಾನದಿಂದಲೇ ಕುಲಪತಿಯ ಸ್ಥಾನದಿಂದ ನಿರ್ಗ ಮಿಸಿದೆ. ಪ್ರಾಧ್ಯಾಪಕ ಹುದ್ದೆಗೆ ಮರಳಿದಾಗ ಲೀಲಾ ವಿಹಾರಭವನದ ಒಂದು ಮೂಲೆಯ ಕೋಣೆ ನನ ಅರಮನೆಯಾಯಿತು. ಕೆಲವು ದಿನವಾದರೂ ಗಂಗೋತ್ರಿಯಲ್ಲಿ ವಾಸಿಸಬೇಕೆಂಬ ಹಂಬಲದಿಂದ ಪ್ರಾಧ್ಯಾಪಕ ಭವನ ಸೇರಿದ್ದಾಯಿತು. ಹಿಂದೆ ಹಾಕಿ ಕೊಂಡಿದ್ದ ಸಾಹಿತ್ಯ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಸಲುವಾಗಿ ಸಕಲ ಸಂಬಂಧಗಳನ್ನು ತೆ ತೊರೆದು ಕುಳಿತೆ. ನನ್ನ ಮಕ್ಕಳು ವಿದೇಶಗಳಿಗೆ, ನು ಮತ್ತು ಮಡದಿ. ಇಬ್ಬ ರೇ ಮನೆಯಲ್ಲುಳಿ ದದ್ದರಿಂದ ಜೀವನ ಕಠಿಣವಾಯಿತು. ಬರೆವಣಿಗೆಗೆ ಶರಣಾಗದಿದ್ದರೆ ಬಾಳು ಸಾಗಿಸುವುದೇ ಕಷ್ಟವಾ ತ್ತಿತ್ತು. ಆಗಾಗ್ಗೆ ಮನೆಗೋ ಕಚೇರಿಗೋ ಬರು ತ್ತಿದ್ರ ವಿದ್ಯಾರ್ಥಿಗಳು, “ಏನು ಸಾರ್‌, ನಿಮ್ಮ ಮನೆ : ಮಾಜಿ ಕುಲಪತಿಯ ಮನೆಯಂತಿಲ್ಲವಲ್ಲ? ನೀವು ನಡೆಯಬಾರದು ಸಾರ್‌, ಕಾರಿನಲ್ಲೇ ಓಡಾಡ ಬೇಕು. ಕೆಲವು ಜನ ನಿಮ್ಮ ಬಗ್ಗೆ ಆಡಿಕೊಳ್ಳು ವುದೂ ಉಂಟು. ಅವರು ನೋಡಿ ಎಷ್ಟು ಜಬರ 'ದಸ್ತಾಗಿ ಉಡುಪು. ಧರಿಸುತ್ತಾರೆ, ಇವರು ನೋಡಿ ಹೇಗೆ ಮಜ ಮಾಡುತ್ತಿ ದಾರೆ!” ಎಂದು ಪುಸಲಾಯಿಸುತ್ತಿ ದ್ವರು; ಚುಡಾಯಿಸುತ್ತಿ ದ್ವರೆಂದೇ ರತು. ಆ 'ಚುಡಾವಣೆಯಲ್ಲಿ ಪ್ರೀತಿ ವಿಶ್ವಾಸ ಸ ಗಳು ತುಂಬಿ ತುಳುಕುತ್ತಿ ದ್ರವು. “ಮಜ ಎನ್ನುವ ಪದದ ಅರ್ಥವೇ ನನಗೆ ಗೊತ್ತಿಲ್ಲ. ಜನಆಡಿಕೊ ಳ್ಳುತ್ತಾರೆಂದು ನನ್ನ ಸ್ವಭಾವಕ್ಕೆ ಅಥವಾ ಆತ್ಮ ಸಾಕ್ಷಿ ಗೆ ವಿರುದ್ಧವಾಗಿ “ವರ್ತಿಸಲಾರೆ. ಬಹುಜನ - ಅದರಲ್ಲಿಯೂ "ಬಂಧುಬಳಗ ಬಡತನದಲ್ಲಿ ನರಳು ತರುವಾಗ ನಾನು ಮೆರೆಯುವುದು ತರವಲ್ಲ, ನನ ನ್ನು ನಾನು ಕಂಡಂತೆ pe ಮು ಲ್‌ಿ ಈಗಲೂ ಒಳ್ಳೆಂ ಯ ಊಟ ಸವಿಯುವಾಗ, ಕಾರಿನಲ್ಲಿ ಇಳ. ತು A ಎಪಿ — ಕೂತಾಗ ದಿವಂಗತ ತಂದೆ, ತಾಯಿಯರ ನೆನಪಾಗು ಕ ಇತೆರೆ ಕೆ Nore ತ್ತದೆ. ಎವ ಎಇ ಮಾನವರ ಜೀವನ ವಿಧಾನ ೨. ೧೨೧ ದಲ್ಲಿ ಏಕರೂಪತೆ ಸಾಧ್ಯವಿಲ್ಲ. ನನ್ನ ಜೀವನ ವಿಧಾ ಛ್‌ ಣಾ 4 ಭಿ ಫಿ 59 ಹ ಎಭೆ್ಯವುಲ್ಲಾ ಎನಿ ಏಗ - ಷಿ ನವೇ ಬೇರೆ” ಎಂದು ನಾನವರಿಗೆ ಉತ್ತರ ತ್ತ ತಾ pe ಲೌ ನನ್ನ ಉತ್ತರದಿಂದ ಅವರಿಗೆ ಸಮಾಧಾನವಾಗಲಿಲ. IE, wf FE 2 No ನನ್ನ ಮನಸ್ಸಿನ ರಸಾತಲದಲ್ಲಿ ಹುದುಗಿಕೊಂ ರಿ ಯದಲ್ಲಿ ಕೆರಳಲನುವಾಯಿತು. ಕೆಲವು ರಾಜ, £0 ಧುರಿಣರು ಪ್ರಶಂಸೆಯ ಹಾಗೂ ಪ್ರೋತ್ಸಾ ದ ಗಾಳಿ ಬೀಸಿದಾಗ ಅದು ಪ ಪ್ರಖರ ವಾಯಿತು. ರ ಅಥವಾ ಶ್ರ ಶೈಕ್ಷಣಿಕ ಸಂಸೆಗಳಿಗೆ ಸಲುವ ವರು ರಾಜಕೀಯ "ಕ್ಷೇತ್ರಕ್ಕೆ ಸಲ್ಲುವುದಿಲ್ಲವೆಂಬ ಷಸ ಮೆಲೆ 0 ಇಳಿ , ಹಳೆಯ ವೇಷಭೂಷಣ: We ಖಿ VOW ಹೊಸ ಅತಿ ಳಿ ಎ ಮಿ ಸ್ಯಾ, ಣ್‌ ಬಿನ್ನ ತೂಟ್ಟು. ಮನೋಧರ್ಮ » ಹೀೇಖನಿ ಬಧಭಿಲ ನವಿ po ಕ್ಮ ೨ ನಗಳನ್ನು ಬದಲಿಸಿಕೊಂಡು ರಾಜಕೀಯಕ್ಷೇತ್ರ ಶ್ರಿ ಒಂದೆಯೆಂಬ ಸತ್ಯ ತಿಳಿಯೆಲು ಬಹುಕಾಲ ಹಿಡಿಯ ಲಿಲ್ಲ. ಕನ್ನಡದ ಹಿತರಕ್ಷಣೆಗಾಗಿ, ಗಾಗಿ, ಕೈಕಾಲು ಗಟ್ಟಿ ಯಾಗಿರುವ ಇತಿ ರ ಡೆ ೧೦ಎ 2೮ ಜಸೇವೆ STE ತನಕ ದಂಟು ಬೇಕೆಂಬ. ಪ್ರೇರ ರಣೆಯಿಂದ ರಾಜಕೀಯಾಸಕ್ತಿ ಕೊನ ರಿತೇ ಹೊರತು ಸ್ವಾರ್ಥ ಸಾಧನೆ! ಗಲ್ಲ. ದಿನಕ್ಕೊಂದು ಮುದ್ದೆ ಹಿಟ್ಟಿನಿಂದ ತೃಪ್ತಿಪಟ್ಟುಕೊಳ್ಳುವವನಿಗೆ ಯಾವ ಸಿರಿವಂತಿಕೆಯಾ/ ಲೀ ಸ್ಥಾನಮಾನಗಳಾ ಗಲೀ ಬೇಕಾಗುವುದಿಲ್ಲ. “ನೀವು ಚನ್ನಾಗಿ ಬರೆಯ ಬಲ್ಲಿರಿ. ನಿಮಗೆ ರಾಜಕೀಯ ಹವ್ಯಾಸ ಬೇಡ” ತ ತಾಗು ೧2೧ ಎಂದು ಕೆಲವರು ಸಲಹೆಮಾಡಿದ್ರುಂಟು. ರಾಜಕೀ ಯದ ಸಂಪರ್ಕದಿಂದ- ಅನುಭವ ವಿಸ್ತಾರವಾಗು ತ್ತದೆ; ಲೇಖನಿ ಚುರುಕಾಗುತ್ತದೆೊದು' ನಾನವರಿಗೆ ಜವೆ PR ಲ್‌ಿ ಹೇಳಿದೆ. ಆ ಕ್ಷೇತ್ರದ ಹೊರಗೆ ನಿಂತು ಕಿಂಡಿಯಲ್ಲಿ ಇಣುಕುವಷ್ಟರಿಂದಲೇ ಅಷ್ಟೋ... ಇಷ್ಟೋ ಅನುಭವ ಗಳಿಸಿದ ತ್ನ ೈಪ್ತಿನನಗಿದೆ. ಜೀವನದ ಈ ಡದಲ್ಲಿ ನಿಂತು ದಾಟಿ ಬಂದ ಆ ದಡದ ಕಡೆಗೆ ಕಣ್ಮು ಹೊರಳಿಸಿದಾಗ ಹೋರಾ ಟವೇ ಜೀವನದ ರಹ ಸೈವೆಂಬ ಇಷ ಸತ್ಯ ಸುಸ್ಪ ಷ್ಟವಾಗುತ್ತದೆ. ಸಂಘರ್ಷವಿಲ್ಲ ಪ್ರಗತಿಯಿಲ್ಲ. ಆಂತರಂಗಿಕ ಸಂಮಥನ ಯಲ ಬಾಹ್ಯ ಜಗತ್ತಿನ ಜಾ ಗನ ಅಯಂ ಟಾ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭ರ ೧೪೮ ಸಂಪರ್ಕದ ಪರಿಣಾಮವಾಗಿ ತುಡಿಯುವ ಪ್ರತಿಕ್ರಿ ಯೆಯಿಂವಾಗಿ : ಸಂಘರ್ಷ ಸಂಪ್ರಾಪ್ತವಾಗು ತ್ತದೆ. ಪ್ರವಾಹದೊಡನೆ ತೇಲುವ ಗಾಳಿ ಗುಂಟ ತೂರುವ ಲತೆಯಂತೆ ಬಳಕುವ ಮನುಷ್ಯನಿಗೆ ಜಯ ಹೊಳೆ ಗಾಳಿಗಭಿಮುಖವಾಗಿ ಹಾಯುವ, ಮರದಂತೆ ಸೆಟೆದು ನಿಲ್ಲುವ ಮನುಷ್ಯ ನಿಗೆ ಸರ್ವಾತ್‌ ಜಯವೊದಗುವಂತೆ ತೋರುವು en ವೂದ। ದಂತೆ, ವಿನಯದ ಸೋಗಿನಲ್ಲಿ ಕಪಟ ವಿಜೃಂಭಿಸು ದರ್ಪಾಹಂಕಾರದುರ್ಮದಾಧಿಕಾರಿಗಳಿಗೆ )ಿಕ ಶಕ್ತಿಗಳು ಮಣೆ ಹಾಕುವಂತೆ ಕಾಣಿ ಸುತ್ತದೆ. ಅಂಥ ವೈಪರೀತ್ಯಗಳು ಕ್ಷಣಿಕವೆಂದು ಪೆಹಾತ್ಮರ ಜೀವನ ಚರಿತ್ರೆಗಳು ಸಾರುತ್ತವೆ. ನನ್ನ ಪೂರ್ವಾರ್ಧ ಜೀವನ ಲಂಗರಿಲ್ಲದ, ಗೊತ್ತುಗುರಿ ಯಿಲ್ಲದ ದೋಣಿಯಂತೆ ತೂಗಾಡುತ್ತ ಶಕ್ತಿಗುಂದಿ ಅರ್ಥಹೀನವಾಯಿತೆಂಬುದು ಆ ಕೊರತೆ ಯನ್ನು ತುಂಬಲೆಂಬಂತೆ ಉತ್ತಾರಾರ್ಧವೆಲ್ಲ ದುಡಿ ಮೆಯಿಂದ ಸುಸಮೃದ್ಧವಾಗಿತ್ತು. ಸಂಸಾರ ಭಾರ ವನ್ನು ಹೊತ್ತುಕೊಂಡು, ನನ್ನ ದೋಷದೌರ್ಬ ಲ್ಕಗಳೆನ್ನು ಸಹಿಸಿಕೊಂಡು, . ನಾಡಸೇವೆಗೆ ಮನ ಮೈಗಳನ್ನು ತೆತ್ತುಕೊಳ್ಳುವಂತೆ ಅನುವು ಮಾಡಿ ಕೊಟ್ಟ ಮಡದಿ ಮಕ್ಕಳ ಉಪಕಾರವನ್ನೆಂದೂ ಪವಿತ್ರ ಚೇತನಗಳ ಸಾನಿಧ್ಯ ಸಂಪರ್ಕದಿಂದಾಗಿ ಬಾಳಿನಲ್ಲಿ ತಕ್ಕ ಮಟ್ಟಿಗೆ ಶಿಸ್ತು ರೂಢಿಸಿಕೊಂಡಿದ್ದೇನೆ. ಅನ್ಯಾಯಕ್ಕೆ ಮಣಿಯ ಬಿಯೇ; ಸತ್ತ ಧರ್ಮಗಳ ಮಾರ್ಗದಲ್ಲಿ ಕ್ರಮಿಸಲು ನಿಜ. ಕ ಮರೆಯುವಂತಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ತುಸು ದಿಶೆ ೧ ಹೆ್ಸಿನ್ನುಮತೆ ಸ್ವಾಭಿಮಾನ, ಆತ್ಮಪ್ಪ ್ರತ್ಯಯ ಗಳನ್ನು ಬೆಳೆಸಿಕೊಂಡಿದ್ದರೂ ಅಹಂಕಾರದಿಂದ ಮೆರೆ ದಿಲ್ಲ, ಇತರರನ್ನು ನಿಕೃಷ್ಟರೆಂದು ಕಂಡಿಲ್ಲ; ಬಡತ ನದ ದಿನಗಳನ್ನು ಮರೆತಿಲ್ಲ. ನಾನು ವಿನಯಕ್ಕೆ ಶರ ಣಾಗುವೆನೆ ಹೊರತು ಅಹಂಕಾರಕ್ಕೆಂದೂ ಮಣಿ ವನಲ್ಲ. ದರ್ಪ ಮಚನೆ ದುರಭಿಮಾನ ದುರಹಂ ರ ಕಾಪಟ್ಯಗಳನ್ನು ಕಂಡಾಗ ಸಿಡಿಮಿಡಿಗೊಂಡು ೬೬.೪ ೨] ಸಿಡಿದದ್ದುಂಟು. ಅಂಥ ಸಂದರ್ಭದಲ್ಲಿ ಪರಿಣಾಮ ವನ್ನು ಸಹ ಲೆಕ್ಕಿಸಿದ್ದಿಲ್ಲ. ನೆರೆಯೇರಿ ನೆರೆಯಿಳಿದಂತೆ ಸಿಡುಕು ತಕ್ಷಣ ಮಾಯವಾಗುದುಂಟು. ಸರಿಯಾದ ಕಾರಣಗಳಿಂದ ಪ್ರೇರಿತವಾದ ಸಿಡುಕು ತುಸು ಕಾಲ ನಿಲ್ಲುತ್ತದೆ. ನನ್ನ ತಪ್ಪು ತಿಳಿವಶಕೆಯಿಂದಾಗಿ ಸಿಡುಕು ಕೆರಳಿದ್ದಾದರೆ ನಾನು ಪಶ್ಚಾತಾಪದ ಮುದ್ದೇ ಯಾಗುತ್ತೇನೆ, ಅನೇಕೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಭಾಗ್ಯ ವೊದಗಿದ್ದರಿಂದಾಗಿ ನಾನಾ ತೆರನ ಜನರನ್ನು ನೋಡುವಂತಾಯಿತು; ಅನುಭವ ನಿಧಿಯನ್ನು ಪಸೆ ದಂತಾಯಿತು; ಅಧಿಕಾರದಿಂದ ನಿವ ತ್ತನಾದ ನಂತರ ಬಾಳಿನ ಗುಟ್ಟು ರಟ್ಟಾದಂತಾಯಿತು; ತಾರ ತಮ್ಮ ಅಂತರ್ಮುಖತೆಯ ಪರಿಣಾಮವಾಗಿ ವಿವೇಕ ಮೂಡಿ, ಹಿಂದೆಣೆಸಕಗಳ ಸರಿ ತಪು. ಸ್ಪಷ್ಟವಾ ಯಿತು. ಮೆನೆ ನೆಮ್ಮದಿಯಿಂದ ತಣಿಯಿತು. ಪ್ರಕಾ ಶಕರೊಬ್ಬರು ನನ್ನ ಮಿತ್ರರ ಮೆನೆಗೆ ಬಂದಿದ್ದಾಗ, “ನಿವೃತ್ತರಾದವರ ಗೋಜೇಕೆ ಸ್ವಾಮಿ ? ಅಧಿಕಾರ ದಲ್ಲಿರುವವರನ್ನು * ಹಿಡಿದರೆ ತಾನೇ ನಮ್ಮ ಕೆಲಸ ಸಲೀಸು” ಎಂದರಂತೆ. ಅವರು ನಿಜಕ್ಕೂ ನಿಷ್ಕಪಟ ವ್ಯಕ್ತಿಯೆಂದೇ ತೋರುತ್ತದೆ. “ಅಪಮಾನವಾ ದರೆ ಒಳ್ಳಿತು” “ತಾಳುವಿಕೆಗಿಂತ ತಪವಿಲ್ಲ” “ಧರ್ಮ ವೇ ಜಯ” “ನಿಂದಕರಿರಬೇಕು” “ತುಲ್ಯನಿಂದಾ ಸ್ತುತಿರ್ಮೌನಿ ಸಂತುಷ್ಟೋಯೇನ ಕೇನ ಚಿತ್‌” “ಪರಚಿಂತೆ ಎನಗೆೇಕೆಯ್ಕ”-ಇವು ನನ್ನ ಜೀವನ ನನಗೆ ಕಶಿಸಿರುವ ಪಾಠ. ಕಲಿವು ಮುಗಿದಿಲ್ಲ, ಅನುಭ ವಕ್ಕಿ ಪಾರವನಿಲ್ಲ ಹೋರಾಟಕ್ಕೆ ಕೊನೆಯಿಲ್ಲ; ಇದೆಲ್ಲ ಮುಗಿಯದ ಕತೆ! ಎನ್ನ ತಪ್ಪು ಅನಂತ ಕೋಟಿ; ನಿಮ್ಮ ಪ್ರೇರಣೆಗೆ ಲೆಕ್ಕವಿಲ್ಲಾ! ಇನ್ನು ತಪ್ಪಿದೆನಾದೆಡೆ ನಿಮ್ಮ ಪಾದವೇ ದಿಬ್ಬ. ಎಂಬ ಬಸವನ್ಹಾನವರ ಮಾತು ನನ್ನ ಬಾಳಿನ ಬೀಜಮಂತ್ರವಾಗಿ, ನನ್ನನ್ನು ತೈ ಹಿಡಿದು ನಡೆಸು ವಂತೆ ಈತನಕ ನಡೆಸಿಕೊಂಡು ಬಂದಿರುವ ದೈವ ವನ್ನು ಪ್ರಾರ್ಥಿಸುತ್ತೇನೆ. ಸಃ 8?.)1584 © ಒಕ ಭೂಮಿಯೆ ಸದಿರಲಿ: ಮಾ ೨ ಯೋ, ಅಗ್ನಿ ಬೆಚ ಗಿಡು ಆರುವ ತು -K ಕ್ಮಾ [99] ನಾಳಗಳ ಳಿದು ರ ತ” p ¢ ೨ ಸು ದಿ ಚಿ 4 kp GC | 17 W © (0) 1) ಇ 6 9 ವೀ ಲ, ear B ಗ್ರೆ 13 ಸ್ಕಿ Me at 1” B Ye 3% 1) 1) 13 ಇ K Pp (ಎ ಆ.) ಸ್ಸ 1» ಗಿ ೦ ಬ ೯೭ of ಇ RB Seles ಗುರುತು ಹಿಡಿಯದ ಕ ಆರಿದರೆ ನಿ ಬೂದಿ ನಾನು; ೧೫೦ €೨ ರ೦ಬು, ನಿಲು ನಿ ತಾಲ ಅಂ] ಫಣಿ ಲ ನನ್ನ VC 1 ಜೆ ಈ ಬ ಅಲ್ಲಿರುವ ಘನಭಾರಗಳ ಮುಟ್ಟಿ ಇ ಭತ್ತ ತೇಲಿಸು ಹೃದಯಕ್ಕೆ ಹತ್ತಿರದ ಕೋರೆಗಳ ಪ್ರೀತಿಸಿ ಇಲ್ಲವಾಗಿಸು ರ್‌ ಮೈಯ ಹಸಿವುಗಳಿಗೆ ದಸೆವಿರೆದ ಸಾವೇ, ನಿನ್ನ ತಾಜ ಮಾಂಸ ಉಣಿಸು, ಆಹ್ವಾನಕ್ಕೆ ಮೊದಲೇ ನಿನ್ನ ಬಿಸಿ ರಕ್ತ ತಣಿಸಲಿ ನೀನು ಅವಸರಿಸಿ ಬಂದೆ. ನನ್ನ ಮನಸಿನ ದಾಹ; ಅಲ್ಲಿ ಬಿತ್ತಲಿ ಮರಣ ಮಾತ್ರಕೆ ಕಾಯಲೂ ಬಲ್ಲ ನೀನು ಅಳಿಯದಂಥ ಸ್ಮರಣೆಗಳ ಬಳಿಕ. ಈಗ ನಿನ್ನ ಕಾಲ ಕೊನೆಗೆ, ನಿನ್ನ ತೆಕ್ಕೆಯಲಿ ಮನದ ಕಾ ಅರಸು: ನಿರಾಕಾರಕ್ಕೊಡೆದು ಕೈ ಕಾಲು, x x + ಮೂಗು, ಬಾಯಿ, ತಲೆ, ಕಣ್ಣು ದೇಹ ತಳೆಯುತ್ತೇನೆ ನಾನು ದಾರ್‌ ಜ್ಯಾ ಳಂ | ಶಿ ಬರಿ ಆಕಾರವಾಗುತ್ತೇನೆ, ನೆಲಸಿ ತೇಕುತ್ತಿದ ಹೃದಯವೇ, ಭಿನ್ನ po ನನ್ನ ಆವಾಹನೆಗೆ ತುಂಬಿ ಬಂದೆ Cea K “ # ಸ * ಮಿಕ್ಕೆಲ್ಲ ಆವಾಹಗೊಂಡಾವು ಈಗ: - fa ದ್‌ ಖಿ ರ್ಸ್‌ ನಿಂತು ನಿರ್ವಾತವಾಗುವ ಗಾಳಿಯೇ, ಒಂದು ಜೀವಕ್ಕಾಗಿ ಎಲ್ಲ ವಿ ಚೇತನವಾಗಿ ಬೀಸು, "ಏನೆಲ್ಲ ಹೊಣೆ ಹೊತ್ತು ನಿಲ್ಲಬೇಕು! ಮ ನನ್ನ ಶ್ವಾಸ ತುಂಬು. ನಿಲುತ್ತವಾಗಿ, ಈಗ ಉಸಿರಾಟಕ್ಕೇ ಸಾಲದ ನನ್ನ ಅಂಗೈಯಲಿದ್ದ ಪ್ರಾಣ ಎನೆ ಬ ೇನು ನಿತ್ರಾಣಿ. ಈಗ ಸ್ವಸ್ಥಾನಕ್ಕೆ. i ೫ ತೇ x ದ್‌ ವಾ ಶೀ ಇನ್ನು ನ ನನ್ನ ಆಯುಷ್ಯ. ಕೈ ' ಕೊರೆವ ಜಾಮಾ ಸ್ನ ಹ ತರ ಬರ್ಫದ ತುಣುಕು- ಮತ್ತು ಸ ಕಚ ಎತ್ತಿ ಹಾಕದೆ, ಕರಗುವವರೆಗೆ ನಿಂದ ತ್‌ ತ ಹೊತ್ತು ನಡೆಯಬೇಕು; ರಾಸ ಚ್‌ ಮತ್ತು, ಅದರತ್ತ ನೋಡದೆ, ಅಥವ ನಾನೊ ಎಂಬ ರಹಸ್ಯ ಅದನ್ನೇ ಸದಾ ನೆನೆಸಿಕೊಳ್ಳುತ್ತ! ನ ೫ ತೇ ಇ ಕೆ ಏನಿಲ್ಲದೆಡೆ ನಾನಿರುವೆನೆಂಬ ಆಕಾಶವೇ, ಬಾ ನನ್ನ ಮನ ತುಂಬಿ ನಿಲು. ಓಂ ಶಾಂತಿಃ ' ಣಿ - ೧೫೧ ಸೊಳ್ಳೆಗಳ ಕಾಟ ತಪ್ಪುವುದು...ಗಾಢ ನಿದ್ದೆ ಬರುವುದು. ಓಡೊಮಸ್‌ ಹಚ್ಚಿ ಕೊಂಡಾಗ ಸೊಳ್ಳೆಗಳು ನಿಮ್ಮ ಹತ್ತಿರ ಕೂಡ ಬರುವುದಿಲ್ಲ. ಆಧ್ಯರಿಂದ ನಿಮಗೆ ರಾತ್ರಿಯಿಡೀ ಗಾಢ ನಿದ್ದೆಯ ಸುಖ ಪ್ರಾಪ್ತವಾಗುತ್ತದೆ. ಓಡೊಮಸ್‌ ನಿಮ್ಮ ತ್ವಚೆಗೂ ಸುರಕ್ಷಿತವಾಗಿರುತ್ತದೆ. ಅ ಸೊಳ್ಳಗಳ ವೈರಿ__ಬಲ್ಬಾರಾದವರ Ad PRN 73 ಸುಖಮಯ ಜೀವನಕ್ಕೆ ಆಧುನಿಕ ಸಾಧನಗಳು BALSARA ಬಲ್ಮಾರಾ ಆಂಡ್‌ ಕಂಪೆನಿ (ಟೆ) ಲಿ. ಆ ನಾಗಿನ್‌ದಾಸ್‌ ಮಾಸ್ಟರ್‌ ರೋಡ್ಸ್‌ ಬೊಂಬಾಯು ಬಯ. CHAITRA-BLS°243 KAN ಇಲಿ ಸಲದವರು ಣಿ ಮ ೫೬ ನೇ ಪುಟದಿಂದ ರಾತ್ರಿ ಹೊತ್ತು ಊಟವಿಲ್ಲ ಎಂದು ಗೊತ್ತಾಯಿತು. ದತ್ತ ಲೋಕಾಭಿರಾಮವಾಗಿ ಮಾತಾಡುತ್ತಾ ಮಾತನ್ನು ಬೆಟ್ಟದ ಗವಿಗಳ ಕಡೆ ತಿರುಗಿಸಿದ. ಆ ವಿಷಯದಲ್ಲಿ ಮಾತನಾಡಲು ವೆಂಕಭಟ್ಟ ಏಕೋ *ಜಾರಿಕೊಳ್ಳುತ್ತಿದ್ದಾನೆ ಅನ್ನಿಸಿತು. ಕೊನೆಗೆ, "ಬೆಳಗ್ಗೆ ನಾನು ಬೆಟ್ಟದ ಕಡೆ ಹೋಗಿ ಬರ್ತೇನೆ, ಒಬ್ಬರು ಯಾರನ್ನಾದರೂ ಜೊತೆ ಮಾಡಿ ಕೊಡ್ತಿರಾ' ? ಎಂದ ದತ್ತ. “ಜನದ್ವೇ ತೊಂದರೆ 'ಮರಾಯ್ರೆ. ಎಲ್ಲ ಅಡಕೆ ತೋಟಕ್ಕೆ ಕೂಲಿಗೆ ಹೋಪರು ಕಾಣೆ," ಎಂದ ವೆಂಕ ಭಟ್ಟ. “ಕೂಲಿಗೆ ಬರೋ ಹಾಗಿದ್ರೆ ನಾನೂ ಕೊಡ್ತೀನಿ. ಹತ್ತು ರೂಪಾಯಿ ತಗೊಳ್ತಿ ಪರ್ವಾಗಿಲ್ಲ.' ಭಟ್ಟನ ಕಣ್ಣು ಕುಣಿಯಿತು. "ಹತ್ತು ರೂಪಾಯಿ ಕೊಡೊಹಾಗಿದ್ರೆ; ನಾನೇ ಬರ್ತೀನಿ ಮಾರಾಯ್ರೆ. ಏನು ಸೀತಾ, ಒಂದು ದಿನ ಅಂಗ್ಡಿ ನೋಡ್ಕೊಳ್ತಿ ಅಲ್ವಾ? ನಾನ್‌ ಹೋಪ್‌ ಬರ್ತೆ ' — “ನಿಂಗೆ ದಾರಿ ಗೊತ್ತಾನೋ?' “ಓ ಗೊತ್ತಿಲ್ವಾ ಕಾಣು! ನಾನು ಕಾಂಬದ ಬೆಟ್ಟವಾ ?' pio) ಹಾಗಿದ್ರೆ; ಬೆಳಗ್ಗೆ ತಿನ್ನೊಕ್ಕೆ ಏನಾದೂ ) ತಗೊಂಡು ಹೋಗೋಣ. ವಾಪಸ್‌ . ಬರಲು ಎಷ್ಟು ಹೊತ್ತಾಗುತ್ತೋ?' ಎಂದ ದತ್ತ. ಬಡಿ ಸುವ ಸೀತಾಳ ಕಣ್ಣುಗಳಲ್ಲಿ ಭಯ ಮಡು ಕಟಿ ಕೊಳ್ಳುತ್ತಿತ್ತು. ಊಟ ಮುಗಿದ ಮೇಲೆ ಹೆಚ್ಚು ಮಾತಿಗೆ ನಿಲ್ಲದೆ ಬೇಗ ಮಲಗಿಬಿಟ್ಟ ದತ್ತ. ಆಯಾಸವಾಗಿದ್ದರಿಂದ ನಿದ್ದೆಯೂ ಬೇಗ ಬಂದುಬಿಟ್ಟಿತು. ಪಿ ನಡು ರಾತ್ರಿಯಲ್ಲಿ" ಧಿಗ್ಗನೆ ಎಚ್ಚರವಾದಾಗ ಸಣ್ಣಗೆ ಮಾಡಿದ್ದ ದೀಪದ ಬೆಳಕಿನಲ್ಲಿ ಮಂಚದ ಪಕ್ಕದಲ್ಲಿ ಯಾರೋ ನಿಂತು ಮೈ ಅಲ್ಲಾಡಿಸುತ್ತಿರು ಯಾರು?" ಎಂದೆ. 5 ಕ್‌ ಮಾನ್‌ ~ 9) ಈ ಹುಷ್‌,ನಾನು ಸೀತಾ ಅಲ್ವಾ? ಹೆದರ್ಕಂಡ್ರ್ಯಾ? ಎನ್ನುತ್ತಾ ಅವಳು: ಮಂಚದ ಮೇಲೆ ಕುಳಿತು: ೩ ಪ್ರ ಏತೇ ಕಾ «- 4 ಈ ಅಬ್ಬಾ: ಎಂಥ ನಿದ್ದೆ ನಿಮ್ದು? ತಿವಿದ್ರೂ ಎಚ್ಚರ | ಶ್ಚ ಶಾಲ ಕತ್ತಿನ ಬೇಡ್ವಾ?” ಎಂದಳು. ಸ್ರ ಫಿ ಳು 7೧3 7. ಎದಿ ಇನ್ನೂ ಬ ಎ ಅಲ್ಲ ನ Ww ಬಂಗ AAP oP (a) ಿತ್ತಿತು ೯ ಅರ್ಥ ₹1 ps) ೧ ಹ ಹ ಖಿ ು೦ಪರು ಕಳೆದು ಪರಿಸ್ಥಿತಿಯ ಪೂತಿ ವಾದ ಮೇಲೆ ಅವನ ಎದೆ ಇನ್ನೊಂದು ರೀತಿ ಬಡಿದುಕೊಳ್ಳತೊಡಗಿತು. ಸಣ್ಣಗೆ ಬೆವರು ಕಾಣಿ ಸ್ತಿ [4 < ಇಂಡು ಮೈ ನಡುಗಿತು. _ “ತುಂಬಾ ಹೆದರ್ಕಂಡ್ರ್ಯಾ? ನಾ ಹೇಳರಲಿಲ್ವಾ ರಾತ್ರಿ. ಹೇಳ್ತೀ ಅಂತ? ಎಂದು ಸರಿಯಾಗಿ “ಶೇ "ಭಟ್ಟ? ಭಟ್ಟ ಎಲ್ಲಿ ಮಲಗಿದಾನೆ ?' “ಆ ಕಡೆ ದೂರ. ಕಾಣಿ-ಗೊರಕೆ ಕೇಳಿಸುತ್ತೋ ಇಲ್ಲೋ?” ಎಂದು ನಕ್ಕಳು. ಆ ನಗೆ ತುಂಬ ಮಾದ ಕವಾಗಿತ್ತು. ಉಸಿರು ದತ್ತನ ಕೆನ್ನೆಯ ಮೇಲೆ ಬಿಸಿ ಬಿಸಿಯಾಗಿ ಹರಿದಾಡುತ್ತಿತ್ತು. ಅವಳ ಕೈಯನ್ನು ಮುಟ್ಟುತ್ತಿದ್ದಂತೆಯೇ ಅವಳು ಅವನಿಗೆ ಮುಗಿ ಬಿದ್ದಳು. ಅನಂತರ, “ನಿನಗೆ ಮದುವೆ ಆಗಿಲ್ವಾ ಸೀತಾ?' ಎಂದ. “ಆಗಿಶ ಿ “ಆಗಿತ್ತು ಅಂದ್ರೆ?' "ಆಗಿತ್ತು, ಗಂಡ ಬಿಟ್ಟುಹೋದ.' ದತ್ತ ಒಂದು ನಿಮಿಷ ಸ್ತಬ್ಧನಾದ. ಅವನ ಹಿಡಿತ ಸಡಿಲಿತು. ಸ್ವಲ್ಪ ಹೊತ್ತಾದ ಮೇಲೆ, "ಇಲ್ಲಿ ಒಬ್ಬರು ಮೂರು ದಿನ ಇದ್ರು ಅಂದೆಯಲ್ಲ ಅದು ಯಾವಾಗ ಅಂತ ಹೇಳು?' ಎಂದ. "ಊಂ. ..ವಾರದ ಹಿಂದೆ ಇರಬೇಕು. ನಿಮ್ಮ ಥರಾನೇ ರಾತ್ರಿ ಬಂದ್ರು, ಗವಿಗೆ ಹೋಗಬೇಕು. ಉಳಿಯಲು ಜಾಗ ಕೊಡಿ ಅಂದ್ರು. ಆಮೇಲೆ ಮೂರು ದಿನ ಇಲ್ಲೇ ಇದ್ರು. ಹಗಲು ಬೆಟ್ಟಕ್ಕೆ . ಹೋಗಿ ಬರೋರು. ರಾತ್ರಿ ಬಹಳ ಹೊತ್ತಿನವರೆಗೆ ಏನೋ ಬರೀತಾ ಕೂತಿರುತ್ತಿದ್ದರು.' "ಈ ಬೆಳಕಲ್ಲೆ?' "ಲಾಟೀನು ಹಚ್ಚಿ ಕೊಡ್ತಾ ಇದ್ದೆ.' “ಮೂರು ದಿನ ಸೇವೆಯೂ ಆಯ್ತೇ?' ಎಂದು ಅಪ್ಲಿದಾಗ ' ಅವಳು ನಾಚಿದಳು. ಳಿಗೂ ತಿಳಿಯಿ ಗ ~ ಎಂ ದೆ೧ಣ ಸಕ್‌ಸರ್‌ ಸದಾಶಿವನ “ಅವರು ನಿಮ್ಮಿ ಪ್ರೂಫಸರ ಸಿದಾವಿವಮ್ಯ. ಸೌ — ಹಾಗ ka ಖಿ ಇಲ್ಲಿ ಕಂಡು PERC ಪಾ ಸ ಕಾಲದ ಗವಿಗಳನ್ನು ನೋಡಲು ಬ ದರು. ಆದರೆ ಅವರು ಬೇರೆ ಬಂದಿಲ್ಲವಲ್ಲ 9) ಎಲ್ಲಿಗಾದರೂ ಹೋಗುತ್ತೇನೆ ಅಂತ ಹೇಳಿದ್ರಾ?” “ಮೂರು. ದಿನದ ಮೇಲೆ ತಮ್ಮ ಸೂಟ್‌ಕೇಸ್‌ ತೆಗೆಸಿಕೊಂಡು ಗುಡ್ಡಕ್ಕೆ ಹೋದ್ರು. ಅಲ್ಲಿ ಕಾಡು ಎಪಿ ಜನರ ಗುಡಿಸಲಿಷೆಯಂತೆ. ಅಲ್ಲೇ ಇದ್ದು ನೋಡ. ಆ ಮೇಲೆ ಅವರನ್ನು ಯಾರೂ ನೋಡಿಲ್ಲ. ಸಕ ಊರಿಗೆ ಹೋದರೋ ಅಥವಾ......? ನಡುಗುವ ಧ್ವನಿಯಲ್ಲಿ ಅವಳ ಮಾತು ಅರ್ಧಕ್ಕೆ ನಿಂತಾಗ ದತ್ತನಿಗೂ ಹೆದರಿಕೆಯಾಯಿತು. ಇನ್ನೂ ಹೆಚ್ಚಿನದೇನೋ ಅವಳಿಗೆ ಗೊತ್ತಿರಬೇಕು ಎಂದು ಅವನಿಗೆ ಅನುಮಾನವಾಯಿತು. ಮತ್ತೆ ಅವಳನ್ನು ರಮಿಸುತ್ತಾ "ಅಥವಾ ಏನಾಗಿರಬಹುದು? ಆ ಕಾಡು ಜನರು ಏನಾದ್ರೂ...... ” ಎಂದು ನಿಲ್ಲಿಸಿದ. ಅವಳೂ ಉತ್ತರ ಕೊಡಲಿಲ್ಲ. ಅಂದ ಮೇಲೆ ಉತ್ತ ರಕ್ಕೆ ಆ ಕಾಡು ಜನರ ರಗುಡುಸಿಲಿನಲ್ಲಿ ಹುಡುಕಬೇಕು ಎಂದು ಕೊಂಡ ದತ್ತ. ಸ್ವಲ್ಪ ಹೊತ್ತಾದ ಮೇಲೆ "ನೀವು ಸಿ. ಐ. ಡೀ ನಾ?' ಎಂದು ಕೇಳಿದಳು. ಪಕ್ಕನೆ ನಗು ಬಂತು. “ನಿಂಗೆ ಯಾಕೆ ಹಾಗನ್ನಿ ಸಿತು?” ಎಂದ. “ನಂಗೆ ಅನ್ನಿಸ ಸಲಿಲ್ಲ. ವೆಂಕಭ ನಿಟ್ಟಿನ ನ ಊಹೆ ಅಷ್ಟೆ ಖಾ ೪ — ಬೆಳಗ್ಗೆ ದತ್ತನಿಗೆ ಬೇಗ ಹೊರಗೆ ಬಂದವನೆ ಜಗುಲಿಯ ಪೋಲೀಸ್‌ ದತ್ತನಿಗೆ ಎಚ್ಚರವಾಯಿತು. ಮೇಲೆ ನಿಂತು ಕಣ್ಣೆದುರು-ಬಿಚ್ಚಿಕೊಂಡ ಹಸಿರನ್ನು ನೋಡಿ ಖುಷಿ ಯಿಂದ ಶಿಳ್ಳೆ ಹಾಕಿದೆ. ಶಿಳ್ಳೆ ಧ್ವ ನಿ ಕೇಳಿ ಎಲ್ಲಿಂ ದಲೋ ಒಂದು ನಾಯಿ ಓಡಿ ೭ ಬಂತು. ಹತ್ತಿರದಿಂದ ನೋಡಿದಾಗ ಅದು ನಿನ್ನೆ ರಾತ್ರಿ ನೋಡಿ ಬೊಗಳಿದ ಬಡಕಲು ಫ್‌ ಅನ್ನಿಸಿತು. ಈಗ ಅದು ಬಾಲ ಅಲ್ಲಾಡಿಸುತ್ತಾ ವೈಯ್ಯಾರ ಮಾಡುತ್ತಿತ್ತು. ಆ ಪ ನನ್ನೆ ಹು ಘಟನೆಗಳೆಲ್ಲ ನೆನಪಿಗೆ ಬಂದು ಖುಷಿ ಜು ವಿಷಾದವೂ ಒಟ್ಟೊಟ್ಟಿಗೆ ಆದವು. ಆ ವೇಳೆಗೆ ಸ್ನಾನ ಮುಗಿಸಿ ಬಂದ “ವಂಕಥಟ್ಟ. “ಬೇಗ ಬೇಗ ಹೊರಡ್ರೀ ರಾಯ್ರೆ. ಆಮೇಲೆ ಬಿಸಿಲು ಏರಿದರೆ ಗುಡ್ಡ ಹತ್ತೋದು ಕಷ್ಟ" ಅಂದ. ದತ್ತ ಎಲ್ಲಾ ಮುಗಿಸಿ ಸಿದ್ಧನಾದ. ಒಂದು ಹೆಗಲ ಚೀಲದಲ್ಲಿ ಟಾರ್ಚ್‌, ಕ್ಯಾಮರಾ ಇಟ್ಟುಕೊಂಡ ವೆಂಕಭಟ್ಟನಿಗೆ ಒಂದು ಸಲಿಕೆ ತೆಗೆದುಕೊಳ್ಳಲು ಹೇಳಿದ. ಆ ವೇಳೆಗೆ ಸೀತಾ ಕೆಸುವಿನ ಕಡುಬು ಮಾಡಿದ್ದಳು. ಒಂದಿಷ್ಟು ತಿಂದು ಉಳಿದದ್ದು ಕಟ್ಟಿ ¥ ಕೊಂಡು ಚೀಲದಲ್ಲಿಟ್ಟು ಕೊಂಡರು. ಆ ಸಂದರ್ಭ ದಲ್ಲಿ ದತ್ತ ಸಮಯ “ಸಾಧಿಸಿ ಅವಳ ದೃಷ್ಟಿಯಲ್ಲಿ ದೃಷ್ಟಿ ನೆಟ ಅವಳು ಏನೂ ಆಗದವಳಂತೆ ಇದಳು. ಅದು ಸಂಕೋಚದ ನೋಟವಲ್ಲ-ಅಥವಾ ಏನೂ ಆಗಿಲ್ಲವೇನೋ ಎಂಬಂತೆ ನಟಿಸುವ ಬಗೆ ಯೋ? ಅಥವಾ ಅದು ಅವಳ ಮಾಮೂಲೀ ಅನು ಭವಗಳಲ್ಲಿ ಒಂದೋ? ಆ ಯೋಚನೆ ಅವನನ್ನು ಸ್ವಲ್ಪ ಹಾ ಗಿಸಿತು. ಆದರೆ ಏಕೆಂದು ಅರ್ಥ ಮತ್ತೆ ಐದು ನಿಮಿಷಕ್ಕೆಲ್ಲಾ ವೆಂಕಭಟ್ಟ ಮತ್ತು ದತ್ತ ಬೆಟ್ಟದ ಹಾದಿ ಹಿಡಿದಿದ್ದರು. ಸ್ವಲ್ಪ ದೂರ ಹೋಗುವಷ ರಲ್ಲೇ ಊರು. ಮುಗಿದು ಬೆಟ್ಟ ದ ಏರು ಹಾದಿ ಪ ಪ್ರಾರಂಭವಾಯಿತು. ಕಾಡು ಮುಚ್ಚಿ ದ ಬೆಟ್ಟ ಹ ತೀರಾ ದೊಡ್ಡ ತ್ಮದಲ್ಲವಾದರೂ ಏರಲು ಸಾಕಷ್ಟು ಶ್ರಮ ಕೊಡುವಷ್ಟು ಎತ್ತರವಾಗಿತ್ತು. ವೆಂಕಭಟ ನಿಗೆ ಸುಮಾರಾಗಿ ಮಧ್ಯ ವಯಸ್ಸು. ಆದರೂ “ಚಟುವಟಿಕೆ ಉಳಿದಿತ್ತು. ಚುಟು ಚುಟು ನಡೆಯುತ್ತಾ ಒತ ಕೈರಿಸಿಕೊಂಡ ಅಡಕೆಲೆಯ ರಸ ವನ್ನು ಆಗಾಗ ಉಗುಳುತ್ತಾ ಕಾಡಿನ ಮಧ್ಯೆ ಮೆಲ್ಲನೆ ಮೇಲೇರುವ ಹಾದಿಯಲ್ಲಿ ದತ್ತ ನನ್ನು ಕರೆದುಕೊಂಡು ಹೊರಟಿದ್ದ ಆತ. ವಾಗಾರ್ತಿಯ ಜನಜೀವನ, ಟ್‌ ೫ಬೆಳಿದಿದು, ಪ್‌ Be, ಸೇರುಗಾರರು ಮತ್ತು ತೋಟದ ಕೆಲಸಗಾರರು ಮಲೆ ನಾಡ ಮಳೆ-ಬೆಳ್ಳೆ ಅಡಿಕೆ ಬೇಯಿಸುವ, ಸಮ ಯದ ಚಟುವಟಿಕೆ ಮುಂತಾದವನ್ನು ಸ್ಥಾ ೫ಿರಸ್ಯವಾಗಿ ವಿವರಿಸುತ್ತಾ ಮೇಲೇರುತ್ತಿದ್ದ. ಆಮೇಲೆ ತನ್ನ ಜೀವನಚರಿತ್ರೆಗೆ ಬಂದ. ಬಡತನದಲ್ಲೇ ಹುಟ್ಟಿ ತಾಯಿ ಯಾರೋ ಸೆರೆಗಾರನ ಹಿಂದೆ ಓಡಿ ಹೋದದ್ದು, ಹುಚ್ಚು ಹಿಡಿದ ತಂದೆ ಕಾಡಿನಲ್ಲಿ ಹುಲಿ ಹಿಡಿದದ್ದು. ತಬ್ಬಲಿಯಾದ ರ ಮನೆಯ ಮಗುವಾಗಿ ಬೆಳೆದದು ಔ ಬ ಕೇಳಿಸಿಕೊಳ್ಳುತ್ತಿದ್ದರೂ ಸುತ್ತಮುತ್ತ ಒತ್ತಾಗಿ ಬೆಳೆದುನಿಂತ ಮರಗಳ ಸಮೂಹ ವೈಚಿತ್ರ್ಯ- ವೈವಿಧ್ಯ ನೋಡುತ್ತಾ ಬೆಳಗಿನ ತಂಪು ವಾತಾವನಣ ದಲ್ಲೂ ಏರಿಕೆಯಿಂದ ಎದುಸಿರಿಡುತ್ತಾ ಹೆಜ್ಜೆ ಕಿತ್ತಿ ಡುತ್ತಿದ್ದ. ಮೇಲೆ ಹೋಗುತ್ತಾ ಮರಗಳ ಸಾಂದ್ರತೆ ಕಡಿಮೆಯಾಗುತ್ತಾ ಬಂಡೆಗಳು ಜಾಸ್ತಿಯಾದವು. ಎಂಟೂವರೆಯ ಸುಮಾರಿಗೆ ಮುಕ್ಕಾಲು ಭಾಗ ದಷ್ಟು ಎತ್ತರ ಏರಿ ಏಳೆಂಟು ಗುಡಿಸ ಲುಗಳಿದ್ದ ಜಾಗಾಕ್ಕೆ ಬಂದರು. ಒಂದು 'ದೊಡ್ಡ ಬಂಡೆ ಗೋಡೆಯಂತೆ ನೆಟ್ಟಗೆ ಮೇಲೆದ್ದು ನಿಂತಿತ್ತು. ಅದಕ್ಕೆ ಹೊಂದಿಕೊಂಡಂತೆ ಮುಂದಿನ ಒಂದಿಷ್ಟು ಜಾಗಾವನ್ನು ಬಯಲು ಮಾಡಿಕೊಂಡು ಅಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಆ ಗುಡಿಸಲ ಗಳು ಕೂಡ ಕಿರೀಟದ ಹಾಗೆ ಚೂಪಾಗಿ ಮೇಲೆದ್ರಿ ದ್ರವ. ಕೌಪೀನ ಹಾಕಿಕೊಂಡು ಕವಸೆಯ ಸರ ಧರಿಸಿದ ಕರ್ರನೆಯ ಗಂಡಸರು ಗುಡಿಸಲ ಮುಂದೆ ಓಡಾಡುತ್ತಿದ್ದರು. ಇವರು ಹತ್ತಿರ ಬಂದುದನ್ನು ನೋಡಿ ಮೂರುನಾಲ್ಕು ಹುಡುಗರೂ ಅವರ ಹಿಂದೆ ಹೆಂಗಸರೂ ಹೊರಬಂದರು. ಆವರು ಸೊಂಟದ ವರೆಗೆ ಮಾತ್ರ ಬಟ್ಟೆ ಸುತ್ತಿಕೊಂಡಿದ್ದರು. ಒಬ್ಬಳು ಎತ್ತಿಕೊಂಡಿದ್ದ ಮಗು ಮೊಲೆ ಚೀಪುತ್ತಿತ್ತು. ವೆಂಕಭಟ್ಟ ಅವರೊಡನೆ ಏನೋ ಮಾತನಾಡಿದ. ಅವರ ಭಾಷೆ ದತ್ತನಿಗೆ ಏನೇನೂ ಅರ್ಥವಾಗಲಿಲ್ಲ. ವೆಂಕಭಟ್ಟನಿಗೇ ಪಾ ಯಶಃ ಅರ್ಧಂಬರ್ಧ ಅರ್ಥ ವಾಗಿರಬೇಕು. ದತ್ತ ಆ ಭಾಷೆಗೆ ಕಿವಿಗೊಟ್ಟ. ಅದರಲ್ಲೆಲ್ಲೂ ಅಲ್ಲೊಂದು ಇಲ್ಲೊಂದು ಮಾತು ಸ್ವಲ್ಪ ಸ್ವಲ್ಪ ಅರ್ಥಸ್ತರದ ಹತ್ತಿರಕ್ಕೆ ಬರುತ್ತಿತ್ತು. ೧೫೫ ಗ ಇಂ — ಸಂದರ್ಭ ದಲೂ ಇನಿ ಎಚ ಪ್ರತ್ಯೇಕ ಹ ಎರ ವೂರಿನಂ ಮ್ಯಾ ಪಾವು ಎ ಹ ನಿಯ ದಿನ ಅವರು ಒಬ ರೇ ಬೆಟ್ಟ, ಹತಿ “ಪಿ po ಅವೆ ಗಾಳ ಇ ಹೋದಿಐರು ಹ್‌ ದತ್ತನಿಗೆ ಅನುಮಾನ ಬರತೊಡಗಿತು. ಆ ನ ಬ ಪಾಪಿ, ಲೆ ಕಾಪಿ ಕಾಡು ಜನರ ಹೆಂಗಸರು ಅರೆಬಿತ್ತಲೆಯಾಗಿದರು. Ww ಗಿ ನಗರನಿಂದ ಬಂದ ಮನುಷ್ಯ ಅದರಿಂದ ವಿಚಲಿತನಾಗುವುದು ಸಹಜ. ಸದಾಶಿಫ ಯ್ಯನವರು ಹೊಸದಾಗಿ ಸೀತೆಯ ಸಹವಾಸ ಮಾಡಿದ ಮೇಲೆ ಈ ಕಾಡು ಜನರ ಗುಡಿಸಲಿನಲ್ಲಿ ಮತೆ; ಯಾವ ಹೆಂಗಸಿಗೆ ಮನಸೋತರೋ? ಎರಡು ದಿನ ಅಲ್ಲಿ ಕಳೆದರು ಅಂದ ಮೇಲೆ ಅಂ ಏನಾದರೂ ಪ್ರಸಂಗ ನಡೆದಿರಬಹುದು. ಅದ ಪ್ರತೀಕಾರವಾಗಿ ಆ ಗಂಡಸರು ಅವರ ಜೀವಕ್ಕೆ ಏನ ಅಪಾಯ ಮಾಡಿದರೋ? ಅವರ ಸೂಟ್‌ಕೇ ನೋಡಿದ್ದರೆ ಏನಾದರೂ ಸೂಚನೆ ದೊರೆಯಬಹು ದಾಗಿತ್ತೆನೋ. ಆದರೆ ಅದನ್ನು ನೋಡುತ್ತಾ ಕುಳಿ ತುಕೊಳ್ಳುವಷ್ಟು ಸಮಯ ಈಗ ಇರಲಿಲ್ಲ. ಪ್ರಾಯಶಃ ಅವರು ದಿನಚರಿಯನ್ನು ಬರೆದಿದ್ದರೂ ಬರೆದಿರಬಹುದು. ಗವಿ ನೋಡಿಕೊಂಡು ಬಂದರೆ ಅನಂತರ ಉಳಿಯುವ ಕೊನೆಯ ಸಾಕ್ಷ ವೆಂದರೆ ಆ ಸೂಟ್‌ಕೇಸ್‌ ಮಾತ್ರ ಎಂದು ಕಾಣುತ್ತೆ. ಅಲ್ಲಿಂದ ಮುಂದೆ: ಇನ್ನೂ ಸುಮಾರು ಅರ್ಥ ಲಿ ದೂರ ಏರಿ ಹೋದೆ ಮೇಲೆ ಪ್ರಾಚೀನ ಕಾಲ ದ ಗುಹೆಗಳ ಹತ್ತಿರ ಬಂದರು. ಅವು ತೆರೆದುಕೊಂಡಿವೆ ಎಂಬುದಕ್ಕೆ ಸಾಕ್ಷ್ಯವಾ ಕೊಂಡು ಕೆಳಗುರುಳಿದ ದೊಡ ಬಂ ಬೆ ಚೆ ಎ ೦ ತೆ ೧೫೬ ಕಸ್ತೂ ದೋ ಕಾಲದಲ್ಲಿ ಜಾರಿ ಬಂದು ಈ ಗವಿಗಳ ಬಾಗಿ ಲನ್ನು ಮುಚ್ಚಿದ್ದಿರಬಹುದಾದ ಈ ಬಂಡೆ ಮತ್ತೆ ಈಗ ಎಷ್ಟೋ ಕಾಲದನೆಂತರಇನ್ನೂ ಕೆಳಕ್ಕೆ ಜಾರಿ, ಈವರೆಗೆ ಕಾಪಾಡಿದ್ರ ವಿವರಗಳನ್ನು ಬಯಲಿಗೊ ಡ್ಡಿತ್ತು, ಸಾಕಷ್ಟು ಎತ್ತರವಾಗಿದ್ದ ಮೊದಲ ನೆಯ ಗವಿಯೊಳಗೆ ಅವ ವರಿಬ್ಬರೂ ಪ್ರವೇಶಿಸಿದರು. ಈಗಾಗಲೇ ಅಲ್ಲಿ ದೊರೆತಿದ್ದ ಅಸ್ಥಿ ಪಂಜರಗಳು ಹಾಗೂ ಶಿಲಾಯುಧಗಳನ್ನು ಜಿಲ್ಲೆಯ ವಸ್ತು ಸಂಗ್ರ ಹಾಲಕ್ಕೆ ಸಾಗಿಸಿದರು. ಪ್ರಾಯಶಃ ಸದಾಶಿವಯ ನವರೂ ಅಲ್ಲಿಗೆ ಹೋಗಿರಬಹುದೆ? ಗೊ: ಮೇಲೆ ಕೊರೆದಿದ್ದ ಬಿ ಬೇಟೆಯ ಚಿತ್ತ ಸು ಮಾತ್ರ ಉಳಿದಿದ್ದವು. ಗನಿ ಮೊದಲ ತಿಕವಾದದ್ದೂ ಅನಂತರದ್ದು ಎಂದು ಸ್ಪಷ್ಟವಾಗಿ ಗೊತ್ತಾ ಬು ಗವಿ ಗೋಡೆಯ ವೆ ಮೇಲೆ ಟಾರ್ಚಿನ ಬೆ ಬೇ ಕೆನ್ಫ ಚಿತ್ರಮಾಲಿಕೆ ಯಾವುದೋ ವನ್ನು ಹೇಳುತ್ತಿರುವಂತೆ ತೋರುತ್ತಿತ ಗವಿಯ ಒಳಗೆ ಹೋದ. ಮೇಲೆ ಎಷೊ ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದಿರಬಹುದಾ ಗವಿಮಾನವರ ಕಲ್ಪನೆಯನ್ನು ದತ್ತ ಡೆ ದಂ ತೊಡಗಿದ. ಸ್ವಲ್ಪ ಹೊತ್ತಿನ ಹಿಂದೆ 9) ತ J G | GL 2 6) 1 ( 4 ot ([ 1.3] ಬ ಬ ಎ ಸತ್ತಿಗೆ ಆ] ef ಲ 5 ಕ ನೋಡಿದ ಕಾಡು ಜನರು ಪ್ರಾಯಶಃ ಈ ಗಃ ಲ್ಲಿದ್ದ ಜನರ' ತಳಿಯವರೇ ಇರಬಹುದೇನೋ? ಪ್ರೊಫೆಸರರರಿಗೂ ಈ ಯೋಚನೆ ಬ ಅದೇ ಕಾರಣಕ್ಕೆ ಅವರ ನಡುವೆಯೆ ಜೀವನ ವಿಧಾನವನ್ನು ಅಧ್ಯಯನ ಸರರು ಅಲ್ಲಿಗೆ ಹೋದರೇನೋ ಎನ್ನಿಸಿತು. ಮೊದಲ ಗನಿಗಿಂತ ದೊಡ್ಡದಾಗಿತ್ತು. ಅಗಲ ಹಾಗೂ ಉದ್ರ-ಎರಡೂ ರಲ್ಲೂ. ವಿನ್ಯಾಸ ಸದಲ್ಲ ಬೂ ವ್ಯ ತ್ಲಾಸವಿತು ಸ್ವಲ್ಪ ದೂರ ಹೋಗಿ ಅಸ ನಂತರ ಕವಲಾಗಿ ಮುಂದೆ ಮತ್ತೆ ಸೇರಿತ್ತು. ಪ್ರಾಯಶಃ ಇದನ್ನು ಆಹಾರದ ಸಂಗ್ರಹಕ್ಕೆ ಉಪಯೋಗಿಸಿರಬಹುದೆಂದು ಊಹಿ ಸಲು ರಾ EE ಮಸೆದು ಒಂದೆ KO ೬ ಟ್‌ ೫; Col (೧ ಹನ ಆ Cr & gt: Saas Ty WT ದಂ ಸಗ ಯಾವುದೋ, ಭಾರವಾದ ವಸ್ತುವನ್ನು ಇಟ್ಟೂ ಇಟ್ಟೂ ಅಷ್ಟು ಜಾಗ ಕಲ್ಲು ತಗ್ಗು ಬಿದ್ದಿತ್ತು. ಪ್ರೊಫೆ ಸರು" ಈ ಅಂಶಗಳ ಬಗೆಗೆ ಏನು ಟಿಪ್ಪಣೆ ಮಾಡಿ ರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಕೊಂಡಿರುತ್ತಾರೋ, ಅವರ ನಿರ್ಜನ: ಏನೋ ಎಂದು ಯೋಚಿಸಿದ ದತ್ತ. ಹೋಗುತ್ತಾ ಹೋಗು ತ್ತಾ ಕಿರಿದಾದ ಒಂದು ಭಾಗದಲ್ಲಿ ಗವಿಯ ಮೇಲು ಭಾಗ ಕೂಡ ಇದೇ ರೀತಿ ಸವೆದಿತ್ತು. ಗಡುಸಾದ ಶಿರಸ್ತ್ರಾಣ ಅಥವಾ ಕೊಂಬಿನ ಪ್ರಾಣಿಯ ಕೊಂಬು ಉಜ್ಜಿ ಹೀಗಾಗಿರಬಹುದು. ಇದನ್ನೆಲ್ಲ. ಸೂಕ್ಷ್ಮ ವಾಗಿ ಗಮನಿಸುತ್ತಿರುವಾಗ ದತ್ತನಿಗೆ ಆಗಿನ ಜನ ಜೀವನದ ಕಲ್ಪನೆ ಮೂಡತೊಡಗಿತು. . ಅನಂತರ ಅವನ ಯೋಚನೆ ಇನ್ನೂ ಹಿಂದಕ್ಕೆ ಓಡಿ, ಮನುಷ್ಯ ಈ ಗವಿಯಲ್ಲಿ ಹ ಆರಂಭಿಸಿದ್ದಕ್ಕಿಂತ ಹಿಂದೆ ಪ್ರಾಣಿಗಳು ಕೂಡಾ ಏಕೆ ಇದ್ದಿರಬಾರದು ಎಂದು ಹಿಸಿತು. ಅವುಗಳ ಮೈಯುಜ್ಜಿನಿಂದ ಕೂಡ ಎಷ್ಟೋ ಗುರುತುಗಳು ಉಳಿದಿರಬಹುದು. ತಾನು ಗಮನಿಸಿದ ಅಂಶಗಳನ್ನು ವೆಂಕಭಟ್ಟನಿಗೂ ವಿವ ಸುತ್ತಾ ಉಪಯುಕ್ತ ಅನ್ನಿ ಸಿದ ಭಾಗಗಳ ಚಿತ್ರ ಬರೆದುಕೊಳ್ಳುತ್ತಾ ಅಥವಾ ಫಾ ಫ್ಲಾಷ್‌ ಫೋಟೊ ತೆಗೆದುಕೊಳ್ಳು: ತ್ತಾ ದತ್ತೆ. ಆ ಗುಹೆಯಲ್ಲಿ ಬಹ ಹೊತ್ತು ಕಳೆದ. ಅದರಿಂದ ಹೊರಬಂದಾಗ ಪ ರಿಗೇ ಆಶ್ಚರ್ಯವಾಯಿತು. ಗಂಟೆ ಹನ್ನೆರಡು ಮುಕ್ಕಾಲು ಆಗಿತ್ತು, ಹೊಟ್ಟೆ ಚುರುಗುಟ್ಟ ತೊಡಗಿತ್ತು. * ಹೊರಗೆ ಮರದ ನೆರಳಿನಲ್ಲಿ ಕೂತರು. ವೆಂಕಭಟ್ಟ ಹತ್ತಿರ ರುರಿಯಿಂದ ನೀರು "ತೆಗೆದುಕೊಂಡು ಬಂದ. ಕಡಬು ಚಟ್ನಿ ಈಗ ಕಾಡಿನ ನಡುವೆ ಹೆಚ್ಚು ರುಚಿ ಯಾಗಿದ್ದಕ್ಕೆ ಹೊಟ್ಟೆಯ ಹಸಿವೊಂದೇ ಕಾರಣವಲ್ಲ ಎಂದುಕೊಂಡರು ಇಬ್ಬರೂ. ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಂಡರೂ ಕೊನೆಯ ಗವಿಯೊಂ ದನ್ನು ನೋಡಿಕೊಂಡು ಕೆಳಗಿಳಿಯಲು ಪ್ರಾರಂಭಿ ಸೋಣ ಎಂದುಕೊಂಡರು. ಹೊಟೆ ಕೈಯ ಭಾರಕ್ಕೋ ಆಯಾಸಕ್ಕೋ ಮರದ. ನೆರಳ ತಂಪಿಗೋ ಬೇಗ ನಿದ್ರೆ ಬಂದುಬಿಟ್ಟಿತು. ೫ ಯಾವುದೋ ಭಯಂಕರ ಶಬ್ದ ಕೇಳಿ ಇಬ್ಬರಿಗೂ ಥಟ್ಟನೆ ಎಚ್ಚ [ರವಾಯಿತು. ಹತ್ತಿ ಕ್‌ ಬಂದಿದ್ದ ದೈ ತ್ಯಾ ಹದ್ದೊಂದು ಸ್ನ ಸ್ವಲ್ಪ ಹಾರಿ ಎದುರಿನ ಷು ನ ಮೇಲೆ ಕೊತು ಕ್ರೂರವಾದ ಕಣ್ಣುಗಳನ್ನು ಫಿ FOR OUTSTANDING EXPORT PERFORMANCE Corporation Bank are proud to have won thy: National Award of Certificate of Merit for Ong Export Performance during 1976-7 With a wide network of correspondents 0 over the world, we place at the disposal of , our customers banking facility of every king for exports, imports, and for any 1076197 exchange transactions, ] We have recently opened an Export and ( Import Information Cell to offer 8 complete ' range of up-to-date information and exper advice ೦೧ covering forward contracts. ಜ್ನ | Avail of our Diamond Cel’ 8 $67/106 ೪00%, ಸ್ತಿ Diamond Exports. ಮ್ನ J ೫ * ಒತ್ತ ಈ Corporation Bind Limited “xine | r ition ದ Regd. Office: Udupi N.N. Pal, Administrative Office: Mangalore Chairmaf ~_ ತಾ "CENTRAL FOREIGN EXCHANGE DEPARTMENY J 15. Mittal Chambers, Ist Floor, Nariman Point, Bombay-400 021 ru GRAM. CORNARI TEL: 233304, 230632 ; MELEX 11 3946 ೦೯೯೦ IN. 113368 CFEX WN ೧೫೮ ಆದರ ಕೂಗೇನೋ? ರ ಎ ಪ್ರಾಣಿ ಸಂಗ್ರಾಲಯದಲ್ಲೂ ನೋಡಿರಲಿಲ್ಲ. ವೆಂಕ — ಭಟ್ಟ ಒಂದು ಕಲ್ಲು ತೆಗೆದುಕೊಂಡು ಅದರ ಕಡೆಗೆ ಬೀಸುತ್ತಿದಂತೆಯೇ ಆದು ತನ್ನ ವಿಶಾಲವಾದ ರೆಕ್ಕೆ [6°] pe] pe ಗಳನ್ನು ರಿವ್ವನೆ ಬೀಸಿ ಸಶಬ್ದ ಹಾರಿ ಹೋಯಿತು: ಕಾಳ ಸ್ಪ. ಇಳತಷುಗದ್ದಾಗ ರ ಸವದ ಕತಿ ಣಿ ಪ ಮು ಮರನಿದ್ಧಯನ್ನು ಶಪಿಸಿಕೊಳ್ಳುತ್ತಾ, ಪ್ರತ್ಯಕ್ಷ ಮೃತ್ಯುವಿನೆದುರು ತಪ್ಪಿಸಿಕೊಂಡು ೧ ಎಪಿ — ಗಂಟೆ ನಾಲ್ಕರ ಹತ್ತಿರ ಬಂದಿತ್ತು. ನೇರವಾಗಿ ಇ ಎ ಇ ಅತೆ: _ pe) pe) ಮೂರನೆಯ ಗುಹೆಗೆ ಹೋದರು. ಅದು ಇವೆರಡ ನೌ ps) ಕ್ಲಿಂತ ಸ್ನಲ, ದೂರದಲ್ಲಿತ್ತು. "ಆ ಹದಿನ ಕೊಕು ಕ ವ, (> ಡಿ [a 3 - ಫಿ ಎಲ ಗ — ತಿ ದಾ ನೆನೆಸಿಕೊಂಡರೆ ಇನ್ನೂ ಭಯವಾಗುತ್ತೆ ಕಾಣೆ'ಎಂದ | ೨ ಹ — ವೆಂಕಭಟ್ಟ. ಇನ್ನೂ ಆದರ ಗುಂಗಿನಲ್ಲೇ ಇದ ದತ್ತ 8 ಮಾ ಎ ತ ಹ ತಾಲ) Pp ಆಗಲೇ ಗುಹೆಯ ಒಳಾವರಣದ ವಿವರಗಳನು ರ % ಬು ಎಳ ಬಿ ಣ್‌; ಹ ಏನೀನೋ ಗುರುತು ಹಾಕಿಕೊಳ್ಳುತ್ತಿದ್ದ. ನಿರ್ಜೀ ಕಾಕಾನ ಮಣ ಎಮಿ ನೌ ಲೆ ಕ ರಾ ಹು ವಾದ ಈ ಗುಹ ಆವನಲ್ಲಿ ಎಷ್ಟೆಲ್ಲಾ ಕೂತೂಹಲ ೫.4 400) 4 425 . 227 1 ,2ರರ 4 4222 1 ಎ೬೫ 4 ರ್ಣ ಛಾ ವಿಜೇತರಾದವರಿಗೆ “ಸ್ಪ ರ್ಧೆಯಲ್ಲಿ ಕೊಡುತ್ತ್ವಾರಂತೆ. ಅವರವರೇ ತೆಗೆದುಕೊಳ್ಳ ಬೇಕಂತೆ [೫ ಬಸಿಯನ್ನು ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ | ವನ್ನು ಮೂಡಿಸಿದ್ದು ನೋಡಿದರೆ ವೆಂಕಭಟ್ಟನಿಗೆ ನ ಆಶ್ಚರ್ಯ. ಆದರೆ ದತ್ತನ ಪಾಲಿಗೆ ನಿರ್ಜೀವ ಗುಹೆ ಅನ್ನಿಸುತ್ತಿರಲಿಲ್ಲ. ಅದರ ಅಂಗುಲ ಅಂಗುಲವೂ ತನ್ನದೇ ಆದ ಭಾಷೆಯಲ್ಲಿ ತಾನು ಆಶ್ರಯ ವಿತ್ತಿದ್ಧ ಜೀವರಾಶಿಗಳ ಗುಣ, ಸ್ವಭಾವ, ಚಹರೆ, ಚಟುವಟಿಕೆಗಳನ್ನು ಹೇಳತೊಡಗಿತ್ತು. ಅದನ್ನು ಕೇಳುವ ಕಿವಿ, ನೋಡುವ ಕಣ್ಣು , ಅರ್ಥ ಮಾಡಿ ಕೊಳ್ಳುವ ಹೃದಯ ಬೇಕಾಗಿತ್ತು. ಅಷ್ಟೆ. ಒಳಗೆ ಹೋಗುತ್ತಾ ಗವಿ ತಟಕ್ಕನೆ ಮುಗಿದು ಹೋಗಿತ್ತು. ಆದರೆ ಆ ಮುಗಿದ ರೀತಿ ಅಸ್ವಾಭಾವಿಕ ವಾಗಿತ್ತು. ಹೊಸದಾಗಿ ಜರುಗಿದ ಮಣ್ಣಿನ ರಾಶಿ ಗುಹೆಯನ್ನು ಅರ್ಧದಲ್ಲೇ ನಿಲ್ಲಿಸಿದಂತಿತ್ತು. ಪ್ರಾಯಶಃ ಈ ರಾಶಿಯ ಆಚೆಗೂ ಗವಿ ಇನ್ನೂ ಇರಬೇಕು. ಆ ಯೋಚನೆ ಬರುತ್ತಲೇ ದತ್ತ ವೆಂಕಭಟ್ಟನಿಗೆ ಹೇಳಿದ. ಅದು ಅವನಿಗೆ ಸರಿ ಎನ್ನಿ ಸಿತು. ಆದರೆ ದತ್ತನ ಉತ್ಸಾಹ ನೋಡಿದರೆ ಅದನ್ನು ಅಗೆದು ತೆಗೆದು ಮುಂದೆ ಏನಿದೆ ನೋಡುವ ಯೋ ಚನೆ ಇದ್ದಂತೆ ಕಾಣುತ್ತಿತ್ತು. ಅದು ತಮ್ಮಿಬ್ಬರಿಗೆ ಸಾಧ್ಯವೆ? ಇರುವುದು ಒಂದು ಸಲಿಕೆ. ಆದರೆ ದತ್ತ ಅಷ್ಟಕ್ಕೆ ಬಿಡುವ ಹಾಗೆ ಕಾಣಲಿಲ್ಲ. ಎಷ್ಟು ಗಾತ್ರದ ಮಣ್ಣು ಬಿದ್ದಿದೆಯೋ ಎಂದು ವೆಂಕಭಟ ತ್ಸಾಹಗೊಳಿಸಿದರೂ ಸಲ್ಪ ಪ ನೋಡೋಣ ಎಂದು ಸಲಿಕೆ ಇಸಿದುಕೊಂಡು ಅಗೆ 3 [ ಇ ಎ ಕಾ ದ್‌್‌ ಯಲು ಪ್ರಾರಂಬಿಸಿಯೇಬಿಟ್ಟ. ನಿರ್ವಾಹವಿಲ್ಲದೆ ಕಾ ತ ~ ವೆಂಕಭಟ್ಟ ತಾನು ಸಲಿಕೆ ಇಸಿದುಕೊಂಡು ಮಣ್ಣು ಎಳೆಯಲು ತೊಡಗಿದ. ಆದು ಅವನಿಗೆ ಅಭ್ಯಾಸವಿಲ್ಲದ ಕೆಲಸ. ಸ್ವಲ್ಪ ಹೊತ್ತಿಗೆಲ್ಲಾ ಕೈಗಳು ಬೊಬ್ಬೆ ಬಂದವು, ದತ್ತ ಹೇಳಿದ: ಸಲಿಕೆಯ ಕಾವನ್ನು ಬಿಗಿಯಾಗಿ ಹಿಡಿದು ಕೊಂಡರೆ ಹಾಗೇ. ಇಲ್ಲಿ ನೋಡಿ, ಹೀಗೆ ಸಡಿಲ ಹಿಡಿಯಬೇಕು ಎಂದು ತಾನು ಮಣ್ಣು ಎಳೆದು ತೋರಿಸಿದ. ಸ್ಪಲ್ಪಹೊತ್ತಿಗೆ ಒಂದು ಕಿಂಡಿ ಬಿತ್ತು ವ್‌ pe ದತ್ತ ಸಂತೋಷದಿಂದ ಕೂಗಿದ. ಸಲಿಕೆಯ ಕಚಿನ ಚ ಣ್‌ ಶ್ಶಿಗ ಲಾಲ ಪ್ರತಿಧ್ವನಿಯ ಜೊತೆಗೆ ಆವನ ಕೂಗು ಪ್ರತಿಧ್ವನಿ "ಬೇಗ ಬೇಗ ತೆಗೀರಿ. ಆ ಕಡೆ ಏನಿದೆ ನೋಡೋಣ” ವೆಂಕಭಟ್ಟ ಮಣ್ಣು ಕಲ್ಲು ಎಳೆಯುತ್ತಾ ಗವಿಯ ನ್‌ 7 ಭಾವ ಪರಿವಶತೆಯ ಕ್ಷಣಗಳು "9 ಓರಿಯಂಟಲ್‌ ಬುಕೆ ಮತ್ತು ನಂದಿ ಡೈಮೆಂಡ್‌ ಸುಗಂಧದ ಕಡ್ಡಿಗಳು 45 ನಿಮಿಷಗಳ ಕಾಲ ಉರಿಯುತ್ತವೆ. ಅದರ ಪರಿಮಳ ಕನಿಷ್ಠ 3 ಗಂಟಿ | ಹೆಚ್ಚು ಕಾಲ ಉಳಿಯುತ್ತದೆ. ಮತ್ತೊಂದು ವೈಶಿಷ್ಯ ವೆಂದರೆ, ಓಂಯಂಟಲ್‌ ಬುಳೆ ಮತ್ತು ನೆಂದಿ ಕ್ಕೆ ಮಂಡ್‌ ಸುಗಂಧ ಕಠ್ಮಿಗಳು ಉಂದು ಹೋರ" ಎಷ್ಟೋ ಹೊತ್ತಿನ ನಂತರವೂ ಕನಿಷ್ಠ 3 ಗಂಟಿಗಳ ಹೆತ್ಕು ಕಾಲ ಅದರ ಸುವಾಸನೆ ತಡೆದಿರುತ್ತ ದೆ. ಮುಂದಿನ pe ಸೀವು ಸುಗಂಠದ ಊರು ಬತ್ತಿ 'ಕೊಳ್ಳುವಾಗ, ಇತರ ಅನೇಕ ಣ್ಣ ಕಡ್ಮಿಗಳಿಗಿಂತ ಹೆಚು 'ರಾಳಕೆ ಬರುವ ~ ಬಳೆ ಮುತ್ತು ನಂರಿ HTD ಬಿಪಿ ಕಯ್ಯ ಸ ್ರರಗ್ಸ್‌ ಯ ನಂದಿ ಎಕ್ಸ್‌ ಪೋರ್ಟ್‌ ಹೌಸ್‌ 183, ನಗರ್ತ ಪೇಟೆ ಫೋಸ್ಟ್‌ ಬಾಕ್ಸ್‌ ನು. 6586 ಬೆಂಗಳೂರು 560 002 BVA §&A 78 ಬಾಯಿ ತೆರೆದುಕೊಳ್ಳುವಾಗ, ನೀರಿನೊಳಗೆ ಸಿಡಿ ಮದು ಸಿಡಿದಂಥ ಸದು ಕೇಳಿ ಒಂದೇ ಸಲ ಕತ್ತಲು ಮುಚಿ ಕೊಂಡಿತು. ಏನೆಂದು ತಿರುಗಿ ನೋಡಿದಾಗ ವರು ಬಂದ ದಾರಿಯಲ್ಲಿ ಮಣ್ಣು ಕುಸಿದು ಮುಚ್ಚಿ ಡಿತ್ತು. ದತ್ತ ಟಾರ್ಚ್‌ ಆ ಕಡೆ ತಿರುಗಿಸಿ "ಡಿದ. ಹಸಿ ಮಣ್ಣು ಕಲ್ಲುಗಳ ರಾಶಿಯೊಂದು ™ G [9 Oo ಈ) 9k < pd ಹಲ್ಲು ಕಿಸಿಯುತ್ತಾ ಅವರು ಬಂದ ದಾರಿಯನ್ನು ಪೂರ್ತಿ ಮುಚ್ಚಿ ತ್ತು. ಒಂದು ಕ್ಷಣದಲ್ಲಿ ಅವನಿಗೆ 4 ಸನ್ನಿವೇಶ ಏನೆಂದು ಅರ್ಥವಾಯಿತು.ಗವಿ ಮುಂದಿನ ಬಾಗಿಲನ್ನು ತೆರೆದಿತ್ತು. ಆದರೆ ಬಂದ ಬಾಗಿಲನ್ನು ಮುಚ್ಚಿತ್ತು. ಅವರು ಅದರಲ್ಲಿ ಸೆರೆಯಾಗಿದ್ದರು. ವೆಂಕಭಟ ಶನ ಮಂದ ಬುದ್ಧಿ ಗೂ ಕೂಡ ಹೊಳೆ ಯುವಷ್ಟು ಸರಳವಾದ ಸಂಗತಿ ಅದಾಗಿದ್ದರಿಂದ ಅವನು, `ಏನು ರಾಯ್ರೆ, ನಮ್ಮ ಜೀವಂತ ಸಮಾಧಿ ಆಯ್ತಂತೆ ಕಾಂಬು?' ಎಂದ ಗಾಬರಿ ತುಂಬಿದ ಧ್ವನಿ ಯಲ್ಲಿ. ದತ್ತ ಅಧೀರನಾಗದೆ, "ಹೇದರಬೇಡಿ ಭಟ್ಟರೆ, ಜಾಸ್ತಿ ಮಣ್ಣೇನೂ ಬಿದ್ದಿಲ್ಲ. ಐದು . ನಿಮಿಷದಲ್ಲಿ ತೆಗೆದು ಗುಹೆಯಿಂದ ಹೊರಗೆ ಹೋಗಬಹುದು. ಮೊದಲು ಈ ಕಡೆ ಏನಿದೆ ಅಂತ ನೋಡಿಕೊಂಡು ಹೋಗಿಬಿಡೋಣ?' ಎಂದ. ವೆಂಕಭಟ್ಟನ ಕೈ ಗಡ ಗಡ ನಡುಗುತ್ತಿತ್ತು. ದತ್ತ ನೇ ಅವನನ್ನು ಹಿಡಿದುಕೊಂಡು ಮುಂದೆ ಕರೆದು ಕೊಂಡು ಹೋದ. ಸ್ವಲ್ಪ ದೂರ ಹೋದ ಗವಿ ಎಡಕ್ಕೆ ತಿರುಗಿಕೊಂಡಿತ್ತು. ಇಬ್ಬರೂ ತಿರುಗುತ್ತಿ ದಂತೆಯೇ ಯಾರೋ ಕೂತಿರುವುದು : ನೋಡಿ ಧಕ್ಕನೆ ಬೆಚ್ಚಿ ನಿಂತರು. . ಭಟ್ಟ ಶ್ರ "ರಾಯ್ರೆ* ಎಂದು ಕುಸಿಯತೊಡಗಿದ, ದತ್ತನ' ಧೈರ್ಯವೂ ಕುಸಿಯ ತೊಡಗಿತು. ಬೆಳಕನ್ನು ಸರಿಯಾಗಿ ಬಿಟ್ಟು ನೋಡಿದ. ಪ್ರೊಫೆಸರ್‌ ಸದಾಶಿವಯ್ಯನವರು, ಗೋಡೆಗೊರಗಿ ಕೂತಿದ್ದರು. ಭಟ್ಟನನ್ನು ಎಳೆದುಕೊಂಡು ದತ್ತ ನಾಲ್ಕು ಹೆಜ್ಜೆ ಮುಂದೆ ಹೋದ, ಸದಾಶಿವಯ್ಯನವರು ಸತ್ತಿದ್ದರು. ಅವರ ದೇಹಕೊಂಚ ಕುಗ್ಗಿತ್ತು. ಆದರೆ ಹೊರ ರೂಪದಲ್ಲಿ ಹೆಚ್ಚಿನ ಬದಲಾವಣೆಯಾಗಿರಲಿಲ್ಲ. ವಾಸನೆ ಕೂಡ ಬಂದಿರಲಿಲ್ಲ. ' ಗುಹೆಯ “ಯಾವು ದೋ ಗುಣ ಅವರ ದೇಹವನ್ನು ಕೆಡದಂತೆ ಕಾಯ್ದಿ ರಿಸಿತ್ತು. ಮಣ್ಣು ಕುಸಿದು ದಾರಿ ಮುಚ್ಚಿ ತಾವು ಗುಹೆಯಲ್ಲಿ ಸಿಕ್ಕಿಹಾಕಿಕೊಂಡೆವೆಂಬ ಹೆದರಿಕೆಯಿಂ ದಲೇ ಅವರು ಹೃದಯಾಘಾತ ಹೊಂದಿ ಸತ್ತ ಹಾಗೆ ಕಾಣುತ್ತಿತ್ತು. ಏಕೆಂದರೆ ಕುಸಿದು ಬಿದ್ದ ಬಿದ್ದ ಮಣ್ಣಿನ ರಾಶಿಯನ್ನು ಬಯಲು ಮಾಡಲು ಆಎರು ಯಾವುದೇ ರೀತಿಯ ಪ್ರಯತ್ನವನ್ನೂ ಮಾಡಿದಂತೆ ಕಂಡಿರಲಿಲ್ಲ. ಅವರ ಪಕ್ಕದಲ್ಲಿ ನಂದಿ ಹೋದ ಟಾರ್ಚ್‌, ಕ್ಯಾಮರಾ, ಟಿಪ್ಪಣೆ ಪುಸ್ತಕ ಕೈಚೀಲ-ಎಲ್ಲಾ ಇದ್ದವು. ನೋಡಿದರೆ ಬಹಳ ಶ್ರಮದ ಕೆಲಸದ ನಂತರ ವಿಶ್ರಮಿಸಲು ಗೋಡೆಗೊರಗಿ ಕೂತಿದ್ದಾರೇನೋ ಎಂಬಂತೆ ಕಾಣುತ್ತಿತ್ತು. ಆದರೆ ಅವರು ಶಾಶ್ವತ ವಿಶ್ರಾಂತಿ ಅರಸಿ ಹೋಗಿದ್ದರು. ಅಲ್ಲಿ, ಮೃತ್ಯುವಿನೆದುರು ಹೆಚ್ಚು ಹೊತ್ತು ನಿಲ್ಲುವ... ಧೈರ್ಯ ಇಬ್ಬರಲ್ಲೂ ಉಳಿದಿರ ಲಿಲ್ಲ. ಮೊದಲ ದಾರಿಗೆ ಹಿಂತಿರುಗಿ ಎದುರಾದ ಮಣ್ಣಿನ ರಾಶಿಯನ್ನು ಸಲಿಕೆಯಿಂದ ಎಳೆಯತೊಡ ಗಿದರು. ಐದು ನಿಮಿಷವಲ್ಲ ಹತ್ತು ನಿಮಿಷವಾ ದರೂ ಮುಗಿಯಲಿಲ್ಲ. ಇಬ್ಬರೂ ಅಧೀರರಾಗತೊ ಡಗಿದರು. ಒಬ್ಬರಾದ ಮೇಲೊಬ್ಬರಂತೆ ಮಣ್ಣು ಎಳೆದರು. ಇಬ್ಬರ ಕೈಗಳು ಸೋತು ಬಿದ್ದವು." ಮಾತನಾಡುವ ಧೈರ್ಯವಾಗಲಿ,. ಚೇತನವಾಗಲಿ ಇಬ್ಬರಿಗೂ. ಉಳಿದಿರಲಿಲ್ಲ. ಸ್ವಲ್ಪ ಹೊತ್ತು ದಿಕ್ಕು ತೋಚದೆ ಸುಮ್ಮನೆ ಕೂತರು. ಮತ್ತೆ ದತ್ತ ಎದ್ದ. ನಿಧಾನವಾಗಿ ಲೆಕ್ಕಾಚಾರ ಹಾಕಿಕೊಂಡು ಸಲಿಕೆಯಿಂದ ಮಣ್ಣು ಎಳೆಯತೊಡಗಿದ; ವೆಂಕೆಭಟ್ಟ ಕ ಬೆಳಕು ಬಿಡುತ್ತಿದ್ದ. ಮುಂದಿನ ` ನಿಮಿಷದಲ್ಲಿ ತಣ್ಣನೆಯ ಗಾಳಿ-ಬೆಳಕು ಒಳಗೆ ನುಗ್ಗಿದವು. ಇಬ್ಬರಿಗೂ ಜೀವ ಬಂತು. ದಾರಿ ಕ್ಷಣ ಕ್ಷಣಕ್ಕೆ ಅಗಲವಾಯಿತು. ಅದ ರಲ್ಲಿ ತೂರಿಕೊಂಡು ಹೊರಗೆ ಹಾರಿದರು. ಕಾಲಲ್ಲಿ ಶಕ್ತಿ ಇಲ್ಲದಿದ್ದರೂ ಹೊರಗೆ ಓಡಿ ಬಂದರು. ಒಬ್ಬರ ಮುಖವನೊಬ್ಬರು ನೋಡಿಕೊಂಡರು. ಮೃತ್ಕು ವಿನೊಡನೆ ಕೈ ಕುಲುಕಿ ಬಂದವರಂತೆ ಇಬ್ಬರೂ ಬಿಳಿಚಿಕೊಂಡಿದ್ದರು. ಸ್ವಲ್ಪ ಹೊತ್ತು ಸುಧಾರಿಸಿ ಕೊಂಡು, ಅನಂತರ ಕತ್ತಲಾಗುವ ಒಳಗೆ ತಳ ಸೇರ ಬೇಕಲ್ಲಾ ಎಂಬ ತಳ್ಳಂಕದಲ್ಲಿ ಸರಸರ ಕೆಳಗಿಳಿಯ ತೊಡಗಿದರು. Rf po aK ಧೆ | ಹುಳ್ಳದ ಮೊದಲ ಮೂರು ವರ್ಷಗಳು ಮಗುವಿನ ಹಿಕ ಮತ್ತು ಬೌದ್ದಿಕ ಬೆಳವಣಿಗೆಗೆ ಅತ್ಯಂತ 7117227... ಭತ ತೆ NN ಮಹಿಳೆಯರಿಗೆ ಜಯ ಯು ಪ್ರಮುಖವಾದ ಕಾಲ, ಈ ಅವಧಿಯಲ್ಲಿ ನೀವು ಐಯುಡಿ ಮತ್ತು | ಮಗುವನ್ನು ಅತ್ಯಂತ ಕಾಳಜಿಯಿಂದ ಮತ್ತು ಮಾತ್ರೆಗಳು y, ಬ್ರೀತಿಯಿಂದ ಸಾಕಬೇಕು, ಈ ಅವ೦ಯಲ್ಲಿ ಗಂಡಸರಿಗೆ y ಮತ್ತೊಂದು ಮಗುವನ್ನು ಹೊಂದಿ ಈ ಮಗುವಿಗೆ ನಿರೋಧ್‌ ್ಯ ನಿಮ್ಮ ಬ್ರೀ ತ್ಕಾರರಗಳ ಕೊರತೆಯುಂಟು ಮಾಡ 1 ಬೀಡಿ, ಎರಡು ಮಕ್ಕಳ ನಡುವೆ ಮೂರು ವರ್ಷ ಡೆ ಗಳ ಅಂತರ ಇಡುವುದು ತಾಯಿಯ ಆರೋಗ್ಯದ ah ರಕ್ಷಣೆಯ ರೃಜ್ಠಿ ಏಂಂರಲೂ ಅಗತ್ಯ, 2 ದೆ ಉತ ಮಾರ್ಗರರ್ಶನ ಮತ್ತು ಸೇವೆಗೆ ಡೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ | | 267-21 © ಟೋ ಲ್‌ಉ್ಸ೪್ಳ್‌ೇೀಯ್ದ್ಯ ಯುು್ಯಮುು davp 78/160 1 4a ಯ ತ ವಸ ನಿಗಿ ನಿಗಿ ಹೊಳೆಯುವ ಒಡವೆಗಳು, ಲೆತಲೆ ತುಂಬ ಅರಳಿದ ಮಲ್ಲಿಗೆಯ ಮಾಲೆ, ಹೊಸ ಹೆಸಿರುಬಣ್ಣದ ಜರತಾರಿ ಆಂಚಿನ ರೇಶ್ಮೆಸೀರೆ- ಯುಟ್ಟು. ಕನ್ನಡಿಯಲ್ಲಿ ಮುಖ ಸಂಭ್ರಮಪಡುತ್ತಿ ದಾಗ ಪಾಠಜ್ಜಿ ಕೊಂಡು ಬಂದರು. ಬ “ಇನ್ನೂ ನಿನ್ನ” ಅಲಂಕಾರ ಗೌರಿ ಪೂಜೆಗೆ ಹೊತ್ತಾಯ್ತು, ನಡಿ.” ಹಿರಿ ಮುತ್ತೆ ದೆಯೊಬ್ಬರು ಬಿಳಿ ರೇಷ್ಮೆ ಸೀರೆಯನ್ನು ಮೇಲ ಹೊದಿಕೆಯಾಗಿ ಹೊದ್ದಿಸಿದೆರು: ಬಿಳೀ ನ ಕುಂಕುಮದ ಕೆಂಪಿನಂಚು.. “ಅಂಚಿನಲ್ಲಿ ಜರತಾರಿಯ ಕುಚ್ಚುಗಳು.. “ಸೀರೆಯನ್ನು ಸರಿಪಡಿಸಿಕೊಳ್ಳು ತ್ತಾ ನಾನು ದೇವರ ಕೋಣೆಗೆ ಬಂದೆ. ಆ ಪುಟ್ಟ ಕೋ- ಣೆಯ ಮೂಲೆಯಲ್ಲಿ ಕರಿಮರದ ಮಂದಾಸನವಿತ್ತು. “ಅದರೊಳಗೆ ಬೆಳ್ಳಿಯ ಪೆಟ್ಟಿಗೆಯಲ್ಲಿ ಪುಟ್ಟ ಮಂಗಳಗೌರಿಯ .:ಮಂಟ ಪದ ನೋಡಿಕೊಂಡು ನನ್ನನ್ನು ಹುಡುಕಿ ಮುಗೀಲೆ ಲಿಲ್ವೇನೆ? ವಿಗ್ರಹ WSS ಸುತ್ತ ಆರ್ಯಾಂಬ ಪಟ್ಟಾಭಿ ನಾಲ್ಕೈದು ದೇವರ ಪಟಗಳು... “ಇನ್ನು ನಾಲ್ಕಾರು ದೇವರ ಬೆಳ್ಳಿಯ ವಿಗ್ರಹಗಳಿದ್ದವು. ಮಂಟಪದ ಮುಂದುಗಡೆ ನಾಲ್ಕಾರು ಕಟ್ಟೆ ಗಳಲ್ಲಿಪ್ಪ ಪೂಜಾ ಸಾಮ- ಗ್ರಿಗಳನ್ನು ಅಚ್ಚು ಕಟಾ ಗಿ ಜೋಡಿಸ ಲಾಗಿತ್ತು. ಬೆಳ್ಳಿ ಯ ತಟ್ಟೆ ಯಲ್ಲಿ ಅರಿಶಿನ, ಕುಂಕುಮದ ಬಟ್ಟಲು ಗಳು. *ಬೆಳಿ ಕೈಯ ಬುಟ್ಟಿಯ ತುಂಬ ಬಣ್ಣ ಬಣ್ಣದ: ಬಿಡಿ ಹೂಗಳು.. ವನ್ನೂ ನೋಡಿದೆ. ಹಣ್ಣು ಕಾಯಿ, ಎಲೆ, ಅಡಿಕೆ.. ಊದುಬತ್ತಿ. “ಮಂಟಪ ದ ಬಲಭಾಗದಲ್ಲಿ ಉರಿ ಯುವ ನೆಂದಾದೀಪ:.-ಕರಿಮರದ ಮ ಮೇಲೆ: ಕುಳಿತುಕೊಂಡೆ ಪಾತಜ್ಜಿ ನನಗೆ ಶಾಸೆ ಕ್ತವಾದ ರೀತಿಯಲ್ಲಿ ಗೌರಿಪೂಜೆ ಸೂ ಹೇಳಿಕೊಡಲು ನನ್ನ ಪ ಪಕ್ಕದಲ್ಲೇ ಕುಳಿತುಕೊಂಡರು. ೧೬೨ “ನಾನು ಸಂಭ್ರಮದಿಂದ ಎಲ್ಲ ಬಕ್‌ ಪಾತಜ್ಜಿ ಎಂಬತ್ತು ವೆರ್ಷದ ಹಿರಿ ಮುತ್ತೈದೆ... ನೆಮ್ಮಮ್ಮೆನ ಕಡೆಯ. ಸಮೀಪ ಬಂಧು. ಆಕೆಯನ್ನೊಮ್ಮೆ ಕುತೂಹಲದಿಂದ ಗಮನಿಸಿದೆ... ಆಕೆಯದು ನೋಡಿದವರಿಗೆ ಗೌರವೆ, ಭಕ್ತಿ ಮೂಡಿ ಸುವಂತಹ ವೈಕ್ತಿತ್ವ...ಆ ಇಳಿವಯಸ್ಸಿನಲ್ಲೂ ಎಳೆ ಮಗುವಿಗಿರುವಂತಹ ದುಂಡಾದ ಮುಗ್ದ . ಮುಖ, ಕೆನ್ನೆ ತುಂಬಾ ಅರಿಶಿನ ಹಣೆಯ ಮೇಲೆ ' ಅಗಲವಾದ ಅಡ್ಡ ಕುಂಕುಮೆ...ಹತ್ತಿಯಂತೆ ಬಿಳು 4 ತಲೆಗೂದಲೂ ಮುಚ್ಚುವಂತೆ ಮುಡಿದಿದ್ದ ಹೊವಿನ ದಂಡೆ...ಮೈ ತುಂಬ ಧರ್ಮಾವರದ ಸೆರೆಗು...ಎರೆಡು ಕೈಗಳಲ್ಲೂ ರುಣಗುಟ್ಟುವೆ ಕೆಂಪು ಹಸಿರು ಗಾಜಿನೆ ಬಳೆಗಳು, ಕಾಲಂದುಗೆ... ನಿರ್ಜೀವವಾದ ಬೆಳ್ಳಿಯ ಗೌರಿಯ ವಿಗ್ರಹಕ್ಕೆ ಪೂಜಿಸುವ ಬದಲು ಜೀವಂತ ಪಾತಜ್ಜಿಯನ್ನೇ | ಕೊರಿಸಿ ಪೂಜೆ ಮಾಡುವೆ ಆಸೆ ಯಾಯಿತು ನನಗೆ. ಪಾತಜ್ಜಿ ಅಪ್ಪಣೆ ಕೊಡಿಸಿದರು. “ಗೌರಿ ಪೂಜೆಯನ್ನು ' ತುಂಬ ` ಶ್ರದ್ಧೆಯಿಂದ, ಭಕ್ತಿಯಿಂದ ಮಾಡಬೇಕು. ನಿನ್ನನ್ನು ಧಾರೆಯ ಮಂಟಪಕ್ಕೆ' ಕರೆದುಕೊಂಡು ಹೋಗುವವರೆಗೂ ಪೂಜೆ ಮಾಡ್ತಿರಬೇಕು. ಪೂಜಾವಿಧಾನವನ್ನು ನಾನು ಹೇಳಿಕೊಡ್ತೀನಿ...ನಿಧಾನವಾಗಿ ಮಾಡು...” ಹೆಂಗಸರೆಲ್ಲ ನನ್ನನ್ನು ಮುತ್ತಿಕೊಂಡರು. . "ವಧುವಿನ ಉಡುಪಿನಲ್ಲಿ ನೀನಿವತ್ತು ತುಂಬ ಚೆನ್ನಾಗಿ ಕಾಣಿಸ್ತಿದೀಯ...” “ಸೀರೆ ಸೊಗಸಾಗಿದೆ ಕಣೆ. ನಿನಗೆ ಈ ಹಸಿರು ಬಣ್ಣ ಚೆನ್ನಾಗಿ ಒಪ್ಪತ್ತೆ.” “ಗೌರಮ್ಮನ್ನ ಏನು ಕೊಡು ಅಂತ ಬೇಡ್ಕೋ ತೀಯೇ ?” “ಅವಳಿಗೆ ಏನು ತಾನೆ ಕೆಡಿಮೆಯಾಗಿದೆ? ಮು- ತ್ತೈದೆ ಭಾಗ್ಯ ಕೊಡು ತಾಯಿ ಅಂತ ಬೇಡ್ಕೊಂಡ್ರೆ Ta) NN RT ಅನುಗುಣವಾದ ಮಾತ ಲ ಗಾಗ ನ ನ್ನಾಡಿ ಎಳೆಯರ ಬಾಯನ್ನು ಮುಚ್ಚಿಸಿದರು. pe ದಾರ್‌ “ಹುಂ---ದೀಪ, ಊದುಬತ್ತಿ ಹಚ್ಚಿ ಪೂಜೆಗೆ ಹಾ ಧಾರೆ ಮಂಟಪದಲ್ಲಿ ಮಂಗಳವಾದ್ಯದ ಸದು. ಕ್ಕಿರಿದು ತುಂಬಿದ್ದ ಜನರ ಮಾತು. ಮಾಡಲು ಏನು ಹೊಸ ಸೀರೆಗಳನ್ನುಟ್ಟು ನಿಮದಿಂದ ಓಡಾಡುವ ಹೆಂಗಸರು...ಕುಣಿದು ಗುಂಪು. ಫಳ ಮಗುವೊಂದರ ಆಕ್ರಂದನವೂ ಕೇಳಿಸು Cs ೧% ೬ 21 Lp ಕ್ತಿ ಈ [3 00 CL [0] 2ಕ್ಕೆ oO > QC ನ “ಉಲ Cl 4... ೬ ಲ Co dL kT el 4 pl [ಈ € ₹[ 6. ಆ ಗ ತ್ತಿ ಕುಂಕುಮ ಅರಿಶಿನ...ಚಂದ್ರದಿಂದ ಕೈ ಬೆರಳುಗಳು ಗೌರಮ್ಮನನ್ನು ಪೂಜಿಸುತ್ತಿದವು...... ಹ ಷಡ ಬಿ pe) ಕ್ರಮೇಣ ಚಪ್ಪರದಲ್ಲಿ ಆಗುತ್ತಿದ ಮಾ ey ತಾಗ < ಶ್ರಿ ಇನಿ. A ತ್‌ ಕೇಳಿಸದಂತಾಯ್ತು ...ನೆನಪ್ಪಗಳ ಪ್ರವಾಹದ ಅ, pe) — CRE ನಾನು ತಂದೆತಾಯಿಯ ಮಗಳು. “ನಾಲ್ಕು ು ಭ್ಯಾಸ ಮುಗಿದ ಕೂಡಲೆ ಮನೆಯಲ್ಲಿ ನನ್ನ ಮದು ವೆಯ ಪ್ರಸ್ತಾಪ ಬಂತು. “ಇನ್ನೂ ಚಿಕ್ಕ ವಯಸ್ಸು...ಓದಲಿ” ಅಪ್ಪ, ಪ್ರೋತ್ಸಾಹಿಸಿದರು. ಪಧವೀಧರಳಾದ ನನ್ನ ಮದುವೆಗೆ ಅಪ್ಪ ಒಂದೆ ರಡು ಕಡೆ ಪ್ರಯತ್ನಪಟ್ಟಿದ್ದರೂ ಅದರ ಬಗ್ಗೆ ನಾನು ತುಂಬ ಉದಾಸೀನಳಾಗಿದ್ದೆ. ಮದುವೆ ಮಾಡಿಕೊಳ್ಳುವುದೇ ಇಲ್ಲವೆಂದು ಹೇಳುತ್ತಿದ್ದರೂ ಮದುವೆ, ಗಂಡ, ಮನೆ, ಸಂಸಾರ ಎಂದೆಲ್ಲಾ ಹಗಲು ಕನಸು ಕಾಣುವುದನ್ನು ಸಂಪೂರ್ಣವಾಗಿ ನಿಲ್ಲಿಸಿರ ಅಂದು ಆನಂದನನ್ನು ಭೇಟಿಯಾದ ಸಂಜೆ ಚೆನ್ನಾಗಿ ನನ್ನ ನೆನಪಿಪಿನಲ್ಲಿದೆ. ಮನೆಯಲ್ಲಿ ಬೇಸರ ವೆಂದು. ಒಂಟಿತನದ ಬೇಸರವನ್ನು ನೀಗಿಕೊಳ್ಳಲು ಸಮುದ್ರದ ತೀರಕ್ಕೆ ಹೋದೆ. ಮರಳಿನ ಗುಡ್ಡದ ಮೇಲೆ ಕುಳಿತು ಅಲೆಗಳ ಉರುಳಾಟವನ್ನು ತನ್ಮಯ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಳಾಗಿ ನೋಡಿದೆ. ಸೂರ್ಯ ಮುಳುಗಿದ ಮೇಲೆ ಅಲೆಗಳ ಬಡಿದಾಟ ಹೆಚ್ಚಾ ಯಿತು. ಯಾವ ಒಂದು ಮೋಡದ ತುಂಡಾಗಲಿ ಗಾಳಿಯ ಬಡಿತವಾಗಲಿ ಶುಭ್ರವಾದ ಬಿಳಿಯ ಆಕಾಶದ ಮೌನವಾಗಲಿ ಸಮುದ್ರದ ಸೌಂದರ್ಯವನ್ನು ನಾಶಗೊಳಿಸಲಿಲ್ಲ. ಹೆಣ್ಣು ಗಂಡುಗಳು ಜೋಡಿ ಹ ಶಿ ದರು ಜೋಡಿಯಾಗಿ ವಿಷರಿಸುತ್ತಿದರು. wd ಇ pe ~ pe) “ಎವ ಮದುವೆ. ..ಹೌದು. ನಾನೇಕೆ ಮದುವೆಯಾಗ ಎರಿ ಎನಿ ಭೆ ಅಧೆ ಫಿ ಬಾರದು? ಮದುವೆಯಾದರೆ ಒಂಟಿತನದ ಬೇಸರ ಕ mn ಎ ಮಾಯವಾಗಬಹುದು... ಚಪ್ಪರ...ಮಂಗಳವಾದ್ಯ *--ಹೊಸ ಸೀರೆ...ನನ್ನತ್ತ ಪ್ರೇಮನೋಟ ಬೀರುವ ಸುಂದರ ಯುವಕ...ನಾನು ಹಗಲುಗನಸು ಕಾಣು ಮನೆಯೊಳಗೆ ಬಂದೆ. ಹಜಾರದಲ್ಲಿ ಅಣ್ಣ ದರ ಪರುಣನೆ ೧ ವ ಸ್‌ pe ಪು ಸುಂದರ ತರುಣನೊಬ್ಬನ ಪಕ್ಕದಲ್ಲಿ ಕುಳಿತು ಆತ್ಮೀ ---“ ಇಂಜನೀಯರ್‌ ಆಗಿ ದಾನೆ. ನಮ್ಮೂರಿಗೆ ವರ್ಗವಾಗಿ ತಿಂಗಳಾಯಿತು. ನಾವಿಬ್ಬರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು...” ಸಂಕೋಚ ಬದಿಗಿಟ್ಟು ತಲೆ ಎತ್ತಿ ನೋಡಿದೆ... ಆನಂದ! ಹೆಸರಿಗೆ ತಕ್ಕ ರೂಪು...ತುಂಬ ಸುಂದರ ಯುವಕ...ಅಂದೇ ಅವನಿಗಾಗಿ ನಾನು ಸಂಪೂರ್ಣ ಸೋತು ಶರಣಾಗತಳಾದೆ. ಆನಂದ ಅಣ್ಣನಿಗಾಗಿ “ಆಗಾಗ ಮನೆ ಬರುತ್ತಿದ್ದರು. ಅವರ ಸ್ವಭಾವ, . ನುಡಿ ಹೆಚ್ಚು ಹೆಚ್ಚಾಗಿ ಪರಿಚಯವಾದಂತೆಲ್ಲ ನನ್ನ ನಿರ್ಧಾರ ಬಿಗಿಯಾಯಿತು. “ಇವರು ನನ್ನವರಾದರೆ ಹೇಗೆ?” ಎಂದುಕೊಂಡೆ, ಯಾರೋ, ಏನೋ, ಹನ್ನನ್ನು ಮದುವೆಯಾಗುವ ಆಸೆ ಅವರಿಗೂ ಇರಬೇಕಲ್ಲ? ಆನಂದ ಭಾನುವಾರ ಮನೆಗೆ ಬರುತ್ತಿದ್ದರು. ಸ್ವಲ್ಪ ಸಮಯ ಎಲ್ಲರೊಡನೆ ಹರಟಿ ಹೋಗುತ್ತಿದ್ದರು... ಅವರು ಬರುವ ಸಮಯಕ್ಕೆ ಸರಿಯಾಗಿ ನಾನು ಅಲಂಕಾರ ಮಾಡಿಕೊಂಡು ಗೇಟಿನ ಬಳಿ ನಿಲ್ಲು ತ್ತಿದ್ರೆ... ಅವರು ಬಾರದೆ ಇದ್ರ ದಿನ ತುಂಬ ನಿರಾಶೆ ಯಾಗುತ್ತಿತ್ತು. ಇದೇಕೆ ನಾನು ಹೀಗಾದೆ? ಯಾರೂ ನನಗಿಷ್ಟು ಹುಚ್ಚು ಹಿಡಿಸಿರಲಿಲ್ಲ... ಒಂದು ಭಾನುವಾರ ಮನೆಯಲ್ಲಿ ನಾನೊಬ್ಬಳೆ... ಆನಂದ ಗೇಟು ತೆಗೆದು ನಗುತ್ತಾ ನನ್ನ ಬಳಿ ಬಂದರು. **ನನ್ನ ಕೈ ಹಿಡಿದು ಕೇಳಿದರು: “ನಾನೊಂದು ಪ್ರಶ್ನೆ ಕೇಳುತ್ತೇನೆ... ನನ ಹೃದಯ, ಮನೆ ನೀನು ಹಂಚಿಕೊಳ್ಳುತ್ತೀ ಆನಂದನ ಹಿಡಿತದಲ್ಲಿದ್ದ ನನ್ನ ಕೈ ಕ್ಷಣ ಕಾಲ ನಡುಗಿತು. ಕೈ ಬಿಡಿಸಿಕೊಂಡು ನಗುತ್ತಾ ಮನೆ ಯೊಳಗೆ ಓಡಿದೆ. ಅಂದು ನನಗಂತೂ ಹಿಡಿಸ ಲಾರದಷ್ಟು ಸಂತೋಷ...ನನ್ನಾಸೆ ಇಷ್ಟು ಸುಲಭ ವಾಗಿ ಈಡೇರುವುದೆಂದು ನಾನೆಣಿಸಿರಲಿಲ್ಲ. ಪರಸ್ಪರ ಒಪ್ಪಿಕೊಂಡ ಮೇಲೆ ನಮ್ಮ ನಿರ್ಧಾರ ವನ್ನು ಹಿರಿಯರಿಗೆ ಮುಟ್ಟಿ ಸಿದೆವು. “ನೀನೇನು ಎಳೆಯ ಮಗುವಲ್ಲ...ಮುಂದೆ ಕಷ್ಟ ಸುಖ ಅನುಭವಿಸಬೇಕಾದವಳು ನೀನು, ನಿನ್ನ ಮೆನಸ್ಸು ಎಲ್ಲ ರೀತಿಯಲ್ಲೂ ಅವನನ್ನು ಮೆಚ್ಚಿ ಕೊಂಡಿದ್ದರೆ ನನ್ನ ಅಡ್ಡಿಯಿಲ್ಲ...ಒಟ್ಟಿನಲ್ಲಿ ನೀನು ಸುಖವಾಗಿರುವುದು ಮುಖ್ಯ...” — . ಇಡ್ಡ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ 23 ೫ p ತ do G 14 2೨ ಗ J © ಲ. ಹಾ: ಜಾಂ ಆರಿ ಇಹ ಇ ಈರ ಎ ಆಡು. . ತಡಾ ಲಾ ಆಹಾ ಇ ಜೂ “ಎಕ್ಲಾ ಟ್‌ ತ ಸ್ನೋದಿಂದ ದು ದೇಹ ಕಾಂತಿಯನ್ನು ವರ್ಧಿಸಿಕೊಳ್ಳಿರಿ! ಆಂಗ ಊಂ ದಿ ನೋವಾ ಕಂ. ಲಾಲಬಹದ್ದೂರ ಶಾಸ್ತ್ರಿ ಮಾರ್ಗ, [9] ಭಾಂಡುಪ್‌, ಮುಂಬಯಿ-೪೦೦೦೭೮ೆ. ಮಾಮ ಮಲಾಲಾ ವಾಲಾ ಮಾವು ವಾಲಾ ೧೬೫ “ಆನಂದನಂತಹ ಗಂಡು ಸಿಕ್ಕಬೇಕಾಗಿದ್ರೆ ನೀನು ಇಂ ಕಾವಿ pS ಜಾಣೆ ಎ pS ಇ Ara ಆನಂದ ಒಳೆ ಯವ, ಚಿನ್ನಂದಂತಹ ಹುಡುಗ...” ಕ ಮದುವೆಗೆ ಹಿರಿಯರ ಒಪ್ಪಿಗೆ ಪಡೆಯುವದು ನನಗೆ ಬಹಳ ಮುಖ್ಯವಾಗಿತ್ತು. ತಂದೆ ಒಪ್ಪದಿದ್ದರೆ? ಒಪ್ಪದಿದ್ದರೂ ಆನಂದನನ್ನು ಲಾರದವಳಾಗಿದ್ದೆ. ಆದರೆ ಆ ಸಮಸ್ಯೆ ನಃ ರಾಗಲೇ ಇಲ್ಲ. ಮೆಚ್ಚಿದವನನ್ನೇ ಮದುವೆಯಾಗ ಬೇಕೆಂದಿದ್ದ ನಾನು ಹಕ್ಕಿಯಂತೆ ಆಕಾಶದಲ್ಲೇ ವಿಹರಿ ಸತೊಡಗಿದೆ. ಮದುವೆಗೆ ದಿನ ನಿಶ್ಚಯವಾಯಿತು... ವೆಯ ದಿನ ಹತ್ತಿರ ಆತಂಕಗೊಂಡಿತು. ಮದುವೆ...ಮನೆಯವರಿಗೆಲ್ಲ ಕೈ ತುಂಬ ಕೆಲಸ... ಆದರೆ ಯಾಕೋ ಏನೋ ಮನಸ್ಸಿಗೆ ವಿಪರೀತ ಕಳ & 10೧1115808 OVA i ಜಟ ಕಸ್ತೂರಿ, ವಳ...ಆತಂಕ...ಉಳಿದವರ ಸಂಭ್ರಮ ನನಗಿಲ್ಲ... ? ನಾನೇ ಮೆಚ್ಚಿ ಕೊಂಡ ಹುಡುಗ... ಗೆಯೊ ಇದೆ ಎಂದ ಮೇಲೆ ಕಳ ಒಂದು ಬಗೆಯ ನಿರ್ಲಿಪ್ತತೆ... WR ಸಂಜೆ ಮನೆಯವರ ಕಣ್ಣು ತಪ್ಪಿಸಿ ಸಮುದ್ರ ತೀರಕ್ಕೆ ಹೋದೆ.. .ಅಲೆಗಳೊಡನೆ ಸ್ವ ಹೊತ್ತು ಮಗುವಿನಂತೆ ಆಟವಾಡಿದಾಗ ಮನಸ್ಸಿ ಸ್ವಲ್ಪ ಲ್ಪ ನೆಮ್ಮ ದಿ ಸಿಕ್ಕಿತು ee "ಆನಂದನನ್ನು ಮದುವೆಯಾದರೆ ಮೊದಲಿ ನಂತೆ ಸ್ವತಂತ್ರವಾಗಿರಲು ಸಾಧ್ಯವೇ? ಒಂದು ಸಲ ತಾಳಿ ಕತ್ತಿ ಗೆ. ಬಿದ್ದರೆ ಹೆಣ್ಣಿನ ಕಥೆ ಮುಗಿಯಿತು. ಕಷ್ಟವೋ, \ ೧ ಎವಿ -m— ಸುಖವೋ, ಬಿಡತನವೋ ಬಂದದು ಟು ಖಲ ಖಂ ಅಮೆ “ಪಾಲಿಗೆ ಬಂದದ್ದು ಕ ದರೂ ಪಂಚಾಮೃ ತವೆಂದು ಬಾಯಿಗೆ ಹಾಕಿಕೊಂಡು ಇದು ಸಾಧ್ಯವೇ? ದಾಂಪತ್ಯ- ಯಾಗದೆ ಮುಳಿ ನ ಹಾದಿ ಲ್‌ |] } & fo ಲ್ಪ ಗೆ am ಕಹಿ ಬೇವಾ — ಕ ಜೇವನ ಹೂವಿನ ಹಾಸಿ ಏನು...ಕನಸು ಕ ಗೆಜ್ಜೆವಸ್ತ್ರ ಇಡಮ್ಮ ...” ಪಾತಜ್ಜಿಯ ಕೆನಪಿನಾಳದಿಂದ ನಾನು ಎದ್ರು ಬಂದೆ. ನನ್ನ ಪಕ್ಕದಲ್ಲೇ ಗೋಡೆಗೊರಗಿ ನಿಂತಿದಳು. ಮದು ವೆಯಾದ. ನಾಲ್ಕು ವರ್ಷಗಳಲ್ಲಿ ರಸ ಹಿಂಡಿದ ಕಬಿ, ನಂತಾಗಿದ್ದಳು.. ¥ ಆನೆಂದನಂತೆ ಭಾವನೂ ಸ್ಫುರದ್ರೂಪಿ...ಸುಂದ ರನಾದ ಪ್ರೀತಿಸುವ ಗಂಡ, "ಮು ದ್ದಾದ ಎರಡು ಮಕ್ಕಳು... ನನ್ನ ಆ ಕನಸನ್ನು ತುಂಡರಿಸಿ ಅಕ್ಕನೇ. “ಒಂದು ು ನೋಟಕ್ಕೆ ಕಾಣುವುದು ಬಾಹ ರೂಪ ಮಾತ್ರ...ಆದರೆ ವ್ಯಕ್ತಿಯ ಸ್ವಭಾವ, ಗುಣ, ಆಂತರ್ಯ ತಿಳಿಯುವುದು. ಸಂಸಾರ ಹೂಡಿದ ಮೇಲೆ ತಾನೇ? ಅಕ್ಕ ಒಂದು ದಿನ ಆಡಿದ ಮಾತು ನನ್ನೆದೆಯನ್ನೂ ಇರಿಯಿತು. ಭಾವನಿಗೆ ಅಕ್ಕನಲ್ಲಿ ಮೊದ ಪ್ರೀತಿಯಿಲ್ಲ. ಹೆಂಡತಿಯನ್ನು ಕಂಡರೆ ಒಂದು ಬಗೆಯ ತಾತ್ಸಾರ, ನಿರ್ಲಿಪ್ಪ ಬ್ರ ತೆ. ಗಂಡ ಹೆಂಡಶಿಯರದು ಇ ದಲಿನ po) ಉನ್ನಿ ಅಭಿರುಚಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ "3 ೈಕ್ರಿತ್ವ “ಒಂದು ಭೂಮಿ ಮತ್ತೊಂದು ಆಕಾಶ. ದೂರದಿಂದ ನೋಡಿದರೆ ಒಂದುಗೂಡಿದಂತೆ ಕಾಣುತ್ತದೆ. ಇಬ್ಬರ ನಡುವೆ. ಅಂತರ, ಅಜಗ ಜಾಂತರ. ಅಕ್ಕನ ಬದುಕು ಯಾಂತ್ರಿಕವಾಗಿ ನ್ಯೂನ ತೆಯಿಲ್ಲದೆ ಸೊಪ್ಪಾಗಿತ್ತು. ಮದುವೆಯಾದ ಹೊಸ ತರಲ್ಲಿ ಇದ್ರ ಸಂಭ್ರಮ, ಸಡಗರ ಈಗೆಲ್ಲಿ? ಅಕ್ಕೆ ತುಂಬ ನೆಮ್ಮ ಒದಿಯಿಂದ ಸಂಸಾರ ಮಾಡಿ ಕೊಂಡಿದ್ದಾಳೆ ಎಂದುಕೊಂಡಿದ್ದ ನನಗೆ ಅವಳು ತನ್ನ ಸಂಕಟ “ತೋಡಿಕೊಂಡು ಅತಾ ಗಲೇ ತಿಳಿದದ್ದು. ಚಿಕ್ಕಮ್ಮ ನನ್ನ ಸಮೀಪದಲ್ಲೇ ನಿಂತು ನಾನು ಮಾಡುತ್ತಿದ ದ ಗೌರಿ ಪೂಜೆಯನ್ನು ನೋಡುತ್ತಿ ದ್ದರು. ಥಟ್ಟನೆ ಅವರ ಮಗಳು ಗೀತಳ ನೆನ ಸಪಾಯೆತು ನನಗೆ... ಗೀತ...ತಂದೆತಾಯಿಗಳಿಗೆ ಒಬ ಿಳೇ ಮಗಳು.. ಮದುವೆ ಅದ್ಧೂ ರಿಯಿಂದಲೇ ಮಾಡಿ ಅವಳನ್ನು ಗಂಡನ ಮನೆಗೆ ಕಳುಹಿಸಿದ್ದರು. ಎರಡು ವರ್ಷದಲ್ಲಿ: ಅವಳು ನರಕಯಾತನೆ ಅನುಭವಿಸಿದಳು...ಮೆದು ಸ್ರಾವ ಗಂಡ...ಆದರೆ ಮನೆಯ ಯಜಮಾನಿ - ಗೀತಳಿಗೆ ರಾಕ್ಷಸಿಯಂತಹ ಅತ್ತೆ ಸಿಕ್ಕದ್ದು Kn ದೌರ್ಭಾಗ್ಯ...ಗೀತಳೆ ಗಂಡ ತಾಯಿಗೆ ಹೆದರಿ ನಡುಗುತ್ತಿದ್ದ. ತಯ ಮಾತು ಕ ಹೆಂಡತಿಯನು ಹಿಡಿದು ಚುಚು ದ್ರ. ಜೀವನದಲ್ಲಿ ಬೇಸರ ಹೊಂದಿದ ಮೂರು ರ ಗರ್ಭಿಣಿ ಗೀತ ಬಾವಿಗೆ ಬಿದ್ದು ಆತ ತ್ಮಹತ್ಯೆ ಮಾಡಿಕೊಂಡಳು.. ಚಿಕ್ಕಮ್ಮ ದಿನವೂ ಅವಳ ಭಾವಚಿತ ಶ್ರದ ಮುಂದೆ ಕುಳಿತು ಕಣ್ಣಿ €ರು ಹಾಕುವುದನ್ನು: ನಾನೇ ಎಷ್ಟು ಸಲ ಕಂಡಿಲ್ಲ 2 “ಗೀತಳಿಗೆ ಮದುವೆ ಮಾಡದೆ ಇದ್ದಿದ್ದರೆ ಎಷ್ಟೊ ಲೀ ಚೆನ್ನಾಗಿತ್ತು...ಅಎಳು, ಆತ ಹತ್ಯೆ ಮಾಡಿಕೊಳ್ಳು ತ್ರಿ ರಲಿಲ್ಲ. ಗಿಣಿ ಹಾಗೆ ಸಾಕಿ ಕಟುಕನ ಕೈಲಿಟ್ಟ ಹಾಗಾಯ್ತು 3 ಗೆಳತಿ ಯಶೋದ... ಕೈ ಹಿಡಿದ ಪತಿಯೇ ಪರ- ದೈವ ಎಂದು ನಂಬಿ ನಡೆದಳು. ಗಂಡ ಕೆಲಸ ಕಳೆದು ಕೊಂಡು ಪಾಡುಪಟ್ಟಾ ಗ ತಾನು ಕೆಲಸ ಸಕ್ಕೆ ಸೇರಿ ಸಂಸಾರದ ರಥ ಉರುಕುವಂತೆ ಮಾಡಿದಳು. ಆದರೆ ಮತ್ತೊಂದು ಹೆಣ್ಣಿ ಗಾಗಿ ಅವನು ಕೈ ಹಿಡಿದ ಹೆಂಡ ತಿಯನ್ನೇ ಬಿಟು ಹೋದ. ಯಾರೊಬ್ಬ ರ ಹಂಗಿಲ್ಲದೆ ಮದುವೆಯೇ ಬೇಡವೆಂದು ಕೆಲಸ ಮಾಡು ವ್ಯಕ್ತಿತ್ತ. ್‌್‌ಗಲೆಲ k \ ತ್ತಿದ್ದಳು. ನಾಗರಾಜನನ್ನು ಮೆಚ್ಚಿ ಮದುವೆಯಾದದ್ದು ಅವಳ ದೌರ್ಭಾಗ್ಯ. ಅವಳೀಗ ಪೆರುಷದ್ದೇಷಿ, "ಗಂಡ ” ಸೆರೆಲ್ಲ ವಂಚಕರು, ದ್ರೋಹಿಗಳು, ಅವರನ್ನು ನಂಬಿ ಹಾಳಾಗಬೇಡಿ...* ಎಳೆಯ ತರುಣಿಯರಿಗೆ ಅವಳು ಸಮಯ ಸಿಕ್ಕಿ ಲಿ ಈ ಎಚ್ಚರಿಕೆ ಕೊಡುತ್ತಿದಳು. ಸೋದರತ್ತೆಯ ಮಗಳು ಪದ್ಮಿನಿ ದೇವರ ಕೋಣೆಯಾಚೆನಿಂತು ದೂರದಿಂದಲೇ ನಾನು ಮಾಡು ತ್ತಿದ. ಗೌರಿಪೂಜೆಯನ್ನು ಗಮನಿಸುತ್ತಿದ್ದು... ಅವಳೆ ಚಲುವಾದ ಮುಖದಲ್ಲಿ ಮುತ್ತೈದೆಯ ಕುರುಹಾದ ಕುಂತುಮವಿರಲಿಲ್ಲ. ಅವಳದೊಂದು ದುರಂತ ಕಥೆ...ಸಿಕ್ಕಿದ ಗಂಡ ಒಳ್ಳೆ ಓೇೀಯವನೇ... "ತಲೆಯ ಮೇಲೆ. ಹೊತ್ತು ಮೆರೆಸುವು ಅತ್ತೆ ಮಾವಂ ದಿರು...ಆದರೆ ಮದುವೆಯಾದ ನಾಲ್ಕು ವರ್ಷಗ ಳಲ್ಲಿ ಮೂರು ಮಕ್ಕಳ ತಾಯಿಯಾಗಿ, ಗಂಡನನ್ನು ಕಳೆದುಕೊಂಡು ವಿಧವೆಯಾಗಿ ತೌರೂರಿಗೆ ಬಂದಿ ದಳು. ಸಂಸಾರದ ಸುಖವನ್ನು ಅನುಭವಿಸುತ್ತಿದ ಆದಿಯಲ್ಲೇ. ಅವಳ ಬಾಳು ಮುರಿದು ಬಿತ್ತು... —ಚಲುವೆಯಾದ ಮಗಳು ಬರಿ ಹಣೆಯಲ್ಲಿ ಮನೆಗೆ ಬಂದ ತಿಂಗಳಲ್ಲೇ ತಾಯಿ ಎದೆ ಒಡೆದು ಸತ್ತರು... ವೈಧವ್ಯದ ಸುಡುಬೆಂಕಿಯಲ್ಲಿ ದಹಿಸುತ್ತಾ ದಿನ ಕಳೆಯುವ ಪದ್ಮಿನಿ ನನಗೊಮ್ಮೆ ಅಳುತ್ತಾ ಹೇಳಿದ "ನೀನು ಖಂಡಿತ ಮೆದುವೆಯಾಗಬೇಡ. ...ನಾನು ಎರಡೂ ಕೈಲಿ ಉಂಡ ಸುಖ ಸಾಕು...ಈ ಮಕ್ಕ ಳಿಗಾಗಿ ನಾನು ಬದುಕಬೇಕು. ಇಲ್ಲದಿದ್ದರೆ ಎಂದೋ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದೆ.' ಕೈ ಹಿಡಿದ ಗಂಡನ ಆ ಮೇಲೆ ತನ್ನ ಭವಿಷ ರೂಪಿಸಿಕೊಂಡಿದ್ದ ಪದ್ಮಿನಿ “ಅವಳೆ ಸ್ಥಿತಿ ಕಂಡಾಗ ಲೆಲಾ ಖಂಡಿತ ಮದುವೆಯಾಗಬಾರದು ಎಂದು ಳು ತ್ತಿದೆ... °° ಆದರೂ ನಾನೇಕೆ ಈ ಮದುವೆಗೆ ಒಪ್ಪಿ ಕೊಂಡೆ? ಛೀ ಯಾಕಿಷ್ಟು ಕಳವಳ...ನಾನೇಕೆ ಇದ್ದಕ್ಕಿದ್ದಂತೆ ನನ್ನ ಮದುವೆಯ ದಿನ ಇಷ್ಟೊಂದು ಭಾವುಕಳಾಗಿ ಬಿಟ್ಟೆ! ಎಂಥಾ ಮೆನೋದೌರ್ಬಲ್ಯ ನನ್ನದು! ಇಲ್ಲ ಆನಂದ ತುಂಬ ಒಳ್ಳೆಯವರು...ಅವರನ್ನು ಪಾನು ತುಂಬಾ ಮೆಚ್ಚಿಕೊಂಡಿದ್ದೇನೆ... ತೆರೆ ಸರಿದಾಗ ೧೬೭ ಮಧುರಳದೂ ನನ್ನಂತೇ ಪ್ರೇಮೆವಿವಾಹ... ಮೆಚ್ಚಿದವನನ್ನೇ ಮದುವೆಯಾಗಿದ್ದಳು. ಎಂತಹ ಭಾಗ್ಯವಂತೆ ಎಂದು ನಾನು ಅಸೂಯೆಪಟ್ಟಿ ದ್ರುಂಟು. ಆದರೆ ಕಾಲೇಜಿನಲ್ಲಿ ಕಂಡ ಕಂಡ ಹೆಣ್ಣು ಮಕ್ಕಳ ಹಿಂದೆ ಸುತ್ತುವುದೇ ಅವನ ಕೆಲಸ... “ಗಂಡಸರೆಲ್ಲ. ನಾಯಿಗಳು...ಹೆಂಗಸರ ಹಿಂದೆ ಸುತ್ತುವುದೇ ಅವರ ಜಾಯಮಾನ, ಮೂರ್ವರಾದ ನಾವು ಅವರ ಪ್ರೀತಿಯ ಮಾತುಗಳಿಗೆ ಬಲಿಯಾಗಿ ನಮ್ಮ ಮನಸ್ಸು, ದೇಹವನ್ನು ಒಪ್ಪಿಸುತ್ತೇವೆ. : ಅಲ್ಲಿಗೆ ನಮ್ಮ ಕಥೆ ಮುಗಿಯಿತು... ಆ ನಮ್ಮನ್ನು ಕಾಲಿನಿಂದ ತುಳಿಯುತ್ತಾರೆ.' ಮಧುರಳ ಮಾತುಗಳು ನನ್ನ ಮನಸ್ಸಿನ ಮೇಲೆ ತುಂಬ ಪರಿಣಾಮ ಬೀರಿದವು...ಕೈ ಹಿಡಿದ ಗಂಡ ನನ್ನೇ ಗೆಳತಿಯೆದುರು “ನಾಯಿ” ಎನ್ನಬೇಕಾದರೆ ಅವಳ ಎದೆಯ ಸಂಕಟ ಎಷ್ಟಿರಬಹುದು! ನನ್ನ ಮದುವೆಯ ಸುದ್ದಿ ತಿಳಿದ ಕೂಡಲೆ ಮನೆಗೆ ಓಡಿ ಬಂದು ಕೈ ಕುಲುಕಿದಳು ವಿಜಯಲಕ್ಷ್ಮಿ... ತುಂಬ ಚೂಟಿಯಾದ ಪಾದರಸದಂತಹ ಹುಡುಗಿ... ಕಲ್ಲನ್ನು ಹಿಡಿದು ಮಾತನಾಡುಷ್ಟು ವಾಚಾಳಿತನ “ಸದಾ ನಗು, ಮಾತು...ವಿನೋದ. ಮೊನ್ನೆ ಕಂಡಾಗ ನನಗೆ ಆಶ್ಚರ್ಯವಾಗುವಷ್ಟು ಅವಳು ಬದಲಾಯಿಸಿದಳು; ಈಗ ಅವಳು ಮೊದಲಿ ನಂತಿಲ್ಲ... ಲ್ಲ ಸ ಮೂಕಿಯ ಹಾಗೆ ಮುಖದ ಮೇಲೆ ದುಃಖದ ಛಾಯೆ. “ಯಾಕೆ ವಿಜಯ...ನೀನು ಮೊದಲಿನ ಹಾಗಿಲ್ಲ... ತುಂಬ ಸಪ್ಪಗಿದ್ರಿ ?” “ಹುಂ...ಮದುವೆಯಾಗಿ ಸಂಸಾರದ ಕೂಪಕ್ಕೆ ಬಿದ್ದಮೇಲೆ ಮೊದಲಿನ ಹಾಗೆ ಇರೋದಕ್ಕಾಗುತ್ತಾ? ಮನೆ ತುಂಬ ಜನ...ಬೆಳಗಿನಿಂದ ರಾತ್ರಿಯವರೆಗೆ ದುಡಿತ...ಮೊದಲು ಹುಡುಗಿ...ಈಗ ಗಂಡ, ಅತ್ತೆ,. ಮಾವ ಎಲ್ಲರೂ ಹೇಳಿದ ಹಾಗೆ ಕೇಳೋ ೨ ನೆ 99 ಸೇವಕಿ. ಕ “ಮನೆಯವರೆಲ್ಲ ನನ್ನ ಮನೆಯ ಕೆಲಸದವಳಂತೆ ಕಾಣ್ತಾರೆ. ನಾನು ಮದುವೆಯಾದದ್ದು ಯಾವ ಸೌಭಾಗ್ಯಕ್ಕೆ?” ವಿಜಯ ಆಳತೊಡಗಿದಾಗ ಅವಳನ್ನು ಸಹಾನು ೧೬೮ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ 0೭೦ ಭೂತಿಯಿಂದ ಎಳೆದು ತೊಡೆಯ ಮೇಲೆ ಮಲಗಿಸಿ ಕೊಂಡೆ. ಆದರೆ ಅಳಬೇಡ ಎಂದು ಮಾತ್ರ ಹೇಳ ಲಿಲ್ಲ. ಕಣ್ಣೀರು ಹಾಕುವುದರಿಂದ ಅಲ್ಪಸ್ವಲ್ಪ ಮನ ಶ್ಶಾಂತಿ ಅವಳಿಗೆ ಸಿಕ್ಕುವುದಾದರೆ ಅದನ್ನು ನಾನೇಕೆ ತಪ್ಪಿಸಲಿ? ನಾನು ಚಿಂತೆಯ ಕೊಳದಲ್ಲಿ ಮುಳುಗಿದೆ. “ದಾಂಪತ್ಯ ಜೀವನದಲ್ಲಿ ದ್ರೋಹ ನಗುತ್ತಿದೆ, ನ್ಯಾಯ ಅಳುತ್ತಿದೆ, ವಂಚನೆ ನೆಮ್ಮದಿಯಿಂದ ಬಾಳು ತ್ತಿದೆ, ನಂಬಿಕೆ ನಾಶವಾಗುತ್ತದೆ...! “ಪ್ರೇಮದ ಹುಚ್ಚು ಹತ್ತಿಸಿಕೊಂಡು ಬಾಹ್ಯ ರೂಪಕ್ಕೆ ಮೋಸಹೋಗಿ ಆನಂದನನ್ನು ಮದುವೆ ಯಾಗಿ ನನ್ನ ಬದುಕು ನರಕವಾದರೆ? «ದಾಂಪತ್ಯ ಜೀವನದಲ್ಲಿ ಸುಖ! ಅದನ್ನು ಹುಡು ಕಲು ಹೋಗುವ ನಾನು ಮೂರ್ಯಳಿ?' ಗೊಂಬೆಯಂತೆ ಕುಳಿತು ಗೌರಿಪೂಜೆ ಮಾಡು ತ್ತಿದ್ದ ನನ್ನ ಮುಖ ಶಾಂತಬಾಗಿದ್ದರೂ ಆ ಬಿಗಿದ ತುಟಿಗಳ ಹಿಂದೆ ಸಪ್ತಸಮುದ್ರಗಳು. ಭೋರ್ಗರೆ ಯುತ್ತಿದವು. ಸುತ್ತ ನೆರೆದಿದ್ದ ಹೆಂಗಸರ ಕಣ್ಣಿಗೆ ಸೌಮ್ಯವಾಗಿ, ರಮ್ಯವಾಗಿ, ಮೋಹಕವಾಗಿ ಕಾಣು ತ್ತಿದ್ದ ನನ್ನ ಎದೆಯ ಆಳದಲ್ಲಿ ಪ್ರಚಂಡ ಮಾರುತ ವೆಣ್ಜಿತು. ಧಾರೆಯ ಮಂಟಪಕ್ಕೆ ಕರೆದುಕೊಂಡು ಹೋಗಲು ಮಾವ ನನ್ನ ಸಮೀಪಕ್ಕೆ ಬಂದಾಗ ವಿಪರೀತ ಹೆದರಿಕೆ ಯಾಯಿತು. ಓಡಿಹೋಗಲೇ' ವಎನಿಸಿತು.. “ಛೀ ನಾನೇಕೆ ಇಷ್ಟೊಂದು ಹೇಡಿಯಾದೆ? ನನ್ನ ಅಚಲ ಡಿರ್ಧಾರ, ಧೈರ್ಯ ಎಲ್ಲಿ ತಲೆ ಮರೆಸಿಕೊಂಡು ಹೋಯಿತು? ಮಾವ ನನ್ನ ಬೆನ್ನಿನ ಮೇಲೆ ಕೈಯಿಟ್ಟಾಗ ಯಾಕೋ ಏನೋ ದುಃಖ ಗುಮ್ಮಳಿಸಿ ಬಂತು. ಈವರೆಗೆ ಒತ್ತಾಯದಿಂದ ಹಿಡಿದಿದ್ದ ಸಂಯಮದ ಜೆ ಇರೆ ಕ ಕಟ್ಟೆ ಒಡೆಯುವಂತಾಯ್ತು ... ಯಂತೆ ಅತ್ತರೆ ಏನು ಸಾಧಿಸಿದ ಹಾಗಾಯಿತು? ತುಟಿ ಕಚ್ಚಿ ಪ್ರಯಾಸದಿಂದ ಅಳು ನುಂಗಿದೆ. ಮಾವನ ಜೊತೆಯಲ್ಲಿ ಧಾರೆಯ ಮಂಟಪಕ್ಕೆ ಬಂದೆ. ಹಸೆಮಣೆಯ ಮೇಲೆ ನಿಂತಿದ್ದ ಆನಂದನ ಮುಖ ನನಗೆ ಕಾಣಿಸುತ್ತಿರಲಿಲ್ಲ... ನಮ್ಮಿಬ್ಬರ ನಡುವೆ ತೆರೆಹಿಡಿಯಲಾಗಿತ್ತು. ತೆರೆ ಸರಿಯಿತು. ಆನಂದನ ನಗು ಮುಖ ನನ್ನ ಹೃದಯ ತುಂಬಿಕೊಂಡಿತು. ಬಿರುಗಾಳಿಗೆ ಸಿಕ್ಕಿ ತೂಗಾಡುತ್ತಿದ್ದ ಹರಿಗೋಲು ಮತ್ತೆ ಶಾಂತವಾ ಯಿತು. ಆನಂದನ ಸುಂದರ ಮುಖ, ಆ ನಗು, ನಗುವಿನಿಂದ ಅರಳಿದ ಮುಖವನ್ನೇ ನೋಡುತ್ತಾ ನಿಂತ ನಾನು ಪ್ರಪಂಚವನ್ನೇ ಮರೆತೆ... ಅಲೆ ಅಲೆಯಾಗಿ ಚಿಮ್ಮಿ ಬರುತ್ತಿದ್ದ ಆ ನಗು ನನ್ನ ದೇಹದ ಸಮಸ್ತವನ್ನೂ ಹೊಂಬಿಸಿಲಿಗೆ ಹರ ವಿದಂತಾಯ್ತು....ತೆರೆ ಸರಿದಾಗ ನನ್ನಲ್ಲಿ ಕವಿದಿದ್ದ ಕತ್ತಲೆ, ಅಜ್ಞಾನದ ತೆರೆಯನ್ನು ಸರಿಸಿದಂತಾಗಿ ಬೆಳ್ಳಿಯ ಬೆಳಕು ಮೂಡಿತು. ಕೇವಲ ಅಂತರ್ಮುಖಿಯಾಗಿ ವೈಯಕ್ತಿಕ ಅನಿಸಿ ಕೆಗಳ ಸೆಳವಿನಲ್ಲಿ ದಾಂಪತ್ಯದ ಬದುಕನ್ನು ಅರ್ಥೈಸು ವದನ್ನು ಬಿಟ್ಟು ಚ್ಛತ್ತುಕೊಂಡೆ. ಹಠಾತ್ತನೆ ಮತ್ತೊಂದು ಸುಂದರ ಪ್ರಪಂಚಕ್ಕೆ ಜಾರಿದಂತಾ ಯ್ತು... § ಪ್ರೇಮದ ಬೆಳಕಿನಲ್ಲಿ ನೋಡಿದಾಗ ಆನಂದನ ಕಣ್ಣು ಗಳು ಹೊಳೆಯುತ್ತಿದ್ದವು. ಅದೇ ನಗು- ಮುಖ...ಎತ್ತರವಾದ ನಿಲುವು... ಎಲ್ಲವನ್ನೂ, ಎಲ್ಲರನ್ನೂ ಮರೆತು ನಾನು ಆನಂ ದನ ಪ್ರೀತಿಯ ನೋಟವನ್ನು ಎದುರಿಸಿ ನಕ್ಕೆ... ಜಡತೆಯನ್ನು ರಾಡಿಸಿ ಗೆಲುವಿನಿಂದ ಕೈಯೊಳ ಗಿದ್ದ ಹೂಮಾಲೆಯನ್ನು ಆನಂದನ ಕೊರಳಿಗೆ ಹಾಕು ವಾಗ ನನ್ನ ನಗುವಿನ ಪ್ರತಿಭಾಯೆಯ ನ್ನು ಅವನ ಘಂ ಗೆಲ್ಲಿ ಹತ ಕಣು ಗಳಲ್ಲಿ ಕಂಡೆ. ಸ ಲಾರಾ ಪಕ್ಕದ ಮನೆ ಪದ್ಮಾವತಮ್ಮ ನಿಗೆ ಸೀತಾಬಾಯಿ ಹೇಳಿದಳು: "" ನಮಗೆ ಇಷ ರಲ್ಲೇ ಒಳ್ಳೇ ನೆರೆ ಹೊರೆ ಜನ ಬರ್ತಾಕೆ. 33 ಸ "" ನಮಗೂ? ಅಂದಳು ಪದ್ಮಾವತಮ್ಮ. ""ಯಾಕೆ? ನೀವು ಚೀಕಿ ಮನೆಗೆಹೋಗ್ತಿದ್ದೀರೇನು?» "ಇಲ್ಲ, ನಾವಿಲ್ಲೇ ಇರ್ತಿನಿ?” ಅಂದಳು ಪದ್ಮಾವತಮ್ಮ. ಸಂಗರ್ಜ ಹಸಾತ್ಮಿ 2೫%... ಸುಘಶಾ ಲ. ಜಾ ಎಂ ~~ ವಿ ಬಾನ ದ ಸಹಿ ತ7 ನನ ಪಯ ಮ ke ಇ. ಇ ತರ್ತಾ PDT ಎಂ. ಕೆ. ಗೋಪೀನಾಥ «6 ಕ್ಟ. ಅಪ“ ಎಂದು ಮೂಢಬಿದ್ರಿ, ಬೆಳಿಗ್ಗೆ ಎದ್ದ ಕೂಡಲೇ ಯಾರ ಮುಖ ನೋಡಿದ್ದೆ ಎಂಬುದನ್ನು ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸಿದೆ. ಆಗ ಹೊಳೆದದ್ದು: ನನ್ನ ಕೋಣೆ ಯಲ್ಲಿ ಇರುವವನು ನಾನೊಬ್ಬನೇ ಎಂಬುದು. ಎದ್ದ ವನೇ ಕ್ಯಾಲೆಂಡರ್‌ ಕಡೆ ನೋಡಿದ್ದೆ. ಕ್ಯಾಲೆಂಡರ್‌ ನಲ್ಲಿ ಯಾವ ಪ್ರಸಿದ್ಧ ಅಥವಾ ಅಪ್ರಸಿದ್ಧ ಅಥವಾ ಕುಪ್ರಸಿದ್ಧ ಸಿನಿಮಾ ನಟನಟಿಯರ ಚಿತ್ರ ಕೂಡ ಇರಲಿಲ್ಲ. ಬರೇ ಅಂಕಿಗಳನ್ನು ಮಾತ್ರ ತೋರಿಸುವ ಕ್ಯಾಲೆಂಡರ್‌ ಆರಿಸಿ ತಂದಿದ್ದೆ. ಆದರೂ ಮೂಢಬಿದ್ರಿ ಮಾತಾಡಿಸಿದೇಕೆ? ಎಪಿ ಕ ಮೂಢಬಿದ್ರಿ ನನ್ನ ಆಫೀಸಿನ ನಾಲ್ಕನೆ ದರ್ಜೆ ನೌಕರ. ಬಲು ಮಾತಾಳಿ. ಆಫೀಸಿನ ಎಲ್ಲಾ ತರಲೆ ಗಳಲ್ಲೂ ಇವನ ಹೆಸರು ಹೇಗೋ ಸೇರಿಕೊಂಡು ಬಿಡುತ್ತದೆ. ಸಾಧಾರಣವಾಗಿ ನನ್ನನ್ನು ಕಂಡಾಗ ಇಷಖಗುಳ್ನಕ್ಕು ಸರಿದುಬಿಡು ನನ್ನ ! ಸಲಹೆ ಅಥವಾ ನೆರವು ಬೇಕಾದಾಗ ಮಾತ್ರ "ಶರಣ್ರೀ ಅಪ' ಎಂದು ಪ್ರಾರಂಭಿಸಿ ಬಂದು ಪಕ್ಕದಲ್ಲೇ ಕೂರುತ್ತಾನೆ. ಮೂಢಬಿದ್ರಿ 'ತರಣ್ರೀ ಅಪ' ಎಂದಾಗ, ತಾನು ನಡೆಸಿದ ಯಾವುದೋ ಹಿಕಮತ್ತಿನಲ್ಲಿ ತನಗೆ ದೊರೆತ ವಿಜಯ ಅಥವಾ ತನಗಾದ ತೇಜೋವಧೆಯ ಬಗ್ಗೆ ಒಂದು ಕಥೆ ಹೇಳುತ್ತಾನೆಂಬುದು ಸ್ಪಷ್ಟವಿರುತ್ತದೆ. 267-22 ಮಿ ~ Ma ೧೬೯ ಆದರಿಂದ ಮೂಢಬಿದ್ರಿಯನ್ನು ಸುಲಭದಲ್ಲಿ ಅತ್ತ ತಳ್ಳುವಂತಿಲ್ಲ. ಮೂಢಬಿದ್ರಿ ಸ್ವಲ್ಪ ಗಾಬರಿಪಡುವ ಆಸಾಮಿ. ತಾನು ಹೆದರಿ, ಇತರರನ್ನೂ ಹೆದರಿಸುವ ಕಲೆ ಅವನಿಗೆ ಹುಟಿ ನಿಂದಲೇ ಬಂದಿದೆ. ಕತ್ತಲಲ್ಲಿ ಕಂಡ ಹಗ್ಗವನ್ನು ಹಾವೆಂದು ಭ್ರಮಿಸಿ ಆ ಹಾವಿನ ಸಂಹಾರಕ್ಕೆ ತನ್ನ ಶಕ್ತಿಯನ್ನೆಲ್ಲಾ ವ್ಯಯ ಮಾಡುತ್ತಾನೆ. ಒಂದು ಸಲ ಈ ಮೂಢಬಿದ್ರಿ ಕ್ರೀಗೊಂ HANI ಮಹಡಿ ಮೇಲಿನ ಖಾಲಿ ಜಾಗದಲ್ಲಿ ಅಡ್ಡಾಡುತ್ತಾ ಇದ್ದನಂತೆ. ಎ ಅತ್ತಿಂದಿತ್ತ? ಅಡ ಡ ಲಾಗಿ ಹಸ a ೧೩೦ ಕಟ್ಟಿದ ಸ ಮೂಢಬಿದ್ರಿ ಅಕಸ್ಮಾತ್‌ [| “ಹಾ "ಕರೆಂಟು “ಸತ್ತೇ...” ಎಂದು ಚೀರಿಕೊಂಡು ಕೆಳಕ್ಕೆ A ಸರಿ, ಇಡೆ ಸುತ್ತ ಜನ ಜಮಾಯಿಸಿಕೊಂಡರು. “ಯಾಕಯ್ಯಾ ಮೂಢಬಿದ್ರಿ, . ಏನಾಯಿತು?” ಎಂದು ಯಾರೋ ಕೇಳಿದರಂತೆ. ಹವಾ ಸೇವನೆಗೆಂದು ಮಾಳಿಗೆ ಮೇಲೆ ಹೋದದನ್ನೂ ವಿದ್ಯುತ ತ್‌ ತಂತಿ ತಗಲಿ, ಚೀರಿಕೊಂಡು ತಾನು ಕೆಳೆಗೆ ಕುಸಿದ ಕಥೆ. ಯನ್ನೂ ಸಾಕಷ್ಟು ರಾಗದ ಸಮೇತ ಮೂಢಬಭಿದ್ರಿ ಆ ನ್ನ ಲ್ಸ pes — ಎಲ್ಲರಿಗೂ ತಲುಪಿಸಿದ. “ಬ ಒಣಗಹಾ ಲು ಕಟ್ಟಿದ ದ್ರ ES ಭಾಸ್‌ ೧೩೬೩ ಮುಟ್ಟಿದ್ದ A pS ತಂತಿಯನ್ನು ! ಲ ಶ್ರಮ ಉಂಟು, ಒಮ್ಮೆ ನನ್ನನ ಸಣ ಸಾಹೇಬ್ರ, ನಿಮಗೆ ಸಂಗೀತ ತಿಳೀತದೇನ್ರಿ?” ಎಂದು ಕೇಳಿ 2 ಬೆಚ್ಚಿಸಿದ್ದ. “ನಂಗೆ ಸಂಗೀತದ "ಗಂಧ ದ ಬಿದ್ರಿ. ಆದರೂ ಕೆಟ್ಟ ನಿ ಯಾವುದು ಎಂಬು ದನ್ನು ಮಾತ್ರ ಥಟ್ಟ ನೆ ಗುರುತಿಸಬ ಬ “ಹಾಂಗಾದ್ರೆ, ಈ ದಿನ ಸಂಜೆ ಟೌನಹಾಲ್‌ಗೆ ಬರ್ರಿ? ಎಂದ ಮೂಡಬಿದ್ರಿ. ಆಪಿ ವಿ ಇ. ಫಿ « ಇ ೨ ಯಾಕೆ? ಯಾರದಾದರೂ ಕೆಟ್ಟ ಸಂಗೀತ ಅಧ ಫಿ 59 ಇದೆಯೆ? “+ 4 — ಇಲ್ಲರೀ, ಜಬರ್‌ದೆಸ್ಟ್‌ ಸಂಗೀತ ಐತ್ರೀ. ವಿಷ ೧೨ ಇವಿ ಕ ಕಾಡು ವಿ ಪು ಕಂಠಯ್ಯರ್‌ ಅಂಬೋರು ಹಾಡ್ತಾರ್ರೀ ...ನೀವು ನ ಫಿ ಹ ಬರಲಿಕೆ € ಬೇಕ್ರಿ ಲ ಎರ ್‌ 3 ನೂ. ನನ ತೇಕಿಗೆ ೫68 ಬ ಟ್ಟನ್ನೂ ನನ್ನ ತಲೆಗೆ ಕಬ್ಬದ ತಾಪಿ ತಾವ ವಿ ಇಳಾದಲೀ ಮಾತಾಗಿದಂತೆ ತಾ ಕಸ್ತೂರಿ, ವಿಶೆ:ಷ ಸಂಚಿಕೆ, ನವಂಬರ್‌ ೧೯೭೮ We 4 ಕ್ಕಿಂತ ಹೆಚ್ಚಾಗಿ ನೋಡಬೇಕ್ರಿ. ಭಾರಿ ಮಜ ಸಿಗ್ನೈತ್ರಿ. ಒಂದು ಸಲಕ್ಕೆ ಹಾರ್ಮೋನಿಯಮ್‌ ಕಡೀಕ್ಕ ನೋಡ್ತಾರ್ರೀ...ಇನ್ನೊಂದು ಸಲಕ್ಕ ತಬ ಲಾದೋನ್ನ ಕಡಿಕ್ಕೆ...” ಎಂದೆಲ್ಲಾ ಹೇಳುತ್ತಾ ನನ್ನನ್ನೂ ನೂಕಿಕೊಂಡು ಟೌನ್‌ಹಾಲ್‌ ಒಳಹೊಕ್ಕ ಮೂಢಿದಿ ್ರಿಿ. ಅಲ್ಲೇನಿತ್ತು? ವಿಷಕಂಠಯ್ಯ ರಿಗೆ ನಿಧಿ ಕೂಡಿಸಲು ಅವರ ಗಾಯನದ ಧ್ವನಿ ಮುದಿ ್ರಿಕೆಗಳನ್ನು ಹಾಕಿ ಕೊಂಡು ಕೂತಿದ್ದರು, ಒಂದಿಬ್ಬ ರು ಮರಿ ಗಾಯನ ಚಕ್ರವರ್ತಿಗಳು! ಶಿ ಗಲಾಟೆಯಲ್ಲಿ 'ಮೂಢಬಿದ್ರಿ ಎಲ್ಲೋ ನುಸುಳಿಬಿಟ್ಟಿದ್ದ! ಇಷ್ಟೆಲ್ಲಾ ಇತಿಹಾಸ ಇರುವ ಮೂಡಬಿದಿ ್ರ್ರ “ಶರಣು” ಅಂದಾಗ ಅವನಿಗೆ ಪ್ರತಿ ಶರಣು ಹೇಳದಿ ಡ್ವರೆ ಉಳಿಗಾಲವುಂಟೆ? ನನ್ನ ಪ್ರತಿ ಶರಣು ಸ್ವೀಕರಿಸಿ ದವನಾದ ಮೂಢಬಿದ್ರಿ, ಪ ಪಕ್ಕದ ಸೂ ಿಲನ್ನು "ತಾನೇ ಎಳೆದುಕೊಂಡು ಕೂತು ಥು ಮಾಡಿದ. “ಏನಾರೆ ಸುದ್ದಿ ಕಿವಿ ಮ್ಯಾಲೆ ಬಿತ್ತೇನ್ರಿ?” ಎಂದು ಕೇಳಿದ. ಇಲ್ಲ ಎಂದು ಸೂಚಿಃ ಸಿ ತಾನು ತಲೆ ಅಲ್ಲಾಡಿ ಸಿದಾಗ ಮೂಢಬಿ ನಿದ್ರಿಗೆ ಅಸಾಧ್ಯ ಸಿಟ್ಟು ಬಂತು. ತನಗೆ ತಿ ತಿಳಿದಿದ್ದ ನೀತಿಗೆಟ್ಟ ವರ್ತಮಾನ ನನಗೂ ತಿಳಿದಿ ರಲೆ ಬೇಕೆಂದು ಮೂಢಬಿದಿ ಕ್ರಿಯ ತಕರಾರು! “ಊರಿಗೆಲ್ಲಾ ತಿಳಿದದ್ದು ನಿಮಗೆ ತಿಳೀದು ಅಂದ ್ರ ಹ್ಯಾಂಗ್ರಿ?” “ಯಾವ ಸುದ್ದಿ ಬಗ್ಗೆ ನಿನ್ನ ಈ ಪೀಠಿಕೆ?” “ಅದೇರಿ, ಈ: ಆಫಿ ಫೀಸಿನಾಗಿನ ನಾಲ್ಕಾರು ಮೆಂದಿ ಕಾರಕೂನರ ವ ಮ್ಯಾಲ ಯಾರೋ ಮೂಗರ್ಜಿ ಬರದು ಹಾಕ್ಕಾ ರಂತಲಿ,ೇ ಟ್‌ 33 “ಕಾರಕೂನರ ಮ್ಯಾಲೆ ಅಂದರೆ ಯಾರ್ಯಾರ ಮೇಲೆ? 3 “ಎಲ್ಲಾರ ಮ್ಯಾಲೂ.” “ಎಲ್ಲಾರ ಮ್ಯಾಲೂ ಅಂದರ ಯಾರ್ಯಾರ ಮೇಲೆ? ~~ “ಎಲ್ಲಾರ ಮ್ಯಾಲೂ ಅಂದರ ಎಲ್ಲಾರ ಮ್ಯಾಲೂ. ಒಟ್ಟಿ ನಗ ಮೂವತ್ತು ಮಂದಿ ಮ್ಯಾಲ ಬರೆದಾ- ರಂತ್ರೀ ಶ್ರೀ.” “ಹಾಗಾದರೆ ಒಂದು ದಸ್ತು ಕಾಗದ ಹಾಳು ಮಾಡಿದಾರೆ ಅನ್ನು. ಏನೇನು ಬರೆದಿದ್ದಾರಂತೆ?” “ಅಜ್ಜೊ ೀ ಬಿಡಿ ತ್ರ) ಆ ಕಥೀನ. ನಳನಿ ಅಂಬೋಳು ಅಳಲಿಕ್ಕೆ ಸುರು ಹಚ್ಚಿದ್ರೆ ಕತ್ತೇ ಕೂಗೋತಂಕಾ ಸರದಿ.....-ಅರುಣ ಎಂಜಲ ಕೈಯ್ಯಾಗ ಕಾಗಿ ಹೊಡೆ ಯೂವವಿಲ್ಲ......ಹಲ್ಲುಗಳು ಅಲ್ಲಾಡಲಿಕ್ಕೆ ಬಂದಿ ದ್ರೂ ಕೃಷ್ಣವೇಣೀಗೆ ಇನ್ನೂ ಮದುವಿ ಯಾಕಿಲ್ಲ... ರತ್ನಾನ ಜೂಗೆ ಸಾಗಿಸಬೇಕು...ಗಾಣಿಗ ಗುಮಾಸ್ತ ಬಿಟ್ಟುಕೊಟ್ಟು ಎಮ್ಮಿ ಕಾಯಲಿಕ್ಕೆ ಹೋಗ್ಲಿ... ಕಪಿನಯ್ಯಾ ಹೆಸರಿಗೆ ತಕ್ಕ ಹಾಂಗ ಆಡ್ಡಾನ...ಹಿಂಗೇ ಇನ್ನೂ ಏನೇನೋ ಬರೆದಾರಂತ್ರೀ” ಕಥೆಯನ್ನು ಮೂಢಬಿದ್ರಿ ಸ್ವಾರಸ್ಯಕರವಾಗಿ ಮುಂದೆ ಸಾಗಿಸುತ್ತಿದ್ದಾಗ ನಾನು ಒಂದು ಮಂಕು ಪ್ರಶ್ನೆ ಕೇಳಿಬಿಟ್ಟೆ-- “ಇದನ್ನೆಲ್ಲಾ ಬರೆದೋರು ಯಾರಂತೆ?” ಎಂದು. “ಸಾಹೇಬ್ರ ನಿಮ್ಮೆ ಹತ್ರ ತಲೀ ಚಚ್ಕೋಬೇಕ್ರಿ. ಮೂಗರ್ಜಿ ಬರೆಯೋರು ಹೆಸರು ನಮೂದಿಸ್ತಾ ರೇನ್ರಿ? ಎಳೇ ಕೂಸು ಕೇಳಿದ್ದಂಗ ಕೇಳ್ತೀರಲ್ರಿ... ಒಟ್ಟಿನಾಗ ನಿಮಗ ಈ ಕಥಿ ಮ್ಯಾಲ ಆಸಕ್ತಿ ಇಲ್ಲ ಅಂಬೋಹಂಗ ಕಾಣ್ತದ. ಹೌದಲ್ರಿ...?” ಎಂದು ಹೇಳಿ, ಕಫೆ ನಿಲ್ಲಿಸಿ ಮುಷ್ಕರ ಸುರು ಮಾಡಿಬಿಟ್ಟ ಸೆ ಹೂಢಬಿದಿ )ಿ. ಅವನನ್ನು ಪುನಃ ಹಾದಿಗೆ ಹಚ್ಚಲಿಕ್ಕೆ ಅರ್ಧ ತಾಸು ಬೇಕಾಯ್ತು. ಕಾಫೀಗೆಂದು ನಾಲ್ಕಾಣೆ ಭಕ್ಷೀಸು ಬೇರೆ. ಆಟ ನಡೆಯುತ್ತಿರುವಾಗ ಕಾಮೆಂಟ್ರಿ ಹೇಳ್ತಾ ರಲ್ಲ, ಅವರ ಪಾಲಿಗೆ ಸೇರಿದವನು ಈ ಮೂಢಬಿದ್ರಿ. ಮುಖ್ಯವಾಗಿ ನಡೆದಿರುವದನ್ನು ಬಿಟ್ಟು ಮತ್ತೆಲ್ಲಾ ಹೇಳಿದ್ದ. ಅಂದಿನ ಕಥೆ ಅಲ್ಲಿಗೆ ನಿಂತಿತ್ತು. Gal ಮೂರು ನಾಲ್ಕು ದಿನ ಮೂಢಬಿದ್ರಿಯಿಂದ ಯಾವ ಸಂಗತಿಯೂ ತಿಳಿದುಬರಲಿಲ್ಲ. ಈ ಮಧ್ಯೆ ಮೂಢಬಿದ್ರಿಗೆ ಮದುವೆ ಎಂದು ವದಂತಿ ಹಬ್ಬಿತು. ನಾನೇ ಮೂಢಬಿದ್ರಿಯನ್ನು ಹಿಡಿದು ಮಾತಾಡಿಸಿದೆ. “ಏನಯ್ಯಾ ಮೂಢಬಿದ್ರಿ, ಮದುವೆಯಂತೆ ನನಗೆ? ಯಾರಿಗೂ ತಿಳಿಸದೆ ಮದುವೆ ಮಾಡ್ಕೊಂ ತಿಯೇನು?” ಎಂದು ಕೇಳಿದೆ. | “ಮದುವಿ? ಯಾರಿಗ್ರೀ? ನಂಗೇನ್ರಿ? ನನ್ನ ಮದುವಿ ಇಲ್ಲೇ ಆಗ್ರೈತೋ, ಜೈಲಿನಾಗೇ ಆಗ್ರೈತೊ ಹೇಳಿಲಿಕ್ಕ ಬರೂದಿಲ್ಲರ್ರಿ......” “ಯಾಕೋ ಜೈಲು ಗ್ಳಿಲು ಅಂತ ಹೆದರಿಸ್ತೀ!” “ನಾನು ನಿಮ್ಮನ್ನೆಲ್ಲಿ ಹೆದರಿಸಿದೇರೀ... ನಾನೇ :.. ಮೂಗರ್ಜಿ ಮಹಾತ್ಮೆ...” ೧೭೧ ಹೆದರಿಕೊಂಡು ಬಿದ್ರೀನ್ರಿ......” “ಯಾಕೆ?” “ಆ ಸುಡುಗಾಡು ಮೂಗರ್ಜಿನ ಬರೆದು ಹಾಕಿ ದೋನು ನಾನೇ ಅಂತ ಯಾರೋ ಪುಣ್ಮಾತ್ನರು ಪಟಾಕಿ ಹಚ್ಚಿಬಿಟ್ಟಿದ್ದಾರ್ರೀ...... ಆ ಗೂಬಿ ಈಗ ನನ್ನ ತಲೀ ಮ್ಯಾಲ ಬಂದು ಕೂತೈತರೀ ಅಪ್ಪ. ಏನು ಮಾಡಬೇಕೋ ತಿಳೀದಲ್ರೀ...... ಏನ್‌ಕ್ವೈರಿ ಆಫೀಸ್‌ನೋರು ಕರೆದು ಕೇಳಿದ್ರ ಏನು ಹೇಳಲ್ರಿ?” [SS ಹಾನಿ ಬ ಖಾಲ ಗ “ಮಿ ಇ ನನಗೇನೂ ತಿಳಿಯದು ಅಂತ ಹೇಳು. ಬಾಯಿ ಇಲ್ಲವೆ?” ಲವೆ? ಓಡ ಎನಿ, ಮಿ ನಂಜಿ ೨ ಎನ್‌ಕ್ಕೆ ರಿ ಆಫೀಸ್‌ನೋರೆ ಬಾಯಿ ವಲ (1 ಎ x ಮುಚ್ಚೋದು ಹ್ಯಾಂಗೆ ಅಂತ ತಿಳೀದ್ರೇನ್ರಿ?' ತ್ತದೆ” ಅಂತ ನೀನೇನು ಬೋರ್ಡು ಹಾಕಿಕೊಂಡಿದೀ ಯೇನು? ನಿನ್ನ ಮ್ಯಾಲೇ ಯಾಕೆ ಅನುಮಾನ ಬರ ಬೇಕು?” “ಈ ಮೂಗರ್ಜಿ ಕಥೀನೆ ಅಂದರ ಅವರಿಗೆ ತಗಲಿಸಲಿಕ್ಕೆ ಬರ ನಾಗೆ ನನ್ನ ಹಣೇಬರಹ ಗ ಡೆ ಗಂಟುಬಿತ್ತು...” “ಹೆದರ ಬ್ಯಾಡ. ಎನ್‌ಕ್ವೈರಿ ಆಫೀಸ್‌ನೋರು ನಿನ್ನ ಕರೆಯೊಲ್ಲ, ಹಾಗೆಲ್ಲಾ ಹೇಳಿದೋರು ಮಾತು ಕೇಳಿ ಯಾರನ್ನೂ ಕರೆಯೋ ಹಾಗಿಲ್ಲ.” “ಎಲ್ಲಾ ಸರಿ ಸಾಹೇಬ್ರ. ತಾಜಾ ಮಾಡಿ ಕ್ವಾಣ್ಯಾಗ ಕರೆದೊಯ್ದು ಕ್ವಾಣಕ್ಕೆ ಬಡಿದ್ದಂಗ ನಾಲ್ಕು ಬಡಿದರೆ ಏನು ಮಾಡು ಅಂತೀರ್ರಿ?” “ನಿನ್ನ ಯಾರೂ ಬಡಿಯೊಲ್ಲ. ಎನ್‌ಕ್ವೈರಿ ಆಫೀ ಸಿನೋರು ಮಾತ್ರ ಖಂಡಿತ ಬಾಯಿ ಬಡಿದುಕೊಳ್ಳು ತ್ತಾರೆ, ಇಂಥವರೂ ಇದ್ದಾರಲ್ಲ, ಎಂದು.” “ಇಲ್ರೀ ಸಾಹೇಬ್ರ......ನಿಮಗ ವಿಷಯ ಸರಿಯಾಗಿ ತಿಳಿದ್ದಂಗ ಕಾಣೂದಿಲ್ಲರೀ...ಪ್ರಸಂಗ ಅಗದ ಭಯಂಕರ ಮುಂದೆ ಹೋಗೈತ್ರೀ. ಮೂರು ನಾಲ್ಕು ಮಂದಿ ಮ್ಯಾಗ ಅನುಮಾನ ಮಾಡಿಕೊಂಡು ಅನುಮಾನ ಇರೋರ್‌ ಹಿಂದೆಲ್ಲಾ ಸಿ.ಐ.ಡಿ. ಗಳನ್ನು ಹಾಕ್ಯಾರಂತ್ರೀ. ಏನು ಮಾಡೂ ಅಂತೀರಿ...” “ಭಾವಿಯಲ್ಲಿ ಬಿದ್ದುಬಿಡು.” ಹ “ನಾನು ಭಾವ್ಕಾಗ ಬೀಳೊರಿಂದ ಫಲ?” ಏನ್ರೀ ೧೭೨ “ನಿನ್ನ ಹಿಂದೆ ಇರೋ ಸಿ.ಐ.ಡಿ. ಸಾಯ್ತಾನೆ. ಅದೇ ಫಲ.” “ಹಾಳು ಒಂದು ಮೂಗರ್ಜಿ ದೆಸೆಯಿಂದ ಎಷ್ಟು ಜನ ಸಾಯ್ಬೇಕ್ರಿ...?” ಮತ್ತೆ ನಾಲ್ಕಾರು ದಿನ ಮೂಢಬಿದ್ರಿಯಿಂದ ಯಾವ ಸುದ್ದಿಯೂ ಬರಲಿಲ್ಲ. ಮೂಗರ್ಜಿಗಳು ತಮ್ಮಷ್ಟಕ್ಕೆ ತಾವೇ ಸತ್ತುಹೋಗಿರಬೇಕು ಎಂದು ಕೊಳ್ಳುತ್ತಿರುವಾಗ ಮೂಢಬಿದ್ರಿ ಹಾಜರು. “ವ್ಯಾಪಾರ ಹೈಲಾತ್ರೀ......” “ಏನಾಯ್ತು?” “ಅದೇ ಈ ಮೂಗರ್ಜಿ ಪ್ರಸಂಗದಾಗ ಅನು ಮಾನ ಇರೋರ ಹಿಂದೆ ಗುಪ್ತಚಾರರು ತಿರುಗುತ್ತಾ ನಲಿ 1೨ ಇದಾರ ಅಂತ ಹೊಳಿದ್ದೆನಲ್ಲರಿ...... “ನನ್ನ ಹಿಂದೇನೂ ಯಾರಾದ್ರೂ ತಿರುಗ್ತಾ ಇರ ಬಿಕ್ಕೆ ಸಾಕು.” “ನೀನು ಯಾರಿಗೂ ಹಣ ಬಾಕಿ ಇಲ್ಲವಷ್ಟೆ?” “ಒಬ್ಬ ಮನಿಷಾ ನನ್ನ ಹಿಂದೆ ಹಿಂದೇನೆ ತಿರು ಗಾಡಲಿಕ್ಕೆ ಹತ್ಯಾನ್ರಿ.” “ಇದೊಳ್ಳೆ ಗ್ರಹಚಾರ ಬಂತಲ್ಲ ನಿನಗೆ.” “ನೋಡ್ರಿ ಯಾರೋ ಹಚ್ಚಿದ ಸುರ್‌ಸುರ್‌ಬತ್ತಿ ಕೆಡಿ: ನನ್ನ ಮ್ಯಾಗೆ ಹಾರೈತ್ರೀ. ಏನು ಮಾಡಿ “ಸಾಯಬೇಕಾದರೆ ಊಟ ಬಿಟ್ಟುಬಿಡು.” “ನಾನೇನ್ರಿ ಬಿಡುದೂ, ಅದೇ ಸೇರ್ತಾ ಇಲ್ಲರೀ. ತಣ್ಣೀರು ಆಂತ ತಿಳ್ಕೊಂಡು ಸುಡ ಸುಡ ಮರಳೋ ನೀರ್ನ ಹೋಯೊ(ೊಂಬೋದ್ದಾ ್ರಿಗಿದ್ರೇರಿ. ಹಚ್ಚಿದ ಬೀಡೀನ ಹಿಂದು ಮುಂದಾಗಿ ಬಾಯಾಗಿಟು 4 ಕೊಂಡುಬಿಡ್ತಾ ಇದ್ದೇರಿ. ಎಲ್ಲಾ ಮೂಗರ್ಜಿ ದೆಸಿ ಯಿಂದ ನನ್ನ ತಲಿ ಕೆಟ್ಟು ಿಹೋಗೈೆತಿ ಶಿ ಣಿ) ಉಭಿ ಓವಿ “ಅದೊಂದು ಮಾತ್ರ ಪನಂದಾಗಿ ಬರ್ತೆ ಶಿ. ಆ : ಪುಣ್ಯಾತ್ಮ, ನಮ್ಮಪ್ಪ ಕುಂಭಕರ್ಣನ ವರ ನಂಗೆ "ಚೆನ್ನಾಗಿ ಅಂಟೈತ್ರಿ.” ಕೋಲ್ಡ್‌ ವ್ಯಕ್ತಿತ್ವ. ಈ ನಿಮಿಷ ನಗು; ಮರುನಿಮಿಷ ಅಳು. ಈ ಕ್ಷಣ ಅಳು; ಮರುಕ್ಷಣವೇ ಪಸ ಮರುದಿನ. ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೭೮ ._'_್ಠಇ್ಠ/0 0೨ | 3 4 ಎ ಹೋಯ್ತೂರೀ ... ಹೊರೆಟ್ನೋಯ್ತುರೀ,” ಎನ್ನುತ್ತಲೇ ಬಂದ ಶ್ರೀ ಮೂಢಬಿದ್ರಿ. “ಏನು?” “ಅದೆನ್ನೆಲ್ಲ ಕಡೀಕ್ಕ ಹೇಳ್ತಿನರಿ. ನಿನ್ನೆ ಸಂಜಿನಾಗ ಏನೇನು ನಡೀತು ಅಂಬೋದನ್ನು ಈಗ ಹೇಳ್ತೀನರಿ. **-ವೀವು ಮಾತ್ರ ಮಧ್ಯೆ ಮಧ್ಯೆ ಬಾಯಿ ಹಾಕಿ ಪ್ರಶ್ನಾ ಕೇಳಬಾರ್ದು ನೋಡ್ರಿ,” ಎಂದು ಎಚ್ಚರಿಸಿ ಮೂಢಬಿದ್ರಿ ಪ್ರಾರಂಭಿಸಿದ. “ನಿನ್ನೆ ನಾನು ಮನಿ ಸೇರೋ ಹೊತ್ಗೆ, ನಮ್ಮ ಮನೀ ಮುಂದಿನ ಲೈಟು ಕೆಂಬದ ಬಳಿ ಒಬ್ಬ ಮನಿಷಾ ನಿಂತಿದ್ದನರೀ. ಆತ ನನ್ನ ಕಡೀನೇ ನೋಡ್ತಾ ಇದ್ದನರೀ. ನನ್ನ ಧೈರ್ಯ ಹಾರಿಹೋಯಿತ್ರೀ. ಒಳ ಗಿನಿಂದ ಕಿಟಕಿಯಾಗ ಇಣಿಕಿ ನೋಡ್ಬೇರಿ. ಆತ ಅಲ್ಲೇ ನಿಂತಿದ್ವನರೀ. ನಂಗೆ ಹ್ಯಾಂಗೆ ಹ್ಯಾಂಗೋ ಆಗಲಿಕ್ಕೆ ಸುರು ಆತ್ರೀ. ಒಂದು ನಿದ್ದಿ ಗುಳಗಿ ನುಂಗಿ ಮುಸುಕು ಹಾಕ್ಕೊಂಡು ಮಲಗಿಬಿಟ್ಟೆನರಿ......” “ಎದ್ದಾಗ ರಾತ್ರಿ ಎಂಟು ಘಂಟಿ ಆಗಿತ್ತರೀ. ಬೀದಿ ಬಾಗಿಲಿಗೆ ಬಂದು ನೋಡ್ತೀನಿ... “ಆತ, ಅದೇ ಆ ಸಿ.ಐ.ಡಿ. ಧಿಮಾಕಿನಿಂದ ಸಿಗ ಪ್‌ 4 ಹಾ! y ಮೂಗರ್ಜಿ ಮ ರೇಟು ಸೇದ್ತಾ ಅಲ್ಲೇ ನಿಂತಿದ್ದನರೀ. ನಾನು ಮೈ ಮ್ಯಾಲೆ ಒಂದು ತಂಬಿಗೆ ನೀರು ಹೊಯ್ಕೊಂಡು, ತಿರುಪತಿ ತಿಮ್ಮಪ್ಪಗ ಖಡ್ಡಿ ಹಚ್ಚಿಟ್ಟೆರಿ. ಆರತಿ ಮಾಡೋಣ ಅಂದ್ರೆ ಕರ್ಪೂರ ಬಟ ಹಾಂಗೆ ಶಿರಸಿ ಮಾರಮ್ಮಗ ಕೋಳಿ ಕಳಿಸ್ತೇ k ಮನಸೀನ್ಯಾಗ ಹರಕ Pn ಗ EE ಶ್ರ ಇಲಿ ಪಾಷಾಣ ತರಬೇಕು ಆಂಬೋ “ಇಲಿ ಪಾಷಾಣ! ಅಂಥಾದ್ರೇನಾ ದರೂ ಮಾಡಿ ಕೊಂಡುಬಿಟ್ಟೇಯಪ್ಪಾ ಸಧ್ಯ.” “ಈಗೀ “ಇಲಿ ಪಾಷಾಣ ಬೆರಕಿ ಬರ್ರೈತ್ರೀ. ಅದನ್ನು ತಿಂದ್ರೆ ಇಲಿಗಳು ಚೆನ್ನಾಗಿ ಕೊಬ್ತಾವ್ರೀ. ನಾನು ಸಾಯ್ತೀನೇನ್ರಿ?” “ಸರಿ, ಆಮೇಲೆ.?” “ಇಲಿ ಪಾಷಾಣಕ್ಕೆ ಅಂತ ಹೊಂಟೆನರೀ. ಸ್ವಲ್ಪ ದೂರ ಹೋಗಿ ಹಿಂದಕ್ಕೆ ನೋಡ್ತೀನ್ರೀ ಅಪ್ಪ.. ಅಂವ ನನ್ನ ಹಿಂದೇನೇ ಬರ್ತಾ ಅದಾನ್ರಿ. ನಾನು ನಿಂತರೆ ಅವನೂ ಮರೆಯಾಗ ನಿಲ್ಲತಾನ್ರಿ. ನಾನು ಹೊಂಟರೆ ಅವನೂ ಹೊರಡತಾನ್ರಿ. ನೀ ಯಾರು? ಸಾಕ ಹಿಂಗ ನನ್ನ ಬೆನ್ನು ಹತ್ತಿದೀ ಅಂತ ಕೇಳೋ ಮನಸ್ಸಾತರೀ.. ..ಆದರೆ “ನಂಗೆ ಗುಂಡಿಗೆ ಎ ಎಷ್ಟದೆ ಆಂಬೋದು ನಿಮಗೆ ಗೊತ್ತಲ್ರೀ...ಮಾತು ತಗಿ ಲಕ್ಕ ಹೋದರ ಗಂಟಲು ಒಣಗ್ತಿತ್ರೀ...” ನು ನಿರಪರಾಧಿ. ಅಷ್ಟೇಕೆ ಹೆದರಬೇಕು? ಹೆದರಿದೋರ ಮೇಲೆ ಹಾವ್ಯ ಬಿ ಬಿಟ್ಟರು ಅಂತ ಗಾದೆ ಕೇಳಿಲ್ವೇ?” “ಅಗೋರೀ...ನೀವೂ ಒಂದು ಗಾದಿ ಬಿಟ್ಟು ನನ್ನ ಹೆದ್ರಿಸ್ತೀರಿ. ನಮ್ಮ ಜನ ನೋಡ್ರಿ, ಮಾತು ಮಾತಿಗೂ ಒಂದು ಗಾದಿ ತೂರಸ್ತಾರ್ರೀ. "ಉಪ್ಪು ತಿಂದವ ನೀರು ಕುಡಿಲಿಕ್ಕೇ ಬೇಕು' ಅಂತ ಒಬ್ಬ ಒಂದು ಗಾದಿ ಹೇಳ್ವ ನೋಡ್ರಿ. ಉಪ್ಪು ತಿಂದೋನೆ ಯಾಕೆ ಬೀರು ಕುಡಿಬೇಕ್ರಿ? ಸಕ್ಕರಿ ತಿಂದೋನು ಯಾಕೆ ನೀರು ಕುಡಿಬಾರದರಿ...ನೀರಡಿಕೆ. ಎಲ್ಲಾ ಮನಿಷರಿಗೂ ಆಗ್ತದರೀ.. ನಮ್ಮ ಗಾದಿಗಳೂ ಹಂಗೇ ಅವ ತಗೋಳ್ರೀ. ಹೆದರಿಸೊ ಸರಕೂ ಅವ. ಸಮಾಧಾನ ಹೇಳೋವೂ ಅವ..... .” “ಅದಿರಲಿ, ನಿನ್ನ ಹಿಂದೆ ಬರ್ರಿದ್ದೋನು ಸಾದ? ಹಾತ್ಮೆ ೧೭೩ “ನಾನು ಸೆಟ್ಟಿ ಅಂಗಡಾ ವ್ಯಗ ಇಲಿ ಪಾಷಾಣ ಇಲ್ಲ ಅನ್ಲಿಕೊಂಡೆನರೀ, ಆ ಸಿ.ಐ. ಡಿ. ನೂ ಅದೇ ಸೆಟ್ಟಿ ಸ ಅಂಗ ಡೀಗೇ ಬಂವಾರಿ. ಬೆಂಕಿ ಪಟ ಕೇಳ್ದಾರೀ..... ಆ 9 “ನಂಗೆ ಭಾಳ ಹಸಿವಿ ಆಗಿತ್ತರೀ. ಅಲ್ಲೇ ಇದ್ದ ಗಿ { “ಆ ಸಿ.ಐ.ಡಿ. ಮಗ ಚಾ ದುಕಾನಕ್ಕೂ ಬರಬೇಕರೆ? ನಾನು ತಿಂಡಿ ತಿನ್ನಾದು ಬಿಟ್ಟು ಆ ಸಿ.ಐ.ಡಿ. ಮಕ ನೋಡ್ತಾ ಕುಂತೆನರೀ. ಆ ವ ಗ ಹೋಟೆಲ್‌ನಾಗಿನ ದೇವರ ಪಟದ ಕಡಿ ನೋಡ್ತಾ ಕುಂತಿದ್ದನರೀ... “ತಿಂಡಿ ತಿಂದು ಮುಗಿಸಿ ನಾನು ದುಕಾನದಿಂದ ಹೊರಬಿದ್ದೆನರೀ...... ಮತ್ತೆ ಆ ಸಿ. ಐ. ಡಿ. ನನ್ನ ಹಿಂದೆ ಬಿದ್ದಾರೀ...ಆಕಳ ಹಿಂದಿನ ಗೂಳಿ ಹಾಂಗ... “ನಂಗೆ ಏನು ಮಾಡಲಿಕ್ಕೂ ತೋಚಲಿಲ್ಲರೀ. ಇದ್ಯಾವುದೋ ಗ್ರಹಚಾರ ಬಂದು ವಕ್ಕರಿಸಿಕೊಂ ಡೈ. 3. ಮಾರಮ್ಮನ ಗುಡಿಗಾದ್ರೂ ಹೋಗಿ. ಒಂದು ಪ್ರದಕ್ಷಣೆ ಹಾಕಿ ಕೈ ಮುಗಿದು ಬರಾಣ ಅಂತ ಮಾರಮ್ಮನ ಗುಡಿ ಕಡೆಹೊಂಟೆನರೀ. ರಾತ್ರಿ, ಒಂಬತ್ತರ ಹೆ ತ್ತಿ ನಾಗ ಮಾರಮ್ಮನ. ಗುಡಿ ತೆಗದಿ ದಿರ್ತಾರೋ ಇಲ್ಲೋ ಅಂಬೋ ಅನುಮಾನ ತಲಿ ೧೭೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ute ನನ್ನ ಹಿಂದೇನೇ ಬಂದನರೀ. ಅವನ ೂ. ಪ್ರದಕ್ಷಣೆ ಹಾಕಲಿಕ್ಕೆ ಸುರು ಮಾಡ್ದಾರೀ.. “ಮಾರಮ್ಮಗ ಒಂದು ಸು ಬಂದಿದ್ರೇರೀ. ಇನ್ನೇನು ಎರಡನೇ ಸುತ್ತು ಹೊರಡಬೇಕು, . ಆ ಸಿ.ಐ.ಡಿ. ಮಗ ಬಂದು ನನ್ನ ಮ್ಯಾಲೇ ಬೀಳೋನ್ಹಂಗ ಮಾಡಿದನರೀ. ಅವನ ಮೈ ಮೈಗೆ ನನ್ನ ಮೈ ತಾಕಿತರೀ “ಅಷ್ಟಾದದ್ದೇ ಆ ಸಿ. ಐ. ಡಿ. ಎಲ್ಲೋ ಹಾಳಾಗಿ ಹೋಗಿಬಿಟ್ಟ ಟ್ವನರೀ. ‘x “ಸಿ.ಐ. ಡಿ ಜೊತೆ ಜಗಳ ಕಾಯಬೇಕಾಗಿತ್ತು ಈ ಮೇಲೇಕೆ ಬಿದ್ದೆ ಅಂತ.” “ನಾನು ಪ್ರದಕ್ಷಿಣೆ ಮುಗಿಸಿ, ಮಂಗಳಾರತಿಗೆ ಹತ್ತು ಪೈಸೆ ಹಾಕೋಣ ಅಂತ ಜೇಬಿಗೆ ಕೈ ಇಡತೀನ್ರಿ ಇ ಎದಿ ಒಡೀತ್ರೀ.” “ಏನು? ಏನಾಗಿತ್ತು?” "ನನಗೆ" ಕಮ್ಮ ಆಥವಾ-ತಂಗ್ರಿ. ಯರಾದ್ಭೂ “ಜೇಬಿನಾಗಿದ್ರ ನೋಟುಗಳು- ಒಟ್ಟು ಹದಿನೈದು ಆಟಿಕೆ, ಬೇಕು ಅಂತ ಹ ನೇ ಂತ ನಾನು ಸುಮ್ನೆ ಅಸ್ಪ ರೂಪಾಯಿನಾಗೆ, ಒಂದು ನೋಟೂ ಉಳಿದಿದ್ರಲಾರಿ ಹೇಳಿದ್ದು, ಆ ದಿನ.» ಸ “ಹುಷಾರಾಗಿರಬೇಕಪ್ಪ ಮೂಢಬಿದ್ರಿ.” ತೂಕ್ಕಿತಿರೀ. ಗುಡಿ ಬಾಗಿಲು ತೆಗೆದಿದ್ರೆ ಸರಿ. ತೆಗೆ “ಎಲ್ರೂ ಹಂಗೇ ಅಂತಾರ ತಗೀರಿ. ಹುಷಾರಂತೆ ದಿರದಿದ್ರೂ ಹೊರಗಿನಿಂದ : ಒಂದು ನಮ ಹುಷಾರು. ಆ ಹುಷಾರಿಗಿಷ್ಟು ಕೊಳ್ಳಿ ಹಚ್ಚಿದ್ರು. ಸ್ಕಾರ ಹಾಕಿದರೆ ಮಾರಮ್ಮ ಬ್ಯಾ ಡ ಅಂತಾಳೇನು ಪ್ರಸಂಗ ನಡೆದಮ್ಯಾಗ ಎಲ್ರೂ ಹ! 'ತಗೀರಿ ಅಂದ್ಕೊಂತಾ ಮಾರಮ್ಮನ ಗುಡಿಗೇ ಬಂದೇರಿ; . .` ಎಂ kx ಪುಣ್ಯಕ್ಕೆ ಮಾರಮ್ಮನ ಗುಡಿ ಬಾಗಿಲು ತೆಗೆದೇ ಇತ್ತರಿ, ತುರ್ತು ಕೆಲಸದ ನೆವ ಹೇಳಿ ಮೂಢಬಿದ್ರಿ “ನನ್ನ ಗ್ರಚಾರ ನೋಡ್ರಿ. ಆ ಸಿ. ಐ.ಡೀನೂ ಯಿಂದ ಪಾರಾಗುವ ಹೊತ್ತಿಗೆ ನಾನು ಸುಸ್ತು. ಸ ಕ್ರಾಫ್ಟ್‌ ಮಾಸ್ತರರು ಹುಡುಗರಿಗೆ ಮರುದಿನ ಬರುವಾಗ ನಿಮಾನವನ್ನು ಮಾಡಿಕೊಂಡು ಬರುವ. ಮನೆಗೆಲಸ ಕೊಟ್ಟಿ ರು. ಮರುದಿನ ರವಿಯೊಬ್ಬ ನನ್ನು €ದು ಬೇರೆ ಹುಡುಗರೆಲ್ಲಾ ಒಳೊ ಳೆಯ "ವಿಮಾನಗಳನ್ನು ಮಾಡಿ "ತಂದಿದ ರು. “ಯಾಕೋ, ಮಾಡಿಕೊಂಡು ಬರಲಿಲ್ಲಾ?” ಎಂದು ಕೇಂದ ಮಾಸ ಕರಿಗೆ ರವಿ ಸತ “ಸಾರ್‌ ಮನೆಯಿಂದ ಸ್ಕೂಲಿಗೆ ಹಾರಿಸಿಕೊಂಡು ಬರುವಾಗ ಯಾರೋ ಹೈಜಾಕ ಮಾಡೀದ್ದು.' ತ WER | M4 ೫.18) ( ಚೆ ಡಾ. ೫೪ ಪರಾಮ ಕಾರ ಲತ ಮೂಕಜ್ಜಿಯ ಕನಸುಗಳು ಮುನ್ನುಡಿಯಿ ೦ದ-- ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜಿ ಯೂ ಇಲ್ಲಿನ ನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟದ ಮನಸ್ಸುಗಳನ್ನು ತುಸು ಕಾಯಿಸಿ ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾ ಳೆಯೇ --ಎಂಬ ಸಂಶಯ ಬಂದರೆ ನಮ್ಮ ಸಂಸ್ಕೃತಿಯ ನಂಬಿಕೆಗಳನೇಕವನ್ನು ಕುರಿತಾದ ಸಂಶಯ ಪಿಶಾಚಿಯ ರೂಪವೇ ಅನಳೆಂದು ತಿಳಿದರಾಯಿತು. ಆದರೂ ಅವಳು ನಮ್ಮಲ್ಲನೇಕರಲ್ಲಿ--ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹದ ರೂಪದಲ್ಲಿ ಬದುಕಿ ಕೊಂಡು ಇದ್ದಾ ಳೆ. ರಲ ಎಣ್ಣೆ ಮಾರಿ ಜೀವಿಸುವವನು. ಮನೆಯಲ್ಲಿ ಗಾಣವುಂಟು. ಅವನು ಮಾಡಿದ ಒಂದು ತಪ್ಪು ಕೆಲಸವೆಂದರೆ, ಲಕ್ಷಣವಾದ ಒಂದು ಹುಡುಗಿ ಯನ್ನು ಮದುವೆಯಾಗಿ ಮನೆಗೆ ಕರೆದು ತಂದದ್ದು. ಅವಳ ಹೆಸರು ನಾಗಿ, ಅವಳನ್ನು ಹಾರಿಸಿಕೊಂಡು ಹೋದವರು ನಾಲ್ಕು ವರ್ಷಗಳ ಮೇಲೆ ಎಂಜಲೆಲೆಯ ಹಾಗೆ, ಉಂಡು ಎಸೆದರಂತೆ. ಅವಳ ಮನೆಯವರೇ ಮನೆಗೆ ಬರಹೇಳಿದರಂತೆ. ಚಿನ್ನ, ಬೆಳ್ಳಿಗಳ ಆಸೆ ತೋರಿಸಿ ಪುಸಲಾಯಿಸಿದರಂತೆ. ' ನಾಲ್ಕು ದಿನ ಅಲ್ಲೆಲ್ಲೊ ಅಡಗಿಸಿಟ್ಟರಂತೆ. ಆಮೇಲೆ “ಹೊಳೆಗೆ ಇಳಿದ ಮೇಲೆ ಚಳಿ ಇಲ್ಲ” ಎಂಬ ಗಾದೆ ಆಯಿತು. ಇಷ್ಟೆಲ್ಲ ಉಪಾಯ ಮಾಡಿದವರು ಇರಿಸಿಕೊಂಡರು. ಒಡವೆ, ಆಭರಣ ಕೊಟ್ಟು ಆ ಬಡವನನ್ನು ಮರೆಯುವ ಹಾಗೆ ಮಾಡಿ ನ ರೆ ದಿ hed kd ವುದಕ್ಕೆ. ಸರಿ, ಎರಡ ಮಕ್ಕಳಾದವು. ಆಗ ಪ ತ್ತೆ ಲೆಲ್ಲೊ ಹರಿಯಿತು. ಒಂದು ಹೊಸತು 'ಮಾಡುವ ಆಸೆ ತೋರಿಸಿ, ತಂದಿಟು ಕೊಂಡರು. ಮತ್ತೆ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ ದರು. ಅವಳಿಗೆ ಊಟಕ್ಕೆ ಕೊಡುವುದನ್ನೂ ನಿಲ್ಲಿ ಸಿದರು. ಇವಳು ಕಂಗಾಲಗೊಂಡು ಅವರ ಮನೆಯ ಬಾಗಿಲಿಗೂ ಹೋಗಿ ಅತ್ತಳಂತೆ. ಅದಕ್ಕವರು “ರಂಡೆ, ನಮ್ಮ ಅಂಗಳಕ್ಕೆ ಕಾಲಿಟ್ಟರೆ ಸೊಂಟ ಮುರಿ ಸಿಯೇನು” ಎಂದರಂತೆ. ಅಷ್ಟು ಮಾಡಿಸುವವರೇ. ಇಷ್ಟೆಲ್ಲ ಕತೆ ನಡೆದ ಮೇಲೆಯೂ, ಆ ರಾಮಣ್ಣ ಇವಳ ಹತ್ತಿರ ಹೋಗಿ “ಬಾ” ಎಂದು ಬೇಡಿದನಂತೆ, ಅವಳು ನಾಚಿ, ಅತ್ತು, “ಬೇಡ ನಿಮಗೆ ಈ ಎಂಜಲು ಜೀವ” ಎಂದು ಮಾತಿಗೂ ನಿಲ್ಲದೆ ಓಡಿದಳಂತೆ. ಹೆಣ್ಣು ಗಂಡಿನ ಹಿಂದೆಯೋ, ಗಂಡು ಹೆಣ್ಣಿನ ಹಿಂದೆಯೋ ಓಡಿ ಹೋದದು ಕತೆಗಳಲ್ಲೂ ಉಂಟು; ಬದುಕಿನಲ್ಲೂ ಉಂಟು. ಇದರಲ್ಲಿ ನನಗೆ ಕಾಣಿಸಿದ ವಿಶೇಷವೆಂದರೆ, ಆಕೆಯ ತವರು ಮನೆಯ ಪಾತ್ರವೂ ಇರಬಹುದಾದದ್ದು, ಎಳೆಯ ಮಕ್ಕಳನ್ನು ಸಾಕುವ ಭಾರ: ತಾನೇ ಹೊತ್ತದ್ದು. ಅಷ್ಟಿದ್ರರೂ ತಾನು ರಾಮಣ್ಣನ ಜೊತೆಗೆ ಹೋಗದೆ, ಅವನ ಗೌರವ ಉಳಿಸಿದ್ದು. | ಒಮ್ಮೆ ನಮ್ಮೂರಿನ ಜಾತ್ರೆಯಲ್ಲಿ ಅವಳನ್ನು ಕಂಡಾಗ ಇದೆಲ್ಲ ವಿಷಯ ತಿಳಿದುಬಂದಿತ್ತು. ನನ ಗಾಗ ಹದಿನಾರರ ಪ್ರಾಯ. ಅವಳನ್ನು ಹತ್ತಿರದಿಂದ “ರಾ ಮಾತನಾಡಿಸಬೇಕೆಂಬ ಚಪಲ ಮೊಡಿತು. ಅವಳು ಮೆಕ್ಕಳಿಗಾಗಿ ಅರ್ಧಾಣೆಯ ಬೆಲೆಯ ಮಂಡಕ್ಕಿ ಖರೀದಿ ಮಾಡಿ ಜನರ ಗದ್ವಲವಿಲ್ಲದ ಒಂದು ಮರದ ಕೆಳಗೆ ಕುಳಿತಿದ್ದಳು. ನಾನು ಹಬ್ಬಕ್ಕೆ ತಂದಿದ್ದ ಎರ ಡಾಣೆ ಪಾಧ್ನಲಿಯನ್ನು ಅವಳ ಕಡೆಗೆ ಎಸೆದು “ಆ ___ಮಕ್ಕಳಿಗೇನಾದರೂ ತೆಗೆಸಿಕೊಡು” ಎಂದೆ. ಅವಳು ಆಗ ಮಾಡಿದ ಕಣ್ಣನ್ನು ನೆನೆದರೆ ಈಗಲೂ ಭಯ ವಾಗುತ್ತದೆ. “ನಾನು ನಿಮ್ಮ ನಾಯಿಯಲ್ಲ” ಎಂದಳು. “ಏ ಮಹಾರಾಯತಿ, ಈ ಸಣ್ಣ ಮಕ್ಕಳ ಪಾಪ ಕಂಡು ದುಡ್ಡನ್ನೆಸೆದೆ. ಬೇಡವಾದರೆ ಬಿಡು. ನಾನೂ ಈ ಊರಿನವನೇ, ಅಡಿಗಳ ಮನೆಯವನು. ಮೂಕ ಜಿಯ ಮೊಮ್ಮಗ” ಎಂದೆ. ಆಕೆ ನನ್ನನ್ನು-ಬಿರಬಿರನೇ ನೋಡಿದಳು. “ಅಯ್ಯ, ನಾನು ಮಾಡಿದ ಪಾಪವನ್ನು ನಾನೊಬ್ಬಳೇ ಅನುಭ ವಿಸಿ ತೀರುತ್ತೇನೆ. ನನಗೆ ಯಾರದ್ದೂ ಕಾಸು ಬೇಡ. ಅದು ನನ್ನ ಮಕ್ಕಳಿಗೂ ಬೇಡ. ನನ್ನ ರಟ್ಟೆ ಗಟ್ಟಿ ಯಿದೆ. ದುಡಿಯುತ್ತೇನೆ.” ಅವಳ ಕಣ್ಣುಗಳಲ್ಲಿ ಒಂದು ತೊಟ್ಟು ನೀರು ಹನಿದ ಹಾಗೆ ಕಂಡಿತು. ಆದರೂ ಧಿಮಾಕಿನಿಂದ ಕಣ್ಣರಳಿಸಿ ಮಕ್ಕಳನ್ನು ಎತ್ತಿ ಕೊಂಡು ಹೊರಟು ನಿಂತಳು. “ಅಯ್ಯ, ನೀವು ದೊಡ್ಡವರ ಮನೆಯವರು. ನಿಮ್ಮ ಅಜ್ಜಮ್ಮ ದೇವರ ಹಾಗೆ. ಆದರೂ ನನಗೆ ಯಾರ ಹಂಗೂ ಬೇಡವೆಂದು ಹಾಗಂದೆ. ಸಿಟ್ಟು ಮಾಡಬೇಡಿ,” ಎಂದಳು. “ನನಗೆ ಯಾತಕ್ಕೆ ಸಿಟ್ಟು? ನಿನ್ನ ಧೈರ್ಯ ಕಂಡರೆ ಮಾತ್ರ ಆಶ್ಚರ್ಯವೇ ಆಗುತ್ತದೆ.” “ಒಡೆಯ, ಆಟದ ಪ್ರಸಂಗದಲ್ಲಿ ಭೀಷ್ಮಾಚಾ ರ್ಯರ ಎದುರಿನಲ್ಲಿ ಶಿಖಂಡಿ ನಿಂತ ಹಾಗೆ, ನನ್ನ ದೊಂದು ಹಟ. ಈ ಮಕ್ಕಳನ್ನು ದೊಡ್ಡದು ಮಾಡಿ ನನ್ನ ದುಡಿತದಿಂದಲೇ ದೊಡ್ಡದು ಮಾಡಿ "ಅವರನ್ನು. ಆ ಒಡೆಯರ ಮುಂದಕ್ಕೆ ನಿಲ್ಲಿಸಿ, ಪಾಸ i et of ಗೆ ನೋಡಿ ಇವನ್ನು; ನೋಡಿದ ಮೇಲೆ ಬಾವಿ ' ' ಹಾರಿಕೊಳ್ಳಿ' ಎಂದು ಹೇಳಿ ಬರುವಳು, ನಾನು.” “ನನ್ನ ಹತ್ತರ ಏನು ಪಂಥ ನಿನ್ನದು? ಶಾಲೆಗೆ ಹೋಗುವ ಹುಡುಗ, ನಾನು.” “ನಿಮಗೆ ಹೇಳಿದ್ದಲ್ಲ ಆ ಮಾತು. ಆ ಮಾತು ' ನಿಮ್ಮ ಮಾವನ ಕಿವಿಗೆ ಹಾಕಿ,” ಎಂದು ಹೇಳಿ ಸರಿದೇ ಟ್‌ ಮೂಕಜ್ಜಿಯ ಕನಸಗಳು ೧೭೭ ಅವಳೆ ಮಾತಿಂದ ನೆನ್ನ ಮನಸ್ಸು ಕುದಿಯಿತು. ಜಾತ್ರೆಯೂ ಬೇಡ, ಏನೂ ಬೇಡ ಎಂಬ ಭಯವಾಗಿ ನೆಟ್ಟಗೆ ಮನೆಗೆ ಹೋದೆ. ಮನೆಯ ಮುಂಗಡೆಯ ಅಶ್ವತ್ಥ ಕಟ್ಟೆಯ ಮೇಲೆ ಅಜ್ಜಿ ಕುಳಿತಿದ್ದರು. ಅಜ್ಜಿಗೆ ನಡೆದ ವಿಷಯವನ್ನೆಲ್ಲ ಹೇಳಿದೆ.“ಅಜ್ಜಿ, ನನಗೆ ಎಷ್ಟು ಮಂದಿ ಮಾವಂದಿರು? ನನ್ನ ಅಮ್ಮನಿಗೊ ಅಣ್ಣ ತಮ್ಮಂದಿರಿಲ್ಲ” ಎಂದು ಕೇಳುತ್ತ ಆ ಪಾವಲಿಯನ್ನು ಅವರ ಕೈಲಿರಿಸಿದೆ. “ ಈ ಪಾವಲಿಯನ್ನು ಅವಳು ಮುಟ್ಟಿರಬೇಕ- ಲ್ಲವೆ. ಬಿಸಿಯಿಂದ ಕುದಿಯುತ್ತದೆ. ನಾ ಮುಟ್ಟಿದ್ದಾದರೆ ಹಾಗೆಯೇ. ಅವಳ ಜೀವನದ ಕುದಿ ಯಲ್ಲ ಅದಕ್ಕೆ ಬಂದಿತು” ಎಂದರು. “ಅವಳ ಮಕ್ಕಳು ಬೆಳೆದು ದೊಡ್ಡದಾದ ಮೇಲೆ ಅವಳು ಹೇಳಿದ ಹಾಗೆ ಮಾಡಿಯಾಳೇ?” “ಮಾಡಿಯಾಳು. ಒಂದು ಲೆಕ್ಕಕ್ಕೆ ಸತ್ಯವಂತೆ.” . “ಆ ಮಕ್ಕಳಿಂದ ಆವರನ್ನು ಕೊಲ್ಲಿಸದಿದ್ದರೆ ಸಾಕು. ನನಗೆ ಹೆದರಿಕೆ ಬಂದಿದೆ.” ಅಜ್ಜಿ ಅದನ್ನು ಕೇಳಿ ನಕ್ಕರು. “ಮರುಳ ನೀನು, ಸಾವೊಂದು ದೊಡ್ಡದೇ ಮಾನಕ್ಕಿಂತಲೂ” ಎಂದರು. ಆ ನಂತರ ಆ ಮಾವನ ವಿಚಾರವನ್ನು ಹೇಳಿದರು. ಆತ ನಮ್ಮ ತಂದೆಯ ಮೊದಲನೆಯ ಹೆಂಡತಿಯ ತಮ್ಮ; ನನ್ನ ಖಾಸ ಮಾವನಲ್ಲ-ಎಂದು ತಿಳಿದು ಸಮಾಧಾನವಾಯಿತು. ನಾಗಿಯ ಕೋಪ ತಾಪ ನನ್ನನ್ನು ಬಾಧಿಸಬೇಕಾಗಿಲ್ಲ ತಾನೇ. ಈ ನಮ್ಮ ಅಜ್ಜಿ ನನಗೆ ನೇರಾದ ಅಜ್ಜಿಯಲ್ಲ. ನನ್ನ ತಂದೆಯ ತಂದೆಯ ತಂಗಿ ಅವರು. ನಮ್ಮ ಮುತ್ತಜ್ಜ ಕೊಲ್ಲೂರು ಮೂಕಾಂಬಿಕೆಯ ನೆನಪಿ ನಿಂದಲೋ ಏನೋ, ಅವರಿಗೆ ಚಿಕ್ಕಂದಿನಲ್ಲಿ “ಮೂಕಿ” ಯೆಂದೇ ಹೆಸರಿಟ್ಟು ಕರೆಯುತ್ತಿದ್ದರಂತೆ. ಹತ್ತು ತುಂಬುವ ಮೊದಲೇ ಅವರಿಗೆ ಲಗ್ನವಾಯಿತು. ಗಂಡನಿಗೆ ಹದಿನಾಲ್ಕೊ ಹದಿನೈದೊ, ಅಷ್ಟೆ, ಮದು ವೆಯಾಗಿ ಆರೋ ಮೂರೋ ತಿಂಗಳಲ್ಲಿ ಆತ ಸನ್ನಿ ಪಾತದಿಂದ ತೀರಿಕೊಂಡ, ಇವರಿಗೆ ಹತ್ತು ತುಂಬದೆ ಹೋದರೂ ವಿಪತ್ತು ಮಾತ್ರ ತುಂಬಿಬಂದಿತು. ಈ ವಿಪತ್ತಿನಿಂದಾಗಿ ಅವರ ಹೆಸರು ಅನ್ವರ್ಥವಾಯಿ ತು. ಮನೆಗೆಲಸಗಳಲ್ಲಿ ಎಂದೂ ಆಲಸ್ಯ ತೋರಿದ- ವರಲ್ಲವಾದರೂ ಯಾರೊಡನೆಯೂ ಮಾತುಕತೆ ಇಚ್ಛಿಸಲಿಲ್ಲವಂತೆ, ಮುಂದೆ ಅವರು ಗಾ ಮದ ಗಡಿ ಇ ೧೭೮ ಕಾರಂತರು ಮತ್ತು ಮೂಕಜ್ಜಿ ~~ ಮೂಕಜ್ಜಿ ಈ ಕಾದಂಬರಿಯಲ್ಲಿ ಅಸ್ತರಶಃ ವಯೋವ ದಳು, ಜ್ಞಾನವೃ ದ್ಧ ಳು. ಕಾರಂತರು ತಾವೇ ಹೆಣ್ಣು ನೇಷ ಕಟ್ಟ ಆಕೆಯಾಗಿ ಈ ಕನಸುಗಳನ್ನು ಕಂಡು ಕಥೆ ಹೇಳಿದರೆ...? ಖಾವಿ Ns pe) ps ಕಾವಿ ವಿ ಬಿ pC) ಯನ್ನು ಬಟು 1 ಉಊದಿಐಿರೂ ಅಲ್ಲ, ಉನ್ನತ ನರಿ. ಬ ಮನೆಯ ಒಂದು ಗೋಡೆಯಷು ), ಆಧಾ ನನ್ನ ತಂದೆ ಮೂಕಜ್ಜಿಯ ಎನಿ? "ಅಲೀ ಲೆ. ಬೆಳೆದರು. ಸಂಸಾರದಲ್ಲಿ ಇನ್ನೂ ಹುಟ್ಟು ಸಾವುಗಳಾದವು. ಮುಂದೆ ಕೊಂಡಾಗ ನಾನಿನ್ನೂ ಹುಡುಗ, po ವಿ ಶವದ ಮುಂದೆ ನಿಂತು. “ನೀನು 6 ಗಳಿಸು ಕಾಲು ಒಂದು ಕೆಲಸ ಒಳ್ಳೆಯದು ಮಾಡಿದ್ದೀಯ. ಅವಳನ್ನು (ಆಂದರೆ ನನ್ನ ತಾಯಿ) ಮೊದಲೇ ಕಳುಹಿಸಿಕೊಟೆ ೈ, ಕ್ಮ Fe) ತಂದೆ ತಿಂ WU SX Pd ನಿನ WW WA END ೧ ನಿನ ಿ ' ಚಿಂತೆ ಬೇಡ, ನಾನು ನೋಡಿಕೊಂಡೇನು. qi t 4 ai d ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ 3 ಹೋಗಿ ಬಾ” ಎಂದರು. ಕಂಬನಿಯಿಂದ ಥರಥರಿ ಸುತ್ತಿದ್ದ ನನ್ನನ್ನು ಕಂಡು “ಯಾರು ಶಾಶ್ವತ? ಇದೆಲ್ಲ ಒಂದು ಆಟ- ಕನಸು ಅಂದರೆ ಕನಸು. ಸಂಸಾರವೂ ಹಾಗೆಯೇ ಸುಖದುಃಖಗಳೂ ಹಾಗೆಯೇ. ದೇವ ರೂ ಹಾಗೆಯೇ, ದಿಂಡರೂ ಹಾಗೆಯೇ. ಎಲ್ಲವೂ ನಾವು ಕಟ್ಟಿಕೊಂಡ ಹಾಗೆ. ಹೋಗು ಕಳುಶಿಸಿ ಕೊಟು ಡಿ ಬಾ” ಎಂದರು. ತಂದೆಯವರು ತೀರಿಕೊಂಡರೂ ಅಜ್ಜಿ ನನ್ನ ಮತ್ತು ನನ್ನ ತಮ್ಮ ನಾರಾಯಣನ ಓದು ಬರಹ ಗಳನ್ನು ಹಾಳುಗೆಡೆಯಲು ಅವಕಾಶ ಕೊಡಲಿಲ್ಲ. ಅವರ ಪ್ರೀತಿ, ಆದರ, ಪೋಷಣೆಗಳಲ್ಲಿ ಬೆಳೆದ ನನ ನಮ್ಮ ಬಾಂಧವ್ಯಗಳು ಬೆಸೆದ ರೀತಿಯೆಂದೂ ಮರ ವೆಯಾಗುವುದಿಲ್ಲ. ಈಗಲೂ ನನಗೆ ನಮ್ಮ ಅಜ್ಜಿಯ ಮುಂದಕ್ಕೆ ನಾನು ದೊಡ್ಡವನಾಗಿದ್ದೇನೆ ಎಂದು ಕಾಣಿಸುತ್ತಲಿಲ್ಲ.. ನನಗೀಗ ಮದುವೆಯಾಗಿದೆ. ನಮಗೆ ಕತೆ ಹೇಳಿದಂತೆ, ಇವರಿಗೆ ಮಾತ್ರ ಕತೆ ಹೇಳಿ ದ್ದನ್ನು ಕಾಣೆ. ಸೀತೆ ನಮ್ಮ ಮನೆಯಲ್ಲಿ ಕಾಲಿರಿಸಿ ದಂದಿನಿಂದ ಅವಳಿಗೇ ಯಜಮಾನಿಕೆಯ ಪಟ 1 ವನ್ನು ಕಟ್ಟಿ ದೂರ ಉಳಿದಿದ್ದಾರೆ. ಆದರೆ ನಮ್ಮ ಮನೆಗೆ ಬಂದು' : ಹೋಗುವ ಯಾರಿಗಾದರೂ ಸರಿಯೆ, ಅವರ ವಿಷಯದಲ್ಲಿ, ಆದರ ಇದ್ದಹಾಗೆ ಕಾಣಿಸುವುದಿಲ್ಲ. ಎಂಬತ್ತರ ವಯಸ್ಸಿನ ನಮ್ಮ ಅಜ್ಜಿ ಗೆ ಅರೆಮರುಳು ಎಂಬ ಅಭಿಪ್ರಾಯ ಊರವರದು. ಅದಕ್ಕೆ ಇದೊಂದು ಕಾರಣವಿರಬಹುದು. ಅಎರ ಕೈಗೆ ಏನಾದರೂ ವಸ್ತು ಒಡವೆ ಬಂದಿತೆಂದರೆ ಅಥವಾ ಮಕ್ಕಳು ಕೈಗೇನಾದರೂ ಕೊಟ ವೆಂದರೆ ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳು ತ್ತಾರೆ. ಆ ಬಳಿಕ ತಮ್ಮಷ್ಟಕ್ಕೆ ಏನೇನೋ ಕನಸು ಕಂಡವರ ಹಾಗೆ ಗೊಣಗುತ್ತಾರೆ. ಮೂಶಜ್ಜಿಗೆ ಮುಪ್ಪಿನ ಮರುಳು ಎನ್ನುತ್ತಾರೆ ಜನ. ಜನರ ಆ ಭಾವನೆ ಮಾತ್ರ ನನ್ನ ಮನಸ್ಸನ್ನು ತುಂಬಾ” ನೋಯಿಸುತ್ತದೆ. ಇಂಥ ಮನಸ್ಸಿ ತಿಯಲ್ಲಿ ನಾನೊಮ್ಮೆ ಅವರ ಜೊತೆಯಲ್ಲಿ ಅಶ್ವತ್ವದ ಕಟ್ಟೆಯ ಮೇಲೆ ಕುಳಿತಿದ್ದೆ. ಅವರು ನನ್ನ ಕಡೆ ದೃಷ್ಟಿ ಹರಿಸದೆಯೇ ಏನೇನೊ ತಮ್ಮಷ್ಟಕ್ಕೆ ಗೊಣಗುತ್ತಿದ್ದರು. ಅದನ್ನು ಕಂಡಾಗ ನನಗೆ, “ಇಷ್ಟು ಪ್ರಾಯವಾಗುವ ತನಕ ಯಾರೂ ಕ 0 ಎಂಬ ಯೋಚನೆ ಬಂತು. ; ಮರುಕ್ಷಣಕ್ಕೆ -ಅವರು, “ಮಗು ನಿನ್ನ ಅಜ್ಜಿ ನಿನಗೆ ಭಾರವಾದಳೆ?” ಎಂದು ಹೇಳಿ ನಕ್ಕು ಬಿಟ್ಟರು. ಆಗ ನನ್ನ ಎದೆ ಧಡಲ್‌ ಎಂದಿತು. “ಅಜ್ಜಿ ದಮ ಮಯ್ಯ, ನಿಮ್ಮಷ ಕ್ಕೆ ನೀವು ಗೊಣಗುವುದನ್ನು ಒಂದು ಕ್ಷಣಕ್ಕೆ ಹಾಗನಿಸಿದ್ದು ನಿಜ, ಅದು ನೀವು ಬೇಡವಾಗಿಯೆ ೫ ಅಲ್ಲ. ಭಾರವಾಗಿಯೂ ಅಲ್ಲ. ಮನಸ್ಸಿನ ಮೇಲೆ ಹತೋಟಿ ಇಲ್ಲದಾಗ ಬದುಕಿ » ಫಲವೇನು--ಎಂದು ಕಾಣಿಸಿದ್ದು ನಿಜ. ತಪ್ಪಾಯಂತು ನನ್ನಿಂದ,” ಎಂದೆ. “ನಿನ್ನ ಮನಸ್ಸು ನನಗೆ ಗೊತ್ತಿಲ್ಲವೆ? ಆದರೂ ಹೇಳಿದೆ ಚೇಷ್ಟೆಗೆ.” “ನಿಮಗೆ ಹೇಗೆ ಗೊತ್ತಾಯಿತಪ್ಪ, ಅದು?” “ಹೇಗೊ! ನೀನು ಎಣಿಸಿದ್ದೆಲ್ಲ ನಾನೇ ಎಣಿಸಿ ದಷ್ಟು ಸ್ಪಷ್ಟವಾಯಿತು. ಹೇಳಿದೆ. ನನಗೆ ಏನೇನೊ ಕಾಣಿಸುತ್ತದೆ. ಏನೇನೋ ಅನ್ನುತ್ತೇನೆ. ಅದೂ ಒಂದು ತರ ಕನಸಿದ್ದರೂ ಇದ್ದೀತು. ಅಂದ ಹಾಗೆ ಮಾಣಿ, ನಿನ್ನೆ ರಾತ್ರಿ ಅಷ್ಟು ಹೊತ್ತಿನ ತನಕ ಎಲ್ಲಿ ಹೋಗಿದ್ರೆ? ನೀನು ಬಂದದು ನನಗೆ ಗೊತ್ತೆ e ಆಗ “ಕ್ರ ಎಂದರು ಅಜ್ಜಿ. “ಅದೇ? ನಾಗನಕಾಲು ಬರೆಯಲ್ಲಿ ಯಷಿಗಳ ಗುಹೆ ಗಿಹೆ ಇದೆ ಎನ್ನುತ್ತಾರಲ್ಲ. ಇರುವುದಾದರೆ 'ಹೌದೇ-ಎಂದು ಜನ್ನೆನನ್ನು ಕಟ್ಟಿಕೊಂಡು ನೋಡುವುದಕ್ಕೆ ಹೋದೆ.” “ಹಿಂದೆ ಖುಷಿಗಳು ಅಲ್ಲಿ ಇದ್ದದ್ದುಂಟು ಅನ್ನು ತ್ತಾರೆ. ಆದರೆ ಅವರಿಗೆ ತಪಸ್ಸು "ಮಾಡಬೇಕೆಂದು ಕಂಡರೆ, ಕಾಡಿಗೆ ಹೋಗಬೇಕೆಂದು ನನಗೆನಿಸುವು ದಿಲ್ಲ.” “ಮನೆಯಲ್ಲಿ ಹೆಂಡತಿ ಮಕ್ಕಳ ಗಲಾಟೆಯಲ್ಲಿ, | ಸಂಸಾರದ ತಾಪತ್ರಯದಲ್ಲಿ “ತಪಸ್ಸು ಮಾಡಲು ಬಂದೀತೇ ಅಜ್ಜಿ?” "ನಾನು ಇಷ್ಟು ವರ್ಷವೂ ಬಲ್ಲಿ ಮಾಡಿಕೊಂಡಿ ಮಂ? ಮಕ್ಕೆ ಳು ಮರಿಗಳು ನನಗೇನು ಮಾಡಿ ಮಮತೆ? ಕಾಡಿನಲ್ಲಿ ನ ನಮ್ಮ ಜತೆಗೆ ಮಾತನಾಡುವ "ಮನುಷ್ಯ ರೇನೊ ಇರಲಾರರು. ಹುಲಿ, ಕರಡಿ, ಹಕ್ಕಿ. ಮತ್ತೊಂದು ಅಲ್ಲಿ ಕೂಗುವುದಿಲ್ಲವೆ? ಮನೆ ಮೆಲಗಿದ್ದಾಗ ಚಾಪೆಯ ತಗಣಿ ಕಡಿದರೆ ಅಲ್ಲಿ | ಹತ: ಗುಹೆಗೆ ಹೋದವರಿಗೆ ಮೂಕಜ್ಜಿಯ ಕನಸಗಳು ಉಪದ ಪ) ಕಡಿಮೆ ಐನ ತ್ರೀ “ಹಾಗಿದ್ದರೆ ಅವರು ಯ ತ್ತೆ ಾಕೆ ಹೋಗುತ್ತಿದರು?” “ನೀನು ಚೇರಟೆ ಹುಳು ಕಂಡಿದಿಯಲ. ಆದನು ಮುಟ್ಟಿದರೆ ಥಟ್ಟನೆ ಮುರಟಿಕೊಂಡು ಬಿಡುತ ಕ್ಷೆ ಹೊರಗಿನ ಭಯಕ್ಕೆ. ಯಷಿಗಳು ಗುಹೆ ಸೇರುವುದಕೆ ಸಂಸಾರದ ಭಯವೇ ಕಾ ಸಂಸಾರ, ಜಗತ್ತು ಅಂದ ಮೇಲೆ ಸುಖ ದುಃಖ ನೋವು ಮತ್ತೊಂದು ಇದ್ದೇ ಇರುತ್ತವೆ. : ಇವರಿಗೆ: ಆಂಥ ನೋವುಗಳು ಬೇಡ” ಹಾಗಿದ್ದರೆ ಆದನ್ನು ತಪ್ಪಿಸುವ ದಾರಿ ಯಾವು ದೆನ್ನುತ್ತೀರಿ?” “ಒಂದೇ ದಾರಿ ಸಷ ರುವುದು ಆದರೆ ದೇವೆರು ಸಂಸಾರದ ಒಳಗೆ ಅವರನು ಹುಟ್ಟಿ ಸಿಯಾಯಿತು. ಏನು ಮಾಡಬೇಕ ಹಡೆದ ತಾಯಿಯ ಹೊಟ್ಟೆ ಯನ್ನು ತಿರುಗಿ ಸೇರುವುದು ು ಅಸಾಧ್ಯವಾದದ್ದಕ್ಕೆ “ಗುಹೆ ಹುಡುಕಿಹೆ ೋಗುತ್ತಾರೆ. ಸಂಸಾರ ಎಲ್ಲಿಲ್ಲವಂತೆ? ಗುಹೆಯೂ ಸಂಸಾರವೇ. ದೇಹ ಇರುವ ತನಕವೂ ನಾವಾಗಿ ಅದನ್ನು ಬಿಡಲಿಕ್ಕೆ ಬರುವದಿಲ್ಲ.” ನಮ್ಮ ಪರಂಪರೆಯ ಎಲ್ಲ ಮೋಹ ಬಿಡಬೇಕು ಎನ್ನು ಅಜ್ಜಿ ಮಾತ್ರ ಹೀಗೆ ಹೇಳುತ್ತಿ ವಿಸ್ಮಯವಾಯಿತು. ಅವರಿಗೆ J ಸುಖ ದೊರೆಯಲಿಲ್ಲವೆಂಬುದರಿಂದ ಹೀಗೆ ಅನ್ನು ತ್ರಿದಾರೆಯೇ? “ಅಜ್ಜಿ, ನಿಮ್ಮಲ್ಲಿ ಕೇಳಲಿಲ್ಲ ಈ ತನಕ. ಗೊತ್ತಿಲ್ಲ ದ್ದಕ್ಕೆ ಕೇ ಹ ನೆ... ನಿಮಗೆ ಸಣ್ಣದರಲ್ಲಿ ಮದುವೆ ಆಯಿತಂತಲ್ಲ “ಉಡುತ್ತ ಇದ್ದೇನಲ್ಲ - ನನ್ನ ಹತ್ತು ವರ್ಷದ ತ್‌ ಪ್ರಾಯದಿಂದಲೂ ಇಂಥ ಕೆಂಪು ಸೀರೆಯನ್ನು! ನನಗೆ ಪ್ರಾಯ ತುಂಬಿದಾಗ ನನ್ನಷ್ಟಕ್ಕೆ ನಾನು ಏನೇನೋ ಮಾತನಾಡುತ್ತ ಇದ್ದೆನಂತೆ. ನನಗೆ ಭೂತ. ಹಿಡಿದಿದೆ ಎಂದು ಹೆದರಿದರು. ಯಾವನೊ ಒಬ್ಬ ವಾದಿ ಬಂದು ಹೊಡೆದೇ ಹೊಡೆದ. ಹೋಗು' ಎಂದು ಕೊಗಿದ. ಅಂತೂ ಹೆದರಿಸಿ ಬಡೆ ದು ನನ್ನ "ಬಾಯಿಂದ ಹೋಗುತ್ತೇನೆ” “ಅನ್ನಿಸಿ, ಇನ್ನು ಈ ಮನೆಯೊಳಗೆ ಕಾಲಿಡಕೂಡದು'ಎಂದು ಮಂತ ಅ) ಇಳಿ ಇಳಿ ಇದೀಗ ತಾಜ ವ್ಯಾರ್‌ ನನ್ನನ್ನು ಹುಣಸಿ ಅಡಟಎಂದಿ ಗ ್‌್ಹಿ ತೋರ ಹೋಗ ಕೂರಿಖು ಸ ಹು ಬಾಯಿ ಸ್ಯ ಲಿತೆ. ಆಗ ನನ್ನೆ ಮನಸ್ಸಿನ ನಮೂನೆ ಒಂದು ತೆರನಾಯಿತು. ಈ ಮನೆಯನ್ನು ಹೊರಗೆ ಹೋದರೆ ಸಾಕು, ಅಥವಾ ಗುರು- ವವರು ಯಾರಾದರೂ ಬಂದರೆ ಸಾಕು, ಹೋದರೂ ಸರಿಯೇ, ಏನಾದರೂ ಮುಟ್ಟಿದರೂ ಸರಿಯೇ, ಒಂದು ಜುಮ್ಮು ಆಗುತ್ತದೆ. ಯಾಕೆ ಹಾಗಾ ೦ದು ಕಣ್ಮುಚ್ಚಿ ಯೋಚಿಸಿದರೆ ಏನೇ ಕಾಣಲಿಕ್ಕೆ ತೊಡಗುತ್ತದೆ. ಹಾಗೆ ಕಾಣಿಸ ಗಿತು-ಅಂದರೆ. ನನ್ನ ಬಾಯಿ ಗೊಣಗಲಿಕ್ಕೆ ಮಾಡುತ್ತದೆ.” ಎಂದರು. ನನ್ನ ತಮ್ಮ ನಾರಾಯಣ ನೆರೆ. ಗ್ರಾಮದ ಮಂಜುನಾಥನ ದೆಸೆಯಿಂದಾಗಿ ಮೈಸೂರಲ್ಲಿ ವಿದಾ ಭಾ ಸತ ಮುಗಿಸಿದ. ದ. ದೊಡ್ಡ ರಜೆಗೆ ಊರಿಗೆ ಬಂದರೆ ನಾಲ್ಕಾರು ದಿನ ಮಾತ್ರ ಇರುತ್ತಾನೆ. ನಮ್ಮ ಮೂಡೂರಿನ ಮೋಹ ಅವನಲ್ಲಿ ಉಳಿದಿಲ್ಲ. ನನ ಗಾದರೂ ಊರಿನ ಜನಗಳ ಮೇಲೆ ಅಷು ಶ್ರ ಆದರ ಬೆಳೆದಿಲ್ಲ ಏನೇನೊ ಅಲ್ಪತನ, : ವಂಚನೆ ನಡೆ ದದ್ದನ್ನು ಕೇಳಿದಾಗ ಅವರಲ್ಲಿಗೆ ಹೋಗಿಬರುವುದಕ್ಕೆ ಮನಸ್ಸು ಹಿಂಜರಿಯುತ್ತದೆ. ನನಗೆ ಹಿಡಿಸುವ ಸ್ನೇಹಿತ ಜನಾರ್ದನ ಒಬ್ಬನೇ. ನಮ್ಮ ಮನೆಗೆ ಆಗಾಗ ಬರುತ್ತಿರುತ್ತಾನೆ. ಅವನಿಗೂ ಅಜ್ಜಿಯ ಬಗ್ಗೆ ಆದರ “ಅವ ಸ ತಮ್ಮಷ್ಟಕ್ಕೆ ಗೊಣಗುವದು ೬ಳ್ನ ಕ ಸ್ಟ ಗಿದೆ ಅಂತ ವರ್ತಮಾನ” ಎಂದೊ” ಮ [3 [ರ] Ve eb ಐ 3 ತ WL © (Cl, © | CL 6೫ CL ಟಿ ದವರಿಗೆ ಬುದ್ಧಿ ಸ್ಪ ಸ್ವ ಯವಿಲ್ಲ ನಮ” ಆರಿ ವಿಧವರು ಹಾಗೆ ಮಾಡುತ್ತಾ 1 ಲ [ಈ ₹೭3 “ಮನಸ್ಸು ಸುಮ್ಮನೆ ಏನ ಕುಳಿತಿರಲಾರದೆ ನೂರು ಕಡೆಗೆ ಓಡುವುದಿಲ್ಲವೇ? ನನಗೂ ಹಾಗಾಗುತ್ತದೆ, ನಿನಗೂ. ಅಜ್ಜಿ ಒಳಗಿದ್ದದ್ದನ್ನೆಲ್ಲ ಬಾಯಿ ಬಿಟ್ಟು ಹೇಳುತ್ತಾರೆ. `ನಾನು ನೀನೂ ಹೇಳುವುದಿಲ್ಲ. ಅಷೆ ್ಟ ವ್ಯತ್ಯಾಸ. ಆಗ ಏನೆಂದ ಹಾಗಾಯಿತು? ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೭೮ 7-1 _ಮೊತಿಗೆ ನನ್ನ ಶಿವಮೊಗ್ಗೆಯಲ್ಲಿ _ ಹ್‌ ಮನಸ್ಸಿಗೆ ಕಂಡದ್ದನ್ನು ಬಾಯಿಯಿಂದ ಆಡಿದರೆ ಮಾತ್ರ ಸ್ವಯಗೆಸುವುದು ಎಂದಲ್ಲವೆ ?” ಈ ಸ್ನೇಹಿತ ನಕ್ಕು ಸುಮ್ಮನಾದ. ಅವರ ಜೀವನದಲ್ಲಿ ಆರಂಭದ ಹತ್ತು ವರ್ಷ ವನ್ನಷ್ಟೆ ಅವರು ನಿಶ್ಚಿ ಂತೆಯಿಂದ ಕಳೆದಿರಬಹುದು. ಮುಂದೆ. ಕುಂಕುಮೆ ಅಳಿಸಿದ ಮೇಲೆ, ಕಳೆದಂಥ ಎಪ್ಪತ್ತು ವರ್ಷಗಳ ಬಾಳ್ವೆ,. ಯಾರೊಡನೆಯೂ ತೋಡಿಕೊಳ್ಳದ ಜೀವನ-ಅದನ್ನು ನೆನೆದರೇನೇ ನನಗೆ ಭಯವಾಗುತ್ತದೆ. ಆ ಕಾಲದಲ್ಲಿ ಆವರ- ಅಣ್ಣ-ನನ್ನ ಅಜ್ಜ-ಒಬ್ಬರೇನೆ ತಮ್ಮ ಮಾತು ನಡತೆ ಗಳಿಂದ ಸಮಾಧಾನ ಕೊಟ್ಟ ವರಂತೆ, ನಮ್ಮ ತಂದೆ ಯೂ ಅವರನ್ನು ತುಂಬ ಚೆನ್ನಾಗಿಯೇ ಕಂಡು ಕೊಂಡರು. ನಮ್ಮ ತಾಯಿಗೂ ಅವರ ಮೇಲೆ ಬಹಳ. ಗೌರವ ಇತ್ತಂತೆ. ಆದರೆ ನಮ್ಮ ತಾಯಿ ಒಂದು ಸಂಗತಿಯನ್ನು ಹೇಳುತ್ತಿದ್ದುದುಂಟು, ಅದೆಂದರೆ ಅವರಿಗೆ ದೈವಭಕ್ತಿ ಇತ್ತೇ ಇಲ್ಲವೇ ಎಂಬ ವಿಚಾರ ದಲ್ಲಿನ ಸಂಶಯ. ಮನೆಯಲ್ಲಿ ಅಷ್ಟೆಲ್ಲ ಪೂಜೆ ಪುನ ಸ್ಕಾರಗಳಾಗುತ್ತಿದ್ದರೂ ಉಳಿದದರಂತೆ' ಯಾವ ನಿಷ್ಠೆಯನ್ನು ತೋರಿಸಿದವರಲ್ಲವಂತೆ, ಅಜ್ಜಿಯ ಕೈಯಲ್ಲಿ ಜಪಸರ ಕಂಡವರಿಲ್ಲ. ಅವರು ತುಟಿ ಅಲು 'ಗಿಸಿ “ಓಂ ನಮಃ ಶಿವಾಯ” ಎಂದವರಲ್ಲ. ಇದರಿಂ ದಾಗಿ ನನ್ನ ತಾಯಿ “ಇವರು ತಮಗಾದ ಅನ್ಯಾಯ ವನ್ನು ನೆನೆದು ದೇವರ ಮೇಲಿನ ' ವಿಶ್ವಾಸವನ್ನೇ ಕಳೆದುಕೊಂಡಿದ್ದಾರಲ್ಲ” ಎಂದು ಅರ್ಥ ಮಾಡಿಕೊಂಡ ದ್ವುಂಟು. ಒಮ್ಮೆ, “ಅಜ್ಜಿ, ನಿಮಗೆ ದೇವರಲ್ಲಿ ನಂಬಿಕೆ ಇಲ್ಲವೆ?” ಎಂದು ನೇರವಾಗಿ ಪ್ರಶ್ನಿಸಿದೆ. ಅವರು ಅಶ್ವತ್ತವೃಕ್ಷಕ್ಕೆ ಒಂದು ಸುತ್ತು ಹಾಕಿ ಅದೇ ಕುಳಿತುಕೊಂಡಿದ್ದರು. “ದೇವರು ಎಂಬುದು ನಾವು ನಂಬಿದರೆ ಉಂಟು. ನಂಬಿದ್ದಾರೆ ಜನ. ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ, ಒಂದು ದೇ ವರನ್ನು ಮಾಡಿಕೆ ದಾರೆ. ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೆ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ? ನಾವು ಅವನನ್ನು ಹುಡುಕಿದಂತೆ ಅವನು ನಮ ನ್ನು ಹುಡುಕಿ ಬಡು. ಬರಬೇಕಾದುದು ಇಲ್ಲ. ನಮಗೆ ದೇವರ. ತಲೆ, ಬುಡಗೊತ್ತಿ ಲ್ಲ. ಸುಮ ನೆ ಗೊತ್ತಿದೆ ಎನ್ನು ತ್ತೇವೆ. ಅವನ ಇಚ್ಛಿ ಹಾಗೆ: ಅವನ ಇಚ್ಛೆ ಹೀಗೆ ಎಂತ ಆಡುತ್ತಿರುತ್ತೆ ಅವೆ. ಮಕ್ಕಳಾಟಿಕೆ ಮಾತು.” ಹ ೧ ಅಜ್ಜಿ, ದೊಡ್ಡವರು ಅನ್ನುತ್ತಾರಲ್ಲ- ಇದೆಲ್ಲ ಪರಮಾತ್ಮನ ಆಟ. ಎಂತ.” “ಅಯಿತು ಇದು ಆಟ ಆಂಶಿಟು ಕೊ, ಆಮೇಲೆ ಏನು?” “ನಮ್ಮನ್ನು ಅವನು ಕುಣಿಸುತ್ತಾನೆ.” ಕ್ರ. “ಅಂತಿಟ್ಟುಕೋ.” ೬ “ಅವನು ಅಂದ ಹಾಗೆ ನಾವು ಕುಣಿಯಬೇಡವೆ?” “ಅವನು ಏನು-ಅಂದ ಅಥವಾ ಅನ್ನುತ್ತಾನೆ- ಎಂಬುದು ನಿನಗೆ ತಿಳಿಯುತ್ತದೆಯೆ? ಹಾಗೆ ಕುಣಿ ಯುತ್ತೇನೆ ಅನ್ನಲಿಕ್ಕೆ ಅವನು ಅಂದದ್ದು ಎನ್ನು ವುದೆಲ್ಲ ನಾವು ನಮ್ಮ ಮನಸ್ಸಿಗೆ ಕಂಡ ಹಾಗೆ ಆಂದದ್ದು.” ನನ್ನ ವಿಚಾರ ಸರಣಿ ಮತ್ತ ಷ್ಟು ಗೊಂದಲಕ್ಕೆ ಗುರಿಯಾಯಿತು. “ಹೋಗು ಮನೆಗೆ, ಯಾರೋ ಅಂಗಳದಲ್ಲಿ ಬಂದು ಕುಳಿತಿದ್ದಾರೆ,” ಎಂದರು. ನಿಜಕ್ಕೊ _ಒಬ್ಬ ರು ಬಂದು ಕುಳಿತಿದ್ದರೆ. ಬಂದ ವನು ಅರವ ರಾಮ. ತಿಂಗಳೆರಡುತಿಂಗಳಿ » ಗೊಮ್ಮೆ ಮನೆಗೆ ಬರುತ್ತಿ ದ ಅವನೊಂದಿಗೆ ಸೀತೆಯ ೯ ಮಾತುಕತೆ ನಡೆದಿತ್ತು. “ಅಂತೂ ನಿನ್ನದೊಂದು ಪ್ರತಿಜ್ಞೆ. ಮದುವೆ ಆಗಲೇ ಇಲ್ಲ ತಿರುಗಿ, ಈಗ ಹಳೆಬನಾದೆ!” “ಅದೆಲ್ಲ ಹಣೆಯಬರಹ ಅಲ್ಲವೇ ಒಡತಿ? ಅವನೇ ಅವಳ ಹಣೆಯ ಮೇಲೆ «ನೀನು ಹೀಗಾಗು, ಹಾದಿಯ ಮೇಲೆ ಬಿದ್ದು ಸಾಯು” ಎಂದು ಬರೆದ. > ಅವಳನ್ನು ನೆನೆದಾಗಲೆಲ್ಲ ಸಿಟ್ಟೂ ಬರುತ್ತದೆ. ಆದರೂ ಒಡತಿ, ಪ ಮಾಣಕ್ಕೂ ಅಂತೇನೆ, ಇನ್ನೊಂದು ಹೆಣ್ಣಿನ ಕೈಯನ್ನು ಹಿಡಿಯಬೇಕೆಂದು ಆಸರೆಯಾಗುವುದಿಲ್ಲ.” ರಾಮಣ್ಣ ಹೊರಟು ಹೋಗಿ ತುಸು ಸಮಯ ವಾಗಿರಬೇಕು. ನನ್ನೆರಡು ಮಕ್ಕಳು ಕೂಗುತ್ತ ಕಿರು . ಚುತ್ತ ಒಂದನ್ನೊ ಂದು ಅಟ್ಟು ಕಿ "ಆದು ನನಗೆ ಆದು ನನಗೆ: ಎಂದು ಬೊಜ್ಬು ರಿ ರಿಯುತ್ತ ನನ್ನ ೫ ಮುಂದೆಯೇ ಹಾದು ಹೋದವು. ಅವುಗಳ ಕೈಯಲ್ಲಿ ಏನೊ ಸಿಕ್ಕಿರಬೇಕು. ಅದಕ್ಕೆ ಈ ಬೊಬ್ಬೆ. ನಾನು ಜನಾರ್ದನನ ಮನೆಗೆ ಹೊರಟೆ. ಜನ್ನ ಮನೆಯಲ್ಲಿರಲಿಲ್ಲ. ಆಚೆ ಈಚೆ ಅಲೆದಾಡಿ ಕೊಂಡು ಮುಸ್ಸಂಜೆಯ ಹೊತ್ತಿಗೆ ಮನೆಗೆ ಬಂದೆ. ನೆಟ್ಟಗೆ ಬಾವಿಯ ಕಟ್ಟೆಗೆ ಹೋಗಿ ಕಾಲು ತೊಳೆದು ಕಾ ಬೂ ಮೂಕಜ್ಜಿಯ ಕನಸುಗಳು ೧೮೧ ಅಲ್ಲಿಯೆ ಒಂದಿಷ್ಟು ಸಂಧ್ಯಾವಂದನೆಯ ಚಟವ ತೀರಿಸಿಕೊಂಡೆ. ಮರಳಿ ಬಂದಾಗ ಟಾ ಮ್ಮ ಮನೆಯ ಚಾವಡಿಯಲ್ಲಿ ನಿಯಲ್ಲೇನೂ ಹಿಡಿದು ಕೊಂಡು ಕಂಬಕ್ಕೊರಗಿಕೊಂತು ಮಣ ಮಣ ಮಾಡುತ್ತಿದ್ದರು. ಅವರ ಧ್ವನಿ, ಮಾತುಗಳು ಕಿವಿಯೊಣ್ಡಿ ಕೇಳಿದರೆ ಕೇಳಿಸುವ ಹಾಗಿತ್ತು “ಹೌದು. ಇದು ನಿನಗೆ ಬೇಕು. ಈ ಕರಡಿಗೆ ಮರೆತಿಲ್ಲ ನೀನು! ಅವಳು ಕಾಡಿಗೆ ಹೋಗಿ ಬೆತ್ತ ತಂದು ಸಿಗಿದು ಗೀಸಿ ಹೆಸೆದು ಕೊಟ್ಟಳಲ್ಲವೆ - ನಿನ್ನ ವೀಳೆಯಕ್ಕಾಗಲಿ. ಎಂದು. ನಿನ್ನ ಮನೆಗೆ ಅವಳು ಒಲಿದೇ ಬಂದಳು. ನೀನೀ ಒಂದು Py ಪಡಪೋಷಿ. ಅವಳೆ ಮುಂದೆ ನಿನ್ನ ಗಂಡುಸುತನದ ಜರ್ಬನ್ನೇ ತೋರಿಸಿದೆ. ಏನೆಂದೆ ನೀನು? ನಿನ್ನ ಚಂದಕ್ಕೆ ನಾನು ಮರುಳಾದವನಲ್ಲ? ಮತ್ತೆ ಈ ಮಾತು ಅಂದಿಲ್ಲವೆ? ೨ "ಮೈ ಬಿಯನಾಗಿದ್ದರೇನಂತೆ? ದುಡಿಯದೆ. ತಿಂಬ ಮನೆ ಇದಲ್ಲ. ದುಡಿಯುವರಲ್ಲಿ ಕಳ್ಳತನ ಮಾಡಿದರೆ ಗುದ್ದಿ ಗುದ್ದಿ ಹ್ಗು ಮಾಡಿಯೇನು' ಅಂವಿಲ್ಲವೇ ನೀನು? "ಯಾರು ದುಡಿಯುವದಕ್ಕೆ ಹೆದರುತ್ತಾರೆ? ಅಂದಿಲ್ಲವೇನು ಅವಳು? ಆದರೂ -ನೋಡು ರಾಮಣ್ಣ. ಮದುವೆಯಾಗಿ ಮೊರು ವರ್ಷ ಸಂದರೂ ಒಂದು ಹೊಸ ಸೀರೆ ತುಂಡನ್ನು ಅವಳೆ ಮೈ ಮುಚ್ಚೆ ಲಿಕ್ಕೆ ನೀನು ಕೊಡಬೇಡವೇ 2 ಹ್ಲೌಲ್ಲವೆ "ಅವೆ. ತಿ? ನೀನು ಕೌಪೀನ ತೊಟ್ಟು, ಗಾಣ ತಿರುಗಿಸಿದ ಹಾಗೆ ನಿನ್ನ ಹಿಂದೆ ಅವಳು ಹರಕು ಅರಿವೆಯಲ್ಲಿ ತಿರುಗ ಬೇಕೆಂದರೆ? ನಿನ್ನನ್ನು ಹೆದರಿಸಲಿಕ್ಕೆ ಓಡಿಹೋದ ಖು. ದನ ಹೋಗಿ ಹುಲಿ ೧ಿಯ ಗವಿಯನ್ನು ಸೇರಿದ ಹಾಗಾ ಯಿತು. ಅವಳ ಮೇಲೆ ಶೀನಪ್ಪ ಎಂದಿನಿಂದ 'ನದರು ಇಟ್ಟಿ ದ್ದನೋ! ನಿನ್ನ ಗಂಡಸುತನದ ಡೌಲು ಇಳಿದು ಬುದ್ಧಿ ಬರುವಾಗ ಎಲ್ಲವೂ ಮುಗಿದು ಹೋಗಿತ್ತು “ಆದರೂ ನಿನ್ನ ಮನಸ್ಸು ದೊಡ್ಡದು, ರಾಮಣ್ಣ." ನಲ್ವತ್ತು ಒಂದು ಹೆಚ್ಚಲ್ಲ ಪ್ರಾಯ. ನಾಗಿ ಹಾಗಿನ ರಂಭೆ ಸಿಗಲಾರಳು. ಬೇಕೆನಿಸಿದರೆ ಮದುವೆ ಆಗು. ಅದೊಂದನ್ನು ಅವನೇ ಮಾಡಿದ್ದಾನಲ್ಲ ಪ್ರಾಕಿನಿಂದ. ಈ ಜಗತ್ತು ದೇವರ ಮಾಯ ಅನ್ನುತ್ತಾ ರೆ ಎಲ್ಲರೂ. ನಾನು ಅನ್ನುತ್ತೇನೆ-ಗಂಡು ಹೆಣ್ಣಿನ ಮಾಯೆಯಿಂ- V/NvA 9-345 eypeiMuy ರ್ಕ ಸೆ dy RMS ಮೇ 03s noeom ಬಂಗಿ ೧ : peo" ಈp Mew ೧೧೩೦೮೦೦೫ « ಸಿಉಣದಿಂಟಯ 0ಉ೫೨೩ಲಣಂಣ ಜಿಯೀಉಯಂ ಧಲಣeದecea™ coos ates ~~» sauce er ೧7೦೦೦೫೧ ಜಣ AU ಳೂ ue cau Rou ಇಊಟ *೨ಆಐ೮೫ಎ * ೮೫೩ ೨ ಆಗೇಂ ಅ ಊಲಿಂಟಜ 9 ಉಂ [eA 4 ೫೮ ಕ ಅವನ್ನು ಮಾಡಿದ್ರರಿಂದಲೇ ಸಾವಿರ ಸುಖ, ಸಾವಿರ ದುಃಖ ಹುಟ್ಟಿ, ಕೊಂಡಿತು. ಇರ ಬೇಕು” ಈಜಬೇಕು, ಇದ್ದು ಜಯಿಸಬೇಕು-ಎಂಬ ; ಪಾ ಜೀವಗಳಲ್ಲಿ ಕಾಣಿಸಿಕೊಂಡಿತು ಲ % ಈಗ ಯಾಕಿಷು ಬ ಅಜ್ಜಿಯ ಮಾತು? ರಾಮಣ್ಣ, ಗಿಯರ ಜೊತಿಗೆ ನ ನನ್ನ ಮಾವನ ಹೆಸರೂ ನನಗೆ ತ್‌ ತಿಳಿದುಬಂತು. ಮುಂದೆ ಆ ನಾಗಿ ಏನಾದಳು, Z ಅವಳ ಭೀಷ, ಪ ತಜ್ಞೆ ಯಾವ ರೀತಿಯಲ್ಲಿ ಕೊನೆ 2 ಗೊಂಡಿತು-ಎಂಬ ವಿಚಾರಗಳು ನನ್ನಲ್ಲಿ ಮೂಡಿ - ಮವು. ಅಷ [ರಲ್ಲ ಯಾರದೋ ಬೀಸು ಹೆಜ್ಜೆಯ ಶೆ ಜೋಡಿನ ಧ್ವನಿ ಕೇಳಿಸಿತು. ಅಜ್ಜಿ “ರಾಮಣ್ಣ ತಿರುಗಿ .. ಬಂದ ಎಂದು ಕಾಣುತ್ತದೆ. ಮರೆತು ಹೋಗಿದ್ದ. "ಈ ಎಲೆ ಅಡಿಕೆ ಚಂಚಿಯನ್ನು” ಎಂದರು ಎ ಹೌದು, ರಾಮಣ್ಣನೇ. 4 “ನಿಮ ಕೈಯಲ್ಲಿ. "ಹೇಗೆ ಬಂತಜ್ಜಿ?” ಕೇಳಿದೆ, ನಾನು. “ನಿನ್ನ ಮಾಣಿ ಹಿಡಿದುಕೊಂಡು : ಬಂದಿತಪ್ಪ, ಜ್ಯ ಏನಿದು ಅಂತ ಹಿಡಿದುಕೊಂಡೆ, ಒಂದು ರಾಮಾ ಶು ಯಣವೇ ಕಾಣಿಸಿತು.” ಅದೊಂದು ಹಳಿಯ ಲಡ್ಡು. ಪೆಟ್ಟಿಗೆ, ರಾಮಣ್ಣ ನಿಗೆ ಅದನ್ನು ಕೊಟ್ಟು ಕಳಿಸಿದೆ. ಎಂದು | ) ಎ” “ಅವನು ಸಾಯುವೆ ತನಕವೂ ಆ ಚಂಚಿಯನ್ನು .. ಮಗ್ಗುಲಲ್ಲಿಟ್ಟುಕೊಂಡು ಮಲಗಿಯಾನು?” ಎಂದರು ಅಜಿ. } “ಹೋ. ಅದನ್ನು ನೆನೆದು. ನೀವು ಗಂಡು- ಹೆಣ್ಣಿನ ಮಾಯೆ ಅಂಥದು ಎಂದೆಲ್ಲ ನುಡಿದಿರಿ.” “ನಾನು ಹಾಗೆಲ್ಲ ಹೇಳಿದೆನೆ? ಹಾಗೆ ಕಾಣಿಸಿದ್ದು ಹೌದು, ಚಂಚಿಯನ್ನು ಕಂಡು” “ಅಜ್ಜಿ, ದೇವರು "ಯಾಕೆ ಹಾಗೆ ಹೆಣ್ಣು, ಗಂಡು ಅಂತ ಸೃಷ್ಟಿ ಮಾಡಬೇಕು? ಈ ಮಾಯೆಯಲ್ಲಿ ಜಗತ್ತನ್ನು ಯಾಕೆ . ಮುಳುಗಿಸಬೇಕು--ಎಂಬ ; ರ ಮಾತ್ರ ತಲೆ ಚಚ್ಚಿಕೊಂಡರೂ ನನಗೆ ತಿಳಿ ಯುವ ಹಾಗೆ ಇಲ್ಲ. ಅದರಿಂದಲೇ ಬಲ್ಲವರು- ಈ ಮಾಯೆ ಕಳಚದೆಯೇ ಮೋಕ್ಷ Ne ಅನ್ನುವುದು.” “ಅನ್ನುತ್ತಾರೆ, ಅನ್ನುತ್ತಾರೆ. ಅಂದು ನಾಲ ತೀಟೆ ತೀರಿಸಿಕೊಂಡದ್ದ ರಿಂದ ಯಾರೂ ವಂತರಾಗುವುದಿಲ್ಲ. ಅದೇ ಮಾಯೆಗೆ ರಾಮ, ಗ ಕ Ki ಕ ತಹ ಮೂಕಜ್ಜಿಯ ಕನಸುಗಳು ಶಿವ, ಬ್ರಹ್ಮ-ಎಲ್ಲ ದೇವರನ್ನೂ ಸಿಕ್ಕಿಸಿ ಹಾಕಿ ದ್ದೇವೆ, ನಾವೇ! ಏನು ಕ್ಷ ಒಂದೊಂದು ಸಾರಿ ನಗು ಬರುತ್ತದೆ-ಮಗು, ಹೆಂಡತಿ-ಮಕ್ಕಳನ್ನು ಬಿಟ್ಟರು ನಂಬಿ ಹಾಡಿದರು. ಅವರು ತಮ್ಮ ಹೆಂಡಿರನ್ನು ಕೆಡೆದು ಹೋದದೂ ನಿಜ. ಹಾಗೆ ಮಾಡಿ ಬೇಡಿದು ಯಾರನ್ನು? ತಂತಮ್ಮ ಹೆಂಡಿರೊಡನೆ ಸುಖವ ಇರುವ ವಿಷ್ಣು ವನ್ನು, ಅವರ ಹೆಂಡಂದಿರಿಂದ ವ ಇವರಿಗೇನು WE ರಾ ದ ಇನ್ನಾ [GC ಭ್‌ ಭ್ರಮೆ ಅನ್ನು ತ್ತಾರಲ್ಲ, ಮಗು; ಅದು ಇದು. ತಾವೇ ಮೋಹ ಪಾಶ ಕೆಡಿದುಕೊಳ ಲಾರದ ದೇವರು. ಇವರ ಮೋಹಪಾಶ ಕಡಿದು ಉದ್ದಾರ ಮಾಡುತ್ತಾರೆ, ಎಂಬುದು.” ಅಜ್ಜಿ ಯ ಈ ವಿಚಾರಸರಣಿ ನನ್ನನ್ನು ತಬಿ ಸ್ನ ಬ ಬ್ಬಾಗಿ ಮಾಡಿತು “ಅಂದರೇನಜ್ಜಿ, ಈಗ ದೇವರು ಉಂಟು ಟೆ ಇಲ್ಲ ಅಂತಲೆ?” “ನಂಬುವವರಿದ್ದರೆ ಮಾತ್ರವೇ ಅವನಿರುವುದು ಆದರೂ ಒಂದು ಸಂಗತಿ ಉಂಟು. ಬಾ ನಂಬಿದವರೂ; ನಂಬದೆ ಇದ್ದ ವರೂ ಸ ಮಾತ್ರ ತಪ್ಪಿದ್ದಲ್ಲ. ಹುಟ್ಟಿ ಟ್ಲಿದ ಮೇಲೆ ಸಾವಿದೆ. ಸತ್ತ ಮೇಲೆ ಹುಟ್ಟು ಇದೆ-ಎಂದು ನಂಬಿದರೆ ಸಾಲದೆ? ದೇವರು ಯಾಕೆ ಸೃಷ್ಟಿ ಮಾಡಿದ, ` ಎಂದು ಕೇಳುವುದರ ಬದಲು, ಅವನೇ ಹುಟ್ಟಿಸಿದ ಸೃಷ್ಟಿಯಿದು-ಎಂದು ಇದ್ದದ್ದನ್ನು ನಂಬಿದರೇ ನಾಗುತ್ತದೆ? ಇರುವ. ನಾಲ್ಕು ದಿನ ಚಂದವಾಗಿ ಇ ಇರುವದಪ್ಪ, ದೇವರ ಸೃಷ್ಟಿಯಂತೆ! ನನ್ನ ಅಪ್ಪ ನನ್ನನ್ನು ಕೇಳಿ ದೇವರೂ ಕೇಳಿ ಹುಟ್ಟಿ ಕೈಸಿರಲಾರರು ಕ ಸು ಲಣ್‌ಮೊಮಿನಿ ವಮ ಹನನ ಹುಬ್ಬಸಿದಿನೀನಿು 1 ನಮ್ಮಿಪ್ಪನಿನ್ನು ನನಗೆ ತಲೆ ಬಿಸಿಯಾಗುತ್ತ ಬಂದಿತು. ನಾನು ನಂಬಿ ಬಂದಿರುವ ಯಾವ ತರ್ಕಸರಣಿಯೂ ನನ್ನ ಅಜ್ಜಿಯಲ್ಲಿ ಕಾಣಿಸಲಿಲ್ಲ. ಅವರ ಈ ಎಲ್ಲ ಮಾತು ಕತೆ ಮರುಳತನವಾಗಿಯೂ ಕಾಣಿಸಲಿಲ್ಲ. ಬು ನನ್ನ ತಮ್ಮ ನಾರಾಯಣನಿಗೆ ಪ್ರಾಯ ಆಗಿದೆ. ಬೇಗನೇ ಮದುವೆಯಾ ಗುವ ಆಸೆ. ಒಂದು ಕನ ೧೮೪ ಯನ್ನು ನೋಡಿದ್ದ. ಊರಿಗೆ ಬಂದಾಗ ತನ್ನ ಭಾವೀ ಬೀಗ ಅನಂತರಾಯರನ್ನು ಕರೆದುಕೊಂಡು ಬಂದಿದ್ದ. ನಾನು ಶಿವಮೊಗ್ಗೆಗೆ ಹೋಗಿ ಅವನ ಭಾವೀ ಮಾ ವನ ಹತ್ತಿರ ಮಾತನಾಡಿ ಬಂದಿದ್ದೆ, ಮುಂದಿನ ಎಲ್ಲ ವಿಚಾರಗಳನ್ನು ಗೊತ್ತುಮಾಡಿಕೊಂಡು ಬರಬೇಕು ಎಂಬುದು ಅವನ ಅಪೇಕ್ಷೆ. ಆದರೆ ಒಂದು ಮದು ವೆಗೆ ಏನೇನು ಬೇಕು-ಎಂಬ ವಿಚಾರ ನನಗೆ ಗೊತ್ತೇ ಇಲ್ಲ. ಮದುವೆ ನಿಶ್ಚಯ ಅಂದರೆ ಏನಪ್ಪ? ಅದ ರಲ್ಲಿ ತಕರಾರು ಬಂದರೆ ಗಂಡಿನ ಕಡೆಯವರಿಂದ ಬರ ಬೇಕು. ಚಿನ್ನ ಎಷ್ಟು, ದಾರಿ ಖರ್ಚಿಗೆ ಎಷ್ಟು, ಬಿಡಾರ ಎಲ್ಲಿ ಎಂತ ನಾವು ಹೇಳಬೇಕು. ನನಗೆ ಅಂಥ ಯಾವ ಆಡಂಬರವೂ ಇಲ್ಲ ಆದ್ರರಿಂದ “ಏ ಮಹಾ ರಾಯಾ, ನೀನೇ ಆ ಕೆಲಸ ಮಾಡಿಬಿಡು” ಎಂದೆ. ನನ್ನ ಸೀತೆ ನಾರಾಯಣನ ಪಾರ್ಟಿಯನ್ನು ಸೇರಿ ಕೊಂಡು “ನೀವು ಮನೆಯ ಯಜಮಾನರಾಗಿ ರುವುದು ಯಾತಕ್ಕೆ?” ಎಂದಳು. “ಅದನ್ನೂ ಅವನೇ ವಹಿಸಿಕೊಳ್ಳಲಿ” ಎಂದೆ ನಾನು. “ಅಂದರೆ ನೀವು ಇನ್ನೊಂದು ಮೆದುವೆ ಮಾಡಿ ಕೊಳ್ಳುತ್ತೀರಿ ಅಂತಲೋ” ಎಂದಳು. ಆಗ ನನಗೆ ಕಾಣಿಸಿತ್ತು ನನ್ನ ಸೀತೆ. ಪಾತಾಳ ಸೂಜಿ, ಎಂದು. “ಆಯಿತು ಮಹಾರಾಯಿತಿ. ನಿನ್ನ ಹುಕುಮು ಹೇಗೋ ಹಾಗೆ ನಡೆಯುತ್ತೇನೆ.” “ನೋಡಿ ನಾರಾಯಣನಿಗೆ ಆ ಮನೆಯಲ್ಲಿ ಸಣ್ಣ ವಳ ಮೇಲೆ: ಖಾಯಿಸು. ಹಿರಿಯವಳು ಲಗ್ನವಾ ಗುವ ತನಕ ಅವನು ಕಾಯುವುದು ಬೇಡ. ` ಅವನಿಗೆ ಈ ವರ್ಷವೇ ಮದುವೆಯ ಯೋಗವಿದೆ.” “ಈ ವರ್ಷ ಅಂದರೆ? ಇದು ವೈಶಾಖ, ಮುಂದೆ ಮಳೆಗಾಲ. ಈ ತಿಂಗಳೇನೋ ವಾಸಿ. ತಿಂಗಳಿರುವು ದು ಮೂವತ್ತು ದಿವಸವಷೆ ಸ ಅದರಲ್ಲಿ ಹತ್ತು . ಹೊರಟುಹೋಯಿತು. ಚಿನ್ನಗಿನ್ನ ಮದುವೆ ತಯಾರಿ ಇದಕ್ಕೆಲ್ಲ ದಿನ ಬೇಡವೆ?!” “ಮನಸ್ಸಿದ್ದರೆ: ಮೂರು ದಿನದಲ್ಲಿ ಆಗುತ್ತದೆ, ಮದುವೆ.” “ಹಾಗಿದ್ದರೆ ನೀನು ಒಂದಿಷ್ಟು ಹೆಚ್ಚಿಗೆ ಮನಸ್ಸು ಮಾಡಿ ಒಂದೇ ದಿನದಲ್ಲಿ ಮುಗಿಸಿಬಿಡು! ಅವರು ಬರುವಾಗ ಹೆಣ್ಣನ್ನು ಕರೆದು ತಂದಿಲ್ಲ. ಕರೆದು ತರುತ್ತಿದ್ದರೆ ಸಾಯಂಕಾಲದೊಳಗೇ ದಿಬ್ಬಣ ಹೊ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ «WN ರಟು ಹೋಗಿಯೂ ಆಗುತ್ತಿತ್ತು.” “ಮನಸ್ಸಿದ್ದರೆ ಅದೂ ಸಾಧ್ಯವೇ” ಎಂದಳು ಅವಳು. ಸೀತೆ ರಾಗವಾಗಿ ಎಲ್ಲವೂ ನಿಶ್ಚಯವಾಗಿಯೆ ಹೋದಂತೆ “ನಾವೂ ಒಂದಿಷ್ಟು ಸ ಚಿನ್ನೆ ಮಾಡಿಸ ಬೇಡವೆ? ಎಂದು ಮಾಡಿಸುವುದು?” ಎಂದು ಕೇಳಿದಳು. “ಅದನ್ನೆಲ್ಲ ನಿಂತ ಮೆಟ್ಟಿಗೆ ಮಾಡಲು ಬರು ವುದಿಲ್ಲ, ನಿನಗಾದರೆ ಒಂದೇ ದಿನದಲ್ಲಿ ಸಾಧ್ಯ.” “ಮದುವೆಗೆ ಒಂದು ದಿನ ಸಾಕು ಎಂದದ್ದು, ತಯಾರಿಗಲ್ಲ” ಎಂದು ನುಡಿದು ನಕ್ಕಳು. ನನ್ನ ಸೀತೆ ಕೊಂಕಿನಿಂದಾಗಲೀ, ಸಿಟ್ಟಿನಿಂದಾಗಲೀ ತನ್ನ ಇಚ್ಛೆ ಯನ್ನು ಸಾಧಿಸುವವಳು. ಮದುವೆಯಾಗಲು ನಾರಾ ಯಣನಿಗೆ ಎಷ್ಟು ಆತುರವಿದೆಯೋ ದಿಬ್ಬಣದ ಯಜಮಾನಿಯಾಗಿ ಮೆರೆಯುವದಕ್ಕೆ ಅವಳಿಗೂ ಅಷ್ಟೇ ಆತುರ. ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಾನದಲ್ಲಿ ಮದುವೆ ಚೆನ್ನಾಗಿಯೇ ನೆರವೇರಿತು. ಮದುವೆಯಲ್ಲಿ ಸೀತೆ ಒಂದಿಷ್ಟು ಹೆಚ್ಚಾಗಿಯೇ ಮೆರೆದಳು. ಸಂತೋ- ಷಪಟ್ಟಳು. ನನಗಾದ ಒಂದು ಸಮಾಧಾನವೆಂದರೆ : ಬಹಳ ದಿನಗಳಿಂದಲೂ ಊರು ಬಿಡದ ನಮ್ಮ ಅಜ್ಜಿ ಕೊಲ್ಲೂರಿಗೆ ಹೋಗಿ, ಆ ಮದುವೆಗೆ ಸಾಕ್ಸೆಯಾ ದುದು. ಮದುವೆ ಸಮಾರಂಭ ಮುಗಿದ ಮೇಲೆ, ಮಾಡಲು ಏನೂ ಕೆಲಸವಿಲ್ಲದಾಗ, ಅಜ್ಜಿಯೊ ಡನೆ ದೇವಸ್ಥಾನದ ಹೊರ ಚಾವಡಿಯಲ್ಲಿ ಕುಳಿತಿ ದ್ವಾಗ ಕೇಳಿದೆ. ಕ “ಅಜ್ಜಿ, ಬೇರೆ ಎಲ್ಲಿಯೂ ಅಮ್ಮನವರಿಗೆ ಮೂ ಕಾಂಬಿಕೆ ಅಂತ ಹೆಸರಿದ್ದುದನ್ನು ಕಾಣೆ. ಏನು ಅವಳು ಮಾತನಾಡದ ಮೂಕಿಯೆಂತಲೋ!” “ಇವಳು ಮೂಕಾಸುರನನ್ನು ಕೊಂದವಳು ಅಂತ ಇರಬೇಕು.” “ಹಾಗೋ, ಹಿಂದೆ ಈ ಕೊಲ್ಲೂರು ಕಾಡಿನಲ್ಲಿ ಮೂಕಾಸುರ ಎಂತ ಒಬ್ಬ ರಾಕ್ಷಸ ಇದ್ದ ಎಂದು ಲೆಕ್ಕ ವಲ್ಲವೇ ?” “ಅಂತ ಲೆಕ್ಕ; ಮಹಿಷಾಸುರ ಇದ್ರ ಹಾಗೆಯೇ.” “ಹಾಗೆ ಇರಲಿಲ್ಲ ಅಂತೀರಾ? ದೇವರು ಅವ' ತಾರ ಮಾಡಿದ್ದು, ದುಷ್ಟರನ್ನು ನಾಶ ಮಾಡಿದ್ದು ಸುಳ್ಳು ಅಂತಲೇ?” “ಏನೋ ಅಪ್ಪ, ದುಷ್ಟರ ನಾಶಕ್ಕೆ ದೇವರು ಭಾರತದ ಲಕ್ಷಾಂತೆರೆ ಗೈಹಿಣಿಯರ ಮೆಚ್ಚಿನೆ ಗ) ಸುಪರ್‌ 777 ಡಿಟರ್ಜೆಂಟ್‌ ಒಗೆಯಾವ ಬಾರ್‌, 81111೧! dm 154/78 kan ex ಇ 1.2 4 ಬಾ ಇದ 0ನ pl ೧.೧7 pe] ಅವತಾರವನ್ನು ಎತ್ತಬೇಕೆ ? ಒಂಡು ಐುರ pC ES 9? Wu ಓ WAM ? ಹ ಅ $6 ಕಳಿ ww, ೪೪ ಕಾಲ ಇ ಗುರಿ ಎಗ್‌ ಡಿ ಹೆ dB ವಿ ಒಂದು ಎಲ ಉದಿಲನಿಕೋಗ್ಬಲ್ರ ತಲ್ಲ ಮರಿಕ್ಕ ರ ೮ po ಗಾಲಿ ಎಲಿ ಮಾ ಮೊಗಿ >) ಮಿರಿಬೀ ರಲಲ ನೀ? ರಿತು ಆ ಎ ಎಲ k ಹ್‌ wh EL pS ಲಾಕ ಷಿ €೨೧ದೆಂದೆ ೨ ಅಲ, ಈ ಪಾಟ ಅಪತಾರ We USN ॥$ ನ್‌ ಎಳಿ ಶಾಫಿ ಪಿಎ ಕೂಸ ರೊಡೇಸಿಂದ ದೊಡ ದ್ಯಾ ಅವನಗೆ. ಕಲಿಸಿಎಲವಎಿಂತಲೀಃ ಬೀಉಲು ಷು ಮೌ ಲ ಅರಸು ಈ ಕಾ ಸಾಸ ಪಾಯ ಕೋ ಕಾರ ಟ್‌ 1 ಜಜ್ಯಟಿ ಮಂದಿ? ಒಂದು ದೀವರು ಅಬಳಿಲರಿಬನ್ಬ ಖು _ ಬಿಳಿಯ ಹೆಂಡಶಿ ಬೇಕಾಗಿದ್ದಾಳಿ ಹೆಚ್ಚು ಮೆಚ್ಚಿಗೆ. ಆದರೆ ನಸುಕಪ್ಪಾದ, ಮು ಮೇಲೆ ಮೊಡವೆ ಇದ್ದವರು ದಿನದಿನಕ್ಕೂ ನಿಸ್ತೇ ಜರಾಗುತ್ತ ಹೋಗುತ್ತಾರೆ. ಅವರಿಗೆ ಲೇಪ ಒಂದು ವರದಾನವೂ ಹೌದು. ಬೆಳಗಾವಿ ಅಮೃತ ಫಾರ್ಮಸ್ಕೂಟಿಕಲ್‌ ಆಯುರ್ವೇದ ಔಷಧ ತಯಾರಿಕೆಯಲ್ಲಿ ಸಿದ್ಧ ಹೆಸರು: ಅವರು ಇದೀಗ ಶೋಧ ಮಾಡಿರು ವದು ಸರೂಪ ಲೇಪ. ರಾತ್ರಿ ಮಲಗುವ ಮುನ್ನ ಲೇಪವನ್ನು ನೀರಿನಲ್ಲಿ ಚೆನ್ನಾಗಿ ಕಲಕಿಸಿ ಮುಖದ ಮೇಲೆ ಹಚ್ಚಿದರೆ ಮೊಡವೆಗಳು ಉದುರಿ ಮುಖವು ಸ್ವಚ್ಚ ಹಾಗೂ ಉಲ್ಲಾಸ ಕರವಾಗುತ್ತದೆ. ಮುಖದ ಮೇಲಿನ ಎಣ್ಣೆತನ ಮಾಯವಾಗುತ್ತದೆ. ತಾವು ಮೊದಲಿಗಿಂತಹೆಚ್ಚು ಸುಂದರರು ಮತ್ತು ಆತ್ಮ ವಿಶ್ವಾಸ ಉಳ್ಳವರು ಆಗುತ್ತೀರಿ, ನೆನಪಿಡಿ . ಸರೂಪ ಈಗ ಎಲ್ಲಾ ಔಷಧ ವ್ಯಾಪಾರಿಗಳಲ್ಲಿ ದೊರೆಯುತ್ತಿದ್ದು ಅದರ ಬೆಲೆ ರೂ. 4.90 ; (ಕರ ಪ್ರತ್ಯೇಕ) ಅನ್ಫತ ಫಾರ್ಮಸುಏಕಲ್ಸ್‌ ಮಾರುತಿಗಲ್ಲಿ; ಚೆಳಗಾಎ-590 002 - 6ಸಿಕ್ತಾಟ್ಕಿ ಜಲಜ ೧ರ ಲ್ಯಾ ಜರ ಟ್‌ ಯ ಜ್‌ ತಾರ ಡಿಸುವುದೆ ದುರ್ಗೆಯೂ ಹೆಣರಡಿಸುವುದೇ. ಪುಣ್ಯಕ್ಕೆ ಓ ಹ್ಮ ಶ್ರ ನಿಂದ ಹೆಚ್ಚು 'ಗಲಾಟೆಯಿಲ್ಲ. ಸ “ಮತ್ತೂ, ನೋಡು 'ಅವನೇ ಹುಟ್ಟಿಸಿದಂಥ ಒಂದು ಹುಳವನ್ನು ಕೊಲ್ಲಲಿಕ್ಕೆ ಒಂದು ಅವತಾರ py ಬೇಕೇ? ರಾವಣನನ್ನು : ಕೊಲ್ಲುವುದಕ್ಕೆ ರಾಮನ _ ಅವತಾರ ಎಂದಿಟ್ಟುಕೋ. ದುಷ್ಟರ ಉಪದ್ರ ಎ a ET Ry ಬಾ ಗ ಿರುಪಾಯಿತು ಎಂದು ದೊರಿ ಅಂದಿ ಲWಲಊಲ 2) ದಾಳಿ, lid ಕಣೆ AT RIP ತಹ ಈ ಗ? ಇವನು ದಶರಥರಾಯನ ಹೂಜ್ಬಿಯಿು ಹುಟ್ಟಿ ಎಳಿಸಗ ಕಾಗತಿ ಫಿನಿ”ನಿ a C೬-0೧೦ ವರ್ಷಗಳ ಕಾಲ ಬಳದು, ಮತ್ತೂ ಹುಂ PR ಲ ಉಲವೂ ಸುಳ್ಳು carn pe ನ್‌ ಇದಿ, ಅವನನ್ನು ಕಾಣುವ ಗ್‌ AT ತಾಣ ರಾ ಇ ಎ ಮಂದಿ, ಸಾವಿರ ಬುದಿ ಯವರಾದುದರಿಂದ. ಅವನು ೨ ವು ತಾವ ಜಾ ಅಟ್ಲಿ ಬಂದಿ ಕ್ಲಿ ನಾನು ಬರಗಾದಿ. ಈ ಅಜಿ pp ಈ ಊತ ಟಿಎ ASN ತ ಹಳಯ ನಂಬಿಕಗಳಾವುವನೂ ಸುಲಭದ ತ ಹ್‌ [we] ಮಿ EE EE ಓಟ ರ್ಟ VNU ಬಳಗು, k ಇಲಖ ಇವಿ ಮ pS ದೀವರು: ಗಂಡೋ, ಹೆಣೋ? ಎಂದು ಎಣಿಸಿಕೆ ಲ ಇವ ಗ್ಗೆ ಶ್‌ 3 ಮಮ ೫ ಮ ದ ತಾ ವಸ್ತುವಿಲ್ಲ ತಾನೇ. ಅಪ್ಪನಿಲ್ಲವಾದರೂ ನಡೆಯ pS ತಾಳಿ — ಖಿ COANE ೨ rn ಮಾಮು ತ್ತದಿ. ಅಮ್ಮ ಇಲ್ಲದಿದ್ದರೆ? ಹಾಗಾಗಿ ದೇವರೇ ಇಧೆ ಹಿ A ಇದ್ದೆ ಕಳಿ ಹೋ ಳ್ಳ, ಿ ನಮ್ಮ ಅಮ್ಮ ಎಂದು ತಿಳಿದರೆ ತಪ್ಪೇನಿಲ್ಲ. ಕೆಲವರ ನಾಗಿ Ta! ಸಿ ಬ ಪಾಲಿಗೆ ಅದೇ ಅಮ್ಮನೆಂಬವಳು ತಂಟೆ ಮಾಡಿದ ನಪ ತ್ತರ ಅವೆ ತಾಪಿ, ವ ತ್ರ ಇದಗ - ದ್‌ ಹ A ನ್ನು ಹೂಡೆಯುವ ಅಮ್ಮನಂ ಕಂಡಿರ ಸನೆಯನ್ನು ನಿವಾರಿ ಉಸಿರಿನ ದುವಾ ನ್ನುಂದೌಸಿರ ದಂತಕ್ಷಯವ ನನ್ನು ಮತ್ತು ದೆಂತ ುಬಮೂಡುವ ಕೋಗಾಣುಗಳು ಯ ವ ಯೆಲ್ಲಿ ನಿತ್ಕಿಕೊಂಡ ಆಹಾ ©” Nea wp ಹಲ್ಲುಗಳೆಡೆಯಲ್ಲಿ ತಿ 3ಡಿುಗಳನ A (We ~ ಳಿ ಗ್‌ [40] ಡುಗಳು ರೋಗಾ ಸತ್‌ ತವೆ ಮಕ್ಕ ತತ್ತು ತೆಗೆರು ಬಡಿ ಕೈಕಿತೂ ರ 1 ವ ಜೃಕಿಗೂ ಸಿ, ಕಪ ಈ {< 4 ಒಸೆತೊಗಳ ನ ಕೋಲ್ಗೀ ಕ 3ಸಗಿ *ತೆಳ್ಳಂ18 ನೂರ ಗಳಿ ಸಂಭ; ಅ ದ ಉತ್ತಮತ 0C.G44 «nN ೧೮೮ ಬೇಕು. ತಮಗೆ ಆಪತ್ತು ಬಂದಾಗ ಅದು ಅಮ್ಮನೇ ಟ್ಟ ಶಿಕ್ಷೆ ಎಂದು ನಂಬಿದರು. ಕಾಳಿ, ದುರ್ಗೆ ಅಂಥ ಅಮ್ಮಂದಿರಾದರು. ಶಿರ್ಶಿ ಮಾರಿಯಮ್ಮ ೨ ಲ್ಲ ಆ ಗ ಜಾ 144 ಡು ಅಮ್ಮ ಮೂಕಮ್ಮ ನಾವು ಇವಳನ್ನು ಹ. ಗಳಿದರೂ ಮ ವಿ) pe ಬಿವಿ ಪಣ ಅಷ ಬೈದರೂ ಅಷ್ಠ 19 ಇವಳ ಬೇಡಿದರೂ ಟಿ NN) ( ee °> Ae = ನ ರ್ಯ ಫಲವಿಲ್ಲ; ಕಾಡಿದರೂ ಘಲವಲ್ಲ. (ಪ ENE EEE ದೇವರಲ್ಲಿ ಏನನ್ನಾದರೂ ಡುವುದು ತಪ್ಪು ೦೨ ಇ. ಶಿ ೧ 5೨ ಎನ್ನುತ್ತೀರಾ? tA ps] ಫಿ. ಹ ತ ಡ್‌ ಹ pe PE ಮೇಲಯ ಔಣ ಮಕ್ಷಳ ಹಾಗೆ "ಅಂ ಮ ಒಬ ಳ PE RE ಪ್ರತಿ ೨ ಜ್‌ (ಹಾ ತೆ ತೊಡುವಾಗುತ್ತದೆ,.'.. ಜಿಲ್ಲ ' ಕೊಡು; ಚಾಚಿ ಲಾಜ್‌ ಲಲಿ ಬಿ ಇರಿ 9 ಜಿ ದೂರಿ ಮಾಡಿದೆ. ಪುಕಳಿ ತೊಳೆಸು' ಅಂದರೆ ಹ್ಞಾಗಾಟೀತು: ಶ್ರ ಎ ೬ ಎ ಗತ ಸ್ವಾ! ವಿ I ರ ಾಾರುಾಪಿ = ಕೊಡುವಷ ನು. ಕೊಟೆ ಹುಟ್ಟಿ ಸಿದಾನೆ ಎಂತ ಟ್‌ ಟಿ ಕಲಿಲಿ pe ಅಬಿ 2 ಕ್ಯಾ ತಿಳಿಯಬೇಕಪ್ಪ. . : ನಮ್ಮ ಹಾಗೆಯೇ ಸಾವಿರ, _ ಗ ka — ನಿ ನ ಎಪಿ ಸಾವಿರ ಅಲ್ಲ, ಕೋಟಿ ಪ್ರಾಣಿಗಳಿದಾವೆ. ಅವು ಹಾಗಾ ಇ ಗ ರಾ ಇ ps) ಫೊ ಯಾವದಾದರೂ ಯಾರನ್ನಾದರೂ ಬೇಡುವುದನ್ನು ಮೂಲಾ ಗಲ ನೌ ಲಾ ಮಿ ಭಾಜಕ ಕಥ ಕಂಡಿದೀಯಾ? ಹುಲಿ, ಎದುರಿಗೆ ಬಂದರೆ ಹುಕಿ ದ ದರ್ಯಾ ತಿ — ಎ ಇದ ನೊವಾ "ಸಹಾಯ ಮಾಡು* ಎಂತಲೂ ಬೇಡು ಬಲ. [= me ಮ ಗ ಇಇ ಮ ಇ - ಇಲ್ಲೆ ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾ ಆ ಹ ಕ್ರಾ ಲಿ ಿ ma ಛಿ 7 ಪಿ ದರಿ ಹೇಗೆ, ಮಾಣಿ? ಸಂಕಟ ಬಂದಾಗಲೆ RIG ತ ಇಲ ಡಿ ಇಲ ಇದೆ ಕೂ ಹೆ ತಕಕ ಖಾನ ದೇವರ ಹತ್ತಿರ ಹೋಗಿ “ಅದನ್ನು ಕೂಡು; ಇದನ ಲ. `ಸ” ಎಂಗ ಅವಂಗ ತೆ ಎ ಇಪ pe ಕೊಡು' ಎಂದು ಬೇಡುತ್ತೇವೆ. ಸಮಾಧಾನ ಬಂದ ಏಗ ಆ pC) ೮2 ಮ ಷ್ಟು. ರಾರ ಅಲ ಪಾಲ ದಲಿ ೧ ಆಗ ಅವನು ಕೂವ್ಟಿ ಬಣ ಪ್ರದಿ. ಇಬ್ಬಿ ಭಕ್ತಿಗೆ ನಮವ ೦ ನೌ ೧ EN ee ಎ ಇಂತ ಒಲದು ಬಟ್ಟಿ ಅನ್ನುವುದು ಸಮಾಧಾನ ಅ ಅವನು ಕೊಡಲಿಲ್ಲ ಎನ್ನು ನ ದರ ಬಿಟ್ಟಿದರ ಮೇಲಿಂದ ಅವನನ್ನು ಅಳೆಯ ವರು ನಾವು.” “ಇನ್ನೊಂಡು:ಸಂಗತಿಯಿದೆ, ಅಜ್ಜಿ ನಿಮಗೆ ಭಕ_ರ ಕತೆಗಳು ಗೊತ್ತಿವೆಯಲ್ಲ. : ಪುರಂಔರದಾಸರಂಥ ವಕು, ನೀವು ಹೇಳುವ. ಹಾಗೆ; ಹೊ ಟ್ಟೆಗೆ ಕೊಡು, ಬಟ್ಟೆಗೆ ಕೊಡು" ಎರದು ಬೇಡಿದ ಹಾಲಿ J ಜೀವನ: ನಅವನದು. ¢ wy ಅವರು ಕೇಳಿದೇನು? "ಏ:ವಿಠ ಲ, ಮ್‌ ಣೆ ಐವಿ uc ಬಿನಿವು w ಕಣ್ಣಿ ನಿನ್ನ ಭು ಹತ್ತಿರ ಕರೆದುಕೋ' ಎಂದಲ್ಲವೆ?” “ಕರೆದುಕೊಳ್ಳುವವ ಅವನಾದರೆ, ಹೊತ್ತು ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಬಂದಾಗ ಅವನೇ ಕರೆಯುತ್ತಾನೆ. ಹಾಗೆ ಕರೆಯಲಿಲ್ಲ ಅಂತಲೇ ನಾನಿg್ಲಿ ಇರುವುದು.” “ಅಲ್ಲ ಅಜ್ಜಿ ಸಂಸಾರ ದುಃಖಮಯ -ಎಂಬ ಭಾವನೆ ಇದ್ದಿತಲ್ಲ. ಮನುಷ್ಯ ದೇಹವನ್ನು ನೆನೆದರೇನೆ ಅವರಿಗೆ ಜಿಗುಪ್ಸೆ ' ಬರುತ್ತಿತ್ತು. ಒಂಬತ್ತು ತೂತಿನ ದೇಹ ಅಂದಿದ್ದರು, ಅವರು.” ಅಜ್ಜಿ ನಕ್ಕರು. “ನಿನ್ನ ದಾಸರಿಗೆ ದೇಹದ ತೂತುಗಳನ್ನು ಕೆಂಡು ಬೇಸರ ಬಂದಿದ್ದಾದರೆ, "ದೇವರೇ, ಇನ್ನೊಂದು ಜನ್ಮದಲ್ಲಿ ತೂತೆಲ್ಲ ಹೊಲಿದು, ಬರಿ ಒಂದು ಚಿಲದ ಹಾಗೆ ಮಾಡಿ ನನ್ನನ್ನು ಹುಟ್ಟಿಸು” ಎಂದು ಬೇಡಲಿ. ದೇವರ ಹತ್ತಿರ ಹೋಗಿ ಅಲ್ಲೇ ಇದು ಬಿಡುವ ಪಂಚಾತಿಕೆ ಮಾತ್ರ ನನಗೆ ಅರ್ಥವಾಗುವುದಿಲ್ಲ. ಎ ದು “ಮೊಲಿ ಎಂಪಿ ಮಗು ಸಹಜಕ್ಕೂ ಹೇಳುತ್ತೇನೆ. ಎಲ್ಲೆಲ್ಲಿಯೂ ನಾ ಗಿ ವ ಅವನು ಇದಾನೆ-ಎನ್ನುವ ಬಾಯಿಯಿಂದಲೇ, ಅವನದು ಒಂದು ಬೇರೆ ಬಿಡಾರವಿದೆಯೆಂದು ಅಜ ಹೇಳುವ ರೀತಿ-ಇದು.” “ಹಾಗಿದ್ದರೆ ನೀನು ಹೇಳುವುದೇನು ?” “ನನ್ನ ಲೆಕ್ಕಾಚಾರ ಇದು. ಹುಟ್ಟಿದೇವೆ; ಬದುಕಿ ದ್ರೇವೆ, ` ಯಾಕೆ ಅಂತ ನಮಗೆ ಗೊತ್ತಿಲ್ಲ. ಇರುವ ಷ್ಟು ದಿವಸ ನಮಗೂ ಹಿತವಾಗಿ ನಾಲ್ಕು ಜನರಿಗೂ ಹಿತವಾಗಿಯೂ ಬಾಳುವುದು. ಪರರಿಗೆ ಸುಖ ಕೊಡ- ಆರ್ಟ್‌ ನಿ ತು ಲು ಬಾರದೆ ಹೋದರೆ, ದುಃಖ ಕೊಡದೆ ಇರು ಅಲ್ಲಿಂದ ಮುಂದೆ ನನ್ನ ಮನಸ್ಸು: ಅನೇಕ ಆದಿ ಅಮ್ಮಗಳ ಕಲ್ಪನೆಗೆ ಜೋತುಕೊಂಡು ವಿಹರಿಸ ತೊಡಗಿತು. ಈ ಬಹುಧಾವದಂತಿ ಅಮ್ಮಗಳ ಒಂದೊಂದು ಕಲ್ಪನೆಗೂ ಕಾರಣವಾದ ಮನೋ ಧರ್ಮ ಯಾವ ತೆರನದು-ಎಂಬ ವಿಚಾರ ಮಾಡ ತೊಡಗಿದೆ. ಅಜ್ಜಿಯು ನನ್ನೀ ಯೋಚನೆಗಳ ಕೋಲಾಹಲವನ್ನು ಕೊನೆಗೊಳಿಸಲೆಂಬಂತೆ, “ಬೆಳ ಗಿನ ಜಾವಕ್ಕೆ ಗಾಡಿ ಕಟ್ಟಿಸಿ ಊರಿಗೆ ಮರಳಬೇಕ ಲ್ಲವೆ?” ಎಂದರು. ನಾವು ಮೂಡೂರಿನ ಮನೆ ಸೇರಿದಾಗ ಇನೂ ಎರಡು ದಿನ ಮದುವೆಯ ಗದ್ದಲದಿಂದ ತುಂಬಿ ಕೊಂಡಿತ್ತು. ಜತೆಯಲ್ಲಿ ಬೀಗರೂ ಬಂದಿದ್ದರು. ಸೀತೆಗೆ ಮಾತ್ರ ಮದುವೆಯ ಮಗಳ ವಿಷಯದಲ್ಲೇ ಅಸ- ಮಾಧಾನ. ಅವಳೊಡನೆ ಸೀತೆ “ನೋಡು, ಒಂದು ನಾಲ್ಕು ದಿವಸ ಈ ಊರು ಬಿಡುವತನಕ ನಿನ್ನ ಗಂಡ ಮಾಡಬೇಕಾದದ್ದು ಹಾಕಿ ಅದನ್ನು ಸಮನಾಗಿ ಹರಡಿ, ಅನಂತರ ಪ್ಲಂಜರನ್ನು ಲ್ಭರಿನ ಒಳೆಗೆ ಇಟ್ಟು ಪುಡಿಯನ್ನು ಮೆದುವಾಗಿ ಕೆಳಕ್ಕೆ ತಾಜಾ ಕುದಿಯುವ ನೀರನ್ನು ಸುರಿದು ಮುಚ್ಛಳ ಹಾಕಿ ಐದು ನಿಮಿಷದ ನಂತರ ಇ 2 ವರೆಗೂ ಹುರಿಯಲ ರಿಕೆ ವಹಿಸ k ; | ವರಿಗೂ ಹ ನಲು ಬಡ್ಕರಿಕೆ ವಹಿಸಿ 4 ಈ | ಕಾಕ್ಟನ್‌ ಸಿದ್ದ. ರುಚಿಗೆ ತಕ್ಕಂತೆ ಹಾಲು ಮತು ಕುದಿಸಬೇಡಿ, ತಯಾರಾದ ಕಾಫಿಯನ್ನ್ನಿ 8 ಪುನಃ ಕಾಖಬಿಂಸಬೇಡಿ. ಏಕೆಂದರೆ ಆದಂ "ಡೆ ಕಾಯ ಪರಿಮಳವನು, ಹಾಳು « ಮಾಡುತ್ತದೆ ಇಳಿಸುವಿಕೆ: ಉತ ಮ ೯ನ ಓಲ,ರನ ಉಪಯೋಗಿ 4 ರ ಫಿಲ್ಬರನ್ನು ಉಪಯೋಗಿಸಿ ಒಮ್ಮೆ ಉಪಯೋಗಿಸಿದ ಕಾಫಿಯ ಪುಡಿಯನು ಫಿಲ್ಮರನ್ನು ಜಗ್ಗಿನೊಳಗಿಡಿ, ಕಾಫಿ ಪುಡಿಯನ್ನು ಪ್ರನಃ ಉಪಯೋಗಿಸಬೇಡಿ (ಒಂದು ಕಬ್ಬಿಗೆ ಒಂದು ಚೆಮಚ) ಫಿಲ್ಬರಿನ ಒಳಗೆ 25 u ತ ಹ ಕಾಕ್‌ ತಡ SE ವಾಸಾ — ——— i CAS-CB8-7772 KAN | ಕ್ರ "ಉಮ ಎಳೆ « ಐ ಇ fc) ™ ೫.೫ ೫, ಕ ty Ne) ಳ್ಲ ಇ ಸಿ RSIS ISSN ಅಪ Bigs | ) 71e ‘ls (೨ 12. BIA ಹೆ (i ಸ್ಸ 6)? ಇ ೪ ಜಾ ಕ Ai 5920 ನ. TY ಸೆ ಜಡ್‌ ಟಿ ಇ; ಹಕಕ a8 5 HBSS CSBLY AAG 01. ಓಟ ಬ ಟ್‌ ಸ್ಟ HY ರ ಗ್ಜ ಡಹ ಪಸ ಜತ್ಪಿತ್ಷೆ He BB ar LE ಇ 12 ಇ © EP We DDE ಆ eR [Ao 1] ಜಸ್ಟ ನಿಷ್‌ B ಗಟ 9 ರ ಕೋ ಡಿ ಸ ಡಿ ಜತ pRB HK ಟ್ವಿ ಇಬ್ಬ 0 ಬಟ್ಟ ಜರಿ ಶಕ್ತ NE GT Bad BR 5 ps ಸ is ¥) ಸ್ಸ ಕ್‌ ಸ 3, ಬಸಿ 6 (i HR 9% LR ABD ಟಿ A; pe: BN. 123 RED Ie) Cr 3 eo 2 [2] ನ 3} AK [3 ೧ y (ಐ ತೆ ೪ ೧ © pS ಇ 12312 ಎ 1 SC B P 60 ಸೌ ತೆ 1 3% AE 5 1 CI ಳ್ಳಿ 1B ಬಸ Wp ಸಿ je ಡಾ RI 4 [| ಗ [-] IW ಭೀರ ೧ (1) 3 BD 1») 1 ನ ಜ್‌ ಸ ಭಟ Ve. pA) TEMS 2 ARYANS, RN BEG EC BBR MAT Ep ANE NE ಕ ಕೆ ತೆ ಎಸಿ ತತ ಇ ಗ '್ರೆ 6 Bp pe Ne ೫ ॥[ (1 ತಿ ಕ್ರಶ್‌ ದ್ನಗ ಇ ಛೆಜಳಿಣ BR wh NEE NS 1 1 | Ot x (ಟಿ. € [a ಇ ಇ 1) 6) 20 me p 2 12 ತ್‌ ಆಜ ಭಂಡಿ ಆ BOR BIDS dK (8? {3 4 Fy Rug AE 0; CRA WN 2G RN rT ಸಜ 9 ಎಜಿ ಆ ಗೆ 0 0೪ರ. ೪.10೮ ಸಿ ೪೫16... w= ಖ£13 18 ಗ್ಯ ೆ ಕ ಹಿ > ? ೬ ನಗು ಇ ೫ ಇಒ“ 032 ೫ ಹ RTE ಸಿಳ] ಗಟ್ಟ 23D ಪೌ] 9% ು Je ” ಇ A ಪ ಸ 6 ಗ್ಯ _ ks ಜ್ನ ಡ್‌ ಕೆ ಜು 'd 5 FY) ve ಶೆ (3 B ly: 13 1 ಎ 1] G ಣಿ 0 ತೆ (3 fs 45 £2 13 ೦. 1% ಸ $4 ಡು + B&G nH BRAD ಇ ಜತೆ B ೯ ak [ಕ| wi 1 110 ಪುಟ್ಟಿ ಕೈ ಕ ಭಸ್ಟುತ್ಳ ೌ 31113111321. ಬಟ್ಟ ಡಿ 32 ದೀ ಫಗ Te yy pay Np 4) 12೨ ೧ 1) ನ್‌ ೪ (DS ಇಒ 7 b ೬ 1) 0 RE I: Cp ಪೂ 7 BEY EE AN T ಜ್‌ 0 ಟಟ 12: ನಟ್‌ ಟು, ESRB ( ಟಿಕೆ ಸ್ಯ ಇಸ ಬು ಟ್ರ ಬೆ ಬಃ 33 (| ಕೇ ಇಪ. ಗಿ ಬಟ ುಗಿಜೆ 0 0 ೫1, ಬೈ... ಇಷ್ಟು ಟಂ ಜರ ಜಿ ಇರ್ಲಿ ಟಿ? ೦ ೬ ಆ 13 4 ಖ್ಗ ಇ 3) "ಎ "1 [e) wp .2 ಚಿ ( 3 ಡಡ ಗಜ ಜಸಿ ಶ್ರ! ಏಿ 214 ೧5 ET Cg) 5 CE WC ಲು ೧ 3 1) W 2 ಕ್ಕ 2 Ke) 2 CE ಸ್‌ AA ps 2 1 ಬ್ಗ” MALEATE ಗರ್‌ aD Me 1 | 48 ಓ 5 |] ೫12 (3 ಅಟ್ಟು ಜ್ರ ಭಾಸ BS NBR ES, ಇ ಜಟ ಇತರ DEAY ಡಲ ಇಟ್ಟ: MN Cy TN ME TE EE EE A 4 3 12 UL RA 3 (> 0%) ಲ 3 13 KAS 02 5 a [2 45 S48 ಪ್ರಿ ಕಠ ಜ್‌ ಇ: Qs ೫ ಗ್ರಸ್ತ RT B ಳು ಬ ( (ಸಚಿ ಗು ಕ ಹ ಟಟ ಟಟ ಚ್‌ 2 ೫. 4 ೨ (W uy ಗ್ಯ ಛೆ "2 ಟು 1 pe ಆ ಗೆ ಕ” ತ ME ಪಗ ಆಹ ಜಗು ಇದುವ ಯೇ Eg ಬಜ (ಜಟ ಉೃ ಚಕ rem, 14 LANG ಬ್‌ [ಪಟ್ಯ ನ” 172 111 1. tg Va ೬೨ ® TAD UA ಲ. BNO LOTUS Cd Ce I eS) Dn ಬ್‌ b PD ಟಿ 0 Cs CE SN A Ee ಇ Wl RT ಎ. 133 ಎರು 0 ಕ್‌ (2 1. ಇದಗ oy Ne ೨3 < H ಬ ೧37 a Ua 1 5 (eM CIR EN Co Mo + SB A SSD ಜಿ ಭತ ಗೆ UNS 1331 ಡೀ (ನಿ ಆ ಭಗ ಸ ಟಟ ಶ್ರಜಭ 0 1% ಕೆ ೫38 CE ಟಿ82 871 ೫ 7 ೫ ಟಿ81 ಖಿ 13೩212 ಗಿ1%1'%:ರ:ಇಪಿ ಬ 1 3 ಕ್ಷರೆಯಿಸುವ ಇ ವ ಆಸೆಯಾಗಿ ಸ್‌ ೦7 ಕೌ ಒಂದ ನ್ನ ಕಾ J ತಾಲ ಎಮಿ ಯುಮೂ ರು ವರ ನಮ್ಮ ಮಂಜುನಾಥ ಅವರನ್ನು e ಸಂತರ್ಪಣೆಗೆ ಲ ಷಾ ಎ ಗು ಗಾ ©, ಆ ವ. ನವರ ಜ್‌ ಜೊ Noes ವ ಲ ಇ ಆ “ದವೆ ಎವೆ) ಏತ °° ಏನಜಿ ಗಾಬರಿ? ಡೆ ೋಡದೆ ವರ್ಷ ಒಟ್ಟ TV ಎ ೋೋಟ ವೆ ಪಾ ಕೆ ೨ ಗ್‌ ಣಿ ವ್‌ ಹಗ ಭಲಿ ಇನ ಅ ಗೆ ೧ ಇ Fee ಇ. ಡಿದರೆ ಆಗಾ ಹಾ ಇಂಬ ಕ್‌ ಮೂ ರಣ ಬು ವಾ Uw ಖಾ ರಾಶ್ರಿಂ Q)£ p | [1 ny ಇ ಲ್ಲ ಲ್ಲ 1 ಭ್ರೂ ಸ a CAE : 1 ಷ್‌ ಹಾ ಗ ಟಿ ~ ಲ | & Hs ೧ ಸ್‌ ls ನ 0) oN Ye ತಾತ . ೨೫ 61) ೧ (2 ಲ್ಲ |” ಡ್ರಾ 3 '(( ) a) ಜ್ರ ) ್ಯ ಘಾ | ಆರಿ ೫ ತ | 4 >» V2 0 ಸ ಕ ನ್ಯ 12 ಸ A 5 FE ) ಇ ಲ ಲಾ ಷೆ 1D | Cc ಇಂ q 2 op K ತ ಸೆ ಲ ೪ ಛು ಜ್‌ ಆಜ Bas 1 32 ಬ್‌ ಇ ಣ್ಯ 3 10 ೧ WW 17 pe ೦೨ ಔ 6) 11 22 2 ಇ ಲ ೧ ೫ 12 ೧ 12 ಲ ಆ 2 ೪ a ಛೈ 1 % 1೨ 2 4. ೧3 G IS 42 ಇ 2. ಇವ SC AYN RT ಈ ಕ 6೫ y° 0. CSE | ಸ. ಸ್ತ PAYG o BNE p ಜಟ್‌ AF $ 4 ಟಿ ತ್ರಿ ಘಿ. 4) ] 9) -ವ್ರ B | ಲ ar BP ಛೆ 1e ಕು. ್ರು qe ಲಿ ( > Ye py ಅತಿ ಸ್ಥೆ | ಲ್ಲ R's ಆ ಟೆ ಸ ತ nN iil 3) PR, ಜಾರ Wy ಇಚೆ if " (0 PR ತ್ಮಿ 2 ಬ ಯು || 2 % ೨ ೧ ಹ 9 BB 5 ಕ್‌ b if K 2 ೧ 1 00 ) € ಣಿ ೦ | < 2118 ಗ 4 Pos re ಐ ' ರಿ 5 ಇ. ಟ- ಕ 9 ಲ ಟೈ (2 0) Kk ಖು |) ಸ್ಯ 4) Cp pa w ೫ [9 44 5 | ಟಿ 12 1 1) ) ೧35 ೫ ಶ್ರ ೫ ೨ 60 (ಸ nv BP ೧" QW ic 66 DK PG 1 m3 ಇ () Gy (ಛಿ ಇ ಉ i K ಅ 3 pS — 3 ಫೆ. ಲಿ “ಅವಳು ಈಗ ಹುಷಾರಾಗಿದಾಳೆ ಅನ್ನುತ್ತೀ, ರತ ೨ — pe ಹಾಗೇ ಇರಲಿ. ಮೊದಲ ಸಾರಿ ಅವಳು ಇನ ೯ ಎಪಿ ೧೧೨ ೧ ಗದಾ ಈ ಗುಡಿಗೆ ಬಂದಾಗ ಮೈಮೇಲೆ ಬಂದಿತ್ತು. ಇ ಕಾಯೆ ಹ ಅದೇ ಮಂಜುನಾಥನ ಅಜ್ಜಯ್ಯ ದೂಡ್ಡ ನ a ಗ ಕ ಪೂಜೆ ಮಾಡಿಸಿದರು. ನೂರಾರು ಜನ [8] ಅರು ಎಲಿ ಭರ್‌ ತ ನ್‌್‌ ಇದರು. ದೇವರಿಗೆ ಮಂಗಳಾರತಿ ತೊಡಗು ಇಟು "ತ ಹ 2 ಮಲಿ ಮೌಲಿ ಹಸಿ ಶ್ರದ ಎಷೆ ತ್ತಲೇ ಹಮ್ಮಕ್ಕಳ ಎದಯ ಕುಳ೨ಲದಿ ಆಕ 3 ನ pee ~~ ಕಾ > ಲಿ ಕಿರುಚಿ: ಅರ್ಭಟಿಸಿದಳು. ನಾನಿದೆ. ಆ ವಸ RE CK RE TY EE ಆ ಪ್ರಾಯದಲ್ಲಿ ಮೈಯ ಅರಿವೆಯನೇ ಕಿತ್ನೆಸೆದು 4, ೧ ಗಿ ದೆ ಇವಿ — ಹಾಬಿ ಜೌ ಫಿ ಲ _ ಕಾಳೆ ಕವ ಉಡು ನೂಲಭಲಿ ತಲೆ ಕೆದರಿ ನಿಂತದ್ದು! ಆಗ ನಿನ್ನ ಅಜ್ಜನೂ ಮತ್ಕಾರೋ ಸೇರಿ ಅವಳನ್ನು ಹಿಡಿದು ಕೊಂಡು, ತಲೆಯ ಮೇಲೆ ತಣ್ಣೀರು ಸುರಿದು ಮೈಗೆ ಬಂದಿದ್ದ ತ್ರಾಣವೆಂದರೆ ಹುಲಿಗೆ ಸಮ. ಅಂಥ ಸ್ಥಿತಿಯಲ್ಲೇ ಅವಳೆ ಕೈಕಾಲನ್ನು ಕಟ್ಟಿ, ಒಂದು ಗಂ ಜಸಿ ೨ ಟ್ರ ೨ ಇದ್ದಳು: ಹೋ ನನ ಈ ರೂಪ ಬೇಡವೇ ಸ್ಮ ಈ ನಿಮಗೆ?' ಅಂತ ಆ ಮೇಲೆ ಯಾರ್ಯಾರ ಒಡನಾಟವೂ ಬೇಡವೆಂಬಂತೆ ಮೂಲೆ ಹಿಡಿದುಬಿಟ್ಟಳು. ಈಗ ಮೂಕಿಗೆ ಹೇಳು. _ pe) pe ಕಾ ಹಿಂಡುಗಾನ ಅಮ್ಮನವೆರ ಉತ್ಸವವನ್ನು ಮಂಜು ಎಪಿ ಗ ನಾಥ ಬಹಳ ವೈಭವದಿಂದಲೇ ಜಾಲೆ ತಣ್‌ ಇ ರ ಯಿಂದ ಹಳೆಯ ಪ್ರಕರಣವನ್ನು ಕೇಳಿದಂಥ ನನಗೆ ನಮ್ಮ ಅಜ್ಜಿಯನ್ನು ಕರೆದೊಯ್ಯುವ ಇಷ್ಟವಿಲ್ಲ ದಿದ್ದರೂ ಅವರು ಹೊರಟು ಬಂದೇಬಿಟ್ಟರು. ಮಧ್ಯಾಹ್ನ ಸಮಾರಾಧನೆಯ ಕೆಲಸ ಮುಗಿದೊಡನೆ “ಮಾಣಿ ನನ್ನನ್ನು ತಿಪ್ಪಕ್ಕೆನ ಮನೆ ಕೊಂಡು ಹೋಗು” ಎಂದು ಅವರ ಅಂಗಳಕ್ಕೆ ಹೋದಾಗ ತಿಪಜಿ ಚಾ ಛೆ ಇಗೆ - > ಯಲ್ಲಿ ಜಪಸರ ಹಿಡಿದು ಕುಳಿತಿದು ಕಾಣಿಸಿತು. ನಃ ವ್ರ ಹು ಎ. tL Fay ps “ತಿ ಮ ಅಜ್ಜಿ. "“ತಿಪ್ಪಕ್ಕ, ಇಂದೀಗ ನಿನ್ನನ್ನು ಕಾಣುವ p= ಖಿ ಯೋಗ ಬಂದಿತು. ನನಗೆ” ಎಂದು ಹೇಳುತ್ತ, ಅವ ಕುಳಿತರು. ಅವರ ಬೆನನ ರ ಸೊ ಎ ಇಣರ ನೋಡಿದರು. ತಮ ತ್ರ ಹಸ್ತಗಳಿಂದ ನ KG ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ ಅವರ ಮುದುಡಿದ ಕೈಗಳನ್ನು ಹಿಡಿದುಕೊಂಡರು. ಆಕೆ ಕಣ್ಣೀರನ್ನು ಸುರಿಸುತ್ತ “ಮೂಕಿ, ನೀನು ಇಲ್ಲಿಗೆ ಡ್‌ «9 ಬಿಪಿ ಲಿ ಲಿ ೧ ಬಾರಿದಿಯುೂ, ನಾನು ಇನ್ನ ಹತ್ತಿರ ಬರುವುದಕ್ಕುಂ. ಸಿರಿ ಆ ಪ್‌ ಟೇ?” ಎಂದರು. 44 ಜ್‌ ದ್‌್‌ ಡ್‌ ಕಾ ತಿಪ್ಪಕ್ಕ, ಬರಬಹುದಿತ್ತು ಈ ಮೂದಲೂ, ಹ ದಿವ pi ಫೆ ಎನನ ಒಂದು ಸಾರಿ ನನಗೆ ಇಲಿಗೆ ಬಂದು ಅನುಭ ಸಿ ಗ ಇದಾ ಅಪ್ಲಿ ಡೆ ಅಮ್ಮನವರ ಮುಖವನ್ನು ಡ್‌ ಸಾಕಾಗಿತ್ತು. ಆ ಇಗ ಪ್ರ ಪ ಖಿ ಮಿ —— ತಿ pe ಳು ಮಾಡಿ ಆ ದಿನ ಕರೆಸಿಕೊಂಡದು ಅವಳೇ ಅಲ್ಲವೆ. & ಪಾ ನ್ನ್ನ ಇವಿ ಇ ಪಿ. ಕ್ವಿ ಣದ ಇಲಿ “ನನಗೂ ಅರಿವಯಿಲ್ಲ, ನಿನಗೂ ಬೇಡ, ನೀನು ನನ್ನ್ನ ಎಂದು ಕುಣಿದಾಡಿದೆ. ಹಾ ವ ಎನಿ "ನಿನ್ನ ಹಾಗೆಯೇ ನಾನು” J [1 ನನ್ನ ಒಬ್ಬಳೆ ಮರುಳಿಗೆ ಊರಿನ ನೂರು ಮರುಳು ಗಳು ಸೇರಿ, ಸಾವಿರ ಬಗೆಯಿಂದ ಕಾಡಿದರು. ಹೊಡೆದು, ಬಡಿದು ನನ್ನ ಜೀವ ತಿಂದರು. ನನಗೆ ಯಾವುದೂ ಮರೆತುಹೋಗಿಲ್ಲ. ಅದಕ್ಕೇನೆ ಅವ ನವರ ಹತ್ತಿರ ಹೋಗಿ "ನಿನ್ನ ಆಟವೇ! ದಿನ ನಿನ್ನದು ಒಂದೊಂದು ವೇಷವೇ' ಎಂದಂದೂ ಬಂದೆ. ಅದರಲ್ಲಿಯೂ ತಿಪ್ಪಕ್ಕ, ಈ ಹಿಂಡುಗಾನ ಅಮ್ಮ ಮಾಯಾವಿ ಅಂದರೆ ಮಾಯಾವಿ. ಲೋಕವನ್ನು ಹುಟ್ಟಿಸಿದಳು. ಅವಳೇ ಮಕ್ಕಳಿಂದ ಕಪ್ಪಕಾಣಿಕೆ ಬಲಿ ಬೇಡಿದಳು. ಅವಳನ್ನು ಭಕ್ತರೂ ನಂಬಿದರು; ನಂಬಿದರು. ಇ ೧ ದಳು, ಭಗವತಿ ಅದಳು. ಭಗವೇ ತಾನು ಎಂದಳು. ನಾನಿದ್ದರೆ ಪುರುಷ; ಇಲ್ಲವಾದರೆ . ಏನುಂಟು? A ಮದ ಇ ಹ » ೨ 4 ಅವಳ ಈ ಸಾವಿರ ಆಟವೂ ಕಾಣಿಸಿತು ನನಗೆ.” ೨ A ನನ್ನ ಅಜ್ಜಿ ತುಂಬ ಭಾವಶಶ್ಲೀನರಾಗಿ ನುಡಿ ಯುತ್ತಿದ್ದರು. ತುಟಿ ಬಿಗಿ ಹಿಡಿದು ಆಲಿಸುತ್ತಿದ್ದ ತಿಪ್ಪಕ್ಕ ಚೇತನ ಬಂದವರಂತೆ, “ನೀನೊಬ್ಬಳು ಪುಣ್ಯಾಶ್ಲಿತ್ತಿ ಅಮ್ಮ ನಿನ್ನನ್ನು ಒಲಿದಿವಾಳಿ. ಆದರೆ ಮೂಕಿ, ನನ್ನಂಥವಳು ಇದ್ದು ಏನು ಆಗಬೇಕಿನ್ನು? ಅವನೂ ಕೊಂಡು ಹೋಗುವುದಿಲ್ಲ.” “ಅಯ್ಯೋ ತಿಪ್ಪಕ್ಕ. ಅದೆಂಥ ಯೋಚನೆ? ಅವನು ಸಾಗಿಸುವ ಕತೆ! ಇರುತ್ತೀಯಾ ಇನ್ನೊಂದು ಅಷ್ಟು ದಿವಸ. ನಿನ್ನ ಈ ಅಂಗಿ ಇನ್ನೂ ನಾಲ್ಕು Ny ಗ್ಗ AN ಣ್‌ ಇ UE ಬ [ಕು ಈಸ್‌ ಭ್ರಮಾ Ay (WS Ne 2: ನಿ = | 3 QQ ALO 5೫ N ಹ 3, Hr ( ಬ ಬ್ರ by ಸ್‌ ಸ್ವ ೩೮ ಕ ಫು p 11; NLD ಕ ೧೮೫ ಚ್ಚು AN id ಪಾದರಕ್ಷೆಗಳು ಪಾದಗಳನ್ನು ಬೆಳಗಿಸಅ ಬ (0 ಹ ) Wp ತಯಾರಿಸುವವರು: ಕೆರಡೋಮವಾ ಸಾಹು ಕಂ. ಲಿ. ೦ಜಿಸ್ಫರ್ಡ್‌ ಆಭಿಗು3 221, ದಾದಾಭಾಯಿ; ನೆಪರೋಜಿ ಲೋಡ್‌, ಬೊಂಬಾಯಿ 400 9೭4 CMAITRA-CS-126 KAM ಮಾ” ೧೨ ಕ್ರ ಎ he) ಅಮ ಸ ತ [9 ವಾ್‌ pr ಈ ೧, ಮರ್ಯಾದೆ ಳನ ಲ ವಪ ಶ್ರ € ಕ ಲ್ಲ ೧3 ಗ ಹ ಕ್‌ ತತ್‌ ಮು ಸ ಹಾಗೆಯೇ ನ ಜೀವ ಕಾ — ps ಇಂದ ಪ್ರ ದಕ್ಕೂ ಇಂದ್ರನೇ, ವರುಣನೇ ರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ Ko ಗ ತ UW ಪತೆ ವ ಕ್ರ ಸಾಕು.” ವರ್ಷಕ್ಕೆ ೧೯೪ G he ಲ್‌ ಗ ಬಗ (ನೆ ADE Bie TN ENA 5 ಸ RAG wy (5 1 ಗ 3 1 ನ್ಯ wp KR ಣೃ ೫.1 ಡಿ 5 ಳೆ 53 13 ವ 4 7D ಎ ನ” | TN > ಗ್ಗ ಗಾ ಗ. ; 12 6 3 8: ಹು vy ಆ 1 13 ೫14 (5 ಕ] 1) 132 ye‘ CAV ae Le 13’ Ot a ದ್‌ ಗ | ಗ 4 “ಎ 13 ಟೆ 2 ಜು 1322೫ 0% A 1) oj) BD ೯ ? ಎ ಡ್‌ K 3 Ye. ನ ೯ (3 | 6 7 ಸ 4 ey ಸಟಟ 1 101.4 ದ್‌ ಗ ಡೆ ಇ ಖಿ ಕ TBO gg TUG USE BETH ಕ HES DE DET LTRS ಜಟ ೯೪ NS ತ ತ ENE 1 11 18 ಕ ಯಜ ಚಕ ೧1 a5 i By DO % A BW Gags Bad Ld Bld ಡಿ 5 1) ( 13 ು © fs) ದ್ರಿ FR, HS WD ಇಕ್ತ | ್ಪ ೧ 2). 1) , 132 ABs 1 RAO BRENT ROUGE YB BUSES es DBRS RE || ಎ pg eSNG NR Res ಗಟ. ಜೆ ಜೆನ. 8[] | ಜಗ ಜ್‌ ಸ್‌ 1 : | ಲೈಟ % ದ್ರ 1) B 1 ಜ್ರ Bp ನಿ 06 © ಯ ಜಟ ಜು ; pep ಬೂ 7 ತ ಛ್ಗ © 13 49S Bi ; Bx ಲ “| CE) pRB 8.3 {353 D BBE ಕ ಸ್ಥನ ಇಳಿ ತಡಿ ಇ ಡಿ. RAR NNR SO % EKA 9% G HABOSRB DB ml Ras APN ER SEES EDBS BGG ೫% ಟ್ರೈ 1 € ೯ | 3; é ಈ ೯ ಗ್‌ 4 EE ಶಂಸ ಶನ ನಶಿ 131೫1848. ಶೇ 813 Br SSS TS SENOS DNS SST SNE ಗ ಇ ೫.0 ಶಿ. ತರ ಶಿ 1 98 5 4 ANT 71? HE ಎತ್ತಿ OL ಐ ಎಂ PAD ON ಡ್ಯ ABP 5ನೆ ೮ಊೇ ಣೌ |. ಏ£ ಗೆ LE ERS RN BSR GB oD SDSS Be 1118. EW HO SI co ೬. (1 LS ಗ ಗನ ಸ್‌ ಬ ಡಕ HE 2 CRS ಛಿ ೫ 3 NE ಹ ಲ 4% 73 sp 12 y p pe (೧. 6 ತೆ 11) ೮ 1.13. ಚಜಿ೪೫೪( ಕ ಡ- ಗೆ Bac ಇಗೆ ಟ್ರಿ ಜೆ ಎಟ ಇಷ್ಟೆ ಭಟ್ರ ಉ8ನ್ನ 3 ಆ. B 8 h ೫8 1 [ENA CRS ep 47 ೧ 30 6 [) 5) ೧೫೦. BR ಟಿ11 ನ ಭಕ ೫8 14 ಬ ಉಚ ಟ್ರ ಟ್‌ ಜೆ ಡ:ಜ್ರ ಟ್ರ ಕೃ “ಸ ಲ ಫಟ ಜು ಟ್ಟ p33 4 ಸು ತೆ 5 ೧ 12 ಗ (pM ಇಚ ಖೀ ಮ್ರ 13 5 ೧ ಉ > ಲ 3 |) ಛಿ ಸ್ತ ಈ. (2 ದ | Oo © 5 [3 ಈ ೧1 3 ಎ. 3 a ೪... ST 111% ಎಗೆಕ್ತೆ 33. ೧.32 ಜೇ ತರಾ ಲ 8 ಅ ಜತಿ EN ಉಗ ಇಟ ಜು TS Sg AN CREE ೪: ಡಾ 6) ಳೆ a5” 12 1 ಷಿ [3 BRD pe 13 40 12 ಣೆ ನ fy 6: 75 12 1 12 ಓನಿ ಳು BURBS ss 1) ತಂ. BAR BK I SBT ರ ಜೊ ಉಜ್ಜ 1 7 ಘೆ § 2 x 12 y 1 G (335% 1 NS ey ೫B 1 125183 B ಕ G ಸ ಕ | ಸ್ಟ್‌ 1ಬ 2 ೧ X 4 Py ವ ನ > ಇದ್ರ (| [mes ಫ್‌ pa ಇ N ಜಿ 1 4 2 ಣಿ ನ ಅ BB ಬ 312 B GD SS RE NE ಲ ೦£ 1) 7) CA 8B 4) 12 ಡ್‌ 3B "ಗು ೦೬ 132 ತೆ ಚಿ 2 99 D 2 4) 3 RH 6c ey ೫ 7೬ © ಆ CHIE OG ೨ 6 eV ALT NC ರ ೧ ಖ' ೮ UA 13 ME ಜ ಈಗ ಡಿ 1 Bp ಗ ಸಕ ಹ ಜಿ ಇಇ ಜಡ ಕ್ರಷಿ 8 ಆವಿ ಓಟ ಭಟ ಭಟ್ಟಿ ಜಗ ೫ ಎಫ್ಟ ಇ ಆಗ RS ಜ್‌ ಜೆ ಆ) ೧ ಟಾ 191 CMY oR [5 TSO ಇಗ 13, B ಸ್ನ ಆ > ಗ 11111೨17 G B 1 ಜಟ ಜಿಗಿ STB ES 13 3 ಟಿಇ!) ಟಿಟಿ ಡಿ ಸುವಾಸಿತ ಹಾಗೂ ಸ್ಥಾಂಷ್ಯ ಮುಖಶುದ್ಧಿಗಾಗಿ ಛಿ ಜೆಮನದಲ್ಲಿ ಏನೆಲ್ಲ ಇದೆ? - ಈ ಚಮನದಲ್ಲಿ ಜೇಷ್ಮಮಧು, ಕೇಶರ, ಏಲಕ್ಕಿ. ಲನಂಗ, ಪತ್ರಿ, ಜಾಜಿಕಾಯಿ, ಬಡೆಸೋಸ್‌, ಮೆಂಥಾಲ್‌ ಗಳಂಥ ಅನೇ % ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು HN ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕನುಕ್ಕಳಿಂದ HR ಭು ವೃದ್ಧರನರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಸಾರ್‌ ಕಂಪನಿ, ಬೆಳಗಾಂವ್‌ ಸ]. K. Publis ity ತ್‌ v ೧೯೬ 3 8 ಜ್ಯ ನಾವಿ ಫಿ ನಿಂದ ಯಾವ ದಿಕ್ಷಿಗೂ ಹರಿದೀತು. ಅವರ ಮಾತಿ ಸಾವಿ ಇ ಖೊ AA A ನಲಿ ನನಗೆ ಅಸಂಗತವೇನೂ ಕಾಣದೇ ಹೋದರೂ ೧೧೨ ವೆ ON ON ವೆ pp] ಗಿ ಷ್ಟ ಷ್‌ ಕಾಣು ಶಾತಿನ ಬಿಡು ತುಣುಕುಗಳನ್ನು ಒಂಟ ಪೂ? € ° ವೆ ನೀನನ ಇವೆ ಚಿತ್ರವಾಗಿ ಎಣಿಸಿಕೊಳ್ಳುವ ತಾಕತ್ತು ನನ್ನ ಸಾಲ್‌ ರಿಲಲ್ಲ. ) ೧ ಎಳ (ಇಫ್‌ ಕ್ರಿ ವೀ ತಿ ಕವತ ಜತೆ ಮರುದಿನ ಸಂಜ ಹಗಲನಲ್ಲ, ಅಜ್ಜಿಗೆ ಇಂದ್ರಾಯ ಗಾಗಿ, ನೀರು ತುಂಬಿಸಲೆಂದು. ಅಂದ ಮೇಲೆ ಸಮೀಪದಲ್ಲಿ ಒಂದು ಬಾವಿಯೂ ಇದ್ರಿರಬೇ ಕೆಂಬ ವಿಚಾರ ಹುಟ್ಟಿ ಅಲ್ಲೆಲ್ಲ ಸುತ್ತಾಡತೊಡಗಿದೆ. ಅಜ್ಜಿಗೆ "ಇಂದ್ರಾಯ ಸ್ವಾಹಾ” ಮಂತ್ರ ಕೇಳಿಸ ಬೇಕಾದ ಪೂರ್ವಕಾಲದಲ್ಲಿ. ಇಲ್ಲೇನಾದರೂ ಗಿ ) ನಿ ಮಿ ಪಿ ಅದು ಇನ್ನೂ ಉಳಿದುಕೊಂಡಿರಲು ಸಾಧ್ಯವೇ- ಲಿ ಎ 2 ಎಂದು ತೋಚುತ್ತಲೇ ನಕ್ಕೆ. ಅಜ್ಜಿಗೆ ಅಂಥ ಪುರಾತನ KA ಕಾಲದ ಸಂವೇದನೆಯುಂಟಾಗಿ ಅವರು ಗೊಣಗಿ ದರು. ನಾನು `ನಮ್ಮ. ಅಜ್ಜಿ ಅಲ್ಲವಲ್ಲ. ಈ ಚ ೧7೫ 03 | ~ ಕ್ಯಾ ಗ್‌ ಅಷ್ಟು ಹೊತ್ತಿಗೆ ಅದೇ ದಾರಿಯಾಗಿ ಇಬ್ಬರು ey ಫಿ ಕಾವಿ ಇ ಹುಡುಗರು ಏನನ್ನೋ ಹೊತ್ತುಕೊಂಡು ಆ ನ್ನು ಎಂದೋ ಒಂದು ದಿನ ಕಂಡಿದೇನಲ್ಲ' ಎನಿಸಿತು ನನಗೆ. “ಮೂಕಮ್ಮ ನವರು ಅಂ ಛು Gl § ಇ ಸವಿ ತ ಸವ ಇ. ರ ಮನಿ ಯಾವುದು ಒಡಯ ಎಂದು ಅವಳು ಅಲಿ PSS RS ಮೊನ ದಾ ಕೇಳಿದಳು. “ಅದು ನಮ್ಮ ಮನೆಯೇ ಬನ್ನಿ” ಎಂದು ಮುಂದಿನ A ಹಣಿ: ಹ ಹಾರಿ ಇಸವಿ ಇ ಕರಿತಂದೆ. ನಮ್ಮ ಮನೆಯ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ು ಹೊರಡಲು ಚಡಪಡಿಸಿದಳು. ನಮ್ಮ ಚಾವ ಡಿಯಲ್ಲಿ ಲಾಟೀನು ಉರಿಯುತ್ತಿತ್ತು. ಅದರ ಬೆಳ ಕಿನಲಿ ಆಕೆಯ ಮುಖವೂ ಸೊಂಪಾಗಿ ಕಾಣುತ್ತಿತ್ತು. ಡಾ ಪಿ ಸುಮಾರು ಹದಿನೈದು ವರ್ಷಗಳ ಹಿಂದೆಯೇ ಜಾತ್ರೆಯಲ್ಲಿ ಕಂಡಂಥ ನಾಗಿಯ ನೆನಪು ತಿರುಗಿ ಹೊಳೆಯಿತು. ಆಗ ಅವಳಿಗೆ ಇನ್ನೂ ಹೆಚ್ಚಿನ ಚೆಲುವಿತ್ತು. ಆದರೂ ಕಟ್ಟುಮಸ್ತಾದ ಜೀವ. ಕಂಗಾಲು ಜೀವಿಯಲ್ಲ. ಅವಳ ಮಕ್ಕಳಲ್ಲಿ ಈಗ ಯೌವನ ತುಂಬಿ ಕಾಣುತ್ತಿತ್ತು. ಅಷ್ಟು ಹೊತ್ತಿಗೆ “ಯಾರು ನಾಗಿಯೆ? ನಮ್ಮೂರಿನ ನಾಗಿಯೇ?” ಎಂದರು. ಆಕೆಯ ಮುಖ ಪೆಚ್ಚಾಯಿತು. “ದೊಡ್ಡೊ ಡತಿ, ಈ ಊರಿನ ಯಣ ಮುಗಿದದ್ದು ಎಂದೋ ಏನೊ. ನಾವಿನ್ನು ಹೊರಡುತ್ತೇವೆ” ಎಂದಳು ಅವರು “ಚಿಂತೆಯಿಲ್ಲ ನೀನು' ನಿನ್ನ ಹಟವನ್ನು ಸಾಧಿಸಿದೆ” ಎಂದು .ನಕ್ಕರು. “ನಾಗಿ, ನಿನ್ನ ಡೌಲೆಲ್ಲ ಸಾಕು. ಮೂಕಜ್ಜಿ ಮನೆಯಲ್ಲಿ ಒಂದು ತುತ್ತು ಅವನ್ನನ್ನು ಉಂಡುಹೋದರೆ ನಿನಗೇನೂ ಕೇಡು ಬರಲಾರದು” sj ps 1 ಥು ಮತ್ತೆ, ಯಾಕೋ ಏನೋ, ನಿನ್ನ ನೆನಪು ಸಣ್ಣದರಿಂದಲೂ ಉಳಿದುಕೊಂಡಿದೆ, ನನ್ನ ಮನಸ್ಸಿನಲ್ಲಿ. ನೀನು ಬಂದದ್ದು ಭಾರೀ ಒಳಿ ತಾಯಿತು. ಇವು ನಿನ್ನೆರಡು ಮಕ್ಕಳಲ್ಲವೇ ?” “ಹೌದು ಒಡತಿ, ಅವು ಮುಂದೆ ಬೆಕೆದು ಸಂಸಾರ ಮಾಡಿಕೊಂಡಿರುವುದನ್ನು ನಾನು ಕಂಡರೆ ಸಾಕು. ಈ ಮಕ್ಕಳದ್ದೇ ಚಿಂತೆ. ಅವುಗಳ ಹಣೆಯ ಮೇಲೆ ಏನೇನು ಬರೆದಿದೆಯೋ” ಎನ್ನುತ್ತಲೇ ನಾಗಿಯ ದನಿ ದುಃಖಪೂರಿತವಾಗುತ್ತ ಬಂದಿತು. “ಸಾಕು. ನೀನು ಅದನ್ನು ಹೇಳುವುದು ಬೇಡ, ನಿಮ್ಮ ಊಟ ಮುಗಿಯಲಿ ಆಮೇಲೆ ಒಂದು ಮಾತು ಈ ೨ ಹೇಳುತ್ತೇನೆ-ನಾಲ್ಕು ಹೊಟ್ಟೆ ತಂಪಾಗುವ ಮಾತ ೨ ಬೇಡೇಕರರ ಉಪ್ಪಿನಕಾಯಿಯ ಶೀಶೆಯಂತಹದೇ ಶೀಶೆ ಮತ್ತು | ಅದರಂತಹದೇ ಲೇಬಲ್‌ ಅಂದರೆ ಅಪ್ಪಟ ಬೇಡೇಕರರ ಉಪ್ಪಿನಕಾಯಿ ಅಲ್ಲ! ಯಾವಾಗ ಉಬಖ್ಭನಕಾಯಿಯನ್ನು ಶೀಶೆಗಳಲ್ಲಿ ಹಾಕಿ ಮಾರುವ ಪದ್ಧತಿ ಇರಲಿಲ್ಲವೋ. ಆಗ ನಾವು ಉಬ್ಬಿನ ಕಾಯಿಯನ್ನು ಶೀಶೆಗಳಲ್ಲಿ ಹಾಕಿ ಮಾರಲು ಪ್ರಾರಂಭಿಸಿದೆವು ಶೀಶಿಗಳ ಸ್ಪೆಶಲ್‌ ಮೋಲ್ಮ್‌ ಮಾಡಿಸಿದೆವು. ಲೇಬಲ್‌ ತಯಾರಿಸಿದೆವು. ಮಶೀನ್‌ ಎಂದ ಸೀಲ್‌ ಬಂದ್‌ ಆಗುವ ಮುಚ್ಚಳ ಕೂಡಿಸಿದೆವು. ಇಷ್ಟೇ ಅಲ್ಲ. ಶೀಶಿಗಳಲ್ಲಿ ಉಬ್ಬನಳಾಯಿ ಬಾಳಬೇಕೆಂದು ಬಹಳೇ ಪರಿಶ್ರಮ ವಹಿಸಿದೆವು. ಈ ಕಾರಣದಿಂದ ಉಖ್ಬನಕಾಯಿ ತಯಾರಿಸುವಲ್ಲಿ ನಾವು ಅಗ್ರಗಡ್ಯರಾಗಿದ್ದೇವೆ. ಶೀಶಿಯಲ್ಲಿ ಉಬ್ಬಿನಕಾಯಿ ಹಾಕುವುದು ಇಂದು ನಾವಿನ್ಯವಾಗಿ ಉಳಿದಿಲ್ಲ. ಆದರೆ ಬೇಡೇಕರರಿಂದಾಗಿ ಅದು ಲೋಕವ್ರಿಯವಾಗಿದೆ. ನಮ್ಮ ಈ ಲೋಕವ್ರಿಯತೆಯನ್ನು ಲಕ್ಷ್ಯದಲ್ಲಿಟ್ಟು ಕೊಂಡು ಅಂಥದೇ ಶೀಶಿ ಮತ್ತು ಅಂಥದೇ ಲೇಬಲ್‌ ಹಚ್ಚಿ ಅನೇಕ ಉಬ್ಬನಉಯಿ ತಯಾರಕರು ತಮ್ಮ ಉಬ್ಭನಕಾಯಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಜಾಣರಾಗಿದ್ದಾರೆ. ಅವರು ಬೇಡೇಕರರ ಉಬ್ಬನಕಾಯಿಗಳನ್ನು ಮಾತ್ರ ಕೊಳ್ಳುತ್ತಾರೆ. ಪ್ರಸನ್ನ ಸ್ವಾದ ಮತ್ತು ಉತ್ತಮ ರುಚಿ ಕೇವಲ ಬೀಡೇಕರರ ಉಖ್ಬನ ಉತ್ತಮ ಉಬ್ಬನಕಾಯಿಯನ್ನು ತಯಾರಿಸುವ ನಮ್ಮ ಅನುಭವ ದೀರ್ಫವಾಗಿದೆ. 1921ರಷ್ಟು ಹಳೆಯದು. ಉತ್ತಮ ಉಬ್ರನಕಾಯಿ ಇಯರಿಸುವುದು ಇಂದ್ರಜಾಲವೂ ಅಲ್ಲ, ಮಕ್ಕಳಾಗವೂ ಅಲ್ಲ. ಉತ್ತಮ ಮುಕ್ತು ವಿವಿಧ ಪ್ರ ಳಾಂದ ಉವ್ಬನಕಾಯಿಗಳರ್ಳು ಬೇಡೇಳರರು ಮಾತ್ರ ತಯಾರಿಸುತ್ತಾರೆ ಯಾಕೆಂದರೆ ಅನುಭವ ಪಡೆಯುತ್ತ ~“ಬೇಡೇಕರ್‌”ರು 8.Vessnt/vPB/2-76 ಉನ “ಬೇಡೇಕರ್‌' ಹೆಸರ ಮೋಡಿಕೂಳ್ಳ: ಇಷು ಇ ಸಾವಿ ಕ ಖಾ ಸಿ ದ ಹೊತ್ತು ಮಾತುಕತೆ! ಯಾವೆ ಊರಿನವಳೋ ೨ ಇ ನ pa NS ಗಾ“ ಧ್‌ ಏನೋ, ಇನ್ನೂ ಮುಗಿಸಿದ ಹಾಗಿಲ್ಲ ಎಂದು ಗೂಣ ೨ ನಾ ಖನಿ ನಿಲ ಎಂತ ರಾಣಾಗ ಗಿದಳು. ಮರುದಿನ ನನಗೆ ಬಳಿ] ಎಚ್ನರಾದಾಗಿ 1 [ed ಮಾಗಿ ಡ ಇಳೆಸಿಷ ಲೈ ಇವೆ ನೌ ಎದೆ ನೆಣೀಂಗಿಗಲು ನಾಗಿ ತನ್ನ ಮಕ್ಕಳೊಡನೆ ಹೊರಟು ಹೂೋಗಿದಳು. ಶ್ರ ತಗ] ಜಿ ರ್‌ ಟಟ ಟ್‌ ಸೈ ಪ್‌ ಪನಿ ಕಲ ಓನಗಳ ಮೇಲ. ರಾಮ ೪ ಇಪಿ-ನಿ ಗಾಗ ಮೆ ೧ ಡಹ ರಾರ ಎಂಪಿ ನ್‌ R ನಿನಿದು, ನಿಮ್ಮಿ ಮಿನಿಗಿ ಉಂದುಗಿ ಅಷ ಉಬಿ ವ ಒದು ಅಣ್ಣ, ಖಾ PSE pp ತಿ. ಸಂಭಾಷಣಮುನ್ನು ನಟಿಸಿದರು. EE, REE ತಿ ಇರಾ ನಾಗಿಯ ಖಷಯಿದಲ್ಲ ಅವಂಗ ಅದಿಷು., ಮೋಹ! ಟೆ ೨ ಗ | 0% ತಾಳಿತು ಕಾಲಿ BA A ಅಜ ಅನು ರುವ ಹಾಗಿ, ಗಂಡು ಹಣ್ಣ ರ ಗಂಡ, ಅವಳೇ ಹೆಂಡತಿ” ಆಗಿ ಮದುವೆಯಾಗಿ ಜಾಳಿ ದರ ಜನಕರಾಯನ ಮಗಳಾಗಿ, 'ವಿಷು ಥಶರಥರಾಯನ ಮಗನಾಗಿ ಸೀತೆಗೆ ಸ್ವಯಂವರ ನ ಇಗ. ಹು ನಿರ್ಣಯವಾಗಿ. ರು ಭೆ, ಷ್ಟ ಅರ್ರೆ ° ವಾ ಜನ ಅರಸು ಮಕ್ಕಳು ಬಂದರೂ ಸೀತೆ ಮಾತ್ರ ೧೭೮೧ ಓಟ. ಇ _ ಇವು ರಾ ತ ೨ ದವರಿಗೆ ಸಾಧ್ಯವೆ ? ನನ್ನ ಹೆಂಡತಿಯ ್ಯ ತ ಸಿರೊ ಖಿ pe] 9ಜಿ pe pe] ಸೀತೆಯಪ್ಪೆ. ಇವಳೂ ಹೀಗಿ ಜನ್ಮಜನ್ಮಾಂತರ ಹಾ ಈ ped ಕ್ಯಾ ಗ ತಾಲ ಎವಿ ದಿಂದಲೂ ನನ್ನನ ನು ದ್ರಿ ಇ ಎಂತ ಕಾಲಿ ಎವಿ. ಅವ HL ಹಿಂದೆಯೂ ಇವಳು . ನನ್ನನ್ನು ಸ್ವಲ್ಪ ಮಟ್ಟಿಗಾ ಆ ಬದ ಕಗ ಶಿ ಹ ಮೆರ ಇವೆ ಇ ನ ಜಾ ದರೂ ಹೆದರಿಸಿಕೊಂಡೇ ಇದಳು! ಈ ಪುನರ್ಜನ ಹ — — —— [oS ಈ ವೆಂಬುದು ನಿಜವಾದರೆ ನಮ್ಮ ರಾಮಣ್ಣನಿಗೆ ಈ ಜನ ದೇ ಕ ವಿ ಲ್ರ £8 ಜನ್ಮದಲ್ಲಾದರೂ ಅವನಿರಿಸಿದ ಪ್ರೀತಿಗೆ ಬಹುಮಾನ ವಾಗಿ ದೇವರು ಅದೇ ನಾಗಿಯನ್ನು ಅವನಿಗೆ ಕೊಡಿ ಸಲಾರನೇ? ಒಂದು ವೇಳೆ.ಸಿಕ್ಷರೂ ಕೂಡ ಏನು ~ ಪ್ರಯೋಜನ ? ಇನ್ನೊಂದು ಜನ್ಮದಲ್ಲಿ ರಾಮಣ್ಣ ಟ್‌ A ಗಾಣದ . ರಾಮಣ್ಣನಾಗಿ . ಹುಟು ತ್ತಾನೆಯೆ ? (2 CA ಇವಿ ಅಥವಾ ನಾಗಿ ನಾಗಿಯಾಗಿಯೇ ಹುಟ್ಟು ತಾ_ಳೆಯೆ? ಗಂಡ ಹೆಂಡಿರಾಗಿ ಬದುಕುವುದಾದರೆ ಇಂದೇ ಬದು ಷ್ಟಿ ರಿ ಬವ ಮಾ ಲಮ Kee ಕಿದರೆ ಪಸಂದ. ಖುಂಬನಿ ಜನ್ನವಿದರೂ, ಅವನು ಲಿ ಇರಲಿ) 0 a ಕ್ಮಾಂ ಮಳಗಾಲದಲ್ಲಿ ಒಂದು ದಿವಸ ಅನೀರಿಕ್ಸಿತವಾ ಗಿಯೇ ನಾಗಿಯು ನಮ್ಮ ಮನೆಯ ಮುಂದೆ ಕಾಣಿ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ ಸಿಕೊಂಡಳು. ಒಳ್ಳೆದೊಂದು. . ಬೆತ್ತದ : ಪೆಟ್ಟಿಗೆ ಯನ್ನು ಹೆಣೆದು ತಂದು ನಮ್ಮ ಮನೆಯ ಚಾವಡಿ ಮೇಲಿರಿಸಿ “ಸಣ್ಣೊಡತಿಯರೇ” ಎಂದು ಕರೆದಳು. ಸೀತೆ ಒಳಗಿನಿಂದ. ಬಂದು ನಾ ಯನ್ನು . ಕುರಿತು “ಇದಕ್ಕೆ ಎಷ್ಟು ಹಾನೆ ಅಕ್ಷಿ? !”ಎಂದು ಪ್ರಶ್ನಿಸಿದಳು. “ನಿಮಗೆ ಚಂದ ಕಾಣಿಸುತ್ತದೆಯೇ, ಇಲ್ಲವೆ? ಬೆತ್ತದು. ' ಸೀರಿಗೀರೆ' ಹಾಕಿಡಲು “ಒಯಿನಾಗಿದೆ, ” ನಿ “ಇಂದು ಕ ಯು ಹೇಲಿಲೀಾವೊ ಬಿ ಷೆ ೧ ಕ್ರಮ ಹೇಳ ಧವಲ. ವಾಜ್ಮ ಕ್ರಯ ಇರಾಕಿ ಡಿ ಭಾಗ ಶಕತ 2 ಹೇಳಿದರೆ, ಇನ್ನೂ .ಸ್ನಲ್ಲ ಸಾಮಾನು ಬೇಕಾಗಿದೆ; “ನೀವು ಮೊದಲು ಇದನ್ನು ತೆಗೆದಿರಿಸಿ, ಒಡತಿ. ಇವೆ ° 3 ನಾನು ಮಾರಾಟಕ್ಕೆ ತಂದವಳಲ್ಲ.” ಎಂದಳು ನಾಗಿ. PE ಇವಿ ಎ ಹತ್ತು ಮಾರು ಆಚೆ ಹಸಿ ತೆಂಗಿನ ಸೋಗೆಯೊಂ ಪಿ ಇ ದನ್ನು ಹಿಡಿದು ನಾನು ಮಡಲನ್ನು ಹೆಣೆಯು ಕ್ಕ ದಾವೆ ಇಷ್ಟ ಪಿ ಎಪಿ ತ್ತಿದೆ. ಎದು ಹೋಗಿ, ಆ ಪೆಟ್ಟಿಗೆಯನ್ನೆ ತ್ತಿನೋಡಿದೆ, ಎ ಐ ಲ ಟ್ಟ 3 pe) ಇ ಹೆ ಎಲಿ: ಒಳ್ಳೆಯ ಹೆಣಿಗೆಯ ಕೆಲಸ. ಆಗ ನೆನಪಿಗೆ ಬಂದಿತು. 1 ಎನ ಜತಿ ಪೆ ರಾಮಣ್ಣನಕ್ಕೆ ಯಲ್ಲಿದ್ದ ಎಲೆಅಡಿಕೆ ಪೆಟ್ಟಿಗೆಯ ಚಿತ್ರ! 02 ಅ [ae ay K ೪ ಎ “on ಖ್‌ ಎನಿ ನಾನು “ಇಷ್ಟು ಒಳ್ಳೆಯ ಪೆಟ್ಟಿಗೆಗೆ ನಿನಗೆ ಹದಿ ಇಷ್ಟಿ ೨ ಸ — + ನೈದು ದಿನಗಳ ಕೆಲಸವಾದರೂ ಹಿಡಿದಿರಬಹುದು, vu 2 ಬ ಎಪಿ - ದಾಕ್ಷಿಣ್ಯ ಮಾಡಬೇಡ. ಎಷ್ಟು ಹಾನೆ ಅಕ್ಕಿ ಎಂದು RT ಗಿ ಹೇಳು” ಎಂದು ಕೇಳಿದೆ. ಕೊ ಪಿ ಅಯ್ಯೋ ಅದೊಂದು ಸುದ್ದಿಯನ್ನು ಮಾತ ನಾಡಬೇಡಿ, ನಾನು ಅದಕ್ಕೆಂದೇ ಬಂದವಳೂ ಅಲ್ಲ. ಅಜ್ಜಮ್ಮನನ್ನು ಮಾತಾಡಿಸಿ ಹೋಗೋಣ ಎಂದು ಬಂದೆ. ಬರಿಗೈಯಲ್ಲಿ ದೊಡ್ಡವರನ್ನು ಕಾಣಬಾರದು ವಾಲು ಹ್‌, ಅಂದಿ. ಬೆತ್ತಕ್ಕೂ -ಎಂಬುದರಿಂದ ಇದನ್ನು ಕೊಟ್ಟವಳಲ್ಲ; ಇದಕ್ಕೂ ಕೇಳುವವಳಲ್ಲ” ತಣ ಳಳ) 6 «ತಿ ಎಸ ಅಜ ರ್ವ ಒಳಕೋಣೆಯಿಂದ ನಮ್ಮ ಅಜಿ ಯ ಆ. 6? ಬ [3 ಮೋ ಇಂ ಇ ಧ್ವನಿ ಕೇಳಿಸಿತು. “ಮಗು, ನಾಗಿಯಲವೇ ತಂದದು? ೨ದನ್ನು ಒಳಗೆ ತೆಗೆದಿಡು. ಅವಳು ನನ್ನದೊಂದು ತಬ್ಬಲಿ ಕರುವಿದ್ರ ಹಾಗೆ” ಎಂದರು. ಅವರ ಧ್ವನಿಗೆ ನಾಗಿಯ ಮುಖ ಅರಳಿತು. ಸೀತೆ “ಇನ್ನು ಮೇಲೆ ನನ್ನ ಮಾತಿಲ್ಲ, ಮಧಾಹ್ನ ಉಂಡು ಹೋಗು. ಹಾಗೇ ಹೋಗಬೇಡ” ಎಂದು ನುಡಿದು ಪೆಟ್ಟಿ ೈಗೆಯನ್ನು ಒಳಗಿರಿಸಿದಳು. ನಾನು ತೋಟಕ್ಕೆ ಹೋಗಿಬಂದೆ. ಮಧ್ಯಾಹ್ನದ ಊಟ, ನಿದೆ ್ರಿಗಳನ್ನು ಮುಗಿಸಿದೆ. WELCOME 7೦ ENTREPRENEURS PLANNING FOR A NEW INDUSTRY ? COME 7೦ KARNATAKA & KsSilDc Established by the Government of Karnataka with the $ express purpose of welcoming industries to Karnataka. KSIIDC Helps large and medium scale industries, by participating in your share capital if necessary and by underwriting new issues of shares; Let KSIIDC get your project reports, feasibility studies, project sites and industrial licences and possible concessions on water, Power, taxes ೮0, KARNATAKA STATE INDUSTRIAL INVESTMENT AND DEVELOPMENT CORPORATION LIMITED, ‘HARINIVAS, 36, CUNNINGHAM ROAD, BANGALORE— 560 052 CABLE : INDEVCORP PHONE : TELEX : BG 315 28175, 28176-28177 ER EEOSEC YOUR PROJECT IN: KARNATAKA 8 8:1 8: 884.48 41414141441 LEENA 888 ಆ 444.34. LT 48 409 97೧ ೫ 1ಿ ।,*.8. ಆ.14. 4848484 41414143144 ಆ 4334 ಆ ೨೪ 1... 24558458585.8.4.:2.44.4ಆ.22ಆ8.8.44.4.44..5. ಸೆಕೆ ಕಟ AS ೨೦೦ ಒಂದು ಜಾವ ಹೊತ್ತಿನ ಮೇಲೆ ಕಟ್ಟೆ ಯಲ್ಲಿ ಅಜ್ಜಿ ಯೊಬ್ಬರೇ ಕು ಕು ಳಿತದ್ದು ಕಾಣಿಸಿತು. ಆ “ಡೆಗೆ ನಾನು ಸರಿದಾಗ “ವಹಿ ಣಿ ಬಾ” ಎಂದು ಅವರಾಗಿಯೇ ನನ್ನನ್ನು ಕರೆದು' ಹೇಳಿದರು. “ಮ್ಮಾಣಿ. ನಾನು ಒಂದು ಕೆಲಸವನ್ನು ಮಾಡಿದೆ. ಕೋ ಒಪ್ಪೋ, ಗೊತ್ತಿಲ್ಲ. ಅಂದು ನಾನು ಈ po ) ಏನನ್ನೋ ಹೆ ಹೇಳಿದೆ. ಮತೆ ww ಪ ಇ 2 —— UW ತು ಎ ಕಾಜ ತ ಎಳಿ ಮೂನ್ನಿಯಿ ತನಕ. ಅಕನ ತಂಗಿಯೋ ಹತ್ತಿರ ಕ ee NE ಇ ಜಾ 2 ಬಾಜ ಓಟ ಇರುತ್ತಿದರಂತೆ, ಈಗ ಅವರೂ ಬಟ್ಟು ಹೋದರು. ON) Ee ೯ ಮಿ ಈ ಆದಿಲಂದಿ ರಾಮಣ್ಣಿಎಗಿ ನಾನಿಂದಿ, ನಾ/ಟಯು ಹೇ ಡೂ ಎಮ ಮಾಲ ಇಂದ್‌ ಮಟ ಎ ೧೦೦ರ, ಉಂ ಟು ಯು ಬೀ ಲಿ ಯದು ey CE ) ಬಿ ಇದಿ > ಕಂಡವಳಲ್ಲ ಅವಳಿನೂ ೦೭ ಕ್ಲಾಗಿಯೇ ಉಳಿದಿ > ಳೆ ಮಕ್ಕಳಿಂದ ನಿನಗೇನೂ ಅಪಚಾರ ಡಾ — ಕನ್‌” ಟ್‌ ಹೋಗಿ ಎಲ್ಲಾದರೂ ದುಡಿದುಕೊಂಡಿರಲಿ. ಹೇಳು- ವುದಕ್ಕೊಂದು ಅಪ್ಪನ ಹೆಸರಿದ್ದರೆ, ನಿನಗೆ ಅದು ನಾಚಿಕೆ ಎಂದು ಕಾಣಿಸದಿದ್ದರೆ, ಅವುಗಳ ಹಣೆಯ ಮೇಲೆ ಸಂಸಾರದ ಯಣ ಬರೆದಿದ್ದರೆ, ೧ Eg 5 ಣ $೨೧೨ ನ್‌್‌ ಎಮಿ ಸ ಅಜ್ಜಿ ನೀವು ಹನು ಬರಹ, ಗಿರಹ ನಂಬು © 2 9೨೨೨ ಅೀಯೂ ಲಿ ಲ್‌ ೧ ಹಾಳ ತು ಇ ಧ್ರ ಕ್ಯ. ಈ ಹೀಳದಿ ಅಪ್ಪ, ಒಂದು ಮಾತಿಗೆ. ಆ ಅಮ್ಮ ಕಾಲ್‌ ಸ್‌ ಗಡ ಎ ಸವ ಲಕಿ ಖಂ ಶಾಹಿ ಕಷ್ಟೆ ಗಂಡು ಅಂತ ಆ ಮಕ್ಸಳನ್ತು ಹುಟ್ಟಿಸಿದಕ್ಕೆ ಅವಕೆ 5 Ke ರೆ Ko] PC ET ಇತ್ತೇ, ಎಎ ಮೌ ಮಾರಿ ೬ ಫಿ ಬೀಕಾದಿ ಪಣ ನು ಇನ್ನಿಲಾದರೂ ಹುಟಿ ಸಿಯ ಣಿ ೬ Nat ಇರುತ್ತಾನಿ ಎಂಎಂ) ಕಾ ಗಾದ್‌ ಕ ಷೆ — ಲ ೧ ಇವಿ ಲ ಪಂಚಾತಿಕ ಮಾಡಿ ಗ ಕಸ್ತೂರಿ, ವಿಶೇಷ ಸಂಚಿಕ್ಕೆ ನವಂಬರ್‌ ೧೯೭೦ | ಮತ್ತೇನಾಯಿತು?” “ನಾನು ಎಣಿಸಿದ ಹಾಗೆಯೇ ರಾಮಣ್ಣ ಅವಳ ಮನೆಯ ಬಾಗಿಲಿಗೇ ಹೋದ.” ಮೊದಲು ಕರೆದಾಗ -ಅವಳಾಗಿಯೇ ಹೇಳಿರಲಿಲ್ಲವೆ?” ; ಆದರೆ ನೋಡು, ದೀರಿ! “ರಾಮಣ್ಣ ತಾನು ಎಂಜಲಾದೆ-ಎಂಡು “ಅದು ಅವಳ ದೊಡ್ಡಸ್ತಿಕೆ ಗಂಡು ಹೆಣ್ಣಿಗೂ ಎಂಜಲು ಮುಸುರೆಗೂ ಜೋಡಿ ಮಿಲ್ಲ. ತಾ ಇಬ್ಬ ಆತಾ ಕುದಿಯುತ್ತಿರುವ ಅಂತ ನಿನಗೇನು ಗೊತ್ತಾ ಗುತ್ತದೆ? ಗ pe ನಾಗಿ ಬಂದಳು. ತಾವು po ೨ ಣಿ ಓನಿ ಹ ಚಿನ್ನಾಗಿದೇವ. ಬಡಾ ಘಟ ಕ್ಕೆ ಹೋದ ಮಕ್ಕಳ ಆತ್‌ ಲ ಆ ಕ ಲ ಡ್‌ ತ ಹಳು ಎ ~ಿ ಹ ತಿ ಬಿಟಿ ರಲು ಕಷ ವಾಗುತ್ತದೆ. ಎಲರೂ ಊರಲೇ ಟ ೪ ದ “ [ನ ಹ ಕಾಲಲ್ಲಿ ತಾಕಾ ಗ್ನು ಸಾಲಾ — ಇದರೆ, ಯಾರಾದರೂ ಏನಾದರೂ ಅಂದದು ಕೇಳಿ, ಆತ್‌ ಹ ದಿ ಎದಿ ಇ ಪ್ರಣತ ಕೆ ಜು ಅವಕ್ಕೆ ಹೆಣ್ಣು ಸಿಗದೇ ಹೋದೀತು" ಎಂದಳು. ಇ ಕಾ ಇ ಣಿ — ಎವಿ ka ೨ ಅಬ್ಬೆಯ ನೆನಪಾದಾಗ ಬಂದು ನೋಡುತ್ತವೆ, ಕಾರ್ಯಾ ಬಿಡು. ಅವಕ್ಕೆ ದುಡಿಯುವ ತ್ರಾಣವಿದೆ; ಅವಾಗಿ ಎಲ್ಲಾದರೂ ತಮಗೆ ಒಗ್ಗುವ ಹೆಣ್ಣುಗಳನ್ನು ಹುಡುಕಿಕೊಳ್ಳುತ್ತವೆ. ಒಂದು ಜಾತಿಯಲ್ಲಲ್ಲ. ಮತ್ತೊಂದು ಜಾತಿಯಲ್ಲಿ*” ಎಂದರು. “ಈ ರೀತಿಯ ಮದುವೆ ಸಮವೇ?” “ನೀನು ಮರುಳ, ದೇವರು ಮಾಡಿಟ್ಟ ಜಾತಿ. ಎರಡೇ ಎರಡು; ಗಂಡು,ಹೆಣ್ಣು, ನಾವು ನೀವು ಮಾಡಿಕೊಂಡದು ನೂರು, ಸಾವಿರ ಜಾತಿ. ಈ ಪಾಟಿ ಗಂಡನ್ನು 'ಹೆಣ್ಣ ನ್ನು ಮದುವೆ ದಿಲ್ಲ. ಈ ಎರಡು ಜಾಶಿಗಳ ಕೂಡಿಕೆ ಹುಟ್ಟಿಸಿದ ದೇವರಿಗೆ ಇಷ್ಟ ದ್ವೇ,” ಎಂದರು. ಸೊ ಜಾತಿ ಯಾವ ಜೀವಿಗಳ ಳಲ್ಲೂ ಇಲ್ಲ. ಗಂಡು ವೆ SEE Printed & published by 8. 5, Bhat for the Jayakarnataka News Printers Ltd., at the Samyukta Karnataka Press, Koppikar Road, V. Satyamurthy Phone : 522412; Madras: A. K. Subramanian Phone: 842201; Rep: 46-4233; P. R. Chopra Phone; 224130, Bombay : Hubli-580 020. H. Muzamdar New Delhi ೬ Calcutta : ಪ್ರೀತಿಯ ಇನ್ನೊಂದು ಹೆಸರು ಪಾರ್ಲೆ ಗುಶೋ ಘು ಅಪೊರ್ವವಾದ ರು23 ಸ ಸ ತುಂಬಿ ತುಳುಕುವ ಪೆತ್ತ SN ಹಾಲು, ಗೋಧಿ, A ಮತ್ತು ct ಕಾ Woe UM-1£1/dd/8L/1S916Ae Ao ಪ್ರಗತಿಗೆ ಈಗ ಹೊಸದೊಂದು ಹೆಸರಿದೆ: ಮ್ಗಪರ್‌ ವ 4 2-. ನಮ್ಮ ಆರ್ಥಿಕಸ್ಮಿ ತಿಗೆ ಶಕ್ತಿ ಅಗತ್ಯವೆಂದು ನೀವು ಅಂತಿದ್ದ ಕ್ಕೆ | ಶರಾವತಿಯಿಂದ ಸಿಗುವ ಕೋಟಗಟ್ಟಲೆಯಿಂದ ದೇಶದಾದ್ಯಂತ ಲಕ್ಷೋಪಲಕ್ಷ ಮಂದಿ ಜೀವನ ನಡೆಸಲಿದ್ದಾರೆ. ಎಳಿನದಿಯಿಂದೆ ಸಿಗಲಿರುವ ಕೋಟಗಟ್ಟಿಲೆ ಆ ಲಕ್ಷೋಪಲಕ್ಷ ಜನರ ಜೀವನ ಇನ್ನಷ್ಟು ಉತ್ತಮಗೊಳ್ಳೆ ಲಿದೆ. | ಅವುಗಳೊಂದಿಗೆ ಲಿಂಗನಮಕ್ಕಿ, ವರಾಹಿ, ಗಂಗಾವಳಿಯಿಂದ ಕೋಟಿಗಟ್ಟಲೆ ಸೇರಲಿದೆ. | ಹೌದು, ಅಜೀ ಮೈಪರ್‌ ಕರ್ನಾಟಕದಲ್ಲಿ ಪ್ರಗತಿ ಎನ್ನು ವುದಕ್ಕೆ ಹೊಸ | ಶಬ್ದವಿವು* MYSORE ಮೈಸೂರ್‌ ಪವರ್‌ ಕಾರ್ಪೊರೇಶನ್‌ ಲಿ ರಿಜಿಸ್ಟರ್ಡ್‌ ಕಛೇರಿ ; ಭಾರತೀಯ ವಿದ್ಯಾಭವನ. ರೇ EEE ೯ ರಸ್ತೆ, ಬೆಂಗಳೂರು - ೫೬೦ ೦೦೧ | ಶಕ್ಷಿಯ ಅಸ್ಸೇಷನಮಾ ಇವಾಗ ‘Cool, Classic Cotton at its bo. EAMEKUMAL 1814881866 ‘Prime (1010 of people: Who want to look fashionable Poplins, Prints, Cambrics, Dress Materials Ask for our Maharanee, Morning Fresh, Sun Flower And other varieties Known for brilliant fast colours, Ultra— modern designs to suit everybody's choice RAMKUMAR MILLS ೧, LTD,, . ತ ೫ 2 Sudhama house, 43 - ಇ Chickpet, Bangalore: 560053 | Phone: 29694 ಸಿ ಸ I ಜೂ 3 4 ~~ ಗ PEE Sn ಕ್ರ 5 ಸಾಗೌದಜವಾಔಹಸ್‌ ೬ ಸರ್‌ ಹಾಸನ ಇಹ ರದು. ಆ ಸಾಜಾ ಮವ ಅತವ!) ಶೌೌಘ ೪ಎ ತ್ತಾ. ಇಸ ಜಾ ದಾರ ಇಂದಿನ ಪುರಾ ಕೊಡುಗೆ! DIPSET OFAN ABTA TUNA NEE IIE IGA WY SEY ATTA NTRS ¥ TS RE ಕೆಲವರಿಗೆ ಆಟದಲ್ಲಿ ಬಹಳ ಇಷ್ಟ. ಎಲ್ಲ ಕ್ರೀಡೆಯಲ್ಲೂ ಬಹಳಷ್ಟು ಪರಿಣಿತಿ. ಎಲ್ಲಿ ಹೋದಲ್ಲಿ ಬ ಅಲ್ಲಿ ಅವರಿಗೆ ಅದೇ ಬಂಡವಾಳ. ಒಡ ಕೆಲವರಿಗೆ ಸಾಹಿತ್ಮದ ಗೀಳು. ಹೋದೆಡೆಯಲ್ಲೆಲ್ಲ ಇವರದೊ ಇದೇ ಪಿಟೀಲು. ಅವರವರಿಗೆ ಮಾತ್ರ ಆದು ಪಿ ಯು. ಕೇಳುವವರೆಲ್ಲರಿಗೂ ಅಲ್ಲ, ಆದೆತಿ, ಎಲ್ಲರೂ ಇಷ್ಟಪಡುವ, ಕಿವಿತೆರೆದು ಆಲಿಸುವ, ಎಲ್ಲರಿಗೂ ಅನ್ವಯಿಸುವ ಒದು ವಸ್ತುವಿದೆ. ಅದು ರಾಜಕೀಯ ವಿಷಯ. ಇದು ಇಂದಿನ ಫ್ಯಾಷನ್‌. ಈ ವಿಷಯವೆಂಡ3 ಈ ಈಗ ಎಲ್ಲರಿಗೂ ಇಷ್ಟ, ಇಷ್ಟೇ ಕ I SS ಕ ತ್ತಿ ಧಾ ತ್ತ ದಿನದಿಂದ ದಿನಕ್ಕೆ , ನಿಮಿಷದಿಂದ ಇಎಎಖಿಕ್ತ ನಾನಾ! ವರ್ಣಗಳ ನ್ನು ತಳಯುತ್ತ್ವಾ ಹೊರಟಿರುವ ~¥ ೨ ಚೆ ಹ ಸ ಎರಾ ರು ರಾಜಕೀಯ, ಈಗ ಯುವಕರು — ಯುವತಿಯರು ವಯಸ್ಕ ರು ರಾಂ ನೆ ೧ನ ಪ 4 ಈ ಕ್ಯ ಖಿ ಇ ಸಷ ಇದ್ರ ಇಲ್ಲಿ ಗ ದ್ದ ೩ ತ್ಮಾರೆ. ಬೆಳಗಾದರೆ ಸಾಕು ತುಟಿಯಿಂದ ಕಿವಿಗೆ: ವಿಷಯಗಳು ಹಬ್ಬುತ್ತಪೆ. ಇವೇ ಕ್ಕೂ ಮೂಲ ತ ಇ! 2 ಸ ಹ ದ್ದ | ವಾರ ವಾರ, ಅಪ ರಾಜಕೀಯ ಸುದಿ ಗಾಗಿಯೇ ಮೀಸಲಾಗಿರುವ ಈ ಪತ್ರಿಕೆಯ ಲ್ಲಿ ಅಕಾ ಇಡ್ತಾ ಶಾ ಜಾಗಾ ಎ ಇತ ಪಿ ಓದ ೧ನ್ಲಿವಿಪಮಿ ೨% ಇ R ವಾರವಾರವೂ `ಹೊಸ ಹೊಸ ಬೆಳಕನ್ನೇ ಚೆಲ್ಲುವ ಸುದ್ದಿ. ೧ನ ತಂ — ಅಲ್ಲದೆ, ಆರ್ಥಿಕ ಚಿಂತನೆಗಳು, ಅಪರಾ HT ಸಿ ನ್ಯ ಸುದ್ದಿಗಳು, ಉದ್ಯೋಗಾವಕಾಶ, ತಿಭೂತ, ? hi [3 ‘el al [68 © ° 72 fs ತ ೯] ಡೆ, ವ್ಯಕ್ತಿ ಪರಿಚಯ, ವಿವಿಧ ಜಿಲ್ಲೆಗಳಿಂದ ೇ. ಸಿನಿಮಾ ಹೀಗೆ ನಾನಾ ವಿಷಯಗಳೂ ಬೀ p ಲ ಮವ ಬೆ ( ದರೂ 6 ಇ ಂ೫ಷ್‌ ೧೧ ಅಡಕವ ಗಿರುವ ಇಷ್ಟಿ 9 ಇದರೂ ೪) ಇಫ್ರು ನತ್ತ? ಇರಪತ್ರಿ ಕೆಯ [e) ಬೆಲೆ ೬೦ ಪೈ ಸೆ | ಮಾತ್ರ. ಇಂಗ್ಲೀಷ್‌ ಇಬ್ಲಿಟ್ಸ್‌” ಮಾದರಿಯ “ಕನ್ನಡದ ಏಕಮೇವ ಈ ವಾರಪತ್ರಿಕಿಯದೇ ಕಡ — ನಿ ಆ ಬ್ದ py ಇ ಕಾ ಪಿ ತಾ ತ್ಕಾ ನಾಡಿನಲ್ಲಿ ಮಾತು. ಕೈಯಿಂದ ಕೆಗೆ ಮನೆಯಿಂದ ಮನೆಗೆ ಇದರ ಯಾತ್ರೆ. ನಿಮ್ಮು ಮನೆಯಲ್ಲೂ ಒಂದು ಇರಲಿ “ ಪ್ರಜಾಪ್ರಭುತ್ವ ಮೆ. ಜಯಕರ್ನಾಟಕ ನ್ಯೂಸ ಸ್‌ ಪ್ರಿಂಟರ್ಸ ಅಿಮಿಟಡ್‌ ಗ್‌ ಹುಬ್ಬಳ್ಳಿ. ರಾರಾ ಸಾ ವ್ಯ. ಸಂ: ಎಚ್‌. ಆರ್‌. ಬಸವರಾಜ ಸಂ: ಪಿ. ಎಸ್‌. ಭಟ್ಟ | | The bright lights of happiness CANARA BANK wishes you A HAPPY DIWALI \ (94116 TO GROW ೦ ಳ್ಳಿ ೦ ೌ CANARA BANK (Wholly owned by the Government of India) Head Office: Bangalore 560 002 cares for the common man ೨... . ಜಾ ಅ ಬ ರ್ಟ ತಾ ಟ್‌ ಲ ಪಬ್‌. ೌಸ_“ಉಅೋಲ್‌ಲೋೋ ಆೌೋಫ್ಪ ಫಲ ಹ _ಅ_ಉ_್ಚ್ರ್ರಾ್ಠಾ9ಂ4 4 ಈಟ್‌ ್ಕ್ಮ 4 44 4 4 ಟ4(((6/66ದ್ಮ್ಧ್ಮ/(ಓ66((6 Travellers” Peper den 1. HOTEL ANUPAM Station Road, BELGAUM } KA: Phone : 22834 ಮೆ ಕ್‌ | ಸ ಆಕ LIFT FACILITY ALSO AVAILABLE $ MONT INS MOMMA INIT NS ಇತ್‌ Jiwali- colours your world with light Kitatau- colours your world with fashion delight. THE KHATAU MAKANJI SPG. & WVG. CO. LTD, Regd, Office: Laxmi Building, 6, Shoorji Vallabhdas Marg, Bombay-400 038, Mill; Haines Road, Byculla, Bombay 400 027. Wholesale Shop: Mulji Jetha Market, Bombay 400 002, / Khatau KMS /67-U/PREM ASSOCIATES ೦ಎಂಂ೦ಂಂಎಂಂ೦ಂಂ೦ಂಂ€ಂಂ0೦ಂ0ಎಂ000090060000029000969 ಕರ್ನಾಟಕ ಡೈರಿ ಡೆವಲಪಮೆಂಖಓಿ ಕಾಪೋ ೯ರೇಶನ ಲಿಮಿಟೆಡ್‌ ಬೆಂಗಳೂರು-೫೬೦೦೨೭ ೧ಂಕಿ ಂಆಂಂಆಅಂಕೆ 1 ಕಾರ್ಪೋರೇಶನ್‌ ಸಾಧನೆಗಳು :] ಅ ಬೆಂಗಳೂರು, ಕೋಲಾರ ಮತ್ತು. ಕೂರ್ಗ ಮಂಡ್ಯ, ಹಾಸನ, ತುಮಕೂರು, ಚಿಕ್ಕಮಗಳೂರು ಮತ್ತು ಮೈಸೂರು ಈ ಜಿಲ್ಲೆಗಳಲ್ಲಿ ೪ ಉತ್ಪಾದ ಕರ ಸಂಘದ ಯೋಜನೆ ಹಾಗೂ ೧೮೦೦ ಡೈರಿ ಕೋ-ಆಪರೇಟಿವ್‌ ಸೊಸಾಯಿಟಿಗಳ ಸ್ಥಾ ಪನೆ. ಅ ಹಾಸನ ತುಮಕೂರುಗಳಲ್ಲಿ ೨ ಹೊಸ ಡೈರಿಗಳ ಸಾಪನೆ. ಈ ಬೆಂಗಳೂರು-ಮೈಸೂರು ೨ ಡೈರಿ ಗಳ ವಿಸ್ತರಣೆ. ಅ ೪ ಫಾರ್ಮಗಳಲ್ಲಿ ಉತ್ತಮ ತಳಿ-ಆಹಾರ ಘಟಕಗಳ ಸ್ಥಾಪನೆ. ] ಈ ಡೈರಿಯ ಗ್ಯಾಸ್ಮಿಕ್‌ ಲೆಜೋರೋಟರಿ ಸ್ಥಾಪನೆ. ಅಟಲ್‌ ಫೀಡ್‌ ಮಿಲ್ಸ್‌ ಸ್ಥಾಪನೆ. ಬಂಡವಾಳ : ೫೧ ಕೋಟಿ ಅತೆ ಐಡಿವಿ ಸಹಾಯ : ೨೪ ಕೋಟ ಉತ್ಕಾದಕರ ಮತ್ತು ಗ್ರಾಹಕರ ಸೇನೆಯಲ್ಲಿ ಸದಾ ನಿರತ ಚೇರಮನ್‌ ಎ 6ರವಂನ್‌ ದೇವೆಂದ್ರಪ್ಪ ಗಾ ಳೆಪ್ಪ ೦ದಿಂದಿಂದಿಂ೨ ದಂ ಂಂ ಬಂ ದಿಂದಾಂಿ *೦೮೨ಂಂ್ಡಾಂಂಛಂಂಕಾಂಂಛದಾಂಂದ೧ಂಕಿಂ ತ ಕವಸೊಮಾಶ್ಯಚಿಗಣುಯ 5 ಲಕ್ಷ ಲಕ್ಷ ದೀಪಗಳ ನಿಮಗೆ ಎಷ್ಟೆಷ್ಟೋ ಸೌಲಭ್ಯ ಸಾಲುಗಳು ಬೆಳಗಲಿ, ಗಳೆನ್ನು ಒದಗಿಸುತ್ತದೆ. ಜೀವನದಲ್ಲಿ ಬೆಳಕನ್ನೂ ಗ್ರೇಶ್ರದಾರ್ಯಂತ 4800 ಆನಂದವನ್ನೂ ತರಲಿ ಫೀಸುಗಳಿರುವುದರಿಂದ ದೀಂದೀಂದಿಂಂದಾಂಂ ದಿಂದಿಂಂದಿಂಮRಂಂದಿಂ ದಿಂಂಿಂ ಹಂ ಲಂ EEOC OOO ಆಂ ೦ರಾಂಂಇಂಂ Ca ೦೧೧೦ CS ನವ ವರ್ಷ ನೆಮ್ಮದಿ. ನಿಮ್ಮ ಸಮೂಪದಲ್ಲಿ ಸಮ್ಮದ್ಧಿಯಿಂದ ತುಂಬಲಿ, ನಮ್ಮರೊಂದು ಶಾಖೆ ಈ ಪ್ರಾರ್ಥನೆ ಸದಾ, ಇರುವುದು ನಿಶ್ಚಯ! ಸರ್ವದಾ ಫಲಿಸಲಿ ಐಷ್ಟೊಂದು ಅನುಕೂಲ ಸ್ಟೇಟ್‌ ಬಿಕ್ಕಿಂಕ್‌ ಜನರ £88 ಸಮೃದ್ಧಿಯ ಆಸೆಗಳನ್ನು ೪ ಇ 1 ತೆ.ಗೂಡಿಸಲು ಸಹಾಯ ಶ್ತಿದೆ | ದೇಶದ ಅತಿ ದೊಡ್ಡ ಬ್ಯಾಂಕ್‌ ನ ಸ್ಟೇಟ್‌ ಬ್ಯಾಂಕ್‌ ಛಿ ತೆ SHOWS HOW ರ್ಗ INVEST IN OUR SPECIAL SCHEMES ರೆ Akshaya Deposit - :: the Multipurpose deposit scheme. Parampara Deposit : Ensures Eternal Returns. Vidyanidhi Deposit : Sound investment for Sound Education. Pragathi Deposit : Tiny trickles that build a mighty reservoir: 88888138881888888818882811888888888118] For details please contact nearest Branch THE VYSYA BANK LTD, Administrative office : Alur Venkata Rao Road, Bangalore-560 018. TTT TT eee PVE IVES ToT ETT NE EEE NN VYSYA SANE | | ಪ್ರತಿ ತಿಂಗಳೂ: ೪ ಹಾಗೂ ೧೧ ರಂದು ಹೊಟೆಲ್‌ ಡಕ ಮೊದಲ ಅಥವಾ cte(a) ಬ್ರಾಡವೇ ಕೆಂಪೇಗೌಡ ರೋಡ್‌ ಪಕ್‌ 2-8. 1] ಬೆಂಗಳೂರು_೯ ಸ್ಯ ನ ಸ ಜೌಬಣ್ಯ ಸೃಷ್ಟ ಷ್ನದೋಷಹು, ಮೂತ್ರದೋಹ್ಟ ಚೆನ್ನ ” ೬ ರಂದು ಇಂದ್ರಭವನ ಧನವಂತ್ರಿ ಹ್ಮ ನೋವು, ಶಿ ಕಾ ನಿ ಧು pe) ರೋಡ್‌, ಮೃಸೂರು ೭ ರಂದು ಹೊಟೆಲ್‌ ಹರ್ಷಮಹಲ್‌, ಹಾಸನ ಆಪರೇಷನ್‌ ಜಲ್ಲಿ ೮ ರಂದು ಹೊಟೆಲ್‌ ಸತ್ಕಾರ ಚಿಕಿತ್ಸೆ ಪಡೆಯಿರಿ. ಡಾ. ಎ. ಬಾಗಲಕೋಟ ಏಂ.ಎ.೮ಕಎಂ೩.] ನವಶಕ್ತಿ ಎರಗು ಟ್ರಾಫಿಕೆ 285 ಜನತಾ ಬಜೆರಷೆತ್ತಿರ ಬೃ್ಬಳ್ಳಿ-580080. ೧೦ ರಂದು ಉಡ್‌ ಡ್‌ಲ್ಯಾಂಡ್‌ ಹೊಟೆಲ್‌ ಮಂಗಳೂರು. sl Laila ileal ಎ 08818881288888811818185 ಸ. 118111 1118111181. || | 861111 865111! 86 11] 85111106511 EEE » A (ರ ನಾನಾ 11811118111 1111 ೫111151111 bdo ನಗಳ pe ತೆಯ ಸಂಕೇತ ಪ್‌ ಚಚ ಕ ಸಮುಯ-ನಿನ್ನು ಸ್ರೀತಿಸಾತ್ರ ಕೊಡನೆ "ಶುಭಾಶಯಗಳ ನಿನಿನುಯ ಮಾಡಿಕೊಳ್ಳಿ. ದೂರವಾಣಿಯ ಉಪಕರಣಗಳಿಂದ ಜಡಿದು: 5 ಭೂ ಉಪಗ್ರಹ:ಕೇಂವ್ರದ ಬಾತು ಟು ಸಂಪರ್ಕ ಸಾಧನಗಳ (ಟಿಲಿಕಮ್ಮು ನಿಕೇರ್ಷ . ಎಕ್ಟ್‌ಪ್ಮಂಟ್ಸ್‌) ಸಂಪೂರ್ಣ ತ್ತೆ ಕ್ರೀಣಿಯನ್ನು ತಯೂಶಿಸಿ, ವಾರ್ತಾ ಇಟಟ ಸಡೆಯಲ್ಲು . | ಜನರಿಗೆ ನೆರವಾ ಗುವುದೇ ನಮ್ಮ ಕರ್ತವ್ಯ: ಎ ಸಾಗಿದೆ. ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ ' ಕ ಬೆಂಗಳೂರು... changeto 01111115100] . 888೮918೮ Dlemnded betters SN 4 ಕ ಛಿ 0 ಛಿ ಛಿ 4, ಗ ಕೆ ಛಿ | & ' ಜೆಳಗಾವಿ ನಗರದ ಕಣ್ಮಣಿ ;-- ಹೋಟೆಲ್‌ ಬ್ರಂದಾವನ A ಎಲು ವೀ ಮಾರುತಿಗಲ್ಲಿ —- ಬೆಳಗಾವಿ ಗ್ರಾಮ : "ಬೃ ೦ದಾನನ' ಫೋನ : 21777 (4 lines) | 9೯ ಶಹ ತಿ ಬೃಂದಾವನ ದ ವೈಶಿಷ್ಟ್ಯತೆ ಕ ಒಂದು ಆಧುನಿಕ ಲಾಜಿಂಗ ಬೋರ್ಡಿಂಗಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳುಂಟು. "ಬ ಂದಾವನ? ೪ ತನ್ನ ಯಶಸ್ವೀ ೮ನೇ ವರ್ಷ ನಿರ್ನಹಿಸಿ ೯ನೇ ವರ್ಷದಲ್ಲಿ ಪದಾರ್ಪಣೆಗೊಳ್ಳುತ್ತಲಿದೆ. ಈ ಶುಭ ಸಮಯದಲ್ಲಿ ಸರ್ನರಿಗೂ ಕೃತಜ್ಞತೆಗಳು. OO K | K Publicity] } ಸೆ ಮ ಈ KASTURI PRICE : 2-00 Kegd. NO. ARNG ಇ. | A AR ೫1910100 with the Revistrar ೧) Neu spapers 101 India unde’ VO. 3533/ 121138ವ8ಡ 61218111 ಚೈತೆಸ್ಯದ ಸವಿ. ಸುಮೆದುರ ಮಾರ್ಗ | ಸಾ ಅಟ್ಟ ಗ್ರ ತೋಸ್‌ ಬಿಸ್ತ ತ್ತು ಗಳನ ಅತ್ಯಾಧುನಿಕ ವಿಧಾನವನ್ನು ಬಳ ವೈಜ್ಞಾ ನಿಕವಾಗಿ ತಯಾರಿಸಲಾಗುತಿದೆ. ದ್ಯ — ಉತ್ತಮವಾದ ಮಿಶ್ರಣವನ್ನು ಮತ್ತು ಶ್ರೇಷ್ಟ ವಾದ ತಾಂತ್ರಿ ತ್‌ಾ ನವನ್ನು ಸ