ನೆ, KH y ಪವೆಂಬರ್‌ ೧೮೭೫ 4. ರೂ. ೨-೫೦ ಖಾ ಟಾ ಸ i ಘಾನ. a ಇಜ ೪೧೫೮ | ‘vEuemevore Wen wu 2ಡಿ - SR ನ್‌ . “ಜೀ ROR |ಉಊಂರ೦ಉಬರ ಎ Hn £2) ಉಣಣದ TEN ೧800 ಇ. 6 ಎ 4 ಎಹಖೀಂಲ್ಯದಿೀಲಲ ಇಓಇಲರ್ಯಿಂ ಮ ಕನ ಖರ ERT Buea Yee nen, ಆಯು Ue. ೪೧೮, ಎ ಸ ಕ Muemno Re ೪೧೮% \ | ನ UU ಸಣಣ ೧ಬ ee ee. ಣಿ ೫ ವರಾತ ಇಲಎಂ Puen ee oe Puen Lee ೪೧೮೧ | ಸ | ee ve | ಕ ಟೋ ಯ ಗ ರಿಲ್ಳಾ ಸ ಯು 4 BE RS NY ಜ್‌ TE NN NE Fe Re AA ೂ' ಕಸೂರಿ ಕನ್ನಡ ಡೈಜೆಸ್ಟ್‌ ನ್ಯ ಸ್ಥಾಪಕ ಸಂಪಾದಕ ಃ ಕೆ. ಶಾಮರಾವ್‌ 438 ಸಹಸಂಪಾದಕ ಃ ಮಾಧವ ನಾ. ಮಹಿಷಿ “wx ಕಲೆ ಃ ಪಿ. ಆರ್‌. ಪಾಟೀಲ ಇ ಮುಖಪುಟ : ೬ರಣ ಸಂಭ್ರಮ * ಛಾಯಾಚಿತ್ರ: ಮಧುಸೂದನ ಜವಳಿ ಚಂದಾ ದರಗಳು : ಪಿಡಿ ಸಂಚಿಕೆ ೨೨೨ ೨-೫೦ ೧ ವರ್ಷಕ್ಕೆ ಆಂಚೆ ಸೇರಿ ೨೯-೦೦ 3 ವರ್ಷಕ್ಕೆ 3 ೫೫-೦೦ \ ವರ್ಷಕ್ಕೆ »» ೮೨-೦೦ K ASTURI. November 1986 ಬಾತಿಂಬಿ ಹಂಚಿನಿಂದ ಜಾರಿದ ರೊಟ್ಟಿ “ಪಾರಾದೆ” ಎಂದುಕೊಂಡಿತಂತೆ, ಆದರೆ ಬಿದ್ದದ್ದು ಒಲೆ ಯೊಳಗೆ. ನಾವೂ ಹಾಗೆಯೆ. ಒಂದು ತೊಂದರೆ ಯಿಂದ ಪಾರಾಗಿ ಇನ್ನೊಂದು ತೊಂದರೆಗೆ ಸಿಕ್ಕಿಕೊಳ್ಳು ತ್ತೇವೆ. ಎರಿಕ್‌" ಹಾಫರ್‌ ನಾಯಿಯ ನಂತರ, ಮನ:ಷ್ಕ್ಮನ ಪರಮ ಮಿತ್ರನೆಂದರೆ ಕಸದ ಬುಟ್ಟಿ. ಬಿಸಿನೆಸ್‌ ವೀಕ್‌'ನಿಂದ ಕ ಅನುಭವಗಳಿಂದ ನಮಗೆ ಬುದ್ಧಿ ಬರು ತ್ತದೆ. ಆದರೆ ಅನುಭವಗಳು ನಮ್ಮ ಮೂರ್ಪತನದಿಂದ ಬರುತ್ತವೆ. -ಸಾಕಾ ಗಿಯ್ಯ ಈ ನಿನ್ನೊಂದಿಗಿರುವ ನಿರಂತರ ತೊಂದರೆ ಎಂದರೆ ನಾನು, -ಜೀನ್‌ ಫಾರಿಸ್‌ ಚಂದಾದಾರರಿಗೆ ಸೂಚನೆ *ಕಸೂ ರಿ” ತಿಂಗಳ ಒಂದನೇ ದಿನಾಂಕ ದೊಳಗೆ ಇ ಪ್ರ ಕಟಿವಾಗುವುದು. ತಿಂಗಳ ೫ ನೇ ದಿನಾಂಕದೊಳಗೆ ತಲುಪದೇ ಹೋದ ಚಂದಾದಾರರು ತಮ್ಮ ಟಿಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ಈ ಸಂಚಿಕೆಯಲ್ಲಿ ಸಹಚಿಂತನ ಪ್ರೀತಿಗೆ ಬಲಿ ಭಾರತದ'ಅದೃಷ್ಟಲಕ್ಷ್ಮಿ' ಮನಃಶಾಂತಿಯ ಮರ್ಮಸೂತ್ರಗಳು ಮಿಲನ ತಂದ ಮೇಜು ಹಾಸು ಪದಾರ್ಥ ಚಿಂತಾಮಣಿ ಹೊಸಾಡ ಬಾಬುಟಿ ನಾಯಕ ಅನ್ನ (ಕಥೆ) ರೈಡರ್‌ ಹಗ್ಗಾರ್ಡ್‌ ನರಳುವ ದೆವ್ವ (ಕಥೆ) ಅನುವಾದದ ಮೂರು ಮುಖಗಳು ದಂತಶಿಲ್ಲಿ ಎಚ್‌. ವೆಂಕಪ್ಪನವರು ಇದುವೆ ಜೀವ ಇದು ಜೀವನ ಅಂತರ (ಕಥೆ) ನೈತಿಕ ಜವಾಬ್ದಾರಿ ಮಾದಕ ಮದ್ದಿನ ಮಾಟ ನಿಮ್ಮ ಶಬ್ದಭಾಂಡಾರ ಬೆಳೆಯಲಿ ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ? ಆಂಡ್ರ್ಯೂ ಕಾರ್ನೆಗಿ ಬರಲಿದ್ದಾರೆ ಅಗೋಚರ ಗಡಿ ಸಂರಕ ಶಕರು! 4 'ಅಂದಮಾನಿನಲ್ಲಿ ಜಪಾನಿಯರು ಬೆಟ ದಾ ಮೇಲೊಂದು ಮನೆಯ ಮಾಡಿ... ... ಹೆಣು -ಗಂಡಿನ ಕೆಸರಿನ ಕುಸ್ತಿ 9 ಪುಸ್ತಕ ವಿಭಾಗ ಆಯೇಶಾಳ ಪುನರ್ಜನ್ಮ ಪದ್ಮಾಣ ಪರಮೇಶ್ವರ ಭಟ್‌ ವಿಠ್ಮಲ ಕುಲಕರಣಿ ಶ್ರೀನಿವಾಸ ಹಾವನೂರ ಸುನಂದಾ ಗುರುರಾಜ ಪಾವೆಂ. "ವೈರಸ' ಶಿರಾಲಿ ವಿ. ಎಂ. ಜೋಶಿ ವಿ. ನರಹರಿ ಇ. ಎಫ್‌, ಬ್ಯಾನ್ಸನ್‌ ಎಂ. ಕೆ. ಗೋಪಿನಾಥ ಪಿ. ಆರ್‌. ತಿಪ್ಪೇಸ್ವಾಮಿ ಇಂದುಮತಿ ಅನಂತ ಕಲ್ಲೋಳ ಕೆ. ರಾಮಕ,ಷ ಉಡುಪ ೮ಣ ಡಾ. ಕೆ. ಎನ್‌. ಪೈ ಮುನಿಯಾಲ್‌ ಗಣೇಶ ಶೆಣೆ ೈ ಗಿರಿಜಾಶಂಕರ ಪಿಂಗಳೆ ಮು. ಶಶಿಧರ ವ. ಉಮೇಶ ಕಾರಂತ ಸುರೇಶ ಮೂನ . ಮೂಲ: ರೈಡರ್‌ ಹಗ್ಗಾರ್ಡ್‌ ಸಂಗ್ರಹಾನುವಾದ: ಗೀತಾ ಮುರಲಿ ಶ್ರೀ ದೇಶಪಾಂಡ ಸುಬ್ಬರಾಯರ ಅಭಿವ್ಯಕ್ತಿ ಅಭಿಜಾತವಾಗಿದೆ. ಆದರೆ ನನ್ನ ಬರಹಗಳಲ್ಲಿ ಬಂದ ತನು-ಜ ಮತ್ತು ಮನು-ಜ ಈ ವಿಭೇದವು ಇನ್ನೂ ಯಾರ ಗಮನ ಸೆಳೆದಂತಿಲ್ಲ. “ಕಸ್ತೂರಿ'ಯಲ್ಲಿ ನಮೂದೂ ಆಗಲಿ ಎಂದು ಮನೀಷೆ. ಧಾರವಾಡ ಡಾ. ತೋರೋ ಅಕ್ಟೋಬರ್‌ *ಕಸ್ತೂರಿ'ಯಲ್ಲಿ ಮೂಡಿ ಬಂದ ಡಾಕ್ಟರ್‌ ತೋರೋ ಆವರೊಂದಿಗಿನ ರಸನಿಮಿಷ ಗಳನ್ನು ಓದುತ್ತಿದಂತೆ ನಿಜವಾಗಿ ನಮಗೂ ಅವರ ಪ್ರಶ್ನೋತ್ತರಗಳು ರಸನಿಮಿಷಗಳೇ ಆದವು. -ಶಂ. ಬಾ. ಜೋಶಿ ಐನಾಪುರ ಇಕೆ. ಬಿ. ಪಾಟೀಲ ಆಕ್ಟೋಬರ್‌ *ಕಸ್ತೂರಿ'ಯಲ್ಲಿ ಆತ್ಮೀಯ ಡಾ. ತೋರೋ ಅವರನ್ನು ಸಂದರ್ಶನದ ಮೂಲಕ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟು ಉಪಕರಿಸಿದ್ದೀರಿ. ಡಾ. ಅ. ರಾ. ತೋರೋ ಉಭಯ ಸಾಹಿತ್ಯ ವಿಮರ್ಶಕರಾದಂತೆ ವೈಚಾರಿಕ ಸಾಹಿತ್ಯದ ಪ್ರವರ್ತಕರೂ ಅಗಿದ್ದಾರೆ. ಅವರ ಸಂದರ್ಶನ-ಪರಿಚಯ ಸಕಾಲಿಕವಾಗಿದೆ. ಬನಹಟ್ಟಿ -ದು. ನಿಂ. ಬೆಳಗಲಿ ಅಕ್ಟೋಬರ್‌ ್ಹನ'ಕಸ್ತೂರಿ'ಯಲ್ಲಿ ಡಾ. ತೋರೋರವರ ಸಂಗಡ ನಿಮ್ಮ ಸಂದರ್ಶನದ ಲೇಖನ ಸದ್ಯ ನಡೆದಿರುವ ಗಡಿ ನದಿಗಳ ಬಗ್ಗೆ ಜಗಳ ಮಾಡುವ ಜನರ ಕಣ್ಣು ತೆರೆಸುತ್ತದೆ. ಡಾ. ವರದರಾಜರ ಲೇಖನ "ತ. ಸು. ವೆಂಕ ಣ ಯನವರ ಬಗ್ಗೆ ಅಜ್ಞಾತ ಕತ್ತಲೆಯಲ್ಲಿದ್ದ ಆಔರ ಒಂದು ಪೂರ್ವಭಾವಿ ಚರಿತ್ರಾಂಶವನ್ನು ಹೊರಗೆಡವಿದೆ. ಡಾ. ಹಾವನೂರವರ ಹೊಸ- ಗನ್ನಡದ ಅರುಣೋದಯದ ಸಮೀಕ್ಷೆಯ ಪಕ್ಷಿ- ನೋಟ ದಿಗ್ದರ್ಶನವಾಗಿದೆ. ಸ ಇನ್ನು ಶ್ರೀ ಖಜಾನೆ ಓಷ್ಣಮೂರ್ತಿಯವರ “ಪ್ರಿಯ ಸಂಪಾದಕರಿಗೆ' ಎಂಬ ಲೇಖನವು ಹೈದಯಸ್ಮರ್ಶಿಯಾಗಿದೆ. ಉಪನಾಳ -ಎಸ್‌. ಬಿ. ಸಾಸನೂರ ೩ ನಿಜವಾದ ಅರ್ಥ ತಮ್ಮ ಸಪ್ಟೆಂಬರ್‌ ಸಂಚಿಕೆಯಲ್ಲಿನ "ಪದಾರ್ಥ ಚಿಂತಾಮಣಿಯಲ್ಲಿ' ಪಾವೆಂರವರು, ಭಗವ- ದ್ಲೀತೆ ಸ್ತ್ರೀ, ಶೂದ್ರರೊಡನೆ ವೈಶ್ಯರನ್ನೂ “ಪಾಪಯೋನಿ'ಗಳಲ್ಲಿ ಸೇರಿಸಿತ್ತು (ಗೀತಾ ೯-೩೨) ಎಂದು ಬರೆದು ಗೀತೆಗಲ್ಲದೇ ಐತಿಹಾಸ ಹಾಗೂ ವ್ಯಾಕರಣಕ್ಕೂ ಅಪಚಾರವೆಸಗಿದ್ದಾರೆ. ಮೇಲೆ ಹೇಳಿದ ಶ್ಲೋಕವನ್ನು ಓದಿದರೆ "ಪಾಪಯೋನಿ- ಗಳಾದ ಸ್ತ್ರೀ, ಶೂದ್ರ, ವೈಶ್ಯರು ಎನ್ನುವ ಅರ್ಥ ಹಾಗೂ ಭಾವನೆ`ಯಾವ ರೀತಿಯಿಂದಲೂ ಬರುವು ದಿಲ್ಲ. “ಪಾಪಯೋನಯಃ' ಎನ್ನುವುದು ಪ್ರಥಮಾ ವಿಭಕ್ತಿ ಬಹುವಚನದಲ್ಲಿದೆಯೆ ಹೊರತು ಪಾವೆಂರವರು ಭಾವಿಸಿದಂತೆ ಷಷ್ಠೀ ವಿಭಕ್ತಿ ಯಲ್ಲಿ ಇಲ್ಲ. ಆದ್ದರಿಂದ ಅದರ ಸರಿಯಾದ ಅರ್ಥ ಹಾಗೂ ಭಾವ "ಸ್ತ್ರೀಯರು, ಶೂದ್ರರು, ವೈಶ್ಯರು ಹಾಗೂ ಒಂದು ವೇಳೆ ಇನ್ನೂ ಯಾರಾ ದರೂ ಕನಿಷ್ಠ ವರ್ಗದವರು (ಪಾಪಯೋನಯಃ) ಇದ್ದಲ್ಲಿ' ಎಂದಾಗುತ್ತದೆ. ಇಲ್ಲಿ ಪಾಪಯೋನಿ ಗಳೆಂದರೆ, ನಾಲ್ಕೂ ವರ್ಗಗಳಲ್ಲಿ ಸಿಗಬಹುದಾದ, ಸದಾ ಪಾಪಕರ್ಮಗಳಲ್ಲಿ ಮುಳುಗಿರುವ, ಪಾಪ ಕೂಪದಿಂದ ಹೊರಬರಲಾಗದ ವ್ಯಕ್ತಿಗಳಿಗೆ ಅನ್ವಯವಾಗುತ್ತದೆ. ಹಳ್ಳಿಖೇಡ -ಸಿ. ಎನ್‌. ಎಸ್‌. ಆದಿಶೇಷ ನಾನು "ಪಾಪಯೋನಯಃ' ಷಷ್ಠಿಯಲ್ಲಿದೆ ಯೆಂದು ಭ್ರಮಿಸಿಲ್ಲ. ಶ್ಲೋಕ ಹೀಗಿದೆ: “ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇೇಪಿ ಸ್ಕೂಃ ಪಾಪಯೋನಯಃ । ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಃಖಿ ಯಾಂತಿ ಪರಾಂ ಗತಿಂ॥” ಇದಕ್ಕೆ ಪಂಡಿತರಾದ ಮಾಧ್ವರೊಬ್ಬರು ಕೊಟ್ಟ ಅರ್ಥವನ್ನೇ ಉದರಿಸುತ್ತೇನೆ. “ಎಲೈ a ನ ಅರ್ಜುನ, ಪಾಪಯೋನಿಜರಾದ ಸ್ತ್ರೀಯರೂ ವೈಶ್ಯರೂ ಶೂದ್ರರೂ ಕೂಡ ನನ್ನನ್ನು ಆಶ್ರ ಯಿಸಿ ಪರಮ ಗತಿಯನ್ನು ಹೊಂದುತ್ತಾರೆ.” (ಬನ್ನಂಜೆ ರಾಮಾಚಾರ್ಯರ ಭಗವದ್ಗಿತಾನುವಾದ) ನಮ್ಮ ಪೂರ್ವಜರನ್ನು ಸಮರ್ಥಿಸಲು ಸರಳ ವಾಗಿರುವುದನ್ನು ತಿರುಪುವುದು ಅನವಶ್ಯಕ. ಧಾರವಾಡ -ಪಾ.ವೆಂ. ಆಚಾರ್ಯ ಸ್ಮಷ್ಟೀಕರಣ ಅಗಸ್ಟ್‌ ೮೬ರ ಸಂಚಿಕೆಯಲ್ಲಿ "ಪಂದ್ಯ' ಕತೆ ೪ ಕಸ್ತೂರಿ, ನವೆಂಬರ್‌ ೧೯೮೬ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು! ಸಪ್ಟಂಬರ್‌ ಮತ್ತು ಅಕ್ಟೋಬರ್‌ ಸಂಚಿಕೆಗಳಲ್ಲಿ ಪ್ರಕಟವಾದ ಪ್ರತಿಕ್ರಿಯೆಗಳನ್ನು ವೀಕ್ಷಿಸಿದ್ದೇನೆ. ಇದೇ ಕತೆ ಬೇರೆ ಬೇರೆ ಹೆಸರಿಂದ ಬೇರೆ ಬೇರೆ ಲೇಖಕರು ಅನುವಾದಿಸಿರುವುದು "ಕಸ್ತೂರಿ'ಯಳ್ಲಿ ಪ್ರಕಟವಾಗಿರುವುದು ನನಗೆ ತಿಳಿಯದ ವಿಷಯ, ೧೯೬೫ ರಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಓದು ತ್ತಿದ್ದೆ. ಆಗ ಕತೆ ಓದುವಷ್ಟು ಶಕ್ತಿ ನನ್ನಲ್ಲಿ ಬೆಳೆ ದಿರಲಿಲ್ಲ. ೧೯೭೭ರ ಸಂಚಿಕೆಯನ್ನೂ ನಾನು ನೋಡಿಲ್ಲ. ಈ ಕತೆಯನ್ನು ನಾನು ಖಂಡಿತ ವಾಗಿಯೂ ಕನ್ನಡದಲ್ಲಿ ಓದಿಲ್ಲ. ಹೈಸ್ಕೂಲಿನಲ್ಲಿ ದ್ಹಾಗ ಇಂಗ್ಲೀಷ್‌ನಲ್ಲಿ ಓದಿದ ನೆನಪು. ಆ ಕತೆಗೊ ಈ ಪಂದ್ಯಕ್ಕೂ ಯಾವ ಸಂಬಂಧವಿಲ್ಲ. ಹಿಂದೆ ಇದೇ ಕತೆ ಪ್ರಕಟವಾಗಿದ ರೆ, ಅದಕ್ಕಿಂತ ಎಭಿನ್ನ ೧ಎ ವಾಗಿರುವುದರಲ್ಲಿ ಸಂದೇಹವಿಲ್ಲ. ಓದುಗರು ವೀಕ್ಷಿಸಬಹುದು. ಮಂಡ್ಯ -ಎಚ್‌. ಎಸ್‌, ಜಾಫರ್‌ ಖಜಾನೆ ಅಕ್ಟೋಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ ತ್ರೀ ಖಜಾನೆ ಕೃಷ್ಣಮೂರ್ತಿಯವರ “ಪ್ರಿಯ ಸಂಪಾದಕರೇ...' ಪತ್ರ ನೇರವಾಗಿ ಮನಸ್ಸನ್ನು ತಟ್ಟಿದೆ. . ಅವರ ಸುಸಂಸ್ಕೃತ, ಸರಳ ಹೃದ ಯಕ್ಕೆ ಎಂಥವರೂ ಮಾರು ಹೋಗಲೇ ಬೇಕು. ಇಂಥ ಪ್ರಭಾವೀ ಲೇಖಕರೂ ನಿರಾಶೆ, ಹತಾಶೆ, ಅಧೈರ್ಯಗಳಿಂದ ಬಳಲಿರುವುದು ನಮ್ಮ ಸಮಾಜದಲ್ಲಿ ಇರುವ ಪರಿಸ್ಥಿತಿಯನ್ನು ತೋರಿ ಸುತ್ತದೆ. ನಿಜವಾದ ಪ್ರತಿಭೆ ಎಂದಾದರೂ ಹೇಗಾದರೂ ಹೊರ ಬರಲೇಬೇಕು, ಬರುತ್ತದೆ ಎನ್ನುವದಕ್ಕೆ ಶ್ರೀ ಕೃಷ್ಣಮೂರ್ತಿಯವರೇ ಸಾಕ್ಷಿ! ಆವರಿಂದ ಇನ್ನಷ್ಟು ಲೇಖನಗಳು ಹೊರ ಬಂದು ಬೆಳಕು ಕಾಣಲಿ ಎಂದು ಹಾರೆ ೈಸುವೆ, ಶಿವಮೊಗ್ಗ -ವಿಜಯಾ ಶ್ರೀಧರ “ಚಾಚೂ' ಏಕೆ? ಶ್ರೀ ಖಜಾನೆ ಕೃಷ ಮೂರ್ತಿಯವರು ಬರೆದ ವಿ. ಸೀ. si ಸ್ಮರಣೆಗಳನ್ನು (ಕಸ್ತೂರಿ ಸಪ್ಟೆಂಬರ್‌ ೮೬) ಓದಿ ಬಹುವಾಗಿ ಸಂತೋಷಿಸಿ ದ್ವೇನೆ, ಆದರೂ ಬಾಸ್ಕತೀ ಅಕ್ಕಿಯ ಅನ್ನದಲ್ಲಿ 4 ಬಂದ ಒಂದೇ ಹರಳಿನಂತೆ ನನ್ನ ಹಲ್ಲಿಗೆ ಸಿಕ್ಕಿದ ಒಂದು ಅಂಶವನು 1 ಇಲ್ಲಿ ವಿವರಿಸಬೇಕು. ವಿ.ಸೀ. . ಯವರೊಡನೆ ಮಾತಾಡುವಾಗಲೂ ಇದನ್ನು ಮಾಡುತ್ತಿದ್ದೆ. ಇಲ್ಲಿ ವಿವರಿಸಬೇಕಾದದ್ದು “ಚಾಚೂ ತಪ್ಪದೆ” ಎಂಬ ಪ್ರಯೋಗ. ಅದು ಕಾಗುಣಿತದ ಅನು- ಕರಣೆಯಾಗಿದ್ದ ರೆ “ಕಾ ಕು” ಅಥವಾ “ಕ-ಕಾ” ಏಕಾಗಲಿಲ್ಲ? ಅದು ಕಾಗುಣಿತದ ಅನುಕರಣೆ- ಯಲ್ಲ. . ಆದರ ನಿಜವಾದ ರೂಪ “ಚ ತು” ಎಂದಿರಬೇಕು. ಸಂಸ್ಕೃತ ರಚನೆಯಲ್ಲಿ ಚವೈ ತು ಹಿ ಇತ್ಯಾದಿ ಅಸಂಲಗ್ನ ಏಕಾಕ್ಷರ ಪದಗಳು ಬರು ತ್ತವೆ. ಅವುಗಳನ್ನು ನಿಪಾತಗಳೆಂದು ಕರೆಯು ತ್ತಾರೆ. ಸಾಮಾನ್ಯ ಬರಹಗಾರರೂ ಅರ್ಥ ಗಾರರೂ ಅವುಗಳಿರುವದು ವಾಗಲಂಕಾರಕ್ಕೆ ಇಲ್ಲವೆ ಪದ್ಯಗಳಲ್ಲಿ ಪಾದ ಪುರಣಕ್ಕೆ ಎಂದು ಹೇಳುತ್ತಾರೆ. ಅಂದರೆ ಅದು ಮುಖ್ಯಾಂಶಗಳೊ ಡನೆ ಬರುವ ಅಮುಖ್ಯಾಂಶಗಳು ಎಂಬ ಅರ್ಥಕ್ಕೆ ಉಪಮೆಯಾಗಿದೆ. ಆದ್ದರಿಂದ ಅನುಕರಣ ಅನು ಸರಣಗಳ ಮಾತು ಬಂದಾಗ ಮುಖ್ಯಾಂಶಗಳೊ ಡನೆ ಅಮುಖ್ಯಾಂಶಗಳ್ನೂ ಆಷ್ಟೇ ತತ್ನರತೆಯಿಂದ ಉಳಿಸಿಕೊಳ್ಳಲಾಗಿದೆ ಎಂಬರ್ಥದಲ್ಲಿ “ಚ-ತು ಬಿಡದೆ” ಎಂಬ ಸಂಸ್ಕೃತ ಪ್ರಯೋಗ ರೂಢ- ನಾನು ವಾಯಿತು. ಅದೇ ಸಂಸ್ಕೃತ ತಿಳಿಯದವರ ಬಾಯಲ್ಲಿ ಚಾಚೂ ಆಗಿದೆ. ಬೆಂಗಳೂರು -ಪಿ. ವಿ. ಜೋಶಿ ದಂಡಿಯಲ್ಲ ಹರ್ಷ "ಕಸ್ತೂರಿ: ಅಕ್ಟೋಬರ್‌ ಸಂಚಿಕೆಯಲ್ಲಿ ಕಾಯ್ಕಿಣಿಯವರು ಬರೆದ “ಕಾಳಿದಾಸ ಮತ್ತು ಮಹಾಭಾರತ ಲೇಖನದ: ಕೊನೆಗೆ ಪುಟ ೧೦೪ ರಲ್ಲಿ "ದಂಡಿಯ ನೈಷಧ ಚರಿತ' ಎಂದಿದೆ. ನೈಷಧವನ್ನು ಬರೆದವ ಶ್ರೀಹರ್ಷ. ಇದು ಪಂಚ ಮಹಾಕಾವ್ಯಗಳಲ್ಲಿ ಕೊನೆಯದು: ದಂಡಿಯು ಬರೆದದ್ದು ದಶಕುಮಾರ ಚರಿತವೆಂಬ ಗದ್ಯ ಕಾವ್ಯವನ್ನು ಕಾಲಿದಾಸನ ಕಾವ್ಯಗಳು-ಕುಮಾರ ಸಂಭವ ರಘುವಂಶ, ಭಾರವಿಯ ಕಿರಾತಾರ್ಜು ನಿ:ಯ. ಮಾಘನ ಶಿಶುಪಾಲವಧ, ತಶ್ರೀಹರ್ಷನ- ನೈಷಧ ಇವು ಪಂಚ ಮಹಾಕಾವ್ಯಗಳು, ಸುಳ್ಯ (ದ. ಕ.) -ತುದಿಯಡ್ಕ ವಿಷ್ಣಯ್ಮ MEAT re fk ವರ್ಷ : ೩೧ ನವೆಂಬರ್‌, ೧೯೮೬ ಸಂಚಿಕೆ ಶಿ HDS ವಂಶದ ಅರಸು ಶುದ್ಧೋದನ ಅರಸಿ ಮಾಯಾದೇವಿಯರ ನೆಚ್ಚಿನ ಅಣುಗನಾಗಿದ್ದ ಗೌತಮ ಸ್ವಪ್ರಯತ್ನದಿಂದ ಬುದ್ಧನಾಗಿದ್ದಾನೆ. ಮಡದಿ ಯಶೋಧರೆ, ಪುತ್ರ ರಾಹುಲನ ಬಂಧನ ದಿಂದ ಆತನೀಗ ಮುಕ್ತ. ಇನ್ನೂ ಪ್ರಾಪಂಚಿಕ ವಿಷಯಗಳಲ್ಲೇ ಮಗ್ನರಾದವರಿಗೆ ಉಪದೇಶಿ ಸುತ್ತಾ ಸಾಗುತ್ತಿದ್ದಾನೆ ಬುದ್ಧ. “ಅನ್ಯರನ್ನು ಆವಲಂಬಿಸದಿರು; ನಮಗೆ ನಾವೇ ದಾರಿದೀಪ. ಯಾವ ಪ್ರಾರ್ಥನೆ ಮಂತ್ರಗಳೂ ನಮ್ಮನ್ನು ಮೇಲಕ್ಕೆತ್ತಲಾರವು. ಉತ್ಕೃಷ್ಟ ವಿಚಾರಗಳ ಚಿಂತನೆ ಹಾಗೂ ಯೋಗ್ಯ ನಡತೆ- ಗಳಿಂದಲೇ ಬಾಳು ಸುಗಮ, ನಮ್ಮ ಕಷ್ಟ-ಸುಖ ಗಳಿಗೆ ನಮ್ಮ ಕೃತಿಗಳೇ ಕಾರಣ. ಪ್ರೀತಿಯೇ ಇ ದ್ವೇಷವನ್ನು ಗೆಲ್ಲುವ ಸಾಧನ. ಹಿಂಸೆಯನ್ನು ಯಾರೂ ಸಹಿಸರು. ಎಲ್ಲರೂ ಬದುಕಲಿಚ್ಛಿಸುವ ವರೇ. ಆದುದರಿಂದ ಕೊಲೆ ಮಾಡದಿರು, ದೈಹಿಕ ವಾಗಿಯೂ ಮಾನಸಿಕವಾಗಿಯೂ ಪಾಪವನ್ನೆಸಗ ದಿರು.”--ಆತ್ಮೀಯತೆಯಿಂದೊಡಗೂಡಿದ ಧ್ವನಿ ಯಲ್ಲಿ, ಪ್ರಶಾಂತವದನನಾಗಿ, ಸುಲಲಿತವಾದ ಪಾಲಿ ಭಾಷೆಯಲ್ಲಿ, ಬದುಕಿನ ರಹಸ್ಯಗಳನ್ನು ಅರಗಿಸಿ ನೀರ್ಗುಡಿದವನಂತೆ ಬುದ್ಧ ವಿಶದಪಡಿ ಸುತ್ತಿದೆ. ಪಕ್ವವಾದ ಬುದ್ಧಿ-ದೇಹಗಳಿಂದೊಡ ಗೂಡಿದ್ದ ಅಕರ್ಷಕ ಮುಖಮುದ್ರೆಯ ಬುದ್ಧನ ಮಾತುಗಳನ್ನು ನೇಪಾಳದ ಕುಶೀ ನಗರದ ಜನರು ಮೈಯೆಲ್ಲಾ ಕಿವಿಯಾಗಿಸಿ ಆಲಿಸುತ್ತಿದ್ದರು. ನೆರೆದಿದ್ದ ಬುದ್ಧನ ಅನುಯಾಯಿಗಳ ಗುಂಪಿ ಹ್ತ ನಲ್ಲೇ ದೂರದಲ್ಲಿ ಬಡ ವ್ಯಕ್ತಿಯೊಬ್ಬ ಚಿಂತಿತ ನಾಗಿ ಕುಳಿತಿದ್ದ. ಮೈಯೆಲ್ಲಾ ಸುಕ್ಕುಗಟ್ಟಿದ್ದ ಆ ವೃದ್ಧನ ಕೊಳಕಾದ ಬಟ್ಟೆಗಳು ಆತ ಬಡವ ನೆಂಬುದನ್ನು ಸಾರುತ್ತಿದ್ದವು. ಜನ ನೋಡುತ್ತಿ ದ್ವಂತೆಯೇ ಬುದ್ಧ ಆತ ತನ ಬಳಿಸಾರಿ ಕೇಳಿದ: “ಬಂಧು, ಯಾಕೆ 'ಚಿಂತೆ? ಏನು ಆಲೋಚಿಸುತ್ತಿ ರುವೆ? ನಾನು ನಿನ್ನ ಸಮಸೆ ಸೈಯನ್ನು ಬಗೆಹರಿಸ ಬಲ್ಲೆನೆ?? ಚಿಕ್ಕ ಪೊಟ್ಟಣವೊಂದನ್ನು ತನ್ನ ಉಡಿಯಿಂದ ತೆಗೆದು ನಡುಗುತ್ತಾ ಆ ಮುದುಕ, “ಸ್ವಾಮಿ, ನೀವು ಬರುವ ಸುದ್ದಿ ಯನ್ನು ಕೇಳಿ ಕೆಲ ದಿನಗಳ ಹಿಂದೆಯೇ ಈ ರೊಟ್ಟಿ ಯನ್ನು ಸಂಗ್ರಹಿಸಿದ್ದೆ. ಈಗ ತಂಗಳಾದ ಇದನ್ನು ಮಹಾತ್ಮನಾದ ನಿಮಗೆ ಹೇಗೆ ತಾನೆ ಕೊಡಬಲ್ಲೆ? ಎನ್ನುವುದೆ ಕಸ್ತೂರಿ, ನವೆಂಬರ್‌ ೧೯೮೬ ನನ ಸ್ನ ಚಿಂತೆ,” ಅಂದ. ಬುದ್ಧನಿಗೆ ಕೊರಳ ಸೆರೆ ಬಿಗಿದು ಬಂತು. ಮುಗ್ಧ ಮುದುಕನ ನಿಷ್ಕಲ್ಮಷ ಪ್ರೀತಿಯ ಮುಂದೆ ಹಳಸಿದ ರೊಟ್ಟಿ ಕಲ್ಮಶವೆನಿಸಲಿಲ್ಲ. ಗುರುವಿನ ವೃದ್ಧಾಪ್ಯ ಮತ್ತು ಆರೋಗ್ಯದ ಕಡೆ ದೃಷ್ಟಿ ಹರಿಸಿದ್ದ ಶಿಷ್ಯರು ತಡೆದರೂ ಕೇಳದೆ ತಂಗಳಾದ ರೊಟ್ಟಿಯನ್ನು ತಿಂದು ನೀರ್ಗುಡಿದ. ಎಂಬತ್ತರ ವಾರ್ಧಕ್ಕದಲ್ಲಿದ್ದ ಬುದ್ಧನ ಭೌತಿಕ ದೇಹ ಅದನ್ನು ಸಹಿಸಲಿಲ್ಲ. ಆಮಶಂಕೆ ರೋಗಕ್ಕೆ ಒಳ ಗಾಗಿ ಆ ಪಾಂಚಭೌತಿಕ ಶರೀರಕ್ಕೆ ಕೊನೆ ಯಾಯಿತು. ಪ್ರೀತಿಗೆ ಮಹಾತ್ಮನ ಜೀವ ಬಲಿ ಯಾಯಿತು. ಪದ್ಯಾಣ ಪರಮೇಶ್ವರ ಭಟ್‌ ಇಛುವೆ ಬೌಳುವೆ ನಮ ದಾದರೂ, ಬಾಳುವ ಗತಿ ಯನ್ನು ನಿರ್ದೇಶಿಸುವುದು ನಮ್ಮ ಕೈಯೊಳಗಿನ ಕೆಲಸವಲ್ಲ. ನಮ್ಮ ಯೋಗ್ಯ ತಿಗೆ ಅನುಸಾರ ವಾಗಿಯೇ ನಮ್ಮ ರೂಪಿಸಿದಾತನ ಕಾರ್ಯವೇ ಸರಿ ಎಂದು ಅನ್ನಿ ಸುತ್ತದೆ. ನಮ್ಮ ಜೀವನದಲ್ಲಿ ಒಮೊ ಮ್ಮೆ ಬಂದದ್ದ ನ್ನೆಲ್ಲಾ 'ಅನುಭವಿಸಲೇ ಬೇಕು. ಅಸಹನೀಯವಾದರೂ-ಸಹಿಸಲೇಬೇಕು. ತಾಳ್ಮೆಯಿಂದ, ಶಾಂತಿಯಿಂದ ನಡೆಸಿಕೊಂಡರೆ ನಮಗೇ ಒಳ್ಳೆ ಯದು. ಹೌದು! ಬಂದದ್ದನ್ನೆಲ್ಲಾ ಅನುಭವವನ್ನಾ ಗಿ ಅಳವಡಿಸಿಕೊಂಡು “ಬಾಳನ ಒಂದು ನಿರ್ದಿಷ್ಟ ಗುರಿಯನ್ನು ರೂಪಿಸಿಕೊಂಡು ಅದನ್ನು ತಲಪು ವಂತೆ ಸಾಗಬೇಕು. ಜೀವನದಲ್ಲಿ ನಮ್ಮನ್ನಗಲಿ ಬೇಗ ಹೋಗುವವರು ಕೆಲವರು ಕೆಲವರು ನಿಧಾನವಾಗಿ ತೆರಳುವರು-- ಒಟಿ ನಲ್ಲಿ ಎಲ್ಲರೂ ಹೋಗಲೇಬೇಕು-- ಎಲ್ಲಿ ಅವಿಚ್ಛಿನ್ನ ವಿಶ್ರಾಂತಿ ದೊರಕುವುದೋ ಅಲ್ಲಿ ಆತುರ, ಬೇಸರ,, ಗೊಣಗಾಟ, ಕಂಬನಿ-- ಯಾವುದೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಅವುಗಳಿಂದ ಜೀವನದ ಗತಿಯನ್ನು ಬದಲಾ ಯಿಸಲು ಅಸಾಧ್ಯ. ಬಾಳುವೆಯ ದಾರಿಯನ್ನು ಇನ್ನೂ ದೀರ್ಫ್ಥಗೊಳಿಸಿದಂತೆ ಅನ್ನಿಸುತ್ತದೆ. ಅದೇ ಶಾಂತಿ, ನಿರ್ಲಿಪ್ತತೆ, ಕೃ ತಜ್ಞತೆ "ಮತ್ತು ಪ್ರೇಮ ನಮ ಎನ್ನು ಯೋಗ ರನ್ನಾ ಗ ಬಾಳಿಗೊಂದು ಭರವಸೆಯನ್ನು ಕೊಡುತ್ತ ಡಿ ನಾವು ಮಾಡಲೇ ಬೇಕಾದ ಕಾರ್ಯ ನಮ್ಮ ನಮ್ಮ ಕರ್ತವ ವನ್ನು ಹಗುರಗೊಳಿಸುತ್ತದೆ ಮತ್ತು ಬಾಳಿನಲ್ಲಿ ಕಷ್ಟ ಗಳು ಬಂದಷ್ಟೂ ಆಗುಣ ಗಳ ಜಾ ್ಲಿನಜೊ ತಿಯನ್ನು ಬೆಳಗುವಂತೆ ಮಾಡು ತ್ತದೆ. ಇರುಳಿನಲ್ಲಿ ಕತ್ತಲೆ ಕವಿದಷ್ಟೂ ನಕ್ಷತ್ರದ ಕಾಂತಿ ಹೆಚ್ಚುತ್ತ ದೆ. (ಮ್ಯಾ ಕ್ಸ್‌ ಮುಲ್ಲರ್‌ ಅವರ [| |[( ನಿಂದ) ಅನುವಾದ : ಕಲಾ ವಿಹಾರ ಂಪಂ ಬಾರ” ಜನರ "ಅದೃಷ್ಟದ ಮಟ್ಟಿ' ಬಿಳೆಯುತ್ತಿದೆಯೆ ? ಭಾರತದ "ಅದೃಷ ಪೃಲಕ್ಷ್ಮಿ' ವಿಠ್ಠಲ ಕುಲಕರಣಿ ಅರತದಲ್ಲಿ ಅದೃಷ್ಟಲಕ್ಷ್ಮಿ ಅನೇಕ ರೂಪ ತಾಳಿ ಜನಮನದಲ್ಲಿ ಅಸೆ ಮೂಡಿಸುತ್ತಿದ್ದಾಳೆ. ೧ಎ ಹರಿಯಾಣಾದ "ಮಹಾಲಕ್ಷ್ಮಿ'. ಭೂತಾನ ಲಕ್ಷ್ಮಿ, ಮಣಿಪುರಲಕ್ಷಿ ಮಿಜೋಲಕ್ಷ್ಮಿ, ಆಂಧ್ರದ ಭಾಗ್ಯಲಕ್ಷ್ಮಿ, ಉತ್ತರ ಪ್ರದೇಶದ "ಧನಲಕ್ಷ್ಮಿ, ಪಂಜಾಬದ ಪೂಜಾಲಕ್ಷಿಿ, ಪಶ್ಚಿಮ ಬಂಗ ಸರಕಾರದ “ಬಂಗಲಕ್ಷಿ ೬% । ಗೋವಾಲಕ್ಷಿ ಸ ಮೊದಲಾದವುಗಳು ಪ್ರತೀ ವಾರ ಜನರಲ್ಲಿ ಹೊಂಗನಸುಗಳನ್ನು[ ಮೂಡಿಸುತ್ತಿರುವ್ನರೂಪ- ಗಳು.9ಲಕ್ಷ್ಮಿಯ ಹೆಸರಿನಲ್ಲಿ ಅಲ್ಲದೆ ಕಲ್ಪತರು ಕಾಮಧೇನು, ಗಂಗಾ-ಕಾವೇರಿ, ಶ್ರೀಗಣೇಶ ತ ಎವರೆಸ್ಟ್‌, 'ಸಾಂಚಿಸೋಮವಾರದ ಲಾಟರಿ, ಆಕಾಂಕ್ಷಾ ಮೊದಲಾದವುಗಳೂ ಅದೇ ಅದೃಷ್ಟಲಕ್ಷ್ಮಿಯ ಇತರ ರೂಪಗಳು! :: ಈ ಲಕ್ಷ್ಮಿಯ ಅನುಗ್ರಹ ಪಡೆಯುವವರು ದಿನಾಲು ಸಾವಿರಾರು ಜನ!) ನಿತ್ಯ "ಮಿನಿ'ಲಾಟರಿಗಳು "ಮಿನಿ'ಕನಸುಗಳನ್ನು ಮೂಡಿಸುತ್ತಿವೆ. ಪುಂಜಿ' ಮಳೆಗೆ ಪ ಸಿದ್ಧಿ ಪಡೆದ ಹೆಸರು ಎನಿಸಿತ್ತು. ಈಗ ಅದು ಹಣದ ಮಳೆಗರೆಯುವ ಲಾಟರಿಯ ಹೆಸರಾಗಿದೆ: ಮೇಘಾಲಯ ಸರಕಾರದ ಈ ಲಾಟರಿ ಭಾರತದಲ್ಲೆಲ್ಲ ಹೆಸರು ಮಾಡಿದೆ. ಭಾರತದಲ್ಲಿ ಇತ್ತೀಚೆಗೆ ದಿನಪತ್ರಿಕೆಗಳನ್ನು ಓದುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆದಿದೆಯೆಂಬುದನ್ನು ತಿಳಿದು ನಮ್ಮೆಲ್ಲರ ಮಟ್ಟ ಬೆಳೆದಿದೆಯೆಂದುಕೊಂಡಿದ್ದೆ. ಆದರೆ ಈ ಓದುಗ- ರಲ್ಲಿ ೫೦% ಕ್ಕೂ ಹೆಚ್ಚು “ಅದೃಷ್ಟಲಕ್ಷ್ಮೀ' ದಾಸರು ಎಂದು ಅನೇಕ ಬಲ್ಲ ಮೂಲಗಳು ಹೇಳುತ್ತಿವೆ. ದಿನವೂ ಬೆಳಿಗ್ಗೆ ಆಸ್ಥೆಯಿಂದ ಓದುವ ಜನರೆಷ್ಟೋ ಮೊದಲು ಈ ಲಾಟರಿ ಟಿಕೆಟ್ಟಿನ ಪರಿಣಾಮವನ್ನು ನೋಡುತ್ತಾರಂತೆ. ನಮ್ಮಲ್ಲಿ "ಅದೃಷ್ಟ'ದ ಮಟ ವೇ ಬೆಳೆದಿದೆ ಸಾರ್ವತ್ರಿಕವಾಗಿದೆ. ಲಾಟರಿಗಳೇ ನಮ್ಮ ಕಾಮ ಧೇನು ಕಲ್ಪತರುಗಳಾಗಿವೆ. ಲಾಟರಿ ಟಿಕೆಟ್ಟುಗಳು ಭಾರತದಲ್ಲಿ ಭಾವೈಕ್ಕ- ವನ್ನು ಸಾಧಿಸಿವೆಯನ್ನ ಬೇಕು. ದೇಶದ ಮೂಲೆ ಮೂಲೆಗಳಿಂದ ಲಾಟರಿ ಟಿಕೆಟ್ಟುಗಳು ರಾಷ್ಟ್ರ ದಾ- ದ್ಯಂತ ಮಾರಲ್ಪಡುತ್ತಿವೆ. ಸಿಕ್ಕರ, ಸಗ ಮಿಜೋರಾಂ, ಮೊದಲಾದ ರಾಜ್ಯಗಳ ಲಾಟರಿ ಟಿಕೆಟ್ಟುಗಳು ದಕ್ಷಿಣದಲ್ಲಿ ' ಮಾರಾಟವಾಗು ತ್ತಿಲ್ಲವೇ? ಹಾಗೆ ನೋಡಿದರೆ. ತಮಿಳು, ನಾಡಿನಲ್ಲಿ ಲಾಟರಿ ಟಿಕೆಟ್ಟು ಗಳಿಗೆ ಅತಿಯಾದ ಬೇಡಿಕೆ. ಇದೀ ದೇಶದ ಸುಮಾರು ೫೦%ರಷ್ಟು ಟಿಕೆಟ್ಟುಗಳ ತಮಿಳು ನಾಡಿನಲ್ಲಿಯೇ ಖರ್ಚಾ ಗುತ್ತವಂತೆ. ಸುಮಾರು ೫೦೦೦೦ ಜನರು ಟಿಕೆಟ್ಟು ಮಾರುವ ಏಜನ್ಸಿಗಳಲ್ಲಿದ್ದಾರಂತೆ. ಟಿಕೆಟ್ಟುಗಳು ಪ್ರಮುಖ ಬೀದಿಗಳಲ್ಲಿ, ಚೌಕು- ಗಳಲ್ಲಿ, ಬಸ್ಸು ನಿಲ್ದಾ ಣದಲ್ಲಿ. ಸಿನಿಮಾ ಮಂದಿರ ಗಳೆದುರು, ರೈ ಲುನಿಲ್ಹಾ ಣಗಳಲ್ಲಿ ಇಂತಹ ಇತರ ಸಾರ್ವಜನಿಕ ಸ್ಥಾನಗಳಲ್ಲಿ ಮಾರಲ್ಪ ಡುತ್ತಿವೆ. ಮಾರುವವರಲ್ಲಿ ಹುಡುಗರೂ ಇದ್ದಾ ರ. ತರು- ಣರೂ ಇದ್ದಾರೆ, ತರುಣಿಯರೂ' ಇದ್ದಾರೆ; ನಿವೃತ್ತರೂ "ಇದ್ದಾರೆ. ಇಂತಹರು' ಸ “ಚಿರಾ- ೧೦ ಇಟರಿ ಟಿಕೆಟ್‌ ಮಾರುವ - ಅಂಗಡಿಗಳೇ ಇಂದು ಸುಸಜ್ಜಿತವಾದವುಗಳು-- ಹೆಚ್ಚು ದಟ್ಟಣೆಯ ಳಗಳು ; ೦ಬುದನ್ನು ಯಾವ ನಗರದ್ಲಯೂ ಕಾಣಬಹುದು ಬೇರೆ ಬೇರೆ ನಗರಗಳಲ್ಲಿ ಲಾಟರಿ "ಡ್ರಾ ದ್ದೇ ಒಂದು ಸಮಾರಂಭ. ಅದೃಷ್ಠ ಸಂಖ್ಯೆಗಳನ್ನು ಎತ್ತಲು ನಟಶ್ರೇಷ್ಠರು, ನ್ಯಾಯಾಧೀಶರು, a A 24 ಪ ನ ಬಕ್‌ ಮಂತ್ರಿಗಳು ಮೊದಲಾದ ಪ್ರತಿಷ್ಠಿತ ವ್ಯಕ್ತಿಗಳ ೫ ಫು 6 ಹ ಶೋ ಪಿ — ಸಮ್ಮುಖದಲ್ಲಿ ಇಂಥ "ಡ್ರಾ'ಗಳು ನಡೆಯುತ್ತ ಆ ದ ಅವುಗಳ ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟ ತ ು ರ ಲ್‌ ದರ್ಶನದಲ್ಲಿ ಪ್ರಚಾರ ಪಡೆಯುತ್ತವೆ. ಲಾಟರಿಯ ಪ್ರಾಮಾಣಿಕತೆಯನ್ನು ಸಿದ ಪಡಿಸುವ ಅನೇಕ ಯ ಈ ನಾ ಕಾರ್ಯಕ್ರಮಗಳು ನಡೆಯುತ್ತವೆ. ಸಂಖ್ಯೆಗಳ ಅಚು ಹಾಕುವಿಕೆಯಿಂದ ಹಿಡಿದು ಮಾರಾಟ- ಜ ಆಯ್ಕೆ ಮತ್ತು ದೋಷರಹಿತ ವೃವಸ್ಥೆಯನ್ನು ಕಾಯು ಕೊಳ್ಳ ರಿ ಈ ತ್‌ ೦ ಲಾಗುತ್ತಿದೆ. ಸರಕಾರದ ನಿಯುಮಾನುಸಾರವಾಗಿ ಆಗುತ್ತಿರುವ ರಾಜ್ಯ ಲಾಟರಿ ವ್ಯವಸ್ಥೆಗಳೇ ಮೊದಲ ಸ್ಮಾನ ಪಡೆಯ ತ್ತವೆಂದು ಖಚಿತವಾಗಿ ಹೇಳಬಹುದು. ಕುಂಪ್ಯೂ ಟರ್‌ ಬಳಕೆಯೂ ಇಂಥ ಕಾರ್ಯಗಳಲ್ಲಿ ಪ್ರಥಮ ವಾಗಿ ಕಾಣಿಸಿಕೊಳ್ಳುತ್ತದೆ. ಕರ್ನಾಟಕ ರಾಜ್ಯ ವಿಜೇತರಿಗೆ ಆಭಿವಂದನೆಗಳನ್ನು ಸ್ಲಸುವ ಪರಿ ಪಾಠವನ್ನಿರಿಸಿಕೊಂಡಿದೆ. ಈ ಅದೃಷ್ಟದ ಆಕರ್ಷಣೆ ಅನೇಕ ರಂಗಗಳ ಲಿಯೂ ಪ್ರವೇಶಿಸಿದೆ. ಸ್ಟೀಲ್‌ ಪಾತ್ರೆ ಮಾರುವ [sd ಎ. ಟ ಣೆ ವರೂ ಒಂದು ಯೋಜನೆಯ ಮೂಲಕ ಗ್ರಾಹಕ ಹಣದ ವಿತರಣೆಯ ವರೆಗೂ ಕಾರ್ಯಕಲಾಪಗಳಲ್ಲಿ ರನ್ನು ಆಕರ್ಷಿಸುತ್ತಾರೆ. ಕೆಲ ಪತ್ರಿಕೆಗಳು "ಲಕ್ಷೀ a ಇವಿ ಕೆ ನಂಬರ್‌” ಕೊಡುತ್ತವೆ. ಬೆಂಗಳೂರು ನಗರ ಸಾರಿಗೆ ಸಂಸ್ಥೆಯವರೂ ಲಾಟರಿಯ ಆಕರ್ಷಣೆ ಯನ್ನು ಬಸ್ಸು ಟಿಕೆಟ್ಟುಗಳಿಗೆ ಒದಗಿಸಿದ್ದಾರೆ. ೦ ಒಂದು ಆಸ್ಪತ್ರೆ ನಿರ್ಮಿಸಬೇಕೆನ್ನುವವರೂ “ರ್ಯಾಫಲ್‌'ನ ಸಹಾಯ ಪಡೆಯುತ್ತಾರೆ. ಏಶಿಯ ದಲ್ಲಿಯೇ ಅತಿ ದೊಡ್ಡದೆಂದು ಪ್ರಸಿದ್ದಿ ಪಡೆದ ಇಡ ಐ ಕಸ್ತೂರಿ, ನವೆಂಬರ್‌ ೧೯೮೬ ಕಟಕದಲ್ಲಿಯ ಸ್ಟೇಡಿಯಂ ನಿರ್ಮಾಣಗೊಂಡದ್ದು ಇಂಥ ರ್ಯಾಫಲ್‌ ಸಹಾಯದಿಂದ. “ನೇತ್ರ ಕಲ್ಯಾಣ' ಸುಪರ್‌ ಬಂಪರ್‌ ಲಾಟರಿಯನ್ನು ಸಂತ ಪರಮಾನಂದ ಅಂಧತ್ವ ನಿವಾರಣೆ ಸಂಸ್ಥೆ ಯೊಂದು ನಡೆಸಿತು. ೭.೪೦ ಕೋಟಿ ರೂಪಾಯಿ ಗಳನ್ನು ಬಹುಮಾನದ್ಲಿ ಕೊಡಲಾಯಿತಂತೆ. ಇಂಥ ಅನೇಕ ಸಂಸ್ಥೆಗಳು ರ್ಯಾಘಫಲ್‌ ನಿಂದ ಹಣ ಸಂಗ್ರಹಿಸಿವೆ. ಬಹುಮಾನದ ಹಣ ಹೆಚ್ಚಿದಂತೆ ಟಿಕೆಟ್ಟೊಂದರ ದರವೂ ಹೆಚ್ಚು- ತ್ತದೆ. ಕೆಲ ದಿನಗಳ ಹಿಂದೆ ಆಂಧ್ರಲಕ್ಷ್ಮಿಯ ಲಾಟರಿ ಟಕೆಟ್ಟೊಂದಕ್ಕೆ ೫೦೦ ರೂಪಾಯಿ ಬೆಲೆ- ಯಿರಿಸಲಾಗಿತ್ತು. ಬಹುಮಾನದ ಹಣ ಹೆಚ್ಚಾ ದಂತೆ ಜನರಲ್ಲಿ ಆಕರ್ಷಣೆಯೂ ಹೆಚ್ಚುತ್ತದೆ. ಭಾರತ ಸರಕಾರದ ಅಂಚೆ ಇಲಾಖೆಯ ಉಳಿ- ಆಕರ್ಷಣೆ ರಾಜ್ಯ ಸರಕಾರಗಳೂ ವಿಶೇಷ ಸಂದರ್ಭ- ಬಹುಮಾನದ ಮೊತ್ತ ಹೆಚ್ಚಸಿ ವಿಶೇಷ ರಿಗಳನ್ನು ತರುವುದುಂಟು, “ಬಂಪರ್‌ ಪ್ರ ಸುಪರ್‌ ಡ್ರಾ ಎಂದಾಗಿ ಆಕರ್ಷಿಸುವ ಇಂಥ ವಿಶೇಷ ಲಾಟರಿಗಳಿಗೆ ವಿಶೇಷ ಟಿಕೆಟ್‌ ದರಗಳೂ ಇರುತ್ತವೆ. ಜನಸಾಮಾನ್ಮದ್ಹ ದಿಢೀರ್‌ ದುಡ್ಡಿನ ಆಸೆ- ಯನ್ನು ಅನೇಕ ರೂಪಗಳಲ್ಲಿ ಕಾಣುತ್ತೇವೆ. "ಮಟಕಾ," ನ್ಯೂಯಾರ್ಕ್‌ ಹತ್ತಿ ಧಾರಣೆ `ಓಸಿ' ಗಳೂ, ಮಾನವನ ಇಂಥ ಆಶಾದೌರ್ಬಲ್ಯಗಳ ಪಡೆದೇ ಬೆಳೆದವು. ಆದರೆ ಈ ವ್ಯಾಪಾರ. ಬ್ಲ ಅದೊಂದು ಬಗೆಯ ಪ್ರಾಮಾಣಿಕತೆ ಹಜಿ ಕೊಂಡದ್ದು ಆಶ್ಚರ್ಯದ ಮಾತು. ಇಂದು ತ್‌್‌ ತಾಯ ಖಾತೆಗಳಿಗೂ "ಅದೃಷ್ಟದ ಇದೆ. ಗಳ ಓ ಲಾಟರಿಗಳು ಆ ಆಸೆಯ ಬಲದ ಮೇಲೆಯೇ ಬೆಳೆಯುತ್ತಿ ಅವುಗಳೂ ಸುಸಂಘಟಿತವಾಗಿ ಪ್ರಾಮಾಣಿಕವಾಗಿ ನಡೆಯುವ ಸಂಸ್ಥೆಗಳನ್ನು ಬಳೆಸಿವೆ. ಅಲ್ಲಲ್ಲಿ ಕೆಲ ಅವ್ಕಾಪಾರಗಳೂ ಇರ- ಬಹುದು. ಇದರೆ ಒಟ್ಟಿನಲ್ಲಿ ಇಷ್ಟು ದಕ್ಷತನ ದಿಂದ ಇನ್ನಾವ ಕೆಲಸವೂ ಭಾರತದಲ್ಲಿ ನಡಯುತ್ತಿಲ್ಲವೇನೋ! ಜಾತಿಭೇದವಿಲ್ಲ; ಭಾಷೆ NS ತ್‌ ೯ ಈ. ಗಳ ಭೇದವಿಲ್ಲ. ಆದರೂ ಅದೃಷ್ಟಲಕ್ಷ್ಮಿ ಒಲಿಯುವುದು ಹೆಚ್ಚಾಗಿ ದುಡ್ಡಿದ್ದವರನ್ನೇ ಎಂದು ಕಾಣುತ್ತದೆ...ತಗ್ಗು ಇದ್ದಲ್ಲೇ ನೀರು ೦ಎ [ae] ಹೆಚೆ ಚು ಸೇರಿಕೊಳ್ಳುವಂತೆ! ಜ ಜ ೪ ಸುಮಾರು ಒಂದು ಕೋಟಿ ಜನರು ಪ್ರತಿ \ ವರ್ಷ ಲಾಟರಿ ಟಿಕೆಟ್‌ನಲ್ಲಿ ಹಣ ವೆಚ ಮಾಡು- ಜ ಪ್ರತಿ ವಾರವೂ ಸುಮಾರು ೫೦-೬೦ ಲಕ್ನಾಧೀಶರು ನಿರ್ಮಾಣವಾಗುತ್ತಿದ್ದಾರೆ. [4 (0 ೧ [7 0 ೬ G Cl 4 ಇ) ೯2 et (0 ತ್ರೆ (ಈ) ಕ್ಮ ಊಟ ಜೀವನ ' ಸಾಗಿಸುತಿದಾರೆ. ಅದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಭಾರತದ ಅದ ೈಷ್ಟರೇಖೆ | ತ್ರಿದೆಯೇ? ಭುರತದ ಅಭ್ಯುದಯ ಇಗು- ತ್ತಿದೆಯೇ? ಭಾರತ ಗಾಂಧೀಜಿಯವರ ಸಮಾಜ- ವಾದದ ಆದರ್ಶ ಹೇಳುತ್ತದೆ. ಅದೃಷ್ಟಲಕ್ಷಿ ಲಬ ಇ ಭಾರತದಲ್ಲಿ ಹೊಸ ಉದ್ಯೋಗ ಕಲ್ಪಿಸಿ ಲಕ್ಷೊ:ಪ ಲಕ್ಷ್ಮ ಜನರಿಗೆ ಉಪಜೀವನ “ಒದಗಿಸಿದ್ದಾಳೆ- ಎ ೫. ನ್ನೋಣವೇ? ಜೀವನ ಮಟ್ಟವನ್ನು ಸುಧಾರಿಸುತ್ತಿದ್ದಾಳೆನ್ನೋಣವೇ? ಭಾರತ ಅಧಿ- ವೃದ್ಧಿ ಹೊಂದುತ್ತಿದೆಯೆಂದು ದೃಢವಾಗಿ ಹೇಳ ಬಹುದೆ? ನಮ್ಮಲ್ಲಿ ಸ್ಥಿರವಾಗಿ ನೆಲೆಸುವಂತೆ ಬಿಟ್ಟು ಹೋದ ಕ್ರಮಗಳಿಗೆ ನಾವು ಬ್ರಿಟಿಶ್‌ರಿಗೆ ಯಣಿಗಳಾಗಿರಬೇಕು. “ಇದು ಜೂಜಾಟವಲ್ಲ, ಪ್ರಗತಿಯಲ್ಲಿ ಪಾಲ್ಗೊಳ್ಳುವಿಕೆ.” ಎಂದು ನಮ್ಮ ಸರಕಾರಗಳು ಹೇಳುತ್ತವೆ. ಪ್ರತಿ ಲಾಟರಿಯ ಆದಾಯವೂ ಒಂದು ನಿರ್ದಿಷ್ಟ ಕಾರ್ಯಕ್ಕಾಗಿ Uy ಆಈ ಬಳಸಲ್ಲ ಡುತ್ತಿದೆಯೇ? ಆದರೆ ಸುಲಭವಾಗಿ ದೊರಕುವ ಹಣ ಇನ್ನೂ ಸುಲಭವಾಗಿ ಗೊತ್ತುಗುರಿಯಿಲ್ಲದೆ ವೆಚ್ಚವಾಗುವ ಷ್ಯ ಚ ಸ ಷೆ ಕ್‌ ಇ: ಗ್‌ೆ ದ್‌ ಸಂಭವವೇ ಹೆಚ್ಚು. ಅದೃಷ್ಟಲಕ್ಷ್ಮಿಯ ಕೃಪೆ ಭಾರತದ "ಆದೃಷ್ಟ ಲಕ್ಷ್ಮಿ” ' ೧೧ ಪಡೆದವರಿಗೂ ಅದನ್ನು ನಡೆಸುವವರಿಗೂ ಈ ಮಾತು ಅನ್ವಯಿಸುತ್ತದೆ. ಭಾರತದ ಅದೃಷ್ಟ ಲಕ್ಷಿ ಸೌಭಾಗ್ಯಲಕ್ಷ್ಮಿಯಾಗಬೇಕಾದರೆ ನಾವು ಬ್ರ ಹಣದ ಬೆಲೆಯನ್ನು ಅರಿತುಕೂಳ್ಳಬೇಕು. ಹಣ ಗಳಿಸುವ ಕಷ ಗೊತ್ತಿಲ್ಲದವನು ಸರಿಯಾಗಿ ವೆಚ್ಚ ಮಾಡುವದನ್ನೂ ತಿಳಿಯಲಾರನಂತೆ! ದೇಶದ ಸಂಪತ್ತು ಆದರ ಅಭಿವೃದ್ಧಿ ಲಾಟರಿಯ ೇತಿಯಷು, ಲಘುವಾಗಿ ಕಾಣಬೇಕಾದದ್ದಲ್ಲ. ದುರ್ಬಲ ಆಸೆಗಳಲ್ಲಿ ಅಂಥ ರಚನಾಶಕ್ತಿಯ ದೃಷ್ಟರೂಪ ಸ್ಪಷ್ಟವಾಗಿದೆಯೇ? ಲಾಟರಿಗಳು ಹಿಂದೆ 'ಪೋ", "ಗೋ ಪಡೆದು "ಪೋಲಾಟರೀ,' ಗೋಲಾಟರಿ ಎಂಒಂತಾಗಬಾರದು. ದುಡ್ಡಿನ ವ್ಯವಹಾರ ಎಂದೂ ಪೋಲಾಟವಾಗಬಾಂದು. ಮತ್ತು ಗೋಲಾಟ(ಸುತ್ತು ಆಟ)ವೂ ಆಗಬಾರದು: ಸಂಗ್ರಹವಾಗುತ್ತಿರುವ ವಿತರಣೆ ಮಾಡು- ತ್ತಿರುವ ಲಾಟರಿ ವ ವಸ್ಮೆಗಳು ಪ್ರಜಾಪ್ರಭುತ್ವ ಶ್ರಿ ವನ್ನೂ ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ ಒಂದು ಲಾಟರಿ ಸಂಸ್ಥೆಯವರು. ಜನರಿಂದ ಜನರಿಗಾಗಿ ಜನರ ಸರಕಾರಗಳು ನಡೆಸುವ ಈ ವೃವಸ್ಥೆ ನಮ್ಮ ಪ್ರಜಾತಂತ್ರದ ಪ್ರೀತಿಯನ್ನೇ ತೋರಿಸುತ್ತದೆಂದು ಹೇಳಬಹುದೇ? ಪ್ರಜಾ- ಪ್ರಭುತ್ವವೂ ಜನರಿಂದ ಜನರಿಗಾಗಿ ನಡೆಸುವ ಸರಕಾರವಲ್ಲವೇ? ಈ ಸರಕಾರದ ಪದ್ಧ ತಿ- ಯನ ಯೂ ಅನೇಕ ಜನರಿಂದ ಚುನಾಯಿತರಾಗಿ ಅವೇ ' ಜನ ಮಂತ್ರಿಗಳು ಲಾಭ ಪಡೆಯು- ತ್ತಿದ್ಹಾರೆನ್ನಒಹುದೇ? ಭಾರತದ ಅದೃಷ್ಟಲಕ್ಷ್ಮೀ ಕೆಲವೇ ಜನರಿಗೆ ಒಲಿದಿದ್ದಾಳೇನೋ! @ pl ದೈವ ಎಂಬುವಂಥದೇನೂ ಇಲ್ಲವೆಂದು ಬಹುಜನಕ್ಕೆ ಗೊತ್ತು. ನಂಬದಿರುವವರನ್ನು ಕಾಣುವುದು ಮಾತ್ರ ತೀರ ಕಷ್ಟ. ದರೆ ದೈವವನ್ನು —ರಾಷೊಲ ಡಿ ಸೇಲ್ಸ್‌ ಇಕ್‌ ಎಲ್ಲಿದೆ? ಯಾರಿಗಿದೆ? ಈಗಿನ ದಿನಗಳಲ್ಲಿ ಅದೊಂದು ಮರೀಚಿಕೆ. ದಿನವಿಡೀ ಮನಸ್ಸು ಶಾಂತ ಹಾಗೂ ಉಲ್ಲಸಿತವಾಗಿ ಇರ ಬೇಕು; ಯಾವಾಗಾದರೊಮ್ಮೆ ತುಸು ಕಿರಿಕಿರಿ ಯಾದರೆ ತಪ್ಪೇನಿಲ್ಲ... ಎಂಬುದಾಗಿ ಯೊಬ್ಬನೂ ಬಯಸುವನು. ಆದರೆ ಸದ್ಯದ ನಮ್ಮ ದೈನಂದಿನಿಯು ತದ _ರುದ್ಧ ಸ್ಥಿತಿ: ಯಲ್ಲಿರುತ್ತದೆ. ಸದಾ ಕಾಳಜಿ, ಚಿಂತೆ, ದುಗುಡ, ಕೆಲವು ಬಾರಿ ಟೆನ್ಶನ್‌! ನಾವೆಲ್ಲ ಸುಖಾಪೇಕ್ಸಿ- ಗಳಷ್ಟೇ. ಹಾಗೆ ಸುಖಪಡುವುದಕ್ಕೆ ಅನೇಕ ಬಾಹ್ಯ ಸಾಧನಗಳಿವೆ. ಮನಶ್ಶಾಂತಿಗೆ ಮಾತ್ರ ಹೊರಗಿನ ಯಾವ ಪ್ರಮೇಯವೂ ಪ್ರಯೋ- ಜನಕ್ಕೆ ಬಾರದು. ಮನಸ್ಸೇ ಆ ಸ್ತಿಮಿತವನ್ನು ಪಡೆಯಬೇಕು. ಭಾವನೆಗಳಿಗೆ, ಬದುಕಿನ ಏರು-ಪೇರುಗಳಿಗೆ ಸಮನಾಗಿ ಸ್ಪಂದಿಸುವವರ ಲಕ್ಷಣವನ್ನು ಭಗವದ್ಗೀತೆಯಲ್ಲಿ ಹೇಳಿದೆ. ಅಂಥವರಿಗೆ "ಸ್ಥಿತ ಪ್ರಜ ' ಎಂಬ ಬಿರುದೂ ಇದೆ. ಆದರೇನು ದ್ವಾಪರ ಯುಗದಲ್ಲಿ ಅದನ್ನು ಕೇಳಿಸಿಕೊಂಡ ಅರ್ಜುನನಿಗೂ ಮನಶ್ಶಾಂತಿ ಸಾಧ್ಯವಾಗಿತ್ತೆ? ಕಲಿಯುಗದ ಇಪ್ಪತ್ತೊಂದನೆಯ ಶತಮಾನದಲ್ಲಿ ಪದಾರ್ಪಣ ಮಾಡಲಿರುವ ನಮಗಂತೂ ಅದು ಸಾಧ್ಯವೇ ಇಲ್ಲ. ಪ್ರತಿ ನಮ್ಮ ಚಿಂತೆ ಕಾಳಜಿಗಳಿಗೆ ಯಾವ ಕಾರಣ ಗಳು? ಒಂದನೆಯದಾಗಿ, ನಮ್ಮ ನಮ್ಮ ಸ್ವಭಾವ' ಅದರಂತೆ ಜನರೊಡನೆಯ ಸಂಬಂಧ ಹಾಗೂ ಹೊರಗಿನ ಪರಿಸ್ಥಿ ತಿ. ಇವುಗಳಲ್ಲಿ ಹುಟ್ಟು ಸ ಗುಣ ವಾದ ಸ್ವಭಾವವನ್ನು ಅದೆಂತು ಬದಲಿಸಲು ಸಾಧ್ಯ? ಇತ್ತ ಜನಸಂಪರ್ಕವನ್ನೂ ಕಳಚ- ಲಿಕ್ಕಾಗದು; ನಾವು ಅರಣ್ಯವಾಸಿಗಳಲ್ಲವಲ್ಲ. ಅದರಂತೆ, ಅಗೋಚರವಾದ ಹೊರಗಿನ ಪರಿ. ಸ್ಥಿತಿಯೂ ನಮಗೆ ಎಲ್ಲ ಕಾಲಕ್ಕೆ ಅನುಕೂಲ ವಾಗಿರದು. ಇಂದಿನ ಯಾಂತ್ರಿಕ ನಾಗರಿಕತೆ ಯಲ್ಲಿ ನಮಗರಿಯದಂತೆ ಏನಾದರೂ ಹೆಚ್ಚು ಕಡಿಮೆ ಆಗಿಯೇ ಆಗುತ್ತದೆ. ಮನಃಶಾಂತಿಯ ಮನಸ್ಸಿನ ಅಶಾಂತಿಯನ್ನು ನೀಗಬೇಕಾದರೆ ಒಂದು ಬೀಜಮಂತ್ರವಿದೆ. ಅದೆಂದರೆ ಬದುಕಿನ ಬಗ್ಗೆ, ಪರಿಚಿತ ಜನರ ಬಗ್ಗೆ ನಮ್ಮ ನಿಲುವನ್ನೇ (Appr ouch) ಬದಲಿಸಿಕೊಳ್ಳುವುದು! ಇದಕ್ಕೆ ಅನುಗುಣವಾಗಿ ಕೆಲವು ಸೂತ್ರಗಳನ್ನು ರೂಪಿಸಿ- ದ್ದೇನೆ. ನನ್ನ ಮಟ್ಟಿ ಗೆ ರೂಢಿಸುತ್ತಾ ಇದ್ದೇನೆ. ಇಕೋ, ನಾನು ಮೊದಲಿಗೇ ಸ್ಪಷ್ಟಪಡಿಸುವೆ; ಇದೇನು ಉಪದೇಶದ ಮಾತಲ್ಲ. (ಉಪದೇಶ ವನ್ನು ಕೊಡುವವರು ಜೀವನದಲ್ಲಿ ವಿಶೇಷ ಏನನ್ನೂ ಸಾಧಿಸದ ಕೈಲಾಗದವರು; ಮುಡು- ಕರು!) ನನ್ನ ಹಾಗೂ ಇನ್ನೂ ಹಲವರ ಲೌಕಿಕ ಅನುಭವವು ಕಲಿಸಿದ್ದರ ಫಲವಿದು. ಅದನ್ನು ನಿಮ್ಮ ಮೇಲೆ ಹೊರಿಸುವ ತಪ್ಪು ನಾನಾಗಿ ಮಾಡುತ್ತಿಲ್ಲ. ಈ ಪತ್ರಿಕೆಯ ಸಂಪಾದಕರು ನನ್ನ ಖಾಸಗೀ ಸ್ನೇಹಿತರೂ ಆಗಿದ್ದು ಆವ- ರೆದುರು ಪ್ರಸಂಗವಶಾತ್‌ ಪ್ರಸ್ತಾಪಿಸಿದಾಗ “ಇದನ್ನು ಒಂದು ಲೇಖರೂಪದಲ್ಲಿ ಬರೆದು ಕೊಡಿ” ಎಂದರು: ಆದ್ದರಿಂದ... ಮೊದಲಲ್ಲಿ ಹೇಳಬೇಕಾದ ಸೂತ್ರವೆಂದರೆ ೧೨ ಶ್ರೀನಿವಾಸ ಹಾನನೂರ ಮರ್ಮಸೂತ್ತಗಳು “ಕರ್ತವ್ಯದತ್ತ ಪೂರ್ಣ ಗಮನ' ಹೋ! ಇದು ಮಾಮೂಲಿಯ ಮಾತಾಯ್ತಲ್ಲ ಎಂದು ನೀವನ್ನ ಬಹುದು. ಆದರೆ ಕರ್ತವ್ಯದ ವಿಚಾರವು “ಅತಿ ಪರಿಚಯಾದವಣ್ಚ್ಯಾ' ಎಂಬಂತಾಗಿದೆ. ನಮ್ಮಲ್ಲಿ ಕರ್ತವ್ಯಪ್ರಜ್ಞೆಯು ಸಾಕಷ್ಟು ಇದ್ದೇ ಇತೆ. ಆದರೆ ಈ ಸೂತ್ರದಲ್ಲಿ ಒತ್ತು ಕೊಟ್ಟಿ- ರುವುದು “ಪೂರ್ಣ' ಎಂಬುದಕ್ಕೆ. ನಾವು ಮಾಡ ಬೇಕಾದ ಕೆಲಸವು ಅಲ್ಪದ್ದೇ ಇರಲಿ, ಅದರಿಂದ ಲಾಭ ಇಲ್ಲದೆ ಇರಲಿ, ಯಾವುದೇ ಕೆಲಸವನ್ನು ಮನಮುಟ್ಟಿ ಚೆನ್ನಾಗಿ ಮಾಡಬೇಕೆನ್ನುವುದೇ ಈ ಸೂತ್ರದ ಮರ್ಮವಾಗಿದೆ. ನೌಕರಿ ಇಲ್ಲವೆ ಉದ್ಯಮ, ಗೃಹಿಣೀತ್ವ ಮತ್ತು ವಿದ್ಯಾಭ್ಯಾಸ ಇವು ಮೂರು ನಮ್ಮ, ಅಂದರೆ ನಮ್ಮ ಶಿಕ್ಷಣವಂತ ಶ್ರೀಸಾಮಾನ್ಯರ ಮುಖ್ಯ ಕರ್ತ ೯ವ್ಯಗಳಪ್ಟೆ. ಇದರಲ್ಲಿ ಬಡವ- ಬಲಿ ದ ಕಿರಿಯ -ಹಿರಿಯ ಎಂಬ ಭೇದ ಇಲ್ಲದೆ. ಅವರವರಿಗೆ ಅವರ ಕರ್ತವ್ಯ ಮಹತ್ವದ್ದಿರುತ್ತದೆ. ಎಮ್‌. ಟೆಕ್‌, ಮಾಡುವ ವಿದ್ಯಾರ್ಥಿ ತನ್ನ ಓದಿನತ್ತ ಯಾವ ಗಮನವನ್ನು ಕೊಡುವನೋ, ಅಷ್ಟೇ ಗಮನವನ್ನು ಪ್ರಾಥಮಿಕ ಇಯತ್ತೆ- ೧೩ ಹೀಗೆ ಮನೆಯ ಯಲ್ಲಿರುವ ಚಿಕ್ಕ ಹುಡುಗನೂ ಕೊಡುವನು. ನಮ್ಮ ಕರ್ತವ್ಯವನ್ನು (Duty ಮತ್ತು work...ಎರಡೂ ಅರ್ಥದಲ್ಲಿ) ದಕ್ಷತೆಯಿಂದ ಫನ್ಯಾಸಿಲಸುತ್ತ ಇದ್ದಲ್ಲಿ ಒಂದು ಬಗೆಯ ಮನ- ಸ್ಕೈರ್ಯ ಬರುತ್ತದೆ. ಯಾರೇನು ನನಗೆ ಮಾಡಿಯಾರು? ಎಂಬ ಎದೆಗಾರಿಕೆ ಮೂಡು- ತ್ತದೆ. ದಿನದ ಗರಿಷ್ಠ ಭಾಗವನ್ನು ಯಾವು- ದೊಂದು ಮುಖ್ಯ ವಾ ಎದ ಕೆಲಸದಲ್ಲಿ. ಕಳೆಯು- ವಾಗ, ಆ ನಿಮಿತ ದಿಂದ ಒದಗುವ ಹೆಚ್ಚು ಕಡಿಮೆಗಳಿಗೆ ನಮ್ಮ ಮನಸ್ಸು ಬೇಗುದಿಗೊಳ್ಳುವ ಪ್ರಸಂಗವು ಇದರಿಂದ ತಪ್ಪು ವುದು, ಕರ್ತವ್ಯದತ್ತ ಪೂರ್ಣಗಮನ ಏಕೆ, ಹೇಗೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡುವೆ-- ಗೃಹಿಣೀತ್ವದ್ದು -. ಅರ್ಥಾತ್‌ ಗಂಡ-ಮಕ್ಕಳ ಯೋಗಕ್ಷೇಮ, ಸಂಬಂಧಿಕರೊಡನೆಯ ಸಂಬಂಧ- ಎಲ್ಲ ಜವಾಬ್ದಾ ರಿಯನ್ನು ಮಹಿಳೆಯರು ವಹಿಸಿಕೊಂಡು ಸಂಸಾರ ನಡೆಸು ವುದು. ಹಿಂದಿನ ` ಕಾಲದಲ್ಲಿ ಇದು ಬಹು ಸಮಯ; ಬೇಡುವ, ವ್ಯಾಪಕವಾದ, ಶ್ರಮ- ದಾಯಕವಾದ. ಹಾಗೂ ಸ್ತ್ರೀಯಲ್ಲಿಯ ಸಹನೆ- ಯನ್ನು ಒರೆಗೆ ಹಚ್ಚುವ ಕರ್ತವ್ಯವಾಗಿತ್ತು. ಆದರೆ ಇಂದಿನ ಮಧ್ಯಮ ವರ್ಗದ ಮಹಿಳೆಗೆ? ಅಡುಗೆ ಮುಂತಾದ್ದ ಕೈ ಎಷ್ಟೊಂದು pr ಬಗೆಯ ಮೆನಃಶಾಂತಿಯೆ ಸಪ್ತ ಸೂತ್ರಗಳು ೧. ಕರ್ತವ್ಯದತ್ತ ಪೂರ್ಣಗಮನ. ೨. ಹವ್ಯಾಸವೊಂದರ ಸಾಧನೆ. ೩, ನೋ-ಗ್ಯಾರಂಟಿ ನಿಲುಮೆ. ೪. ಕೇಳುಗರ ದೃಷ್ಟಿಯಿಂದ ನಮ್ಮ ಮಾತು. ೫. "ಜನ ಇರೋದೆ ಹೀಗೆ' ಎಂಬ ಗ್ರಹಿಕೆ, ಓ, ತುಸು ಅಂತರವಿಟ್ಟು ಪರಸ್ಪರ ಸಂಬಂಧ. ೭. ಅತೀತವೊಂದರಲ್ಲಿ ಶರಣಾಗತಿ. ೧೪ ಕಸ್ತೂರಿ, ನವೆಂಬರ್‌ ೧೯೮೬ ಸೌಕರ್ಯಗಳು! ಮೇಲೆ ಒಕ್ಕಲಗಿತ್ತಿಯ ಆಸರೆ, (ಒಂದು ದಿನ ಆವಳು ಬಾರದಿದ್ದರೆ, ಆಕಾಶವೇ ಮೈಮೇಲೆ ಬಿದ್ದಂತೆ...) ಇತ್ತ ಗಂಡ ಕೆಲಸಕ್ಕೆ ಹೋದನೆಂದರೆ, ಮಕ್ಕಳು (ಅವು ಎರಡೇ) ಶಾಲೆಗೆ ಹೋದುವೆಂದರೆ ಮತ್ತೇನಿದೆ? ಜನ ಪ್ರಿಯ ವಾರಪತ್ರಿಕೆಯನ್ನು ಓದುತ್ತ ಹೊರ ಳಾಡುವುದೆ? ಆ ಮೇಲಿನ ಕೆಲಸವೇ? ಸಂಜೆಯ ಅಡುಗೆಯು ತುಸು ಮಟಿ ಗೆ ಮಧ್ಯಾಹ್ನವೇ ಸಿದ್ಧ *. ಕೆಲವರು. ತಾಯಂದಿರು ಜೊತೆಗೆ ಮಕ್ಕಳ ಅಭ್ಯಾಸದತ್ತ ತುಸು ಗಮನ ಕೊಡು- ತ್ತಿರಬಹುದು. ಆದರೆ ಪೂರ್ಣತಃ ಅಲ್ಲ. ಅಂತೂ ಈಗಿನ ಅನೇಕಾನೇಕ ಮಹಿಳೆಯರು ತಮಗುಳಿದ ವೇಳೆಯನ್ನೂ, ಕಲಿತ ವಿದ್ಯೆಯನ್ನೂ ಸಾಕಷ್ಟು ಅಪವ್ಯಯ ಮಾಡುತ್ತಾರೆ. ತಮ್ಮ ಕರ್ತವ್ಯ ಅಷ್ಟೇ ಎಂದು ಬಗೆಯುತ್ತಾರೆ. ಬದುಕಿನಲ್ಲಿ ಖಚಿತವಾದ ಗುರಿ, ವೇಳೆಯ ಪೂರ್ಣ ಉಪ- ಯೋಗ ಆಗದೇ ಇದ್ದಾಗ ಆಲಸೀ ಮನಸ್ಸು ಏನೇನೋ ಕೆಟ ವಿಚಾರ ಮಾಡುವುದು. ಆದರಿಂದ ಸಾಭಾವಿಕವಾಗಿಯೆ ಅವರಿಗೆ ದೈಹಿಕ ಜಾಡ್ಯ, ಆಸಾ ಸ್ಯ. ಇದರ ಪರಿಣಾಮ ಗಂಡ, ಮಕ್ಕಳ ಮೇಲೆಯೂ ಆಗದೇ ಇದ್ರೀತೆ? ಸಂಸಾರ ಕಾರ್ಯ ದಲ್ಲಿ ತನ್ನದು ಸಮಪಾಲು. ತಾನು ್ಫ್ಕaual Partner ಎಂದು ಗೃಹಕೃತ್ಯದಲ್ಲಿ ಮಾತ್ರ ತೊಡಗಿದ ಅದೆಷು ಶ್ರ ಜನ ಗೃಹಿಣಿಯರು ತಿಳಿದು ಅಚರಣೆಯಲ್ಲಿ ತಂದಿದ್ದಾರೆ? x ಮುಖ್ಯ ಕರ್ತವ್ಯದ ಜೊತೆ ನಮಗೆಲ್ಲ ಉಪ ಕರ್ತವ್ಯವೆಂಬುದೂ ಇರುತ್ತದೆ, ಇರತಕ್ಕದು. ಇಡೀ ದಿನವನ್ನು ನಾವು ಯಾರೂ ಮುಖ್ಯ ಕರ್ತವ್ಯದಲ್ಲಿಯೇ ಕಳೆಯುವುದಿಲ್ಲ. ಆಫೀಸಿಗೆ ಹೋಗಿ ಒಂದಷು ), ದುಡಿದು ಬಂದೆವೆಂದರೆ ಮಹಾ ಶಿತಕೃತ್ಯ ಮಾಡಿದೆವಾಗಿ ಬಗೆಯು- ತ್ತೇವೆ. ನಮ ೪ ಪಾಲಿನ ಕರ್ತವ್ಯ ಮುಗಿಯಿ- ತೆಂದೇ ಭಾವಿಸುತ್ತೇವೆ. ಉಳಿದ ವೇಳೆಯನ್ನು ಶಿಕ್ಷಣ ಕ್ಷೇತ್ರದಲ್ಲಿಯೊ, ಸಂಘ ಟ್‌ ನಿ೦ಸಿ ಎ ವಃ ಥ ಗಳಲ್ಲಿಯೊ ತೊಡಗಿಸುವುದರ ಮೂಲಕ ತುಸು ಸಮಾಜ ಸೇವೆಯನ್ನು ಮಾಡಲು ಸಾಧ್ಯವಿಲ್ಲವೆ? ಸಮಾಜದ ಖಯಣವನ್ನು ಎಷ್ಟು ತೀರಿಸಿದರೂ ಕಡಿಮೆಯೇ ಎನ್ನುವುದನ್ನು ಮರೆಯುತ್ತೇವೆ. ನನ್ನ ಒಬ್ಬ ಪರಿಚಿತರ ಉಪಕರ್ತವ್ಯವೆಂದರೆ ಶವ ಸಂಸ್ಕಾರದ ಸಹಾಯ. ಸಾವು ಕಾಲಿರಿಸಿದ ಮನೆಯೊಂದರ ಜನಕ್ಕೆ ಇಂಥವರ ಅಗತ್ಯ (ಅಪರ ಕರ್ಮ ಮುಗಿಯುವವರೆಗೂ) ಎಷ್ಟೊಂದಿದೆ- ಯೆಂಬುದನ್ನು ನಾವು ಬಲ್ಲೆವು. ಮುಂಬಯಿಯಲ್ಲಿಯ ಓರ್ವ ಡಾಕ್ಟರ್‌ ದಂಪತಿಗಳ ವಿಶಿಷ್ಟ ಸಮಾಜ ಸೇವೆಯ ಬಗೆಗೆ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟ- ವಾಗಿತ್ತು. ಆಸ್ಪತ್ರೆಯಲ್ಲಿ ಬಿಡುವಿಲ್ಲದೆ ದುಡಿದ ಮೇಲೆಯೂ ರಾತ್ರಿ ತಮ್ಮ ವ್ಯಾನ್‌ ತೆಗೆದು ಕೊಂಡು ಅವರು ಫೈವ್‌ ಸ್ಕಾ ರ್‌ ಹೋಟೆಲುಗಳಿಗೆ ಹೋಗೋದು; ಅಲ್ಲಿ ಉಳಿದಿರುವ ಖಾದ್ಯ ವಸ್ತುಗಳನ್ನು (ಉಚ್ಛಿಷ್ಟವನ್ನಲ್ಲ) ಜಮಾಯಿಸಿ ಕುಷ್ಠರೋಗದ, ಇಲ್ಲವೆ ಅನಾಥರ ಆಶ್ರಮಗಳಿಗೆ ಹಂಚುವುದು. ಸಮಾಜ ಸೇವೆಯನ್ನು ಬಿಡೋಣ, ಮನೆ- ಯಲ್ಲಿಯೇ, ನಮ್ಮ ನೆರೆಯಲ್ಲಿಯೆ ನಿಯಮಿತ- ವಾದ ಒಂದು ಉಪಕ ಓತ್ಯವನ್ನು ನಿರ್ವಹಿಸುವುದು ಸಾಧ್ಯ. ಅನೇಕ ವರ್ಷಗಳ ಹಿಂದಿನ ಮಾತು- ನಾವು ಒಂದು ಚಾಳಿನಲ್ಲಿದ್ದಾಗ ಓರ್ವ ಕಾಲೇಜು ಕನ್ಯೆ ಪ್ರತಿ ದಿನ ಸಂಜೆ ಅಲ್ಲಿಯ ಮಕ್ಕಳನ್ನೆಲ್ಲ ಕಲೆ. ಹಾಕಿ ಆವರಿಂದ ನಾನಾ ಬಗೆಯ ಆಟ ಗಳನ್ನು ಆಡಿಸುತ್ತಿದ್ದಳು” ಅದನ್ನು ಪ್ರತಿ ದಿನ ನೋಡುವುದು ನನ್ನ ಕಣ್ಣಿಗೆ ಹಬ್ಬವಾಗಿತ್ತು. ಈಚೆಗೆ ಅಂದರೆ ೧೫-೨೦ ವರ್ಷ ಕಳೆದ ಮೇಲೆ ಆವಳನ್ನು ಕಂಡೆ. ಅದೇ ಪ್ರಸನ್ನ ಮುಖ ಮುದ್ರೆ. ಅವಳ ಗೆಲುವಿನ ಮಾತನ್ನು ಕೇಳು- ತ್ತಿದ್ದಾಗ ನನಗೆ ತುಂಬಾ ಖುಶಿಯಾಯಿತು. ಅವಳ ಉಭಯ ಕರ್ತವ್ಯಗಳ ಪಾಲನೆಯ ಅರಿವೂ ಆಯಿತು. ನೆನಪಿಡಿ: ಉಸಕರ್ತವ್ಯವೂ ಒಂದುಕ ರ್ತ- ಕಿ.” ಹ | ಹ [1 Pe ರ್ರ ಶೃ ಹಾಟ್‌ ” ಹಜಾರ ತಾ ಯರ ತ ಪಾ ಕು SAS ತ್ತು ವ್ಯವೇ. ಅದು ಕಡಿಮೆ ಪ್ರಮಾಣದ್ದು ಇರ- ಬಹುದು; ಹಾಗೆಂದು “ಬಿಡುವಿದ್ದಾಗ ನೋಡೋಣವತೆ' ಅಫಮ “ಮಾಡದಿದ್ದರೂ ನಡೀತದೆ' ಎಬ ಭಾವನೆ ಸದು. ಈ ಬಗೆಯ ಕೆಲಸಗಳಿಂದ ಮನಸ್ಸಿಗೊದಸುವ ಶಾಂತಿ ಸಂತೃಪ್ತಿಗಳನ್ನು ಅನುಭವಿಸಿಯೇ ಈ ಮಾತನ್ನು ಹೆಳುತ್ತಿದ್ದೇನೆ. 3 ಉಪಕರ್ತವ್ಯದ ಜೊತೆಗೆ ಹೇಳಬೇಕಾದದ್ದು ” ಯಾವುದೊಂದು ಹವ್ಯಾಸ ಸಾಧನೆ. ಇತರ ಪ್ರಾಣಿಗಳಲ್ಲಿ ಕಂಡುಬರದ ಒಂದು ವಿಶಿಷ್ಟ ಚೇತನ ವ.ನುಷ್ಕನಲ್ಲಿದೆ. ಉಣ -ತಿನ್ನುವ ಪಶು ಭೂಮಿಕೆಯನ್ನು ದಾಟಿ ಉತ್ತಮ ಸಂಸ್ಕಾರ- ದಿಂದ ಬಾಳನ್ನು ನಾವು ಸಾಗಿಸಬಲ್ಲೆ ವು. ಅಂಥ ಅನುಕೂಲಗಳಲ್ಲಿ ಹವ್ಯಾಸವೂ ಒಂದು. ಚಟ, ವ್ಯಸನಗಳಿಗೂ ಇದಕ್ಕೂ ತುಂಬಾ ಅಂತರ. ಅವು ದೈಹಿಕ; ಹವ್ಯಾಸವು ಬೌದ್ಧಿಕ ಚೇತನಕ್ಕೆ ಸಂಬಂಧಿಸಿದ). ಹವ್ಯಾಸಕ್ಕೆ ವಿಷಯಗಳು? ಲೆಕ್ಕವಿಲ್ಲದಷ್ಟು. ಸಾಹಿತ್ಯ, ಸಂಗಿತ, ಚಿತ್ರಕಲೆ ಫೋ ಟೊಗ್ರಾಫಿ- ಇವಂತೂ ತಿಳಿದ ಹವ್ಯಾಸಗಳೇ. ಏನಾದರೊಂದು ಕರಕುಶಲ ಕೈಗಾರಿಕೆಯೂ ಆದೀತು. ಅಂಚೆ- ಚೀಟಿಯ ಸಂಗ್ರಹವು ' ಆಜಾಲವೃದ್ಧರಲ್ಲಿಯೂ ಜನಪ್ರಿಯ. ಕ್ರಿಕೆಟ್‌ ಆಟದ ಅಂಕಿ ಸಂಖ್ಯೆಗಳ ದಾಖಲೆ? ಆದನ್ನೂ ಒಂದು ಹವ್ಯಾಸವೆಂದೇ ತಿಳೆಯತಕ್ಕುದು. ಇನ್ನು ಕೆಲವನ್ನು ಕೇಳಿರಿ: ಓರ್ವ ಸಯಾಮೀ ರಾಜಕುವ: ದೇಶ ವಿದೇಶ- ಗಳಲ್ಲಿಯ ಕಡ್ಡಿ ಪೆಟ್ಟಿಗೆಗ ಲೇಬಲ್‌ ಕಲೆ ಹಾಕಿದ್ದನೇತೆ! ನನ್ನ ಸಹೋದ್ಯೋಗಿಯ ಇಬ್ಬರ ಹದಿಹರೆಯದ ವಗ ತಾನು ನೋಡಿದ ಮೊತ್ತ ಮೊದಲಿನ ಸಿನೆಮದ ಟಿಕೆಟ್ಟಿನಿಂದ ಇದುವರೆಗಿನ ಎಲ್ಲವುಗಳನ್ನು ಹಾಗೂ ಆ ಸಿನೆಮ ನೋಡಿದಾಗ ತನ ಜೊತೆಗೆ ಇದ್ದವ ಹೆಸರುಗಳನ್ನು ಸೇರಿಸಿ ಮಪ, Cet « ಆಲ ವಗೆ ತಾಗಿಸಿದ್ದು ನೆ. (ಆವರ ಮನೆಯಲ್ಲಿ ಬ ದ 4 ನಾನು ಆದ್ಗು ತಿರುವಿಸುಕುತ್ತಿದ್ದಾಗ, ಅವನ ಖಿ ಎರಿ ಅಎಿಫಿ ಮರ್ಲು ಸೊ! (9) 011 1110/64 ಯಾರೆಂಬುದನ್ನು ಗುರುತಿಸಿದೆ!) ನಾ ತರಹದ ಪೆನ್ನುಗಳ ಸಂಗ್ರಹವನ್ನು ಬೆಂಗಳೂರಿನ ಒಬ್ಬ ಪತ್ರಿಕೋದ್ಯಮಿ ಮಾಡಿದ್ದ - ನೆಂದು ಈಚೆಗೆ ವರದಿಯಾಗಿತ್ತಲ್ಲವೆ? ನನ್ನ ಪರಿಚಯದ ಒಬ್ಬರು ಅಕೌಂಟಂಟ್‌ ಹುದ್ದೆಯಿಂದ ನಿವೃತ್ತರಾದವರು. ಲೆಕ್ಕ ಪತ್ರ- ಗಳಲ್ಲಿಯೇ ಆಯುಷ್ಯದ ಬಹುಭಾಗವನ್ನು ಅವರು ಕಳೆದಿದ್ದರೂ ಸೊಗಸಾಗಿ ಹರಟೆ ಹೊಡೆ- ಯುತ್ತಾರೆ. ತಮ್ಮ ಅನುಭವಗಳನ್ನು ಸೇರಿಸಿ, ಕತೆ ಮಾಡಿ ಹೇಳುತ್ತಾರೆ. ಅವರೇನಾದರೂ ಕತೆ- ಕಾದಂಬರಿ ಬರೀತಿದ್ದರೆ, ಇಂದಿನ ' ಹಲವು ಜನಪ್ರಿಯ ಲೇಖಕರನ್ನು ಮೀರಿಸುತ್ತಿದ್ದರೇನೊ. ಅಂತು ಅವಶ ಸುಖಸಂಕಥೆಗಳನ್ನು ಕೇಳುವುದಕ್ಕೆ ನಮಗೆಲ್ಲಾ ತುಂಬಾ 'ಖುಶಿ. ಈಚೆಗೆ ಆ ಶೆ.ಶ್ರ:ತೃವೃದ, ಎಷ್ಟೊಂದು ಬೆಳೆವಿದೆಯೆಂದರೆ, “ಇೌಿನಯ್ಯಂಕೆನ್ಸಡಕ ಹಾಕ್ತಿ ದೀನಿ...ಮದುವೆ “ದ ಮೇಲೆ "ದೃಷ್ಟಿ ಮಾಂದ್ಯ? ಇದೆ ಅಂತ ಗೊತಾ ೧ esl? ಶಿ » ೧೬ 7. ಕಸ್ತೂರಿ, ನವೆಂಬರ್‌ ೧೯೮೬ ಅವರ ಮನೆಯಲ್ಲಿ ಪ್ರತಿ ಸಂಜೆ ಅಥವಾ ರಾತ್ರಿ ಏಳೆಂಟು ಜನರಾದರೂ ಜಮಾಯಿಸಿರುತ್ತಾರೆ. ಇದೂ ಒಂದು ಉತ್ತಮ ಹವ್ಯಾಸವೆಂದೇ ಬಗೆಯಬೇಕಲ್ಲವೆ? ಮಂಗಳೂರಿನಲಿ ನಾನಿದಾ ಗ, ನಮ್ಮ ೧೨ ಎ ಬೀದಿಯ, ಓರ್ವ ಪರಿಚಯದ ಹುಡುಗ ನನ್ನ ಪರ್ಸನ್ನು ಕಂಡು; “ಸಾಕಷ್ಟು ಹಳೆಯದಾಗಿದೆ, ಅಂಕಲ್‌. ನನಗೆ ಕೊಡಿರಿ. ನೀವು ಇನ್ನೊಂದನ್ನು ಕೊಳ್ಳಿರಿ” ಎಂದ. ಆದು ನಿಜವೇ. ಕೊಟ್ಟೆ; ಹೊಸದನ್ನು ಕೊಂಡೆ. ಮರುದಿನ ಅವನ ತಂದೆ ಭೆಟ್ಟಿಯಾದಾಗ ಅವರೇ ಅದನ್ನು ಪ್ರಸ್ತಾಪಿಸಿ, “ಇದೇ ರೀತಿ ತುಂಬಾ ಪರ್ಸ್‌ಗಳನ್ನು ಕೂಡಿಹಾಕಿ ದ್ದಾನೆ” ಎಂದು ಹೇಳಿ ನಕ್ಕರು. ಹೀಗೆ ಹವ್ಯಾಸ- ಗಳ ಆಯ್ಕೆಗೆ ಮಿತಿಯೆಂಬುದಿಲ್ಲ. ಅದು ಯಾವುದೇ ಇರಲಿ ಕಾಲ ಕಾಲದ ನಮ್ಮ ಮನೋ- ಇಡ್ಯವನ್ನು ನೀಗಲು ಇದೊಂದು ನಿಶ್ಚಿತವಾದ ಸಾಧನೆ. ತ್ಲ ನಮ್ಮ ಮಾನಸಿಕ ಕಿರಿಕಿರಿಗೆ ನಮಗೆ ಗೊತ್ತಿ ರದ ಪರಿಸ್ಥಿತಿಯೂ ಕಾರಣವಾಗಬಹುದು-- ಎಂದೆನಲ್ಲವೆ? ಆಗ ಕೆಲಸಕ್ಕೆ "ನೋ ಗ್ಯಾರಂಟಿ' ನಿಲುವನ್ನು ತಾಳಿದರೆ ಹೇಗೆ? ನಾನಂತೂ ಯಾವದೊಂದು ಕಾರ್ಯವು ಅದು ಯಃಕಶ್ವಿತವೇ ಇರಲಿ, ಕೈಗೂಡದು ಎಂಬ ಗ್ರಹಿಕೆಯಿಂದಲೇ ಅದಕ್ಕೆ ತೊಡಗುವೆ. ಮಹತ್ವದ ಕಾರ್ಯವಿದ್ದ ರಂತೂ ಅದಕ್ಕಾಗಿ ಎಷ್ಟೆಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ! ಅದರ ಕೈಗೂಡುವಿಕೆಗೆ ಹೊರಗಿನ ಆಗು ಹೋಗುಗ ಳನ್ನು ಅವಲಂಬಿಸಿರುತ್ತೇವೆ. ಅವುಗಳೋ ನಮ್ಮ ಅಳವಿನಲ್ಲಿ ಇಲ್ಲದವುಗಳು. ಮುಂದೇನು? ಹೇಗೆ ಆದೀತೋ? ಇವರು-ಅವರು ಏನು ಮಾಡಿಯಾರು? ಎಂದೆಲ್ಲ ಅನಿಶ್ಚಿತತೆ ನಮ್ಮನ್ನು ಕಾಡುತ್ತಲೇ ಇರುವುದು. ಇಷ್ಟೆಲ್ಲ ಆಗಿ, ಕೊನೆಯಲ್ಲಿ ಆ ಕೆಲಸ ಕ್ಷೆ ೈಗೂಡದೇ ಇದ್ದರಂತೂ ತುಂಬಾ ನಿರಾಶೆ ಕವಿಯುವನು. ಕೆಲಸದ ಆರಂಭದಿಂದಲೇ ಅದು ಕೈಗೂಡದು ಎಂಬ ಗ್ರಹಿಕೆಯಿಂದ ಹೊರಡುವಾ, ಇದು ಸಿನಿಕತನದ ಅಥವಾ ಕೈಲಾಗದವರ ಮನೋವೃತ್ತಿ ಏನಲ್ಲ. "ನೋ ಗ್ಯಾರಂಟಿ'ಯ ಇಂಗಿತ ಅಷ್ಟಕ್ಕೆ ಮುಗಿಯುವುದಿಲ್ಲ... ಯಾವದೊಂದ: ಕೆಲಸವು ಆಗಲಿಕ್ಕಿಲ್ಲ ಎಂದಾಗ ಬದಲೀ ವ್ಯವಸ್ಥೆಯನ್ನು ಮಾಡದಿದ್ದ ರೆ ಹೇಗೆ? ಆ ಕೆಲಸವು ಅಮಹ- ತ್ವದ್ದೇ ಇರಲಿ; ಅತಿ ಮಹತ್ವದ್ದೇ ಇರಲಿ ಅದರ ಬದಲಿಗೆ ಏನು? ಎಂದು ಯೋಚಿಸಿ ಇಟ್ಟಿರುವುದೊಳಿತು. 410೯0811೪೮! ನಮ್ಮ ಕೆ. ಇ. ಬಿ. ಯ ವಿದ್ಯುತ್ತಿನ ಪೂರೈಕೆಗೆ ಪ್ರತಿ ಯಾಗಿ ಮನೆಯಲ್ಲಿ ಮೇಣಬತ್ತಿಯ ಬದಲೀ ವ್ಯವಸ್ಥೆ ಇರುವಂತೆ. ಒಂದು ಮಾತು: ಹೇಗೊ ಬದಲಿ ವ್ಯವಸ್ಥೆ ಇದೆಯೆಂದು, ಆ ಕೆಲಸದ ವಿಷಯಕವಾದ ನಮ್ಮ ಪ್ರಯತ್ನದಲ್ಲಿ ಅರೆ ಕೊರೆಯಾಗಕೂಡದು. ಆಫೀಸಿನಲ್ಲಿ ನಿಮ್ಮನ್ನು ಬೇರೊಂದು ಊರಿಗೆ ವರ್ಗಾಯಿಸುವ ಹುಕುಮನ್ನು ಹೊರಡಿಸಿಬಿಟ್ಟೆ ದ್ಹಾರೆ, ನಿಮಗೆ ಊರು ಬಿಡುವುದು ಸಾಧ್ಯವೇ ಇಲ್ಲ. ವ್ಯವಹಾರಕುಶಲರಾದ ನೀವು ಏನೆಲ್ಲ ಉಪಾಯಗಳನ್ನು ಯೋಚಿಸಿ ಅದನ್ನು ರದ್ದು ಪಡಿಸಲು ಪ್ರಯತ್ನ ಮಾಡುವಿರಿ. ಆದರೂ "ನೋ ಗ್ಯಾರಂಟಿ' ಅಂತ ಭಾವಿಸಿ ಸಾಮಾನು ಕಟ್ಟುವ ಮನೆ ತೆರವುಮಾಡುವ, ಮುಂತಾ ಗಿಯೂ ಯೋಚಿಸಿ ಇಟ್ಟಲ್ಲಿ, ನಿಮ್ಮ ಪ್ರಯತ್ನ ಗಳಿಗೆ ಫಲ ಸಿಕ್ಕದಿದ್ದೆರೆ ಮನಸ್ಸು ಅಷ್ಟೊಂದು ತಲ್ಲಣಗೊಳ್ಳಲಾರದು. ಮಗಳು ಕುರೂಪಿಯಲ್ಲವಾದರೂ "ರಾಶೀ' ಕನ್ಯಾಮಣಿ. ಈಗಾಗಲೇ ಏಳು ಜನ ನೋಡಿ ನಾಪಾಸು ಮಾಡಿದ್ದಾರೆ. ಆದರೆ ಈಗ ನೋಡ ಬರುವವ ಹಾಗಲ್ಲವೆಂದು ತೋರುತ್ತದೆ; ಅವನೂ ಸಾದಾ ವರನೇ. ಅಲ್ಲದೆ ಅವರಿವರಿಂದ ಹೇಳಿಸಿ ದ್ಹೀರಿ.. ಇತ್ತ ನಿಮ್ಮ ಹೆಂಡತಿ ತುಂಬಾ ಆಸೆ ಹಿಡಿದಿದ್ದಾಳೆ. ಆಗ ಮಾತ್ರ ನೀವು ಅವಳಿಗೆ “ನೋ ಗ್ಯಾರಂಟಿ'ಯ ಎಚ್ಚರ ಹೇಳಲೇಬೇಕು. ಕ ಟ್‌ ್‌ a a ಮತ್ತೂ ಒಂದು ವರನ ಪ್ರಸ್ತಾಪವನ್ನು ಮಾಡಿ ಇಟ್ಟಿರಬೇಕು! ಅದರಂತೆ "ನೋ ಗ್ಯಾರಂಟಿ'ಯನ್ನು ಅನ್ವ- ಯಿಸಬೇಕಾದ ಪ್ರಸಂಗಗಳೆಂದರೆ. ವಿದೇಶ ಪ್ರಯಾಣ, ರವಿವಾರದ ಸಿನೆಮಾ, ಎರಡು ಹೆಣ್ಣು ಮಕ್ಕಳಾದ ಮೇಲೆ ಮೂರನೆಯದು ಗಂಡೇ ಹುಟ್ಟುಬೇಕೆನ್ನುವ ಪರಿಸ್ಥಿತಿ. ಈ ಮರ್ಮಸೂತ್ರವನ್ನು ನಿಮಗೆ ಮನಗಾಣಿಸಲು ಇನ್ನೂ ಅನೇಕ ಉದಾಹರಣೆಗಳನ್ನು ಕೊಟ್ಟೇನು! ತ ಮನಸ್ಸಿನ ಅಶಾಂತಿಗೆ ಇರುವ ಮೂರು ಪ್ರಮೇಯಗಳಲ್ಲಿ ಕೊನೆಯದು, ನಮ್ಮ ಹಾಗೂ ಇತರ ಜನರೊಡನೆ ಸಂಬಂಧ. ಈ ಮನುಷ್ಯ ಸಂಬಂಧದ ಮುಖ್ಯವಾದ ಕೊಂಡಿ ಎಂದರೆ ಮಾತು. ಆದರೆ ಮಾತಿನ ಸಂದರ್ಭದಲ್ಲಿ ನಾವು ಎಷ್ಟೊಂದು ನಿರ್ಲಕ್ಷ್ಯದಿಂದ ಇರುತ್ತೇವೆ! ಏನೇನೋ. ಆಡುತ್ತೇವೆ. ಅತಿಯಾಗಿಯೂ ಮಾತಾಡುತ್ತೇವೆ -- ನಮ್ಮ ಧ್ವನಿಗೆ ನಾವೇ ಮರುಳಾಗುವವರಂತೆ. : ಕೆಲವು ಸಲ ಹೇಗೆ ಹೇಳಬೇಕೆಂದು ತಿಳಿಯದೆ ಪೆಚ್ಚಾಗಿ ಪೇಚಾಡು ತ್ತೇವೆ. ಸಿಟ್ಟಿನ ಭರದಲ್ಲಿ ಮಾತನಾಡುವುದಂತೂ ಅಪದ್ಧ ತನದ. ಪರಮಾವಧಿಯಾಗಿರುತ್ತದೆ. ಮಾತರಿಯದವ ಜಗಳವ ತಂದ ಎನ್ನುವುದು ಸದಾ ಸತ್ಯದ್ದು, ಪರಿಣಾಮ? ನಮ್ಮ ಮನಸ್ಸಿನ ನೆಮ್ಮದಿಹೇಳ ಹೆಸರಿಲ್ಲದೆ ಹೊರಟು ಹೋಗು ತ್ತದೆ. ಜಗಳದ ಪರಿಸ್ಥಿತಿ ಇರದಿದ್ದರೂ ಅನೇಕ ಸಲ ಸರಿಯಾಗಿ ನಾವು ಹೇಳಲಾಗದ್ದರಿಂದ ಅದನ್ನು ಕೇಳಿಸಿಕೊಂಡವರು ಅರ್ಥಮಾಡಿ ಕೊಳ್ಳುವುದಿಲ್ಲ... ನಮ್ಮ ಉದ್ದೇಶ ಈಡೇರು ವುದಿಲ್ಲ. ಆದ್ದರಿಂದ ಆ ಇನ್ನೊಬ್ಬರನ್ನು ಗಮನ ದಲ್ಲಿ ಇಟ್ಟುಕೊಂಡೇ ಮಾತಿಗೆ ತೊಡಗಬೇಕಲ್ಲದೆ, ಏನೇನೊ ಹೇಳಿಬಿಟ್ಟರೆ ಆಗದು. ಮಾತಿಗೆ ಕಾಲು ಇಲ್ಲವಾದರೂ 'ಕರ್ಣೋಪ- ಕರ್ಣಿಕಯಾ' ತುಂಬಾ ಹರಿದಾಡುತ್ತದೆ. ಆದರೆ ಇ ಒಬ್ಬರು ಇನ್ನೊಬ್ಬರಿಗೆ ಹೇಳುತ್ತ ಹೋದಂತೆ, ಮನಃಶಾಂತಿಯ ಮರ್ಮಸೂತ್ರಗಳು Cc ಆ ಮಾತಿನ ಅರ್ಥವು. ವಿಕೃತಿಗೊಳ್ಳುವುದೇ ಹೆಚ್ಚು. ಈ ವಿಕೃತಿಯಿಂದಾಗಿ ನಾನು ಹಲವರ ವಿರಸಕ್ಕೆ ಗುರಿಯಾಗಿದ್ದೇನೆ. “ನಾನು ಹಾಗೆ ಹೇಳಲಿಲ್ಲ... ಅವರು ತಪ್ಪು ತಿಳಿದಿದ್ದಾರೆ.” ಎಂದೆಲ್ಲ ಮುಂದೆ ಸಮರ್ಥಿಸಿಕೊಳ್ಳುವ ಪ್ರಸಂಗ ಗಳೂ ಆಗಿ ಹೋಗಿವೆ. ಇವಕ್ಕಿಂತ ಹೆಚ್ಚಾಗಿ, ಇನ್ನೊಬ್ಬರನ್ನು ಬೈಯುವ ಆಕ್ಷೇಪಿಸುವ ಇಲ್ಲವೆ ವ್ಯಂಗ್ಯವಾಗಿ ತಿವಿಯುವ ಮಾತಿನ ಸಂದರ್ಭ ಗಳಂತೂ ಮನಸ್ಸಿನ ಶಾಂತಿಯನ್ನು ಬಹುವಾಗಿ ಗ 7 ಕದಡುವವು -- ಅಂದವರು, ಅನ್ನಿಸಿಕೊಂಡವರಿ ಬ್ಬರಿಗೂ! ತಿಳಿಯಬೇಕಾದ ಅಂಶವೆಂದರೆ ಇಂದಿನ ದಿನಗಳಲ್ಲಿ ಯಾರೂ ಅವರು ನಮಗಿಂತ ಕೆಳಗಿನ ಸ್ತರದವರಿರಲಿ, ನಮ್ಮ ಯಣದಲ್ಲಿಯೇ ಇರಲಿ, ವಯಸ್ಸಿನಲ್ಲಿ ಚಿಕ್ಕವರಿರಲಿ, ಯಾರ್ಯಾರೂ ಅನ್ನಿಸಿ ಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಕಾರಣವಿಷ್ಟೇ, ನಾವು ಪ್ರತಿಯೊಬ್ಬರೂ ಹೆಚ್ಚೆಚ್ಚು ಸೂಕ್ಸ್ಮ ವೇದಿಗಳಾಗತೊಡಗಿದ್ದೇವೆ. ನಮ್ಮ ಯೋಗ್ಯತೆ, ಇಲ್ಲವೆ ಸ್ಮಾನವು ಯಾವ ಮಟ್ಟದ್ದೇ ಇರಲಿ, ಸ್ವಂತದ ಬಗ್ಗೆ ನಮಗೆ ತುಂಬಾ ಅಭಿಮಾನ ಅಹಮಹಮಿಕೆ. Touch me ೧೦ ಅನ್ನುವ ತರಹ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳದೇ ಬಿರುಸು ಮಾತನ್ನು ಆಡಿದ್ದೇ ಆದರೆ ಪರಸ್ಪರ ಸಂಬಂಧವು ಅಪನಂಬಿಕೆ, ಜಗಳಗಳಲ್ಲಿ ಪರ್ಯವಸಾನ ಗೊಳ್ಳುತ್ತದೆ. ಆದ್ದರಿಂದ ನಮ್ಮ ಮನಸ್ಸಿಗೆ ಸಾಕಷ್ಟು ಕಿರಿಕಿರಿ. "ಹೋ ನಾನೇನು ಕೇರ್‌; ಮಾಡೋದಿಲ್ಲ' ಎನ್ನುವ ದರ್ಪಶಾಹೀ ಮನೋ ಭಾವವು ಆ ಕ್ಷಣಕ್ಕೆ ಮಾತ್ರ ಸರಿಹೋದೀತು. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಯಾರಾದರೂ ನಮಗೆ ಕೆಟ್ಕ ದ್ದನ್ನು ಕೃತಿಯಲ್ಲಿ ತಂದರೆ, ಅದರ ಪರಿಣಾಮ ಅಷ್ಟು ಗಂಭೀರವಿರ ಲಿಕ್ಕಿಲ್ಲ. ಅದೇ, ಅವರು ಹೀನಾಯದ ಅಥವಾ ನಿಂದೆಯ ಮಾತನಾಡಿದರೆ, ಅದು ಮನದ ಒಂದು ಮೂಲೆಯಲ್ಲಿ ಉಳಿದುಕೊಂಡುಬಿಡುತ್ತದೆ, ಮಾಸುವುದೇ ಇಲ್ಲ. ಕಸ್ತೂರಿ, ನವೆಂಬರ್‌ ೧೯೮೬ ೧೮ ಆ Hb ye By ಕ್ಷ ವ ವಾ ಓ ರೂ, ಅವನ ಸ್ಪಷ B 139 [3 HR 13 (3° ಇ IS 2 33 ARN oN ೪] ು ದ ೨ (೨ ೨ 5 Xp » © 9» WwW ಈ 3 yp 3 6 © () 4 “3 (ಫು BD 3) 2 Td PR ಎ ಬ ಸಖ pS ಅಪಿ ಾಡಲೀ ಸಂಕ 1 Ww ೨ ರ್ಯಾ ಗ. ು ಐ ರಿಯಜಬಹ < ಮಂ ಮಾ WwW A ಶ್‌ ಹ ದನು, ಉರುಳಿಸ ೧ ಪ್ರ ತಗಿಡ ಡ ಮಾರು (9) a ೀಯ ು ಮಿತ್ರನ ದು ರ ಬಗ್ಗೆ Ke) ದ್‌ foc ದ ಬೇಗುದಿಗೆ ೧) A WOT [os ಸಿ ಎಳೆ ಹಣಿ ಗ Wy ಡ ತ C 2 5B mw DP VD A ಗೆ ¢ 3 G Ww” BAB ME 1 ತ“ ಹ ದ ಇ 13 (0 ke 11 hr 1) Bey ವಿ D ಇಂ KA WB ಐಂ EC) TT (ಎ ಈ ಗಭ ಟೌ ಸುರ 12 (7 3 a ೧0 ye 1 ಗ ಜ್‌ |) ಬಡಿ 834 | ಇ 2D ಪ ೨2 pe 4 8 3 ೫2 ೮ K SE: ಕ (ಗೆ ನ Lj ಗ್ರ WB Pg PU "ಕೆಂದು ಕರಾರು ಮಾಡಿಯೆ ಬರು” ೀಡಗಳ ನಿಂಡಗಳೋ, ಮರೆತುಬಿಟು ಶೆ ಇನ್ನೊಬ್ಬ ಇಬ ಕು ಮಾಡಬಹ ೨ —~ [S| | F ತ ಈ. Spy ಕ ಇ ತ ಟೆ ತ £384 1 HB ದಿ ತೆ a ಲ 1] 2 ಇಸಿ [22 © B 3 + 13 ಕ 1] ೪ ಪ ಗೇ... re ಗಾಡ 11. io! Rg ಇರ್‌ ಬ್‌ ಗು CE 3 29% 8 OD ew RW m 3 3 14 ೫೪೫% i ಬಾತ್ರ wv ದ 2 0' BR ೪ IY B RR pg Ep ಜ್ರ ಬ “44 18 34. ಟು pe ಜಿ ೧ R&R ಅಟ ೪% ಮನಃಶಾಂತಿಯ ಮರ್ಮಸೂತ್ರಗಳು ಲ ೧೯ ದಂತಿವೆ!) ಹಾಗೆ ಹೇಳುವಾಗ ಅವನು ನಿಮಗಾದ ತ್ಕ ದಾ) —— ~~, ಡಿ ತೊಂದರೆಯನ್ನು ಗಮನಿಸಿರುವುದೇ ಇಲ್ಲ. ಆಫ ಅವ ಮೆ ಹ ಕಳ್ಳ ಇಂಥದೇ ಒಂದು...ಪ್ರಸಂಗದಲ್ಲಿ ಸುಮಾರು 0 ~~ 9 —— ax ~ PR ೨೫ ವರ್ಷಗಳ ಹಿಂದೆ ಕನ್ನ ಒಬ್ಬ ಗೆಳೆಯ- ಇತಿ — ನೂಟ್ಟಿಗಿನ ಸಂಭಾಷಣೆಯ ಒಂದು ತುಣುಕನು ~~, pS ಷಾ | ಕೊಡುವೆ: ನಾನು:--ದುಡ್ಡಿನ ವಿಚಾರದಲಿ [ae] ba - ಸ್ಮ FEE) ೩ ನನ್ನಷ್ಟು ತೊಂದರೆ ಕೊಟ, ಗೆಳೆಯರು ಇದು ಚ್ಮ ಟ್ರ ಟಿ ಹಾಡು ಇವೆ ವರೆಗೆ ಇನ್ನಾರೂ ಆಗಿಲ. ಎ [= ಹ ಡಾ ಡಿ ಳಾ ಇ: [a ಆತು--ಖರೇನೊ ನಾನಾದರೂ ನಿನಗ ತ್ರಾಸು ಹ a ಕೊಟ ಷು, ಇನಾ ರಿಗೂ ಕೊಟಿ ಲ! ಚ ಚಿ ಲ ಬನ್‌ ಹಾಕಾ ಎ ತಿ ಇಂಥ ಅನೇಕಾನೇಕ ಸಣ, ದೊಡ್ಡ ಪ್ರಸಂಗ- ೧ ಇಡ pS ಲಿ ಹ ತ್ರ ಎ ತಾ ಗಳು ನಮಗೆ ಕೂಡುವ ಜಿರಿಜಿರಿ. ಹಿಂಸೆಗಳಿಂದ ಇಲಾ ್ಸಾ ~ ವಿ ಕ ¢ ಪಾರಾಗುವ ಬಗೆ ಇದೆ. ಅದೆಂದರ ಜನ 9 - ೆ ಡ್ಯ pe) ಹೀಗೆ" ಎಂಬ ನಿಲುವನ್ನು ತಾಳೆ ಚಟ ಆತೆ ರ ಹ ಕು ನಾಟಿ ್‌ ಅದಾ * Ae ದಾಗ ಪುಟಿದೇಳದೆ ಬಿಡದು-) ಅಂತೂ ಆದರಿಂದ ಎ) PR pL ತ್ರ ಇವೆ ಖಃ ನಿಮ್ಮ್ಮ ಮನಸಿ ಗೇ ಹೆಚೆನ ಕಳವಳ. ಆಲದೆ ಕ್ರ ೧ ಒ ಲಾ ತ ನೆ pe) A ತ ಎ ಸಶಿ ಮ್ಲ ಆರಲು ಆಗ ಆಲಯ Ww ವಹರಿಸುತ್ದಲೇ ಇಲ್‌ _ ಇ! ಸ್‌ — + [a ಯಾರಾದರೂ ಬಂದು ತಮ್ಮ ಬಗ್ಗೆ ವಿಚಾರಿಸು ಅ ತಿ ಅಪಿ ವರೋ ಏನೋ ಎಂಬ ಆಶೆ ಅವರಿಗೆ. ವರಗಳ ಮಾರಾಟ ದನಗಳ, ಕುರಿಗಳ, ಸಂತೆ ನಡೆಯು- ವುದನ್ನು ಎಲ್ಲರೂ ನೋಡಿದ್ದಾರೆ. ಆದರೆ ವರಗಳ ಮಾರಾಟದ ಸಂತೆ ನಡೆಯುವುದನ್ನು ಯಾರೂ ಕೇಳಿರಲಿಕ್ಕಿಲ್ಲ. ಬಿಹಾರ ರಾಜ್ಯದ ಮಧುಬನಿ ಜಿಲ್ಲೆಯಲ್ಲಿರುವ ಸೌರಥ ಎಂಬ ಹಳ್ಳಿಯಲ್ಲಿ ಪ್ರತಿ ವರುಷವೂ ನೂರಾರು ಯುವಕರು ತಮಗೇನಾದರೂ ಒಳ್ಳೆಯ ಮನೆತನದ ಹೆಣ್ಣು ಸಿಗುತ್ತದೇನೋ ಎಂಬ ಆಶೆಯಿಂದ ಇಲ್ಲಿ ಕಲೆಯುತ್ತಾರೆ. "ಉರಿಬಿಸಿಲಿನಲ್ಲಿ ಈ ಯುವಕರು ಗಿಡದ ನೆರಳಿನಲ್ಲಿಯೋ, ಬೇರೆ ಯಾವುದಾದರೂ ಆಶ್ರಯದ ಕೆಳಗೋ ಕುಳಿತುಕೊಳ್ಳುವರು. ಮ್ಮ ಹೆಣ್ಣು ಮಕ್ಕಳಿಗಾಗಿಯೋ ತಮ್ಮ ಅಕ್ಕ ತಂಗಿಯರ ಸಲುವಾಗಿಯೋ ವರಗಳನ್ನು ಹುಡುಕುವ ಜನರೂ ಅಲ್ಲಿ ಬರುವುದುಂಟು. ಅಲ್ಲಿ ಕುಳಿತ ಯುವಕರ ಲಕ್ಷ್ಯವೆಲ ಈ ಕನ್ಯಾಪಿತೃಗಳ ಮೇಲೆಯೇ ಇರುವುದು. “ಸೌರಥ ಸಭಾ' ಎಂದು ಕರೆಯಲ್ಪಡುವ ಈ ಸಂಪ್ರದಾಯ ಕಳೆದ ನಾಲ್ಕು ನೂರು ವರುಷಗಳಿಂದ ನಡೆದುಕೊಂಡು ಬಂದಿದೆ- ಯಂತೆ. ಇಲ್ಲಿ ಬರುವ ಜನರು ಕೇವಲ ಮೈಥಿಲಿ } ಬ್ರಾಹ್ಮಣರು. ಈ ಜಾತೆ, ಪೃತಿ ವರುಷ ಐದು ತ Pi, 'ದಿನಗಳ ವರಗೆ ನಡೆಯುವುದು. ಕಳೆದ ವರ್ಷ 'ಮೇ ೨೮ ರಿಂದ ಜೂನ್‌ ೨ರ ವರೆಗೆ ಇದು ನಡೆಯಿತು. ಯಾವುದೇ ಕನ್ಯಾಪಿತೃಗಳು ಭಾವೀ ವರನನ್ನು ಆಲಿಸಿದ ನಂತರ, ವರ- ದಕ್ಷಿಣೆ, ವರೋಪಚಾರ ಮುಂತಾದ ಬಗೆಗೆ ಮಾತುಗಳು ತಕ್ಷಣವೇ ಶುರುವಾಗುವವು. ಹಣದುಬ್ಬರದ ಕಾರಣ ವರದಕ್ಷಿಣೆಯ ರೇಟು ಕೂಡ ಈ ವರ್ಷ ಕಳೆದ ವರ್ಷಕ್ಕಿಂತ ಜಾಸ್ತಿಯಾಗಿತ್ತಂತೆ. ಆರ್‌. ಕೆ. ನರಗುಂದ ಶೋ ವಾಸನಾ ನಾನಾನಾ ಾಾಿಿಾಾಯಾದಾನಾರಾನಿನಾಾದಜಾರಾರ ಜಾನಾ ೨೦ ವಾಗ ಈ ಬಗೆಯ ತಳಮಳ ಎಡೆಬಿಡದೆ ಕಾ ಣಿಸಿ ಕೊಳ್ಳುವುದು. ಹಾಂತು; ಯಾರೊಬ್ಬರೂ ನಮಗೆ ಬಗೆದಿರಲಿ' ನಮ್ಮನ್ನು ಟೀಕಿಸಿರಲಿ, ಯಿಂದ ವರ್ತಿಸಿರಲಿ, ಟ್ಟಿ ಭರದಲ್ಲಿ pi ರಾಡಿ ಸ ಆ...ಆ.. . ಪ್ರಸಂಗಾನುಸಾರ ಮತ್ತು ನಮ್ಮ ನಮ್ಮ ಸ್ವಭಾವಾನುಸಾ ಇರ ಆ ಣಕ್ಕೆ ನಮ್ಮ ಪ್ರತಿಕ್ರಿಯೆ ತೋರಿಸೋಣ. ತರ ಮಾತ್ರ ಅವರ ನಡತೆಯ ಬಗ್ಗೆ, ತೃದ ಬಗ್ಗೆ ತಲೆ ಕೆಡಿಸಿಕೊಳ್ಳೊ €ಣ ಬೇಡ ಹಸ ಸಿ. ಯಲ್ಲಿರುವ ಗು ಮನೆ ಬ ತನ್ನ ವಸ್ತು -ಬಟ್ಟೆ ಗಳನ್ನು ಹರವುತ್ತಾಳೆ. ತಾ 324 ನೀವು ತಿಳಿಸಿ ಹೇಳುತ್ತೀರಿ, ಭಾಸ ಒಂದಲ್ಲ ಹತ್ತು ಬಾರಿ ನೀವೇ ಎತ್ತಿ ಇಡುತ್ತೀರಿ. ಊಹುಂ. ಅವಳ ನಡತೆ ಯಲಿ ಕಿಂಚಿತ್ತೂ ಬದಲಾವಣೆ ಇಲ್ಲ... "ಈಗಿನ i ಹುಡುಗಿಯರೇ ಹೀಗೆ' ಎಂದು, ನೀವೇ ಾರಿಸಿಕೊಳ್ಳ ದೇ ಅನ್ಯ ದಾರಿ ಇಲ್ಲ. ನೀವು ೦ಡ-ಹೆಂಡತಿ ಇಬ್ಬ ರ ನೌಕರಿ ಮಾಡ್ತೀರಿ. ಯಲ್ಲಿ ರುವ ಮುದಿ ತಂದೆ ನೆರವಾಗುವು- ದಂತೂ ಇಲ್ಲ. ಬದಲಾಗಿ, ಅದೇಕೆ ಹೀಗೆ? ಇದೇಕೆ ಹಾಗೆ-ಎಂದು ತಕರಾರು ಮಾಡುತ್ತಲೇ ಇರುವ. ಜೊತೆಗೆ ಕೊಂಕು ಮಾತು. ಅಲ್ಲದೇ ನನ್ನನ್ನು ಯಾರೂ €೩೯€೯ ಮಾಡ್ತಾನೇ ಇಲ್ಲ” ಎಂಬ ಸೊಲ್ಲು ಆಗೀಗ ಅವರಿಂದ ಇದ್ದದ್ದೆ. ಆಗ ಮಗನಾದ ನೀವು ಏನು ಮಾಡ ಬಲ್ಲಿರಿ? “ಈ ಮುದುಕರ ಸ ಭಾವವೇ ಹೀಗೆ” ಎಂದು ತಿಳಿಯಬೇಕಲ್ಲವೆ. ಇತ್ತ ಮುದುಕರೂ ಮಕ್ಕಳೆ ವಿಷಯದಲ್ಲಿ ಹಾಗೆ ಭಾವಿಸಿದರೆ...? ತಪ್ಪೇನಿಲ್ಲ! ನಾಳಿನ ರವಿವಾರ ಒಂದು ಸಮಾರಂಭ. ಹೊಸ ಬಟ್ಟೆ ಹೊಲೆ ಹಾಕಿದ್ದಿ ರಿ. ಟೇಲರ್‌ ಮಹಾಶಯನಿಗೆ ಮೂರು ದಿನ ಮುಂಚಿತ ಅದನ್ನು ಕೊಡಲು ಹೇಳ್ತೀರಿ, ಅವನು ಒಪ್ಪಿ ಯೂ ಇದ್ದಾ ನೆ ಸು ಸಿದ್ಧವಾಗಿಲ್ಲ. ಶುಕ್ರ ನ ಜಾ ಕೂ ಇಡ 66 ಎ2 ಎಂ ಕಸ್ತೂರಿ, ನವೆಂಬರ್‌ ೧೯೮೬ b ಸಾ ವಾರ' ಹೋಗಿ ಕೇಳ್ತೀರಿ... ಉತ್ತರ “ಆದನ್ನು ಹೊಲಿಯುವುದಕ್ಕೆ"ತಗೊಂಡವ ಈ ದಿನ ಕೆಲಸಕ್ಕೆ ಬಂದಿಲ್ಲಾರೀ ನಾಳೆ ಖಂಡಿತ ಕೊಡುವೆ.” ಆಗ “ಬೆಳಿಗ್ಗೇನೆ ಬೇಕು” ಅಂತೀರಿ “ಹೊಂ...” ಎನ ವ. ಶನಿವಾರ, ಬೆಳಗಿನಲ್ಲಿ ಅವನಲ್ಲಿಗೆ ಹೋಗ್ತೀರಿ. ಆಗ ಅವನು ` ನಿಮಗೆ ಬಟ್ಟೆ ಯನ್ನೇನು ಕೊಡುವುದಿಲ್ಲ. ಒಂದು ಗ್ಲಾಸ್‌ ಚಹಾ ತರಸಿಕೊಟ್ಟು “ಸಂಜೆಗೆ ೧೦೦% ತಯಾ- ರಾಗಿರ್ವದೆ ಬರ್ರಿ” ಅಂತಾನೆ. ಏನು ಮಾಡೊದು? ಸಿಂಪಿಗರ ಕಸಬೇ ಹಾಗೆ!' ಅಲ್ಲವೆ. ಅಂಗಡಿಗೆ ಹೋಗ್ತೀರಿ, ನಿಮಗೆ ಬೇಕಿದ್ದ, ಮಹತ್ವದ ವಸ್ತುವಿನ ಖರೀದಿ ಮಾಡ್ತೀರಿ. ಆ ವ್ಯಾಪಾರಿ ನಯವಾಗಿ ಮೋಸಮಾಡ್ತಾನೆ-- ಹಳೆಯದನ್ನು ಕೊಟ್ಟೋ ಇಲ್ಲವೆ ದುಬಾರಿ ಬೆಲೆ ಹೇಳಿಯೋ. ಮರಳಿ ಅವನಲ್ಲಿಗೆ ಹೋಗಿ ತಕರಾರು ಮಾಡಿದರೆ ವಿಶಿಷ್ಟ ರೀತಿ ಯಲ್ಲಿ ಸಮರ್ಥಿಸಿಕೊಳ್ತಾನೆ. ಅನೇಕ ವ್ಯಾಪಾರಿ ಗಳು ಹಾಗೇನೇ. ಏನು ತಾನೇ ಮಾಡಬಲ್ಲಿರಿ? ಹೀಗೆ ಸಣ್ಣ ವಿಷಯಗಳಲ್ಲಿ ಈ ಬಗೆಯ ಉದಾರ ' ಣಿ ನಿಲುವನ್ನು ಮಾತು, ಕೆಲಸ, ಸಿಕ ಅಸಾ ಸ್ತ ಛು ಹೋದೀತು. ತಳೆಯದೆ ಹೋದಲ್ಲಿ ಇತರರ ನಡತೆಗಳಿಂದ ನಮ್ಮ ಮಾನ ದಿನದಿಂದ ದಿನಕ್ಕೆ ಹೆಚ್ಚುತ್ತ 3 ಇದೊಂದು ನಡೆದ ಘಟನೆ, ನೆರೆಯ ಮನೆ ಗಳಲ್ಲಿದ್ದ ಇಬ್ಬರು ಗೃಹಿಣಿಯರು ಅತೀವ ಅನ್ಕೊ ನ್ಯವಾಗಿ ಇದ್ದರು. ಅವರಲ್ಲಿ ಒಬ್ಬಾಕೆ ಮಧ್ಯ ವಯಸಿ. ನಲ್ಲಿ ತೀರಿಕೊಂಡಳು. ಗೆಳತಿಯ ಮಕ್ಕಳು ಅನಾಥವಾದುವೆಂದು ಇನ್ನೊಬ್ಬ ಗೃಹಿಣಿ ಅವುಗಳ ಯೋಗಕ್ಷೇಮವನ್ನು ವರ್ಷ ಗಟ್ಟಲೆ ನೋಡಿಕೊಂಡಳು, ಈ ಅತಿಯಾದ ನಂಟು ಬೇಡವೆಂದು ಗಂಡನು ಆಗೀಗ ಎಚರಿ ಸುತ್ತಲೇ ಇದ್ದ; ಅವಳು ಅಲಕ್ಷಿಸಿದ್ದ ಳು [ಸ ೈರ್ಗದಲ್ಲಿ ದ್ದ ಗೆಳತಿ ಏನೆಂದುಕೊಂಡಾಳು!] ಆದರೆ ಆ "ಮಕ್ಕ ಳು ದೊಡ್ಡವಾದ ಮೇಲೆ DR OO ಆ್‌ಚಅಾ್ಮ್‌ಹ್ಮೋಾೈ್ಮಾ್ಮ್ಚೈಾ್ಚಾಾ ಮನಃಶಾಂತಿಯ ಮರ್ಮಸೂತ್ರಗಳು ಇವಳನ್ನು ಹಚ್ಚಿಕೊಳ್ಳಲಿಲ್ಲ. ಇವಳಿಗೆ ಬೇಸರ. ಅನಂತರ ತನ್ನ ಖಾಸಾ ತಮ್ಮನ ಎಸ್‌. ಎಸ್‌. ಸಿ ಅಭ್ಯಾಸಕ್ಕೆ ತಮ್ಮ ಚಿಕ್ಕ ಮನೆಯಲ್ಲಿ ಅವಕಾಶ ವಿಲ್ಲದಾಗ, ಗೆಳತಿಯ ಮನೆಯ ಒಂದು ಹೆಚ್ಚಿನ ಕೋಣೆಯನ್ನು ಆ ಮೂರು ತಿಂಗಳ ಮಟ್ಟಗೆ ಕೇಳಿದಳು-- ಸಿಕ್ಕೇ ಸಿಗುವುದೆಂಬ ಖಾತ್ರಿಯಿಂದ, ಆದರೆ ಆ ವಿಧುರ ಕೊಡಲಿಲ್ಲ! [ಮನಸ್ಸು ಮಾಡಿದ್ದರೆ ಅಸಾಧ್ಯವೇನೊ ಇರಲಿಲ್ಲ.] ಇವಳಿಗೆ ಕಡುಕೋಪ, ಅಸಹಾಯದ್ದು! ಮುಂದೆ ಅವಳು ಆ ಮನೆಯ ಬಿಟ್ಟಳು. ಇದರ ವ್ಯಂಗ್ಯವೆಂದರೆ ಆ ಇಬ್ಬರು ಗಂಡಸರು ತಮ್ಮ ನೆರೆಹೊರೆತನದ ಮೊದಲ ವರ್ಷದಿಂದ ಹೇಗಿರಬೇಕೊ ಹಾಗೆಯೇ ಇದ್ದಾರೆ. ಈಗಲೂ, [“ನಮಸ್ಕಾರ, ಆಫೀಸಿಗೆ ಹೊರಟಿರಾ?” “ಹೇಗಿದ್ದೀರಿ?” ಇತ್ಯಾದಿ ಮಾತುಗಳಿಂದ!) Aad ಉಸಾಬರಿಯನ್ನೇ ಯಾರ ವಿಃ ಯವನ್ನೇ ಆಗಲಿ ಅತಿಯಾಗಿ ಮೈಮೇಲೆ ತಗೊಂಡದ್ದರ ಪರಿಣಾಮವಿದು. ಅನೇಕರ ಆಫೀಸ್‌ ಕೆಲಸಗಳಲ್ಲಿಯೂ ಒದಗಿ ಬರುವಂತಹದು. ನೀವು ಬಹಳ sincere ಆಗಿ ದುಡೀತೀರಿ, ಆದರೂ ಮೇಲಧಿಕಾರಿಯು ಅದನ್ನು ಲೆಕ್ಕಕ್ಕೆ ಹಿಡಿಯದೇ ನಿಮ್ಮ ಬಗ್ಗೆ ಯಾವುದೇ . 00851608೩10 ತೋರಿಸದೇ ಇರಬಹುದು. ನಿಮ್ಮ ಆಪ್ತೇಷ್ಟರ ವಿಷಯವೂ ಇಗೇನೆ. ಹಲವಾರು ಬಳಗದವರಿಗೆ ಉಪಕಾರ ಮಾಡ್ತಾನೆ ಇದ್ದೀರಿ. ಮುಂದೊಮ್ಮೆ ನಿಮ್ಮ ವಯಸ್ಸಾದ ತಂದೆಯ ಮೇಜರ್‌ ಶಸ್ತ್ರಕ್ರಿಯೆಗೆ ನೀವು ಹಣ ಒದಗಿಸಬೇಕು. ಹಲವು ಸಾವಿರ ರೂಪಾಯಿಗಳಷ್ಟು, ಆದರೆ ಅವರಿಂದ ನೆರವು ೬. 6. : ಸಿಕ್ಕುವುದಿಲ್ಲ. ನಿಮ್ಮಿಂದ ವಿಶೇಷ ಉಪಕೃತಿ ಹೊಂದಿದ ಬೇರೆಯವರಿಂದಲೂ ಇದೇ ಪ್ರತಿ ಕ್ರಿಯೆ. ಸ ತಿಳಿಯಬೇಕಾದ ಮಾತೆಂದರೆ ನಮ್ಮಲ್ಲಿ ಉಪಕಾರ ಭಾವವೇ ಕ್ಷಣಿಕವಾಗಿರುತ್ತದೆ; ಕೆಲವು ಕಾಲದ ವರೆಗೆ ಮಾತ್ರ ಉಳಿದುಕೊಂಡು ಬರುತ್ತದೆ. ಆದ್ದರಿಂದ ಉಪಕಾರ ಮಾಡಿಸಿ ೨೧ ಕೊಂಡವರಿಂದ ಕಾಲಕ್ರಮದಲ್ಲಿ ಏಕ ಪ್ರಕಾರ ವಾದ ಕೃತಜ್ಞತೆಯನ್ನು ಅಪೇಕ್ಷಿಸಿದರೆ ನಮ್ಮಂಥ ವ್ಯವಹಾರ ಶೂನ್ಯರು ಬೇರಾರೂ ಇರಲಿಕ್ಕಿಲ್ಲ! ಗುರು ಶಿಷ್ಯ ಸಂಬಂಧಕ್ಕೂ ಈ ಮಾತು ಅನ ಯಿಸುವುದು. ಹಾಗೆ ನೋಡಿದರೆ ಇಂದಿನ ವಾ.ವಹಾರಿಕ ಷ್‌ ಇ ಜಗತ್ತಿನಲ್ಲಿ ಮನುಷ್ಯ-ಮನುಷ್ಯರ ಅತ್ಕಂತ ಚಂಚಲ ಇ ಸ ಇಕಿ ಸಂಬಂಧಗಳೇ ಹಾಗೂ ಅಡಾ ದಿಡಿ ಇರು ಆ ಡಿ ದ ಕ ಹ ಕ ತ್ತವೆ. ರಕ್ತಸಂಬಂಧ ಹಾಗೂ ಅಂತಃಕರಣ Kg | ವಿ ಇ ಗ fe ದ್ದ ) ಇದು ಇನ್ನೂ ಅಷ್ಟು ಲ ಅನಿಶ್ಚಿತ! ಕಳ ರ ಕ ಹೆಂಡತಿ-ಗಂಡ, ತಂದೆ-ಮಕ್ಕಳು, ಆಫೀಸಿನ pe ಇ ಸಹೋದ್ಯೋಗಿಗಳು ಇಂಥ ಸಂಬಂಧಗಳಲಿ ೧೨ ಎಲ್ಲಾ ಕಾಲಕ್ಕೂ ಮನಸ್ಸಿನ ಶಾಂತತೆ ಸ್ತಿಮಿತ ಗಳನ್ನು! [ಕಾಯ್ದು ಕೊಳ್ಳು ವುದು ಸಾಧ್ಯವಾಗದು, ಅದಕ್ಕಾಗಿ ನನ್ನ ನಿಖರವಾದ ಸಲಹೆಯೆಂದರೆ ಯಾರೋಡನೆಯೇ ಆಗಲಿ ತುಸು ಅಂತರವಿಟ್ಟು ಕೊಂಡು ವ್ಯವಹರಿಸುವುದು. ಇದರ ಪಡಿ ನೆಳಲೆಂದರೆ ಯಾರೊಡನೆಯೂ ಇರುಸುತನ, ಜಗಳಗಳಿಗೆ, ಹಾಗೂ ಆ ಮೂಲಕವಾಹ ಮನೋ ಕೇಶಕ್ಕೆ ಎಡೆಯಿಲ್ಲ. ಯಾರೇ ಇರಲಿ ಸಾಧ, ೧ ಶ್‌ ಐ ಕಿ ವಾದಷು ¥ ಕೂಡಿಕೊಂಡು ಹೋಗೋಡು. ವಿರ ಸದ, ನಮಗೆ ಬೇಸರಬರಿಸುವ ಸಂದರ್ಭಗಳಿ "ತೆ (ಇ L aL ಇ ಎ4 ಇ. MN ಗು ೨೨ ಕಸ್ತೂರಿ, ನವೆಂಬರ್‌ ೧೯೮೬ ರೂ- "ಜನ : ಇರೋದೇ ಹೀಗೆ' ಎಂ! ಸೂತ್ರವನ್ನೂ ಅನ್ವಯಿಸಿಕೊಂಡು ಆದನು ಗಣನೆಗೆ ತಾರದೇ, ಸ್ನೇಹದಿಂದಲೇ ನಡೆದು ಕೊಳು ವುದು, ಆಗೂ ್ಹಬಗೆಹರಿಯದಿದ ರೆ, yy "ಅವರಷ್ಟಕ್ಕೆ ಆವರು ನಮ್ಮಷ್ಟಕ್ಕೆ ನಾವು!” ಈ ಹಂತ ನ್ನು ತಲುಪುವುದಕ್ಕೆ ನಿಮಗಿಷ್ಟ ವಿದ ತುಸು ಆಂತರವಿಟ್ಟು ವ್ಯವಹರಿಸು ಎ ವುದು ಅನಿವಾರ್ಯವಾಗುತ್ತದೆ. ಆದರೆ ರಕ್ತ ಸಂಬಂಧವಿದ ಲಿ [ವಿಶೇಷತಃ , ತಾಯಂದಿರು] ಎ E% pe ಡಲ ಲಷ ಪ್ರಣಯಿಗಳಿಗೂ ಇದು ಅನ್ನಯಿಸದು! ಆದರೆ — pee ನನ್ನ ಪ್ರತಿಪಾ ವೆ ಸಂಬಂಧಿಸಿದ್ದಾ ಗಿದೆಯಲ್ಲದೆ, ? ನಮ್ಮ ನ ಡತೆ ಅಥವಾ ಆಲ, [ae] ಣಿ ನಮ್ಮ ಕ.ತಿಯಲಿ © [ee ಶ್ರಿತರ ye ಕ ಏನೂ ಕ ಸಿಕ್ಕದಷ್ಟು. ಕಾರ್ಯ ವಿಫಲತೆಯ, ಮತ್ತು ಇ ಗಾಯವೂ ಅತ್ಯಂತ ಆಳವಾಗಿ ರುತ್ತದೆ. ಆಗ ಯಾವುದೋ ಒಂದು ಾಣ ಕ್ರೈ ಅಡ್ಡ ಬಂದಿತು ಎಂದು ಭಾಸವಾಗುತ್ತದೆ. ಅದನ್ನೇ ‘Bad luck ~~ ಟು ಎಂಬುದಾಗಿ ಹೆಸರಿಸುತ್ತೇವೆ. ಇಂಥ ಸೋಲು ಮೇಲಿಂದ ಮೇಲೆ ಬಂದಿದ್ದಾ ರೆ “ಸಾಡೇಸಾತಿ” ಎಂದು ತಿಳಿಯುತ್ತೇವೆ. ಅಸ್ಪಷ್ಟ ಅನಿಸಿಕೆಯು ನಾವು ಕಾರ್ಯದ ಇತ್ಯಾದಿ ನಮ್ಮ ಕಾರ್ಯದ ಗುರಿಯನು [2 ಮುಟ್ಟಲಾರದು ಎಂಬ ಶಂಕೆ ತಲೆದೋರಿದಾಗ. ನಮ್ಮ ದೈವ ಹೇಗಿದೆಯೋ ಅಂತ ಎಂದುಕೊಳ ಅವಳೊಬ್ಬ ಎಂ. ಎಸ್‌ಸಿ. ಪದವೀಧರೆ, ಬೌದಿ ಕವಾಗಿ ಗಟಿ, ಹೆಣು ಮಗಳು. ಆಪಟ ಸಖತ್‌ ಜ್ವರ. ಡಾಕ್ಟರರಲ್ಲಿ ಅವರು ಕೊಡುವ ಔಷಧಿಯೇ ಪರಮ ವಿಶ್ಲಾಸ. ಆದರೂ ಮಗುವಿನ ಜ್ವರ ನಿಲ್ಲದು. ಇತ್ತ ಮಗುವಿನ ಅಜ್ಜಿ ಕಂಡ ಕಂಡ ದೇವರಿಗೆ ಹರಕೆ ನೀಡಲು ನ ಳೆ, ಅದಕ್ಕೆ ಪ ವಿಚಾರವಾದಿ ಒಪ್ಪಿಯಾಳೆ?. ಮುಂದೆಯೂ ಮಗುವಿನ ಜ್ವರ ನಿಲ್ಲುವುದಿಲ್ಲ... ಆಗ? . "ಆಯ್ತು. ತಾಯಿ ಹೇಳ್ತಾನೇ ಇದ್ದಾಳೆ. ಹರಕೆಯ ಪ್ರಭಾವ ಫಲ ಕೊಟ್ಟೀತು. ಮಾಡಿ ನೋಡುವಾ” ಎಂದು ಅನಿವಾರ್ಯವಾಗಿ ಒಪ್ಪುತ್ತಾಳೆ! ಇಲ್ಲಿ ಗಮನಿಸ ಬೇಕಾದದ್ದು, ಅವಳ ವಿಚಾರಸರಣಿಯನರಿ ಕಡಿಮೆಗೊಳಿಸಲ ಅತೀತ' "ವಾದ ಯಾವು- ದೊಂದು ಅಂಶದಲ್ಲಿ ವಿಶಾ ್ವಸವಿಟ್ಟು ಅನನ್ಯಭಾವ ದಿಂದ ಅದಕ್ಕೆ ಶರಣಾಗುವುದು ಒಳ್ಳೆ ಯದು. ನನಗೆ ಗೊತ್ತು. ನೀವು ಈ ಸೂಚನೆಗೆ ಸುತರಾಂ ಒಪ್ಪುವುದಿಲ್ಲ' ಎಂದು ಆದರೆ ಇದೊಂದು 186ಟ resort ಎಂಬಂತೆ. ಇದರ ಪ್ರಯೋಜನಕ್ಕೆ ಒಂದು ಸಾದೃ ಶ್ಯ ವನ್ನು ಕೊಡಬೇಕೆನಿಸುವುದು; ನೀ ರಿನಲ್ಲಿ ಈಸಿ ಈಸಿ, ಕೈಸೆ ಸೋತು, ಒಬ್ಬ ಇನ್ನೇನು "ಮುಳುಗಿ ಸತ್ತೆ € ಹೋಗುವೆ Py ಜತ್‌ ಪರಿಸಿ ಗತಿಯಲ್ಲಿ ಇದಾ ನೆಂದು ತಿಳಿಯಿರಿ, ಆಗ ಅವನಿಗೆ “ಹುಲ್ಲ ನ ಅನಿವಾರ್ಯ! ೨೩ surrender ರಾ ಎಡಿ ಮನಃಶಾಂತಿಯ ಮರ್ಮಸೂತ್ರಗಳು ುಂಕಾಗಿದ್ದಾ ೧ ಆ — ಅಆ ಬ ನು ಆತ ಷಾ ದಷ ದು ತಿಳಿಯ ಆ ಉದ ನೆಯ ಎಳೆಯೊಂದು 5 ಅನ್ಯ ype ಬು a 1 2 ತೆ ೪.೪೧೯ ಾಊಕಿ 1] .8 ಗೆ ಬ % 4 ಬಜ್‌ 8 ಪಜ ॥ ೪3 8ಶ್ಛಿ ಕಠ BaD BH ೧ BBA ತಸ ಶೀ NT TE BES ಇ ಬ ಸಂದ್ರ ಸಿಸ್‌ ET LS EU ತ್ತ ತಳ್ಗ್ಯಾರೆ RES EEA ಸಜ ತೆ. 6 [4 ( ಇ p) ದ ಟಿ > ದಾ 'e 9! ಎ (2 a KR BBS R ನ RS ಆ 5 ತ್‌ ಕ ತ್‌ pi » ೫ ಚ ಗರ ಯ ಬಟ್ಟು ENTE CN ಲ. ೧ ೫ 4 ಜೆ ಪ ತ ಸಟ 12 ಚೀಲ ಪಾ ಡಾ; 3 ಅ DS ಪಿ Kd BP ep B 1» 1? ಥೌ ೭ 1೫ cB Ne 3 yp [೪ ೫ 1) VW K&D ಆ SR NS IN ಕಂ 8.1. (೨ Y ಬು ( (ಎ [4 ಕ © ಇ ಆ ಕೊ © ೧ ಗಿ ES ER ಇಗ ಹ '[ 3 > gH EB ತಡ EBC ಇಡ] ಆ 1₹?ಇಜ%ಇ% 12 GS BEER Ko Brg 2 RBG b= 1 “8 ENC [ po ~ ದಾ ಖೆ ಎ fA ALR Ke pL 2 Ts kK eR 1G ಡೆ ಇಕೆ ಎ ಡನ «ಎ ತಿ 1 ೩ 1೫03.4೩ «೭ ಜರಾ ಲ್ಸ ು 2 ತ ಬ (ದ P [3 (0 ps 12 3 13 ಇ) 63) (8) |3 ke ೨ ND) 7 ಇಡಿ KX Te Ey BSNS SE of RBRES uy ೪ 0ಬ ಸಿಲ್ಲಿ ೫ 4 4 ಇಟಗಿ ಇಡ್ಣ್ರಕ BYR © (4 ಕ್ಟ (> py) 4 ಗ್‌ ರ್‌ 5 WH ಡಿ ಬಿಗಿ 898% 1% ಶಔ ಜೆ 8 ರಿ ೫.೫3೫ 3D ಈ. e ಎ ೪ ೧ ೯ ₹ 19) 1 ಕಾ ಕಿ ಹಾ ೨ A; 9:೪ 1 30 ಕಿತ ಜ್‌ ಗ್ರ ಕಡಿ ಪಿಸ್ತ ಭಕ 6% ಇ KS 45 BBRLLSS ಸಂಗ್ರ ತ್ರ ಕಛ ಕಟಿ ಇಷ್ಟ ಆ. BB. Bu “DRG ಗಸ್ತಿ ಜ ಫ್ರಿ 13 RN ಹಾ 4 * & ಹ ರಬಿ 15 ಇ ಬ, ೪ 3 ನ ಆಶಿ ತ್ಣ UES ಭಂಗ ೫2 1% ಎ23 ೬೪3 ಜಕ್ಕ ಇತ ARS i ಎ ಶೌ ಗಟ ಪಜ BULLS ಕಚ್ಫ ಶಿಕ ಕೈ ಪಗ ಸಜಾ ASTUTE SSK SS 2 8% 1 ee ೫ ೧ ತ ಲ ಬ ನ್ನ 20 1೧ [eg ಬು ೫ 18 ?: ಈ BBN RG ಅರು ಗ ಟ್‌ ತ್‌ Ww ಸಿ ಣ್‌ 3 4 ಲಿ 33 (© 39 KS 13 ೧೨ 3 Ky WB Q 13 £ ಪಿಡಿ ರಟ ಜಗ 8% 0? ಚ ಇ ಭಕಿ DEHN ಜ ಜಿ ಜಿ ಕು 1 ಇಡ ಈ ಎ. ಖು ಇ ARTS KR ೯ G ಟು ಟ್‌ ಸಿ ೧ ಉಳು ಟ್ರ ಕ » BR Ke IB 13 ೪) 1) ಢ್‌ ಜ್‌ ಲೈಕ ಗಾ we 6 13 (ಎ 6) ತೆ ೧ಣ ಬು ಬ ಟ್‌: hE BYU LR a ತೀ ಡಿ ಉಟ ಪಟ್ಟಾ ಕ | ಟ್ರಟೆ ಎ ಗ್ರ 8ಕ್ಕೆ ಡೆರ್ಚಿಚ್ಛ ಇ ಕ್ರ ಕ್ರ Oo G 3 ೨ WW 5 ೧ ಣೆ 4. |3 13 G ತ್‌ [2 pS ಬು "ಖೊ CREE ಆ ಚ ಡಿ ೫8 21480 ಬಕ್ಕ 1% * 3 ೫೫ ೫ ಓಂ ಭಜ ಜಿ ೪1 ಠ್‌ ಜ್‌ TE 12 ಟಿ 6 3 0 ೫ 8% ಇ ಛ್ಲೆ 1 12 ೪ ಯ ೪ ಇ © ಲ್ಲ ¥ (2 2 AHA ಬರಿ ಇ ಇಬ್ರಜಿಟೆ NAKHEEL ಕೆಳ ೪1] ಇ ರಕ ಗ್ರ ಳಿ ಭಗ ಈ ಟಟ್ರಹಿ ಇ ಲ ೪ ಗ್ತ ಬ್ರಸ್ವಿ ಕೆಸಿ TY Hey MARA ಟ್‌ SRST 8 » ಪ್ರ ದೃಷ್ಟಿಕೋ ಣದಿಂದ ಯೊಂದೂ ಕಲ್ಲ. ಆದಾಗೂ ೧೨ ನಿಮಗೆ ಹಿಡಿ ೩ ಆವಳ ೂೋಣೆಯಲ್ಲಿ ಏನೇ ೯೧೨ ುಸಿರನೆ ಳೆದಾಗ ದುಕಿನಲಿ A ನ್ದ ಕೆ € ನೆಯ ತಾ ಇಡಾ ವನು, ತ ಇ ೂಂದು ಭಾವಚಿತ್ರ ತ ವ ದೆ ಕೀಲಿ. ಇ ೫೪) *ಖಲ ತಂಡ ಮೇಬುಣಾಶು ವಂತರು ಎಂಬ ಭೇದವಿಲ್ಲದೆ ನೂರಾರು ಜನ ಚರ್ಚಿಗೆ ಬಂದು ಶೋಭೆಯನ್ನು ತರುತ್ತಿದ್ದರು. ೧ಎ ಆದರೆ ಕ್ರಮೇಣ ಆ ಪಟ್ಟಣ ತನ್ನ ವೈಭವವನ್ನು ಕಳೆದುಕೊಂಡಿತು. ಚರ್ಚು ಕೂಡ ತನ್ನ ೨ ಹಿಂದಿನ ಸೊಗಸಿಲ್ಲದೆ ಅನಾಥವಾಗಿತ್ತು. ಆದರೆ ಪಾದ್ರಿ ಮತ್ತು ಅವನ ತರುಣ ಹೆಂಡತಿಗೆ ಚರ್ಚಿನ ಮೇಲೆ ಬಹಳ ಅಭಿಮಾನ- ಎತ್ತು. ಸುಣ್ಣ ಬಣ್ಣ ಹಾಗೂ ಸ್ವಲ್ಪ ರಿಪೇರಿ ಮಾಡಿಸಿದರೆ ಚರ್ಚು ಮೊದಲಿನಂತೆ ಆಗುವುದು ಎಂದು ದೃಢವಾಗಿ ನಂಬಿದ್ದರು. ಅದಕ್ಕಾಗಿ ಇಬ್ಬರೂ ಹಗಲಿರುಳೂ ದುಡಿಯುತ್ತಿದ್ದರು. ಆದರೆ ಡಿಸೆಂಬರ್‌ನಲ್ಲಿ ಭಾರಿ ಮಳೆ ಬಂದಿತು. ಆದರ ಹೊಡೆತ ಪುಟ್ಟಿ ಚರ್ಚಿನ ಮೇಲೆ ಬಹಳ- ವಾಗಿ ಆಯಿತೆನ್ನಬಹುದು. ಏಕೆಂದರೆ ಚರ್ಚಿನ ಒಳಗೆ ಎದುರಾಗುತ್ತಿದ್ದಂತೆ ಕಾಣುವ ದೊಡ್ಡ ಗೋಡೆಯ ಗಾರೆಯೆಲ್ಲಾ ಬಿದ್ದು ಹೋಗಿತ್ತು. ಬಲು ದುಃಖದಿಂದ ದಂಪತಿಗಳು ಆ ಜಾಗ- ವನ್ನೆಲ್ಲಾ ಸ್ವಚ್ಛಗೊಳಿಸಿದರು. ಆದರೆ ಗಾರೆ ಬಿದ್ದ ಗೋಡೆಯಿಂದಾಗಿ ಇಡೀ ಚರ್ಚು ವಿರೂಪ- ವಾಗಿತ್ತು. ಆದನ್ನು ಮುಚ್ಚಲು ವೇಳೆ ಇರಲಿಲ್ಲ. ಸುನಂದಾ ಗುರುರಾಜ ಪಾದ್ರಿ, ದೇವರ ಇಚ್ಛೆ ಎಂದು ಸಮಾಧಾನ ತಂದುಕೊಂಡನು. ಅವನ ಹೆಂಡತಿ ಮಾತ್ರ “ಕ್ರಿಸ್‌ಮಸ್‌ ಇನ್ನು ಎರಡು ದಿನಕ್ಕಿದೆಯಲ್ಲಾ” ಎಂದು ನಿರಾಶೆಯಿಂದ ಅಳತೊಡಗಿದಳು. ಅಂದು ಸಂಜೆ ದಂಪತಿಗಳಿಬ್ಬರೂ ಭಾರವಾದ ಮನಸ್ಸಿನಿಂದ, ಹತ್ತಿರದಲ್ಲಿ, ನಡೆಯುತ್ತಿದ್ದ ಗು — ೧೨ ವು ಎ ಹರಾಜನ್ನು ನೋಡಲು ಹೋದರು. ಆಲ್ಲಿ ಹರಾಜಿನವನು ಒಂದು ಪೆಟ್ಟಿಗೆಯನ್ನು ತೆಗೆದು ಅದರಿಂದ ಚಿನ್ನ ಹಾಗೂ ದಂತದ ಕಸೂತಿ ಇರುವ ಸೊಗಸಾದ ಬಹು ದೊಡ್ಡ ಮೇಜು ಹಾಸನ್ನು ತೆಗೆದನು. ಆದು ನೋಡಲು ಬಹಳ ಸುಂದರವಾಗಿತ್ತು. ಆದರ ಉದ್ದ ವೇ ಸುಮಾರು ೧೫ ಅಡಿಗಳಷಿ ತ್ನು. ರಾಜರ ಆಸಾ ನಕ್ಕೆ ಹಾಕುವ ಚ ಕೆ ಸ ಹಾಗಿದೆ. ಇಂದಿನ ಕಾಲದಲ್ಲಿ ಇದನ್ನು ಯಾರು ಉಪಯೋಗಿಸುತ್ತಾರೆ. ಎನ್ನುತ್ತಾ ಜನರಲ್ಲಾ ಸುಮ್ಮನಿದ್ದರು. ಆಗ ಪಾದ್ರಿಗೆ ಅದ್ಭುತವಾದ ಯೋಚನೆಯೊಂದು ಹೊಳೆಯಿತು. ಅವನು ಕೊಂಡು ತಕ್ಷಣ ಬೆಲೆ ಕೂಗಿ ಮೇಜು ಹಾಸನ್ನು ಕೊಂಡನು. ಮೇಜು ಹಾಸನ್ನು ಚರ್ಚಿಗೆ ತಂದು, ಗಾರೆ (ರೆವರೆಂಡ್‌ ಹಾವರ್ಡ್‌ ಸ್ಕೇಡರ ಇಂಗ್ಲಿಷ್‌ ಲೇಖನದ ಆಧಾರ) 363-4 ೨೫ ೨೬ ಕಸ್ತೂರಿ, ನವೆಂಬರ್‌ ೧೯೮೬ ಎದುರು ಗೋಡೆಗೆ ಮೊಳೆಗಳನ್ನು ಹೊಡೆದು ಮೇಜುಹಾಸನ್ನು ಅಲ್ಲಿ ತೂಗು ಹಾಕಿದನು. ಆಗ ಬಿದ್ದು ಹೋದ ಗಾರೆಯ ಭಾಗವೆಲ್ಲಾ ಮುಚ್ಚಿಹೋಯಿತಲ್ಲದೆ. ಚಿನ್ನ ಹಾಗೂ ದಂತದ ಕಸೂತಿಯದ್ದ ಆ ಕೆಂಪು ವೆಲ್ವೆಟ್ಟಿನ ಮೇಜುಹಾಸು ದೀಪದ ಬೆಳಕಿಗೆ ಹೊಳೆಯುತ್ತಾ ಈಡೀ ಚರ್ಚಿಗೆ ಅಪೂರ್ವ ಕಾಂತಿಯನ್ನು ಕೊಟ್ಟಿತ್ತು. ಇದರಿಂದ ಹೆಮ್ಮೆ- ಗೊಂಡ ದುಪತಿಗಳು ಹುರುಪಿನಿಂದ ಕ್ರಿಸ್‌ಮಸ್‌ ಗಾಗಿ ಚರ್ಚನ್ನು ಬಹಳ ಸುಂದರವಾಗಿ ಅಲಂಕರಿಸತೊಡಗಿದರು. ಕ್ರಿಸ್‌ಮಸ್ಸಿನ ಹಿಂದಿನ ದಿನ ಮದ್ಯಾಹ್ನ ಪಾದ್ರಿ ಚರ್ಚಿನ ಬಾಗಿಲು ತೆರೆಯುತ್ತಿರುವಾಗ, ಎದುರು ಬಸ್‌ ನಿಲ್ದಾಣದಲ್ಲಿ ಹೆಂಗಸೊಬ್ಬಳು ಚಳಿಯಲ್ಲಿ ನಡಗುತ್ತಾ ನಿಂತಿರುವುದನ್ನು ಗಮ ನಿಸಿ, “ಬಸ್‌ ಬರಲು ಇನ್ನೂ ಅರ್ಧ ಘಂಟಿ ಯಿದೆ ಒಳಗೆ ಬನ್ನಿ” ಎಂದು ಕರೆದನು. “ಇಲ್ಲಿನ ಶ್ರೀಮಂತರೊಬ್ಬರು ಮಕ್ಕಳಿಗೆ ಪಾಠ ಹೇಳಿ ಕೊಡಲು ಉಪಾಧ್ಯಾಯನಿಗಾಗಿ “ ಜಾಹೀರಾತು ಕೊಟಿ ದ್ದ ರು, ಆದನ್ನು ನೋಡಿ ಕೊಂಡು, ಈ ಊರಿಗೆ ಬಂದೆ. ಯುದ್ಧ ದಲ್ಲಿ ದೇಶಾಂತರ ಬಂದವಳು ನಾನು. ನನ್ನ ಇಂಗ್ಲಿಷ್‌ ಸರಿಯಾಗಿಲ್ಲ, ಹೀಗಾಗಿ ಇಲ್ಲಿ ನನಗೆ ಕೆಲಸ ಸಿಗಲಿಲ್ಲ ಎಂದು ಆ ಹೆಂಗಸು ತನ್ನ ಕತೆಯನ್ನು ಹೇಳಿಕೊಂಡಳು. ನಂತರ ಆ ಹೆಂಗಸು ಅಲ್ಲೇ ಬೆಂಚಿನ ಮೇಲೆ ಕುಳಿತು ಕೊರೆಯುತ್ತಿದ್ದ ಕೈಗಳನ್ನು ಉಜ್ಜಿಕೊಳ್ಳುತ್ತಾ ಕಣ್ಣು ಮುಚ್ಚಿ ವಿಶ್ರಮಿಸಿ ಕೊಂಡಳು. ಸ್ವಲ್ಪ ಹೊತ್ತಿನ ನಂತರ ತಲೆಬಾಗಿ ದೇವರನ್ನು ಪ್ರಾರ್ಥಿಸಿ ನಂತರ ತಲೆ ಎತ್ತಿದಳು. ಆಗ ಪಾದ್ರಿ ಚಿನ್ನ ಹಾಗೂ ದಂತದ ಕಸೂತಿಯಿದ ಮೇಜುಹಾಸನ್ನು ಸರಿಯಾಗಿ ಜೋಡಿ ತ್ತಿದ್ದನು. ತಕ್ಷಣ ಎದ್ದು ವೇಗವಾಗಿ ಅದರ ಸಮೀಪ ಹೋಗಿದ ೧ಎ ನ Ey ಹೋಗಿ ಮೇಜುಹಾಸನ್ನೇ ದಿಟ್ಟಿಸಿ ನೋಡ ತೊಡಗಿದಳು. ಪಾದ್ರಿ ಹೆಮ್ಮೆಯಿಂದ ನಗುತ್ತಾ ಮಳೆಯ ಅನಾಹುತ ಹಾಗೂ ತನಗೆ ಮೇಜುಹಾಸು ಸಿಕ್ಕ ಬಗೆಯನ್ನು ವಿವರಿಸತೊಡಗಿದ. ಆದರೆ ಹಾಸನ್ನು ಸವರುತ್ತಾ ಪರೀಕ್ಷಿಸುತ್ತಿದ್ದ ಅವಳು ಅವನ ಮಾತನ್ನು ಕೇಳಿಸಿ ಕೊಳ್ಳುತ್ತಲೇ ಇರಲಿಲ್ಲ. “ಇದು ನನ್ನದು! ಈ ಮೇಜುಹಾಸು ನನ್ನದು! ಅಂಚಿನಲ್ಲಿ ನಮ್ಮ ಹೆಸರು ಇದೆ ನೋಡಿ.” ಎಂದು ಪಾದ್ರಿಗೆ ತೋರಿಸಿದಳು. ತಮ್ಮ ಆಡಳಿತದಲ್ಲಿ, ದೇಶದ ಕಂಪ್ಯೂಟರ್‌, “ಸಂಶೋಧನೆ-ಸಾಧನೆ* ಬಹಳಷ್ಟು ಮುಂದುವರಿ ವಿಜೆ. ಶೀಘ್ರದಲ್ಲಿಯೇ ಆವರಿಸಬಹುದು! ೫ ನಿಮ್ಮ ಸ್ಥಾನವನ್ನೂ ಮಿಲನ ತಂದ ಮೇಜುಹಾಸು ೨೭ ನನ್ನ ಗಂಡ ಬ್ರೂಸಲ್ಲಿನಲ್ಲಿ ನನಗೆಂದೇ ಹೇಳಿ ಮಾಡಿಸಿದ ಮೇಜುಹಾಸಿದು. ಅದೇ ತರದ ಇನ್ನೊಂದಿರಲು ಸಾಧ್ಯವೇ ಇಲ್ಲ. ಮುಂದೆ ಕೆಲವು ನಿಮಿಷಗಳು ಪಾದ್ರಿ ಹಾಗೂ ಹೆಂಗಸು ಉದ್ವೇಗದಿಂದ ತಮ್ಮ ತಮ್ಮ ಕತೆ ಯನ್ನು ಹೇಳಿಕೊಂಡರು. ನಾಜಿಗಳ ಗದ್ದಲ ದಿಂದಾಗಿ ಮೂಲತಃ ವಿಯೆನ್ನಾದವರಾದ ಆ ಹೆಂಗಸು ಮತ್ತು ಅವಳ ಗಂಡ ಆಸ್ಟ್ರಿಯಾ ವನ್ನು ಬಿಡಬೇಕಾಯಿತು. ಅವರ ಗೆಳೆಯರು ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಬೇಡಿ ಎಂದು ಎಚ್ಚರಿಸಿದ್ದರಿಂದ, ಇವಳೊಬ್ಬಳೇ, ಸ್ವಿಜ್ಜರ್‌ಲ್ಯಾಂಡಿನ ಟ್ರೇನ್‌ ಹತ್ತಿದಳು. ಮನೆಯ ಸಾಮಾನುಗಳನ್ನೆಲ್ಲಾ ಸುರಕ್ಷಿತವಾಗಿ ಕಳುಹಿಸಿದ ಮೇಲೆ ತಾನು ಬಂದು ಅವಳನ್ನು ಸೇರುವುದಾಗಿ ಅವಳ ಗಂಡ ಹೇಳಿದ್ದ. ಆದರೆ ಅವನನ್ನು ಪುನಃ ಇವಳು ನೋಡ ಲಿಲ್ಲ. ನಂತರ ಅವನು ನಾಜಿಗಳ ಕೈಲಿ ಸಿಕ್ಕಿಹಾಕಿ ಕೊಂಡು ಸತ್ತನೆಂಬ ಗಾಳಿಸು ಇವಳಿಗೆ ಬಂದಿತು... “ಅವನನ್ನು ಒಬ್ಬನೇ ಬಿಟ್ಟು ಬಂದಿದ್ದಕ್ಕೆ ಶಿಕ್ಷೆಯೆಂಬಂತೆ ಈಗ ದಿಕ್ಕಿಲ್ಲದೆ ಊರೂರು ` ಆಲೆಯುತ್ತಿದ್ದೇನೆ” ಎಂದು ಕಣ್ಣಿ €ರಿಟ್ಟಿಳಂ. ಆ ಮೇಜುಹಾಸನ್ನು ತೆಗೆದು ಕೊಂಡು ಹೋಗುವಂತೆ ಪಾದ್ರಿ ಒತ್ತಾ ಯಿಸಿದರೂ ಅವಳು ಒಪ್ಪದೇ ಹಾಗೆ ಹೊರಟು ಹೋದಳು. ಕ್ರಿಸ್‌ಮಸ್‌ ಹಿಂದಿನ ದಿನ ಸಂಜೆ ಜನ ಪ್ರಾರ್ಥನೆಗಾಗಿ ಚರ್ಚಿಗೆ ಬರತೊಡಗಿದರು. ``ಮೊಂಬತ್ತಿಗಳ ಪ್ರಕಾಶಕ್ಕೆ ಹೊಳೆಯುತ್ತಿದ್ದ ಚಿನ್ನ ಹಾಗೂ ದಂತದ ಕಸೂತಿಯ ಮೇಜು ಹಾಸು, ಚರ್ಚಿಗೆ ಅಪೂರ್ವ ಶೋಭೆ ತಂದು ಕೊಟ್ಟಿತ್ತು. ಪ್ರಾರ್ಥನೆಯ ನಂತರ ಬಾಗಿಲ ಬಳಿ ನಿಂತಿದ್ದ ಪಾದ್ರಿಗೆ "ಚರ್ಚು. ಈಗ ಬಹಳ ಸುಂದರ ವಾಗಿ ಕಾಣುತ್ತದೆ' ಎಂದು ಬಹಳ ಜನ ಅಭಿನಂದಿಸಿದರು. ಮಧ್ಯವಯಸ್ಸಿನ ಸೌಮ್ಯ ಮುಖದ ಆ ಊರಿನ ಗಡಿಯಾರದ ರಿಪೆ ರ ಅಂಗಡಿಯವನು ಮಾತ್ರ ಗಲಿಬಿಲಿ ಮುಖ ಹೊತ್ತು, ಪಾದ್ರಿಯ ಬಳಿ ಬಂದು ಮೆಲುದನಿಯಲ್ಲಿ “ಇದು ವಿಚಿತ್ರ ಬಹಳ ವರ್ಷಗಳ ಹಿಂದೆ ಬ್ರೂಸಲ್ಲಿನಲ್ಲಿ ನನ್ನ ಹೆಂಡತಿಗೆ ನಾನು ಈ ಮೇಜುಹಾಸು ಮಾಡಿಸಿ ಕೊಟ್ಟೆ. ವಿಯೆನ್ನಾದ ನಮ್ಮ ಮನೆಯಲ್ಲಿ ಬಿಷಪ್‌ ಬಂದಾಗ ಮಾತ್ರ ಮೇಜಿಗೆ ಹಾಸುತ್ತಿದ್ದೆವು. ಅವಳ ಆತ್ಮ ಸುಖವಾಗಿರಲಿ, ಅವಳನ್ನು ಒಬ್ಬಳೇ ಕಳುಹಿಸಿದ್ದರಿಂದ ನನಗೆ ಒಂಟಿತನದ ಶಿಕ್ಷೆಯಾಗಿದೆ,” ಎಂದು ವಿಷಾದದ ನಿಟ್ಟುಸಿರು ಬಿಟ್ಟನು. ಪಾದ್ರಿಯು ಉದ್ವೇಗದಿಂದ ಅವನಿಗೆ ಹಿಂದಿನ ದಿನ ಚರ್ಚಿಗೆ ಬಂದಿದ್ದ ಹೆಂಗಸಿನ ವಿಷಯವನ್ನು ತಿಳಿಸಿದನು. ಚಕಿತಗೊಂಡ ಅವನು ಪಾದ್ರಿಯ ತೋಳನ್ನು ಅಲುಗಾಡಿಸುತ್ತಾ “ಇದು ಸಾಧ್ಯವೆ? ಅವಳು ಬದುಕಿದ್ದಾಳೆಯೆ?” ಎಂದು ಕೇಳಿದನು. ನಂತರ ಇಬ್ಬರೂ ಸೇರಿ ಆ ಹೆಂಗಸು ಹೇಳಿದ್ದ (ಶ್ರೀಮಂತನ ಮನೆಗೆ ಹೋಗಿ ಅವಳ ವಿಳಾಸ ವನ್ನು ತೆಗೆದುಕೊಂಡು, ಪಾದ್ರಿಯ ಕಾರಿನಲ್ಲಿ ಅವಳ ಊರನ್ನು ತಲುಪಿದರು. ಕ್ರಿಸ್‌ಮಸ್‌ ಮುಂಜಾನೆ ಉದಯಿಸುತ್ತಿದ್ದ ಹಾಗೆ, ಹಲವಾರು ವರ್ಷದಿಂದ ಬೇರೆಯಾಗಿದ್ದ ದಂಪತಿಗಳು ಚಿನ್ನ ಹಾಗೂ ದಂತದ ಮೇಜುಹಾಸಿನ ಕೃಪೆಯಿಂದಾಗಿ ಒಂದಾದರು. ಘಿ WAAR ಬಾಸಿಂಗದ ಸಮಸ್ಯೆ: ಹುಡುಗ ಎಂದರೆ ಟಬಗರೇ?. -೯೩- ಹುಡುಗನಿಗೆ ಈ ವರ್ಷವೂ ಬಾಸಿಂಗಬಲ ಕೂಡಿಬರಲಿಲ್ಲ-ಎನ್ನುತ್ತಾರೆ, ಇದರ ಅರ್ಥ ಮದುವೆಯ ಯೋಗ ಬರಲಿಲ್ಲ ಎಂದು. ಬಾಸಿಂಗ ಶ ರದ ಅರ್ಥ ಎಲ್ಲರಿಗೆ ಗೊತ್ತು. ಮದುವೆಯ :ಸಮಯ. ಅಲಂಕಾರಕ್ಕಾಗಿ ಮದುಮಕ್ಕಳ ಹಣೆಗೆ ಕಟ್ಟುವ ಶವ ಮುತ್ತಿನ ಅಥವಾ ಬೇಗಡೆಯ' ಮಾಲೆ, ಶ್‌ ಆಥವಾ ಕೆಲ ಪ್ರದೇಶಗಳಲ್ಲಿ ಬೆಂಡು ಬೇಗಡೆಗಳಿಂದ ನಿರ್ಮಿಸಿದ ಕಿರೀಟದಂಥ ಅಲಂಕಾರ. ಮದುವೆ ಮುಗಿಯುತ್ತಲೇ ಧನು ವಿಸರ್ಜಿಸುತ್ತಾರೆ. ಈ ಅಲಂಕಾರ ಮದುಮಕ್ಕಳಿಗೆ ಸಾರ್ವತ್ರಿಕ 1 “ವಲ್ಲವಾದರೂ ಸಾಕಷ್ಟು ಪ್ರಚಾರದಲ್ಲಿದೆ. ಮರಾಠಿಂ ಯಲ್ಲಿ ಬಾಶಿಂಗ ಎಂಬ ರೊಪ ದಲ್ಲಿ ಈ ತ ಕಾಣಿಸುತ್ತದೆ. ಆದರೆ “ಬಾಸಿಂಗ” ಎಂದರೇನೆಂಬ ಗಂಟು ಸುಲಭವಾಗಿ ಬಿಡಿಸುವಂಥದ್ದ ಲ್ಲ. ಮರಾಠಿ 'ಕೋಶಕಾರ ಮೋಲ್ಸ್‌ ವರ್ತನ ಪ್ರಕಾರ ಅದು ಭಾಲಶೃಂಗ (ಇ ಹಣೆಯ ಕೋಡು) ಶೃಂಗ ಎಂಬುದಕ್ಕೆ ಬರೇ ಪ್ರಾಣಿ ಅಥವಾ ಪರ್ವತಗಳ ಕೋಡು ಎಂದಲ್ಲದೆ ಅಲಂಕಾರ (ಶೃ ೦ಗಾರ ಶಬ್ದ ಗಮನಿಸಿರಿ) ಎಂಬರ್ಥವೂ ಇರುವುದರಿಂದಲೂ ಶೃಂಗದಂತೆ ಈ ಅಲಂಕಾರವ ನ್ನು ನಿರ್ಮಿಸು- ಪುದರಿಂದಲೂ ಈ ವ್ಯತ್ನ ತ್ತಿ ನ್ಯಾಯವಾಗಿ ತೋರುತ್ತದೆ. ಆದರೆ ಮೋಲ್‌ ವರ್ತನ ನಂತರ ಮರಾಠಿ ವ್ಯತ್ಸ ತ್ತಿಕೋಶವನ್ನು ಸಂಗ್ರಹಿ ಸಿದ ಪ್ರೊ. ಕುಲಕರ್ಣಿಯವರು ಭಾಲಶೃ ಂಗ ಎಂದು ವೃತ್ಸತ್ತಿ ಹೇಳಿ ಆ ಮೇಲೆ ಇವರಿಗೆ ಇದರಿಂದ ಸಮಾಧಾನವಿಲ್ಲ ಎಂದು ತೋರಿಸಲು (?) ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾ ರೆ, ವಿಕವಾಗಿ ಬಾಸಿಂಗದ ಮೂಲ ರೂಪ ಕನ್ನ ಡದ ಬಾಸಿಗ ಉಚ್ಚಾರ ಬಲಕ್ಕಾಗಿ ಧೃವ ದಲ್ಲಿ ಹ ಸೇರಿದೆ, (ಇಂಥ ಬಿಂದು ಆಗಮವಾಗುವುದು ಅಪರೂಪವಲ್ಲ. ಉದಾಹರಣೆಗೆ die ಆಟದ ಪಟಕ್ಕೆ ಪಾಸುಗೆ, ಪಾಸಂಗಿ- ಹಾಸಂಗಿ ಎಂಬ ಹೆಸರಿದೆ) ಬಾನಿಗೆ ಶಬ್ದ ಪಂಪನಿ ಗಿಂತಲೂ ಹಿಂದೆ ಕನ್ನ ಡದಲ್ಲಿತ್ತು, “ಜಾಸಿಗದೊಂದು ಕಂಪಿನೊಳ್‌” ಎಂದು ಪಂಪನ ಪ ಯೋಗ: 'ಪಂಪನಿಗಿಂತ ಒಂದು ನೂರು ವರ್ಷ ಹಿಂದಿನವರಾದ ತಮಿಳು ಆಳಾ ಔ_ರರಾದ ನಮ್ಮಾ ಒಳ್ವಾರ್‌ (ಶಠಕೋಪರು) ಅವರ “ತಿರುವಿರುದಂ” ಪ ಪ್ರಬಂಧದಲ್ಲಿ ವಾಶಿಗೈ ಎಂಬ ರೂಪ ಪದಲ್ಲಿ ಅದು ತೋರು ತೆಲ ತ್ತದೆ... ತೆಲುಗಿನಲ್ಲಿಯೂ ಬಾಸಿಕ ಇದೆ. ಈ ಭಾಷೆಗಳಲ್ಲಿನ ಯಾವ ಪ್ರಯೋಗದಲ್ಲಿಯೂ "ಬಾಸಿಗಕ್ಕೆ ಮದುವೆಯೊಡನೆ ವಿಶೇಷ ಸಂಬಂಧವಿಲ್ಲ. ಅದು ತಲೆಗೆ ಸುತ್ತುವ ಹೂಮಾಲೆ ಎಂಬುದು ಪಂಪನ ಪ್ರಯೋಗದಿಂದ ಖಚಿತ ಪಡುತ್ತದೆ. ತಮಿಳಿನಲ್ಲಿಯೂ ಇದರ ಅರ್ಥ ಹೀಗೆಯೇ. ಬಹುಶಃ ಅದು ತಲೆಯನ್ನು ಪೂರ್ತಿ ಮುಚ್ಚುವ ವ (ಕವಿದು) ಹೂಮಾಲೆಯ ಟೊಪ್ಪಿ (ಜಲ್ಲಿ ಎಂದು ಕರಾವಳಿಯಲ್ಲಿ ಕರೆಯುತ್ತಾರೆ) ಇದ್ದೀತು. ವಿವ ಲಭ ಜು? ಬಲ್ಲ ಪುರೋಹಿತರನ್ನು ಕೇಳಿದರೆ ಅಲ್ಲಿ ಬೆಂಡಿನ ಅಥವಾ ಚಿನ್ನ ಬೆಳ್ಳಿಯ ರೀಟದಂಥ ಆಭರಣವನ ಸ ಹೇಳಿಯೇ ಇಲ್ಲ. ಅಲ್ಲಿ “ಸ್ರಜಂ ಚ ಮೂರ್ಧ್ನಿ ಬಥ್ಲ್ನೀ ಯಾರ್‌” ೨೮ ಪದಾರ್ಥ ಚಂತಾಮಣಿ | ೨೯ ಎಂಬ ವಿಧಾಯಕ ಇದೆ. (ಮಾಲೆಯನ್ನು ತಲೆಗೆ ಕಟ್ಟಬೇಕು-- ಆದರೆ ಅದನ್ನು ಮಾಲೆಯೆಂದು ಕರೆಯುವುದು ತಪ್ಪು. ಸ್ಪ್ರಜ೯ ಎನ್ನಬೇಕು-- ಎಂದು ಸ್ಪಷ್ಟವಾಗಿ ಉಕ್ತವಾಗಿದೆ.) "ಹೀಗೆ ಬಾಸಿಗ, ಬಾಸಿಂಗ ಮೂಲದಲ್ಲಿ ಹೂವಿನ ಒಂದು ತರದ ಮಾಲೆ ಅಥವಾ ತುರಾಯಿ- ಯಾಗಿತ್ತಲ್ಲದೆ ಮತ್ತಾವ ಕೃತಕ ಕಿರೀಟ ಅಥವಾ ಆಭರಣವಾಗಿದ್ದಿ ಲ್ಲ. ಬಹುಶಃ ಅದು ವಿಶಿಷ್ಟವಾಗಿ ನೇಯ್ದ ಹೂಮಾಲೆ, ಅಥವಾ ಹೂ ಮತ್ತು ಎಲೆ ಬೆರೆಸಿ ನಿರ್ಮಿಸಿದ ದಂಡೆ ಇದ್ದಿರಬೇಕು. ಇದಕ್ಕೆ ಸಂಸ್ಕೃತದಲ್ಲಿ “ಸ್ರಜ್‌” ಎಂಬ ಅಭಿಧಾನವಿರಬೇಕು. ವನಮಾಲೆ ಎನ್ನುತ್ತಾರಲ್ಲ. ಆದರೆ ಬಾಸಿಗ ಶಬ್ದ ಹೇಗೆ ಹುಟ್ಟಿತೆಂಬುದಕ್ಕೆ ಇದು ಉತ್ತರವಾಗಲಿಲ್ಲ. ಮರಾಠಿಯವರು ಊಹನೆಯಲ್ಲಿ ತಿದ್ದುಪಡಿಮಾಡಿ ಭಾಲಸ್ರಕ್‌ (ಜ್‌) ಅಥವಾ ಭಾಲ ಸೃಂಕ ಮಾಡಿದರೇ ಹೇಗೆ? ಸ್ಪಜ್‌, ಸೃಂಕ ಎಂದರೆ ಒಂದು ಬಗೆಯ ಮಾಲೆ. “ಭಾಲದ”. ಬದಲು “ಬಾಲ” ಇಟ್ಟುಕೊಳ್ಳಲೂ ಬಹುದು. ಬಾಲ ಎಂದರೆ ಕೂದಲು. ಆದರೆ ಬಾಲ ಅಥವಾ ಭಾಲದ “ಲ” ಕಾರ. ಬಿದು. ಹೋಯಿತೆಂದು ಸಾಧಿಸುವುದು ಕಷ ಕ. ಆದ್ದರಿಂದ ಸಂಸ್ಕೃತ ಪಾಶ್ಯಾ ಅಥವಾ ಪಾಶಿಕದಿಂದಿ ಬಾಸಿಗ ಹುಟ್ಟಿ ತೆಂಬುದು ಹೆಚ್ಚು ಯುಕ್ತವಾಗಿದೆ. ಪಾಸೀ ಎಂದರೆ ಪ್ರಾಕೃತದಲ್ಲಿ ಚೂಡಾ ಅಥವಾ ತಲೆಗೂದಲ ಗಂಟು, ಸೂಡು. ಪಾಶ್ಯಾ, ಪಾಶಿಕ ಎಂದರೆ (ಹೂವಿನ) ಸರ, ಹಣೆಯ ಆಭರಣ (ಕೇಶವನ ಕಲ್ಪದ್ರುಮ). ಮಾಲೆಯನ್ನು ತಮಿಳಿನಲ್ಲಿ ನಿಕ (ಎ ಪಾಶ ಉರುಲು) ಎನ್ನುವು- ದುಂಟು, ಆದ್ದರಿಂದ ಪಾಶ್ಯಾ ಎ ಪಾಸಿಯ ಎ ಬಾಸಿಗ. ಕೂದಲಿಗೆ ಸುತ್ತುವ ಮಾಲೆ. * ಹುಡುಗ, ಹುಡುಗಿ ನಮಗೆಷ್ಟು ಪರಿಚಿತರೆಂದರೆ ಈ ಶಬ್ದ ಎಲ್ಲಿಂದ ಬಂತು ಎಂದು ಕೇಳುವುದೇ ಹೆಡ್ಡ ತನವಾದೀತು. ಆದರೆ ಇದು ಕನ್ನಡದಲ್ಲಿ ಬಹಳ ಈಚೆಗಿನ ಶಬ್ದವೆಂಬುದು ಆಶ್ಚರ್ಯಕರವಾಗಿದೆ. ಬಹುಶಃ ದಾಸಸಾಹಿತ್ಯಕ್ಕಿಂತ ಹಿಂದೆ ಇದರ ಪ್ರಯೋಗವಿಲ್ಲ. ಸಾತ 'ಪರಿಷತ್ತಿನ ನಿಘಂಟು ಕೂಡ ಇದರ ನಿರುಕ್ತಿಯ ಬಗ್ಗೆ ನಿಶ್ಚಿತ ತೀರ್ಮಾನ ಮಾಡಿಲ್ಲವೆಂದು ತಿಳಿಯು ತ್ತದೆ. : ಕಿಟ್ಟೆಲ್ಲರು ತೆಲುಗಿನಲ್ಲಿರುವ ಬುಡುಲಂತೆ( ಎ ಚಿಕ್ಕಮಗು)ಯನ್ನು ಜ್ಞಾತಿ ಪದವಾಗಿ “ಕೊಟ್ಟಿ ದ್ದಾರೆ. ಇರಬಹುದು. ಬುಡುತೆ ಕನ್ನಡದ “ಪುಟ್ಟಿ”( ಎ ಚಿಕ್ಕ)ಕ್ಕೆ ಜ್ಞಾತಿ ಇರಬಹುದೆಂದೂ “ಅವರ ತರ್ಕ. ನನ್ನದೇ ಶೋಧನೆಯಲ್ಲಿ ಕೆಲ ಕುತೂಹಲಕರ ಅಂಶಗಳು ಹೊರಬಂದವು. ಪ್ರಾಕೃತದಲ್ಲಿ ಹುಡೋ ಎಂದರೆ ಟಗರು; ಬೃಹತ್ಸಂಹಿತೆಯಲ್ಲಿ ಹುಂಡ ಎಂದರೆ ಟಗರು. ಗುಜರಾತಿಯಲ್ಲಿ ಹುಡುಯುದ ಎಂದರೆ ಟಗರು ಕಾಳಗ. ಪ್ರಾಯದ ಹುರುಡಿನ ಟಗರುಗಳಲ್ಲವೇ ಕಾದುವುದು? ಇದಕ್ಕೂ ಹಿಂದೆ ಹೋದರೆ ಸಂಸ್ಕೃತದಲ್ಲಿ ಪೃಥುಕ ಎಂಬುದು (ಅವಲಕ್ಕಿಯಲ್ಲದೆ) ಹರಿವಂಶ ಪುರಾಣ ಮತ್ತು ಮಾಫಕಾವ್ಯದಲ್ಲಿ ಗಂಡುಮಗು ಅಥವಾ ಯಾವುದೇ ಹೊಸ ಪ್ರಾಯದ ಪ್ರಾಣಿ ಎಂಬರ್ಥ ದಲ್ಲಿ ಪ್ರಯೋಗವಾಗಿದೆಯೆಂದು ಮೋನಿಯರ್‌ ವಿಲಿಯಮ್ಸ್‌ ಹೇಳಿದ್ದಾನೆ. ಪೃತು-ಗ ಅಂದರೆ ಚುರುಕು ನಡೆಯುಳ್ಳವನೆಂದು ವಾಜಸನೇಯಿ ಪ್ರಾತಿಶಾಖ್ಯೆ ಹೇಳುತ್ತದೆ. ಪೃಥು-ಕ-ಗ ಪ್ರಾಕೃತದಲ್ಲಿ ಹುಡು-ಅ ಆಗಿ ಅಲ್ಲಿಂದ ಕನ್ನಡಕ್ಕೆ ಬಂದಿರಬೇಕು. ಪ್ರಾಣಿಗಳ ಮರಿಗಳಿಗೂ ಮಕ್ಕಳಿಗೂ ಒಂದೇ ಹೆಸರಿರುವುದು ಅಪರೂಪವಲ್ಲ. ವತ್ಸ ಎಂದರೆ ಕರು ಎಂದರ್ಥವಲ್ಲವೆ? ಸ ಪಾವಿಂ, ಲಕ್ಷ್ಮಿಯಿಂದ ದೂರವಾದ ಸರಸ್ವತೀ ಪುತ್ರ ಬಾಬುಟಿ ' “ನೈರಸ', ಶಿರಾಲಿ Wu ದೇಶದ ಪ ಪ್ರಖ್ಯಾತ ಕವಿ ಚಿಕೊ ಇ ರೋವಿಯರ್‌ರ ಮಿದುಳಿನ ವೈದ್ಯಕೀಯ ತಪಾಸಣೆ ಮಾಡಿದಾಗ ಅವರಲ್ಲಿ ನ ರೋಗದ ಚಿಹೆ ಗಳು ಕಂಡುಬಂದವಂತೆ. ಆದರೆ ಚಿಕೊ ತಮ್ಮ ಜೀವಮಾನದಲ್ಲಿ ಒಮೆ ಯೂ ಮೂರ್ಛೆ ರೋಗದಿಂದ ಬಳಲಿದವರಲ್ಲ, ಯ ಬರೆದ ಪುಸ್ತಕಗಳು ಈ ಹಿಂದೆ ಆಗಿ ಹೋದ ದೇಶದ ಮಹೋನ್ನತ ಸಾಹಿತಿಗಳ ಮತ್ತು ವಿಜ್ಞಾ ನಿಗಳ ಪ್ರೇತ ಶಕ್ತಿಗಳು ತನಗೆ ಪ್ರತ್ಯಕ್ಷ ವಾಗಿ” ಹೇಳಿ ಬರೆಯಿಸಿದ್ದು ಎಂಬುದು ಚಿಕೊ ಅವರ ಅಭಿಪ್ಪಾ ಪ “೧೫೦ ಕ್ಕೂ ಹೆಚ್ಚು Me ಎಷ್ಟೆ ಸ್ತಕಗಳನ್ನು ಬರೆದರೂ ಯಾವ ಪುಸ್ತಕಕ್ಕೂ ಬ ದು ಚಿಕ್ಕಾಸನ್ನೂ ಸಂಭಾವನೆಯಾಗಿ ಪಡೆಯದೇ ಈಗ ತಮ್ಮ ೭೫ನೇ ವಯಸ್ಸಿನಲ್ಲಿಯೂ ಕಡು ಬಡವರಾಗಿಯೇ ಜೀವನ ಸ ಸಾಗಿಸುತ್ತಿದ್ದಾರೆ. ಕೊಂಕಣಿ ನಾಟಕಕಾರ ಹೊಸಾಡ ಬಾಬುಟಿ ನಾಯಕರು ಅಂಥವರಲ್ಲಿ ಒಬ್ಬ ರು. ಚಿಕೊ ರೋವಿಯರ್‌ ರೋಗಿಯಂತಿದ್ದು ಬರೆ ದರೆ ಹೊಸಾಡ ಬಾಬುಟಿ ನಾಯಕರು ವೈದ್ಯ ರಂತಿದ್ದು ಬರೆದರು. ತಮ್ಮ ನಾಟಕಗಳ ಮೂಲಕ "ಹಾಸ್ಯ'ವೆಂಬ ದಿವ್ಕೌಷಧವನು ಸ ನಮ ಗೆಲ್ಲ ನೀಡಿದ ವೈದ್ಯ ಅವರು, ಕೊಂಕಣಿ ಕನ್ನಡ ಎರಡರಲ್ಲೂ ಸುಮಾರು ಇಗ) ಉಲಿಗಿಲಂಟಿ ಲಲಿ ಜಿಲ ' ೧೨೫ ನಾಟಕಗಳನ್ನು ಅವರು ಬರೆದಿದ್ದಾರೆ. ಕೊಂಕಣಿ ಭಾಷೆಗೆ ಸ್ವತಂತ್ರ ಲಿಪಿ ಇಲ್ಲದಿದ್ದರೂ ಕನ್ನಡ ಲಿಪಿಯನ್ನೇ ಬಳಸಿಕೊಂಡ ನಾಯಕರು ಕನ್ನಡ--ಕೊಂಕಣಿ ಭಾಷೆಗಳ ನಡುವಿನ ಮಧುರ ಬಾಂಧವ್ಯದ ಬೆಸುಗೆಯಾಗಿದ್ದಾರೆ. ಲಿಪಿ ಕನ್ನಡ- ವಾಗಿರುವದರಿಂದ ಇವರ ನಾಟಕಗಳನ್ನಾಡುವದು ಕನ್ನಡ ಬಲ್ಲ ಕೊಂಕಣಿಗರಿಗಷ್ಟೇ ಸೀಮಿತ- ವಾಗಿದೆಯಾದರೂ ಗೋವಾ, ಮುಂಬಯಿ, ಪುಣೆ ಹಾಗೂ ಕೇರಳಗಳಲ್ಲಿ ಪ್ರದರ್ಶಿಸಲ್ಪಡುವ ತಮ್ಮ ನಾಟಕಗಳಿಂದ ನಾಯಕರು ಕೊಂಕಣಿ ಜಗತ್ತಿಗೇ ಪರಿಚಿತರಾಗಿದ್ದಾರೆ. ೧೨೫ ರಷ್ಟು Kk ಅತ್ಯುತ್ತಮ ನಾಟಕ ಕೃತಿ ಗಳನ್ನು ಬರೆದಿದ್ದರೂ ನಾಯಕರ ಆರ್ಥಿಕ ಸ್ಥಿತಿ ಯಿಂದಾಗಿ ಒಂದೂ ಪ್ರಕಟವಾಗದೆ ಎಲ್ಲವೂ ಹಸ್ತಪ್ರತಿಯಾಗಿಯೇ ಉಳಿದಿವೆ. ದುಂಬಾಲು ಬಿದ್ದು ನಾಯಕರಿಂದ ಹಸ್ತಪ್ರತಿ ಪಡೆದುಕೊಂಡು ಹೋಗಿ ನಾಟಕವಾಡುವವರು ಕೊಡುವ ಐವತ್ತೊ, ನೂರೊ ರೂಪಾಯಿ ಗೌರವಧನವೇ ತಾವು ಕೈಗೊಂಡ ಸಾಹಿತ್ಯ ಸೇವೆಗೆ ಸಿಕ್ಕ ದೊಡ್ಡ ಸನ್ಮಾನವೆಂದು ತಿಳಿದು ಇವರು ಸಂತೃಪ್ತರಾಗು ತ್ತಾರೆ. ಆದರೆ ಇವರಿಗೆ ಗೌರವ ಧನದ ಮಾತಿ ರಲಿ ಹಸ್ತಪ್ರತಿಯನ್ನೂ ಹಿಂದಿರುಗಿಸದ ನಾಟಕ ತಂಡಗಳೂ .ಉಂಟು. ನಾಟಕದ ಕೊಟ್ಟ ಉಪಕಾರಕ್ಕೆ ಅವನ್ನು ಹಿಂದುರುಗಿ ಪಡೆ ಯಲು ಬಾಬುಟಿ ನಾಯಕರೇ ಖರ್ಚು ಮಾಡಿ ನಾಟಕ ಮಂಡಳಿಯವರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಹೀಗೆ ಒಯ್ದ ವರು ಹಿಂದಿರುಗಿಸದಿದ್ದುದರಿಂದ ಈಗ ಇವರಲ್ಲಿ ೪೦ ನಾಟಕಗಳು ಮಾತ್ರ ಉಳಿದಿರ ಬೇಕು. ದಕ್ಷಿಣ ಕನ್ನಡದ ಬೈಂದೂರಿನ ಒಂದು ನಾಟಕ ಮಂಡಳಿಗೆ ನಾಲ್ಕು ವರ್ಷಗಳ ಹಿಂದೆ ಕೊಟ್ಟ ನಾಲ್ಕು ನಾಟಕಗಳ ಹಸ್ತ ಪ್ರತಿಗಳನ್ನು ಹಿಂದಿರುಗಿ ಪಡೆಯಲು ಹೋಗುತ್ತಿದ್ದಾಗ, ಶಿರಾ ಲಿಯ ತರುಣರೊಬ್ಬರ ಬಳಿಯೂ ಒಂದು ನಾಟ ಕದ ಹಸ್ತಪ್ರತಿ ಉಳಿದದ್ದು ನೆನಪಾಗಿ ಅದನ್ನು po ಹಸ್ತಪ್ರತಿ ಪಡೆಯಲು ಅವರು ` ಶಿರಾಲಿಯಲ್ಲಿಳಿದಾಗ ಅವ ರನ್ನು ಭೆಟ್ಟಿಯಾದೆ. ಇವರು ನಾಟಕರಂಗಕ್ಕೆ ಪ್ರವೇಶಿಸಿದ್ದು ಕನ್ನಡ ನಾಟಕಗಳ ಮುಖಾಂತರವೇ. ಹೊನ್ನಾವರ ತಾಲೂಕಿನ ಹೊಸಾಡದಲ್ಲಿ ಜನ್ಮ ತಾಳಿದ (೩-೩- ೧೯೨೮) ಇವರ ಮೂಲ ಹೆಸರು ಶ್ರೀನಿವಾಸ . ವಾಮನ ನಾಯಕ ಎಂದು. ಆದರೆ ನಂತರ ಎಲ್ಲರ ಪ್ರೀತಿಗೆ ಪಾತ್ರರಾಗಿ ಖ್ಯಾತನಾಮರಾದದ್ದು ಹೊಸಾಡ ಬಾಬುಟಿ ನಾಯಕ ಎಂಬ ಹೆಸರಿನಿಂದ. ಕುಮಟಾ ಗಿಬ್‌ ಹೈಸ್ಕೂಲಿನಲ್ಲಿ ಮೆಟ್ರಿಕ್‌ ಶಿಕ್ಷಣ ಮುಗಿಸಿದ ನಂತರ ನಾಲ್ಕು ವರ್ಷ ಹೊನ್ನಾ ವರದ ಅಗ್ರಿಕಲ್ಹರಲ್‌ ಇಂಡಸ್ಟ್ರಿಯಲ್‌ ಬ್ಯಾಂಕಿನಲ್ಲಿ ಕೆಲಸ ಮಾಡಿದರು. ನಂತರ ಕೆಲಸ ಬಿಟ್ಟು ಹಿರಿ ಯರು ನಡೆಸಿಕೊಂಡು ಬಂದ ಮನೆಯ ಉದ್ಯೋಗ ವಾದ ಕೈಮಗ್ಗದ ಉದ್ದಿಮೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಾಟಕ ನೋಡುವ ಹುಚ್ಚು ಇವರನ್ನು ಕ್ರಮೇಣ ಕನ್ನಡ ನಾಟಕಗಳಲ್ಲಿ ಅಭಿ- ನಯಿಸುವಂತೆ ಮಾಡಿತು. ದಿಗ್ಹರ್ಶಕರೂ ಆದರು, ಕೆಲವು ಕನ್ನಡ ನಾಟಕಗಳನ್ನೂ ಬರೆದರು. ೧೯೫೦ ರಿಂದ ಕೊಂಕಣಿ ನಾಟಕಗಳನ್ನು ಮಾತ್ರ ಬರೆಯತೊಡಗಿದರು ನಾಯಕರು. “ವರದಕ್ಷಿಣಿ' ಇವರ ಪ್ರಥಮ ಕೊಂಕಣಿ ನಾಟಕ ಹೂಟ್ಟೂರಲ್ಲಿ ಮೊದಲ ಪ್ರದರ್ಶನ ಕಂಡು ಯಶಸ್ವಿಯಾದುದಷ್ಟೇ ಅಲ್ಲದೇ ರಾಜ್ಯ ಮತ್ತು ಹೊರರಾಜ್ಯಗಳ ಅನೇಕ ಕಡೆ ಪ್ರದರ್ಶಿತವಾಗಿ ಜಯಭೇರಿ ಬಾರಿಸಿತು. "ಹುನುತ್ಕಾ ಘೋಟು,* “ತಾಪತ್ರಯ,” “ಗೋಪ್ರಸವ ಶಾಂತಿ.” "ರಾಂ ಪರ್ಬುಲೆ ಏಜನ್ಸಿ,” "ಹಾಂವ ತಾಕ್ಕಾ ಚೆಲ್ಲಿದೀನಾ,' `ಭಾನ್ನಡಿ ಲಗ್ನ,” “ಜೈ ಅಲಕ್‌ ನಿರಂಜನ್‌.” `ವಾಸ್ಮೇವ ಭಟ್ನಾ ಲೆ ಜ್ಯೋತಿಷ್ಯ, "ಜಾವಚೆ ಫೂರಾ ಬರೆಕ,' "ಆಡಕತ್ರಿತುಲೆ ಪೊಷ್ಟಳ್ಳ' “ಯಣಾನುಬಂಧ,' ಗೋವು ಗುಡ್ಡೋ ಬಾಯ್ಲೆ ಲಾಂಬಿ' “ಅಶ್ಮಿಕಶ್ಶಿ ಜಾಲ್ಲೆ? ,' "ಲಗ್ನಾ ಪತ್ತಲ್‌,' ಇವು ಕರ್ನಾಟಕದಲ್ಲಷ್ಟೇ ಅಲ್ಲದೇ ಗೋವಾ, ಮುಂಬಯಿ,ಪುಣೆ ಮತ್ತು ಕೇರಳದಲ್ಲಿ ಆಡಲ್ಪಟ್ಟು | NU ಅಪಾರ ಜನಮೆಚು ಗೆ ಪಡೆದವು. ಸ್ವತಃ ಉತ್ತಮ ನಟರೂ ದಿಗ್ಗರ್ಶಕರೂ ಆಗಿರುವ ನಾಯಕರು ಬೇರೆಯವರು ಆಡಿದ ನಾಟಕವನ್ನು ಅಸಕ್ತಿಯಿಂದ ನೋಡುತ್ತಾರೆ. ಇತರರು ಬರೆದ ನಾಟಕಗಳನ್ನು ಸಮಗ್ರ ದೃಷ್ಟಿ ಕೋನದಿಂದ ಅಳೆದು ಓದುತ್ತಾರೆ. ಅಷ್ಟೇ ಅಲ್ಲದೇ ಆ ನಾಟಕಗಳಲ್ಲಿ ಉತ್ತಮ ಎನಿಸಿದವುಗಳನ್ನು ತಮ್ಮ ದಿಗ್ಗರ್ಶನದಡಿಯಲ್ಲಿ ಆಡಿ ತೋರಿಸುತ್ತಾರೆ. ಆದೂ ಆ ನಾಟಕದಲ್ಲಿ ಇವರೇ ಮುಖ್ಯ ನಟರಾಗಿ. “ಮಂಗಳೂರಿನ ನಾಟಕಕರ್ತರಾದ ಶ್ರೀ ರಮಾ ನಂದ ಚೂರ್ಯರು ಬರೆದ 'ದೋನ ಘಡಿ ಹಾಸ್ಸುನ ಕಾಡಿ' ಎಂಬ ನಾಟಕದ ಯಶಸ್ಸು ಆ ನಾಟಕದ ಮುಖ್ಯ ಪಾತ್ರಧಾರಿಯೊಬ್ಬನ ನಟನೆಯನ್ನಷ್ಟೇ ಅವಲಂಬಿಸಿದೆ. ಆದರೆ ಒಬ್ಬ ನಟನಿಗೆ ಅಷ್ಟೊಂದು ದೊಡ್ಡ ಪಾತ್ರ ದೊಡ್ಡ ಹೊರೆಯಾಗುತ್ತದೆ. ಈ ಪಾತ್ರವನ್ನು ಇಬ್ಬರು ಹಂಚಿಕೊಂಡು ಆಡಿದರೆ ತುಂಬಾ ಯಶಸ್ವಿಯಾಗುತ್ತದೆ. ನಾವು ಇದೇ ರೀತಿ ಪ್ರದರ್ಶಿಸಬೇಕಂತಿದ್ದೇವೆ. ರಮಾನಂದ ಚೂರ್ಯರೂ ನಮ್ಮ ಈ ರೀತಿಯ ನಾಟಕ ಪ್ರದ- ರ್ಶನಕ್ಕೆ ಒಪ್ಪಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಾಟಕ ಆಡುವವರಿದ್ದೇವೆ” ಎಂದರು. ಇವರು ಸಮನ್ವಯ ಮನೋಭಾವದವರು. ಅವರ ಮನಸ್ಸಿನಷ್ಟೇ ಮಾತು ಕೂಡಮೃದು. ತನ್ನೆದುರು ಸಣ್ಣ ಮಗು ಇದ್ದರೂ ಮನಸ್ಸಿಗೆ ಹಿಡಿಸುವಂತೆ ಮಾತುಗಳನ್ನಾಡುವದು ಅವರ ದೊಡ್ಡ ಗುಣ. ಆದರೆ ಇವೆಲ್ಲ ರಂಗದ ಹೊರಗೆ. ನಾಟಕದಲ್ಲಿ ಮಾತ್ರ ಸಂದರ್ಭಕ್ಕೆ ತಕ್ಕಂತೆ ಮಾತುಗಳನ್ನು ಬದಲಿಸಿ ಪಾತ್ರಕ್ಕೆ ಜೀವ ಕಳೆ ತುಂಬುವವರು. ಪ್ರೇಕ್ಸಕ ಸಮೂಹವನ್ನು ಮೈನವಿರೇಳಿಸುವಂತೆ ಮಾಡುವ ಚಾಕಚಕ್ಕ ಇವರ ಮಾತಿನ ಮೋಡಿಗಿದೆ. ನಾಟಕ ಸಾಮಾಜಿಕವಾಗಿರಲಿ, ಐತಿಹಾಸಿಕವಾಗಿ- ರಲಿ ಅಥವಾ ಪೌರಾಣಿಕವಾಗಿರಲಿ ಪಾತ್ರಕ್ಕೆ ತಕ್ಕಂತೆ ನಟಿಸುವ "ಇವರು ಹೊಸಾಡ ಬಾಬುಟಿ ನಾಯಕರೇ?' ಎಂದು ಪ್ರೇಕ್ಚಕರು ಕಣ್ಣು ಹುಬ್ಬು ಮೇಲಕ್ಕೇರಿಸುವಂತೆ ಮಾಡುವಂಥ ನಟನಾ ಕೌಶಲ ಇವರದು. ಕೌಟುಂಬಿಕ ನೋವು-ನಲಿವು, ಸಮಸ್ಯೆಗಳು, ಸಮಾಜದಲ್ಲಿರುವ ಅಂಕುಡೊಂಕು ಗಳು, ಜನರ ವಿವಿಧ ಆಸುರೀ ಪ್ರವೃತ್ತಿಗಳನ್ನು ಮನಮುಟ್ಟುವಂತೆ ಪ್ರತಿಬಿಂಬಿಸುವ ಇವರ ನಾಟಕ ಗಳು ಹಾಸ್ಯಕ್ಕೂ ಅಷ್ಟೇ ಮಹತ್ವ ಕೊಟ್ಟಿವೆ. ಪ್ರತಿಯೊಂದು ನಾಟಕದಲ್ಲೂ ವ್ಯಂಗ್ಯ ಹಾಸ್ಕಗಳೆ ಹೊಳೆ ಹರಿಸುವುದು ಇವರ ವೈಶಿಷ್ಟ್ಯ! ನಾಟಕದ ಹೆಸರುಗಳೇ ನಮ್ಮನ್ನು ನಗಿಸಿ ಹೊಟ್ಟೆಯನ್ನು ಹುಣಾ ಗಿಸುತ್ತವೆ. ನಟಿಸುವಾಗ ಇವರು ಹೇಳುವ ಹಾಡು ಕಿವಿಗೆ ಇಂಪು. ಇವರ ಅನೇಕ ನಾಟಕಗಳು ಧಾರವಾಡ ಆಕಾಶವಾಣಿಯವರಿಂದ ಬಿತ್ತರಿಸಲ್ಪ ಟ್ಬಿವೆ. ಬಳ್ಳೂರಿನ ಶ್ರೀಯುತ ಭಂಡಾರಕರರ ಪ್ರಯತ್ನದಿಂದ "ಅಲಕ್‌ ನಿರಂಜನ್‌' ಮುಂಬ- ಯಿಯ ಆಕಾಶವಾಣಿಯವರಿಂದ ಬಿತ್ತರಿಸ ಲ್ಹಟ್ಟಿದೆ. ಈಗ ಹೊಸಾಡ ಬಾಬುಟಿ ನಾಯಕರು ಅರವತ್ತರ ವಯಸ್ಸನ್ನು ಸಮೀಪಿಸುತ್ತಿದ್ದಾರೆ. ಆರೋಗ್ಯವೂ ಹದಗೆಡುತ್ತಿದೆ. ಬಡತನವೂ ಕುಕ್ಕುತ್ತಿದೆ. ನಾಲ್ಕು ದಶಕಗಳ ಕಾಲ ಇವರು ಕೊಂಕಣಿ ಸಾಹಿತ್ಯಕ್ಕೆ, ರಂಗಭೂಮಿಗೆ ಸಲ್ಲಿಸಿದ ಸೇವೆ ಗಮನಾರ್ಹ. ಈಗಲಾದರೂ ಇವರ ಆರ್ಥಿಕ ಮುಗ್ಗಟ್ಟಿನಲ್ಲಿ ಇವರಿಗೆ ಧನಸಹಾಯ ಮಾಡಲು, ಇನ್ನು ಹಸ್ತಪ್ರತಿಯ ರೂಪದಲ್ಲಿರುವ ನಾಟಕಗಳನ್ನು ಪ್ರಕಟಿಸಲು ಕಾರ್ಯೋನ್ಮುಖ ರಾಗುವದು ಕೊಂಕಣಿ ನಾಟಕ ಪ್ರೇಮಿಗಳ ಕರ್ತವ್ಯ. ' ಘಿ ಸಷ ನ ಬಣ್ಣ ತಯಾರಿಕೆ ವಿಭಾಗದಲ್ಲಿ ಕಾರ್ಮಿಕನಾಗಿದ್ದ ಶಂಕರ, ನಿತ್ಯದ ರೂಢಿಯಂತೆ ಆ ದಿನ ಕೂಡ "ಸರಿಯಾಗಿ ಹನ್ನೊ ದು ಗಂಟೆಗೆ ಮಧ್ಯಾಹ್ನದ ಊಟಕ್ಕಾಗಿ ಕ್ಮಾಂಟೀನಿಗೆ ಹೋದ ವನು, ಮಿಲ್ಲಿನ ಎಲ್ಲ ಕಾರ್ಯಗಳು : ಸ್ಮಗಿತಗೊಳ್ಳು ವದಕ್ಕೆ ಕಾರಣನಾದದ್ದೆ ಅಲ್ಲದೆ, ಎಲ್ಲರ ಚರ್ಚೆಗೂ ವಿಷಯವಾದ. ಆದು ನಡೆದದ್ದು ಹೀಗೆ-- ಆತ ಬರಲಿರುವ ತಿಂಗಳಲ್ಲಿ ಬೋನಸ್‌ ಪ ಪ್ರಮಾ ಣವು ಇತ್ಯರ್ಥವಾಗುವುದನ್ನೇ ಚರ್ಚಿಸುತ್ತ ಸಹೋದ್ಯೋಗಿ ನಾಗರಾಜನೊಂದಿಗೆ' ಕ್ಯಾಂಟೀನಿ ನಲ್ಲಿ ಕಾಲಿಟ್ಟ. ನಂತರ ಇಬ್ಬರೂ ಊಟದ ಕೂಪನ್ನನ್ನು ಡೈನಿಂಗ್‌ ಟೇಬಲ್‌ ಮೇಲೆ ಬೀಸಾಕಿ, ಕುರ್ಚಿ ಎಳೆದು ಕುಳಿತರು. - ಮಾಣಿ ಬಂದು' ` ' ಕೂಪನ್ನನ್ನು ' ಎತ್ತಿಕೊಳ್ಳುತ್ತ, -*ಪೂರಿಯೊ, ಚಪಾತಿಯೊ?” ಎಂದು ಕೇಳಿದ್ದಕ್ಕೆ ನಾಗರಾಜ, “ಎರಡಕ್ಕೂ ಚಪಾತಿ,” ಎಂದು ಉತ್ತರಿಸಿ “ಪೂರಿ ಕೇಳಿದೊಡನೆಯೆ ಮುಂಜಾನೆ ಟಿಫಿನ್‌ಗೆಂದು ಮಾಡಿಟ್ಟು ಖರ್ಚಾಗದೆ ಉಳಿದು ದನ್ನೆ 'ದಬ್ಬುತ್ತಾನೆ” ಎಂದು ಗೊಣಗಿದ. ಕೌಂಟರಿನಲ್ಲಿ ಕುಳಿತ ಕ್ಯಾಂಟೀನ್‌ ಕಂಟ್ರಾಕ್ಟರ್‌ ಶಾಮ ದುಲಾರಿಯತ್ತ ನೆಟ್ಟಿ ನೋಟ ಬೀರಿ, 363-5 ೩2. ವಿ. ಎಂ. ಜೋಶಿ ತನ್ನ ಎರಡೂ ಅಂಗೈಗಳನ್ನು ತಿಕ್ಕುತ್ತ ಶಂಕರ, “ನಮ್ಮ ಹೊಟ್ಟೆಗೆ ಹೊಡಿದು ತನ್ನ ಹೊಟ್ಟೆ ಬೆಳೆಸಿ ದ್ದಾನೆ. ಸಮಯ ಬರಲಿ, ನನ್ನ ಕ ತೋರಿಸು ಸವ್‌ ಎಂದು ಗಂಭೀರ ಧ್ವನಿಯಲ್ಲಿ ಹೇಳದ. ಆಗಲೆ ಮಾಣಿ ಎರಡು ಊಟ ತಂದು ಅವರ ಮುಂದಿಟ್ಟ ಪ್ರತಿಯೊಂದು ಊಟದ ತಟ್ಟೆಯಲ್ಲಿ ಎರಡು ಚಪಾತಿ, ಎರಡು ಬಟ್ಟಲು ಅನ್ನ, ಒಂದೊಂದು ಬಟ್ಟಲಲ್ಲಿ ತಿಳಿಸಾರು, ಹುಳಿ, ಪಲ್ಕ ಮತ್ತು ಮಜ್ಜಿಗೆ. ಚಪಾತಿ ತಿನ್ನುತ್ತ ನಾಗರಾಜ ಕೇಳಿದ: “ಈ ಚಪಾತಿಗಳ ಎಣ್ಣೆ ಅಥವಾ ಬೆಣ್ಣೆ ಕಾಣುವುದು ಯಾವಾಗ?” “ಆರು ವರ್ಷಗಳಿಂದ ಕ್ಯಾಂಟೀನಿನ ಕಂಟ್ರ್ಯಾಕ್ಟ್‌ ಉಳಿಸಿಕೊಂಡು ಬಂಧದ ಈ ದುಲಾರಿಯು ಅಧಿಕಾರಿಗಳಿಗೆ ನಿತ್ಯ ಬೆಣ್ಣೆ ಹಚ್ಚುತ್ತಿರುವಾಗ ನಮ್ಮಂಥವರಿಗೆ ಎಲ್ಲಿಯ ಬೆಣ್ಣೆ! ಎಲ್ಲಿಯ ಎಣೆ! ಎಂದು ಶಂಕರ ಅಂದಾಗ ನಾ ರಾಜನಿಗೆ ಆದು ನಿಜವೆನಿಸಿ ನಗತೊಡಗಿದ. ಈಗ ಶಂಕರ ಚಪಾತಿ ಮುಗಿಸಿ, ಅನ್ನದ ಬಟ್ಟಲುಗಳಿಂದ ಅನ್ನ ತದುಕಿ, ಸಾಂಬಾರ ಹಾಕಿ ಕೊಳ್ಳುವಾಗ ಅನ್ನದನ್ಲಿ ಸತ್ತ ನೊಣ. ' ಅವನ ದೃಷ್ಟಿಗೆ ಬಿತ್ತು. ತಕ್ಷಣ ಆತ ಸಾಂಬಾರಿನ AT ಬಟ್ಟಲನ್ನು ಬದಿಗಿಟ್ಟು, ನಾಗರಾಜನಿಗೆ ನೊಣ ಬಿದಿ ದು ತೋರಿಸಿ, ಬದಿಯಲ್ಲಿ ಹೋಗುತ್ತಿದ್ದ ಮಾಣಿಯನ್ನು ಗತ್ತಿನಿಂದ ಕರೆದು, ಹುಬ್ಬು ಹಾರಿ ಸುತ್ತ, “ಇದೇನು?” ಎಂದು ತೋರು ಬೆರಳಿನಿಂದ ತೋರುತ್ತ ಕೇಳಿದ. ಅದು ನೊಣ ಎಂಬುದಷ್ಟೆ ಅಲ್ಲದೆ, ಸತ್ತ ನೊಣ ಎಂಬೂದು ಮಾಣಿಗೆ ಗೊತ್ತು, ಆದರೆ ಇಂಥ ಪ್ರಸಂಗಗಳಲ್ಲಿ ಹೇಗೆ ವರ್ತಿಸಬೇಕೆಂಬುದನ್ನೂ ಅರಿತಿದ್ದ ಆತ, “ಆ ತಟ್ಟೆ ಬದಿಗಿಡಿ, ನಾನು ಬೇರೆ ಅನ್ನ ತರುವೆ,” -ಎಂದು ವಿನಂತಿಸುವುದನ್ನೂ ಅಲಕ್ಷಿಸಿ, ಶಂಕರ ಅನ್ನದ ತಟ್ಟೆಯನ್ನು ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದು, ಅಲ್ಲಲ್ಲಿ ಊಟಕ್ಕೆ ಕುಳಿತ ಸುಮಾರು ನಾಲ್ವತ್ತು ಜನರನ್ನುದ್ದೇಶಿಸಿ, “ಎಲ್ಲರೂ ಇತ್ತ ನೋಡಿ, ಅನ್ನದಲ್ಲಿ ನೊಣ ಬಿದ್ದಿದೆ, ಯಾರೂ ಊಟ ಮಾಡಬೇಡಿ,” ಎಂದು ಎತ್ತರಿಸಿದ ಧ್ವನಿ ಯಲ್ಲಿ ಘೋಷಿಸಿದ. ಸಾಲದ್ದಕ್ಕೆ. ನೊಣ ಬಿದ್ದ ಆ ಅನ್ನದ ತಟ್ಟೆಯನ್ನು ಪ ಪ್ರತಿಯೊಂದು ಡೈ ನಿಂಗ್‌ ಟೇಬಲ್‌ ಹತ್ತಿರ ಹೋಗಿ ತೋರಿಸ ತೊಡದ. “ಹೇ ಭಗವಾನ್‌, ಏ ಕ್ಯಾ ಹುವಾ!” ಎಂದು ಗೊಣಗಿಕೊಳ್ಳುತ್ತ ರಾಮ ದುಲಾರಿ ಕೌಂಟರಿ ನಿಂದ ಈಚೆಗೆ ಬಂದು, ಶಂಕರನತ್ತ ಸಾಗಿ ಎಷ್ಟೋ ವರ್ಷಗಳಿಂದ ಆಪ್ತ ಮಿತ್ರನೇನೊ ಎನ್ನುವಂತೆ, ಅವನ ಹೆಗಲ ಮೇಲೆ ಕೈ ಇಟ್ಟು, ಅತ್ಯಂತ ಆತ್ಮೀಯವಾಗಿ ಹಿಂದಿಯಲ್ಲಿ, ಕೆಲಸ? ದಯವಿಟ್ಟು ಇತ್ತ ಬನ್ನಿ, ನಿಮಗೆ ಬೇರೆ ಊಟ ಹಾಕಿಸುವೆ,” ಎಂದು ತನ್ನ: ಖಾಸಗಿ ಕೋಣೆಯತ್ತ ಕೈ ತೋರಿದ. ತಿಂಗಳ ನಂತರ ಕೂಪನ್‌ ಕೊಡುವುದರಲ್ಲಿ ಒಂದು ದಿನ ತಡವಾದರೂ ಉರಿದೇಳುತ್ತಿದ್ದ ಇದೇ ದುಲಾರಿಯು ಇಂದು ತಪ್ಪಿನಲ್ಲಿ ಸಿಕ್ಕಿರು ವುದರಿಂದಲೆ ಈ ಆಷಾಢಭೂತಿತನ ತೋರುತ್ತಿ ದ್ದಾನೆ ಎಂದು ಶಂಕರನಿಗೆ ಎಲ್ಲಿಲ್ಲದ ಕೋಪ ಉಕ್ಕಿ ಬಂತು. ತನ್ನ ಹೆಗಲ ಮೇಲಿದ್ದ ದುಲಾ- ರಿಯ ಕೈಯನ್ನು ಬಗ್ಗೆ ತಳ್ಳಿ, ಕೆಂಗಣ್ಣಿ ನಿಂದ ನೋಡಿ ಗುಡುಗಿದ, “ಮತ್ತೆ ಯಾವ ಊಟ? kL SAT a ಗಂಟ ಭಜ ಗಾ ಲ್ಲ “ಇದೇನು ನಿಮ್ಮ ಇದೇ ಅನ್ನ ತಾನೆ? ಅದೆಲ್ಲ ನಮಗೆ ಬೇಕಾಗಿಲ್ಲ, ಈಗಲೇ ನಮ್ಮೆದುರು ಬೇರೆ ಪಾತ್ರೆಯಲ್ಲಿ ಅನ್ನ ಮಾಡಿ ಊಟಕ್ಕೆ ಹಾಕುವದು. ಇಲ್ಲವಾದರೆ...” ಅವನ ಮಾತನ್ನು ಅರ್ಧಕ್ಕೆ ತಡೆದು, ರಾಮ ದುಲಾರಿಯು ಕೈ ಜೋಡಿಸುತ್ತ ಹೇಳಿದ, “ಅದು ಮಾತ್ರ ಸಾಧ್ಯವಿಲ್ಲ. ಬೇಕಾದರೆ ನೀವು ಅಡಿಗೆ ಮನೆಗೆ ಬಂದು ಎಲ್ಲವನ್ನೂ ಪರೀಕ್ಷಿಸಬಹುದು.” ಅನ್ನ ಮಾಡುವಾಗಲೆ ಆ ನೊಣ ಬಿದ್ದು ಸತ್ತಿತ್ತೆ ಅಥವಾ ತಟ್ಟೆಯಲ್ಲಿ ಅನ್ನ ಹಾಕಿದ ನಂತರ ನೊಣ ಬಿದ್ದು ಸತ್ತಿತೆ ಎಂಬು ರಾಮ ದುಲಾರಿಯು ನಿರ್ಧರಿಸಬೇಕಾ ಗಿತ್ತು. ಮೇಲಾಗಿ, ಕೂಪನ್‌ ಕೊಡುವ ಈ ಗಿರಾಕಿಗಳು ಹೇಳಿದ್ದೆಲ್ಲ ಕೇಳುತ್ತ ಹೋದರೆ, ಆಗುವ ನಷ್ಟ ತುಂಬಿಕೊಡುವರಾರು? ಎನ್ನುವ ವ್ಯಾಪಾರಿ ಬುದ್ಧಿ ಬೇರೆ, “ಇದೇ ನಿಮ್ಮ ಕೊನೆಯ ನಿರ್ಧಾರವಾದರೆ, ಇಲ್ಲಿ ಕೇಳಿ,” ಶಂಕರ ತನ್ನ ಜೊತೆಯಲ್ಲಿ ನಿಂತ ಮಿಲ್ಲಿನ ನೌಕರರತ್ತ ಪೂರ್ಣ ದೃಷ್ಟಿ ಬೀರಿ, ಮತ್ತೆ ದುಲಾರಿಯನ್ನುದ್ದೇಶಿಸಿ ಆರ್ಭಟಿಸಿದ; “ಎಲ್ಲಿಯ ವರೆಗೆ ಬೇರೆ ಪಾತ್ರೆಯಲ್ಲಿ ಅನ್ನ ಮಾಡಿ ನಮಗೆಲ್ಲ ಊಟಕ್ಕೆ ಹಾಕುವುದಿಲ್ಲವೊ, 'ಅಲ್ಲಿಯವರೆಗೆ = ಕಾ ಟೀನ್‌ ಬಿಟ್ಟು ನಾವು ಹೊರಗೆ ಹೋಗುವು ದಿಲ್ಲ. ನಮ್ಮ. ಕೆಲಸಗಳನ್ನೆಲ್ಲ ಬಂದ್‌ ಮಾಡು ವೆವು.” ಅವನ ಜೊತೆಗೆ ನೆರೆದವರೆಲ್ಲ ಮುಷ್ಟಿ ಬಿಗಿ ಹಿಡಿದು, “ಹೌದು: ಅದೇ ಸರಿ,” ಎಂದು ಕೈ ಎತ್ತಿ ಕೂಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ದರು. ಈ ಅನಿರೀಕ್ಷಿತ ತಿರುವಿನಿಂದಾಗಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ರಾಮ ದುಲಾರಿಯು ಮತ್ತೆ ಕೌಂಟರಿನತ್ತ ಹೋಗಿ ಗದ್ದ ಕೆರೆದು ಕೊಳ್ಳುತ್ತಾ ಕುಳಿತ. ' ಕಾರ್ಮಿಕ ಮುಖಂಡ ಕೃ ಷ್ಣನ್‌ ಕುಟ್ಟಿ ಕೈಯನ್ನು ತಕ್ಷಣ ಕರೆದು ತರುವಂತೆ ಶಂಕರ ನಾಗರಾಜನಿಗೆ. ಹೇಳಿ ಕಳಿಸಿದ. ಒಳಹೋಗಿ ಆ ಅನ್ನದ ಪಾತ್ರೆ ಯನ್ನು ಅನ್ನ ಸಹಿತವಾಗಿ ಎತ್ತಿ ತರುವಂತೆ. ತ್ಸ ದನು ನ್ನ ನೇ ಇನ್ನೊಬ್ಬ ಸಹೋದ್ಯೋಗಿಗೆ ಹೇಳಿದ. ಸನಿಹದ ಲ್ಲಿದ್ದ ಡೈನಿಂಗ್‌ . ಟೇಬಲ್‌ ಮೇಲೆ ಅನ್ನದ ಆ ಕೊಠೆಗವನ್ನೂ ಸತ್ತ ನೊಣವಿದ್ದ ಆ ಅನ್ನ ದ ತಟ್ಟಿಯನ್ನೂ. ಬಂದವರೆಲ್ಲ ನೋಡಿ ಪರೀಕ್ಷಿಸಲೆಂ ಬಂತೆ ಜೊತೆಯಾಗಿಟ್ಟ. ತನ್ನ ಕೆಲವು ಅನುಯಾಯಿಗಳೊಡನೆ ಕೃಷ್ಣನ್‌ ಕುಟ್ಟಿಯು ಕ್ಯಾಂಟಿನಿಗೆ ಧಾವಿಸಿಬಂದ. ಮೊದಲು ಶಂಕರನನ್ನು ಕಂಡು ಎಲ್ಲವನ್ನೂ ತಿಳಿದುಕೊಂಡ. ಅನ್ನದ ತಟ್ಟಯಲ್ಲಿಯ ಸತ್ತ ನೊಣ ಮತ್ತು ಅನ್ನದ ಕೊಳಗವನ್ನೊಮ್ಮೆ ನೋಡಿದ. ನಂತರ ದುಲಾರಿ ಯನ್ನು ಕರೆದು ಅಧಿಕಾರವಾಣಿಯಲ್ಲಿ, “ಈ ಸತ್ತ ನೊಣ ನೋಡಿಯೂ ನೀವು ಬೇರೆ ಅನ್ನ ಮಾಡಿ ಯಾಕೆ ಹಾಕುವದಿಲ್ಲ?” ಎಂದು ಪ್ರಶ್ನಿಸಿದ. ಗತ್ತು ಬಿಡದ ದುಲಾರಿ, “ನಾನು ಆ ಬಗ್ಗೆ ಯೋಚಿಸುತ್ತಿದ್ದೇನೆ,” ಎಂದು ಚುಟುಕಾಗಿ ಉತ್ತರಿಸಿದ. “ಓಹೋ, ಹೀಗೊ ಸಮಾಚಾರ?” ಎಂದು ಕೃಷ್ಣನ್‌ ಕುಟ್ಟೆಯು ಅರ್ಥಗರ್ಭಿತವಾಗಿ ನುಡಿದು ಶಂಕರನತ್ತ ತಿರುಗಿ, “ನೀವೆಲ್ಲ ಇಲ್ಲೇ ಇರಿ; ಉಳಿದೆಲ್ಲವನ್ನು - ನಾನು ನೋಡಿಕೊಳ್ಳುವೆ,” ೩೫ ಎಂದವನೆ ತನ್ನ ಅನುಯಾಯಿಗಳೊಂದಿಗೆ ಹೊರ ಬಂದು, ಕಾರಿಡಾರ್‌ ಮೂಲೆಯತ್ತ ಸಾಗಿ, ಮುಂದಿನ ಕ್ರಮಗಳ ಬಗ್ಗೆ ಖಾಸಗಿಯಾಗಿ ಚರ್ಚಿಸತೊಡಗಿದ. ಕೇವಲ ಮೂರು ದಿನಗಳ ಹಿಂದೆ, ಬೋನಸ್ಸಿನ ಪ್ರಮಾಣವನ್ನು ನಿಗದಿಪಡಿಸಬೇಕಾಗಿದ್ದ ಆಡಳಿತ ಮತ್ತು ಕಾರ್ಮಿಕ ಪಕ್ಷಗಳ ಮಾತುಕತೆಯ ಸಂದರ್ಭದಲ್ಲಿ “ಬಹುಶಃ ಈ ಮೀಟಿಂಗ್‌ ಮಿತ್ಸರ್‌ ಕೃ ಷ್ಣ ನ್‌ ಮಾತನಾಡುವ ಕೊನೆಯ ಮೀಟಿಂಗ್‌ ಆಗಬಹು ುದು್‌ ಎಂದು. 'ಜನರಲ್‌ ಮ್ಯಾನೇಜರ್‌ ಮಿಶ್ರಾ ಅವರು ಕ ೈಷ್ಟನ್‌ ಕುಟ್ಟಿ ಯತ್ತ ಕೊಂಕು ಮಾತು ಎಸೆದಿದ್ದರು, ಕೃಷ್ಣನ್‌ ಕುಟ್ಟಿ ಯ ಕಾರ್ಮಿಕ ಪಕ್ಚವು ಕಾರ್ಮಿಕರ ಬೆಂಬಲ ವಿಲ್ಲದೆ ಕುಸಿಯುತ್ತಿದೆ ಎಂಬುದು ಅವರ ಮಾತಿನ ಬಾ ಕೃ ಷ್ಣ ನ್‌ ಕುಟ್ಟಿಗೆ ಈ ಅವಮಾನ ಹಿಸಲಸಾಧ್ಯ ವಾಗಿತ್ತು. Map ಮಾಡಿ ತನ್ನ ಪಕ್ಷದ ಬಹುಮತವನ್ನು ಈ ಜನರಲ್‌ ಮ್ಯಾನೇಜರರಿಗೆ ಮನವರಿಕೆಯಾಗುವಂತೆ ತೋರಿಸ ಬೇಕು. ಇತ್ತೀಚಿನ ಕಾರ್ಮಿಕ ಕಾನೂನುಗಳ ಪ್ರಕಾರ ತಕ್ಷಣ ಬಹುಮತ ಅಥವಾ ಬೆಂಬಲ ಸಿದ ಪಡಿಸುವುದು ಸುಲಭವಾದುದಲ್ಲ. ಆದರೆ ಈ ಪ್ರಸಂಗ ಮಾತ್ರ ಅಂತಹೇ ಅವಕಾಶವನ್ನು ಒದಗಿ ದನ್ನು ತಮಗೆ ಅನುಕೂಲವಾಗುವಂತೆ ಗಪಯೋಗಿಸುವುದೆ ಸೂಕ್ತವೆಂದು ಅವರೆಲ್ಲರ (ಲೇಬರ್‌ ರಿಲೇಶನ್ಸ್‌) ಅವರಿಗೆ ಡಯಲ್‌ ಮಾಡಿದ. ಆ ಬದಿಯಿಂದ ಸಂಪರ್ಕ ದೊರೆತೊಡ ನೆಯೆ, ಕ್ಯಾಂಟೀನಿನಲ್ಲಿಯ ಸಂಗತಿಯನ್ನೆಲ್ಲ ಹೇಳಿ, ತಕ್ಸಣ ಬೇರೆ ಅನ್ನ ಮಾಡಿ ಊಟ ಹಾಕುವಂತೆ ರಾಮ ದುಲಾರಿಗೆ ಆದೇಶವೀಯಬೇಕೆಂದು ಆಗ್ರಹಪಡಿಸಿದ. ಆ ಬದಿಯಿಂದ ಏನು ಉತ್ತರ ಬಂತೆಂದು ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಆದರೆ ಕ್ರ ಷ್ಠ ನ್‌ ಮುಖ ಮಾತ್ರ ಕೆಂಪೇರಿತು. ರಿಸೀವರ್‌ ಹಿಡಿದ ಮುಷ್ಟಿ ಬಿಗಿಯಾಯಿತು. “ಸರ್‌, ಇದೇ ನಿಮ್ಮ ನಿರ್ಧಾರವಾದರೆ, ನಾವು ನಮ್ಮ ಕ್ರಮಗ ಳನ್ನು ಕೈಕೊಳ್ಳುತ್ತೇವೆ. ಸರಿಯಾಗಿ ನೆನಪಿಡಿ, ಯೂ ಹ್ಯಾವ್‌ ಟು ರಿಪೆಂಟ್‌ ಫಾರ್‌ ಇಟ್‌,” ಎಂದವನೆ ಘೋನ್‌ ಕುಕ್ಕಿ ತನ್ನ ಅನುಯಾಯಿ ಗಳಿಗೆ ಸೂಚನೆಗಳನ್ನು ನೀಡತೊಡಗಿದ. ಚಿಪ್ಪರ್‌ ಹೌಸ್‌, ಪಲ್ಸ್‌ ಮಿಲ್‌, ಸೋಡಾ ರಿಕವರಿ, ಪವರ್‌ ಹೌಸ್‌, ಪೇಪರ್‌ ಮಷಿನ್‌, ಪೇಪರ್‌ ಗೊಡೌನ್‌--ಎಲ್ಲ ವಿಭಾಗಗಳಲ್ಲಿಯೂ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದರು. ಸರಿಯಾಗಿ ಊಟವನ್ನು ಒದಗಿಸಲಾರದ ಆಡಳಿತ ವರ್ಗದ ನೀತಿಯನ್ನು ಖಂಡಿಸತೊಡಗಿದರು. ಊಟ ದೊರೆಯಲಾರದವರು ಕ್ಯಾಂಟೀನಿನಲ್ಲಿ ಕಾದು ಕುಳಿತರು. ಅರ್ಧ ಊಟ ಮಾಡಿದವರು ಮತ್ತೆ ಊಟ ದೊರೆಯುವುದೆಂದು ಕುಳಿತರು. ಮನೆಯಿಂದ ಡಬ್ಬಿ ತರಿಸಿದವರು ಪೊಗದಸ್ತಾಗಿ ಊಟ ಮಾಡಿ ಕೆಲಸ ಮಾಡದೆ ಕುಳಿತರು. ತಂತಮ್ಮ ಕೆಲಸದ ತಾಣಗಳಲ್ಲಿ ಗುಂಪಾಗಿ ಹರಟೆ ಹೊಡೆಯುತ್ತ, ವಿಶ್ರಾಂತಿ ಪಡೆಯುತ್ತ ಕಾಲ ನೂಕತೊಡಗಿದರು. ಕಸ್ತೂರಿ, ನವೆಂಬರ್‌ ೧೯೮೬ ಕೊಲ್ಮಾಪುರದ ಶ್ರೀ ಲಕ್ಷ್ಮೀದೇವಿ ಕೊಲ್ಹಾಪುರ ನಿಲಯೆ ಜಗದಂಬೆ ನಿನ್ನಯ ಮಹಿಮೆಯ ಪೊಗಳಲರಿಯೆ ರತ್ನವರ್ಣವೆ ದೇವಿ-ರತ್ನಾಭೂಷಿತೆ ರತ್ನಕಾಂತಿಯೇ-ತಾಯಿ ರತಗರ್ಭ ವರ ರತ್ನಖಚಿತ ಮಣಿ ರತ್ನ ಹಸ್ತ ನಿಜರತ್ನಾನ್ವೇಷಿತೆ ರತ್ನ, ರತ್ನ ಶ್ರೀರತ್ನ ಸರೋರುಹೆ ರತ್ನಾಕರ ಸುತೆ-ಲಕ್ಷ್ಮೀದೇವಿ ಗಂಧವತಿಯೆ ದೇವಿ-ಗಂಧಾಧರೆ ಗಂಧವಾರಿಧಿಯೆ-ತಾಯಿ ಗಂಧವದನೆ ಸುಗಂಧ ಸುಶೋಭಿತೆ ಗಂಧಾಂತರ್ಗತ ದುಂದುಭಿ ಘೋಷಿತೆ ಗಂಧ ಪ್ರಿಯೆ ತ್ರೀಗಂಧವಾಹಿನಿಯೆ ಗಂಧದ್ವಾರೆಯೆ-ಇಂದಿರಾದೇವಿ. ನಿತ್ಯತೃಪ್ತಿಯ ನೀಡು-ಜಗಜ್ಜನನಿ ತಾಯಿಯೆ-ನಿತ್ಯ ಮಂಗಲ ಮಾಡು. ನಿತ್ಯ ತೃಪ್ತಿ- ಸಂತುಷ್ಟಿಯ ನೀಡುತ ಉತ್ತಮ ಶ್ರೀಹರಿ ವಕ್ಷಸ್ಥಲದಲಿ ಮತ್ತೆ ವಿರಾಜಿಸಿ ಅತಿಶಯ ಭಕುತರ ಚಿತ್ತ ಚಂಚಲವ ಕಳೆಯುವ ದೇವೀ ರಾಘನೇಂದ್ರ ಕುಲಕರ್ಣಿ -ಆ ವರ್ಷದ ಮಿಲ್ಲಿನ ಆಢಾವೆ ಪತ್ರಿಕೆಯ ಕರಡು ಪ್ರತಿಯನ್ನು ಸೂಕ್ಷ್ಮವಾಗಿ, ಪರಿಶೀಲಿ ಸುತ್ತ ಕುಳಿತಿದ್ದ ಜನರಲ್‌ ಮ್ಯಾನೇಜರ್‌ ಮಿಶ್ರಾ ಅವರಿಗೆ ಎ ಕಾರ್ಮಿಕರೆಲ್ಲ ಮಿಂಚಿನ ಮುಷ್ಕ ರ ಹೂಡಿದ್ದ ರಿಂದ ಕೆಲಸಗಳೆಲ್ಲ ಸ್ಥಗಿತಗೊಂಡಿವೆ ಎಂದು ವಿಭಾಗೀಯ ರು ಅಧಿಕಾರಿಗಳಿಂದ ಘೋನ್‌ ಕರೆಗಳು ಬರತೊಡಗಿದವು. ಇದನ್ನು ನಿರೀಕ್ಷಿಸಿರಲಿಲ್ಲ. ಉತ್ಪಾದನೆಯಲ್ಲಿ ಏರುಪೇರು ಮಿಶ್ರಾ ದರೆ ಭಾರತೀಯ ಮಾರುಕಟೆ ಕೈಯಲ್ಲಿಯ ತಮ್ಮ ಮಿಲ್ಲಿನ ಸ್ಥಾನಮಾನಕ್ಕೆ ಧಕ್ಕೆ ಬರುವುದೆಂದು ಅವ ರಿಗೆ ಗೊತ್ತಿದೆ. ಸದ್ಯ ಮಿಲ್ಲಿಗೆ ಕಚ್ಚಾ ಸಾಮಗ್ರಿ ಗಳು ಕೊರತೆ ಇಲ್ಲ. ಆಂತರಿಕ ಸಂಪನ್ಮೂಲನಗಳ ಪ್ರಯೋಜನದಿಂದಾಗಿ ವಿದ್ಯುತ್ತಿನ ಕೊರತೆ ಇಲ್ಲ. ವಿದೇಶಿ ಯಂತ್ರಸಾಮಗ್ರಿಗಳಿರುವುದರಿಂದ ಹೆಚ್ಚಿನ ಅವಘಡಗಳಿಲ್ಲ. ವಿಪುಲವಾದ ಮಾರುಕಟ್ಟೆ ಇದೆ. ಪರಿಸ್ಥಿ ತಿ ಹೀಗಿರುವಾಗ, ಕಾರ್ಮಿಕ ಬಾಂಧವ್ಯ ಹದಗೆಡಲು 'ಕಾಣವೇನು? : ತಕ್ಷಣ ಮ್ಯಾನೇಜರ್‌ (ಲೇಬರ್‌ ರಿಲೇಶನ್ಸ್‌) ಅವರನ್ನು ಕರೆ ಕಳಿಸಿ, ಅವರೊಂದಿಗೆ ಕಾರಖಾನೆಯ ಕ್ಕಾಂಟೀನಿಗೆ ಆಗಮಿಸಿದರು. ~ ಅನ್ನ | ೩೭ ಕೃ ಷ್ಣ ನ್‌ ಕುಟ್ಟಿಯು ಧಾವಿಸಿ ಬಂದು ನಡೆದ ಸಂಗತಿಯಿನ್ನೆಲ್ಲ ಸಂಕ್ಷಿಪ್ತವಾಗಿ. ಮಿಶ್ರಾ ಅವರಿಗೆ ಹೇಳುತ್ತ ಒಳಬಂದು, ನೊಣ ಬಿದ್ದ ಆ ಅನ್ನದ ತಟ್ಟೆಯನ್ನೂ ಅನ್ನ ಮಾಡಿಟ್ಟದ್ರೆ ಕೊಳಗವನ್ನೂ ತೋರಿಸಿದ. ನಂತರ ಎಲ್ಲರೂ ಕೇಳುವಂತೆ, ಗಟ್ಟೆ ಯಾದ ಧ್ವನಿಯಲ್ಲಿ, ತರಹದ ಕೊಳಕು ಅಹಾರವನ್ನಿಲ್ಲಿ ಸರಬರಾಜುಮಾಡಲಾಗುತ್ತಿದೆ. ಬೇರೆ ಮಾಡಿ ಹಾಕಿ ಅಂದರೆ ಕೇಳುವವರೇ ಇಲ್ಲ, ಊಟ ಮಾಡದೆ ಕೆಲಸ ಮಾಡುವುದಾದರೂ ಹೇಗೆ?” ಎಂದು ಪ್ರಶ್ನಿಸಿದ. ಮಿಶ್ರಾ ತದೇಕ ದೃಷ್ಟಿಯಿಂದ ಆ ಅನ್ನದ ತಟ್ಟೆ ಯನ್ನೂ ಕೊಳಗವನ್ನೂ ನೋಡಿದರು. ಬಳಿಕ ಅಡಿಗೆ ಮನೆಗೆ ಹೋಗಿ ತಯಾರಿಕೆಯ ವಿಧಾನಗ ಳನ್ನು ಪರಿಶೀಲಿಸಿ ಡೈನಿಂಗ್‌ ಹಾಲಿಗೆ ಮರಳಿ ಬಂದು, ಅಲ್ಲಿ ಕಾತರದಿಂದ ಕಾದು ನಿಂತಿದ್ದ “ಈ ಮಿಲ್ಲಿನ ನೌಕರರತ್ತ ತೀಕ್ಷ್ಣವಾಗಿ ನೋಡಿ, "ಅನಿ ರೀಕ್ಷಿತವಾದ ಒಂದು ಸಣ ತಪ್ಪು, ಪ್ರಮಾದಕ್ಕೆ ಕಾರಣವಾಯಿತಲ್ಲ! ಇಂಥ ಕ್ಷುಲ್ಲಕ ' ಕಾರಣದಿಂದ ಮಿಲ್ಲಿನ ಉತ್ಪಾದನೆಗೆ ಧಕ್ಕೆ ಬರ ಸ ಭಾವತಃ ಎಂಥ ಬೇಕೆ? ಇಲ್ಲ, ಎಂದಿಗೂ ಇಲ್ಲ.* ಮಾತಿಗಿಂತ ರಚನಾತ್ಮಕ ಕೃತಿಯಲ್ಲಿಯೇ ಹೆಚು ಆ ಜನರಲ್‌ ಮ್ಯಾ ನೇಜರರು ಎಸಗಿದವರನ್ನು ತಕ್ಷಣ ತರಾಟೆಗೆ ಎಳೆಯ ನೆರೆದ ನೌಕರರನ್ನುದ್ದೇ ಶಿಸಿ ಭಾಷಣ ಬಿಗಿ ಯುಎವಂತೆ ಮಾತನಾಡಲಿಲ್ಲ. ಬದಲಾಗಿ, ಬೇಗ | ಬೇರೆ ಅನ್ನ ಮಾಡಿ ಎಲ್ಲರಿಗೂ ಊಟ ಹಾಕುವಂತೆ ರಾಮ ಮಲಾರಿಗೆ ಆದೇಶವಿತ್ತರು. ನಂತರ ಕುಟ್ಟೆಯನ್ನುದ್ದೇಶಿಸಿ, “ಎಲ್ಲರೂ ಊಟ ಮಾಡಿ ಡಿ: ತಂತಮ ಕಲಸಗಳನ್ನೆಲ್ಲ ಮುಂದು ವರೆಸಲಿ,” ಎಂದರು. ತನ್ನ ಮಾತು ಗೆದ್ದಿ ತೆಂದು ಬೀಗುತ್ತ ಕೃಷ್ಣನ್‌ ಸ ಅವರ ಕೈಕುಲುಕಿ, “ಖಂಡಿತ ಸರ್‌, ನಾವು ಕೇಳಿದ್ದು ಕೂಡ ಅದೇ ತಾನೆ?” ಎಂದು ಮ್ಯಾನೇಜರ್‌ (ಲೇಬರ್‌ ರಿಲೇ ಶನ್ಸ್‌) ಅವರತ್ತ ವಿಜಯದ ನಗೆ ಬೀರಿದ. ಮುಂದೆ ಒಂದು ಗಂಟೆಯ ಅವಧಿಯೊಳಗೆ ಎಲ್ಲರಿಗೂ ಊಟ ಸರಬರಾಜು ಆಯಿತು ಎಂದು ಬೇರೆ ಹೇಳಬೇಕಿಲ್ಲ. ಹಾಗೆಯೆ ಮಿಲ್ಲಿನ ಎಲ್ಲ ವಿಭಾಗಗಳಲ್ಲಿಯೂ ಕಾರ್ಮಿಕರು ಮುಂದು ವರೆಸಿದಶು. " ಈ ಎಲ್ಲ ಹಗರಣವನ್ನು ಮೂಕ ಪ್ರೇಕ್ಟಕನಂತೆ * ನೋಡಿದ ನಂತರ ಎಂಜಲು ತಟ್ಟೆಗಳನ್ನೆತ್ತಿ ಕೃಷನ್‌ ಣ ಕಸ್ತೂರಿ, ನವೆಂಬರ್‌ ೧೯೮೬ ಟೇಬಲ್‌ ಒರೆಸುವ ಕಾರ್ಯದಲ್ಲಿ ನಿರತರಾದ ಆಳು. ಮಗ ಮಲ್ಲೇಶಿಯು, ಎಲ್ಲರೂ ಅಲಕ್ಷಿಸಿ ಇಟ್ಟಿ ಆ ಅನ್ನದ ಕೊಳಗವನ್ನು ನೋಡುತ್ತಿರುವಾಗ ಮಾತ್ರ. ಅವನ ಕಣ್ಣು ಗಳಲ್ಲಿ ಆಸೆಯು ಉಕ್ಕು ತ್ತಿತ್ತು. ಧಾರವಾಡ ಜಿಲ್ಲೆ ಯ ಭೀಕರ ಸ ಪೀಡಿತ ತಾಲೂಕಿನಿಂದ ಗುಳಿ ಎದ್ದು ಬಂದ ಆತ, ಕೇವಲ ಎರಡು ವಾರಗಳ ಹಿಂದೆ ಈ ಕ್ಯಾಂಟೀನಿ ನಲ್ಲಿ ದಿನಗೂಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ. ಅವನ ಮನಸ್ಸು ತಾನು ಅನುಭವಿಸಿದ ಬರಗಾ ಲದ ಬವಣೆಯನ್ನು, ಇಲ್ಲಿರುವ ಅನುಕೂಲಗ ಳೊಂದಿಗೆ ಹೋಲಿಸುತ್ತಿತ್ತು. ಆಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಇಲ್ಲಿ ಬೇಕಾ ದಷ್ಟು ನೀರು ಇದೆ. ಅಲ್ಲಿ ತುತ್ತು ಅನ್ನ ದೊರ ಕಿಸಿಕೊಳ್ಳಲು ಗಾಣದೆತ್ತಿನಂತೆ ದುಡಿಯಬೇಕು. ಇಲ್ಲಿ ದುಡಿಯುವ ಮನಸ್ಸಿದ್ದರೆ ಅನ್ನಕ್ಕೆ ಕೊರತೆ ಎಂದೂ ಇಲ್ಲ. ಅನ್ನದ ನೆನಪಾದೊಡ ನೆಯೆ ಮತ್ತೆ ಆ ಅನ್ನದ ಕೊಳಗದತ್ತ ಅವನ ಕಣ್ಣು ಗಳು ದೃಷ್ಟಿ ಹಾಯಿಸಿದವು. ` ಜಿತಾ _ಕರ್ಷಕವಾದ ಎರಡು ಹಿಡಿಕೆಗಳಿದ್ದ, ಸುಮಾರು ಎರಡೂವರೆ ಅಡಿ ಎತ್ತರದ ಸ್ಥೆ ಸ್ಪೇನ್‌- ಲೇಸ್‌ ಸ್ಟೀಲ್‌ ಕೊಳಗ ಅದು. ಹತ್ತು-ಹನ್ನೆರಡು ಗು Fe A ಗೌ) ಎರ್‌ ತೆ ತೆ pi > ಏಕಕಾಲಕ್ಕೆ ಸಮೃದ್ಧವಾಗಿ ಊಟ ಮಾಡುವಷ್ಟು ಅನ್ನ ಅದರಲ್ಲಿ ಉಳಿದಿದೆ. ರುಚಿಯಾದ ಮಸೂರಿ ಅಕ್ಕಿಯ ಅನ್ನ ಆದು. ತನ್ನ ಧಣಿ ಆ ಅನ್ನದ ಕೊಳಗವನ್ನು ಒಂದು ಬದಿಗೆ ಇಡಿಸಿದ್ದಾ ಇ. ಅದು ಬೇರೊಬ್ಬರ ಪಾಲಾಗುವುದರಲ್ಲಿಯೆ ತಾನು ಕೇಳಿಕೊಂಡರೆ ರಾಮ ದುಲಾರಿಯು ಕೊಡಲಾರನೆ? ತನ್ನ ಕೆಲಸದ ಅವಧಿ ಮುಗಿ- ಯುತ್ತಲೆ, ಮನೆಯ ಸಂಕಷ್ಟಗಳನ್ನೆಲ್ಲ ಹೇಳಿ ಕೊಂಡು ಧಣಿಯ ಕಾಲಿಗೆ ಬಿದ್ದು, ಆ ಕೊಳಗ ದಲ್ಲಿಯ ಅನ್ನವನ್ನು ಪಡೆಯಬೇಕೆಂದು ಮಲ್ಲೇಶಿ ಮನಸ್ಸಿನಲ್ಲೆ ನಿರ್ಧರಿಸಿದ. ಸರಿಯಾಗಿ ಐದೂವರೆ ಗಂಟೆಗೆ ಮಿಲ್ಲಿನ ಸೈರನ್‌ ಕೂಗುತ್ತಲೆ. ಕಾರ್ಮಿಕರೆಲ್ಲ ಹೊರ ಬಂದು, ಕಾರಖಾನೆಯ ಮೇನ್‌ ಗೇಟಿನ ಎದುರು ಶಂಕರನ ಸುತ್ತಲೂ ಗುಂಪಾಗಿ ನಿಂತು ಜಯಜಯಕಾರಗಳ ಘೋಷಣೆ ಮಾಡಿದರು. ಸಹೋದ್ಯೋಗಿಯೊಬ್ಬನ ಪ್ರಯತ್ನದಿಂದಾಗಿ ತಮ್ಮ ಪಕ್ಸದ ಒಮ್ಮತ ಬಹುಮತಗಳೆರಡೂ ಸಿದ್ಧ ವಾಗಿದ್ದುದು ಅವರಿಗೆಲ್ಲ ಹೆಮ್ಮೆಯ ವಿಷಯವಾಗಿತ್ತು. ಮೇಲಾಗಿ ಸ್ವತಃ ಜನರಲ್‌ ಮ್ಯಾನೇಜರರು, ಕಾರಖಾನೆಯ ಅಂಗಳಕ್ಕೆ ಬಂದು, ತಮ್ಮ ನಾಯಕನ ಮಾತಿ ನಂತೆಯೆ ಅಧಿಕಾರಿಗಳಿಗೆ ಆದೇಶವಿತ್ತು, ನಂತರ ಕೈ ಕುಲುಕಿದ್ದು ಅವರಿಗೆಲ್ಲ ಸಂತಸದ ಸಂಗತಿ ಯಾಗಿತ್ತು. ಅಂದು ಕೃಷ್ಣನ್‌ ಕುಟ್ಟೆಯು ಶಂಕರನನ್ನು ಪಕ್ಷದ ಕಾರ್ಯಾ ಲಯಕ್ಕೆ ಕರೆ ದೊಯ್ದ. ಮುಂದಿನ ಚಟುವಟಿಕೆಗಳ ಬಗ್ಗೆ ಅವರೆಲ್ಲ. ಚರ್ಚೆ ಮಾಡತೊಡಗಿದರು. ಇಷ್ಟು ವರ್ಷಗಳ ವರೆಗೆ ಮಾಮೂಲು ಕಾರ್ಮಿಕನಾಗಿದ್ದ ಶಂಕರನಿಗೆ. ಆಗ ಕಾರ್ಮಿಕ ನಾಯಕನಾಗುವ ದಾರಿಯು ಅಸ ಕಷ್ಟವಾಗಿ ಗೋಚರಿಸತೊಡಗಿತು. ಆತ ಅದೇ ಖುಷಿಯಲ್ಲಿದಾಗಲೇ, ತ ತಮಗೆ ಪಾರ್ಟಿ ಕೊಡುವಂತೆ ಅವನ ಮಿತ್ರರು ದುಂಬಾಲು ಬಿದ್ದರು. ರಾತ್ರಿ ಒಂಭತ್ತು ಗಂಟೆಯ ನಂತರವೂ Vy ಗಂಡನ ಆಗಮನವನ್ನೆ ನಿರೀಕ್ಷಿಸುತ್ತ ಕುಳಿತ ಕೆಂಚಮ್ಮ, ಶಂಕರ ಕೆಂಗಣ್ಣಿ ನೊಂದಿಗೆ ಜೋಲಿ ಹೊಡೆಯುತ್ತ ಬರುವುದನ್ನು ಕಂಡು “ಮತ್ತೆ ಕುಡದು ಬಂದಾನು,” ಎಂದು ಗೊಣಗಿದಳು. ಗಂಡ ಎಷ್ಟೇ ಕುಡುಕನಾದರೂ, ಪತಿಯೆ ದೈವ ಎಂದು ನಂಬಿದವಳು ಅವಳು. ಅದಕ್ಕಾಗಿ ಗಂಡನ ಊಟವಾದ ನಂತರವೆ ಅವಳ ಊಟ. ಅವಳ ತಾಯಿ ಕಲಿಸಿದ ನೀತಿ ಅದು. ಅವಳು ಈ ಮನೆಗೆ ಬಂದ ಹೊಸದರಲ್ಲಿ, ಗಂಡ ಕುಡಿದು ಬಂದಾಗಲೆಲ್ಲ ಸಹನೆ ಕಳೆದುಕೊಳ್ಳುತ್ತಿದ್ದಳು. ಆತ್ತಳು, ಗೋಳಾಡಿದಳು, ತವರು ಮನೆಗೆ ಹೋಗುವೆನೆಂದು ಅರ್ಭಟಿಸಿದಳು. ಯಾವುದೂ ಶಂಕರನ ಮೇಲೆ ಪರಿಣಾಮ ಬೀರಲಿಲ್ಲ. ಮಗ ಳನ್ನು ನೋಡಲು ಬಂದಿದ್ದ ಅವಳ ಅಪ್ಪ, ಮೊಮ್ಮಕ್ಕಳು ಹಾಲು ಕಾಣದಾದ ಸ್ಥಿತಿಯನ್ನು ಕಂಡು ಊರಿನಿಂದ ಎರಡು ಎಮ್ಮೆ ತಂದು ಇಲ್ಲಿ ೪) ಬಿಟ್ಟಿದ್ದ. ಗಂಡನ ಆದಾಯವನ್ನೇ ಅವಲಂಬಿ- ಸದೆ ಕೆಂಚಮ್ಮ, ಮನೆಯಲ್ಲಿ ಮಿಕ್ಕಿ ಉಳಿದ ಹಾಲು ಮಾರಿ, ಪೈಸೆಗೆ ಪೈಸೆ ಕೂಡಿಸುತ್ತ ಮನೆಯ ಖರ್ಚುಗಳನ್ನು ನಿಭಾಯಿಸುತ್ತಿದ್ದಳು. ಮಿಲ್ಲಿನಲ್ಲಿ ಕಾರ್ಮಿಕನಾದ ಶಂಕರನಿಗೆ ಅವನ ದುಡಿತ ಮತ್ತು ದುಡಿತದ ಅವಧಿಗೆ ಕಾನೂನಿನ ಮಿತಿ ಇದೆ. ಆದರೆ ಕೆಂಚಮ್ಮನಿಗೆಲ್ಲಿ? ಆಕೆ ಶಂಕರನಿಗೆ ಊಟಕ್ಕೆ ಅಣಿಮಾಡಿದಳು. ಬಿದಿರಿನ ಬುಟ್ಟಿಯಲ್ಲಿ ಮಾಡಿಟ್ಟಿ ದ್ದ ಜೋಳದ ರೊಟ್ಟಿಯನ್ನು ಗಂಡನಿಗೆ ಹಾಕಲೆಂದು ಕ್ರೈ ಗೆತ್ತಿದಳು. -ಆ ರೊಟ್ಟಿಯ ಮೇಲೆ, ಸತ್ತ ಜೊಂಡಿಗವನ್ನು ಕೆಂಪು ಇರುವೆಗಳು ಎಳೆಯು- ತ್ತಿದ್ದು ಕಂಡು, ಶಂಕರ ಗೊಗ್ಗರು ಧ್ವನಿಯಲ್ಲಿ ತೊದಲಿದ: “ಏನ್‌ ಅಡಿಗಿ ಮಾಡಿದಿ? ಎಲ್ಲಾ ಬುಳುಸು ಅಗೇದೇನು?” ಅವನೆಡೆಗೆ ನೋಡದೆ ಕೆಂಚಮ್ಮ, “ಆಹಾ! - ಅದೇನ ಕೇಳಾದು, ರೊಟ್ಟಿ ಅಂದರೆ ಇರುವೆ ಬರೋದೆ. ಅಷ ಕ್ಕೆ ಊಟ ಬಿಡೋದೆ?” ಎನ್ನುತ್ತ ಆ ಸತ್ತ ಜೊಂಡಿಗವನ್ನು ಮೂಲೆಯತ್ತ ಬಿಸಾಕಿ, ದಾಳಿ ಇಟ್ಟ ಇರುವಗಳನ ನ್ನು ಕೈ ಬೆರಳುಗಳಿಂದ ವಲನ CART) ಗಾಲಿ? } ರೊಟಿ ಯನ್ನು ಗಂಡನಿಗೆ ನೀಡಿದಳು. ಆಗಲೇ ಹೊಟೆ ಕೈಯಲ್ಲಿ ಪರಮಾತ್ಮ ತಾಂಡವ- ವುಡುತ್ತಿ ದ್ದ ರಿಂದ, ಶಂಕರ ನಾಲ್ಕಾ ರು ರೊಟ್ಟಿ ಗಳನ್ನು ಗಬಗಬನೆ ತಿಂದು, ಕೈ ತೊಳೆದು. ಸನಿಹದಲ್ಲಿದ್ದ ಕಂಬಳಿ ಎಳೆದುಕೊಂಡು ನೆಲ- ಕ್ಕೊರಗಿದ. ಸಾಯಂಕಾಲ ಐದು ಗಂಟೆಗೆ ದಿನದ ವ್ಯ ವ- ಹಾರದ ಲೆಕ್ಕ ಹಾಕುತ್ತ ಕುಳಿತ ಕ ದುಲಾರಿಯು- ಡೈನಿಂಗ್‌ ಹಾಲಿನ ಒಂದು ಬದಿಗೆ ಟೇಬಲ್‌ ಮೇಲಿಟಿ ದೆ ಆ ಅನ್ನದ ಸ್ಟೀಲ್‌ ಕೊಳಗವನ್ನು ನೋಡಿ ವ ಕ್ಷಣ ಯೋಚಿಸಿದ. ಈ ಆನ್ನ ವನ್ನು ತನ್ನ ಮನೆಗೆ ಕಳಿಸಲಾರ. ಎಲ್ಲ ಕಸ್ತೂರಿ, ನವಂಬರ್‌ ೧೯೮೬ ' [4 | ಕೆಲಸಗಾರರು ಊಟ ಮಾಡಿ ತಿಂಗಳು ಸಂಬಳ ವನ್ನು ಪಡೆಯುತ್ತಾರೆ. ಆದರೆ ಎರಡು ವಾರ ಗಳ ಹಿಂದೆ ದಿನಗೂಲಿ ಮೇಲೆ ಸೇರಿದ ಮಲ್ಲೇಶಿಗೆ ಕೆಲಸದ ಭದ್ರತೆ ಇಲ್ಲ. ದಿನ ಗೂಲಿಯೂ ಕಡಿಮೆ ಇದೆ. ಆತ ಮನೆಯ ಪರಿಸ್ಥಿತಿ ಹೇಳಿಕೊಂಡು ಕೆಲಸ ಪಡೆದಿದ್ದು ನೆನಪಿತ್ತು. ಆ ಅನ್ನವನ್ನು ಮಲ್ಲೇಶಿಗೆ ಕೊಡು- ವುದೇ ಸರಿ ಎನಿಸಿ ಅವನನ್ನು ಕರೆದು ಹೇಳಿದ. ತಾನು ಕೇಳದೆ ಧಣಿಯು ಅನ್ನ ಕೊಟ್ಟನೆಂದು ' ಮಲ್ಲೇಶಿಗೆ ಖುಷಿಯಾಯಿತು. ಬದು 'ನಿದಿರಿನ ಬುಟ್ಟಿಯಲ್ಲಿ ಬಾಳೆ ಎಲೆ ಹಾಕಿ ಅನ್ನವನ್ನು ತುಂಬಿದ. ಮತ್ತೆ ಮೇಲೊಂದು ಎಲೆ ಹೊದಿ- ಸಿದ. ರಾಮ ದುಲಾರಿಗೆ ಕೈ ಜೋಡಿಸಿ, ಬುಟ್ಟಿ ಯನ್ನು ತಲೆಯ ಮೇಲಿಟ್ಟು ಕೊಂಡು ತನ್ನ ಗುಡಿಸಲಿನತ್ತ ಗೆಲುವಿನಿಂದ ಹೆಜ್ಜೆ ಹಾಕಿದ. ಆ ರಾತ್ರಿ ಮಲ್ಲೇಶಿಯ ಗುಡಿಸಲಿನಲ್ಲಿ ಸಂಭ್ರಮವೊ ಸಂಭ ಕ್ರಮ. ಬೀದಿಯ ಕೊನೆಯಲ್ಲಿದ್ದ ಗೂಡಂಗಡಿಯಿಂದ ಸಾಂಬಾರು . ತಂದು ಎಲ್ಲರೂ ಸಮೃದ್ಧವಾಗಿ ಊಟ ಮಾಡಿದರು. “ಇಂದು ನಿನ್ನ. ಸಾಹುಕಾರನ ಮನೆಯಲ್ಲಿ ಮದುವೆ ಇತ್ತೇನೋ?” ಎಂದು ಅವನ ತಂದೆ-ತಾಯಿ ಕೇಳಿದರು. ಇಷೊ ಕಂದು ಅನ್ನದಾನ ಮಾಡಿದ, ತಾವು ನೋಡದ ಆ ಸಾಹುಕಾರನ ಬಗೆಗೆ ಅವರಿಗೆ ಅಭಿಮಾನ' ಮೂಡಿತು. ಈ ಲೋಕದಲ್ಲಿ ಯಾರು ಯಾರಿಗೆ ದಾನಿಗಳೊ, ದಾತ ಗಳೊ ಎಂಬುದನ್ನು ವಿಚಾರಿಸುವ . ಗೋಜಿಗೆ ಹೋಗದ ಆತ, “ಹಾಗೇನಿಲ್ಲ, ಏನೊ ಅನ್ನ ಉಳಿದಿತ್ತು. ನನಗೆ ಕೊಟ್ಟರು.” ಎಂದು ಚುಟುಕಾಗಿ ಉತ್ತರಿಸಿದ. ನಂತರ ಮಸೂರಿ ಅಕ್ಕಿಯ ' ಆ ಅನ್ನವನ್ನು ಸಂತೃಪ್ತಿಯಿಂದ ಊಟ ಮಾಡಿ, ಗುಡಿಸಲಿನ ಹೊರಗಿದ್ದ ಕಲ್ಲು ಚಪ್ಪಡಿಯ ಮೇಲೆ ಸುಖವಾಗಿ ನಿದ್ದೆ ಹೋದ. Cr "ಮ: 9 ೧ €ವನ್‌ಸನ್‌ನ "ಟ್ರೆಜರ್‌ 0) ತಾನೇ ಫಿ Py ಐಲೆಂಡ್‌” ಆಗ ತಾಲ್‌ ಪ... ಪ್ರಕಟವಾಗಿತ್ತು...... ನನಗೇನೂ ಅದು ಮಹತ್ತದೆ ನಿಸಲಿಲ...... ನನ ಅಣ “ಎ ಹ್‌ 1 ಣ ಆದನು ಆದ್ಭುತ ಕೃತಿ ಎಂದು ಕರೆದ, ನನ್ನನು ವ್‌ ಬ ೪ 4 ಮೂರ್ಯನೆಂದು ಜರಿದ. ಅಷ್ಟೇ ಉತ್ತಮ ಕೃತಿಯನ್ನು ರಚಿಸಬಲ್ಲೆನೆಂದು ಅವನೊಂದಿಗೆ ಐದು ಷಿಲಿಂಗ್‌ಗಳ ಪಣ ಕಟ್ಟಿದೆ. ಆತ ಒಪ್ಪಿ ಕೊಂಡ. ಹೀಗಾಗಿ ನಾನು “ಸೋಲೋಮನ್‌ ದೊರೆಯ ಗಣಿಗಳು' ಕೃತಿ ಬರೆದೆ” ಈ ಕಾದಂಬರಿಯನ್ನು ತಾನು ಹೇಗೆ ಬರೆಯ ಬೇಕಾಯಿತೆಂಬುದನ್ನು ರೈಡರ್‌ ಹಗ್ಗಾರ್ಡ್‌ ಪ್ರಕಾಶಕರಿಗೆ ವಿವರಿಸಿದ ರೀತಿಯಿದು. “ಟ್ರೆಜರ್‌ ಐಲೆಂಡಿ'ಗಿಂತಲೂ ಅದು ಹೆಚ್ಚು ಯಶಸಿ ಯಾಯಿತು. ಅನಂತರ ಅದ ಪುನರ್ಮುದ್ರಣಗಳನ್ನೂ ಕಂಡಿತು. ನೋಡಿದವರು ಜ್‌ ಬಹುಕಾಲ ನೆನಪಿಟ್ಟುಕೊಳ್ಳು ವಂತಹ ಅದೇ ಹೆಸರಿನ ಚಲನಚಿತ್ರವಾಗಿಯೂ ಅದು ನಿರ್ಮಾಣ *೫ ೧೯೬೦ರ ಕನೂರಿ ಪಾಡಿ ನೋಡಿ, 363.6 ಸಂಚಿಕೆ 7೦. ಎಸಿ ಲ್‌ Re ಸಾವಿಲ್ಲದ ,ಸಾಹಸ ಕಾದಂಬರಿಕಾರ ರೈಡರ್‌ ಹಗಾಡ್‌ ೯ ಆಂಡ್ರೂ ಲ್ಮಾಂಗ್‌ ಈ ಎ ಜೂನ್‌ ೧೮೫೬ರಲ್ಲಿ. ನಾರ್‌ಘೊಕಿನ ಜಮೀನು ದಾರನಾಗಿದ ಬ್ರಾಡೆನ್‌ಹ್ಯಾಮ್‌ ಹಾಲ್‌ ೧ ರಾಸಿ ಬಂಟ್‌ ಎಂಬಾತನ ಹತ್ತು ಮಕ್ಕಳಲ್ಲಿ ಈತ TT ೧7೨ ಇಬ್ಸ್‌ವಿಚ್‌ ಗ್ರಾಮರ್‌ ಶಾಲೆಯಲ್ಲಿ ಆತನೆಷ್ಟು ಒರಟನಾಗಿದ್ದನೆಂದರೆ ಅವನನ್ನು, “ದೇಹ ಮತ್ತು CC ಸೀಸದಷ್ಟೇ ಭಾರದವನು” ಎಂದೇ ಅವನ ಶಾಲಾ ವರದಿಯೊಂದು, ಆತನ ಬಗ್ಗೆ “ತರಕಾರಿ. ವ್ಲಾಪಾರಿ 7 ೧ ಶಿ ಯಾಗಲಿ ಮಾತ್ರ ಯೋಗ್ಯ” ಕೆ ಠಿ ಉದ್ದರಿಸುವಂತೆ ಮಾಡಿತ್ತು. ದೊಡ್ಡವನಾದ ಬಳಿಕ ಮಗ ರಾಯಭಾರ ಕಚೇರಿಯಲ್ಲಿ ನೌಕರಿ ದೊರಕಿಸಿಕೊಳ್ಳಬೇಕೆಂದು ಎಂದು ಬ ತಂದೆಯ ರಾದೆಯಾಗಿತ್ತು. ಆದರೆ ಸೈನ್ಯ ಪ್ರವೇಶ ಪರೀಕ್ಷೆಯಲ್ಲಿ ನಪಾಸಾದುದರಿಂದ ಆತ ಲಂಡನ್ನಿಗೆ ತೆರಳಿ ಫಾರಿನ್‌ ಆಫೀಸ್‌ ಪರೀಕ್ಷೆಗೆ ಕುಳಿತ. ತನ್ನ ಓರಗೆಯವರೆಲ್ಲ ವಿಶ್ವ ವಿದ್ಯಾಲಯ ವ್ಯಾ ಸಂಗದಲ್ಲಿದ್ದಾಗ ಆತ ed ಹತೋ- ೫ಯೂ ಇಲ್ಲದೆ ಲಂಡನ್ನಿನಲ್ಲಿ ಎರಡು ವರ್ಷ ಕಳೆದ. ಕೊನೆಗೆ ಪರೀಕ್ಷೆಯನ್ನೂ ಮುಗಿಸಲಿಲ್ಲ, ಕಾರಣ ಹಗ್ಗಾರ್ಡ್‌ನ ತಂದೆ ಆಗ ತಾನೇ ನತಾಲ (ದಕ್ಷಿಣ ಆಫ್ರಿಕ)ದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡ ನೆರೆಮನೆಯಾತನಿಗೆ ಅವನ ಕಚೇರಿಯಲ್ಲಿ ತನ್ನ ಮಗನಿಗೆ ಉದ್ಯೋಗ ದೊರ- ಕಿಸಲು ಕೇಳಿಕೊಂಡದ್ದು. ಅದರಂತೆ ಹಗ್ಗಾ ರ್ಡ್‌ ಗವರ್ನರನ ಕಿರಿಯ ಕಾರ್ಯ ದರ್ಶಿಗಳಲ್ಲೊಬ್ಬ ನಾಗಿ ನತಾಲದಲ್ಲಿ ನೌಕರಿ ಮಾಡಿದ. ನ ಹಗ್ಗಾರ್ಡ್‌ ಆಫ್ರಿಕದ ಜೂಲೂ ಮತ್ತು ಇತರ ಜನಾಂಗಗಳ ಇತಿಹಾಸ ' ಮತ್ತು ಸಂಪ್ರದಾಯ ಗಳನ್ನು ಅಭ್ಯಾಸ ಮಾಡಿದ್ದು. ಈ ಬಗ್ಗೆ ತನ್ನ ಆತ್ಮ ಚರಿತ್ರೆಯಲ್ಲಿ ಆತ ಬರೆದದ್ದು ಬೆ “ನಾನು ನೀಳ ದೇಹದ ಯುವಕ. ಆರಡಿ ಎಂಟಂಗುಲ ಎತ್ತರ, ನೀಲ- ಗಣ್ಣು ,- ಕಂದು ಕೇಶ, ತಾಜಾ ಲಕ್ಷಣದವ.. ಜೂಲೂಗಳು ನನಗೆ “"ಇಂಡಾಂಡ' ಎಂಬ ಅಡ್ಡ ಹೆಸರಿಟ್ಟರು. ಇದರರ್ಥ ನೀಳಕಾಯದ ಪ್ರಸ ಸ್ವಭಾವದವನೆಂದು...ಪಾತ್ರಗಳ ಮತ್ತು ತ ಗಳ ಮೇಲ್ಮೈಯ ಒಳಗಡೆ ಇಣಕುವ ಮತ್ತು ಅವುಗಳ ಮೂಲಗಳನು ಸ ಹಾಗೂ ಕಾರಣಗಳನ್ನು ಡೆ ಅರಸುವ ಯತ್ನದ ಹವ್ಯಾಸ ನನ್ನದಾಗಿತ್ತು...” ೧೨೭೬ರಲ್ಲಿ ಟ್ರಾನ್ಸ್‌ ವಾಲ್‌ (ದಕ್ಷಿಣ ಆಫ್ರಿಕ)ದ - ವಿಶೇಷ ಕಮಿಷನರ್‌ನ ಸಿಬ್ಬಂದಿಯಾಗಿ. ಆತನಿಗೆ ವರ್ಗವಾಯಿತು. ಮರು ವರ್ಷ ಆ ಪ್ರಾಂತವನ್ನು ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವ ಐತಿ- ಹಾಸಿಕ ಕಾರ್ಯದಲ್ಲಿ ಸಃ ಪಾತ್ರವಹಿಸಿದ, ಫೆನ್ಸಿ ಎಂಬ ದುಭಾಷಿ ಆತನ ಕೆಲವಾರು ಕಾದಂಬರಿ ಗಳಿಗೆ ಸಾಮಗ್ರಿಗಳನ್ನು ಒದಗಿಸಿದ. ಕಸ್ತೂರಿ, ನವಂಬರ್‌ (೧೯೦೬ ' ರ ಟ್‌ ನಂತರ ವಸಾಹತು ಕಾರ್ಯದರ್ಶಿಯ ಕಚೇರಿ ಯಲ್ಲಿ ಗುಮಾಸ್ತನಾಗಿ, ಆಮೇಲೆ ಟ್ರಾನ್ಸ್‌- ವಾಲಿನ- ಉಚ ನ್ಯಾ ಯಾಲಯದ ಮಾಸ್ಟರ್‌ ಹಾಗೂ ರಿಜಿಸ್ಟ್ರಾ ri: ನೇಮಕಗೊಂಡ, ಆ ಹುದ್ದೆ ಯಲ್ಲಿ ಜೆಸಿ ಒಯಾಗಿ ಎರಡು ವರ್ಷ: ಕೆಲಸ ಮಾಡಿದ ಮೇಲೆ ದಂತ ಇಂಗ್ಲೆಂಡಿಗೆ ಹಿಂದಿರುಗಿದ. ಮರುವರ್ಷ ಲೂಯಿಸಾ ಎಂಬವ ಳನ್ನು ವಿವಾಹವಾಗಿ ದಕ್ಷಿಣ ಆಫ್ರಿಕಕ್ಕೆ ಮರಳಿದ. ಇಬ್ಬರೂ ಇಂಗ್ಲೆಂಡಿಗೆ ಮತ್ತೆ ವಾಪಸಾದ ನಂತರ ತನ್ನ ಮೊದಲ ಕೃತಿ, "ಸಿಟೆವಯೋ ಮತ್ತವನ ನೆರೆಯ ಬಿಳಿ ಮಂದಿ'ಯನ್ನು ಬರೆದ... ಮೊದ ಮೊದಲು ಇದು ಅಷೆ ಕ್ಸೀ ನೂ ಯಶಸ ನ್ನು ಕಾಣ ದಿದ್ದರೂ ಅನಂತರ ಬಲು ಜನಪ್ಪಿ ್ರಯವಾಯಿತು. ನಿಯತಕಾಲಿಕಗಳಿಗೆ ಆತ ಲೇಖನಗಳನ್ನು ಆಗಾಗ ಬರೆಯುತ್ತಿದ್ದ. ಕಾನೂನು ಪರೀಕ್ಷೆಗೆ ಓದುವಾಗ ಆತ ಸ್ವಾಭಾವಿಕವಾಗಿಯೇ ಅತ್ಯಂತ ಲಾಭದಾಯಕ ಹಾಗೂ ಜನಪ್ರಿಯ ಮಾಧ್ಯಮ ವಾದ ಕಥಾರಚನೆಯ ಕಡೆಗೆ ಗಮನ ಹರಿಸಿದ. ಜೇಮ್ಸ್‌ ಪಾಯನ್‌, ಬಿ.ಡಿ. ಬ್ಲಾಕ್‌ಮೋರ್‌ ಮುಂತಾದ ಕಾದಂಬರಿಕಾರರೇ ಅವನಿಗೆ ಆದರ್ಶ- ರಾದರು. ೧೮೮೪ರಲ್ಲಿ ಆತನ ಮೊದಲ ಕಾದಂಬರಿ “ಡಾನ್‌ ಹೊರಬಿದ್ದಿತು. ಅದೇ ವರ್ಷ "ದಿ ವಿಚಸ್‌ ಹೆಡ್‌' ಕಾದಂಬರಿಯೂ ಹೊರಬಿದ್ದಿ ತು. . ಮೊದಲನೆಯದು ವಿಫಲ- ವಾದರೂ "ಎರಡನೆಯದನ್ನು ಜನ ಸ್ವೀಕರಿಸಿದರು. ' ೧೮೮೫ರಲ್ಲಿ " ಸೋಲೋಮನ್‌ ದೊರೆಯ ಗಣಿ ಗಳು” ನಿಗೂಢ ಸಾಹಸ ಕಾದಂಬರಿಯನ್ನು “ಜಿಂಬಾಬ್ವೆಯ ಅವಶೇಷಗಳಿಂದ ಪ್ರಭಾವಿತನಾಗಿ ಆರು ವಾರಗಳಲ್ಲಿ” ಬರೆದು ಮುಗಿಸಿದ. ಮೂವರು ಸಾಹಸಿಗರ ನಿಗೂಢವಾದ ದೊರೆ ಸೋಲೋಮ- ನ್ನನ ಗಣಿಗಳ ಬೇಟೆಯ ಸಾಹಸ ಯಾತ್ರೆಯನ್ನು ಮೈ ನವಿರೇಳುವಂತೆ ವಿವರಿಸುತ್ತದೆ. ಅದು ಪ್ರಕಟಗೊಳ್ಳುವ ಮೊದಲೇ ಅದರ ಉತ್ತರಾರ್ಧ “ಅಲೆನ್‌ ಕ್ವಾಟರ್‌ಮೈನ್‌'ಅನ್ನೂ ಬರೆದು ಮುಗಿಸಿದ. ರಾಣ he, ee Es ಸಚ ರೈಡರ್‌ ಹಗ್ಗಾರ್ಡ್‌ “ಟ್ರೆಜರ್‌ ಐಲೆಂಡ್‌'ಗಿಂತ “ಸೋಲೋಮನ್‌ ದೊರೆಯ ಗಣಿಗಳು' ಕಾದಂಬರಿಯಲ್ಲಿ ಹೆಚ್ಚು ಘಟನೆಗಳು ಸಂಭವಿಸುತ್ತವೆ. ಸಿ ಶ್ಟೀವನ್‌ಸನ್ನನಿಗೆ ಯಾವಾಗಲೂ ಆವಿಷ್ಕಾರದ ಕೊರತೆಯಿತ್ತು. ಆದರೆ ಹಗ್ಗಾರ್ಡನಿಗೆ ಅಭಿಜಾತ ಕತೆಗಾರಿಕೆಯ ಕಲ್ಪನಾಶಕ್ತಿಯಿತ್ತು: ಆದರೆ ಈ ಶಕ್ತಿಯಲ್ಲೇ ಒಂದು ದೌರ್ಬಲ್ಯವೂ ಇತ್ತು. ಆತನ ಲೇಖನಿ- ಗಿಂತಲೂ ಕಲ್ಪನೆಯೇ ಮುಂದೋಡುತ್ತಿತ್ತು. ಕಥನದ ಓಘದ ಬಗೆಗಿನ ತವಕವೇ ಆತ ಪಾತ್ರಗಳ ಜಾಗರೂಕ ಚಿತ್ರಣ ಮಾಡದಂತೆ ಅಡ್ಡಿಯೊಡ್ಡಿತು. ಇದಕ್ಕೆ ಅಪವಾದವೆಂದರೆ "ಅಲೆನ್‌ ಕ್ವಾಟರ್‌ ಮೈನ್‌' ಮತ್ತು “ನಾಡಾ ದಿ ಲಿಲ್ಲಿ'ಯಲ್ಲಿನ ಅನ್‌ಸ್ಲೋ ಪೋಗಾಸ್‌ ಪಾತ್ರ. “ಸ್ವಲ್ಪ ಒರಟಾದರೂ ಚಿಂತೆಯಿಲ್ಲ, ಪಾತ್ರ ಗಳು ನಿರ್ದಿಷ್ಟವಾಗಿದ್ದರೆ” ಅತ ತೃಪ್ತಿಪಟ್ಟು ಕೊಳ್ಳುತ್ತಿದ್ದ. ಆತನ ದೃಷ್ಟಿಯಲ್ಲಿ, “ಕತೆಯೇ ವಸ್ತು ಮತ್ತು ಅದರ ಮನೆ ಕಟ್ಟಲು ಕೃತಿಯ ಪ್ರತಿಯೊಂದು ಪದವೂ ಇಟ್ಟಿಗೆಯಿದ್ದಂತೆ.? ಕತೆಗೆ ನಿಜವಾಗಿಯೂ ಅವಶ್ಯಕವಾದ ಗುಣಗಳೆಂದರೆ “ಸಾಹೆಸ- ಅದೆಷ್ಟು ಅಸಾಧ್ಯವೆಂಬುದು ಮುಖ್ಯವೇ ಅಲ್ಲ, ಅದು ಸಾಧ್ಯವೆಂದು ತೋರು ವಂತೆ ಮಾಡಿದರಾಯಿತು-- ಮತ್ತು ಕಾಕ- ತಾಳೀಯವನ್ನು ಬಳಸುವ ಜಾಣ್ಮೆ, ಹಾಗೂ ಕತೆಯ ಹಂದರದ ಕ್ರಮಬದ್ಧವಾದ ಬೆಳವಣಿಗೆಯ ಜೊತೆಗೆ ಕಲ್ಪನೆಯ ಬಳಕೆ.” “ಹೀ'*ಯನ್ನು ಬರೆಯಲು ಕುಳಿತು- ಕೊಂಡಾಗ ಅವನೆಂದ, “ನನ್ನೆ ನೋಯುವ ಬಡ ಕೈಗಳು ಬರೆಯುವುದಕ್ಕೂ ಹೆಚು ವೇಗವಾಗಿ ಚ ಆದು. (ಕತೆ) ಹೊರಹೊಮ್ಮುತ್ತಿತ್ತು.” ಆರು * *ಕಸೂ ರಿ'ಯ ಎಪ್ರಿಲ್‌ ಮತ್ತು ಮೇ ತಿ '೧೯೪೫ರ ಸ್ರಸ ಕ ವಿಭಾಗದ «ಚಿರಯುವನೆ' ತಾ ನೋಡಿರಿ. ಕ್ಯ ಈ ಪುಸ್ತಕದ ಸಾರ ಸಂಕ್ಷೇಸ ಈ ಸಂಚಿಕೆಯ ಪಸಕ ವಿಭಾಗದಲ್ಲಿ ತ ಡ್‌ ೪೩ ವಾರಗಳಲ್ಲಿ ಅಸಾಧಾರಣ "ಹೀ'ಯನ್ನು ಬರೆದು ಮುಗಿಸಿದ. "ಗ್ರಾಫಿಕ್‌' ಎಂಬ ವಾರಪತ್ರಿಕೆಯಲ್ಲಿ ಅದು ಧಾರಾವಾಹಿಯಾಗಿ ಪ್ರಕಟವಾಯಿತು. ೧೮೮೭ರಲ್ಲಿ ಅದು ಪುಸ್ತಕರೂಪವಾಗಿ ಪ್ರಕಟ- ಗೊಂಡ ಮೇಲೆ: ವಿವಾಹದನಂತರ ಎದುರಾದ ಆತನ ಕಠಿಣ ಆರ್ಥಿಕ ಸ್ಸ ತಿಯನ್ನು ಅದು ಸಡಿಲ- ಗೊಳಿಸಿತು. ಅಲ್ಲಿಂದೀಚೆಗೆ ಈ ಕ ತಿ ನಲವತ್ತಕ್ಕೂ ಹೆಚ್ಚು ವಿವಿಧ ಭಾಷೆಗಳಲ್ಲಿ ಎಂಟು ಲಕ್ಷ ಪ್ರತಿಗ- ಳಾಗಿ ಮುದ್ರಣಗೊಂಡಿದೆ! ಚಲನಚಿತ್ರ- ವಾಗಿಯೂ ಮಿಂಚಿದೆ. "ಷೀ'ಯ ಬಗ್ಗೆ ಆತ ತೃಪ್ತಿಯಿಂದ ಹೀಗೆಂದ: “ಅದನ್ನು ಎರಡನೇ ಬಾರಿ ಬರೆಯಲೇ ಇಲ್ಲ, ಹಸ್ತ ಪ್ರತಿಯಲ್ಲಿ ತಿದ್ದು ಪಡಿಗಳೂ ಅತಿ ಕಡಿಮೆ.” ಈ *ಹೀ'ಯೊಂದೇ ಆತನನ್ನು ಅತ್ಯುತ್ತಮ ಊಹಾಶಕ್ತಿಯ ಅದ್ದು ತ ಸಾಹಸ ಕತೆಗಾರರಲ್ಲೊಬ್ಬನನ್ನಾಗಿ ಪ್ರತಿನಿಧಿಸ- ಬಲ್ಲದು. ಅದಕ್ಕೆ ಪೂರಕವಾಗಿ ಬರೆದ "ದಿ ರಿಟರ್ನ್‌ ಆಫ್‌ ಹೀ'ಕ್ಕಿಯೂ ಆ ಮಟ್ಟಕ್ಕೇರಲಿಲ್ಲವೆಂದು ಹೇಳುವುದಿದೆ. “ಹೀ' ಕಾದಂಬರಿಯ ಯಶಸ್ಸನ್ನು "ಅಲೆನ್‌ ಕ್ಕಾಟರ್‌ಮಯಿನ್‌' ಮುಂದುವರೆಸಿತು. ಆದರೆ "ಕ್ಲಿಯೋಪಾತ್ರ' ವಿಫಲವಾಯಿತು. "ಅಲೆನ್ಸ್‌ ವೈಫ್‌' ಮತ್ತು "ಮೈದಾಸ್‌ ರಿವೆಂಜ್‌' ಅವನ ಅತ್ಯುತ್ತಮ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ. ಸಾಹಸ ಕಥೆಗಳು ಬೇಕೆಂಬ ಸಾರ್ವಜನಿಕರ ಬೇಡಿಕೆಗೆ ತಲೆಬಾಗಿ ಆಂಡ್ರ್ಯೂ ಲ್ಯಾಂಗ್‌ ನೊಡಗೂಡಿ ಹೋಮರ್‌ನ “ಯೂಲಿಸಿಸ್‌'ನ ಸಾಹಸಗಳ ಮುಂದಣ ಭಾಗವೆಂದು "ದಿ ವರ್ಲ್ಡ್ಸ್‌ ಡಿಸೈರ್‌” ಬರೆದ. ೧೮೮೧ರಲ್ಲಿ ಇದೇ ಮಾದರಿಯ ಆದರೆ ಹೆಚ್ಚು ಯಶಸ್ವಿಯಾದ "ಎರಿಕ್‌ ಬ್ರೈಟ್‌ ಐಯ್ಸ್‌' ಪ್ರಕಟವಾಯಿತು. ಆತನ ಎಲ್ಲಾ ಗ್ರಂಥಗಳ ಪೈಕಿ “ನಾಡಾ ದಿ ಲಿಲ್ಲೀ' (ಒಂದು ಜೂಲೂ ನಿಜಕತೆ) ಯೊಂದೇ ವಿಮರ್ಶಾತ್ಮಕ ಓದನ್ನು ಎದುರಿಸಿತು. ಉತ್ಸುಕತೆಯಿಂದ ಲ್ಯಾಂಗ್‌ ಉದ್ಗರಿಸಿದ: “ನಶಿಸುತ್ತಿರುವ ಜನಾಂಗದ ಕಥೆ- ಸಾಹಿತ್ಯದಲ್ಲೇ ಬೆ ೪೪ ಏಕೈಕವಾದುದು.” ಚಾರ್ಲ್ಸ್‌ ಲಾಂಗ್‌ ಬರೆದ “ನಾಡಾ ನನಗೆ ಅದ್ಭುತ ಮತ್ತು ಭೀಷಣವಾಗಿ ಮಿಂಚುತ್ತಾಳೆ.” ಸಮೋಆದಲ್ಲಿದ್ದ ಆರ್‌. ಎಲ್‌. ಸ್ಪೀವನ್‌ಸನ್ನನಿಂದ ಬಂದಿತು. “ನಾಡಾ ದಿ ಲಿಲ್ಲೀ ಗ್ರಂಥಕರ್ತನ ಅಭಿಪಾ ್ರ್ರಯವೆಂದರೆ, “ಇದೊಂದು ಶುದ್ಧ ಜೂಲೂ ಫತೆ ನಾನಿದನ್ನು ನನ್ನ ಅತ್ಯುತ್ತಮ ಕೃತಿ ಅಥವಾ ಅವುಗಳ ಪೈಕಿ ಒಂದೆಂದು ಪರಿಗಣಿಸುತ್ತೇನೆ.” ಎಡ್ವರ್ಡ್‌ ಬಾಯ್‌ ನ ವಿಮರ್ಶೆ ಹೀಗಿದೆ: “ತಾಂತ್ರಿಕವಾಗಿ ಇದು ಹಗ್ಗಾರ್ಡ್‌ನ ಅತ್ಯುತ್ತಮ ಸಾಧನೆ, ಅದ್ಭುತೆ ಕತೆ, ಹಿಂಸಾತ್ಮಕ, ಗಂಭೀರ, ಅನಾಗರಿಕ ಬಲವಂತ ಮತ್ತು ಪಶ್ಚಾತ್ತಾಪರಹಿತವೆಂದು ಮಾತ್ರವೇ ವಿವರಿಸಬಹುದಾದ ಲಯಬದ್ಧ ತೆ.” ಈ ಕೃತಿಯಲ್ಲಿ ಚಿತ್ರಿಸಲಾದ ರಕ್ತಪಾತ ಮತ್ತು ಕೊಲೆಗಳಿಗಾಗಿ ಅನೇಕರು ಅವನನ್ನು ಜರೆದ- ದ್ವುಂಟು. ಸರ್‌ ಎ. ಕ್ಯೂ. ಕೋಚ್‌ ಆತನನ್ನು “ಹುಡ್‌ * ಕಾದಂಬರಿಕಾರ” ಎಂದು ಹೀಗಳೆದ. ಇಷ್ಟಾದರೂ ಕಪ್ಪು ನೆಪೋಲಿಯನ್‌ ಎಂದೇ ಖ್ಯಾತನಾದ ಚಾಕಾ (ಕಾದಂಬರಿಯ ಒಂದು ನಿಜ ಪಾತ್ರ) ಸುಮಾರು ಹತ್ತು ಲಕ್ಷ ಜನರ ಸಾವಿಗೆ ಕಾರಣನಾದನೆಂಬ ಚಾರಿತ್ರಿಕ ನಿಜಾಂಶ ಹಾಗೇ ಉಳಿಯುತ್ತದೆ. ಜೂಲೂಗಳು ಹಗ್ಗಾರ್ಡನನ್ನು ಶ್ರೀಮಂತ ನನ್ನಾಗಿಸಿದರು. ಆತನ ಅತ್ಯುತ್ತಮ ಗಳನ್ನು ಹುಟ್ಟುಹಾಕಿದರು. ೧೮೯೧ ರಲ್ಲಿ ಆತ ಮೆಕ್ಸಿಕೋಗೆ ಪ್ರಯಾಣ ಬೆಳೆಸಿದ. ಅಲ್ಲಿ ಚಕ್ರವರ್ತಿ ಮಾಂಟೆ ಜೂಮಾನ ಹೂತಿಟ್ಟ ನಿಧಿಯ ಫಲ ಸಿಗದ ಅನೆ ಸೋಷಣೆಯಲ್ಲಿ ತೊಡಗಿ ಸಾಹಸ ಮತ್ತು ಕಷ್ಟಗಳನ್ನು ತಂದು ಕೊಂಡ. ಈ ಅನುಭವದ ಫಲಿತಾಂಶವೇ "ಮಾಂಟೆ ಜೂಮಾಸ್‌ ಡಾಟರ್‌,” ದೂರದ ಮೆಕ್ಸಿಕೋದಲ್ಲಿದ್ದಾಗ ಆತನ ಒಬ್ಬನೇ ಮಗ ೨ ಕೃತಿ ಸ ಹಿಂಸಾಚಾರ ಪ್ರತಿಪಾದಿಸುವ ಒಂದು ಸಂಸಿ ಲ ಕಸ್ತೂರಿ, ನವೆಂಬರ್‌ ೧೯೮೬ ತೀರಿಕೊಂಡ, “ಅನೇಕ ವರ್ಷಗಳವರೆಗೆ ನಾನು ಈ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ” ' ಎಂದು ಅನಂತರ ಬರೆದ, ನರದೌರ್ಬಲ್ಯ, ಇನ್‌ಫ್ಲೂಎಂರುಖಾ ಮತ್ತು ತೀರಾ ಅಶಕ್ತಿಯಿಂದ ಕೊನೆಗೆ ಕಾರ್ಯದರ್ಶಿಯೊಬ್ಬನಿಗೆ . ಹೇಳಿ ಕೃತಿಗಳನ್ನು ,ಬರೆಸಬೇಕಾಯಿತು. ಕೆಲ ಕಾಲ ರಾಜಕೀಯದಲ್ಲೂ ಆಸಕ್ತಿ ವಹಿಸಿ ಕನ್ಸರ್ವೇಟಿವ್‌ ಅಭ್ಯರ್ಥಿಯಾಗಿ ಪೂರ್ವ ನಾರ್‌ ಫೋಕ್‌ ಕ್ಷೇತ್ರದಿಂದ ಕೆಳಮನೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ. ಸ್ಥಳೀಯ ನ್ಯಾಯಾಧೀಶರ ಬೆಂಚಿನ ಮುಖ್ಯಸ್ಥನಾಗಿ ಮುಂದುವರೆಯು ತ್ತಲೇ ತನ್ನ ಸಾಮರ್ಥ್ಯವನ್ನು ಮನಃಪೂರ್ವಕ ವಾಗಿ ಕೃಷಿ ಮತ್ತು ಸ್ಥಳೀಯ ಆಡಳಿತಕ್ಕೆ ಬಳಸ ತೊಡಗಿದ. ಆಫ್ರಿಕದ ಆಂಗ್ಲೋ-ಆಫ್ರಿಕನ್‌ ಬರಹ ಗಾರರ ಸಂಘದ ಅಧ್ಯಕ್ಷನಾಗಿಯೂ "ಆಫ್ರಿಕನ್‌ ರಿವ್ಯೂ'ದ ಸಹನಿರ್ದೇಶಕನಾಗಿಯೂ ಹಗ್ಗಾರ್ಡ್‌ ಸೇವೆ ಸಲ್ಲಿಸಿದ. “ಗ್ರಾಮೀಣ ಇಂಗ್ಲಂಡ್‌' ಮತ್ತು "ಗ್ರಾಮೀಣ ಡೆನ್ಮಾರ್ಕ್‌” ಎಂಬ ಎರಡು ಗ್ರಂಥಗಳನ್ನು ಆಗಿನ ಕಾಲದ ಆದೇಶಗಳ ಕೃಷಿ ಸ್ಥಿತಿಗತಿಗಳ ಬಗ್ಗೆ ರಚಿಸಿದ. ೧೯೦೫ ರಲ್ಲಿ ಅಮೇರಿಕದ 'ಸಾಲ್ವೇಷನ್‌ ಆರ್ಮಿಯು ಆರಂಭಿಸಿದ ಕೃಷಿ ಮತ್ತು ಔದ್ಯೋಗಿಕ ನೀತಿಗಳ ಬಗ್ಗೆ ವರದಿ ನೀಡಲು ಒಬ್ಬ ಕಮಿಷನರ್‌ ಆಗಿ ಹಗ್ಗಾರ್ಡನನ್ನು ಅಮೇರಿಕಕ್ಕೆ ಕಳುಹಿಸಲಾಯಿತು. ಇದರ ಫಲಿತಾಂಶವೇ "ರಿ ಜನರೇಶನ್‌'. ೧೯೧೨ ರಲ್ಲಿ ಆತನಿಗೆ ಸರ್‌ ಪದವಿ ನೀಡಿ ಗೌರವಿಸಲಾಯಿತು. ವಸಾಹತು ವ್ಯಾಪಾರದ ಉಸ್ತುವಾರಿ, ನೋಡುವ ಡೊಮೆನಿಯನ್‌ ರಾಯಲ್‌ ಆಯೋಗಕ್ಕೆ ನೇಮಿಸಲಾಯಿತು. ಆಸ್ಟ್ರೇಲಿಯ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕ ಮತ್ತು ಕೆನಡಾ ದೇಶ ಸುತ್ತಿ ಇಂಗ್ಲಂಡಿಗೆ ಮರ- ಳಿದ, ರಾಯಲ್‌ ಕಲೋನಿಯಲ್‌ ಸಂಸ್ಥೆಯಲ್ಲಿ ಆತನ ಸೇವೆಗಾಗಿ ಆ ಸಂಸ್ಥೆಯ ಆಜೀವ ಗೌರವ ಸದಸ್ಯತ್ವ ನೀಡಲಾಯಿತು. ೧೯೧೯ ರಲ್ಲಿ ಆತ ನಿಗೆ ಕೆ. ಬಿ. ಇ. (ಬ್ರಿಟಿಷ್‌ ಚಕ್ರಾಧಿಪತ್ಯದ ್‌ ರೆ ಡರ್‌ ಹಗ್ಗಾರ್ಡ್‌ ೪೫ ಸೇನೆಯ ಹುದ್ದೆ) ನೀಡಲಾಯಿತು. ಜೀವನದ ಕೊನೆ ವರ್ಷಗಳಲ್ಲಿ ರೋಗಗ್ರಸ್ತನಾಗಿ ೧೯೨೫ನೇ ಮೇ ಳಿದ. ಆತ ಒಟ್ಟು ಬರೆದದ್ದು ೫೩ ಕಾದಂಬರಿ ಗಳು. ಪತ್ರಿಕೆಗಳಿಗೆ ಬರೆದ ಪತ್ರಗಳು, ವಿಮರ್ಶೆ ಗಳು, ವರದಿಗಳು, ಕಥೆಗಳು ಮುಂತಾಗಿ ಎಲ್ಲ ಪ್ರಕಾರದಲ್ಲಿ. ಆತ ತೀರಿಕೊಂಡ ಅನಂತರದ ವರ್ಷಗಳಲ್ಲಿ ಅವನ ಕಥೆಗಳ ಜನಪ್ರಿಯತೆ ೧೮೯೫ ರಲ್ಲಿ ಆಂಡ್ರ್ಯೂ ಲ್ಯಾಂಗ್‌ ಶಾಲಾ ಗ್ರಂಥಾಲಯದಲ್ಲಿ ಅರ್ಧ ವರ್ಷದಲ್ಲಿ ಮಕ್ಕಳು ಓದಲು ಎರವಲು ಪಡೆದ ಪುಸ್ತಕಗಳ ಪಟ್ಟಿಯೊಂದನ್ನು ಪ್ರಕಟಿಸಿದ. ೬೬ ಅಂಕಗಳಿಂದ ಹಗ್ಗಾರ್ಡ್‌ ಮೊದಲ ಸ್ಥಾನದಲ್ಲಿದ್ದ- ಸರ್‌ ವಾಲ್ಪರ್‌ ಸ್ಕಾಟ್‌ನ ಕಾದಂಬರಿಗಳಿಗಿಂತಲೂ ಎರಡು ಪಟ್ಟು ಹೆಚ್ಚಿನ ಸ್ಥಾನ! ಸಾಹಸ ಕತೆ ಗಳ ಬರಹಗಾರನಾಗಿ ಆತನ ಜನಪ್ರಿಯತೆಯನ್ನು ಸೂಚಿಸಲು ಗ್ರಂಥಗಳ ಮುದ್ರಣ ಸಂಖ್ಯೆಗಳೇ ಸಾಕು. “ದಿ ರಿಟರ್ನ್‌ ಆಫ್‌ ಷೀ' ಯು ೧೯೦೫ ರಲ್ಲಿ ಮೊದಲ ಮುದ್ರಣ ಕಂಡಾಗ ೨೫,೦೦೦ ಪ್ರತಿಗಳನ್ನು. ಅಚು ಹಾಕಲಾಯಿತು. ಆ Kk ಚ ಇಲದಲ್ಲಿ ಇದೊಂದು ಅಗಾಧ ಮಾಲ್ಕ್‌ಂ ಎಲ್ವಿನ್‌ ಹೇಳಿದಂತೆ, “ಆತನ ಅಚು ಕಟ್ಟಾದ ಕತೆಗಳು ಪ್ರಣಯ ಸಾಹಸದ ವ ತವೆ” ಮಾ ಕಾವ್ಯವನ್ನು ಉಸಿರಾಡುತ್ತವೆ pe ದಿ ಟೈಮ್ಸ್‌ ಪತ್ರಿಕೆ ಆತನ ನಿಧನ ವಾರ್ತೆಯಲ್ಲಿ, “ಸಾಹಸ ಕತೆಗಳ ಬರಹಗಾರ, ವ್ಯವಸಾಯ ತಜ್ಞ, ಇಂಪೀರಿಯಲ್‌ ರಾಜಕಾರಣಿ... ಯೋಗಿ ಎನ್ನಿಸಿ ದರೂ ವಿರಕ್ತನಲ್ಲದ... ತನ್ನ ಕಾಲ ಹಾಗೂ ತಲೆಮಾರಿನವರಲ್ಲಿ ಎದ್ದುಕಾಣುವ, ಚಿತ್ರಮಯ ಹಾಗೂ ವೈವಿಧ್ಯಮಯ ವ್ಯಕ್ತಿತ್ವಗಳ ಪೈಕಿ ಯುಕಕಗಿಗೆ ರಾಜಕೀಯತಂಸೇಶಿ ಎಂದು ವರ್ಣಿಸಿ ಟಿಪ್ಪಣಿ ಬರೆಯಿತು. ಇವೆಲ್ಲಕ್ಕಿಂತ ಹೆಚ್ಚಾಗಿ, ಎಡ್ವರ್ಡ್‌ ಬಾಯ್ಡ್ನ್‌ ಹೇಳಿದಂತೆ; “ಕಥಾತಂತ್ರಜ್ಞನಾಗಿ ಆತನ ಮಿತಿ ಗಳ ಬಗ್ಗೆ ಅನೇಕ ವಿಮರ್ಶಕರು ಟೀಕೆ ಮಾಡಿ ದ್ದಾರೆ. ಮಾನವನ ಮಾನಸಿಕ ಸ್ಸ ತಿಯನ್ನು ಹೆಚು ಕಡಿಮೆ ಇಡಿಯಾಗಿ ಕಳಂಕಗೊಳಿಸದೇ ಬಿಟ್ಟ ನೆಂದು ಉದ್ಧರಿಸಲು ಇನ್ನ ನೇಕರು ಹೇಳಿ ದ್ದಾರೆ. ಸಾಹಿತ್ಯಕ ಲೆಕ್ಕಾಚಾರದ ನಿಯಮ ಗಳನ್ವಯ ಮುಂಬರುವ ಜನಾಂಗವು ಆತನಿಗೇನೂ ಯಣಿಯಾಗಿರಬೇಕಾಗಿಲ್ಲ. ಆದರೆ ಅವನು (ತನ್ನ ಗ್ರಂಥಗಳ) ಪುನರ್‌ ಮುದ್ರಣಗಳ ಮೂಲಕ ಒಬ? ನು ಇಂದಿಗೂ ನಮ್ಮೊಂದಿಗಿದ್ದಾನೆ” ಅಂತೆಯೆ ಹಗ್ಗಾರ್ಡ್‌ ಸಾವಿಲ್ಲದ - ಸಾಹಸ - ಕತೆಗಳ ಲೇಖಕ. ಸೆ Hix (ನು ಆ ವಾರದಲ್ಲಿ ಗಲ್ಲಿಗೇರಲಿದ್ದ ಆ ಕೈದಿಯನ್ನು ಡಾ. ಸ್ಕಾ ನ್ಗ ಎರಡು ಸಲ ಕಾಣ ಬೇಕಾಯಿತು. ಜೀವದಾನಕ್ಕಾಗಿ ಮಾಡಿಕೊಂಡಿದ್ದ ತನ್ನ ಮನವಿ ತಿರಸ್ಕೃತವಾದದ್ದು ಗೊತ್ತಾದಾಗ ಸ್ಮೃತಿತಪ್ಪಿ ಬಿದ್ದಿದ್ದ ಆ ಕೈದಿಯ ಶೂಶ್ರೂಷೆ ಗಾಗಿ ಡಾ. ಸ್ಕಾ ನ್ನ ಯವರನ್ನು ಕೇಳಿಕೊಳ್ಳ ಲಾಗಿತ್ತು. ಆತ ಸ ತಿಳಿದೆದ್ದಮೇಲೆ, ಅದೃಷ್ಟ ದಲ್ಲಿದ್ದಂತೆ ಆಗುವುದನ್ನು ತಪ್ಪಿಸಲಾಗುವುದಿಲ್ಲ- ಆದನ್ನು ಸ್ವೀಕರಿಸಲೇಬೇಕಾಗುತ್ತದೆ ಎಂದು ಡಾ. ಸ್ಟ್ಯಾನ್ಲೆ ಬುದ್ಧಿವಾದ ಹೇಳಿದ ಮೇಲೆಯೇ ಆ ಕೈದಿಗೆ ಫಾಶಿ ಶಿಕ್ಷೆಯ ಬಗೆಗಿದ್ದ. ಹೆದರಿಕೆ ಅಷ್ಟಿಷ್ಟು ದೂರವಾಯಿತು. ಆತನ ಅಪರಾಧವೆಂದರೆ ಕೊಲೆ. ವಿಚಿತ್ರ ರೀತಿಯ ಭಯಾನಕ ಕೊಲೆ. ಹೀಗಾಗಿ ಚಾರ್ಲ್ಸ್‌ ಕೊಲೆಗಾರ ಎಂದು ಗೊತ್ತಾದ ಮೇಲೆ ಯಾರಿಗೂ ಆತನ, ಮೇಲೆ ಮರುಕವುಳಿದಿರಲಿಲ್ಲ. ಚಾರ್ಲ್ಸ್‌ ಚಿಕ್ಕ ಅಂಗಡಿಯೊಂದನ್ನಿಟ್ಟು ಕೊಂಡಿದ್ದ . ಮನೆ- ಯಲ್ಲಿದ್ದವರು ಮೂವರೇ-- ಚಾರ್ಲ್ಸ್‌, ಆತನ ತಾಯಿ ಮತ್ತು ಹೆಂಡತಿ. ಚಾರ್ಲ್ಸ್‌ ಕೊಲೆಗೈ ದದ್ದು ತನ್ನ ತಾಯಿ- ಯನ್ನೇ. ಬ್ಯಾಂಕಿನಲ್ಲಿ ಅವಳ ದಾತೆಯಲ್ಲಿದ್ದ ೫೦೦ ಪೌಂಡುಗಳನ್ನು ಸ್ವಾಧೀನಪಡಿಸಿಕೊಳ್ಳು ವುದೇ ಈ ಕೊಲೆಯ ಹಿಂದಿನ ಕಾರಣ, ಆ ಹಣ ಕೈಗೆ ಬಂದುಬಿಟ್ಟರೆ ತನ್ನೆಲ್ಲ ಸಾಲವನ್ನು ಮರಳಿಸಿಬಿಡ- ಬಹುದೆಂಬ ಯೋಚನೆ ಆತನದು. ಹಣಕ್ಕಾಗಿ ತಾಯಿಯನ್ನು ಬೇಡಿದ, ಕಾಡಿದ. ಆಕೆ ಜಗ್ಗದಾ- ದಾಗ ಜಗಳಕ್ಕೆ ನಿಂತ. ಎರಡು ವರ್ಷಗಳಿಂದಲೂ ಹೀಗೆಯೇ ನಡೆದಿತ್ತು. ತಾಯಿ-ಮಗನ ಜಗಳ- ದಿಂದ ಚಾರ್ಲ್ಸ್‌ನ ಹೆಂಡತಿಗೆ ತಲೆಚಿಟ್ಟು ಹಿಡಿದು ಹೋಗಿತ್ತು. “ನಾನು : ಈ ಮನೆಯಲ್ಲಿರುವುದೇ ಇಲ್ಲ-- ಓಡಿಹೋಗುತ್ತೇನೆ” ಎಂದಾಕೆ ಗಂಡನಿಗೆ ಬಹಳ ಸಲ ಹೇಳಿದ್ದಳು. ಹೀಗೊಮ್ಮೆ ಆತನ ಹೆಂಡತಿ ಬೇರೆ ಊರಿಗೆ ಹೋದಳು ಬೇಜಾರು ಕಳೆಯಲೆಂದು. ಆ ಸಂದರ್ಭದಲ್ಲಿಯೇ ಈ ಕೊಲೆ ನಡೆದದ್ದು. ಯಥಾ 'ಬಂದ ಚಾರ್ಲ್ಸ್‌, ೪೬ ಮೂಲ : ಇ. ಎಫ್‌. ಬ್ಯಾನ್ಸನ* ಕನ್ನಡಕ್ಕೆ: ವಾಲ್ಟರ್‌ ಲಸ್ರಾದೊ ಪ್ರಕಾರ. ಅವರಿಬ್ಬರಲ್ಲಿ ವಾಗ್ಯುದ್ಧ ನಡೆದು, “ನಾಳೆಯೇ ನಾನು ಎಲ್ಲಿಯಾದರೂ ದೂರದ ಊರಿಗೆ ಹೋಗಿಬಿಡುತ್ತೇನೆ. ಪರಿಚಿತರ ಮನೆ ಯಲ್ಲೋ ವೃದ್ಧಾ ಶ್ರಮದಲ್ಲೋ ಇದ್ದುಬಿಡು ತ್ತೇನೆ. ಆಯಿತೆ ?”ಎಂದವಳೇ ಬ್ಯಾಂಕಿಗೆ ಹೋಗಿ ತನ್ನ ಖಾತೆಯಲ್ಲಿದ್ದ ಹಣವನ್ನೆಲ್ಲ ತಂದಿಟ್ಟು- ಕೊಂಡು ಮರುದಿನ ಹೋಗಿಬಿಡುವ ನಿರ್ಧಾರ- ದಿಂದ ತಯಾರಿಯನ್ನು ನಡೆಸತೊಡಗಿದಳು. . ಆ ರಾತ್ರಿಯೇ ಅವಳ ಕೊಲೆಯಾಯಿತು. ಚಾರ್ಲ್ಸ್‌ ಆಕೆಯ ಕತ್ತು ಹಿಸುಕಿದ್ದ. ಆಕೆಯ ಬಟ್ಟೆಬರೆ, ಸಾಮಾನು. ಸರಂಜಾಮ- ನೈಲ್ಲ ಒಂದು ಪಟ್ಟ 3 ಗೆಯಲ್ಲಿ ತುಂಬಿ, ಕೀಲಿ ಜಡಿದು, ' ರೈಲು ನಿಲ್ದಾಣಕ್ಕೊಯ್ದು ».. ಹೊರಡಲು ತಯಾರಾಗಿದ್ದ ಗಾಡಿಯ ಡಬ್ಬಿಯೊಂದರಲ್ಲಿಟ್ಟು ಶವವನ್ನಂತೂ ಮನೆಯ ಕ ೪೮ ಕಸ್ತೂರಿ, ನವೆ ಹಿಂಬದಿಯ ತೋಟದಲ್ಲಿ ಹೂತಿದ್ದ. ಮನೆಯಲ್ಲಿ ತಾನೊಬ್ಬನೇ ಇರುವುದಾಗಿಯೂ, ತಾಯಿ ಜಗಳವಾಡಿ ಮನೆಬಿಟ್ಟು ಹೋದಳೆಂದೂ, ಹೆಂಡತಿ ತವರಿಗೆ ಹೋದಾಕೆ ಇನ್ನೂ ಬಂದಿಲ್ಲ. ಆದ್ದರಿಂದ ತನ್ನೊಂದಿಗೆ ತನ್ನ ಮನೆಯಲ್ಲಿಯೇ ಊಟ ಮಾಡಿರೆಂದು ಕೆಲವು ಗೆಳೆಯರನ್ನು ಆಮಂತ್ರಿಸಿದ. ಅವರೊಂದಿಗೆ ಊಟ ಮಾಡುತ್ತಿ ದಾಗ, “ಸದಾ ಜಗಳ ಕಾಯುತ್ತಿತ್ತು ಮುದುಕಿ. ಈಗ ಮನೆಬಿಟ್ಟುಹೋಗಿ ಮನಸ್ಸಿಗಿಷ್ಟು ಸಮಾ- ಧಾನವಾದರೂ ದೊರೆಯುವಂತೆ ಮಾಡಿದ್ದಾಳೆ ಮಹಾರಾಯ್ತಿ. ಮನೆಯಲ್ಲೀಗ ಶಾಂತಿ ನೆಲೆಸು- ವಂತಾಯಿತು,” ಎಂದ. ಅತ್ತೆಯ ವಿಳಾಸ ಗೊತ್ತಿದ್ದರೆ ಸೊಸೆ ಪತ್ರ ಬರೆಯದೇ ಬಿಡುವವಳಲ್ಲವೆಂಬುದು ಚಾರ್ಲ್ಸ್‌- ನಿಗೆ ಗೊತ್ತು. ಆದ್ದರಿಂದ ಹೆಂಡತಿ ಮರಳಿ ಬಂದ ಮೇಲೆಯೂ ಅದೇ ಕಥೆಯನ್ನಾತ ಹೇಳತೊಡ- ಗಿದ. ಈ ಸಲದ ಜಗಳ ಭಯಂಕರವಾಗಿತ್ತೆಂದೂ, ಸಿಟ್ಟಿನಿಂದ ಮನೆ ಬಿಟ್ಟುಹೋದ ತಾಯಿ ತಾನೆಲ್ಲಿ ಹೋಗುತ್ತೇನೆಂದು ಹೇಳದೆ ಹೋಗಿದ್ದರಿಂದ ಆಕೆಯ ವಿಳಾಸ ಗೊತ್ತಿಲ್ಲವೆಂದೂ ಹೆಂಡತಿಗೆ ಸಮಜಾಯಿಷಿ ನೀಡಿದ. ಮುಂದೆ ಕೆಲವು ದಿನಗಳವರೆಗೆ ಅವನ ಬದುಕಿನ ರೀತಿಯೇನೂ ಬದಲಾಗಲಿಲ್ಲ. ತನ್ನ ಸಾಲವನ್ನೂ ತೀರಿಸುವ ಆತುರ ತೋರಿಸಲಿಲ್ಲ ಆತ. ಮನೆಯೊ ಳಗೆ ಒಬ್ಬ ಬೋರ್ಡರ್‌ನನ್ನು ಇರಿಸಿಕೊಂಡು ತನ್ನ ತಾಯಿಯ ಕೋಣೆಯನ್ನು ಅವನಿಗಾಗಿ ಬಿಟ್ಟುಕೊಟ್ಟ... ಖರ್ಚು ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿ ಸಿಕೊಳ್ಳುವುದಕ್ಕಾಗಿ ಆತ ಹಾಗೆ ಮಾಡಿದನೆಂದು ಉಳಿದ ಅಂಗಡಿಯವರೂ, ಆತನ ಗೆಳೆಯರೂ ತಿಳಿದುಕೊಳ್ಳಲೆಂದು ಅಂಗಡಿಯಲ್ಲಿ ಕೆಲಸಕ್ಕಿದ್ದ ಆಳನ್ನು ತೆಗೆದು ಹಾಕಿ ಎಲ್ಲ ಕೆಲಸವನ್ನು ತಾನೇ ನೋಡಿಕೊಳ್ಳತೊಡ ಗಿದ. ತನ್ನ ವ್ಯಾಪಾರ ಇತ್ತೀಚೆಗೆ ಬಹಳ ಸುಧಾರಿ ಸಿದೆ ಎಂದು ಹೇಳಿಕೊಳ್ಳತೊಡಗಿದ. ಚಾರ್ಲ್ಸ್‌ ತಿಂಗಳುರುಳಿದ ಮೇಲೆಯೆ ತಾಯಿಯ ಅಸಲಿಗೆ ಕೈ ಹಚ್ಚಿದ. ದಿನಗಳೆದಂತೆ ಚಾರ್ಲ್ಸನ ಜಾಗರೂಕತೆ ಕಡಿಮೆ ' ಯಾಗತೊಡಗಿತು. ಹೀಗಾಗಿ ದುಡ್ಡಿನ ವಿಷಯ ದಲ್ಲಿ ಹೇಗೆ ಯೋಚಿಸಬೇಕೆಂಬುದೇ ಹೊಳೆಯ ದಾಯಿತು. ಹತ್ತಿರದ ಬ್ಯಾಂಕೊಂದರಲ್ಲಿ ಖಾತೆ ಯನ್ನು ತೆರೆದು ಐವತ್ತು ಪೌಂಡುಗಳ ನಾಲ್ಕು ನೋಟುಗಳನ್ನು ಜಮೆ ಮಾಡಿದ. ಕೊಡ ತುಂಬಿ ಬಂದ ಮೇಲೆ ನೀರು ಹರಿಯದೆ ಏನು ಮಾಡೀತು? ತಾಯಿಯನ್ನು ಕೊಲೆ ಮಾಡಿದ ದಿನ ಆತ ಆಕೆಯ ಸಾಮಾನುಗಳನ್ನೆಲ್ಲ ತುಂಬಿ ಕೀಲಿ ಜದಿದು ಗಾಡಿಯಲ್ಲಿರಿಸಿ. ಬಂದ ಪೆಟ್ಟಿಗೆ ವಿಳಾಸವಿಲ್ಲದ ಸಾಮಾನುಗಳನ್ನಿಡುವ ಕೋಣೆಗೆ ಹೋಗಿ ಬಿದ್ದಿತ್ತು. ಆಕಸ್ಮಿಕವಾಗಿ ಆ ಕೋಣೆಗೆ ಬೆಂಕಿ ತಗುಲಿ ಈ ಪೆಟ್ಟಿಗೆ ಅರ್ಧ ಸುಟ್ಟಿತ್ತು. ತನಿಖೆಯನ್ನು ಮಾಡುತ್ತಿದ್ದವಳು ಪೆಟ್ಟಿಗೆಯಲ್ಲಿ ಅರ್ಥ ಸುಟ್ಟ ಸುಡದೆ ಸುರಕ್ಷಿತವಾಗುಳಿದಿದ್ದ ಸಾಮಾನುಗಳ ಪಟ್ಟಿಯೊಂದನ್ನು ಮಾಡು: ತ್ತಿದಾಗ ಚಾರ್ಲ್ಸನ ಮನೆಯ ವಿಳಾಸ ಮತ್ತು ತಾಯಿಯ ಹೆಸರಿದ್ದ ಕಾಗದವೊಂದು ದೊರೆ- ಯಿತು. ಕಾನೂನಿನ ಪ್ರಕಾರ ರೈಲ್ವೆಯವರು ಸುಟ್ಟುಹೋದ ಸಾಮಾನಿನ ಬಾಬತ್ತಿನಲ್ಲಿ ನಷ್ಟ ತುಂಬಿ ಕೊಡಬೇಕಿತ್ತು. ಹೀಗಾಗಿ ಚಾರ್ಲ್ಸನ ಮನೆಯ ವಿಳಾಸಕ್ಕೆ ಅವನ ತಾಯಿಯ ಹೆಸರಿನಲ್ಲಿ ರೈಲ್ವೆಯಿಂದ ಕಾಗದ ಬಂತು. ಚಾರ್ಲ್ಸನ ಹೆಂಡತಿಯ ಕೈಗೇ ಸಿಗಬೇಕೇ ಆ ಪತ್ರ! ಹಾಗೆ ನೋಡಿದರೆ ಪತ್ರ ತುಂಬ ಸರಳ- ವಾಗಿದ್ದರೂ ಚಾರ್ಲನ ಪಾಲಿಗೆ ಸಂಕಟಕರ- ವಾಗಿತ್ತು. ' ಈಗ ಆತ ತನ್ನ ಹೆಂಡತಿಗೆ ರೈಲ್ವೆ ಕಚೇರಿಯಲ್ಲಿ ಆತನ ತಾಯಿಯ ಪೆಟ್ಟಿಗೆ ಏಕೆ ಬಂದು ಬಿದ್ದಿದೆ ಎಂಬ ಬಗೆಗೆ ಸಮಾಧಾನಕರ ಉತ್ತರ ಕೊಡಬೇಕಿತ್ತು. ಮನೆ ಬಿಟ್ಟು ಹೋದ ತನ್ನ ತಾಯಿಗೇನೋ ತೊಂದರೆಯಾಗಿರಬೇಕೆಂದು ' ಸಂಶಯ ವ್ಯಕ್ತಪಡಿಸುವುದರ ಹೊರತು ಬೇರೇನೂ ದಾರಿ ಅವನಿಗುಳಿದಿರಲಿಲ್ಲ. ತಾಯಿಗೆ ಏನಾಯಿತೆಂದು ತಿಳಿದುಕೊಂಡು, ಅವಳು ಸತ್ತು ಹೋದ ಪಕ್ಷದಲ್ಲಿ, "ಅವಳ ಸೊತ್ತಿಗೆ ತಾನೇ ವಾರಸದಾರನೆಂಬುದನ್ನು ಸಿದ್ಧಪಡಿಸಿ, ತಾಯಿಯ ಖಾತೆಯಲ್ಲಿದ್ದ ಹಣವನ್ನು ಆತ ಪಡೆಯಬೇಕಾಗಿತ್ತು. ಕಾಗದವನ್ನಾತ ಓದು- ತ್ತಿದ್ದಾಗ ಹಾಜರಿದ್ದ ಬೋರ್ಡರ್‌ ಮತ್ತು ಆತನ ಹೆಂಡತಿಯಿಬ್ಬರೂ ಚಾರ್ಲ್ಸನಿಗೆ ಅದೇ ಸಲಹೆಯಿತ್ತರು. ಇದರಿಂದ ಪಾರಾಗುವುದಂತೂ ಸಾಧ್ಯವೇ ಇರಲಿಲ್ಲ ಆತನಿಗೆ. ಏಕೆಂದರೆ ಆಗಲೇ ಆತನ ತಾಯಿಯ ಪತ್ತೆ ಹಿಡಿಯಲು ಪೋಲೀಸು ತನಿಖೆಯೂ ನಡೆದಿತ್ತು. ಪತ್ತೇದಾರರು ಬ್ಯಾಂಕು ಗಳಲ್ಲಿ ಯಾರ ಖಾತೆಯಲ್ಲಿ ಒಮ್ಮೆಲೇ ಹೆಚ್ಚು ಹಣವನ್ನು ಜಮೆ ಮಾಡಲಾಗಿದೆ, ಜಮೆ ಮಾಡಿದ ವ್ಯಕ್ತಿಯ ಹಿನ್ನೆಲೆ ಸಾಮಾಜಿಕ ಸ್ಥಾನಮಾನ ಏನು ಎಂಬುದನ್ನು ಗೊತ್ತು ಮಾಡಿಕೊಳ್ಳ- ತೊಡಗಿದ್ದರು. ಚಾರ್ಲ್ಸ್‌ ಸಿಕ್ಕುಬಿದ್ದು ಪೋಲೀಸರ ಅತಿಥಿಯಾದ. ನ್ಯಾಯಾಲಯದಲ್ಲಿ ವಿಚಾ- ರಣೆಯೂ ನಡೆಯಿತು. ಚಾರ್ಲ್ಸ್‌ ಅಪರಾಧಿ- ಯೆಂದು ' ಸಾಬೀತಾಯಿತು. . ಚಾರ್ಲ್ಡ್ಸ್‌ನಿಗೆ ಮರಣದಂಡನೆಯ ಶಿಕ್ಷೆ ವಿಧಿಸಲ್ಪಟ್ಟಿತು. ಆದರೆ ತಪ್ಪೊಪ್ಪಿಕೊಳ್ಳಲು ಚಾರ್ಲ್ಸ್‌ ಸಿದ್ಧ- ನಿರಲಿಲ್ಲ. ನೇಣುಗಂಬಕ್ಕೆ ಏರುವ. ಮೊದಲು ಕ್ರೈಸ್ತ ಧಾರ್ಮಿಕ ನಿಯಮದ ಪ್ರಕಾರ ಆವನು ಪಾಪ ನಿವೇದನೆ ಮಾಡಿಕೊಳ್ಳುವಂತೆ ಜೈಲಿನ ಪಾದ್ರಿ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಅಪರಾಧಿಯನ್ನು ಗಲ್ಲಿಗೇರಿಸುವಾಗ ಅಲ್ಲ ಡಾ. ಸ್ಟ್ಯಾನ್ಲೆ ಹಾಜರಿದ್ದ. ತಲೆ ಸಹಿತ ಪೂರ್ತಿ ಮುಖ ಕರಿ ಬಟ್ಟೆಯಿಂದ ಮುಚ್ಚಿದ್ದ ಚಾರ್ಲ್ಸ್‌ನ ದೇಹ ಹಗ್ಗದೊಡನೆ ನೇತಾಡುವುದನ್ನು ಆತ ನೋಡಿದ. ಫಾಶಿಯಾಗಿ ಒಂದು ತಾಸಿನ ನಂತರ ಶವದ ಮರಣೋತ್ತರ ಪರೀಕ್ಷೆಯನ್ನೂ ಡಾ. ಸ್ಕ್ಯಾನ್ಲೆಯೇ ನಡೆಸಿದ. ಆದರೆ ಆ ಸಮಯದಲ್ಲಿ ಮಾತ್ರ ಮೃತನ ಆತ್ಮ ತನ್ನ ಬೆನ್ನ ಮೇಲೆಯೇ ಸವಾರಿ ಮಾಡುತ್ತಿದೆಯೆಂದು ಡಾ. ಸ್ಟ್ಯ್ಯಾನ್ಲೆಗೆ ಅನ್ನಿಸತೊಡಗಿತ್ತು. ಇಷ್ಟರಲ್ಲಿ ಒಂದು ಚಿಕ್ಕ ಘಟನೆಯೂ ನಡೆ- 363 7 KTS ದಿತ್ತು. ಹಗ್ಗ . ಮಾಯವಾಗಿತ್ತು. ಪರೀಕ್ಷೆಯ ನಂತರ, ಶವ ಹೆಣದೊಡನೆ ಹಗ್ಗ- ವೇನಾದರೂ ಅಲ್ಲಿ ಕಂಡಿತೆ ಎಂದು ಜೈಲಿನ ವಾರ್ಡನ್‌ಗಳಲ್ಲೊಬ್ಬ ಹುಡುಕಾಡತೊಡಗಿದ. ಹಗ್ಗ ಎಲ್ಲಿಯೂ ಸಿಕ್ಕಲಿಲ್ಲ. ಡಾ. ಸ್ಟ್ಯಾನ್ಲೆ ಅವಿವಾಹಿತ. ದೊಡ್ಡ ಬಂಗಲೆ- ಯೊಂದರಲ್ಲಿ ವಾಸಿಸುತ್ತಿದ್ದ. ಪಾರ್ಕರ್‌ ದಂಪತಿಗಳು ಅವನ ಮನೆಯ ಎಲ್ಲ ವ್ಯವಸ್ಥೆ ಗಳನ್ನೂ ನೋಡಿಕೊಳ್ಳಲು ನಿಯುಕ್ತರಾಗಿದ್ದರು. ಹಾಗೆ ನೋಡಿದರೆ ಹೊಟ್ಟೆ ತುಂಬಿಕೊಳ್ಳಲು ವೈದ್ಯವೃತ್ತಿಯನ್ನವಲಂಬಿಸು ಪ್ರಮೇಯ- ವೇನೂ ಇರಲಿಲ್ಲ ಆತನಿಗೆ. ಅಪರಾಧಿಗಳ ಕುರಿತು ಸಂಶೋಧನೆ ನಡೆಸುವ ಆಸಕ್ತಿಯಿಂದ ಆತ ಜೈಲಿನ ಡಾಕ್ಟರನಾಗಿ ಕೆಲಸ ಮಾಡುತ್ತಿದ್ದ ಆ ಸಂಜೆ ಊಟ ತೀರಿಸಿ ತನ್ನ ಖಾಸಗಿ ಕೋಣೆಯಲ್ಲಿ ಒಬ್ಬನೆ. ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆತನ ಮನಸ್ಸಿನಲ್ಲಿ ಚಾರ್ಲ್‌- ನನ್ನು ಕುರಿತು ಯೋಚನೆ ಹೊರಟಿತು. ಶವ ಪರೀಕ್ಷೆಯ ಸಮಯದಲ್ಲಿ ಚಾರ್ಲ್ಸ್‌ನ ಪ್ರೇತ ತನ್ನ ಬೆನ್ನೇರಿದಂತೆ ಭಾಸವಾಗಿದ್ದು ದು ನೆನಪಾ- ಯಿತು. ಟೀಬಲ್‌ ಮೇಲಿನ ಫೋನ್‌ ಕರೆಯತೊಡ ಗಿದಾಗ ಮನಸ್ಸಿನಿಂದ ಜಾರ್ಲ್ಸ್‌ನನ್ನು ದೂರ ತಳ್ಳಿ ಎದ್ದು ರಿಸೀವರ್‌ ಎತ್ತಿದ. ಆದರೆ ಮಂದ- ವಿದ್ಯುತ್ಸ ವಾಹದಿಂದಾಗಿಯೆಂಬಂತೆ ಫೋನಿನ ಗಂಟೆ ಕ್ಷೀಣವಾಗಿ ಬಾರಿಸುತ್ತಿದ್ದುದು ಗಮನಕ್ಕೆ ಬಂತು. “ಹಲೋ.:. ಯಾರು?” ಎಂದು "ಕೇಳಿದ ಸ್ಟ್ಯಾನ್ಲೆಗೆ ಅರ್ಥವಿಲ್ಲದ ಪಿಸುಮಾತು ಕೇಳಿತು. “ಸರಿಯಾಗಿ ಕೇಳಿಸ್ತಿಲ್‌ ಜೋರಾಗಿ ಮಾತಾಡಿ,” ಎಂದ. ಪುನಃ ಪಿಸುಮಾತು ಕೇಳತೊಡಗಿ ಕ್ರಮೆಣ ಕ್ಷೀಣವಾಗಿ ನಿಶ್ಶಬ್ದ ಆವರಿಸಿತು. ರಿಸೀವರ್‌ ಕೆಳಗಿಟ್ಟು ಕ್ಷಣಕಾಲ ಯೋಚಿಸಿ, ಕೂಡಲೇ ಎಕ್ಸ್‌ ಚೇಂಜಿಗೆ ಫೋನು ಮಾಡಿ, “ಈಗ ತಾನೆ ನನಗೆ ಬಂದ ಫೋನು ಯಾವ ನಂಬರಿಂದ ಮಾಡಿದ್ದೆಂದು ನೋಡಿ ಹೇಳ್ತಿರಾ-- ದಯವಿಟ್ಟು? ಎಂದ.” ಫೋನು ಬಂದದು. ಜೈಲಿನಿಂದ -ಎಂದು ಎ ಲ ಗೊತ್ತಾಯಿತು. “ದಯವಿಟ್ಟು ಆ ನಂಬರಿಗೆ ನನಗೆ ಸಂಪರ್ಕ ಸೊದಿ.* ಅವನಿಗೆ ಸಂಪರ್ಕ ದೊರೆಯಿತು. “ಹಲೋ, ನಾನು ಡಾ. ಸ್ಕ್ಯಾನ್ಲೆ ಮಾತಾ ಡುವುದು. ಈಗ ತಾನೇ ನೀವು ನನಗೆ ಫೋನು ಮಾಡಿ ಮಾತಾಡದೆ ಇಟ್ಟಿದ್ದೇಕೆ?” “ಆದರೆ ನಾವಾರೂ -ನಿಮ ಫೋನು ಮಾಡಿಯೇ ಇಲ್ಲವಲ್ಲ ಸಾರ್‌?” “ಎಕ್‌ ಚೇಂಜಿನವರು 'ಹೇಳಿದ ಪ್ರಕಾರ ಫೋನು ನಿಮ್ಮಲ್ಲಿಂದಲೇ ಬಂತು... ಮೂರು ನಿಮಿಷವಾಯಿತು ಆ ಮಾತಿಗೆ.” “ಇಲ್ಲ ಸಾರ್‌, ಎಕ್ಸ್‌ ಚೇಂಜಿನವರು ತಪ ಹೇಳಿರಬೇಕು.” “ಛೇ ವಿಚಿತ್ರವಾಯ್ತಲ್ಲ ಇದು. ಇರಲಿ, ಗುಡ್‌ ನೈಟ್‌, ಅಂದ ಹಾಗೆ ನೀವು ವಾರ್ಡರ್‌ ಡ್ರೆಕೋಟ -ಅಲ್ವೆ?” “ಹೌದು ಸಾರ್‌. ಗುಡ್‌ ನೆಟ್‌. ಪ ಲ ಫೋನು ಕುಕ್ಕಿ ಮತ್ತೆ ತನ್ನ ಕುರ್ಚಿಗೆ ಆತು ಕುಳಿತು ಯೋಚನೆಗೀಡಾದ--: ಹಾಗಾದರೆ ಫೋನ್‌ ಬಂದದ್ದು ಎಲ್ಲಿಂದ? ಯಾರಿಂದ? ಮರುದಿನ ಜೈಲಿಗೆ ಹೋದಾಗಲೂ ತನ್ನ - ನ್ನೊಂದು ಆದೃಶ್ಶ ವ್ಯಕ್ತಿ ಬೆನ್ನಟ್ಟಿದೆ ಎಂದು ಅನಿಸತೊಡಗಿತವನಿಗೆ. .. ಈಗೇಕೋ ಹೆದರಿಕೆ ಶುರುವಾಯಿತು. ಚಾರ್ಲ್ಸ್‌ನ ಅತೃಪ್ತ ಆತ್ಮವೇ .ಇದೆಂದೂ ಅವನಿಗೆ ಮನದಟ್ಟಾಯಿತು. ಯಾಕಾಗಿ ಚಾರ್ಲ್ಸ್‌ನ ಆತ್ಮ ಬೆನ್ನಟ್ಟದೆ? ಏನಾಗಬೇಕಿದೆ ತನ್ನಿಂದ? ,- ಯೋಚಿಸಿದಷೂ } ಗೂಢವಾಯಿತು ಆ ಪ್ರಶ್ನೆ. ಆದನ್ನು ಮರೆಯಲು ಕೆಲವು ಫೈಲುಗಳನ್ನು ತೆರೆದು ಓದಿದನಾದರೂ ಆ ಫೈಲುಗಳಲ್ಲೆಲ್ಲ ಆ ಆತ್ಮ ಅಡಗಿದೆ ಅನಿಸತೊಡಗಿತು. ಸ ಲ್ಪ ಧೈರ್ಯ J ತನ್ನನ್ನು ಯಾರೂ ಮಾಡಿಕೊಂಡು ಜೈಲಿನ ಆವರಣದೆಡೆ ಹೆಜ್ಜೆ ಹಾಕಿದ.. ವೇಣು ಹಾಕುವ ಸ್ಥಳಕ್ಕೆ ಹೋಗಿ ಆದರ ಬಾಗಿಲು ತೆರೆದು ಹಣಿಕಿಕ್ಕಿ, ಹಾಗೆ ತಲೆಯನ್ನು . ಹಿಂದೆಳೆದುಕೊಂಡು . ಬಾಗಿಲು ಮುಚ್ಚಿದ. ಮುಖವೆಲ್ಲ ಬಿಳಿಚಿಕೊಂಡಿತ್ತು. ಅಲ್ಲಿ ನೇಣುಗಂಬದ ಕೆಳಗೆ ಮುಖಕ್ಕೆಲ್ಲ ಕರಿ ವಸ್ತ್ರ ಹಾಕಿದ್ದ ಆಕೃತಿಯೊಂದು ನಿಂತುಕೊಂಡಂತೆ ಕೆಲ ನಿಮಿಷ ಸುಧಾರಿಸಿಕೊಂಡ ಮೇಲೆ-ಅವನು ಮತ್ತೆ ಧೈರ್ಯ ಪಡೆದು -- ತನ್ನ ಭಯಕ್ಕಾಗಿ ತಾನೇ ನಾಚಿಕೊಂಡ. ತನ್ನ ಮನೆಗೆ ಹಿಂದಿರುಗಿ ಜೈಲಿಗೆ ಫೋನು ಮಾಡಿ ಹಿಂದಿನ -ಶಾತ್ರಿ ತನ್ನೊಂದಿಗೆ ಮಾತಾಡಿದ ವಾರ್ಡರ್‌ನಿಗೆ ತನ ನ್ನು ಬಂದು ಕಾಣುವಂತೆ ಹೇಳಿದ. “ನಿನ್ನೆ ರಾತ್ರಿ ನಾನು ನಿನಗೆ ಫೋನು ಮಾಡಿದ ಸ್ವಲ್ಪ ಹೊತ್ತು ಮುಂಚೆ ಅಲ್ಲಿಂದ ನನಃ ಫೋನು ಮಾಡಿಲ್ಲವೆಂದು ಹೇಗೆ ಹೇಳುತ್ತಿ?” ವಾರ್ಡರ್‌ ಹಿಂಜರಿಯುತ್ತಿರುವುದು ಡಾ. pe NE) ವ್‌ ಇ ಎ ಸ್ಮ್ಯಾನ್ಸಯ ಗಮನಕ್ಕೆ ಬಂತು. ಸ್ವಲ್ಪ ಹೊತ್ತು ಯೋಚಿಸಿದ ನಂತರ ಆತ, “ವಾನಂತೂ ಟೆಲಿಫೋನಿನ ಬಳಿಯೇ ಕುಳಿತಿದ್ದೆ. ಆಂದಾಗ ಅಲ್ಲಿಂದ ಯಾರಾದರೂ ಫೋನು ಮಾಡುವುದು ಸಾಧ್ಯವೆ? ಒಂದು ವೇಳೆ ಯಾರಾ ದರೂ ಫೋನು ಮಾಡಿದ್ದೇ ಆಗಿದ್ದರೆ ಆ ವ್ಯಕ್ತಿ ಯನ್ನು ನಾನು ನೋಡಬಹುದಿತ್ತಲ್ಲ,” “ನಿನಗೆ ಯಾರೂ ಕಾಣಲಿಲ್ಲವೆ? ” “ಇಲ್ಲ ಸಾರ್‌. ಯಾರೂ ಕಾಣಲಿಲ್ಲ.” “ಆದರೆ ಫೋನಿನ ಬಳಿ ಯಾರಾದರೂ:ನಿಂತಂತೆ ಭಾಸವಾಗಿರಬಹುದಲ್ಲ?” ಸಾ ನ್ಗ ಮತ್ತೆ ಕೇಳಿದ.- ವಾರ್ಡರ್‌ ಮತ್ತೆ ಯೋಚನೆಯಲ್ಲಿ ದ್ದನ್ನು: ಕಂಡು ಆತ: ಮತ್ತೆ ಮಳುಗಿ `ಸ ಹಿಂಜರಿಯು ' ತ್ತಿದ್ದಾನೆಂದುಕೊಂಡ ಸ್ಟ್ಯಾನ್ಲೆ. “ಸರ್‌, ಹಾಗಾದರೆ ನಾನು ಬಹುಶಃ ಅರೆನಿದ್ದೆ ನರಳುವ ದೆವ್ವ ೫೧ ಯುಳ್ತಿದೆವೇವೆ ಎ 4 ಗೀ 5ದ್ರೆನೇನೋ... ಟೆಲಿಫೋನು ಇರುವ ಕೋಣೆಗೆ ಹೋಗಬೇಡ. ಕಾ “qf PE) ಊಹುಂ, ನಾನು ಹಾಗೆ ಹೇಳಲಾರೆ, ನಮ ತಿಳಿಯಿತೆ? ” ಈ ಹಸಿ an 8 2 ಹಾಲಿ ಎ... ನಿ ಎಂದಾದ ೨ ಕಣ್ಣಿಗೆ ಕಾಣದ ವ್ಯಕ್ತಿಯೆ ದು ನಮ್ಮೊಂದಿಗೆ “ಹದರಿಕೆಯೇಕೆ` ಸಾರ್‌?” ಕಾಕ ತಾವ ತಾ ಜ್ರ ಇ್‌ ದ್‌ ೧ ಇತಿ ಲಾ ಎ ಷೆ pS ಇದೆ ಎಂದು ವಾನು ಸ್ಪಷ್ಟವಾಗಿ ಬಲ್ಲ. ನಿನಗೂ ಹದರಿಕೆ? ಇಲ್ಲವೇ ಇಲ್ಲ. ನೀನೂ ಧೈರ್ಯ ಕಾ ಇ ಅಸಲಿನ ನಿನ ಪೌ ನ 6ಎ ು ಹಾಗನ್ನಿಸುವುದಿಲ್ಲವೆ? ದಿಂದಿರು,* ಎಂದು ಆತನನ್ನು ಬೀಳ್ಕೊಟ್ಟ 3 ಕ ಷೆ ನಾನು ಅಂಜುಗುಳಿಯಲ್ಲ ಸಾರ್‌,” ಎಂದು ಡಾ. ಸ್ತಾ ಷೆ. »] ೧೧ ಹ fo ತಿ ಆ ಛ/ ೫ ಷಿ ಮಿ ೨ಜಿ 5 2 ಆರಿಕ್ಷಣ ತಡೆದು, ಅರ್ಥವಿಲ್ಲದ ಯೋಚನೆ ಅಂದು. ರಾತ್ರಿ ಬೇರೆ ಕಡೆ ಕಲಸವಿದ್ದರೂ ನಡಿ ಗಳಿಗೆ ನ ಡಾಡಾ 0 ಶ್ಸ್ಲಿಿ ಗಳಿಗೆ ಎಡೆಗೊಡುವವನೂ ನಾನಲ್ಲ. ಆದರೆ ಒಂಭತ್ತೂ ಕಾಲು ಗಂಟೆಯ ವೇಳೆಗೆ ಸರಿಯಾಗಿ ವ ಟಾಮಿ ಅಂ ಏನೋ ಇರಬೇಕು.. ಟೆಲಿಫೋನಿನ ಹತ್ತಿ ಇ ಏನೋ ಇತ್ತು.. ಸುಮಾರು ಒಂದು. ಗಂಟೆಯ- ಕುಳಿತ. ಚಾರ್ಲ್ಸ್‌ನ ಆತ್ಮಕೆ —— ಮಿ > ಜೌ ಅವನು ತನ್ನ ಕೋಣೆಯಲ್ಲಿ ಫೋನಿಗಾಗಿ ಕಾದು ನೋ ಸಹಾಯ ಏ ರ e ಅ ಕ ವರೆಗೆ ಕೋಣೆಯಲ್ಲಿ ಆದು ತಿರುಗಾಡುತ್ತಲೇ ಬೇಕಾಗಿದೆಯೆಂದು ಸ್ಟ್ಯಾನ್ಲೆ ನಂಬಿದ್ದ. 'ಅದ 5 D po ಥು ಇತ್ತು. ರಾತ್ರಿ, ಸೆಕೆಯಲ್ಲೂ ನನಗೆ ಒಳ ಚಳಿ ಹುಟ್ಟಿತ್ತು.” [x ಅಧಿ ಸ್ಟ್ವಾನ್ಲೆ ಅವನನ್ನೇ ನೋಡಿದ ' ತೀಕ ಬೂ" ೫ ದೃಷ್ಟಿಯಿಂದ y “ನಿನ್ನೆ. ಬೆಳಿಗ್ಗೆ ಏನಾಯಿತು ನೆನಪಿದೆಯೆ?” ew [a “ನೆನಪಿದೆ: ಸಾರ್‌. ಕೈದಿ ಚಾರ್ಲ್ಸ್‌... “ಹಾಂ- ಹೌದು. ಇಂದು ನಿನಗೆ ಡ್ಯೂಟಿ “ಇದೆ ಸಾರ್‌. ಇಲದಿದ ರೇನೇ ಚೆನಾ ಗಿತ್ತು.” ಮ ಎ A ದಂ “ನಿನ್ನ ಭಾವನೆಗಳನ್ನು ನಾನು ' ಅರ್ಥ ಮಾಡಿಕೊಳ್ಳಬಲ್ಲೆ. ನನಗೂ ಹಾಗೇ ಅನಿಸು ತ್ತಿತ್ತು. ಆದು ಯಾರದೇ ಆತ್ಮವಿರಲಿ, ನನ್ನೊಡನೆ ಆದು' ಮಾತಾಡಲು, ಏನೋ ಹೇಳಲು ಪ್ರಯತ್ನಿಸುತ್ತದೆಯೇನೋ ಅನಿಸುತ್ತದೆ. ಅಂದ ಹಾಗೆ ನಿನ್ನೆ ರಾತ್ರಿ ಜೈಲಿನಲ್ಲಿ ಏನಾದರೂ ಗಡಿಬಿಡಿ: ಇತ್ತಾ?” : “ಹೌದ ಸಾರ್‌. ಸುಮಾರು ನಾಲ್ಕಾರು ಕೈದಿಗಳಿಗೆ ಭಯಂಕರ ಕನಸು ಬಿದ್ದಹಾಗಿತ್ತು. ಅವರೆಲ್ಲ ಬಡಬಡಿಸುತ್ತಿದ್ದರು,`` ಹೆದರಿ ಕಿರಿಚು “ಹಾಗೋ, ಇಂದು ರಾತ್ರಿ ಪುನಃ ಆ ಕಾಣದ “ನೀವು ಈಗಲೇ ಅನರ ರಾಜೀನಾಮೆಗೆ ವ್ಯಕ್ತಿ ಫೋನಿನ ಹತ್ತಿರವೇನಾದಶೂ ಹೋಗಲೆ ಒತ್ತಾಯಿಸುವುದು ಬೇಡಾ... ನಿಮ್ಮ ವಿರುದ್ಧ ತ್ನಿಸಿದರೆ ಅಡ್ಡಿ ಮಾಡಬೇಡ. ರಾತ್ರಿ ಒಂಭತ್ತು ನ್ಯಾಯಾಲಯದಲ್ಲಿರುವ ಕೇಸಿನ ತೀರ್ಪು C ವ ಅಗ? ಕಾಲಿನಿಂದ. ಹತ್ತೂಕಾಲು ಗಂಟೆಯವರೆಗೆ ನೀನು." ಇಷ್ಟರಲ್ಲೇ ಹೊರಬೀಳುವುದಿದೆ...!? ೫೪ ಕಸ್ತೂರಿ, ಆಕ್ಟೋಬರ್‌ ೧೯೮೬ ಹೋಗಿ ರಿಸೀವರನ್ನೆ ತ್ತಿ ಮಾತಾಡತೊಡಗಿದ. ರಿಗೆ ನೀನು ಯಾರೆಂಬ ದನ್ನು ಸಿದ್ಧಮಾಡಿ ತೋರಿಸುತ್ತೀಯಾ?” ಎಂದು ಕೇಳಿ ಪಾದ್ರಿಯತ್ತ ತಿರುಗಿ, “ಒಪ್ಪಿ ದ್ದಾನೆ ನೆ” ಎಂದ. ಕೋಣೆಯಲ್ಲಿ ತುಂಬ ಸೆಕೆಯಿತ್ತು. ಕಿಟಕಿಗಳು ತೆರೆದಿದ್ದು ವು. "ಐದು. ನಿಮಿಷಗಳವರೆಗೆ ಅವರು ಮೌನವಾಗಿದ್ದರು. ಇದ್ದಕಿದ್ದ ೦ತೆಯೆ ತಂಗಾಳಿ ಬೀಸಿ ಮೇಜಿನ ಮೇಲಿದ್ದ ಕಾಗದಗಳೆಲ್ಲ ಹಾರಾಡ ತೊಡಗಿದುವು. ಡಾ. ಸಾ ನೆ ಹೋಗಿ ಕಿಟಕಿಗ- ಳನ್ನು ಮುಚ್ಚಿಬಂದು “ನಿಮಗೇನಾದರೂ ಅನಿಸರಿ ತ್ತದೆಯಾ?” ಎಂದು ಕೇಳಿದ ಜೆರಿಯನ್ನು. '“ಹೌದು. ಬಹಳ ತಣ್ಣಗಿನ ಗಾಳಿ ಬೀಸುತ್ತದೆ ಮುಚಿ ದರೂ ಚಳಿಗಾಳಿ ಆವರಿಸಿತು. ಎಡ ಲೂ ಜೆರಿ ಹೌದೆಂದು ತಲೆದೂಗಿದ. ಆತನೆದೆ ನಗಾರಿ ಯಂತೆ ಬಡಿದುಕೊಳ್ಳು ತ್ತಿತ್ತು. ಏನೋ ಘಟಿಸು- ತ್ತದೆಯೆಂದು ಖಚಿತವಾದ ಆತ. “ಈ ರಾತಿ ತ್ರಿ`ಎಲ್ಲ ಸಂಕಷ್ಟ ಗಳಿಂದ ನಮನ ನ್ನು ಪಾರುಮಾಡು ದಯಾಳು "ತಂದೆಯೆ” ಖಡ ಮೊರೆಯಿಡತೊಡಗಿದ. “ಏನೋ ಬರುತ್ತಿದೆ...!” ಎಂದ ಸ್ಟ್ಟ್ಯಾ ನ್ಲೆ. ಆತ ನೋಡಿದೆಡೆಯೆ ಜೆರಿಯೂ ಗಮನ ಹರಿಸಿದ. ಸಮಾರು ಮೂರು ಗಜ ದೂರದಲ್ಲಿ ಕೋಣೆಯ ನಟ್ಟ ನಡುವೆ ಒಂದು ಪುರುಷಾಕ ಓತಿ ಕಾಣಿಸಿ ಕೊಂಡಿತು. "ಆದರ ತಲೆ ಭುಜಕ್ಕೆ ತಾಗಿಕೊಂಡು ಗುರುತೇ ಸಿಗುತ್ತಿರಲಿಲ್ಲ. ಒಮಿ ಒಂದೊಮ್ಮೆಲೆ ಫಾಶಿಯ ಹಲಗೆ ಜಾರಿದ ಸಪ್ಪಳ ಕೇಳಿ ಆ ಆಕೃತಿ ಮಾಯವಾಯಿತು, ಆ ಸ್ಥಳದಲ್ಲಿ ಫಾಶಿಯ ಹಗ್ಗ ನ್ಲೆ. ಫಾದರ್‌ ಜೆರಿಯವ್ವ- ಬಿದ್ದುಕೊಂಡಿತ್ತು! ಇಬ್ಬರೂ ಒಂದು ಕಣ ಗರಬಡಿದವರಂತೆ ಅದನ್ನೆ ನ ನೋಡುತ್ತಿ ದ್ದರು. ಮಾತು ಹೊರಡದೆ ಬರಿ ಭಿ ಲಿಗಳು ಮಾತ ್ರ ಅಲುಗಾಡುತ್ತಿದ್ದವು. fo) ಅವರು ಉಸಿರು ಕೂಡ ಬಿಗಿ ಹಿಡಿದಂತಿತ್ತು: ಮೈಯೆಲ್ಲ ಬೆವರು ಸುರಿಯುತ್ತಿತ್ತು. ಪಾದ್ರಿಯ ತುಟಿಗಳು ಪ್ರಾರ್ಥಿಸುತ್ತಿರುವಂತೆ ಪಟಪಟ ೧ ಗ ಕಾ ಗ ಬಡಿದುಕೊಳ್ಳುತ್ತಿದ್ದವು. ಸ್ಟ್ಟ್ಯಾನ್ಸ ಧೈರ್ಯದಿಂದ ಒಂದು ಹೆಜ್ಜೆ ಮುಂದಿಟ್ಟು ಹಗ್ಗದತ್ತ ಕೈ ತೋರಿಸಿ, “ಗಲ್ಲಿಗೇರಿಸಿದ ಕೂಡಲೇ ಆ ಹಗ್ಗ ಮಾಯ [a ವಾಗಿತ್ತು” ಎಂದೆ. ಟೆಲಿಫೋನು ಬಾರಿಸತೊಡಗಿತು. ಈ ಸಲ ಜೆರಿಯೆ ಫೋನನ್ನೆತ್ತಿ ಮಾತಾಡಿದ, “ಚಾರ್ಲ್ಸ್‌-- ದೇವರ ಸನ್ನಿಧಾನದಲ್ಲಿ ನಿಂತಿ- ರುವ ನೀನು ನಿಜವಾಗಿಯೂ ನಿನ್ನ ಪಾಪಗಳನ್ನು ಒಪ್ಪುತ್ತೀಯಾ? “ ಚಾರ್ಲ್ಸ್‌ನ ಮಾತುಗಳು ಕೇಳತೊಡಗಿದವು. 'ಪಾದ್ರಿಯ ಬಾಯಿಂದ ಕ್ಚಮಿಸುವ' ಮಾತುಗಳು ಮಣಮಣಗುಟಿ ದವು. ಸಾ ನ್ನ ಮೊಳಕಾಲೂರಿ ಕೈ ಜೋಡಿಸಿದ. ಒಂದೆರಡು ಕ್ಷಣಗಳಲ್ಲೇ ಎಲ್ಲ ಶಾಂತವಾ' ಯಿತು. ಫಾದರ್‌ ಜೆರಿ ರಿಸೀವರನ್ನು ಕೆಳಗಿಟ್ಟ. ಇಷ್ಟರಲ್ಲಿ ಸ್ಟ್ಯಾನ್ಲೆಯ ಕೆಲಸದಾಳು ಪಾರ್ಕರ್‌: ಬಂದ. ಹಗ್ಗದೆಡೆ ನೋಡದೆ ಸ್ಟ್ರಾನ್ಲೆ ಹೇಳಿದ." “ಆ ಹಗ್ಗವನ್ನು ಒಯ್ದು : ಸುಟ್ಟುಬಿಡಂ ಪಾರ್ಕರ್‌.” ಪಾರ್ಕರ್‌ ಸುತ್ತಲೂ ಕಣಾ ಡಿಸಿದ. ನಂತರ ಅಚ್ಚರಿಯಿಂದ ಕೇಳಿದ. “ಆಂ? ಹಗ್ಗ! ಎಲ್ಲಿದೆ ಸಾರ್‌ ಹಗ್ಗ? ಯಾವ ಹಗ್ಗವೂ ಇಲ್ಲಿ ಕಾಣುತ್ತಿ ಗೆ ಘಿ — ಪುನಃ ಪತಿತ. k “ಆಗಿ ಕಮಲದ ಹೂ ಮುಚಿ ಅನುವಾ eas ಮೂರು ಮುಖಗಳು ರಾತ್ರಿರ್ಗಮಿಷ್ಮತಿ ಭವಿಷ್ಯತಿ ಸುಪ್ರಭಾತಮ್‌ ಭಾಸ್ವಾನುದೇಷ್ಠತಿ ಹಪಿಷ್ಯತಿ ಪದ್ಮಿನೀಚ। ಏವಂ ವಿಚಿಂತಯತಿ ಕೋಶಗತೇ ದ್ವಿರೇಕ್ಷೀ ಹಾ ಹಂತ ಹಂತ ನಲಿನೀಂ ಗಜ ಉಜ್ಜಹಾರ।। ಎಂಬುದು "ಸೂಕ್ತಿ ಮುಕ್ತಾವಲೀ' ಗ್ರಂಥ ದಲ್ಲಿ ದೊರೆಯುವ ಒಂದು ಪ್ರಸಿದ್ದ ಸುಭಾಷಿತ. ಈ ಶ್ಲೋಕದ ಹಿನ್ನೆಲೆಯಾಗಿ ಒಂದು ಸಣ್ಣ ಕಥೆಯಿದ್ದು ಅದು ಹೀಗಿದೆ: ಮಧುವನ್ನು ಶೇಖರಿಸಲು ಹೊರಟಿದ್ದ ದುಂಬಿಯೊಂದು ಅರಳಿದ ಕಮಲ ಪುಷ ವೊಂದರ ಮೇಲೆ ಕುಳಿತಿತು. ಮಧ ಧುವನ್ನಿ ಂಟುವ ಸಂಭ್ರಮದಲ್ಲಿ ಹೊತ್ತು ಜಾರಿದ್ದು ದುಂಬಿ ತಿಳಿಯಲೇ ಇಲ್ಲ, ಸಂಜೆಯಾ ನಯ ೯ಸ್ತವೂ ಈ ಲಃ ದುಂಬಿ ಹೂವಿನೊಳಗೆ ಸೆರೆಯಾಗಿಬಿ ಟ್ಟಿತು. ತನಗೆ ಒಂದೊದಗಿದ ಈ ಅನಿರೀಕ್ಷಿತ ವಿಪತ್ತಿನಿಂದ ವಿಚಲಿತವಾಗದ ದುಂಬಿ, "ಈ ರಾತ್ರಿ ಇನ್ನೇನು ಕಳೆದುಹೋಗುತ್ತದೆ; ಬೆಳಗಾಗುತ್ತದೆ. ಸೂರ್ಯೋದಯದೊಡನೆ ಕಮಲದ ಹೂ ಬಿರಿದು ೪೫ ಎಂ. ಕೆ. ಗೋಪಿನಾಥ ಸ್ವ ಕೊಳ್ಳು ತ್ತ ದೆ. ನಾನಾಗ ಪ್ರ ಪುನಃ ಸ್ನತಂತ ಂತ್ರನಾಗುವೆ, ಜ್‌ ಎಂದುಕೊಳ್ಳುತ್ತಾ ಇರಲು, ನನ ಆನೆ ಯೊಂದು ಆ ಕೆ ೂಳಕ್ಕೆ ನೀರು ಕುಡಿಯಲು ಬಂತು. ನೀರು ದನ ಬಳಿಕ ಆ ತುಂಟ ಆನೆ ಸುಮ್ಮನೆ ಹಿಂತಿರುಗದೆ, ದುಂಬಿ ಸೆರೆಯಿದ್ದ ತಾವರೆ ಬಳ್ಳಿ ಯನ್ನು ಕಾಲಿನಿಂದ ಹಿಡೆದೆಳೆದು ಹೊಸಕಿಹಾಕಿಬಿಟ್ಟಿತು. ಮನುಷ್ಯನ "ಎಣಿಕೆಗೆ ಮೀರಿದ ಅನೃಶಕ್ತಿ ಯೊಂದು ಅವನ ಲೆಕ್ಕಾಚಾರಳನ್ನೆಲ್ಲಾ ಏರು ಪೇರು ಮಾಡಿಬಿಡುವುದೆಂದು. ಸೂಚಿಸಲು ನ್ಯೋಕ್ತಿಯಾಗಿ “ರಾತ್ರಿರ್ಗಮಿಷ್ಯತಿ' ಸೂಕ್ತಿ ಯನ್ನು ತ್‌ “ರಾತ್ರಿರ್ಗಮಿಷ ಷ್ಯತಿ' ಮುಕ್ತಕವು ಮೂವರು ಪ ಸಿದ್ಧ ಕನ್ನಡ ಕವಿಗಳ ಗಮನವನ್ನು ಸೆಳೆದಿದ್ದು, ಆ ಮೂವರು ಈ ಸೂಕ್ತಿಯನ್ನು ಪ್ರತ್ಯೇಕವಾಗಿ ಅನುವಾದಿಸಿರುವುದು ಒಂದು ವಿಶೇಷ ಘಟನೆ. ಶ್ರೀ ತೀ. ನಂ. ಶ್ರೀಕಂಠಯ್ಯನವರ ಅನು ವಾದ ಹೀಗಿದೆ ಇರುಳು ಕಥೆ ಕಾರುವುದು, ನಸುಕು ಮೊಗದೋರುವುದು, ೪೫೬ ಕಸ್ತೂರಿ, ನವೆಂಬರ್‌ ೧೯೪೬ ಏರುವನು ಭಾನು, ನಗೆ ಬೀರುವುದು ಕಮಲ ಬಿರಿದು ಇಂತಿಂತು ಬಗೆಯುತಿರೆ ಕೋಶದಲಿ ಸಿಕ್ಕಿದಳಿ, ಅಯ್ಕಯ್ಯೊ, ಬಳ್ಳಿಯನೆ ಕಿತ್ತೆಸೆದುದೊಂದು ಹಸ್ತಿ! ನಂ. ಶ್ರೀಯವರ . `ಬಿಡಿಮುತ್ತು' ಸಂಗ್ರಹದಿಂದ. ಪ್ರಕಾಶಕರು: (ತೀ. ಮುಕ್ತಕಗಳ "ಕಾವ್ಯಾಲಯ') ನಾಡಿನಾದ್ಯಂತ ನರುಗಂಪನ್ನು ಬೀರಿದ "ಮೈಸೂರು ಮಲ್ಲಿಗೆ'ಯ ಖ್ಯಾತಿಯ ಕವಿ ಶೀ ಕೆ. ಎಸ್‌. ನರಸಿಂಹಸ್ವಾಮಿಯವರು ಸಂಸ ತದ ಸೂಕ್ತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವುದು ಹೀಗೆ: ಇನ್ನೇನು ಇರುಳು ಕಳೆದೀತು, ಬೆಳಕು ಹರಿದೀತು, ಬಾಲರವಿ ಹೊಳೆದು ತಾವರೆ ನಕ್ಕು ತೆರೆದೀತು, ಇಂತೆನಲು ತಾವರೆಯ ಸರೆಯೊಳಗೆ ತುಂಬಿಯೊಂದು; ಅಯ್ಯೊ! ತಾವರಯೆನೆ ಕಿತ್ತಸೆದುದಾನೆ ಬಂದು. _ (ಶ್ರೀ ಕೆ. ಎಸ್‌. ನ. ಅವರ "ದೀಪದ ಮಲ್ಲಿ ಕವನ ಸಂಗ್ರಹದಿಂದ ಪ್ರಕಾಶಕರು: ಕಾವ್ಯಾ ಲಯ) “ಇಂದ್ರಚಾಪ' ಕೃತಿಯಲ್ಲಿನ ಸ್ವತಂತ್ರ ಹಾಗೂ ಅನುವಾದಿತ ಮುಕ್ತಕಗಳ ಕರ್ತೃವಾದ ಶ್ರೀ ಎಸ್‌. ವಿ. ಪರಮೇಶ್ವರ ಭಟ್ಟರು “ರಾತ್ರಿರ್ಗ- ಮಿಷ್ಕತಿ' ಸೂಕ್ತಿಯನ್ನು ಕನ್ನಡಿಸಿರುವುದು ಈ ರೀತಿಯಾಗಿ: ರವಿ ನಾಳೆ ಬರುವನು ತಾವರೆ ಬಿರಿವುದು ಬಿಡುಗಡೆ ಪಡೆದಪೆನೆಂದು ಸೆರೆಯಿದ್ದ ದಂಂಬಿಯಿಂತೆಣುವಂದು ಕರಿಯೊಂದು ಕಿತ್ತೆಸೆಯಿತಬ್ಬನಿಯನಂದು ಭಾವಕ್ಕೆ ಎರವಾಗದ ಪಾಂಡಿತ್ಯಪೂರ್ಣ ಅನು ವಾದ ತೀ. ನಂ. ಶ್ರೀಯವರಾದರೆ, ನರಸಿಂಹ ಸ್ವಾಮಿಯವರ ತರ್ಜುಮೆಯಲ್ಲಿ ಭಾವಕ್ಕೆ ಹೆಚ್ಚು ಒತ್ತು. ಅತ್ಯಂತ ಸಹಜಗತಿಯ ಲಯದ ಸೊಗಸುಗಾರಿಕೆ ಭಟ ರ ಅನುವಾದದ ವೈಶಿಷ್ಟ 6° ಉತ್ತಮ ಭಾಷಾಂತರಕ್ಕೆ ಮಾದರಿಗಳಾಗಿ “ರಾತ್ರಿರ್ಗಮಿಷ್ಯತಿ'ಯ ಮೂರು ಅನುವಾದಿತ ರೂಪಗಳನ್ನು ಇಲ್ಲಿ ಗಮನಿಸಬಹುದು. “ಭಾಷಾಂತರಕಾರರು ಕೊಲೆಗಾರರು' ಎಂದು “ಹೇಳಿದ ಪಾಶಾ ತ್ಯ ವಿದಾ ಿಂಸನು ಈ ಅನುವಾದ ಗಳನ್ನು ಗಮನಿಸಿದ್ದಲ್ಲಿ ಆ ಮಾತನ್ನು ಹೇಳುತ್ತಿರ ಲಿಲ್ಲವೇಮೋ. ಅನ್ಯ ಭಾಷೆಯ ಕೃತಿಯೊಂದನ್ನು ಮೂಲದ, ಚೆಲುವು ಅಂದಗಳಿಗೆ ಸ್ವಲ್ಪವೂ ಕುಂದಿಲ್ಲದಂತೆ ಹೇಗೆ ಅನುವಾದಿಸಬಹುದು ಎಂಬುದನ್ನು ಈ ಭಾಷಾಂತರಗಳು ತೋರಿಸಿ ಕೊಡುತ್ತವೆ. ಅಲ್ಲದೆ ಕವಿ ದೃಷ್ಟಿ ಮತ್ತು ಕವಿ ಚಿಂತನೆ ಮೂಲತಃ ಹೇಗೆ ಒಂದೇ ಬಗೆಯದಾಗಿ ರುತ್ತವೆ ಎಂಬುದನ್ನೂ ಈ ತರ್ಜುಮೆಗಳು ಸಾಬೀತುಗೊಳಿಸುತ್ತವೆ. . ಮೂವರು ಭಾಷಾ ವಿಶಾರದರು ಒಂದು ಕೃತಿಯನ್ನು ಮೂರು ವಿಭಿನ್ನ ರೀತಿಗಳಲ್ಲಿ ಅನುವಾದಿಸಿದಾಗಲೂ ಇಡಿ ಯಾಗಿ ಮತ್ತು ಬಿಡಿಯಾಗಿ ತರ್ಜುಮೆಗಳು ಮಿಡಿ ಯುವ ಧ್ವನಿ-ಅರ್ಥಗಳು ಒಂದು ಬಗೆಯ ಮರು ಹುಟ್ಟು ಪಡೆದು ಸಾರ್ಥಕ್ಕ ಗಳಿಸಿಕೊಳ್ಳುತ್ತವೆ ಎಂಬುದು ಆಶ್ಚರ್ಯಕರ. ಸೆ ೩೨ ಜೋನ್‌ ಬೀರುಖ್‌ ಎಂಬ ಗಾಯಕಿ ಯಾರಿಗೂ ಹಸ್ತಾಕ್ಷರ ನೀಡುವುದಿಲ್ಲ. “ಬೇಡ. : ಬೇಕಾದರೆ ಕೈ ಕುಲುಕುತ್ತೇನೆ* ಎನ್ನುವ ಆಕೆ “ಅದರಿಂದ ನನಗೇ “ಏನಾದರೂ' ದೊರಕೀತು.» ಎನ್ನುತ್ತಾಳೆ. | ಚಾರ್ಲ್ಸ್‌ ಮೆಳ್‌ ಹೆರಿ ಪಿ. ಆರ್‌. ತಿಪ್ಪೇಸ್ವಾನಿಂ ದಂತಶಿಲ್ರಿ ಎಚ್‌. ವಂಕಪ್ರನವರು 363 3 ನೃ ದಂತದಲ್ಲಿ ಜೀವಕಳೆಯನ್ನು ತುಂಬುವಲ್ಲಿ ದಿ. ಎಚ್‌. ವೆಂಕಪ್ಪನವರು ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟವರು. ಅವರು ರಾಧಾಕೃ ಷ್ಟರ ವಿವಿಧ ಭಂಗಿಯ ಕೃತಿ ಗಳನ್ನು ದಂತದಲ್ಲಿ ಬಾರವು ನಿರ್ಮಿಸಿದ್ದಾ ರೆ. ಒಮ್ಮೆ ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ಯುವರಾಜರ ರಜತ ಪಾತ್ರೆ” ಇವರ 'ರಾಧಾಕೃಷ ’ ದಂತಕೃತಿಗೆ ದೊರೆಯಿತು. ಶ್ರೀಕೃಷ್ಣನ ತ ನ ಕೊಳಲ ರ ಲತೆಯಂತೆ ಬಳುಕಿ" ಬಂದ ರಾಧಾ ರಮಣಿ ಮಧುರ ಮೋಹನರೂಪಿಯ ಸ್ವಾಗತಕ್ಕೆ ಮೈ ಮರೆತಿರುವ ದೃಶ್ಯ ಕಲಾ” ಪೂರ್ಣವಾಗಿ ಕೊರೆಯಲ್ಪಟ್ಟಿದೆ. ಮುಖದಲ್ಲಿ ಸಜಾ ಭಂಗಿಗಳನ್ನು "ಶರೀರದ ನಿಲು ಎವು ಒಲವುಗಳನ್ನೂ ED ಕಡೆದಿದ್ದಾ ರೆ ವೆಂಕಪ್ಪ. ಆದರೆ ಈ ಕೃತಿಯನ್ನು ಕೊಂಡ ವ್ಯಾಪಾರಿ ಮನೋಭಾವದ ವ್ಯಕ್ತಿಗಳು ಅದರ ಸಾವಿರಾರು ಪ್ರತಿಗಳನ್ನು ಫೋಟೋ ತೆಗೆಸಿ ಮಾರಾಟದ ಉದ್ಯಮಕ್ಕೆ ಎಡೆಕೊಟ್ಟರು. ಇದರ ಪರಿಣಾಮವಾಗಿ ಎಲ್ಲೆಲ್ಲೂ ಈ ಕೃತಿಯ ಪ್ರತಿಗಳು "ಎಲ್ಲರ ಕಣ್ಣ ಮುಂದೆ ಸುಳಿಯುತ್ತಿರುವುದು ಸ ತಸೆದ ಸಂಗತಿಯಾದರೂ ಅದನ್ನು ರಚಿಸಿದ ವೆಂಕಪ್ಪ ನವರ ಹೆಸರು ಆಜ್ನಾ hE ಉಳಿದದ್ದು ಒಂದು ರೀತಿಯಲ್ಲಿ ದೈವೀದುರ್ವಿಪಾಕವೆನ್ನ ಬೇಕು. ಈಗಲೂ ಅನೇಕರು ಮೂಲಕೃತಿಯನ್ನು ನಕಲು ಮಾಡಿ ಮಾರುವುದನ್ನು ಕಾಣ ಬಹುದಾಗಿದೆ. ಇವರ ಮತ್ತೊಂದು ಕೃ ತಿ "ರಾಧಾಕೃಷ್ಣ' ಮನಸ ೂರೆಗೊಳ್ಳು ವಂತಿದೆ. ಇದನ್ನು ಕೊಂಡ ಶ್ರೀ ಮಾಸ್ತಿ ವೆಂಕಟೇಶ ಅಯ್ಯ ಂಗಾರೈ ರು ಗೀತೆಯೊಂದನ್ನು. ರಚಿಸಿ ದ್ದಾರೆ ("ಸಂಕ್ರಾಂತಿ' ಕವನ ಸಂಕಲನದಲ್ಲಿ "ರಾಧಾಕೃಷ ಸ): ರಾಧಾಕೃಷ್ಣರು ಒಂದು ಕಡೆ-ಸೇರಿದ್ದಾರೆ. ಆವರ ಸರಸ ಸಲ್ಲಾ ಪ, ಪ್ರೇಮ ಪೂರ್ಣ ನೋಟಗಳನ್ನು ನೋಡಿದವರು ಬೆರಗಾಗಬೇಕು. ರಾಧೆಯ ಜಡೆಯನ್ನು ಕೃ ಷ್ಟ ಎಳೆದು ವಿನೋದ ಮಾಡುವಾಗ ಅವಳು ನಸುನಾಚಿದವಳಂತೆ ಪಕ್ಕಕ್ಕೆ ತಿರುಗಿದ್ದಾ ೪. ಇಷ್ಟೆ ೫೭ ರಿಬ್ಬರ ಪ್ರೇಮ ಸಲ್ಲಾಪಗಳನ್ನು ನೋಡಿ ಅಚ್ಚರಿ ಕಂಗೊಳಿಸುತ್ತಿದೆ. ಇಂಥ ನೂರಾರು ಕೃತಿಗಳು ಗೊಂಡು ಇನ್ನೆರಡು ನವಿಲುಗಳು ಅವರ ನಾಡಿನಲ್ಲೂ' ವಿದೇಶಗಳಲ್ಲೂ ಮೆರೆಯುತ್ತಿವೆ ಪಾದದ ಬಳಿಯೇ ನಿಂತಿವೆ. ಈ ಅಪೂರ್ವ ಕೃತಿ ಇವರು ರಚಿಸಿದ ಚಂದ್ರತಾರ, ನಟರಾಜ, - ಯನ್ನು ರಚಿಸಿದ ವೆಂಕಪ್ಪನವರ ಕಲಾಚಾತುರ್ಯ ಸರಸ್ವತಿ, ಚತುರ್ಮುಖ ಬ್ರಮ್ಹ ಮುಂತಾದ £1 ಆ \ ಮೆಚು ವಂತಹದು ಸುಂದರ ಕೃತಿಗಳು ರಾಜ ಮಹಾರಾಜರ ಅರಮನೆ ಉಂ ಇನ್ನೊಂದು ಕೃತಿಯಲ್ಲಿ ರಾಜಭೋಗಗಳನ್ನು ಗಳ ಅಲಂಕಾರದ ಸಾಧನೆಗಳಾಗಿವೆ. ಅನೇಕ ತ್ಕಾಗಮಾಡಿ ಬಂದ ವಿಶ್ವಾಮಿತ್ರನನ್ನು ನಗರಗಳ ಆಗರ್ಭ ಶ್ರೀಮಂತರ ಹೆಮ್ಮೆಯ ಮೇನಕೆ ಮದ ಬಲೆಗೆಳೆಯುತ್ತಿದ್ದಾಳೆ. ವಸ್ತುಗಳಾಗಿವೆ. ಇ ಮೋಹಪಾಶಕ್ಕೆ ಬಲಿಯಾದ ವಿಶ್ವಾಮಿತ್ರ ಬಾಪೂಜಿಯವರಿಗೆ ವೆಂಕಪ್ಪನವರೆಂದರೆ ಓರೆಗಣ್ಣಿ ನಿಂದ ಆ ಮೋಹನಾಂಗಿಯ ನರ್ತನ- ಅಚ್ಚುಮೆಚ್ಚು. ಆದ್ರರಿಂದಲೇ ೧೯೩೫ರಲ್ಲಿ ಲಖನೌ ವನ್ನ ವರೋಕಿಸುವ ಸುಂದರ ದೃಶ್ಯ ನೋಟಕ- ದಲ್ಲಿ ನಡೆದ ಪ್ರದರ್ಶನದ ಆರಂಭೋತ್ಸವ- ರನ್ನು ಮೂಕರನ್ನಾ ಗಿಸುವಂತಿದೆ. ' ಶ್ರೀ ಕೃಷ್ಣ ವನ್ನು ಬಾಪೂಜಿಯವರೇ ನೆರವೇರಿಸಿದರು. ಆಗ ರಾಜ ಒಡೆಯರು ಸ ಸ ತಃ ವಿಷಯವನ್ನು ಸೂಚಿಸಿ ಮೈಸೂರಿನ ಈ ಶಿಲ್ಪಿಗಳ ದಂತ ಕೃತಿಗಳನ್ನು ವೆಂಕಪ್ಪನವರಿಂದ ಹಂತದಲ್ಲಿ ಕೆತ್ತಿಸಿದ ಕೈಲಾಸ ನೋಡಿ, ತುಂಬಾ ಮೆಚ್ಚಿಕೊಂಡರಲ್ಲದೆ ವೆಂಕಪ್ಪ ಪರ್ವತದ ಪ್ಯಾನಲ್‌ ಈಗ ಚಿನ್ನದ ಕಟ್ಟಿನೊಂದಿಗೆ ನವರು ದುತವನ್ನು ಹೇಗೆ ಕೆತ್ತಬಲ್ಲರು | ಎಂಬು ಹ ವೆಂಕಪ್ಪ ನವ ರಕ ಫತಿಗಳನ್ನು ಗಾಂಧೀಜಿ ವೀಕ್ಷಿಸುತ್ತಿ ರುವುದು ದನ್ನು ಅವಲೋಕಿಸಿ, ಶ್ರೀಯುತರ ಕೆ ಚಳಕವನ್ನು ಕಂಡಾ ಮನಸಾರೆ ಕೊಂಡಾಡಿದರು ಇದರ ಫಲವಾಗಿಯೇ ಬಾಪೂಜಿಯವರ ಇಚೆ ಯಂತೆ [3] ಆವರ . ಮೊಮ್ಮಕ್ಕಳಾದ ಪ್ರೀ ನವೀನಚಂದ ಗಾಂಧಿಯವರು ವೆಂಕಪ್ಪನವರಲ್ಲಿದ ಸ ೦ತ ಶಿಲ್ಪದ ಅಭ್ಯಾಸವನ್ನು ಮಾಡಿದರು. ಇವರ ಕೃತಿಗಳ ಸೋದರ್ಯಕ್ಕೆ ಮಾರು ಯರು ಇವರಿಂದ ದುತದಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಮಾಡಿಸಿ ತಮ್ಮ ಪೂಜೆಗೆ ಇರಿಸಿ ಟಿ ಸ ಸಷ ಕೊಂಡಿದ ರು. ವಿಖ್ಯಾತ ಕಾದಂಬರಿಕಾರ ಎ ಆರ್ಥರ್‌ ಕಾನನ್‌ ಡಾಯಲರು ಕಲಗೆ ಮಾರು ಹೋಗಿದ್ದ ರು. ಜೊತೆಯಲ್ಲಿ ಖೆಡ್ಡಾ ಮುಂತಾ ಭೇಟಿ ಮಾಡಿದರು. ತಮ್ಮ ಪತ್ನಿ ಗೆಂದು ವೆಂ ಪ್ಪ- ನವರಿಂದ ದಂತದ" ಗುಲಾಬಿ ಹೂಗಳ ಮಾಲೆ ಯನ್ನು ಕೊರೆಸಿದ್ದ ರು. A ದಂತಶಿಲ್ಬಿ ಎಚ್‌. ವೆಂಕಪ್ಪನವರು ೫೯ ತಾಗ ಮರು ಕಾಳ ಇಪ ಉತ್ತರ ಕನ್ನಡ ಜಿಲ್ಲೆಯ ಹೊನಾವರ — ಜ್ಜ ೧೧೨ ಮ್ಮ ಕಾಲ ನಿ pS) ~~ ಗೆ ಎಜೆ ಲಳ ಎಕಾ ೪ ಇವರ ಹುಟ್ಟೂರು. ತಂದೆ ರವಳನಾಥಪ್ಪ; ಇ 5 — ತಾಯಿ ನಾಗಮ್ಮ, ಆಜ್ಯ ಕೃಷ್ಣಪ್ಪ, ವೆಂಕಪ್ಪ- ಣಿ A 685 ಅತವ ಖ್‌ PER ನವರ ತಾಯಿ ತಮ್ಮ ೫೦ನೆಯ ವಯಸಿನಲಿ ಈ ~ ೧೨ [3 ವಿ ಮೆ ಕ್ಯಾ ಹಾ ತೀರಿಕೂಂಡರು. ನವರ ತಂದೆಗೆ ಸಾಕಷ್ಟು ಜಮೀನೂ ಮನೆಯೂ ಇದವು ಬಾಲಕ ಎ ಎ ಹ ಮುರುಗಾ ಕಾಳಾ ರಳ ೨ ಹಾ A ವೆಂಕಪ, ನನು ಕಾರವಾರದಲಿ ವಾಸಂಗ ಇವಿ £3 ೯ ಶಿ — 4 WN ಇತ ಸಫಲ ನ ಮಾಡಲು ಬಿಡಲಾಯಿತು. ಶಾ ಲಯಲ್ಲಿ ಆವರು ಇಲೆ ಛೃ {೩ ೧AM ೧3೭ ೧A ಓದಿನ ಟು ಲು ಬಟ ಖಲ) ಬರಿಯುವ ಹವ್ಯಾ 7 ವಶ 2 ಇ ರ ಒಳಸಿಕೂಂಡಿದ ನು ಗಮನಿಸಿದ ಭಜ ಸ _— ಇಳು ರಾ ಕಾ ತರಾಳ ಇ ೩ಎ Pp ಧ್ಯಾಯರು ಹುಡುಗನ ಮನೆಯಲ್ಲಿ ದೂರು 2 ನ ಹಾ ೧% ENN ಆಲ) ಬಿಡುವಂತಾಯಿತು. ೮ ಸಂತತಿಗೆ ಸೇರಿದ ಬಾಲಕ ವೆಂಕಪ್ಪನ ತಾತಂದಿರಾದ ಕೀರ್ತಿಶೇಷ ಕೃಷ ಪ ಬ ಅಣ ಎ ನವರು ದಂತ-ಗಂಧದ ಕೆತ್ತನೆಯಲ್ಲಿ ಕೀರ್ತಿಯ ಶಿಖರವನ್ನೇರಿದ್ದರು. ೧೯೧೬ರಲ್ಲಿ ಕೃಷ ಪನ ಟ್ನ್‌ ಎ ೧೨ ೪ ಣ ೦2) ವರು ರಚಿಸಿದ ಕ ಷಾ ರ್ಜುನರನ್ನು ಹೊತ್ತ ಕೃತಿ ರಚನೆಯಲ್ಲಿ ಈ ಕ್ಕಂದಿರ J ಅ ಶ್‌ ಗಾಗ ಸಾಗರಕ್ಕೆ ಆ ೨೭ ಅವರಿಗೆ ದೊರೆಯ ಯಿತು. ಶ . ಹಾ ತ ಲ ತ್ತು ವಕ ಊ ಪಕ್ವ 1 ತ ದಾ ರ ಲಿ ಹೀಗಾಗಿ ವಸ ೧೨ ಬರು ಲ್ಲದೆ ಶಿಲ್ಪ ಯಿತು ಅ ತಾಪಿ ಕ; ಜಡಿ, ಹ ವ ಹ Ns ಇಂದು ದ ಒಂದು. ವೆಂಕಪ್ಪ ತ್ರಿ ಕಸ್ತೂರಿ, ನವೆಂಬರ್‌ ೧೯೮೬ ಶೋಭಿಸುತ್ತಿದೆ. ಕಲೆಗೆ ಲಕ PR ೪ ಬಾ ಹ ಸರಿ, ND ಸವ ಲ. UW ಮೂರಡಿ ದಂತದ ರಥ ವರ ೨ ೧ — ತಾ ರವಾರ ವೆಂಕಪ ೦2 7 ಆ ಸುಂ ೬೦ 12 ವಿತನಾದ. ತ್ರಯ ಮ ಯಿಯ ಅ ಹ ಲ ಗಂಧದ ಕೃತಿಗಳಿಂದ ಪ್ರಭ 0ಗಿ ಗಿರಿಜಾಬ ತ ಅ pC ಗ '೦ಧದಲ್ಲಿ ೯ $ ಇದನ ಕ್‌ ಬೆಂಗಳೂ ಗಿ ರಿದ ರು. ೧ಎ ರಿಂದಾ ಹ ಬ್ಧ ೨ ತ ಗಳ ಳಾ ಸೇರು ಹಿಡಿದರು. ಗಳೊಂದಿಗೆ ಮಾಡಿ ಹೊನ ಇ ಸಿ ರಾ ಲ ದು ವರ್ಷಗ ಎರಡು ವನ ಲ ಹ ~ ಭವದಿಂದಲೆ ವಾಗಿ ಹುಟ CR ದಿ pe ನಿನೆಯಲಿ ( po ೨ Ww ~~ ON) ಳಿ ೦ _ ( ಗ ೨ U4 2 “p 10 ರಾಧಾಕೃಷ್ಠ ಣ ವರು pe wv 22 — 9) ತು. ಸದಿಂ w ನಗಿ ಒಕ ಲು ಹಾ ಜ್‌ ನಿ ಇ ಶಾ ವ ನೆ ಕೊಟಿ ದ ದಂತಶಿಲ್ಲಿ ಎಚ್‌. ವೆಂಕಪ ಹ ೨ ೨ ಎ ಘಿ ಅ. ರ್‌ ಯಿ ಸುಂ ುನೆಯೊಂದರಲಿ ಬಹ ಬ | ಎಟ್‌ ಶವ ಪು ತ ಆಫ್ಟ ಮಪ ದು ಬ ಅವಕ ಯ ಟಿ ಡಿಗೆ ಗೂ ೧ ಜತ್ತಿ ಮಪೇ ಳಿಕೆ ರಾ ರಿಗೆ ಹಾ ದಾ ಶಿ, ಇವ B pi ' 1 BBB 848k 3 pags 69s ಪೆ ಗ್ಗ ಮ @ NE SC. 5 PT ಇಟ ಬಜ ೫ 1% 1) G Pac J a ಗೆಲಿ YD %)) 1 f €3 9 ob Cp ಸ 2D 7 ಎಟ XD 2 (8; BSNS uk KS) NK ಗ ಸಿ ಬ ಗ 1 ೪) ಸ ನ್ದ ಈ » ಛ್ರಿ ಶ್ರಿ 2 [4 2% ಇ ಹ ಐ? A BS BUREN ಭೆ ಎಡ ಡಿಡಿ (2) ವ ತೆ 4 ಸ ಇಟ್ಟ ಅಗ್ಗ ಇ ಕ 46 ಭಜ 1 ಲ್ಕ ಇ ಇ” ( ಹ. ಎ ಐ ಜಿ ಗೃ ಇಚ np ಜತ SE EMH CE WCE Se. AR vA TT HAIRED IKE 36% ಜಾ ಡ್‌ BR ಅ NN ೧ಬ ಡಿ ೫1% ಓ% AS 19111171111 118888 83118381 IEE ೪ ಕೃಷಿ ಗ್ರ ಕತೆ 1 ಕ್ರ 6ಗ್ಣೋ ಗ್ಯ ಸತಿ ಕೃತಕ HGS DS ಈ ೯ D 1) ೦ 1 ಹ by ೧% ೧° ot B nR lL. ಈ ದ Ie ಣಿ ೧ ( 322 19) ಡೆ 13 1 pe pe RBSRBRP SS ಚ ಟೋ ಗ ಪ ಡೆ ತ್ಸಾ ತಟ ಇಡ 6. ಸಿಕ್ಕ ನತ್ತೆತ್ತಿ ಚ ಸತ ಚಟ ಗ 2೨ 1 821312 13೨ ab” a B (0, AY 0ೌ (2) Ap el p ೧2 ed ೧ 6) ( & ಸ ೫ ಖಿ ಇ uk 651 ಬ ೧ ಆ ಸಿ. ಹ 6 ಎ 23 ಇ 13 PA Be ಎಡಿ G3 [6 ks 8 ಟ್ರ ೧ ಪ ) ಸೀ NT) 12 W> C ps ಕ್‌ ೧ (ಸ ಸಿ ಹ ಳಿ y ಬು ೨೫ KN Kk 5 | ಇ 79) ಚ (3 1 ೧ ಸ್ಥ ೧.7 1೫೫ 08 ಈ BBG Doe EE NEL ಇ ಬ ಸುಜ” Ww 7) ೫ 32 C ಎ 32 ೪) ‘© ¥ ೧ HR ಬ B ಇ pg ತ) ಕ 0 9 4 B 13 1 B f f ¥ ¥ ೪೭ ಇಗೆ ಟ್ಟ NY ಆಇ ಗಡಿ ಇ (1 + ಅಲ ಜ್‌ CS ಜ ಓತ ಜು ಗ ಆಲ್‌. ಡಿ $0 ೧೫ ಇ DE SRO SR AR RNR ES CS NN PR TL 2 210 ಶ್ರಿ ಗ್ರ 3] ಟು ೪ ಜೆಂ ೫ ೫,6 BBL pom PD ತೆ SERS EE AurLEEED,R Bad MDL ES RS CIN 7 c B “H2HKBE ೪ | ೆ ಈಸ ಲ B ನ್‌ Nc p Wo » lu. 2 ke ಇ > 3 & ಹು © ತಿ ಫೆ Pd ಜಟ 1 s&h RASULSLKTBEBESRGgs NBR ೪% ವ ೫ (೧ & ಟು De RK Ce %ಇ "೮ DR © «xs 2 ಇ 1 (1 4 wy py IAEA ಕೆರ (ಗೆ NAG Cam SBADDDKSERDHARHG BNET 94% ಮತೊ ೦ಂದು ಭಂಗಿ ಹ ರಾಧಾಕೃಷ್ಣ 1 ರಚಿಸಿದ ಮತ್ತೊಂದು © ಇ ಇ ನಿಸಿದ ರು. ಇವರೆ ಬ €. ಅ ಸವಾ ೬೨ ಕಸ್ತೂರಿ, ನವೆಂಬರ್‌ ೧೯೮೬ . " ತಂದುಕೊಟ್ಟವು ಕ್ರ” ವೆಂಕಪ್ಪನವರದು ಸರಳ ಬೆಳಿಗೆ ಅರಮನೆಯ ಆವರಣದಲ್ಲಿರುವ ದರ್ಶನೆ ಪಡೆದು ಬರುತ್ತಿದ್ದರು. ಸ್ನಾನಮಾಡಿ ಬಹಳ ಭಕ್ತಿಭಾವದಿಂದ ಕೆಲಸಕ್ಕೆ ಚಾಣಗಳಿಗೆ ವಂದಿಸಿ ಕೃತಿ ದರು. ನೂ ರಾಜ- ವಿಗ್ರಹ ರಚಿಸಿ ಸ್ಯ ತತ್ರಿ ಎಲ್ಲಾ ನಿದ್ದೆಗೆಟ್ಟು ೂರೇದಿನ ಗಳಲ್ಲಿ ಮುಗಿಸಿಕೊಟ್ಟರು. ವೆಂಕಪ ; ನವರದು ತುಂಬಿದ ಸಂಸಾರ, ಸಾಹಸ ಜೀವನ. ಪ್ರತಿದಿನ i w po ಎ ) 6೫ (© ಬಸ ಮಯ ಕಲಾಜೀವನ. ಸದಾ ಶಾಂತಚಿತ್ತರೂ, ಹಸನ್ಮುಖಿ ಗಳು. ನೋವುಗಳ ಪರಂಪರೆಯನ್ನು ವೆಂಕಪ್ಪನವರು ತನ್ಮು ಕೊನೆಯ ದಿನಗಳಲ್ಲಿ ರಚಿಸಿದ ಅಪೂರ್ವ ಕೃತಿ ಮಹಿಷಾಸುರ ಮರ್ದಿನಿ ಬಂದರು, ಬಾಳಿನಲ್ಲಿ ನುಂಗಿಕೊಂಡು ಬಂದ ಹಿರೀಯ ಜೀವ. ುಂಡನೆಯ ಮಟ್ಟಸದ ಕುಳ್ಳನೆಯ ವೆಂಕಪ್ಪ ನವರು ಮೈಸೂರು ಪೇಟೆಗೆ: ಹೊರಟರೆಂದರೆ ಅವರ ಸುತ್ತಲೂ ಒಂಡು ಪರಿವಾರವೇ ಇರ ಬೇಕಿತ್ತು. ೦ಕಪ್ಪನವರು ತಮ್ಮ ಕೃತಿ ಮಾರಾಟ ದಿಂದ ಬಂದ ಹಣಕ್ಕೆ ಅನೇಕ ಸಾರಿ ಚಿನ್ನದ ಸರವನ್ನೋ ಇನ್ನೇನನ್ನೋ ಕೊಂಡು ತರುವುದು ವಾಡಿಕೆಯಾಗಿತ್ತು. ಕಣ್ಣಿ ಗೆ ಕಂಡ ಬಟ್ಟೆಯನ್ನು ಮನೆಗೆ ತಂದು ಮಡದಿ. ಮಕ್ಕಳ ಛನ್ನು ತೃಪ್ತಿ ಪಡಿಸುತ್ತಿದ್ದರು. ಪತ್ನಿಗೆ ಮಾತು "ಕೊಟ ಶರೆಂದರೆ ಅದು ಆಗಲೇಬೇಕು ಎಂಬ ಛಲ ಇವರ. ದಾಗಿತ್ತು. ಪತ್ನಿ ಜೊತೆ ಮಾತಾಡುತ್ತ, "ಕಾರು ಯಲ್ಲಿ ಕೂತು ಓಡಾಡೋಣ ಎಂದು ಆಗಾಗ ತಮಾಷೆ ಮಾಡುತ್ತಿದ್ದರಂತೆ. ಬೆಂಗಳೂರಿಗೆ ಹೋಗಿ ಬಂದವರು, ತಂದಿದ್ದೀನಿ' ಎಂದು ತಿಳಿಸಿದರು ತಮ್ಮ ಪತ್ನಿಗೆ, ಏನೋ ಪುಟ್ಟ ಕಾರು ತಂದಿರ ಬಹುದೆಂದು ತಿಳಿದು ಪಾರ್ವತಮ್ಮ ನಿಜವಾದ ನೋಡಿ ಆಶ್ಚರ್ಯಪಟ್ಟರಂತೆ. ರಾಧಾ- ಷ್ಟ ಮೂರ್ತಿಗೆ ಬೇಡಿಕೆ ವಿಪರೀತ ವಾಯಿತು. ಬೇಡಿಕೆಗೆ ತಕ್ಕಂತೆ ಹಣವೂ ಬಂತು. ಡ ತಹ್ಯಕ್ಸಿಗಳನ್ನು ತಂದು ಬಾಡಿಗೆ ದುಡಿ ಯಲು ಬಿಟ್ಟರು. ಒಂಟಿಕೊಪ್ಪ ಸಲಿನಲ್ಲಿ ತಮ್ಮದೇ ಆದ ಮನೆಯಲ್ಲಿ : ವಾಸಮಾಡುವಂತಾಯಿತು. ಅಲ್ಲದೆ ಮತ್ತೊಂದು ಮನೆಯೂ ಸಿದ್ಧವಾಯಿತು. ವೆಂಕಪ್ಪನವರ ಸಂಸಾರ ದೊಡ್ಡದಾಯಿತು. ಮಕ್ಕಳು, ೪ ಜನ ಗಂಡು ಇವರಿಗೆ. ಹೆಣ್ಣು ಮಕ್ಕಳೆಲ್ಲಾ ಹಿರಿಯರಾಗಿದ್ದು ಅವರ ಲಗ್ನ ಗಳ ಭರಾಟೆಯಲ್ಲಿ ಒಂದು ಮನೆ "ಕಬಿಟ್ಟಿತ್ತು. ೧೯೫೮ರಲ್ಲಿ ಇವ ರಿಗೆ ಸಾಗರದ ವೃತ್ತಿ ತ್ತಿ ಶಿಕ್ಷಣಶಾಲೆಗೆ ಮೈಸೂರಿ- ನಿಂದ ವರ್ಗವಾಯಿತು. ಮೈ ಸೂರಿನಲ್ಲಿ. ಮಕ್ಕ ಳನ್ನು ಬಿಟ್ಟು ), ತಾವು ಪತ್ನಿ ಸಮೇತ ಸಾಗರಕ್ಕೆ ವೆಂಕಪ್ಪನವರ ಕ ೈತಿಯೊಂದನ್ನು ಸಾಗರದ ಆಂಗಡಿಯಲ್ಲಿ ನೋಡಿದ ಗೌರ್ನರ್‌, ಸಿ ಕಾರನ್ನು ತ್ನ 4 ರಿಂದಲೆ ಧೀ ಏನೋ ಧಿ; ಹೋಯಿತು. ಆದರೂ ಒಂದೇ ಕಣಿ ನಿಂದ ಕೆಲಸವನ್ನು ಮಾಡುತ್ತಾ ಬಂದರು. ರಲ್ಲಿ ಸರಕಾರಿ ಕೆಲಸದಿಂದ ನಿವೃ ಕೂಡಲೇ ಮೈಸೂರಿಗೆ ಬಂದು ನೆಲಸಿದರು. ರಕ್ತದ ಏರೊತ್ತಡ ಕಾಣಿಸಿಕೊಂಡಿತು. ಹೆಣ್ಣು ಲಗ್ನದ ಸಲುವಾಗಿ ಮನೆಯ ಮೇಲೆ ಸಾಲ ತೆಗೆದರು. ಅವರ ನಿವೃತ್ತಿ ಹಣ ಆ: ಒಂದು ಮನೆಯ ಸಾಲವನ್ನು ತೀರಿಸಿತು. ಇರಲು ಒಂದು ಮನೆ ಉಳಿಯಿತು. ಒತ್ತಡದಿಂದಾಗಿ ಮನೆಯಲ್ಲೇ ನಾನು ವೆಂಕಪ ನವರನ್ನು. ಆಗಾಗ ಭೇಃ ಮಾಡುವುದು ರೂಢಿಯಾಗಿತ್ತು - ನಾನು ಯಾವ ಚಿತ ವನ್ನು ರಚಿಸಿದರೂ ಮೊದಲು ನವರಿಗೆ ತೋರಿಸುತ್ತಿದ್ದೆ. ಅವರು ಸಹೃದಯ ದಿಂದ. ತಮ ಮೆಚ್ಚು ) ಗೆಯನ್ನು ಸೂಚಿಸಿ ಈ ಹುರಿದುಂಬಿಸುತ್ತಿದ ರು. ಒಳ್ಳೆ ಯ ಕಲೆಯನ್ನು ಎ ಕ್ರ ಮಕ್ಕಳ ವೆಂಕಪ [3] ದುಂತಿಲಲ, ಎಚ್‌, ಪೆಂಕಪ್ಪನವರು ಕಲಾವಿದರನ್ನು ಇವರದಾಗಿತ್ತು ಶಿಲೆಯಲ ಲ್ಲೂ ಬ; "ಮ ತಂ ಇವರ G, 1 30 dL py Sl ೩3 60 ನೆ 1 ಲ © ಜ್ಞ ಹಿಡಿದ ಅವರು ಕೈ ಬಿಟ್ಟಿರಾ?' ಎಂದು ನೆನೆದರೆ ಈಗಲೂ ೨೩-೧೨-೬೬ರ ವ್ಯಸೂರಿನ ಕೆ, ಆರ್‌ ಹಾಸಿಗೆ ಆಸ್ಪತ್ರೆಯಲ್ಲಿ ನ ವಾರ್ತೆ ದೆಹಲಿ ಯಲ್ಲಿದ್ದ ನಮಗೆ ಮುಟ್ಟಿದಾಗ ದಿಗ್ಭ್ರಮೆ ಯಾಯಿತು ನಿಜವಾಗಿಯೆಂದರೆ ವೆಂಕಪ್ಪ ನವರ ಕಲೆಗಾರಿಕೆಗೆ ರಾಜ್ಯ ಸರಕಾರದಿಂದ ಎಂದೋ - ಪ್ರಶಸ್ತಿ, ಗೌರವ ಸಲ್ಲಜೇಕಿತ್ತು. ಆದರೆ ಸಲ್ಲಲಿಲ್ಲ ಎಂಬ ವೃಥೆ ಮಾತ್ರ ನಮ್ಮನ್ನು ಕಾಡುತ್ತಿದೆ ಸೆ ಧರ್ಮೆ ಎಲ್ಲ [ae ಮತ ಧರ್ಮಗಳೂ ವೃತ್ತದ ಪರಿಧಿಯ ಮೇಲಿನ ಬಿಂದುಗಳಂತೆ, ವೃತ್ತಡ ಲ್‌ ಕೇಂದ್ರವೇ ಪರಮಾತ್ಮ ಸಾಕ್ಷಾತ್ಕಾರ. ಎಲ್ಲ ತ್ರಿಜ್ಯಗಳೂ ಕಡೆಗೆ ಕೇಂದ್ರ ಬಿಂದುವನ್ನೇ ಸೇರು ವಂತೆ ಎಲ್ಲ ಮತ ಜಗಳ ಒಬ್ಬನೇ ಪರಮಾತ್ಮನೆಡೆಗೆ ಕರೆದೊಯ್ಯುವ ವಿವಿಧ ಉಪಾಸನಾ ಮಾರ್ಗಗಳು, ನಮಗೆ ಉತ್ತಮ. ಆಚರಿಸಿದರೆ ಪ್ರೀತಿಯುತ ಸಹಬಾಳ್ಕೆ ಸಿದ್ಧಿಸುತ್ತದೆ. ಇವುಗಳಲ್ಲಿ eke ಕೀಳೆಂಬ ಭಾವನೆ ಇಲ್ಲ. ಎಲ್ಲರೂ ಅವರವರ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಆದರೂ, ನಮ್ಮ ಧರ್ಮ ಇದು ಆದರ್ಶ ಹಿಂದುವಿನ ನಿಲುವು. ಸಂಗ್ರಹ: ಬಿ. ಡಿ. ರಾಮೇಗೌಹ ಭವಿ ಮ | ನೌ ( 3 ನ i ಹ್‌ | ಕಂಸುತ್ರೇಣೆ, ಇಷಮಿಲದವರು Ng ye fe: ed ಕಿಐಣೆ ಈ ಹತ್ತಿ ತುಹೆ8ಿಹೊಳ್ಳಬಪುದು. ನಾ ನೌ ನ ) ವೆ ವಾಲ k JL ರ್ಯಾ ಆ. ಕ ! ಕ \ =< 5 ಎ = \ We - 4 1 2 ಎಪಿನಬಹುಮ ಅರಿಯಾಗಿ ಬೆಲ್‌ ಅಗಿಿರುವುಹಲಿಂದ ಫುಘತವಧ ಮೇಲ್‌ ಕೀಳುವ ಇಲ್ಲ. ಬ ವರಿವಸ್ಮೌ ಮಾಡಲನಿಗಿಡೆ. ನಮ್ಮ ಗೆಳತಿಯೊಬ್ಬರು ಇತ್ತೀಚೆಗೆ ಸಿಂಹ ಛಕ್ಕೆ ಹೋದಾಗ ಬಂದ ಅನುಭವ ಇದು. ಅವರು ತಮ್ಮ ಸಂಗಡಿಗರೊಡನೆ ಒಮ್ಮೆ ಅನುರಾಧಾಪುರದಲ್ಲಿ ಒಂದು ಗಣಪತಿ ದೇವಸ್ಮಾ- ಷ ನಕ್ಕೆ ಹೋದರು. ಅಲ್ಲಿ ದೇವರ ಮುಂದೆ ಎಲ್ಲಾ ರೀತಿಯ ಹಣ್ಣು ಗಳನ್ನು ಹೆಚ್ಚಿ ತಟ್ಟೆ ಗಳಲ್ಲಿಟ್ಟಿದ್ದರು. ನೈವೇದ್ಯ ಆಗಿರುವಂತೆ ಕಂಡು ಬಂದದ್ದರಿಂದ ಅಲ್ಲಿದ್ದ ದೇವಸ್ಥಾನದ ಮೇಲ್ವಿ- ಚಾರಕರನ್ನು “ಈ ಹಣ್ಣುಗಳನ್ನು ತೆಗೆದು ಕೊಳ್ಳಬಹುದೇ” ಎಂದು ಕೇಳಿದರು. ಅವರು ಆಗಲ ಎಂದರು. ಇವರೆಲ್ಲರೂ ಹಣ್ಣುಗಳನ್ನು ಮನಸಾರೆ ತಿಂಮ ಅಲ್ಲಿಂದ ಹೊರಟರು. ಬಿಸಿಲು ಜೋರಾಗಿತ್ತು. ಹತ್ತಿರದಲ್ಲೇ ಒಂದು ಕಲ್ಲು ಮಂಟಪವಿತ್ತು. ಅವರ ಹಾಗೆಯೇ ಬಂದ ಅನೇಕ ಭಕ್ತಾದಿಗಳು, ಪ್ರವಾಸಿಗರು ಅಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಇವರು ಕುಳಿತುಕೊಂಡರು. ಸ್ವಲ್ಪ ಹೊತ್ತು ಅಲ್ಲೇ ಇವರ ಮುಂದುಗಡೆ ಹೆಂಗಸೊಬ್ಬಳು ಮಗು ವನ್ನು ಹೊಡೆಯುತ್ತಿದ್ದಳು. ಅದರ ಕೈಯಲ್ಲೂ ಹೆಚ್ಚಿದ ಹಣ್ಣಿನ ಹೋಳುಗಳು. ಮಗುವನ್ನು ಏಕೆ ಆಕೆ ಹೊಡೆಯುತ್ತಿದ್ದಾಳೆ ಎಂದು ಪಕ್ಕದವರನ್ನು ಇವರು ವಿಚಾರಿಸಿದಾಗ ಅವರು “ನೋಡಿ, ಇಲ್ಲಿ ಮಕ್ಕಳಿಗೆ ರೋಗ ರುಜಿನ ಬಾರದಂತೆ ಹೆಚ್ಚಿದ ಹಣ್ಣಿನ ಹೋಳು ಗಳನ್ನು ತಂದು ನಿವಾಳಿಸಿ ದೇವರ ಮುಂದೆ ಇಟ್ಟು ಹೋಗುವುದು ಇಲ್ಲಿಯ ಪದೃತಿ. ಅಂತಹ ಹಣ್ಣಿನ ಹೋಳುಗಳನ್ನು ಈ ಮಗು ತಿಂದು _ ಬಿಟ್ಟಿದೆ” ಎಂದರು. ಆಗ ನನ್ನ ಗೆಳತಿಯ ಪಾಡನ್ನು ಊಹಿಸು ವುದೂ ಬೇಡ. -ಶ್ರೀಮತಿ ರಾಜಮ್ಮ ಮತ್ತು ಶಾರದಾ ಶಾಮಣ್ಣ ನಾನು ಸಾರ್ವಜನಿಕ ಉದ್ದಿಮೆಯ ಒಬ್ಬ ನೌಕರ. ನಮ್ಮ ವೈದ್ಯಶಾಲೆಯಲ್ಲಿ ಅಲೋಪತಿ, ಹೋಮಿಯೋಪತಿ, ಆಯುರ್ವೇದ ಪದ್ಧತಿಯ 363-9 ೬೫ ಚಿಕಿತ್ಸೆಗೆ ಅವಕಾಶವಿದೆ. ಪ್ರತಿ ವೈದ್ಯಕೀಯ ಕ್ಷೇತ್ರದ ಪರಿಣಿತರು ವಾರಕ್ಕೆರಡು ದಿನ ನಮ್ಮ ವೈದ್ಯಶಾಲೆಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿ ಅವರಿಗೆ ಚಿಕಿತ್ಸೆ ನೀಡುವ ಕ್ರಮವಿದೆ. ನಾನು ವಾಯುಪ್ರಕೋಪದ ಉಪಶಮನಕ್ಕೆ ಇಂಗ್ಲಿಷ್‌ ಔಷಧಿ ಸೇವಿಸಿ ಅದರಿಂದ ಪರಿಣಾಮ ಸಿಗದೆ ಬೇಸತ್ತು ಆಯುರ್ವೇದ ಚಿಕಿತ್ಸೆಗೆ ಒಳ ಪಡಲು ನಿರ್ಧರಿಸಿ ಆಯುರ್ವೇದ ವೈದ್ಯರನ್ನು ಕಾಣಲು ಹೋದೆ. ವೈದ್ಯರನ್ನು ಕಂಡು ನನಗೆ ಇರುವ ತೊಂದರೆ ಬಗ್ಗೆ ವಿವರಿಸಿ ನಾನು ತೆಗೆದು ಕೊಂಡು ಪರಿಣಾಮ ಬೀರವೆ ಇಂಗ್ಲಿಷ್‌ ವೈದ್ಯ ವಿಧಾನದಲ್ಲಿ ನಾನು ಪಟ್ಟ ಬವಣೆಗಳೊಂದಿಗೆ ಔಷಧದ ಪಟ್ಟಿಯನ್ನು ಅವರಿಗೆ ವಿವರಿಸಿದೆ. ಅವರು ಆಯುರ್ವೇದ ವೈದ್ಯರ ಬಗ್ಗೆ ದೊಡ್ಡ ದೊಂದು ಭಾಷಣವನ್ನು ಬಿಗಿದು ಅದರ ಮಹತ್ವ ಮತ್ತು ಪೂರ್ಣವಾಗಿ ಬೇರು ಸಹಿತ ರೋಗಗಳನ್ನು ಅದು ನಿವಾರಣೆ ಮಾಡುವ ವಿಧಾನಗಳನ್ನು ತಿಳಿಸಿದರು. ಇಂಗ್ಲಿಷ್‌ ಔಷಧದ ಬಗ್ಗೆ ಅದರ ದುಷ್ಪರಿಣಾಮದ ಬಗ್ಗೆ ಬಹಳ ಮಾತನಾಡಿದರು. ಇಂಗ್ಲಿಷ್‌ ವೈದ್ಯ ವನ್ನು ಎಷ್ಟು ಸಾೌಜನ್ಯರಹಿತ ಶಬ್ದಗಳಿಂದ ದೂಷಿಸಬಹುದೋ ಅಷ್ಟೂ ದೂಷಿಸಿದರು. ಇಷ್ಟಕ್ಕೆ ನಿಲ್ಲಿಸದೆ ಅವರು ಚಿಕಿತ್ಸೆ ನೀಡಿದ ದೊಡ್ಡ ದೊಡ್ಡ ರಾಜಕಾರಣಿಗಳು, ಮಂತ್ರಿ ಮಹೋದ- ಯರು, ಚಿತ್ರನಟರು, ಹಿನ್ನೆಲೆ ಗಾಯಕರು ಮುಖ್ಯ ಸರಕಾರಿ ಅಧಿಕಾರಿಗಳನ್ನು ಹೆಸರಿಸಿ- ದರು. ಈ ಮೇಲ್ಕಂಡವರೆಲ್ಲ ಇವರ ಮನೆಗೆ ಬಂದು ಕಾದಿದ್ದು ಔಷಧ ತೆಗೆದುಕೊಂಡು ಹೋಗುವುದಾಗಿಯೂ ತಿಳಿಸಿದರು. ಅಲ್ಲದೆ ವಾಯು ಪ್ರಕೋಪಕ್ಕೆ ಆಯುರ್ವೇದದಲ್ಲಿ ಒಳ್ಳೆಯ ಔಪಧವಿರುವುದಾಗಿ ಹೇಳಿದರು. ಅಲೋಪತಿ ಚಿಕಿತ್ಸೆ ಅದರ ದುಪ್ಪರಿಣಾಮಗಳನ್ನೂ ವಾಯು ಪ್ರಕೋಪಕ್ಕೆ ಆ ಔಷಧಗಳ ಸೇವನೆ- ಯಿಂದ ದೇಹದ ಮೇಲೆ ಆಗುವ ಕೆಟ್ಟ ಪರಿಣಾಮ ಗಳನ್ನೂ ಹೇಳುವುದನ್ನವರು ಮರೆಯಲಿಲ್ಲ. ಆತ ಯತು ಪಿಕ Re ಎ ್ಫ ಅವರ ಭಾಷಣ ಕೇಳಿ ನನಗೆ ಇಂಗ್ಲಿಷ್‌ ಔಷಧಿಯ ಬಗ್ಗೆ ಇದ್ದ ಅಲ್ಲ ಸ್ವಲ್ಪ ವ್ಯಾಮೋಹ ಮಾಯವಾಯಿತು. ವೈದ್ಯರು ಕೊಟ್ಟ ಔಷಧಿಯ ಚೀಟಿ ಹೊತ್ತು ನಾನು ನಡೆದೆ. ಇದಾಗಿ ಒಂದು ವಾರವಾಗಿರಬಹುದು. ನಮ್ಮ ತಂದೆಯವರ ರಕ್ತ ಪರೀಕ್ಷೆಯ ವಿವರ ಗಳನ್ನು ತೋರಿಸಲು ವೈದ್ಯಶಾಲೆಯ ಮುಖ್ಯ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಲು ಹೋದೆ. ಮುಖ್ಯ ವೈದ್ಯಾಧಿಕಾರಿಗಳ ಸಂದರ್ಶನದ ಕೋಣೆ ಮುಚ್ಚಿತ್ತು. ಯಾರೋ ಬೇರೆ ವೈದ್ಯರೊಡನೆ ಅವರು ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿಯಿತು. ಹದಿನೈದು ನಿಮಿಷದ ನಂತರ ಅವರ ಕೋಣೆಯ ಕದ ತೆಗೆ- ಯಿತು. ಹೊರ ಬಂದವರು ಆಯುರ್ವೇದ ವೈದ್ಯರು! ರಕ್ತ ಪರೀಕ್ಷೆಯ ವಿವರ ತೋರಿಸಿ ನಾನು ಮುಖ್ಯ ವೈದ್ಯಾಧಿಕಾರಿಗಳಲ್ಲಿ (ಅವರು ನನಗೆ ಬಹಳ ಪರಿಚಿತರಾದ್ವರಿಂದ) ಆಯುರ್ವೇದ ವೈದ್ಯರ ಬಗ್ಗೆ ನನ್ನ ಗೌರವ ವ್ಯಕ್ತ ಪಡಿಸಿದೆ. ಅದಕ್ಕೆ ಅವರು “ನಿಮ್ಮ ಆಯುರ್ವೇದ ವೈದ್ಯರಿಗೆ ನಾನು ಈಗ್ಗೆ ಆರು ತಿಂಗಳಿದ ವಾಯುಪ್ರಕೋ* ಪಕ್ಕೆ ಚಿಕಿತ್ಸೆ ನೀಡುತ್ತಿದ್ದೇನೆ. ಮೊನ್ನೆ ಕೊಟ್ಟ ಮಾತ್ರೆಗಳಿಂದ ಪರಿಣಾಮ ಚೆನ್ನಾಗಿ ಆಗಿದೆ ಎಂದು ಅದೇ ಮಾತ್ರೆಗಳನ್ನು ಬೇಡಿ ಬಂದಿದ್ದರು. ಮಾತ್ರೆಗಳನ್ನು ಬರೆಸಿಕೊಂಡರಲ್ಲದೆ ಅವರು ಇಚ್ಛಿಸಿದ ಪ್ರಕಾರ ಅವರ ದೇಹ ಪರೀಕ್ಷಿಸಿ ಮತ್ತೆ ಬೇರೆ ಕೆಲವು ಹೊಸ ಮಾತ್ರೆಗಳನ್ನೂ ಬರೆದು ಕೊಟ್ಟೆ” ಎಂದರು. ಶ್ರೀಕಂಠಯ್ಯ ಇತ್ತೀಚೆ ನಿಧನರಾದ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಮಾಜಿ ಮಂತ್ರಿ ಕೆ. ಕೆ. ಪಾ ಅವರು ತಮಿಳುನಾಡಿನ ರಾಜ್ಯಪಾಲ- -ರಾಗಿದ್ದಾಗಿನ ಘಟನೆ ಇದು. ಮೈಸೂರಿನ ಮಹಾ "ರಾಜಾ ಕಾಲೇಜೀನ ಪತ್ರಿಕೋದ್ಯಮ ವಿದ್ಯಾರ್ಥಿ ಗಳಾದ ನಾವು ನಮ್ಮ ಶೈಕ್ಷಣಿಕ ಪ್ರವಾಸದ PT ಸೆ... ಈ. 3 ಅಂಗವಾಗಿ ಆ ರಾಜ್ಯಪಾಲರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡು ಮೊದಲೇ ಅವರಿಂದ ಅನುಮತಿಯನ್ನು ಪಡೆದಿದ್ದೆವು. ಮದರಾಸನ್ನು ತಲಪಿದ ಮೇಲೆ ಗೊತ್ತು ಪಡಿಸಿದ ದಿನದಂದು ನಾವು ರಾಜಭವನಕ್ಕೆ ಹೋದೆವು. ಆಗ ವೇಳೆ ಎರಡು ಗಂಟೆ. ಅಲ್ಲಿ ನಮಗೆಲ್ಲಾ ಕಾಫಿ, ತಿಂಡಿಗಳ ಆತಿಥ್ಯ ಆಯಿತು. ನಂತರ ರಾಜ್ಯಪಾಲರನ್ನು ಭೇಟಿಗೆಂದು ನಾವು ಹಾಲೊಂದರಲ್ಲಿ ಕುಳಿತೆವು. ಆಗ ತಾನೇ ಅಲ್ಲಿಗೆ ಬಂದ ಷಾ ಅವರು ನಮ್ಮ ನ್ನೆಲ್ಲಾ ಹಾರ್ದಿಕವಾಗಿ ಸ್ವಾಗತಿಸುತ್ತಾ, “ನೀವೆ- ಲರೂ ಪ್ರಖ್ಯಾತ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳು. ಅದರಲ್ಲೂ ಪತ್ರಿಕೋದ್ಯಮ ವಿಷಯವನ್ನು ಅಭ್ಯಸಿಸುತ್ತಿದ್ದೀರಿ. ನಾನು ನಿಮಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಈಗ latest news ಏನು ಹೇಳಿ?” ಎಂದರು. ಅವರು ಈ ಪ್ರಶ್ನೆ ನಮಗೆ ತುಂಬಾ ಅನಿರೀಕ್ಷಿತ ವಾಗಿತ್ತು. ಈ ಪ್ರಶ್ನೆಯನ್ನು ನಾವು ಅವರಿಂದ ಎದುರುನೋಡಿರಲಿಲ್ಲ. ನಮ್ಮಲ್ಲೊಬ್ಬ ಆಗಲೇ ತನ್ನ ಬಳಿಯಿದ್ದ ರೇಡಿಯೋವನ್ನು ಚಾಲು- ಮಾಡಿದ. ಗಂಟೆ ಎರಡೂವರೆ ಆಗಿದ್ದರಿಂದ ಇಂಗ್ಲಿಷ್‌ ವಾರ್ತಾ ಪ್ರಸಾರ ಮುಗಿದು ಹೋಗಿತ್ತು. ಏನೂ ತೋಚದೆ ರೇಡಿಯೋ ಆರಿಸಿದ. ಮತ್ತೊಬ್ಬ ವೃತ್ತ ಪತ್ರಿಕೆ ನೋಡತೊಡ ಗಿದ. ಅದರಲ್ಲಿ ಏನೂ ಬಿಸಿ ಸುದ್ದಿ ಇರಲಿಲ್ಲ. ಆ ವೇಳೆಗಾಗಲೇ ಅವೆಲ್ಲಾ ಹಳತಾಗಿದ್ದವು. ನಮಗೇ ಏನೂ ಹೇಳಲು ತೋಚಲಿಲ್ಲ. ನಮ್ಮ ಅಸಹಾಯಕತೆಯನ್ನು ನೋಡಿ ಹಾ ಅವರೇ ಹೇಳಿದರು, “ತಮಿಳುನಾಡಿನ ರಾಜ್ಯ ಪಾಲರಾದ ಷಾ ಅವರನ್ನು ಮೈಸೂರಿನ ಮಹಾ- ರಾಜಾ ಕಾಲೇಜಿನ ಪ್ರತಿಕೋದ್ಯಮ ವಿದ್ಯಾರ್ಥಿ- ಗಳು ಭೇಟಿಮಾಡುತ್ತಿದ್ದಾರೆ. ಇದೇ ಈಗಿನ latest news ಅಲ್ಲವೇ?” ಎಂ, ಜೆ. ಸುಬ್ರಮಣ್ಯಂ ’ ಖಿ ಮೂಲ: ಇಂದುಮತಿ ತ ಕ ಕನ್ನ ಡಕ್ಕೆ: ಕಲ್ಯಾಣಿ ಮೂರ್ತಿ ರ ಸ್ನ ಭಕನ ಲಿ ಬೆಳಿಗ್ಗೆಯಿಂದ ಕೂಗುತ್ತಲೇ ಇದೆ. ಅಡಿಗೆಮನೆಗೆ ಸ್ವಲ್ಪ ದೂರವಿರುವ ಕೊಟ್ಟಿಗೆ | ಮಿಂದ ಧ್ವನ ಕೇಳುತ್ತಿದೆ. ಇದು ಕಿವಿಗೆ ಬೀಳು- ಎತ್ತಿದ್ದರೂ ಕಾಮೇಶ್ವರಿ ಅಡಿಗೆ ಮನೆ ಬಿಟ್ಟು ಕದರಿಲೇ ಇಲ್ಲ. ಹೋಗಿ ಲಕ್ಷ್ಮಿಯನ್ನು ನೋಡಿ ಮುದ್ದಿನಿಂದ ತನ್ನ ಕೈಯಿಂದ ಸವರಲೂ ಇಲ್ಲ. ಹುಲ್ಲಿನ ಕಂತೆಯನ್ನು "ಹಾಕಲೂ ಇಲ್ಲ, ಅಕ್ಕಿ ತೊಳೆದ ನೀರನ್ನು ಪಾತ್ರೆಗೆ ಹಾಕಿ ಅದಕ್ಕೆ ಕುಡಿ- 3 ಯಲು ಇಡಲೂ. ಇಲ್ಲ. ಲಕ್ಷ್ಮಿಗೇನೋ ಹಸಿವೆಯೇ ಹೌದು. ಆದರೆ ಅಕ್ಕಿ ತೊಳೆದ ತ ಶ್ರ KS ಕಸ್ತೂರಿ, ನವೆಂಬರ್‌ ೧೯೮೬ ನೀರಿಗಾಗಿ ಕಾಯುತ್ತಿರಲಿಲ್ಲ. ಕಾಮೇಶ್ವರಿ ಅಡಿಗೆ ಮನೆಯಿಂದ ಹೊರ ಬಂದು ಒಮ್ಮೆ ನೋಡಿದರೆ ಸಾಕು. “ಏನೇ ಲಕ್ಷ್ಮಿ...... ಎಂಬ ಧ್ವನಿ ಕೇಳಿದರೆ ಸಾಕು. ಹತ್ತಿರ ಬಂದು ಸವರ ಬೇಕಾಗಿರಲಿಲ್ಲ. ದೂರದ ನೋಟ, ಒಂದೇ ಒಂದು ಮಾತು... “ಮಸರ ಕಾಮೇಶ್ವರಿ ಬರುವವರೆಗೂ ಅದು ನಿಲ್ಲಿಸು- ವಂತೆ ಕಾಣಲಿಲ್ಲ. ಆ ಕಿರುಚಾಟ ಕೇಳಿ ಸಹಿಸ ಲಾರದ ಜನನಿ, ಕಾಲೇಜಿಗೆ ಹೊರಡಲು ಮಹಡಿ ಇಳಿಯುತ್ತಾ ಒಮ್ಮೆ ಅಡಿಗೆ ಮನೆಯತ್ತ ಇಣುಕಿದಳು. ಒಳಗಿದ್ದ ಅಮ್ಮನೊಂದಿಗೆ ಆಶ್ಚರ್ಯದಿಂದ, “ಏನಮ್ಮಾ, ಲಕ್ಷ್ಮಿ ಹಾಗೆ ಕೂಗ್ತಾ ಇದೆ. ನೀನು ಸುಮ ನೆ ಇದೀಯಲ್ಲಾ 23 ಎಂದಳು, “ಹೂಂ...” ಎಂದು ದುಃಖವನ್ನು ಅದು- ಮಿಟ್ಟುಕೊಂಡಳು. “ಯಾಕಮ್ಮ... ಏನೋ ಒಂದು ರೀತಿ- ಯಿದೀಯಲ್ಲಾ, ಹಸು, ಅಮ್ಮಾ ಎನ್ನು - ತ್ತಿದ್ದಂತೆಯೇ. ಒಲೆಯ ಮೇಲೆ ಹಾಲನ್ನು ಇಟ್ಟಿದ್ದರೂ ಒಡುತ್ತಿದ್ದೆ. ಇವತ್ತು ಅಷ್ಟು ಹೊತಿ ನಿಂದ ಕಿರುಚಾಡಾ. ಇದೆ. ಹಟ ಮಾಡಿ ಒಳಗೇ ಕೂತಿದೀಯಲ್ಲಾ?” “ಹೌದು, ಇವತ್ತು ಒಂದು ದಿನ ತಾನೇ ಕೂಗುತ್ತೆ. ನಾಳೆಯಿಂದ ಎಷ್ಟೇ ಕೂಗಿ ಕೊಂಡರೂ ನಾನೇನು ಓಡಿಹೋಗ್ಕೆನೆಯೇ? ನಿಮ್ಮ ದೊಡ್ಡಮ್ಮ ಹೋಗ್ತಾರೆ...” “ಯಾಕಮ್ಮ... ಪಕ್ಕದ ರಸ್ತೆಯಲ್ಲಿರುವ ನಮ್ಮ ದೊಡ್ಡಮ್ಮ ಯಾಕೆ ಇಲ್ಲಿಗೆ ಬಂದು ಈ ಕೆಲಸ ಮಾಡುತ್ತಾರೆ?” “ದೊಡ ಸಮ್ಮ ಇ ಇಲ್ಲಿಗೆ ಬರೋದಿಲ್ಲ. ಲಕ್ಷ್ಮಿಯೇ ಅಲ್ಲಿಗೆ ಹೋಗುತ್ತೆ. “ಲಕ್ಷ್ಮಿ ಅವರ ಮನೆ ಹೋಗುತ್ತದೆಯೇ?... ಏನಮ್ಮಾ? ಯಾಕೆ ಅಲ್ಲಿಗೆ ಹೋಗಬೇಕು?” “ಯಾಕೇಂತ ನನ್ನನ್ನ ಕೇಳಿದರೆ? ನಿಮ್ಮ ಅಪ್ಪನನ್ನು ಕೇಳು. ಹೋಗಿ.. .-ದೊಡ್ಡಮ್ಮ- ನನ್ನು ಕೇಳು, ಇವರಮ್ಮನ ವಜ್ರದ ಓಲೆಯನ್ನು ನಿಮ್ಮ ದೊಡ್ಡಮ್ಮ ಇಟ್ಟು ಕೊಂಡಿದ್ದಾರಲ್ಲವಾ? ಅದನ್ನು ತಂದು ನಿನ್ನ ಮದುವೆಯಲ್ಲಿ, ನಿನಗೆ ಕೂಡಬೇಕಂತ ನಿಮ್ಮ ಅಪ್ಪ ಆಸೆಯಿಂದ ಕೇಳಿದ್ದಾರೆ. ಅದಕ್ಕೆ ೧೦,೦೦೦ ರೂಪಾಯಿಗಳ ಜತೆಗೆ ಲಕ್ಷ್ಮಿಯ ಬೆಲೆಯನ್ನು ಮಾಡಿದ್ದಾರೆ. ನಿಮ್ಮ ಅಪ್ಪನೂ ಸರೀಂತ ಒಪ್ಪಿ ಹಣ ಕೊಟು ಲ ಬಂದು, ನಾಳೆ ಲಕ್ಷ್ಮಿಯನ್ನು ಅವರ ಮನೆಗೆ . ಆಟು ವುದಾಗಿ ಹೇಳಿ ಓಲೆಯನ್ನು ತಂದಿದ್ದಾರೆ. ನಿನ್ನೆ ರಾತ್ರಿ ನನಗೆ ಈ ವಿಚಾರ ತಿಳಿಯಿತು. ಲಕ್ಷ್ಮಿಯನ್ನು ಕಳುಹಿಸಬಾರದೂಂತ ಇಡೀ ರಾತ್ರಿ ನಾನು ಜಗಳವಾಡಿದೆ. ಗೋಳಾಡಿದೆ... "ನಮ್ಮ ಅಮ್ಮನ ವಜ್ರದ ಓಲೆ ಮಗುವಿಗೆ ಸಿಗುತ್ತೇಂತ ನಾನು ಸಂತೋಷ- ವಾಗಿದ್ದೆ. ಇವಳಾದರೋ ಹಸುವಿಗೆ ಅಳ್ತಾ ಇದ್ದಾಳೆ' ಆಂತ ಸಿಡುಕುತ್ತಿದ್ದಾರೆ. ಇದು ಕವ ಇನೊ ಸಂದು ಹಸು, ಒಳ್ಳೆ ಸೀಮೆ ಸುವನ್ನೇ ಫರ್ತೆ ನೆ ಅಂತ ಹೇಳ್ತಾ ರೆ. ಮುಂದೆ ವಾ ಸಿಟ್ಟಾಗ್ತಾರೆ. ಜನನಿ, ನೀನೇ ಹೇಳಿ ನೋಡು. -- ನಿನ್ನನ್ನೂ ಲಕ್ಷ್ಮಿಯನ್ನೂ ಬಿಟ್ಟು ನಾನು ಒಂದು ದಿನವಾದರೂ ಇದ್ದೆ "ನೆ ಯೇಂತ ನೀನೇ ಹೇಳು? ಒಂದು ರಾತ್ರಿ- ಯಾದರೂ ಎಲ್ಲಿಗಾದ್ರೂ ಹೋಗಿದೀನಿಯೇ? ಅಮ್ಮ, ಅಣ ) ತಮ್ಮ, ಅಕ್ಕ- ತಂಗಿ ಆಂತ ಎಲ್ಲೀಗಾದೂ ್ರ್ರ ಹೋಗಿದೀನಿಯೇರಿ” “ನೀನು ಮಾತನಾಡುವ (ಮೊದಲ ಮಗಳು), ವ ಮಾತಾಡದ ಕೊನೆಯ ಮಗಳು ಅಂತ್ಲೇ ನ ನ್ನ ಭಾವನೆ. ಅದು ಮನೆಗೆ ಬಂದ ಈ ನಾಲ್ಕು ಸಾ ಏನಾದ್ರೂ ವೃತ್ಯಾಸವಾಗಿದೆಯೇ? ಆ ಲ ಕೈಯನ್ನು ಕೊಡಲು Ba ತಾನೆ ಒಪ್ಪು ತ್ತಾ ರೆ? ಓಡಿಸೋದಿಕ್ಕೆ ಯಾರಿಗೆ ತಾನೆ ಮನಸ್ಸು ಬರುತ್ತೆ?” ಹಿಂದಿನಿಂದ ಅದನ್ನು ಕೇಳಿಸಿಕೊಳ್ಳುತ್ತಲೇ' ಒಳಗೆ ಬಂದ ಕಂದಸ್ಟಾ ಮಿ ಕೋಪದಿಂದ, ಕುಲಮಗಳು 1 ಆ 4 ಕೊಟ್ಟೆಗೆಯಲ್ಲಿದ್ದ ಹಸುವನ್ನು ಆಂತರ p ೬೯ ಅಬ್ಬರಿಸಿದ “ಹೌದು...ಓಡಿಸೋದಿಲ್ಲ. ಅದಕ್ಕೆ ಹಾಲು ನಿಂತು ಹೋದರೆ ಏನು ಮಾಡಬೇಕೂಂತ ನಿನ್ನ ಉದ್ದೆ ೇಶ?” “ಆಗಲೂ ಇಲ್ಲೇ ಇಟ್ಕೋತೇನೆ.” `ಕಾಮುಶ್ವರಿ, ಸುಮ್ಮನೆ ಮಾತನಾಡಬೇಡ. ಹೆತ್ತ ಮಗಳಾದರೂ ಮದ್ವೆ ಮಾಡಿ ಗಂಡನ ಮನೆಗೆ ಕಳುಹಿಸಲೇಬೇಕು. ಹಾಗಿರುವಾಗ ಕೇವಲ ಈ ಮೂಕ ಪ್ರಾಣಿಗಾಗಿ ಹೀಗೆ ದುಃಖಿಸು ತ್ತಿರುವೆ... ನಿನ್ನ ಹಸುವಿಗಿಂತ ನನಗೆ ನನ್ನ ತಾಯಿಯ ವಜ್ರದ ಓಲೆ ಮುಖ್ಯ. ಅದನ್ನು ಹೇಗಾದರೂ ಮಾಡಿ ಅವರಿಂದ ತೆಗೆದುಕೊಳ ೈ ಬೇಕೆಂದು ನಮ್ಮಮ್ಮ ಹೋದಾಗಿನಿಂದ ಪ್ರಯತ್ನಿ ಸುತ್ತಿರುವೆ. ಈಗ ತಾನೆ ಅತ್ತಿಗೆ ಮನಸ್ಸು ಬದ ಲಾಯಿಸಿ, ಕೊಡಲು ಒಪ್ಪಿದ್ದಾರೆ. ಕೇವಲ ಈ ಹಸುವಿಗೆ ಆಸೆಪಟ್ಟು ಅದನ್ನು ಕಳೆದುಕೊಳ್ಳ ಬೇಡ, ಹಸುವನ್ನು ಅಟ್ಟಿ ಕೊಂಡು” ಹೋಗಲು. ನಾಳೆ ನಮ್ಮ ಅಣ್ಣ ಬರ್ತಾರೆ, ಆವರು ಬಂದಾಗ ಏನಾದ್ರೂ ಹೇಳಿ ತಡೆದು ಬಿಡಬೇಡ, ಹಾಗೇ ನಾದ್ರೂ ಮಾಡಿದರೆ ನಾನು ಮನುಷ ನಾಗೋಲ್ಲ...” “ಸರೀಮ್ಮಾ...” ಎಂದು ಮಗಳು ಮಧ್ಯೆ ಏನನ್ನೋ ಹೇಳಲು ಬಂದಳು. “ಬೇರೆ ಹಸು ತೆಗೆದುಕೊಡ್ತೇನೆ' ಆಂತ ಅಪ್ಪ ಹೇಳ್ತಾ ಇದಾರಲ್ಲ, ಮತ್ತೇನು? ಲಕ್ಷ್ಮಿಯನ್ನು ಸಾಕಿದಂತೆ ಅದನ್ನೂ ಸಾಕಿದರೆ ಸರಿಹೋಗುತ್ತೆ; ಬೇಕಾದ್ರೆ ಲಕ್ಷ್ಮೀ ಅಂತೇ ಹೆಸರಿಡು.. “ಬೇರೆ ಹಸು ತೆಗೆದ್ರೆ ಇದಕ್ಕೆ ಜೊತೆಯೆ? ಆ ಹಸು ಲಕ್ಷ್ಮಿ ಆಗೋದಿಕ್ಕೆ ಸಾಧ್ಯವೆ? ಬೇರೊಬ್ಬ ಹುಡುಗಿಯನ್ನು ಜನನಿ ಅಂತ ಕರೆದರೆ ಅವಳು ಜನನಿಯಾಗಿಬಿಡುವಳೆ? ಇದ್ಯಾಕೆ ನಿಮಗೆ ಅರ್ಥ ಆಗ್ತಿಲ್ಲ? ಅವರಿಗಂತೂ ತಿಳಿಯೋದಿಲ್ಲಾಂದ್ರೆ ಈ ಹುಡುಗೀಗಾದ್ರೂ ತಿಳಿಯೋದಿಲ್ಲವೆ?” ಕಾಮೇಶ್ವರಿ ದುಃಖಿಸುತ್ತಾ ನಿಟ್ಟುಸಿರು ಬಿಟ್ಟಳು. ಅಡಿಗೆಯ ಮನೆಯ ಕಿಟಕಿಯಿಂದ ಅಡಿಯಿಂದ ಮುಡಿಯವರೆಗೆ ನೋಡುತ್ತಿದ್ದಂತೆಯೇ ಕಂದ- ಸ್ವಾಮಿಯ ಆಣ್ಣ ನ ಧ್ವನಿ ಕೇಳಿಬಂತು. ವರಾಂಡ ದಲ್ಲಿದೆ ಉಯ್ಕಾಲೆಯ ಮೇಲೆ ಕುಳಿತು ಮಾತ ನಾಡಿ, ತೂಗಾಡಿ, ಕಾಫಿ ಕುಡಿದು ಕ್ಷೇಮ-ಸಮಾ ಚಾರ ವಿಚಾರಿಸಿ ನಂತರ “ಏನು ಕಂದಸ್ವಾಮಿ ಹಸು ಅಟ್ಟಿಕೊಂಡು ಹೋಗಲೇ?” ಎಂದು ಕೊಟ್ಟಿ ಶೆ ಗೆಯ ಬಳಿ ಹೋದಾಗ, ಲಕ್ಷ್ಮಿ ಅರ್ಥಮಾಡಿ- ಕೊಂಡು ನಡುಗುತ್ತಾ ಎದ್ದು ನಿಂತಿತು. ಹಗ್ಗ ವನ್ನು ಒಮ್ಮೆ ತಿವಿದು, ದುರು ದುರು ನೋಡುತ್ತಾ, ಕಾಮೇಶ್ವರಿಗಾಗಿ ಎಂಬಂತೆ ಅಮ್ಮಾ.. “ಮ್ಮಾ... ಎಂದು ಕೂಗಿಕೊಂಡಾಗ... ಬಂದವರು ಹೆದರಿ, “ಏನೋ ಕಂದಸ್ವಾಮಿ ಇದು...” ಎಂದು ಹೆದರಿ ಪಕ್ಕಕ್ಕೆ ನಿಂತರು, ಕಂದಸ್ವಾಮಿ “ಏನಿಲ್ಲ ಅಣ್ಣಾ, ನೀವು ಹೊಸ ಬರು, ಮುಟ್ಟಿದ ತಕ್ಷಣ ಹೆದರುತ್ತಾ ಇದೆ, ಅಷ್ಟೆ” ಎಂದು ಪಕ್ಕಕ್ಕೆ ಬಂದು ಹಿಂದಿನಿಂದ ಜೋರಾಗಿ ಏಟು ಕೊಡಲು ಲಕ್ಷ್ಮಿ ಹಠಹಿಡಿದಿರು ವಂತೆ ಕಂಡಿತು. ಮತ್ತೆ ಹಿಂದೆ ಬಂದು ಒಂದೇಟು ಕೊಟ್ಟು, ಏಯ್‌ ಲಕ್ಷ್ಮೀ... ಗಂಭೀರವಾಗಿ ಅವರ ಜೊತೆ ಹೋಗು...” ಎಂದು ಗದರಿಸಿ ಹಗ್ಗ ಬಿಚ್ಚಿ ಕರೆದುಕೊಂಡು ಹೊರಡಲು ಅವರ ಕೈಗೆ ಕೊಟ್ಟಾಗ ಲಕ್ಷ್ಮಿ ಮೊಂಡುತನದಿಂದ ನೆಗೆನೆಗೆದು ಆ ಕೊಟ್ಟಿಗೆಯನ್ನು ಸುತ್ತಿ ಸುತ್ತಿ ಬರಲು ಕಂದ ಸ್ವಾಮಿ. ಕೋಪದಿಂದ ಜೋರಾಗಿ ಮತ್ತೆ ನಾಲ್ಕೈದು ಏಟು ಕೊಟ್ಟು ಹಗ್ಗ ಹಿಡಿದು, py ಬನಿ ಅಣ್ಣ, ನಾನೇ ನಿಮ್ಮ ಮನೆಯ ವರೆಗೆ ಬಿಟ್ಟು ಬರ್ತಿ ವಿ” ಎಂದು ಮುಂದಾಗಲು, ಲಕ್ಷ್ಮಿ ಅಮ್ಮಾ. .ಮ್ಮಾ' ಎಂದು ಅರಚುತ್ತಾ ಹಿಂದೆ RG. ಕೊಟ್ಟಿಗೆಯಂತೆ ಅವಳ. ಮನಸ್ಸೂ ಬರಿದಾಗಿ ಹೋಯ್ತು. ಲಕ್ಷ್ಮಿ ಹೋಗಿ ಎರಡು ದಿನಗಳಾ ಗಿರಬಹುದು. ಮೂರನೆಯ ದಿನ ಬೆಳಿಗ್ಗೆ ಕಾಮೇ ಶ್ವರಿ ಕಾಫಿ ಬೆರಸುತ್ತಿರುವಾಗ ಹೊರಗಿನ ಗೇಟ್‌ ಬಳಿ ಲಕ್ಷ್ಮಿಯ ಧ್ವನಿ ಕೇಳಿಬಂತು, ತಕ್ಷಣ ಕುಡಿಯು ತ್ತಿದ್ದ ಕಾಫಿಯನ್ನು ಕೆಳಗಿಟು ಸ ಓಡಿಹೋದಳು. ೭೦ ಗೇಟ್‌ ಪಕ್ಕದಲ್ಲಿ ಲಕ್ಷ್ಮಿ ನಿಂತಿತ್ತು. ಅವಳನ್ನು ನೋಡಿದ ಕೂಡಲೇ ನೆಗೆದು ಓಡಿ ಬಂತು, ಹತ್ತಿರ ಹೋಗಿ...ಮ್ಮಾ...ಮ್ಮಾ ಎಂದು ಆರಚಿದಾಗ ಮನುಷ್ಯರಂತೆ ಕಣ್ಣಂಚಿನಲ್ಲಿ ನೀರು ತುಂಬಿ ಕೊಳ್ಳಲು ಕಾಮೇಶ್ವರಿ ಕರಗಿಹೋದಳು. ಅದರ ಮುಖವನ್ನು ನೀವಿ, ಮೆ ೃಯನ್ನೆಲ್ಲಾ ಸವರಿ "ಹೇಗಿದ್ದೀಯಾ ಲಕ್ಷ್ಮಿ...?” ಎಂದು ಕೇಳು ತ್ತಿದ್ರ ದಂತೆಯೇ ಕಂದಸ್ಥಾ ಮಿಯ ಅಣ್ಣ ಪೆರಿಯ ಸ್ವಾಮಿಯ ಧ್ವ ನಿ ಬಂದರ ಕೇಳಿಬಂತು: "ನೋಡಮ್ಮಾ. . ಇದು ಗೊಂತಿನಿಂದ ಕಿತ್ತು ಕೊಂಡು ಬಾದುಬಟಿ ದೆ. ಮೂರು ದಿನದಿಂದಲೂ ಮುಸುಂಡಿ ತರ ನೀರನ್ನಲ್ಲದೆ, ಒಂದು ಹಿಡಿ ಹುಲ್ಲು, ತವಡು ಏನೂ ಮುಟ್ಟಿಲ್ಲ ಹಟಮಾರಿ.” ಹೌದಾ!.. .” ಎಂದು ತನ್ನ ಬಳಿ ಲಕ್ಷ್ಮಿ ಯನ್ನು ನೋಡಿ ಸಂತೋಷಪಟ್ಟಳು. RN ದಿನಗಳಿಂದ ಉಪವಾಸವಿದೆಯಾ?” ಎಂದು ಒಳಗೋಡಿದಳು. ಹುಲ್ಲಿನ ಕಂತೆ ತಂದು ಬಾಗಿಲಲ್ಲೇ ಹಾಕಿದಳು. “ತಿನ್ನಮ್ಮ... ಈಗ್ಲೇ ಬಂದೆ” ಎಂದು ಹೇಳಿ, ಒಳ ಬಂದು, ಒಂದು ಬಕೆಟ್ಟಿ ನಲ್ಲಿ ಬೂಸ, ಹಿಂಡಿ ಎಲ್ಲಾ ಕಲಸಿ ತಂದಿಟ್ಟಳು. ಮೂರು ದಿನದಿಂದ ಉಪವಾಸವಿದ್ದ ಲಕ್ಷ್ಮಿ ಮೂರೇ ನಿಮಿಷದಲ್ಲಿ ಬರಿದು ಮಾಡಿತು. ಇದನ್ನು ನೋಡಿ ತೃಪ್ತಿ ಯಾದವಳಂತೆ ಕಾಮೇಶ್ವರಿ ನಿಂತಿದ್ದ ಳು. “ಇನ್ನು ನಾನು ಬರ್ತೇನೆ” ಎಂದು ಪೆರಿಯಸ್ವಾಮಿ ಹಗ್ಗ ಹಿಡಿದುಕೊಂಡು ಹೊರಡಲು... ಹೆಜ್ಜೆ ಇಡದೆ ಚಂಡಿ ಮಾಡುತ್ತಿದ್ದ ಲಕ್ಷ್ಮಿ ಯನ್ನು ಅವರು ಎಳೆದಾಗ, ಎಳೆತವನ್ನು ತಾಳದೆ ತನಗೇ ಕತ್ತು ನೋಯುತ್ತಿರುವಂತೆ ಕಾಮೇಶ ರಿ ದುಃಖಿಸಿದಳು. ಹಸು ಬಂದು ಹೋದಂದಿನಿಂದ ಅವಳ ದುಃಖ ಸ್ತಿಯಾಯಿತು. ಅಡಿಗೆ ಮಾಡುವಾಗ, ಸ್ನಾನ ಆಜ ಮಲಗಿರುವಾಗಲೆಲ್ಲಾ ಅಂಬಾ... ಅಂಬಾ.. ಎನ್ನುವ ಧ್ವನಿ ಕೇಳಿ "ಬರುತ್ತಿ ಸ್ನ ಪ ಉಖನ್ಟ್ರು ಬಂದ ಕಸ್ತೂರಿ, ನವೆಂಬರ್‌ ೧೯೮೬ ವಂತಾಗಲು... “ಇದೋ...ಬಂದೆ...ಲಕ್ಷ್ಮೀ...” ಎಂದು ಎದ್ದು ಓಡಿ ಹಿತ್ತಲ ಬಾಗಿಲನ್ನು ತೆಗೆದು ನೋಡಿ, ಕಾಣದೆ ಬೇಸರದಿಂದ ಒಳ ಬರುವಳು. ದುಃಖಗೊಂಡ ಕಾಮೇಶ್ವರಿ ಒಂದು ದಿನ ಮೂರು ಗಂಟೆಯ ವೇಳೆಗೆ ಜನನಿಗೆ ಇಷ್ಟವೆಂದು ಓಂಪುಡಿ, ಕಾಫಿಮಾಡಿ ಅವಳ ನಿರೀಕ್ಸಣೆಯಲ್ಲಿ ಬಾಗಿಲ ಬಳಿ ಬಂದು ಮತ್ತೆ ವರಾಂಡದ ಕುರ್ಚಿ ಯಲ್ಲಿ ಕುಳಿತಳು. ಸಂಜೆ ೬ ಗಂ. ೧೦ ನಿಮಿಷ.. "ಜನನಿ ಇನ್ನೂ ಏಕೆ ಬರಲಿಲ್ಲ? ಹೀಗೆ ತಡ- ವಾಗಿ ಬಂದಾಗಲೆಲ್ಲಾ ಏನೋ ನೆಪ ಹೇಳ್ತಾಳಲ್ಲ, ಕಾಲೇಜ್‌ನಲ್ಲಿ ಏನಾದ್ರೂ ಮೀಟಿಂಗ್‌, ಇರ- ಬಹುದೆ!? ಅಥವಾ ಫ್ರೆಂಡ್ಸ್‌ ಜತೆ ಸಿನಿಮಾ, ಮಾರೈಟ್‌ ಅಂತ ಹೋಗಿರಬಹುದೆ? ಇನ್ನೂ ಸ್ವಲ್ಪ ಹೊತ್ತು... ನೋಡೋಣ' ಎಂದು ಯೋಚಿಸುತ್ತಿದ್ದಳು. ಅಡಿಗೆ ಮನೆಗೆ ಹೋಗಿ ದೀಪ ಹತ್ತಿಸಿ ಕಾಫಿ ಬೆರೆಸಿ ಕುಡಿದು ವರಾಂಡಕ್ಕೆ ಬಂದಳು. ಗೇಟ್‌ ಬಳಿ ಬಂದು ರಸ್ತೆಯಂಚಿನವರೆಗೂ ಕಣ್ಣಾಯಿಸಿದಳು. ಮಗಳ ಸುಳಿವಿಲ್ಲ. ಗಂಟೆ ಏಳಾಗುತ್ತಿದ್ದಂತೆ ಹೆದರಿಕೆ ಹೆಚ್ಚಾಗಿ ಹೃದಯದ ಬಡಿತ ಜಾಸ್ತಿಯಾಯಿತು. ಏಳೂ ಕಾಲು ಏಳೂವರೆ, ಎಂಟರ ವರೆಗೂ ಹೊರ- ಗಡೆಯೇ ನಿಂತಿದ್ದಳು. ಅಂಗಡಿ ಮುಚ್ಚಿಕೊಂಡು ಮನೆಗೆ ಬಂದ ಗಂಡನೊಂದಿಗೆ, “ಏನ್ರಿ...ಜನನಿ ಇನ್ನೂ ಬಂದಿಲ್ಲ...” ಎಂದು ಗದ್ದದಿತಳಾದಳು. ಅವನೂ ಆಶ್ಚರ್ಯ ದಿಂದ ಹೆಂಡತಿಯತ್ತ ನೋಡಿ “ಮನೇಗೆ ಬರಲಿಲ್ಲಾಂದ್ರೆ... ಕಾಲೇಜಿಂದ್ಲೇ ಬರಲಿಲ್ಲವೇ? ಇಲ್ಲ ಬಂದು ಮತ್ತೆ ಹೋಗಿ- ದಾಳೋ?” “ಕಾಲೇಜ್‌ನಿಂದಾನೇ ಬಂದಿಲ್ಲಾರೀ...!” “ಏನೇ... ಬರಲಿಲ್ಲಾಂತ ೮.೩೦ ರ ವರೆಗೂ ಸುಮ್ಮನೇ ಇದ್ದೀಯಲ್ಲಾ... ನಿನಗೆ ಬುದ್ಧಿ ಇದೆಯಾ? ಪಕ್ಕದ ರಸ್ತೆಯಲ್ಲಿ ಅವಳ ಜತೆ ಓತಾ , ತಾನು ಇರೋ ಒಬ್ಬಳು ಹುಡುಗಿ ಇದಾಳಲ್ಲ... ಅವಳ ಹೆಸರೇನು? ನಿತ್ಯ ಅಲ್ಲವೇ...ವಿದ್ಯಾ...ಯಾರೋ ಅವಳನ್ನು ಕೇಳಿಕೊಂಡು ಬರಬಾರದಿತ್ತೆ? ಇಲ್ಲದಿ ದ್ದರೆ ಅಂಗಡಿಗಾದ್ರೂ ಬಂದು ನನಗೆ ಹೇಳ ಬಾರದಿತ್ತೆ?” ಆ ಹೆಂಗಸು ಅಳಲಾರಂಭಿಸಿದಳು. “ನಾನು ಎಂದು ತಾನೆ ಹೀಗೆಲ್ಲಾ ಹೊರಗೆ ಹೋಗಿದೇನೆ? ನಿಮ್ಮ ಅಂಗಡಿಗೆ ತಾನೆ ಎಂದು ಬಂದಿದೇನೆ?” “ಯಾವ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದ ನೀನು ಅದ್ಯಾವ ಹೆಂಗಸು? ಸರಿ, ಬಾಗಿಲು ಹಾಕ್ಕೋ. ನಾನು ಆ ಹುಡುಗಿ ಮನೇಗೆ ಹೋಗಿ ವಿಚಾರಿಸಿಕೊಂಡು ಬರ್ತೇನೆ.” ಬಾಗಿಲು ಹಾಕಿ ' ಚಿಲುಕ ಸಿಕ್ಕಿಸಿ , ಕಾಮೇಶ್ವರಿ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿಕೊಂಡಾಗ, ಕಂದಸ್ವಾಮಿ ಅಲ್ಲಿ ವಿದ್ಕಾಳನ್ನು ವಿಚಾರಿಸುತ್ತಿ ದ್ದ ರು. “ಏನಮ್ಮಾ ನೀನು ಬಂದ್‌ಬಿಟೆ ಶೊ ನಮ್ಮ ಜನನಿ ಇನ್ನೂ ಬರಲಿಲ್ಲವಲ್ಲ?” “ಜನನಿ ಇವತ್ತು ಮಾಮಾ...” “ಕಾಲೇಜ್‌ಗೆ ಬರಲಿಲ್ಲವೇ? ಏನಮ್ಮ ಇದು, ಬೆಳಿಗ್ಗೆ ನಾನು ಅಂಗಡಿಗೆ ಹೋಗುವ ಮೊದಲೇ ಹೊರಟು ಹೋದಳಲ್ಲಮ್ಮಾ...” ಆ ಹುಡುಗಿ ನಿಧಾನವಾಗಿ ಎಲ್ಲ ನಿಜಾಂಶವನ್ನು ಹೇಳಿದಳು. “ಜನನಿ ಅರ್ಧ ಕಾಲೇಜ್‌ಗೆ ಬರೋದೇ ಇಲ್ಲ. ಬಂದರೂ ಒಂದೆರಡು ಪೀರಿ- ಯಡ್ಸ್‌ ಇದ್ದು ಹೊರಟೇ ಹೋಗುತ್ತಾಳೆ. ಸ್ಕೂಟರ್‌ನಲ್ಲಿ ಒಬ್ಬ ಹುಡುಗನ ಜತೆ ಮಹಾಬಲಿ ಪುರಂ. ಗೋಲ್ಡನ್‌ ಬೀಚ್‌, ಪಿಚ್ಚರ್‌ ಅಲ್ಲಿಗೆ- ಇಲ್ಲಿಗೇಂತ ಹೋಗ್ತಾನೇ ಇರ್ತಾಳೆ, ಇವತ್ತೂ ಅವನ ಜತೆ ಹೋಗಿರಬೇಕು.” ಹಿಂದಿರುಗುವಾಗ ಕಂದಸ್ವಾಮಿಯ ಹೆಜ್ಜೆ ಭಾರವಾಗಿತ್ತು. ತೂರಾಡುವಂತಾಯ್ತು. ಮನೆಗೆ ಬಂದು ಹೆಂಡತಿಗೆ ವಿಷಯ ಹೇಳಿ ತಲೆ ತಲೆ ಚಚ್ಚಿಕೊಂಡು ಗೋಳಾಡಿದ. ಕಾಮೇಶ್ವರಿ ಕಾಲೇಜ್‌ಗೆ ಬರಲಿಲ್ಲ ಪ. pe WW ಷ್‌ 4 ಏನೂ ತೋಚದಂತಾಗಿ ಕಲ್ಲಾಗಿ ನಿಂತಳು. ಪಾಪ ಕಂದಸ್ವಾಮಿ ನಡಗುತ್ತಿದ್ದ. “ಹೆಣ್ಣೇನೇ.... ಅದು, ನಮ್ಮ ಮಾನ. ಮರ್ಯಾದೆ ಕುಟುಂಬ ಗೌರವ ಎಲ್ಲ ಗಾಳಿಗೆ ತೂರಿಬಿಟ್ಟು ಯಾವನ ಜತೆಯಲ್ಲೋ ಸುತ್ತತಾ ಣ್ಣ é ಇದಕ್ಕೆ ಬದಲು ಒಳ್ಳೆಯ ಜಾಗ- ದಲ್ಲಿ ಮದುವೆ ಮಾಡಿಸಿಬಿಡಬೇಕೆಂದು 7್‌ — ಹಗಲೂ ರಾತ್ರಿ . ಕನಸು ಕಟ್ತಾನೇ ನಾನು ಇದೇನೇ. ಇವಳು ಯಾರ ಜತೇಲೋ ಹೊರಟು ಹೋದ- ಈಗ ಗಂಡನ ಪರಿತಪಿಸಿದಳು. “ಹಾಗೆ. ಹೇಳಬೇಡಿ, ಓಡಿ ಹೋದಳೂಂತ ಹೇಳಬೇಡಿ. ನನ್ನ ಹಾಗೆಲ್ಲ ಇತು ಕೇಳಿ ಕಾಮೇಶ್ವರಿ ಮಗಳು ಫು ದು: ಮನೆ ಬಿಟು ಸ ಒಂದು ಮೆಟ್ಟಲು ಇಳೀದೆ, ನೀನು ಈ ರೀತಿ ನಂಬಿಕೆ ಇಟಿ ಹೈದ್ದೀಯಾ ನೋಡು, ಆ ನಂಬಿಕೆಯೇ ಅವಳನ್ನು ಕೆಡಿಸಿದ್ದು, ಆ. ನಂಬಿಕೆಯ ಧೈರ್ಯದಿಂದಲೇ ಅವಳು ಇಂಥ ಕೆಲಸ ಮಾಡಿದಾಳೆ.” ಅವರ ಹೃದಯದಲ್ಲಿ ಅಂಟಿಕೊಂಡಿದ್ದ ಅಂಜಿಕೆ ರಾತ್ರಿಯೆಲ್ಲಾ ನಿದ್ದೆಗೊಡದೆ ಕಳೆಯಿತು. ಮರು ದಿನವೂ ಅಂಗಡಿ ಬಾಗಿಲು ತೆಗೆಯದೇ, ಒಳಗೇ ಕೂಡಿಹಾಕಿದವರಂತೆ ಇದ್ದರು. ಊಟ ಹಿಡಿಸದೆ, ನಿದ್ದೆಯಿಲ್ಲದೆ, ಏನು ಮಾಡಲೂ ತೋಚದೆ ಮೂಲೆಯಲ್ಲಿ ಮುದುರಿ ಕೂತಿದ್ದ ರು. “ಏನ್ರೀ ... ಪೋಲೀಸ್‌ ಕೊಡೋಣವೇ...” ಅವಳು ಗೊಣಗಿದಳು. “ಹೌದು...ಹೋಗೇ! ಹೆಣ್ಣನ್ನು ಸಾಕುವ ತಾಕತ್ತಿಲ್ಲ. ಹೇಳೋಕೆ ಬಂದಳು!” ಮೂರನೆಯ ದಿನ ಬೆಳಿಗ್ಗೆ ಅವರ ಹೆಸರಿಗೆ ಒಂದು ಪತ್ರ ಬಂದಿತು. ಜನನಿಯೇ ಬರೆದಿ ದ್ವಳು: ಕಂಪ್ಲೇಂಟಾದ್ರೂ ಎಂದು ದೀನ ಸ್ವರದಲ್ಲಿ eS ಕಸ್ತೂರಿ, “ಪ್ರೀತಿಯ ತಂದೆ-ತಾಯಿಗಳಿಗೆ... “ನನ್ನನ್ನು ಕಾಣದೆ ನೀವು ಹೆದರುತ್ತಿರಬಹುದು. ನಿಮಗೆ ಇದರ ಹೊರತು ಬೇರೆ ದಾರಿಯಿಲ್ಲ. ನಾನು ಒಬ್ಬನನ್ನು ಮನಸಾರೆ ಇಷ್ಟಪಟ್ಟೆ. ಅವನೂ ನನ್ನನ್ನು ಇಷ್ಟಪಟ್ಟ. ನಾವು ಮದುವೆ ಯಾಗಲು ನಿಶ್ಚಯಿಸಿದೆವು. ಅವನು ನಮ್ಮ ಜಾತಿ ಯಲ್ಲ, ಕುಲವಲ್ಲ. ಆದ್ದರಿಂದ ಇಬ್ಬರ ಮನೆ ಯಲ್ಲೂ ಸಮ್ಮತಿಸುವುದಿಲ್ಲವೆಂದೇ ಮನೆ ಬಿಟ್ಟು ಬಂದುಬಿಟ್ಟೆವು. "ಇಂದು ಬೆಳಿಗ್ಗೆ ಗಣಪತಿ ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು, ಬೇರೆ ಕಡೆ ಸಂಸಾರ ಹೂಡಲು ಹೋಗುತ್ತಿರುವಾಗ ಇದನ್ನು ಬರೆಯು ತ್ತಿದ್ದೇನೆ. ಆ ಊರಿನಲ್ಲಿ ಇಬ್ಬರೂ ಕೆಲಸಕ್ಕೆ ಸೇರಿ ಕೊಂಡು ಬಿಡ್ತೇವೆ. ಕೈಗೆ ಬರುವ ಹಣದಿಂದ ನೆಮ್ಮದಿಯಾಗಿ ಜೀವನ ನಡೆಸ್ತೇವೆ. ಆದ್ದರಿಂದ ನನ್ನನ್ನು ಕ್ಷಮಿಸಿಬಿಡಿ. ಇದರ ಹೊರತು ಬೇರೆ ದಾರಿಯೇ ಇಲ್ಲ. ದಯವಿಟ್ಟು ಕ್ಷಮಿಸಿಬಿಡಿ, ಇಂತೀ, ಜನನಿ' ಪತ್ರ ಓದಿದ ನಂತರ ಹೆಂಡತಿಗೆ ಕೊಟ್ಟರು. ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಎಂದು ಓದಿದ ಮೇಲೆ ಪತ್ರ ಕೈಜಾರಿ ಬಿತ್ತು. ಅದು ಗಾಳಿಯಲ್ಲಿ ಹಾರಿ ಮೂಲೆಯಲ್ಲಿ ಕಂಡಾಗ, ಮನೆಯ ಬಾಗಿಲ ಬಳಿ ಲಕ್ಷ್ಮಿ "ಅಮ್ಮಾ...! ಎಂದು ದೀನ ಸ್ವರದಲ್ಲಿ ಕೂಗಿದ್ದು ಕಾಮೇಶ್ವರಿಗೆ ಭ್ರಮೆಯೆನಿಸಿತು. ಆದರೆ ಲಕ್ಷ್ಮಿ ಎಡಬಿಡದೆ ಕೂಗುತ್ತಾ ಗೇಟ್‌ ತಳ್ಳಿಕೊಂಡು ಒಳಗೆ ಓಡಿ ಬಂತು. ತೆರೆದ ಬಾಗಿಲಿಂದ ಕಣಿ ಗೆ ಬೀಳಲು ಲಕ್ಷ್ಮೀಯಂತೆಯೇ ಅವಳೂ ಪರದಾಡುತ್ತಾ ಎದ್ದು ಓಡಿದಳು. ಲಕ್ಷ್ಮಿಯ ಮುಖವನ್ನು ನವಂಬರ್‌ ೧೯೮೬ ಆಲಂಗಿಸಿಕೊಳ್ಳಲು, ಹಿಂದಿನಿಂದ ಓಡಿ ಬಂದ ಪೆರಿಯಸ್ವಾಮಿ ನಿಟ್ಟುಸಿರು ಬಿಟ್ಟು, “ಇದರದು ದೊಡ್ಡ ಗೋಳಾಗಿ ಹೋಯ್ತು. ಮತ್ತೆ ಹಗ್ಗ ಕಿತ್ತುಕೊಂಡು ಓಡಿ ಬಂದುಬಿಟ್ಟಿತು. ಅವತ್ತು ನೀನು ಹಾಕಿದ ಹುಲ್ಲು, ಹಿಂಡಿ, ಕುಡಿಯಲು ಕೊಟ್ಟ ನೀರು ಹೊರತಾಗಿ ನಮ್ಮ ಮನೆಯಲ್ಲಿ ಏನನ್ನು ಮೂಸಿಲ್ಲ. ಒಂದು ಹಸುವಿಗೆ ಇಷ್ಟು ಹಟವೇ? ರಾತ್ರಿ-ಹಗಲೂ...ಮ್ಮಾ...ಮ್ಮ... ಎಂದು ಅರಚುತ್ತಾ ಪ್ರಾಣ ಬಿಡುವಂತಿದೆ. ಆ ಪಾಪ ನನಗೇಕಪ್ಪ ಕಂದಸ್ಥಾಮಿ?” ಎಂದು ಮರುಗಿದರು. ಅದನ್ನು ಕೇಳಿ ಕಾಮೇಶ್ವರಿಯ ದುಃಖ ಮತ್ತಷ್ಟು ಉಮ್ಮಳಿಸಿ ಬಂತು. ಮೌನವಾಗಿ ಒಳಗೆ ಹೋದ ಕಂದಸ್ವಾಮಿ ವಜ್ರದ ಓಲೆಯ ಪೆಟ್ಟಿಗೆಯನ್ನು ತಂದು ಅಣ್ಣನ ಎದುರಿಗೆ ನೀಡಿ ದನು. “ಏನಪ್ಪಾ ...ಇದು...?* “ಅತ್ತಿಗೆಯ ಹತ್ತಿರ ಕೊಟ್ಟುಬಿಡಿ ಅಣ್ಣಾ... ಇನ್ನು ಮುಂದೆ ಇದರ ಅವಶ್ಯಕತೆ ಇಲ್ಲ.” "ನೀನು ಏನ್‌ ಹೇಳ್ತಾ ಇದೀಯೆ?...?” “ಅಣ್ಣಾ. .. ಈಗ, ನನ್ನ ನ್ನು ಏನೂ ಕೇಳಬೇಡಿ. ಕಾರಾರ್‌ ತಿಳಿದಾಗ "ನಿಮಗೂ ಅರ್ಥವಾಗು ತ್ತೆ. ದಯ ವಿಟ್ಟು ಓಲೆಯನ್ನು. ತೆಗೆದುಕೊಂಡು ಹೋಗಿ.” ಪೆಟಿ ೈಗೆಯನ್ನು ತೆಗೆದುಕೊಂಡು ಅವರು ಹೊರಗೆ ಹೋದ ಮೇಲೆ ಕಾಮೇಶ್ವರಿ, ಮಾತ ನಾಡದ ನಾಲ್ಕು ಕಾಲಿನ ಪ್ರಾಣಿ ಲಕ್ಷ್ಮೀಗೂ ಹೊಟ್ಟೆಯಲ್ಲಿ ಹುಟ್ಟಿ ೧೮ ವರ್ಷ ಬೆಳೆದು, ಪ್ರಪಂಚಜ್ಞಾನ ತಿಳಿದ ಜನನಿಗೂ ಮಧ್ಯೆ ಇದ್ದ ಬಹಳ ಮುಖ್ಯವಾದ ಆ ಒಂದು ಚಿಕ್ಕ ವ್ಯತ್ಯಾಸವನ್ನು ತಿಳಿದು ಗಟ್ಟಿಯಾಗಿ ಅಳಲಾರಂಭಿ ಸಿದಳು, ಇ ಇನ ತೀ 'ಜವಾಬ್ದಾ ರಿ! py py ಜವಾಬ್ದಾರಿ ಅಂತನೂ ಇರ್ದ 5 ದೇನು? ಹೌದು. ಇದ್ದ ದ. ಅಂದ್ರ ವ್ಯವಹಾರ ಅನೈತಿಕ ಆಗಿರಬಹುದು, ಆದ್ರ ಜವಾಬ್ದಾರಿ ವಹಿಸಿಕೊಳೊ ಸೀದು ನೈತಿಕ ಕರ್ತವ್ಯ ಆಗಿರತದ “ಗುಂಡಣ್ಣನ ಬಾಯಿಂದ ಬಂತು ಅಣಿಮುತ್ತು, ನೈತಿಕ ಜವಾಬಾರಿ ಆನಂತ ಕಲ್ಲೋಳ ಇನು? ಧೂಮಕೇತು ಪ್ರಕಟ ಆದುದಕ್ಕೋ ಲಿ ಏನೋ ಹಾಲೀ ಮುಖ್ಯಮಂತ್ರಿ- ಗಳಿಲ್ಲ ಸಾಲು ಸಾಲಾಗಿ ರಾಜೀನಾಮೆ ಕೊಡಲಿಕ್ಕೆ ಹತ್ತಾ ರ! ಧೂಮಕೇತು ಕಾಣಿಸಿತು ಅಂದ್ರ ಆಗಬಾರದ್ದೆಲ್ಲ ಆಗೋದು, ನಡೆಯಬಾರದ್ದೆ ಲ್ಲ ನಡೆಯೋದು : ಶತಸ್ಸಿ ದ್ಧ |” ಗುಮ್ಮ ಅಂತ ದಂಗು ೬... ಬಡಿದು ಕುಳಿತಿದ್ದ ° ಗುಂಡನಿಗೆ. ನಾನಂದೆ. ಗುಂಡ ಅದಕ್ಕೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಬೆಲ್ಲ ಜಜ್ಜಿದ ಗುಂಡಕಲ್ಲಿನ್ನಾಂಗ ಗುಂಡ ಗಪ್ಪಂತ ಬೆಪ್ಪನ್ನಾಂಗ ಕುಕ್ಕರಬಡಿದಿದ್ದ K ನನಗೆ ಅಗದೀ ಖರೇ ಅನಿಸಿತು; ಧೂಮಕೇತು } ಕಂಡರ ಇಂಥಾದ್ದೆಲ್ಲ ಅನಾಹುತ ಆಗೋದ sos! ಈಗ ನೋಡಿರೆಲ್ಲ, ಯಾವತ್ತೂ ವಟಾ ; ವಟಾ ಹಚ್ಚುವ ಗುಂಡಣ್ಣ ಬಾಯಿ ಸತ್ತಾವ- ಶಾಂಗ ಕುಂತಾನ. ಇಂಥ” ಸಿತಿ ನೋಡಾಣ, ' ಸಹಿಸಿಕೊಳ್ಳಾಣ? ಅಲ್ರಿ, ನಾಳಿನ ದಿನ ಸಾರಿಗೆ . ಬಂಡ್ಕಾಗಿನ ನಿರ್ವಾಹಕ ಚಿಲ್ರೆ ಪಲ್ರೆ ಅಂತ ಬಾಯಿ ಮಾಡೋದನ್ನ ಬಿಟ್ಟು "ಸಾಹೇಬರೇ, ತಾವು ಎಲ್ಲಿಗೆ ಹೋಗುವುದು?' ಎಂದು ಸೌಜನ್ಯ ಕೇಳಿ ಸರಿಯಾಗಿ ಚೀಟಿ, ಚಿಲ್ಲರೆ ಕೊಟ್ಟು ಎನ್ನದೇ ಮಾತನಾಡದ ನಿಮ್ಮ ಮುಗುಳು ನಕ್ಕರ ನಿಮ್ಮ ಎದೀ ಧಸಕ್ಕ ಅನ್ಲಿಕ್ಕಿಲ್ಲ? ಸರತಿಗೊಮ್ಮೆ ರ್ಯಾಸ್ಕಲ್‌, ಸ್ಟುಪಿಡ್‌ ಹಿರಿ ಅಧಿಕಾರಿ, “ಓ ಹೋ ಹೋ ದೇಶಪಾಂಡೆಯವರೇ ಬನ್ನಿರಿ, ಕುಳಿತುಕೊಳ್ಳಿರಿ' ಎಂದು ಪ್ರೀತಿಯಿಂದ ಮಾತ ನಾಡಿದ್ರ ನಿಮ್ಮ ಕಣ್ಣು ಬೆಳ್ಳ ಗಾಗಲಿಕ್ಕಿ ಲ್ಲವೇ? ಹೆಚೂ ಕಮ ಹಾಂಗ ಆಯ್ತು: ನಮ್ಮ ಗುಂಡಣ ಗಪ್‌ ಚುಪ್‌ ಕೂತದ್ದ ನ್ನ್ನು ನೋಡಿ! ಗುಂಡಣ್ಣ ಏನಾರೆ ಮೌನ ವ್ರತ ಸುರು ಮಾಡ್ಕಾ ನೋ ಹ್ಯಾಂಗ ಎಂದು ವಿಚಾರದಲ್ಲಿ ಬಿದ್ದೆ. ಎಂಥಾ "ಹಾ _ ಪುಟ್ಟಾ ಘಟನೆಗಳು ಸಂಭವಿಸಿದರೂ ತನ್ನ ಟೀಕೆ ಟಿ ಪ್ಪಣಿಗಳನ್ನು ನನ್ನ ಕಿವಿಯೊಳಗ ತೈಲಧಾರೆಯಂತೆ ಅಖಂಡ ವಾಗಿ, ಅವಿರತವಾಗಿ, ಅನಪೇಕ್ಷಿತವಾಗಿ ಅನಿರೀಕ್ಷಿತವಾಗಿ ಅಷ್ಟೇ ಏಕೆ ಅಸಹ್ಯವಾಗಿ ಸುರುವುವ « ಆಸಾಮಿ ಗುಂಡಣ್ಣ. ಆದ್ರ ಇಂದು ಇಷ್ಟೊಂದು ಗಂಭೀರ ಸುದ್ದಿಗಳು ಪ್ರಕಟ ಅಗಿದ್ದರೂ ತನ್ನ ಪ್ರತಿಕ್ರಿಯಾ ಪ ಪ್ರಕಟಿಸದೇ ಕಿವಿ ಯಲ್ಲಿ ಬೆರಳು ತೂರಿ ತಿರುವತ್ತ ಕುಳಿತಿದ್ದ. ನಾನು ಬೆಕ್ಕಸ ಬೆರಗಾಗಿ ಆತನನ್ನು ನೋಡ ತೊಡಗಿದೆ. ಉ್ಲೂ ಹ್ಞೂ, ಆತನ ಮೊಗದಲ್ಲಿ ಯಾವುದೇ ಭಾವ ಗೋಚರವಾಗಲಿಲ್ಲ. ಭಾವಾ- ತೀತ ಧ್ಯಾ ನದಲ್ಲಿ ಮುಳುಗಿದುತಿತ್ತು ಗುಂಡಣ್ಣ [ ನಾನೂ ಪಟ್ಟು ಬಿಡದೆ ಆತನ ಮುಖ ಭಾವದಲ್ಲಿಯೇ ನೋಟ ನೆಟ್ಟು ಕುಳಿತೆ. ಕಿವಿಯಲ್ಲಿ ತುರುಕಿದ ಬೆರಳನ್ನು ಗುಂಡಣ್ಣ ಹೊರೆ ತೆಗೆಯುತ್ತಿದ್ದಂತೆ ನನಗನಿಸಿತು ಆತೆ ಬಾಯಿ ಬಿಡಬಹುದೆಂದು. ನನ್ನ ಅನಿಸಿಕೆ ಹುಸಿ ಹೋಯಿತು; ಗುಂಡಣ್ಣನ. ಕಿರುಬೆರಳು “ಕರ್ಣ' ಭೇಟಿಯ ನಂತರ "ನಾಸಿಕ' ಪ್ರವೇ- ಶಿಸಿತು! ಈ ಕಾರ್ಯಕ್ರಮಕ್ಕೆ ಏನಿಲ್ಲೆಂದರೂ ಮತ್ತೆ ಹತ್ತು ನಿಮಿಷ ಹತ್ತು ತ್ರ ವೆ ಗುಂಡಣ್ಣ ನಿಗೆ. ನಾನೂ ಸೋಲಪ್ಪಲಿಲ್ಲ; ಅವನ ಕಾ ಯಕವನ್ನು ನಿರುಕಿಸುತ್ತ ಆತನ ಮುಖಚರೈಯಲ್ಲಿ! ಯೇ ಕಣ್ಣು ಕೀಲಿಸಿದೆ. ಆತನ ಮೊಗದಲ್ಲಿ ಅಗಾಧ ಬ ್ರಿಹ್ಮಾ ನಂದದ ನಿಗೂಢ ಮೌನ ತಾನೇ ತಾನಾಗಿ ವ್ಯಾ ಪಿಸಿತ್ತು! ಎ, ಮೂಗು ಹೊರಳೆಗಳನ್ನು ಶುದ್ಧೀಕರಿ ಸಿದ ಕಿರುಬೆರಳು ಹೊರಬೀಳುತ್ತಿದ್ದಂತೇ ನಾನು ೭೩ ೭೪ ನಿಟ್ಟು ಸಿರು ಬಿಟ್ಟೆ. ಮರುಕ್ಷಣವೇ ಗಾಬರಿಯಾಗಿ ಗಮನಿಸಿದೆ: ಗುಂಡಣ ನ ಕಿರುಬೆರಳು ಮತ್ತಾವ ಕಾಯಕಕ್ಕೆ ಮುಂದಾದೀತ ತು ಎಂದು! ಗಡಿಬಿಡಿಸಿ ಆತನ ಜಾಯ ಕಡೆಗೆ ನೋಟ ಹಸಿಸಿದಾಗ ಆತನ ತುಟಿ ಬಿರಿದಂತೆ ಕಂಡಿತು. ಆಳವಾದ ಗವಿಯಿಂದ ಧನಿ ಬಂದಂತೆ ಅನಿಸಿತು. “ನೈತಿಕ ಜವಾಬುದಾರಿ ಅಂದ್ರೇನು?” ಭಾನ ಅತ್ತ ಕಕ್ಕಾವಿಕ್ಕಿ ಯಾಗಿ ನೋಡಿದೆ. ಈ ಪ್ರಶ್ನೆಯನ್ನು ಎಸೆದವರು ಬೇರೆ ಯಾರೂ ಅಲ್ಲ; ಗುಂಡಣ್ಣ ನೇ ಎಂಬುದು ಖಾತ್ರಿ ಯಾಯಿತು. ಆದರೂ” ಖಚಿತಪಡಿಸಿಕೊಳ್ಳಬೇ ಕೆಂದು ಗುಂಡನನ್ನು ನೋಡಿದೆ. ಹೌದು ಸಿ ಬಾಯಲ್ಲಿ ಕಿರುಬೆರಳೇನೂ ಇರಲಿಲ್ಲ; ಅಂದ ಮೇಲೆ ಅವನೇ ಮಾತನಾಡಿರಬೇಕು! ನೈತಿಕ ಜವಾಬುದಾರಿ ಅಂದ್ರ moral responsibility!” ಆನಂದಿತನಾಗಿ ನಾನಂದೆ. ಕೊನೆಗೂ ಗುಂಡಣ್ಣ ಬಾಯಿ ಬಿಚ್ಚಿ ದನಲ್ಲ ಎಂದು ಸಂತಸವಾಗಿತ್ತು. "ಶಿರುಗಣ್ಣಿ ನಿಂದೆ ಆತನ ಕಿರು ಬೆರಳಿನ ಕಡೆಗೆ ನೋಡಿದೆ. “ಅದು ಆತ ಕುಳಿತ ಜಮಖಾನೆಯನ್ನು ತೀಡುವುದರಲ್ಲಿ ತೊಡಗಿತ್ತು. “Immoral responsibility ಅಂತ ಇರ್ರದೇನು?” ಗುಂಡಣ್ಣ ನ ಪಾಟೀ ಸವಾಲು. ನಾನು ಗಡಿಬಿಡಿಸಿದೆ. “ಜವಾಬುದಾರಿ, ಹೊಣೆ ಗಾರಿಕೆ, ್ವsponsibility ಎಂದರೆ ಎಲ್ಲಾನೂ ನೈತಿಕವಾದದ್ದೇ ಇರಬೇಕಲ್ಲ! ಆಕಳ ಗೋಮೂತ್ರ, ಸತ್ತ ಹೆಣ, ಗೇಟ್‌ ಬಾಗಿಲು ಅಂತ ಅಧಾಂಗ ನೈತಿಕ ಜವಾಬುದಾರಿ ಎಂಬ ಪದಪ್ರಯೋಗ ಅನವಶ್ಯಕ ದ್ವಿರುಕ್ತಿ ಇರಬಹುದೇ ಎಂದು ಸಂಶಯ ದ ಇದೇ ಯೋಚನೆಯಲ್ಲಿದ್ದಾ ಗ ಗೋಡೆಯ ಮೇಲಿನ ರವಿವರ್ಮರ ಸುಪ್ರಸಿದ್ಧ “ವಿಶ್ವಾಮಿತ್ರ-ಮೇನಕೆ'ಯರ ಚಿತ್ರ ಕಂಡಿತು. “ಓಹೋ, ಅನೆ ತಿಕ ಜವಾಬುದಾರಿ ಎಂಬುದು ಸಹ ಇರ್ರದಲ್ಲ, ನೋಡು ಆ ಘೋಟೋ” ಆ ಪಟದ ಕಡೆಗೆ ಗುಂಡಣ್ಣ ನ ಗಮನ ಹರಿಸಿದೆ. ಗುಂಡಣ್ಣ ಒಪ್ಪ ಲಿಲ್ಲಿ. “ಮೇನಕೆಯ 'ಕೂಸಿನ ಯೋಗಕ್ಷೇಮ ವಹಿ ಸೋದು ವಿಶ್ವಾಮಿತ್ರನ ಜವಾಬುದಾರಿ, ಪ್ರಚ ತಲಿ ಭಾಷಾ ಪ್ರಯೋಗದಲ್ಲಿ ಹೇಳಬೇಕೆಂದರ ಇತ್ತ ಕಸ್ತೂರಿ, ನವಂಬರ್‌ ೯೪೬ | moral responsibility.” “ಆಂದ್ರ ಅವರ ವ್ಯವಹಾರದಾಗ morality ಇತ್ತು ಅಂತ ನಿನ್ನ ಅಂಬೋಣೇನು?” ನಾನು ಕೇಳಿದೆ. “ನಿನಗ ಅರ್ಥ ಆಗಾಣಿಲ್ಲೋ ತಮ್ಮ” ಗುಂಡಣ್ಣ ಉದ್ಗರಿಸಿದ. ನನಗ ಅತೋನಾತ ಕೋಪ ಬಂತು, ನಾ ಅಂದ್ರ ಹಸಗೂಸು ಅಂತ ತಿಳ್ಕೊಂಡಾನ ಮಗಾ! “ನನಗ ಅರ್ಥ ಆಗೋ ಹಾಂಗ ಹೇಳೋ” ನಾನು ಗುಡುಗಿದೆ. “ವ್ಯವಹಾರದಾಗ morality ಇತ್ತು ಅಂತ ನಾ ಎಲ್ಲಿ ಅಂದೆ? ವ್ಯವಹಾರ ಅನೈತಿಕ ಆಗಿರ ಬಹುದು ಆದ್ರ ಜವಾಬುದಾರಿ ವಹಿಸಿ ಕೊಳ್ಳೋದು ನೈತಿಕವಾಗಿ ಕರ್ತವ್ಯವಾಗಿತ್ತು ಅಂತ ಅಂದೆ. ತಿಳೀತೇನು?” ಏನೋ ತಿಳಿಧಾಂಗ ಆತು ಆದ್ರ ಪೂರ್ತಿ ಹೊಳೀಲಿಲ್ಲ. ಹಾಂಗ ಅಂತ ಹೇಳಿದ್ರ ಮತ್ತ ನನ್ನ ಪೂರಾ ಪಡಪೋಶಿ ಅಂತ ಅಂದುಕೊಂಡಾನು ಗುಂಡಣ್ಣ ಅಂತ ಸುಮ್ಮನ ಹ್ಗೂ ಸಕಾರದ ಗೋಣು ಅಲಾ ಡಿಸಿದೆ. ಗುಂಡಣ್ಣ ನಿಗೆ” ಭರವಸೆ ಇರಲಿಲ್ಲ. ಆತ "ತನ್ನ ಕಿರುಬೆರಳು ಎತ್ತಿ ದ. ನಾನು ಗಾಬರಿಯಾದೆ ಬಲಗೈ ಕಿರುಬೆರಳು ನಿಗುರಿನಿಲ್ಲಿ- ಸುತ್ತ ಗುಂಡಣ್ಣ ಅಂದ, “ವ್ಯ ವಹಾರ ಹೊಲಸು ಇದ್ದಿ ತು! ಹಾಗಂತ ನ್ಯಾ ಯಾಲಯ ಹೇಳಿದ ಮ್ಯಾ ಗೆ ಜವಾಬುದಾರಿ ತಮ್ಮದು ಅಂತ, ಭಂ; ರಾಜೀನಾಮೆ ಕೊಡುವ ಜವಾಬುದಾರಿ ತಮ್ಮದು ಎಂದು ದಾರಿ ಹಿಡಿ- ಯೋದು ನೈತಿಕತೆ ಅಂತ ಅನಿಸಿಕೋತದ ಇದೂ ಒಂದು ಹೊಸಾ ಫ್ಯಾಡು... ಹ ಎಂದು ನಗುತ್ತ “ನೀ ಏನಂತಿ?” ಎಂದು ಆ ಕಿರುಬೆರಳ ಕೈ ಮುಂದೆ ಮಾಡಿದ. ಅದನ್ನು ನೊಡುತ್ತ ಕೂಡಲೇ ಅಂದೆ, “ಹೌದೌದು ಹೊಲಸು ವ್ಯವಹಾರವಾದ್ರೂ ತಮ ಮದು ಜವಾಬುದಾರಿ ಅಂಬೋದು ನೈ ತಿಕತೆ” ಗುಂಡಣ್ಣ ನಿಗೆ ಖುಶಿಯಾಯ್ತ. ಆತ ಪುನಃ ತನ ಕಿರುಬೆರಳಿನ್ನು ತನ್ನ ಕಿವಿಯಕಡೆಗೋ ಮೂಗಿನ ಕಡೆಗೋ ಒಯ್ಯು ತ್ರಿ ದ್ದ ತೇ ನೋಡಲಾಗದೆ ಪತ್ರಿಕೆಯನ್ನು ಎತ್ತಿ ಹು ಅಡ್ಡ ಹಿಡಿದೆ. Xx ಕಾ, ೨೨ ಹ [ವ | ಈ. ಮಾದಕ ಮದ್ದಿನ ಮಾಟ ಇದು ಸಂಜುವಿನ ಆತ್ಮವೃತ್ತಾಂತ. ತನ್ನ ತೊಂದರೆಗಳಿಗೆಲ್ಲ ತಂದೆ-ತಾಯಿಗಳೇ ಆಲ" ಕಾರಣವೆಂದಾತನ ಭಾವನೆ. ವಿಷಗಳಿಗೆಯೊಂದರಲ್ಲಿ ಆತ ಮಾದಕ ಮದ್ದಿನ ಚಟಕ್ಕೆ ಬಿದ್ದ.. - ಮುಂದೇನಾಯಿತೆಂದು ಆತನ ಬಾಯಿಂದಲೇ ಕೇಳಿ... ಅ ಪಪಪಪಪಘಪಪಫ ಪಪ ಘಥಘಪಪಘಘಫಈ7,/,_:_ೂ7೨”,“್ವ್ವಸಸಶಹೂಗಾ/)್ಣ ]ಉುೌಗಗಗಾಗಸಉಗಗಕೂ ಗ/ಾರಿ ರ eM ವರ್ಷಗಳ ಹಿಂದೆ, ಮೇ ಮೊದಲ ವಾರದ ಒಂದು ಸಾಯಂಕಾಲ. ಪುಣೆಯ ಶಿವ ಮಂದಿರದೊಳಗಿನ ಒಂದು ಮೂಲೆಯ ಕೋಣೆ ಸೇರಿ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ಅಗುಳಿ ಹಾಕಿದೆ. ತಡೆಯಲಾಗದ ಆ ನೋವು ನನ್ನನ್ನು ತಿಂದುಹಾಕಲೆಂದು, ಆ ಕತ್ತಲು ತುಂಬಿದ ನೆಲದ ಮೇಲೊಂದು ಚಾದರ ಹಾಕಿ ಬಿದ್ದುಕೊಂಡೆ. ಮೊತ್ತಮೊದಲು ನಾನು ಬಹಳವಾಗಿ ಬೆವ ರಿದೆ. ನಂತರ ನನ್ನ ಎಲ್ಲ ಅಂಗಾಂಗಳಲ್ಲೂ ಮಿತಿ ಮೀರಿದ ನೋವು ತುಂಬಿ ಬರತೊಡಗಿತು. ಹರಿತ -ಘಫಾದ ಕಾದ ಕತ್ತಿಯಿಂದ ನನ್ನ ದೇಹವನ್ನೇ ಕತ್ತರಿಸುತ್ತಿರುವಂಥ ದಾರುಣ ವೇದನೆ ಏರಿ ಬಂತು: ನನ್ನ ನಾಲಗೆ ಮರಳು ಕಾಗದದಂತಾ ಯಿತು. ಹೇಗಾದರೂ ಇಲ್ಲಿಂದ ತಪ್ಪಿಸಿಕೊಂಡು ಹೋದರೆ ಸಾಕೆಂದು ತೋರಿತು. ಆದರೂ ಅಲ್ಲೇ ಬಿದ್ದು ಸಾಯಲು ಹಟ ತೊಟೆ ಕ್‌ ಜ್ರ, ರಾಮೆಕೃಷ್ಟ ಉಡುಪ [v=] ಇದು ಆ ಮದ್ದಿನ ಲೋಕದ ಘೋರ ಯಾತನೆ ಯಿಂದ ಹೊರಬರಲು ನಾನು ನಡೆಸಿದ ಕಟ್ಟ ಕಡೆಯ ಪ್ರಯತ್ನ. ಈ ಮಾದಕ ಲೋಕದ ಪರಿಚಯ ನನಗೆ ೧೯೭೩ರ ದೀಪಾವಳಿ ರಜಾ ಸಮಯದಲ್ಲಿ ತಿಳಿ ಯದೆಯೇ ಆಗಿಹೋಯಿತು. ಆಗ ನಾನು ಮುಂಬಯಿ ಕಾಲೇಜೊಂದರ ಪ್ರಥಮ ಪದವಿ ತರಗತಿಯಲ್ಲಿ ಓದುತ್ತಿದ್ದೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವಿದ್ಯಾರ್ಥಿಗಳ ಸಮಾಜಸೇವಾ ಶಿಬಿರ ನಡೆಯುತ್ತಿತ್ತು. ಆದರಲ್ಲಿ ವಿದ್ಯಾರ್ಥಿ ಮಿತ್ರರೊಡನೆ ನಾನೂ ಸೇರಿದ್ದೆ. ಅಲ್ಲಿ ನನಗೆ ಮಿತ್ರ ಎಂಬವನ ಪರಿಚಯವಾಯಿತು. ಆತ ಸಿಗರೇಟ್‌ ಪೇಪರಿನಲ್ಲಿ ಅರೆಗಷ್ಟು ಸಾಮಗ್ರಿ ಯನ್ನು ಸುತ್ತಿ ಕಡ್ಡಿ ಗೀರಿ ಸೇದುವುದನ್ನು ಕಂಡೆ. “ಒಂದು ದಮ್ಮು ಹೊಗೆ ಸೇದಿ ನೋಡು' ಎಂದು ನನ್ನನ್ನಾತ ಆಮಂತ್ರಿಸಿದ. ಒಂದು ಸಲ ಸ್ವಲ್ಪ (ವಿವಿಧ ಮೂಲಗಳಿಂದ) ೭೫ ೭೬ ಸೇದಿ ನೋಡಿದೆ. ಒಡನೆಯೇ ಹೊಸ ಹುರುಪಿನ ಆನಂದ ನನ್ನ ದೇಹದೊಳಗೆ ತುಂಬಿ ಹರಿದಂತಾ ಯಿತು. “ಇದು ಏನು?” ನಾನು ಕೇಳಿದೆ. “ಗಾಂಜಾ ಮಾರಾಯಾ! ಮಜಾ ಲ್ಲವೇ?” “ನಿಜವಾಗಿಯೂ.” ಶಿಬಿರದಿಂದ ಹಿಂದಿರುಗಿದ ಮೇಲೆ ಪ್ರತಿದಿನ ನಾನು ಗಾಂಜಾ (ಹಶೀಶ್‌) ಸೇದಲಾರಂಭಿಸಿದೆ. ಮಿತ್ರ ಮತ್ತು ಅವನ ಗೆಳೆಯರು ಒಡನಾಡಿ ಏರುವುದ- ಗಳಾಗಿದ್ದರು. ಆ ಕಾಲದಲ್ಲಿ ಜೀವನ ಆನಂದ ಮಯವಾಗಿತ್ತು. ಈ ಮಾದಕ ಮದ್ದಿನ ಮಜಾ ಮಾತ್ರವಲ್ಲದೆ, ನನಗೊಬ್ಬ ಗೆಳತಿಯು ದೊರಕಿ ದಳು. ಅವಳ. ಹೆಸರು ಶೋಭಾ. ತೆಳ ಗೆ ಬೆಳ್ಳಗೆ ಇದ್ದ ಳು. ಉದ್ದ ವಾದ ಕೂದಲಿನ ಸುಂದರಿ. ನನ್ನ ಮತ್ತು “ತೋಭಾಳ ಸಂಬಂಧ ನಿಕಟವಾ ಗುತ್ತ ಬಂದಾಗ, ನಾವು ದೊಡ್ಡ ತೊಂದರೆಗೊಳ ಗಾದೆವು. ಕಾರಣ--ನನ್ನ ಮತ್ತವಳ ಜಾತಿ ಬೇರೆ ಬೇರೆ. ಶೋಭಾಳ ಹೆತ್ತವರು ನಾನು ಮತ್ತು ಅವಳು ಸಂಧಿಸುವುದನ್ನು ವಿರೋಧಿಸಿ ದರು. ಶೋಭಾ ನನ್ನನ್ನು ನೋಡಲೇಬಾರದೆಂದು ಅವಳನ್ನು ತಡೆದಿಟ್ಟರು. ಆಗ ಅವಳು--"ಹೇಗಾ ದರೂ ಓಡಿಹೋಗಿ ಗುಟ್ಟಾಗಿ ಮದುವೆಯಾ ಗುವ'--ಎಂದು ಸೂಚಿಸಿದಳು. ಆದರೆ ನನ್ನ ಆಸೆ ಡಾಕ್ಟರನಾಗಬೇಕೆಂದು. ಅಂದರೆ, ಇನ್ನೇಳ್ಮುವರ್ಷ ಕಲಿತು ಮುಗಿಯಲಿಕ್ಕೆ ಇದೆ. ಈಗಲೇ ಮದುವೆ. ಯಾದರೆ ಆ ಯೋಜನೆ ಕನಸಾಗಿಯೇ ಉಳಿಯ ಬಹದು. ಶೋಭಾ ಎಷು ಸ ಬೇಡಿಕೊಂಡರೂ ನಾನು ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೆ. ಹಾಗಾಗಿ ನಮ್ಮಿಬ್ಬರ ಅಂತಿಮ ವಿದಾಯ ತುಂಬ ದಿರ್ಫವೂ ಕಣ್ಣೀರು ತುಂಬಿದ್ದೂ ಆಗಿತ್ತು. ನಿತ್ಯ ಹೊಗೆ ಸೇವೆ ಈ ನೋವನ್ನು ಇನ್ನೊಬ್ಬರೊಡನೆ ಹಂಚಿ ಕೊಳ್ಳಬೇಕೆಂದು ಆಸೆಯಾಯಿತು. ಆದರೆ ನನ ಕಸ್ತೂರಿ, ನವೆಂಬರ್‌ ೧೯೮೬ ಗಾರೂ ಆಪ್ತ ಮಿತ್ರರಿದ್ದಿಲ್ಲ. ಮನೆಯವರೊಡ ನೆಯೂ ತನ್ನ ಬೇಸರವನ್ನು ಹೇಳಿಕೊಳ್ಳುವಂ ತಿಲ್ಲ. ನನ್ನ ತಂದೆ ಶೀಘ್ರಕೋಪಿ, ಹಟವಾದಿ. ನನ್ನ ಮತ್ತು ತಂದೆಯ ವಿಚಾರಗಳಲ್ಲಿ ತುಂಬ ಅಂತರವಿತ್ತು. ಬಹು ಹಿಂದೆ ಒಂದು ಸಲ ನನ್ನ ನ್ನಾತ ಶಾಲೆಯಿಂದ ಕರೆದೊಯ್ಯಲು ಬಂದಿ ದ್ಹಾಗ, ನಾನು ನನ್ನ ಗೆಳೆಯನೊಡನೆ-- “ಆತ ನಮ್ಮ ಕೆಲಸದಾಳು” ಎಂದು ಹೇಳಿದ್ದೆ. ಆತ ನಮ್ಮ ತಾಯಿಯ ಮೇಲೆ ಸದಾ ದಬ್ಬಾಳಿಕೆ ನಡೆಸುತ್ತಿದ್ದ. ಅಮ್ಮನಿಗೆ ಸಹ, ತನ್ನ ಇಬ್ಬರು ಮಕ್ಕಳ ಯೊಚನೆ ಅಷ್ಟಾಗಿ ಇದ್ದಿಲ್ಲ. ಸಮಾಜದಲ್ಲಿ ತನ್ನ ದೊಡ್ಡಸ್ತಿಕೆ ತೋರಿಸುವುದರಲ್ಲೇ ಅವಳ ಆಸಕ್ತಿ. ನನ್ನ ತಮ್ಮ ಮುಖೇಶನಿಗೆ ಆಗ ಹದಿನಾಲ್ಕು ವರ್ಷ ವಯಸ್ಸು. ಅವನೊ- ಡನೆ ಮಾತಾಡಿಕೊಂಡಿರಬಹುದಲ್ಲ ಎಂದೊಮ್ಮೆ ಯೋಚನೆ ಬಂತು. ಆದರೆ ಇವನ್ನೆಲ್ಲ ಅರ್ಥ ಮಾಡಿಕೊಳ್ಳುವ ವಯಸ್ಸು ಅವನದಲ್ಲ. ಶೋಭಾ ಅಗಲಿಹೋದ ದುಃಖವನು ಸ ಕುಗ್ಗಿ ಸಲು ಹಶೀಶ್‌ ಸಹಾಯಕವಾಯಿತು. ಹಾಗಾಗಿ . ಅದನ್ನು ಸೇದತೊಡಗಿದೆ. ಒಂದು ಬು ತ್ರ ಸಣ್ಣ ಅಂಟುವ ಗುಳಿಗೆ ಕೊಂಡು, ಕಾಲೇಜಿನ ಪಾರ್ಕನಲ್ಲಿ ಹೊಗೆ ಹಾರಿಸಿ ಮಜಾ ಮಾಡುತ್ತಿದ್ದೆ. ನಿಶ್ಚಿತ ಸ್ವೇಚ್ಛಾ- ಲೋಕದಲ್ಲಿ ತೇಲಿ ಹೋಗುವಂತಾಗುತ್ತಿತ್ತು. ಇದೊಂದು ಕೆಟ್ಟ ಚಟವಾಗಬಹುದೆಂದು ನನಗಾಗ ತೋರಲೇ ಇಲ್ಲ. ಏಕೆ? ಬೇಡಾದಾಗ ಅದನ್ನು ಬಿಟ್ಟುಬಿಡಲೂಬಹುದು ಎಂದು ತಿಳಿದಿದ್ದೆ. ಕ್ರಮೇಣ ನಾನು ಕ್ಲಾಸಿನ ಪಾಠಗಳಲ್ಲಿ ಹಿಂದೆ ಬೀಳತೊಡಗಿದೆ. ಕೊನೆಗೆಷ ರ ಮಟ್ಟಿಗೆ ಬಂತೆಂ- ದರೆ- ೧೯೭೫ ಮೇ ತಿಂಗಳ .ಇಂಟರ್‌ ಸೈನ್ಸ್‌ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೂ ಉತ್ತರ ಬರೆ ಯದೆ ಹೊರ ನಡೆದು ಬರುವಂತೆಯೂ ಆಯಿತು. ನಾನು ಇಂಟರ್‌ ಪಾಸಾಗದೆ ಮೆಡಿಕಲ್‌ ಕಾಲೇಜು ಸೇರುವಂತಿಲ್ಲ. ಆಗ, ನನ್ನ ಡಾಕ್ಟರ್‌ ಆಗುವ ಯೋಜನೆಯನ್ನೇ ಅದುಮಿಡಲು ತೊಡ Rl ಛ್‌ ಹ್‌ i aed ಗಿದೆ, ತಂದೆ-ತಾಯಿ ಸಹ ನಾನು ಡಾಕ್ಟರಾಗ ನಿತ್ಯ ಅಫೀಮು ಸೇವಿಸುವುದಲ್ಲದೆ, ವೇಲಿಯಮ್‌, ಬೇಕೆಂದು ಬಯಸಿದ್ದು ಸಮಾಜದಲ್ಲಿ ತಮ್ಮ ದೊಡ್ಡಸ್ತಿಕೆ ಹೆಚ್ಚಬೇಕೆಂದು ತಾನೆ? ಅದಕ್ಕಾಗಿ ನನಗೆ ಒಳ್ಳೆಯ ಮಾರ್ಕ್ಸ್‌ ಬಂದದ್ದರಿಂದ ' ಮುಂಬಯಿಯ ಪ್ರಸಿದ್ಧ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ದೊರಕಿದೆ-- ಎಂದು ಸುಳ್ಳುಹೇಳಿ ನಂಬಿ ಸಿದೆ. ಅವರೂ ಹಿಗ್ಗಿ ಹೋದರು. ವಸ್ತುತಃ ನಾನು ಇಂಟರ್‌ ಕಾಲೇಜಿನಲ್ಲಿ “ಮರಳಿ ಯತ್ನವ ಮಾಡುತ್ತಿದ್ದೆ. ಒಂದು ದಿನ ದಿನ ಕಾಲೇಜಿನ ಆವರಣದಲ್ಲೇ ಬೆತ್ತಲೆ ಓಡಿದ್ದ ರಿಂದ ವರ್ಷ ಮಧ್ಯದಲ್ಲಿ ನನ್ನನ್ನು ಕಾಲೇಜಿನಿಂದ ಹೊರ ಹಾಕಿದರು. ಹೇಗಿದ್ದರೂ, ಓದುವ ಕೆಲಸ ಎಂದೋ ಬಿಟ್ಟಿದ್ದರಿಂದ, ನನಗೆ ಅದರಿಂದಾವ ವ್ಯತ್ಯಾಸವೂ ತೋರಲಿಲ್ಲ. ಇಷ್ಟರಲ್ಲಿ, ನಾನು ಹಶೀಶ್‌ನಿಂದ ಅಫೀಮಿಗೆ (೦01೬3) ಬದಲಾ- ಯಿಸಿಕೊಂಡಿದ್ದೆ, ಹಾಗಾಗಿ ನನ್ನ ಹೆಚ್ಚಿನ ಸಮಯ ವನ್ನು ಮಧ್ಯ ಮುಂಬಯಿಯ ಮಾದಕ ಮದ್ದಿನ ತ ಗುಹೆಗಳಲ್ಲಿ ಕಳೆಯುತ್ತಿದ್ದೆ. 6 ಕ _ ದುಬಾರಿ ಆಸೆ ತಿಂಗಳುಗಳು ಉರುಳಿದವು. ಒಂದು ದಿನ ಬೆಳಗ್ಗೇಳುವಾಗಲೇ ನಾನು ತುಂಬಾ ದಣಿದಿದ್ದೆ ಶಿತ, ತಲೆನೋವು, ಬಾಧಿಸತೊಡಗಿತು. ಸ್ವಲ್ಪ ಅಫೀಮು ಸೇವಿಸಿದ ನಂತರ ಅದು ಕಡಿಮೆ ಯಾಯಿತು. ಮರುದಿನ ಬೆಳಗ್ಗೆಯೂ ಹಾಗೆಯೇ ಆಯಿತು. ಇವೆಲ್ಲ ಮಾದಕ ಮದ್ದಿನ ಚಟದ ಪರಿಣಾಮವೆಂದು ತಿಳಿದುಬಂತು. ಆ ವೇಳೆ, ಪ್ರಣೆಯ ರಜನೀಶ ಆಶ್ರಮ ತನ್ನ "ಚಟುವಟಿಕೆಗಳ. ಉಚ್ಛ್ರಾ್ರಯಸ್ಥಿತಿಯಲ್ಲಿತ್ತು. .. ಫಾನು ಸಹ ಅಲ್ಲಿ ಹೋಗಿ ಒಬ್ಬ ಶಿಷ್ಯನಾಗಿ ಸೇರಿ : ಕೊಂಡೆ. ಕಾವಿ ನಿಲುವಂಗಿ ಧರಿಸಿ, ಸ್ವಾಮಿ ರಜ .. ಧೀಶರ ಲಾಕೆಟ್‌ ಉಳ್ಳ ಜಪಮಾಲೆಯನ್ನು ಹಾಕಿ ಕೊಂಡೆ. ಆದರೆ ಈ ಮಾದಕಮದ್ದು ಮಾತ್ರ, ನನ್ನ ಸಿ ಸಂಪೂರ್ಣ ಆಕ್ರಮಿಸಿಯಾಗಿತ್ತು. ಎಲ್‌, ಎಸ್‌. ಡಿ., ಮಾಫೆ ರ್ಫನ್‌ ಗಳನ್ನೂ ಸೇವಿಸಿ ನೋಡತೊಡಗಿದೆ. ಹೊಸ ಹೊಸ ಮಾದಕ ಅನು ಭವಗಳಿಗೆ ನನ್ನ ಆಸೆ ಹೆಚ್ಚುತ್ತ ಹೋಗಿ, ಒಂದು ದಿನ ಹಣ ಕೊಟ್ಟು ನನ್ನ ನಾಲಗೆಗೆ ಹಾವಿನಿಂದ ಕಚ್ಚಿಸಿಕೊಂಡೂ ಇದ್ದೆ. ಬರಬರುತ್ತ ದಿನಕ್ಕೆ ಸಾಮಾನ್ಯ ೧೫೦/- ರೂಪಾಯಿಗಳು ನನ್ನ ದುಶ್ಚಟಗಳ ಸಂತೃಪ್ತಿಗಾಗಿ ಬೇಕಾಗಿ ಬಂತು. ನನ್ನ ಹೆಚ್ಚಿನ ಬಟ್ಟೆಬರೆಗಳನ್ನು ಮಾರಿ ಹಾಕಿದೆ. ಮುಂಬಯಿಯ ಅಫೀಮು ಗುಹೆಗಳಲ್ಲಿ ನಾನೊಬ್ಬ ಮೆಡಿಕಲ್‌ ವಿದ್ಯಾರ್ಥಿ ಎಂದು ಹೇಳಿ ಕೊಳು ತ್ತಿದ್ದೆ. ಆಮೂಲಕ, ಅಲ್ಲಿರುವ ಮಾದಕ ಮದ್ದಿನ ಆರಾಧಕರಿಂದ ಮೆಡಿಕಲ್‌ ಟೆಸ್ಟಿಗಾಗಿ ಫೀಸನ್ನು ಕೇಳುತ್ತಿದ್ದೆ. ನಾನೇನು ಮಾಡುತ್ತಿದ್ದೆ ನೆ? ಇದರಿಂದೇನಾಗ ಬಹುದು? ಎಂಬ ವಿಷಯದಲ್ಲಿ ಯೋಚನೆಯನ್ನು ಸಹ ನಾನು ಮಾಡುತ್ತಿದ್ದಿಲ್ಲ. ಆದರೆ ೧೯೭೮ ರಲ್ಲಿ ನನಗೆ ಬಂದ ಕಾಮಾಲೆ ಕಾಯಿಲೆಯಿಂದಾಗಿ ಸತ್ತಂತೆಯೇ ಆದೆ. ನನ್ನನ್ನು ನಾನೇ ಕೊಂದು ಕೊಳ್ಳುತ್ತಿದ್ದೆ "ನೆಂದೂ ನನಗಾಗ ತೋರಿತು. ಕೊನೆಗೆ ಮುಂಬಯಿಯ ಮುನಿಸಿಪಲ್‌ ಆಸ್ಪತ್ರೆ ಯೊಂದನ್ನು ಸೇರಿ, ಈ ಚಟದಿಂದ ಮುಕ್ತನಾಗಲು ಯೋಚಿಸಿದೆ. ಅದೂ ಫಲಕಾರಿಯಾಗಲಿಲ್ಲ. ಆಗಾಗ ಅಫೀಮು ಸೇದಿ, ನಾಲು , ದಿನಗಳೆ ಮೇಲೆ ಅಲ್ಲಿಂದಲೂ ಹೊರಬಂದು ಮನೆ ಸೇರಿದೆ. ನಯವಾದ ಸು ಳ್ಳು ಆಗ, ನಾನೇನು ಮಾಡುತ್ತಿದ್ದೇನೆಂದು ನನ್ನ ಹೆತ್ತವರು ಕೇಳುವ ಮೊದಲೇ ಅವರಿಗೊಂದು ನಯವಾದ ಸುಳ್ಳು ಹೇಳಿದೆ... “ಭಾರತದ ದೊಡ್ಡ ವೈದ್ಯ ವಿಜ್ಞಾನಿಯೊಬ್ಬರು, ತನ್ನ ಸಹಾ ಯಕ ವಿಜ್ಞಾನಿಯಾಗಿ ನನ್ನನ್ನು ತೆಗೆದುಕೊಳ್ಳಲು ಬಯಸಿದ್ದಾರೆ; ಅದಕ್ಕೆ ಪೂರ್ವಭಾವಿಯಾಗಿ ವೈದ್ಯ ವಿಜ್ಞಾನದಲ್ಲಿ ವಿಶೇಷ ತರಬೇತಿಗಾಗಿ ರಶಿಯಕ್ಕೆ ೧೯೮೦ನೇ ಮೇ ತಿಂಗಳಲ್ಲಿ ನನ್ನನ್ನು ಕಳಿಸ 4 ೩ | ಥ್ರ | ತು ೭೦ ಕಸ್ತೂರಿ, ನವೆಂಬರ್‌ ೧೯೮೬ ಲಿದ್ದಾರೆ"- ಎಂದು ಮೊದಲಾಗಿ “ರೈಲು' ಗಾಗಿ ಕೆಳ ಬಿದ್ದಿರಬೇಕು. ಬೆನ್ನಿ ಎಂಬ ಇನ್ನೊಬ್ಬ ಬಿಟ್ಟೆ. ಗೆಳೆಯ, ಮುಂಬಯಿಯ ಕುಪ್ರಸಿದ್ಧ ಅಫೀಮು ಆದರೆ ದಿನದಿಂದ ದಿನಕ್ಕೆ ನಾನು ಜೀವಚ್ಛವ. ಗುಹೆಯೊಂದರ ಮುಂಭಾಗದಲ್ಲಿ ಭಯಂಕರವಾಗಿ ಜೆ ವುದನ್ನು ಕಂಡ 'ಅಮ್ಮ ಗಾಬರಿಯಾಗಿ ಗಾಯಗೊಂಡು ಮೂರ್ಛೆ ಬಿದ್ದಿದ್ದ. ಆಸ್ಪತ್ರೆಗೆ “ನಿನಗೇನಾಗಿದೆ ಸಂಜು? ನೋಡುವಾಗಲೇ ಸಾಗಿಸುವಷ್ಟರಲ್ಲೇ ಆತ ಸತ್ತು ಹೋದ. ಈ ಭಯವಾಗುತ್ತಿದೆಯಲ್ಲಾ!” ಎಂದು ಕೇಳಿದಳು. ಇಬ್ಬರು ಗಿಂ ಯರ ಸಾವು ನನ್ನ ಎದೆಯನ್ನು “ನನಗೆ ಕ್ಯಾನ್ಸರ್‌ ತಾಗಿದೆ ಆಮ್ಮಾ” ಎಂದು ಗೊಣಗಿದೆ. “ಅಯ್ಯೋ ದೇವರೇ! ಈ ತನ ಏಕಿದನ್ನು ನಮಗೆ ಹೇಳಲಿಲ್ಲ! ಈಗಲೇ ನಿನ್ನನ್ನು ಡಾಕ್ಟರರ ತ್ತಿ ರ ಕರೆದೊಯ್ಯುವೆ” ಎಂದು "೨ಳತೊಡಗಿ ನನ್ನ ಗುಟ್ಟೆಲ್ಲ ರಟ್ಕಾ ಿಗಬಹುದೆಂದು ತಿಳಿದು “ನಮ್ಮ ಕಾಲೇಜಿನ ಪಕ್ಕದ ಕ್ಯಾನ್ಸರ್‌ ಆಸ್ಪತ್ರೆ ಯಿಂದ ನಾನು ಈಗಾಗಲೇ ಔಷಧಿ ತೆಗೆದುಕೊಳು ಸ ತ್ತಿದ್ದೇನೆ” ಎಂದು ಇನ್ನೊಂದು ಸುಳ್ಳನ್ನು ನಯ ವಾಗಿ ಹೇಳಿದೆ. ಅಲ್ಲಿಯ ಡಾಕ ರರು ಇದು ಶೀಘ್ರ ಗುಣವಾಗುವುದೆಂದು ಧೆ ರ್ಯ ಕೊಟ್ಟಿ. ದ್ಹಾರೆಂದೂ ಹೇಳಿದೆ. ಈ ಕಥೆಯನ್ನು ಮನೆಯವರೆಲ್ಲ ನಂಬಿದರು. ಮಾತ್ರವಲ್ಲದೆ "ಔಷಧೋಪಚಾರ'ಕ್ಕಾಗಿ ಇನ್ನಷ್ಟು ಹಣ ಕೇಳಲಿಕ್ಕೂ ಈ ಕಥೆ ಸಹಾಯಕವಾಯಿತು. ಆ ಹಣದಿಂದ ನನಗೆ ಬೇಕಿದ್ದ "ಮದ್ವೆ'ನ್ನು ಇನ್ನಷ್ಟು ಸ ಕೊಂಡು ಬಳಸಿದೆ. ನನ್ನೀ ಚಟ ಎಂಥ ದೈತಾ ಕಾರ ತಾಳಿತೆಂದರೆ ಬೆಳಗ್ಗೆ ದ್ದು ಹಾಸಿಗೆ ಬಿಡಬೇಕಾದರೆ ಕನಿಷ್ಟ ಮೂರು ಗ್ರಾಂ ಅಫೀಮು ಬೇಕಾಗುತ್ತಿತ್ತು. ಈ ಮಧ್ಯೆ ನನ್ನ ಆಪ್ತ ಸ್ನೇಹಿತರಿಬ್ಬ ರು ಸತ್ತು ಹೋದ ಸುದ್ದಿ ಬಂತಂ. ಆವರು ಸಹ ನನ್ನಂತೆಯೇ "ಮಾದಕ ಮದ್ದಿ 'ನ ಆರಾಧಕರಾ ಗಿದ್ದ ರು. ಹೆಚ್ಚು ಕಡಿಮೆ ೩೦ರ ವಯಸ್ಸಿನವರು. ಸುರೇಶನ ನುಚು" ನೂರಾದ ದೇಹ ಅವರ ಮನೆಯ ಕಾರ್‌ ಪಾರ್ಕಿನ ಮುಂದೆ ಬಿದ್ದಿತ್ತು. ಪ್ರಾಯಶಃ ಆತ ಬಹು ಅಂತಸ್ತಿನ ಮನೆಯ ಆರನೆಯ ಮಹಡಿಯಿಂದ ಎಲ್‌. ಎಸ್‌. ಡಿ. ಆವೇಶಕ್ಕೊಳ ನಡುಗಿಸಿ ಬಿಟ್ಟಿತು. ಇದೇ ರೀತಿ ಸಾಯುವುದು ನನ್ನ ಹಣೆಯಲ್ಲೂ ಬರೆದಿದೆಯೋ ಏನೋ! ಇನೆ ನು. ಮಾಡುವುದೆಂದು ನಾನು ಚಿಂತಾ ಕ್ರಾಂರ್ತ ತನಾಗಿದ್ದಾಗ ಮನೆಯವರೆಲ್ಲ ನಾನು ಯಾವಾಗ ಮಾಸ್ಕೋಗೆ ಹೊರಡುವುದೆಂದು ಕೇಳತೊಡಗಿದರು. ಏನೇನೋ ಸಬೂಬು ಹೇಳಿದೆ, ಕೊನೆಗೆ ಮೇ ಏಳರಂದು ನನ್ನ ಮಾಸ್ಕೋ ಪ್ರಯಾಣ ಎಂದು ನಂಬಿಸಿದೆ. ಆದರ ನನ್ನ ಮಾತಾಪಿತರ ವಿವಾಹ ರಜತೋತ್ಸವ ನದ ನಂತರದ ಐದನೇ ದಿನ! ದೃಢ ನಿರ್ಧಾರ ನನ್ನ ರಶಿಯಾ ಪ್ರಯಾಣದ ದಿನ ಹತ್ತಿರ ಬಂತು. ಅಂದೇ, ಈ ಮಾದಕ ಮದ್ದಿನ ಮಾಟದಿಂದ ಸಂಪೂರ್ಣ ಬಿಡುಗಡೆ ಹೊಂದಲೇ ಬೇಕು-ಎಂಬ ಕಟು, ಕಠಿನ, ಪ್ರತಿಜ್ಞೆಗೈಯಲು ನಿರ್ಧರಿಸಿದೆ. ಎಷ ಕ್ಕೂ ಹ ಪ್ರತಿಜ್ಞಾಭಂಗ ಆಗ ಬಾರದೆಂದು ನಾಲ್ಲಾರು ದಿನಗಳಿರುವಾಗಲೇ ಮನಸ್ಸು ಗಟ್ಟಿ ಮಾಡಿಕೊಳ್ಳ ತೊಡಗಿದೆ. ಅದ- ಕಾ ಗಿಯೇ ಪುಣೆಯ ಒಂದು ಮೂಲೆಯಲ್ಲಿರುವ ಜಸ ಶಿವಮಂದಿರಕ್ಕೆ ಹೋಗಲು ನಿಶ ಸಯಿ- ಸಿದೆ. ಮೇ ಏಳನೇ ಬುಧವಾರ ಒಂದು ಸಣ ಚೀಲ ದಲ್ಲಿ ಕೆಲ ಸಾಮಾನುಗಳನ್ನು ತುಂಬಿ ಮನೆಯಿಂದ ತಪ್ಪಿಸಿಕೊಂಡು ಬಂದೆ. ಪುಣೆಗೆ ಹೋಗುವ ಬಸ್ಸಿನಲ್ಲಿ ಹೊರಟೇ ಬಿಟ್ಟೆ. “ನಿಮ್ಮ ಮಂದಿರದ ಕೋಣೆಯೊಂದನ್ನು ಕೆಲ ದಿನಗಳ ಮಟ್ಟಿ ಗೆ ನನಗೆ ಬಿಟ್ಟು ಕೊಡಬಹುದೇ?” ಎಂದು ಪೂಜಾರಿಯನ್ನು ಕೇಳಿದೆ. ತಲೆಯಿಂದ ನೋಡಿದರು. “ಮಾದಕ ಮದ್ದಿನಿಂದ ಬಿಡುಗಡೆ ಪಡೆಯಲು ಯತ್ನಿಸುವಿರಾ?” ಎಂದು ಕೇಳಿದರು. ನಾನು ತಲೆಯಲ್ಲಾಡಿಸಿದೆ. ಅವರಾಗ ಕೈ ಎತ್ತಿ ಮೌನಾ- ಶೀರ್ವಾದ ಮಾಡಿದರು. ಕತ್ತಲು ಕೋಣೆಯೊಳಗೆ ನೆಲದ ಮೇಲೆ ಬಟ್ಟೆ ಯೊಂದನ್ನು ಹರಡಿ ಬಿದ್ದುಕೊಂಡೆ, ಒಂದೇ ಸವನೆ ಏರೇರಿ ಬರುತ್ತಿರುವ ಮೈ ಕೈನೋವಿಂದ ನರಳಾಡುತ್ತ ಮೂರು ದಿನಕ್ಕೂ ಮಿಕ್ಕಿ ಹೊರ- ಳಾಡಿದೆ. ಒಮ್ಮೆ, ಬೆಂಕಿಯ ಮಧ್ಯದಲ್ಲಿ ಉರಿಯುತ್ತಿರುವ ಯಾತನೆ. ತುಂಬಿ ಬಂತು. ಮತ್ತೊಮ್ಮೆ ಜೇನ್ನೊಣಗಳ ಹಿಂಡೇ ಬಂದು ನ್ನ ದೇಹದ ಅಂಗಾಗಗಳನ್ನೆಲ್ಲ ಕಚ್ಚಿ ಹೀರು- ವಂಥ ಅಸಹ್ಯ ವೇದನೆಯ ಅನುಭವವಾಯಿತು. ಹೇಗೋ ಏನೋ ಭಾನುವಾರ ಬೆಳಗಾಗುವ ವೇಳೆ ಮೇಲ್ಲನೆ ನೋವು ಕಡಿಮೆಯಾದಂತಾ- | ಯಿತು. ನಾಲ್ಕಾರು ಘಂಟೆಗಳ ಮೇಲೆ ನಿಧಾನ ವಾಗಿ ನನ್ನನ್ನೆಳೆದುಕೊಂಡು ಹೇಗೋ ಕೋಣೆ ಯಿಂದ ಹೊರ ಬಂದೆ. ಮೈ ಚರ್ಮವೆಲ್ಲ ಬೂದು ಬಣ್ಣದ್ದಾಗಿತ್ತು. ಕೂದಲು ಸುಟ್ಟ ತಾಮ್ರದ ತಂತಿಯಂತಿತ್ತು. ಕೆನ್ನೆ ಹೂತು ಹೋಗಿ, ಕಣು ಹೊರ ಚಾಚಿ ಬಂದಿತ್ತು. ಅಲ್ಲೇ ಹತ್ತಿರ ಇದ್ದ. ದೊಡ್ಡ ತಂಬಿಗೆಯೊಂದರ ನೀರನ್ನೆಲ್ಲ ಗಟಗಟನೆ ಕುಡಿದೆ. ತಣೀರಲ್ಲಿ ಮಿಂದೆ. ಒಮ್ಮೆಗೆ ಹೊಸ ಜನ್ಮವನ್ನೇ ಪಡೆದುತಾಯಿತು. | ಮುಂಬಯಿಯ ದುಷ್ಟ್ರೋರಣೆಗಳಿಂದ ದೂರ- 1". ವಿರುವುದಕ್ಕೋಸ್ಕರ ಕೆಲ ದಿನ ಪುಣೆಯಲ್ಲೇ ಇರಲು ನಿರ್ಧರಿಸಿದೆ. ಎರಡು ದಿನಗಳ ನಂತರ ಟಿಳಗ್ಗೆ ಚಹ ಮಾರುವ ಗೂಡಂಗಡಿಯ ಮುಂದೆ ನಾನು ಕುಳಿತಿದ್ದಾಗ ನನ್ನ ತಂದೆ ಮತ್ತು ತಮ್ಮ- ನನ್ನು ನೋಡಿ, ಒಮ್ಮೆಗೆ ಬೆಚ್ಚಿ ಬಿದ್ದೆ . “ಬಾ ಮಗೂ ಬಾ!” ಎಂದು ಕಣ್ಣೀರು ತುಂಬಿ ಅಪ್ಪ ಅಕ್ಕರೆಯಿಂದ ಕರೆದರು. “ನಿನ್ನಮ್ಮ ಗಾಬರಿ ಕಳವಳಗಳಿಂದ ಸಾಯ ಹೊರಟಿದ್ದಾಳೆ.” ಎಂದು ಉದ್ವೇಗಗೊಂಡು ನುಡಿದರೆ. ಮೇ “i 4 1 ಷ್ಟ ' ಕ ಕಾಜಲ ಮಾಟ ೯ ET ಈ ಅವರು ವಿಮಾನ ನಿಲ್ದಾಣಕ್ಕೆ ಹೋಗಿದ ರಂತೆ. ನಾನು ಮಾಸ್ಕೋ ಪ್ರಯಾಣ ಹೊರಟಿಲ್ಲವೆಂದು ಅಲ್ಲಿ ತಿಳಿದ ಮೇಲೆ . ರಜನೀಶ ಆಶ್ರಮದಲ್ಲಿರ ಬಹುದೆಂದು ಅಲ್ಲಿಯೂ ಹೋಗಿ ವಿಚಾರಿಸಿದ ಅಲ್ಲಿ ನಿರಾಶೆಗೊಂಡು ತಮ್ಮನಾದ ಮುಖೇಶನನ್ನು ಕರಕೊಂಡು ನನ್ನನ್ನು ಹುಡು- ಕಾಡುತ್ತ ಪುಣೆಯಲ್ಲೆಲ್ಲ ಸುತ್ತಾಡಿದರಂತೆ. ಆತ್ಮಹತ್ಯೆಯ ಪ ಕ್ರೈಯತ್ನೆ ನಾನು ಮನೆಗೆ ಬರಬೇಕೆಂದು ಅಪ್ಪ ದಿಂದ ಕೇಳಿಕೊಂಡರು. ನಾನೆಷ ಕ್ಕೂ ಒಪ್ಪದ್ರೆನ್ನು ತಿಳಿದು ಕೊನೆಗೆ ೮೦ ರೂಪಾಯಿಗಳನ್ನು ನನ್ನ ಕೈಗಿತ್ತು. “ಆದದ್ದಾಯಿತು; ಹಿಂದಿನದನ್ನೆಲ್ಲ ಮರೆತು ಬಿಡು; ನಿನ್ನ ಆರೋಗ್ಯ ಕಾಪಾಡಿಕೋ; ಆದಷ್ಟು ಬೇಗ ಮನೆಗೆ ಬಾ” ಎಂದು ಹೇಳಿ ಹೊರಟು ಹೋದರು. ಒಂದು ವಾರದ ನಂತರ ನಾನು ಮನೆ ಸೇರಿದೆ. ಮನೆಯವರಿಗೆಲ್ಲ ಇದರಿಂದ ಸಂತೋಷ ವಾದರೂ, ಯಾರೂ ನನ್ನನ್ನರಿತುಕೊಂಡು ಮಾತಾಡಲಿಲ್ಲ. ನಾನೇಕೆ ಈ ಹಾಳು ಚಟಕ್ಕೆ ಬಲಿಯಾದೆನೆಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಇದಕ್ಕೆಲ್ಲ ಕಾಲೇಜಿನ ಕೆಟ್ಟ ಸಹವಾಸವೇ ಕಾರಣವೆಂದು ಹೇಳಿಕೊಳ್ಳು- ತ್ತಿದ್ದರು. ತಮ್ಮ ಮುಖೇಶ ಸಹ ಅಕೌಂಟೆಂಟ್‌ ಆಗಿ ಉದ್ಯೋಗ ಆರಂಭಿಸಿದ್ದ. ಆತನೂ ನನ್ನೊಡನೆ ಹೆಚ್ಚಿಗೆ ಮಾತಾಡುತ್ತಿರಲಿಲ್ಲ." ಸುಮ್ಮನೆ, ಕಾಲ ಕಳೆಯುವುದಕ್ಕಾಗಿ ನಾನು ಮತ್ತೊಂದು ಕಾಲೇಜಿಗೆ ಸೇರಿದೆ. ಅಲ್ಲಿ ಕೆಲ ಹೊಸ ಗೆಳೆಯರು ದೊರಕಿದರು. ಆದರೂ ಎಷ್ಟೋ ವೇಳೆ ನಾನು ಒಬ್ಬಂಟಿಗ, ಅಸುಖಿ ಎಂದು ತುಂಬಾ ಖನ್ನೆನಾಗಿರುತ್ತಿದೆ. ಅಫೀಮು ಬಿಟ್ಟ ಮೇಲೆ ಮದ್ಯಪಾನ ಶುರು ಮಾಡಿದೆ. ಒಮ್ಮೊಮ್ಮೆ ಹಶೀಶ್‌ ಸೇದುತ್ತಲೂ ಇದ್ದೆ. ಒಂದು ದಿನ ತುಂಬ ಖನ್ನನಾಗಿದ್ದು ಮುಖೇಶ ೮೦ ಕಸ್ತೂರಿ, ನವೆಂಬರ್‌ ೧೯೮೬ ನೊಡನೆ ದೊಡ್ಡ ಜಗಳಕ್ಕೆ ತೊಡಗಿದೆ. ಕೊನೆಗೆ ಕಂಬಕ್ಕೆ ಹೊಡೆದು ಕೈಯನ್ನೇ ಮುರಿದುಕೊಂಡೆ, ಆದರೆ ಕೂಡಲೇ ಆಸ್ಪತ್ರೆಗೆ ಸಾಗಿಸಿ ನನ್ನನ್ನುಳಿಸಿದರು. ಕೆಲವೇ ದಿನಗಳ ನಂತರ ಮುಖೇಶನೊಡನೆ ಇನ್ನೊಮ್ಮೆ ವಾದ ವಿವಾದ ಬೆಳೆಯಿತು. ಉಗ್ರ ರೂಪತಾಳಿದ ನಾನು ಅವನನ್ನು ಹೊಡೆದು ಕೊಲ್ಲ ಹೋದೆ. ಮನೆಯವರೆಲ್ಲ ಗಾಬರಿಗೊಂಡು ಪೋಲೀಸ ರನ್ನು ಕರೆದರು. ಪೋಲೀಸ ಇನೆ ಕ್ಚರ್‌ ಬಂದು `ನನಗೆ ಸಮಾಧಾನ ಹೇಳ ಹೊರ- ಟರೆ-ಅವರಿಗೂ ಬಲವಾಗಿ ಬಾರಿಸಿದೆ. ಅಪಾ- ಯದ ಸುಳಿವು ಕಂಡ ಪೋಲೀಸ್‌ ಇನ್ಸ್ಪೆಕ್ಟರ್‌ ಕಾನ್‌ಸ್ಸೆ ಕ್ಸೀ ಬಲನ್ನು ಕರೆದು ಸ್ಥೆ ್ಯೇಶನ್ನಿಗೆ ನನ್ನನ್ನು ಎಳೆದೊಯ್ಯಹೇಳಿದರು. ಅಲ್ಲಿ ಚೆನ್ನಾಗಿ ಥಳಿಸಿ ನನ್ನನ್ನು ಲಾಕಪ್ಟಿನಲ್ಲಿಟ್ಟರು. ಮರುದಿನ ಬೆಳಿಗ್ಗೆ ಪೋಲೀಸ್‌ ಆಫೀಸರರ ಕಾಲು ಹಿಡಿದು ಕ್ಷಮೆ ಕೇಳಿದೆ, ಬುದ್ಧಿ ಹೇಳಿ, ನನ್ನನ್ನವರು ಬಿಡುಗಡೆ ಮಾಡಿದರು. ಮನೆಗೆ ಬಂದು ನೋಡಿದರೆ ಮನೆ ಖಾಲಿ; ಯಾರೂ ಇರಲಿಲ್ಲ. ಒಡನೆಯೇ ಕಡುಕೋಪ ನನ್ನ ತಲೆಗೇ ರಿತು. ಹೆತ್ತವರನ್ನು ಬಾಯಿಗೆ ಬಂದಂತೆ ಬೈದೆ. ನನ್ನ ನ್ನೇ ಬೈ ದುಕೊಂಡು ನಾನೇಕೆ ಬದುಕಬೇಕೆಂದು ಜೋರಾಗಿ Ea ಸಿಕ್ಕಿ ದ್ದ ನಲ್ಲ ಹೊಡೆದು ಪುಡಿ ಪುಡಿ ಮಾಡತೊಡಗಿದೆ. ಪಾತ್ರೆ, ಪದಾರ್ಥ, ಗಡಿಯಾರ, ಗಾಜಿನ ಪಾತ್ರೆ, ರಿಕಾರ್ಡು, ಫೋಟೋ, ಬಲ್ಬು- ಸಿಕ್ಕದ್ದನ್ನೆಲ್ಲ ಒಡೆದು ಹಾಕಿದೆ. ಕೊನೆಗೆ ಎಲ್ಲ ಉದ್ವೇಗ ಕರಗಿದ ಮೇಲೆ ತಲೆತಿರುಗಿ ಬಿದ್ದೆ A ಈ ತರದ ಕೋಪೋದ್ರೇಕದ “ವಾಂತಿ ಭೇದಿ” ವಿಡ್‌ ಅಪ್ಪ 3 ಹ್‌ | ಇ " ತ ಕ ಯಾದಮೇಲೆ ಸ್ವಲ್ಪ ಮಾನಸಿಕ ಶುದ್ಧಿಯಾದಂತಾ ಯಿತು. ಕೆಲದಿನಗಳ ಮೇಲೆ, ತಂದೆಯ ಕಂಟ್ರಾ- ಕರ್‌ ಗೆಳೆಯನೊಬ್ಬ ನನ್ನನ್ನು ಮಾತಾಡಿಸಿದ. ತನ್ನ ಕಟ್ಟಡ ನಿರ್ಮಾಣ ಕಾ ರ್ಯದ ಮೇಸ್ತ್ರಿ ಕೆಲಸ ಕೊಡಬಂದಾಗ ಕೂಡಲೇ ಅದನ್ನೊಪ್ಪಿ ಕೊಂಡೆ. ಆದರಿಂದ ನನಗೆ ಕೇವಲ ರೂ. ೫೦೦/- ತಿಂಗಳಿಗೆ ಬರುತ್ತಿದ್ದರೂ, ನನ್ನನ್ನದು ಬಿಡುವಿಲ್ಲ ದವನನ್ನಾಗಿ ಇಡುತ್ತಿತ್ತು. ಮೊದಲ ಬಾರಿ ನ ಮೇಲೆ ಸ್ಟ ಲ್ಪ ಜವಾಬ್ದಾರಿ ಹೇರಿಸಲ್ಪಟ್ಟ ತೂ ಆಯಿತು. ನನ್ನ ವೇತನ ತಕ್ಕ ಮಟ್ಟಿನ ಸ್ವಾತಂತ್ರ್ಯದ ಸಮಾಧಾನವನ್ನೂ ಒದಗಿಸಿತ್ತು. ಕ್ರಮೇಣ ನನಗೆ ಬದುಕಿ ಬಾಳಬೇಕೆಂಬಾಸೆ ಮೂಡಿ ಬರತೊಡಗಿತು. ಇಂದು ನನ್ನ ಜೀವನ ಸುಧಾರಿಸಿದೆ. ಮನೆ. ಯವರೊಡನೆ ರಾಜಿ ಆಗಿದೆ. ಮುಖೇಶ ಮತ್ತು ನಾನು ಮೊದಲಿನಂತೆಯೇ ಗೆಳೆಯ ಸಹೋದರರು. ಒಮ್ಮೊಮ್ಮೆ ನನ್ನ ಹಾಳು ಗತ ಜೀವನದ ಪಶ್ಚಾ ತ್ತಾಪವೂ ಕಾಡುತ್ತದೆ. ಆಗ “ಎಷಾ- ದರೂ ನಾನು, ನನ್ನ ಗೆಳೆಯರಂತೆ ಮದ್ದಿನ ಮಾಟದಿಂದ ಸತ್ತು ಹಾಳಾಗಿಲ್ಲವಲ್ಲ; ನನ್ನ ಕಥಿ ದುಃಖಾಂತ ವಾಗಿಲ್ಲವಲ್ಲ'- ಎಂದು ನಾನೇ : ಸಮಾಧಾನ ಮಾಡಿ ಕೊಳ್ಳುತ್ತೇನೆ. ನನ್ನೀ ಅನುಭವ ಎಂಥ ಪಾಠ ಕಲಿಸ ತ್ತ ನ ವೈಯಕ್ತಿಕ ಸಮಸೆ ್ಯಗಳಿಗೆ ಮಾದಕ ಮದ್ದು ಪ ಹಾರವಲ್ಲ. ಅದು. ಪರಿಸಿ ತಿಯನ್ನು ಮತ್ತಷ ಷ್ಟು ಹದಗೆಡಿಸುತ್ತದೆ. ಜೀವನದ ಕಷ್ಟ ನಷ್ಠ ಗಳು ಬಂದೇ ಬರುತ್ತವೆ. ಆಗ, ಅರ್ಥ ಮಾಡಿಕೊಂಡು ಹೋರಾಡಿ “ಬದುಕಲು ಕಲಿಯ ಬೇಕು” ಅಲ್ಲವೇ? po ನಿನು ಶ್ಲಾಭಾಂನಾರ ಬಳೆಯರ ೬, ಆ < ತೆಬ್ಬಭಾಂಡಾರೆಪು ಹೆಣದೆ ಭಾಂಡಾರೆಕ್ಕಿಂತಲೂ ಅಮೂಲ್ಯವಾಗಿಜೆ. ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಅಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ, ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. ಸಾಧ್ಯಾಯ (ಅ) ಗ್ರಂಥದ ಮುಖ್ಯ ಭಾಗ (ಆ) ಓದಿದ ತತ್ವವನ್ನು ತನ್ನಲ್ಲೇ ಚಿಂತಿಸುವುದು (ಇ) ಪ್ರಯತ್ನ (ಈ) ಗುಪ್ತಧನ ಉಲ್ಬ (ಅ) ಉಬ್ಬುವಿಕೆ (ಆ) ಉದುರುವ ನಕ್ಷತ್ರ (ಇ) ರೋಗ ಹೆಚ್ಚಾಗುವುದು (ಈ) ಗರ್ಭಕೋ ಕಾರ್ಪಣ್ಯ (ಅ) ಕಷಾ ವಸ್ಥೆ (ಆ) ಹಳೇ ಬಟ್ಟೆ (ಇ) ಜಮಖಾನೆ (ಈ) ಕರ್ಮಫಲ ಅತ್ಯಯ (ಅ) ಬಹಳ ಅಧಿಕ (ಆ) ದಾಟಿ ಹೋಗು ವುದು (ಇ) ಮುಪ್ಪು (ಈ) ಸಾವು ಭೌಮ (ಅ) ವಿಶಾಲತನ (ಆ) ಎಂಜಲು (ಇ) ಮದುವೆಯ ಊಟ (ಈ) ಸಿಟ್ಟಿನವಳು ದ್ವಿ ರೇಫ (ಅ) ಹೇಳಿದ್ದೆ € ಹೇಳುವುದು (ಆ) ಇಮ್ಮುಖ (ಇ) ತುಂಬ (ಈ) ಶೌರ್ಯ ೧೦, 4M ೧೨. ಧಾವಂತ (ಅ) ಗಾಯ (ಆ) ಧಡಪಡಿಕೆ (ಇ) ವಾಸ ಸ್ಥಾನ (ಈ) ಬುದ್ಧಿ ಶಾಲಿ ಕೈಫಿಯತ್ತು (ಅ) ಕಹಿ ಔಷಧ (ಆ) ಬಂದೂಕು (ಇ) ಧಾರಾಳ (ಈ) ವಿಜ್ಞಾಪನೆ ಚಿಪ್ಪಳು (ಅ) ಚಪ್ಪಾಳೆ (ಆ) ಕಂತೆ (ಇ) ಒಂದು ಸಿಹಿ ಸಿಂಡಿ (ಈ) ಪೇಚಿನಲ್ಲಿ ಸಿಲುಕಿ- ಸುವಿಕೆ ಪ ತಕ್ಕೆ ಕಸ (ಅ) ಅಪ್ಪು (ಆ) ಹೊಗಳು (ಇ) ತಾಗಿ ಬೀಳು (ಈ) ಸಾಲ ತೆಗೆ ಡೋಕಾರಿ (ಅ) ಲಂಪಟ (ಆ) ಒಂದು ಔಷಧ (ಇ) ದುಃಖ ನಟಿಸುವವ (ಈ) ಅತಿ ವಿನಯದವ ದಂಡಧಾರಿ (ಅ) ದಂಡ ಕೊಡುವವನು (ಆ) ಶಿಕ್ಷಾಧಿ ಕಾರಿ (ಇ) ಪಕ್ಷಪಾತಿ (ಈ) ಒಬ್ಬ ರಾಜನ ಹೆಸರು nl. ೮೧ 363 11 ೪, k. "ಶಬ್ದ ಭಾಂಡಾರ'ಡ ಸರಿಯಾದ ಅರ್ಥಗಳು ಸಾ ಸಿ ಧ್ಯಾಯ (ಆ) ಓದಿದ ತತ್ವವನ್ನು ತನ್ನಲ್ಲೇ ಮನನ ಮಾಡುವುದು, ಅಧ್ಯಯನ ನಿರತನಾಗಿ ರುವುದು, ವೇದ ಓದುವುದು. ಉದಾ: ಶಾಲೆ ಬಿಟ್ಟ ಮೇಲೂ ಸ್ವಾಧ್ಯಾಯ ಮಾಡುತ್ತಿರಬೇಕು [ಸಂ.- ತನ್ನಲ್ಲೇ 4- ಅಧ್ಯಾಯ ಇ ಅಭ್ಯಾಸ] ಸ್ವ ಉಲ್ಬ (ಈ) ಗರ್ಭಕೋಶ, ಗರ್ಭದಲ್ಲಿ ಶಿಶುವಿನ ಸುತ್ತ ಇರುವ ಚೀಲ. [ಸಂ.] ಕಾರ್ಪಣ್ಯ (ಅ) ಕಟ್ಟಾವಸ್ಲೆ, ಬಡತನ, ದೈನ್ನ, ಲ ಛಂ ೮6 ಕರುಣೆ, ಉದಾ:-- ಕಾರ್ಪಣ್ಯವಿಲ್ಲದ ಬದುಕು. [ಸಂ. ಕೃಪಣ ಇ ಹೀನಸ್ಥಿತಿಯ- ಯಿಂದ] ಅತ್ಯಯ (ಆ) ದಾಟುವುದು; ವಿಧಿ ಮೀರಿ ಹೋಗು ವುದು; ಪಾರಾಗುವುದು. ಉದಾ:-- ಅತ್ಯಯ ವಿಲ್ಲದ ದುಃಖ [ಸಂ. ಅತಿ ಆಚೆ 3. ಅಯ = ಹೋಗುವಿಕೆ] ಭೌಮ (ಅ) ವಿಶಾಲ, ವಿಸ್ತಾರವಾಗಿರುವ ಸ್ಥಿತಿ, ಭವ್ಯ, ಉದಾ:- ಭೌಮವಾದ ಭಾವನೆ ಗಳು [ಸಂ. ದ್ವಿ ರೇಫ (ಇ) ತುಂಬಿ, ಭ್ರಮರ (ಕಾವ್ಯದಲ್ಲಿ). ದ್ವಿರೇಫದ ಗಾನ. [ಸಂ. "ಭ್ರಮರ' | ಶಬ್ದದಲ್ಲಿ ಎರಡು ರಕಾರಗಳಿರುವುದರಿಂದ; ದ್ವಿ ಎ ಎರಡು 4 ರೇಫ ಎ ರಕಾರ] ಧಾವಂತ (ಆ) ಧಡಪಡಿಕೆ, ಬೇಕಾಗುವ ಯಾವುದಕಾ ದರೂ ಅತಿಯಾದ ಓಡಾಟ. ಉದಾ: ನೌಕರಿಗಾಗಿ ಬಹಳ ಧಾವಂತ ಅನುಭವಿಸಿದನು. ಓಡುವಷು ] [ಸಂ. ಧಾವತ್‌ ಇ ಭೂಮ ಇ ಆಧಿಕ ದಿಂದ] ” ೧೦, ೧೧. ೧೨. ಕೈ ಫಿಯತ್ತು (ಈ) ವಿಜ್ಞಾಪನೆ, ನ್ಯಾಯಸ್ಕ್ಮಾನದಲ್ಲಿ ದೂರು, ದೂರಿಗೆ ಉತ್ತರ, ವಿವರಣೆ, ಉದಾ: ಹತ್ತು ಸಾವಿರಕ್ಕೆ ಕೈಫಿಯತ್ತು ದಾಖಲೆಯಾಯಿತು. [ಉರ್ದು ಕೆ ೈಫಿಯತ್‌- ಅರಬ್ಬಿ ಯಿಂದ] ಚಿಪ್ಪಳು (ಈ) ಇಕ್ಕಟ್ಟಿಗೆ ಸಿಲುಕಿಸುವಿಕೆ, ಪೀಡಿ ಸುವುದು. ಉದಾ:-- ಬಹಳ ಚಿಪ್ಪಳೇರಿಸಿ ದರು. [ತುಳು: ಚಿಪ್ಪಲೆ] ತಕ್ಕೆಸು (ಅ) ಅಪ್ಪಿಕೊಳ್ಳು, ಆಗಮಿಸು. ಉದಾ:-- ಮಗುವನ್ನು ತಕ್ಕೆ ಸಿದಳ್ಳು [ದೇಶ್ಶ-ತಳ್ಳು ಎ ಅಪ್ಪು] ಡೊಕಾರಿ (ಇ) ನೋವಾಗದಿದ್ದ ರೂ ಕೂಗುವವನು, ನಟನೆಯ ದುಃಖ ತೋರಿಸುವವನು. ಉದಾ: ಈ ಡೋಕಾರಿಯನ್ನು ನಂಬ ಬೇಡಿ, [ಹಿಂದಿ-ಧೋಖಾ ಎ ಮೋಸ- ದಿಂದ?] ದಂಡಧಾರಿ (ಆ) ಶಿಕ್ಷಾಧಿಕಾರಿ, ದಂಡನೆ ಕೊಡುವ ಅಧಿಕಾರ ಹೊಂದಿದವನು. ಉದಾ:-— ದಂಡಧಾರಿಗಳಲ್ಲಿ ನ್ಯಾಯದೃಷ್ಟಿ ಬೇಕು. [ಸಂ. ದಂಡ ೬ ಬಡಿಗೆ, ಶಿಕ್ಷೆ ಧಾರಿ ಎ ಹಿಡಿದಾತ] ನಿಮ್ಮ ಶಬ್ದ ಶಕ್ತಿಯ ತರಗತಿ ನೀವು ಆರಿಸಿದು ಎಷ್ಟು ಶಬ್ದಗಳಿಗೆ ಅರ್ಥ `-ಸರಿಯಾಗಿದೆಯೆಂದು : ಎಣಿಸಿ ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿ ಗಳನ್ನು ತಿಳಿಯಿರಿ. | ೬-೮ ಸರಿಯಿದ ರಿ ತತ ೯-00 $c 919 3 ೧೧-೧೨ ಷ್‌ ೮೨ ಸಾಧಾರಣ ಉತ್ತಮ ಹ ಅತ್ಯುತ್ತಮ ಇತು LS ಟಾಟ ೃ್‌್ಪ ಡಾ. ಕೆ. ಎನ್‌. ಪೈ ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ ಅ ಮ ಳಿದ ಒಂದು ದಶಕದಲ್ಲಿ ಈ ಬಗ್ಗೆ ಹೆಚ್ಚಿನ ಪ್ರಮಾಣದ ಜ್ಞಾನಾರ್ಜನೆಯಾಗಿದ್ದ ರೂ, ಆಧು ಸಿಕ ಮಾನವನನ್ನು ಗಣನೀಯ ಪ್ರಮಾಣ ಕಾ ದಲ್ಲಿ ಬಲಿ ತೆಗೆದುಕೊಳ್ಳುತ್ತಿರುವ ಈ ಕಾಯಿಲೆ, ಅವನ ಪ್ರಗತಿಗೇ ಕಳಂಕವೆಂಬಂತೆ ವೈದ್ಯಕೀಯ ರಂಗದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ ಅವನನ್ನು ಕಾಡುತ್ತಿದೆ. ಕುಟುಂಬವೊಂದರ ಆಧಾರಸ್ತಂಭವನ್ನು ಕೆಡವಿ, ಅದಕ್ಕೆ ತುಂಬಲಾರದ ಹಾನಿಯನ್ನುಂಟು ಮಾಡುತ್ತಿದೆ; ಸಮಾಜಕ್ಕೆ ತನ್ನ ಕೊಡುಗೆಯನ್ನು ಕೊಡಲು ಅರ್ಹತೆಯನ್ನು ಪಡೆಯುವ ಹಂತದಲ್ಲೇ ವ್ಯಕ್ತಿಯೋರ್ವನನ್ನು ಕಸಿದುಕೊಳ್ಳುತ್ತದೆ. ಅಮೇರಿಕದ ಸಂಯುಕ್ತ ರಾಷ್ಟ್ರದಲ್ಲಿ ವರ್ಷಂ- ಪ್ರತಿ ಸುಮಾರು ಐದು ಲಕ್ಷದಷ್ಟು ಜನರು ಇದ ' ಠಿಂದ ಸಾವನ್ನಪ್ಪುತಿದ್ದಾರೆ. ರಶಿಯದಲ್ಲಿಯೂ ಇದು ಆತಂಕಕಾರಿ ಪ್ರಮಾಣದಲ್ಲಿದೆ. ದೇಶದಲ್ಲಿ ಕೂಡ ಕಳೆದ ೪೦-೫೦ ವರ್ಷಗಳಲ್ಲಿ ವ್ರ ಸಂಖ್ಯೆಯು ಗಮನ ಸೆಳೆಯುವ ರೀತಿಯಲ್ಲಿ __ ಏರುತ್ತಿದೆ. 3: ಹಿಂದೆ ಮಕ್ಕಳ ರೋಗಗಳು, ಸೋಂಕು ರೋಗಗಳು ಇತ್ಯಾದಿಗಳಿಂದ ಸಾಯುತ್ತಿದ್ದ ವರು, ಹಾಲ ನಮ ಈ ಈಗ ಅವುಗಳಿಂದ ಪಾರಾಗಿ ಮುಂದಕ್ಕೆ ಹೃದಯಾ ಘಾತಕ್ಕೆ ತುತ್ತಾಗಲು ಬದುಕುಳಿಯುತ್ತಿರು ವರೇನೋ ಅನಿಸುತ್ತಿದೆ. ಪ್ರಾಮಾಣಿಕತೆ ಹೃದಯವು ದೇಹದ ಅತ್ಯಂತ ಪ್ರಾಮಾಣಿಕ ವಾದ ಮರ್ಮಾಂಗ. ಅದರ ಮೊದಲ ಬಡಿತ ದಿಂದ ಆರಂಭವಾದ ಚಟುವಟಿಕೆಯು ಕೊನೆಯ ಬಡಿತದಲ್ಲಿ ಪರ್ಯವಸಾನಗೊಂಡಾಗ ಎಲ್ಲವೂ ಮುಗಿದುಹೋದಂತೆ, ತನ್ಮಧ್ಯೆ ಅದು ತನ್ನ ಕರ್ತವ್ಯವನ್ನು ಹಗಲು ರಾತ್ರಿಯನ್ನದೇ ವಿಶೇಷ ವಾದ ಯಾವ ವಿಶ್ರಾಂತಿಯನ್ನು ಪಡೆಯದೇ ನಿರಂತರವಾಗಿ ಮಾಡುತ್ತಿರುತ್ತದೆ. ಅದ್ಭುತ ಚೈತನ್ಯ ಬರೇ ೩೦೦ ಗ್ರಾಂತೂಕದ ಒಂದು ಷ್ಟು ಗಾತ್ರದ ಈ ಅದ್ವಿತೀಯವಾದ ಪು ಅಗಾಧವಾದ ಶಕ್ತಿ ಸಾಮರ್ಥ್ಯವನ್ನು ಇಂದಿರುತ್ತದೆ. ಎಡಭಾಗವು ದೇಹದ ಅತ್ಯಂತ ದೂರದ ಭಾಗಗಳಿಗೆ ರಕ್ತವನ್ನು ತಳ್ಳಬೇಕಾದು ದರಿಂದ ಅದು ಬಲ ಭಾಗಕ್ಕಿಂತ ಹೆಚ್ಚಿನ ಶಕ್ತಿಯುತವಾದ ಸ್ನಾಯುಗಳಿಂದ . ಕೂಡಿ pe 1 ಖಂಟ ಡಬ ತ ತ ಚಟ ಡಿ ಸ ಇಟಿ ಚ ಶಿ ಐ ನೆ ಜರ ಶೂ 2೬ 0886. @ EY MEN ಭ್ರ ₹! ತ್ರ] ೭೬ (೨ O A Nb mM 4 ಇ [a 4 ತ ೭೬ ಓ 30 & ೪೬ ಓ್ರ W/E GL [47 gl 9 | ತ ಪಟ ಕ್ಷಿ i ತ್ತಿ CL G ತಿ ೮೬ ೪ lk ೨ ಟ್ರ [2 CL tL €l ಕ ೂ ಸಂಬಂಧವಿದೆ. ಹೀಗಾಗಿ ಭಯ, ಕೋಪ ಸಂದರ್ಭಗಳಲ್ಲಿ ತರದ ಚುರುಕುಗೊಳ್ಳು ತ್ತದೆ. ಗು ಜ್‌ ಎ - ಲ ಕೃತಿ ಮು ಬ್ಯಾಂಕೊಂದರ ಕ್ಯಾಶಿಯರ್‌ ಇದ್ದಂತೆ ತನ್ನ ಮೂಲಕ ಲಕ್ಷಾಂತರ ಹಣ ಹಾದು ಹೋಗುವುದಾದರೂ, ಅದರ ಮೇಲೆ ಯಾವ ಣೆ ಣಿ 2 ಗ್ರಾ — ಹಕ್ಕು ಇಲ್ಲದೇ, ಬ್ಯಾಂಕಿನ ಕ್ಯಾಶಿಯರ್‌ ಒಬ್ಬನು ತಿಂಗಳ ಕೊನೆಗೆ ಸಿಗುವ ತನ್ನ ಸಂಬಳದಿಂದ :- ಹಾಗೆಯೇ ದೇಹದ ಆ pe ಬ ಗಹ ಬಲ್ಲ 2 ES BE’ ರಕ್ಕವಪೂ ತನ್ನ ಮೂಲಕವೇ ಮುಂದಕ್ಕೆ ಅದರಿಂದ ಯಾವ Arteries) ಮೂಲಕ ಬರುವ ಸ್ವಲ್ಪ ರಕ್ತದಿಂದ ತನ್ನ ಬಿಡುವಿಲ್ಲದ ಚಟುವಟಿಕೆಗೆ ಬೇಕಾದ ಶಕ್ತಿ ಯನ್ನು ಅದು ಪಡೆಯಬೇಕಾಗಿದೆ. ಈ ವ್ಯವಸ್ಥೆ 3 ಈ ಯಲ್ಲಿ ಏನಾದರೂ ತೊಂದರೆಯಾದರೆ ಮಾತ್ರ ಅದು ಸಹಿಸದು. ಆಮ್ಲಜನಕದ ಕೊರತೆಯನ್ನು ನೋವಿನ ಮೂಲಕ ವ್ಯಕ್ತಿ ಗೊಳಿಸುತ್ತದೆ. ಎದೆ ಸೆಳೆವು (Angina Pectoris) ಮಹತ್ತರವಾದ ಚಟುವಟಿಕೆಗಳಲ್ಲಿ ಹೃದಯದ ಕಸ್ತೂರಿ, ನವೆಂಬರ್‌ ೧೯೮೬ ಸ್ನಾಯುಗಳ ಆಮ್ಲಜನಕದ ಬೇಡಿಕೆಯು ೮-೯ ಪಾಲಿನಷ್ಟು ವೃದ್ಧಿಯಾಗಬಹುದು. ಮತ್ತು ಪೂರ್ಣ ಆರೋಗ್ಯವಂತನಲ್ಲಿ ಈ ಬೇಡಿಕೆಗೆ ಸರಿದೂಗುವ ಪೂರೈಕೆಗೆ ಸಮರ್ಪಕವಾದ ವ್ಯವಸ್ಥೆಯೂ ಇದೆ. ಆದರೆ ಹೃದಯಕ್ಕೆ ಸಂಬಂಧ ಪಟ್ಟ ರಕ್ತನಾಳಗಳ ಕಾಯಿಲೆ, ಕೆಲವೊಮ್ಮೆ ಅವು ಹಿಗ್ಗುವ ಬದಲು ಕೂಡಲೇ ಕುಗ್ಗುವ ವಿಷಮ ಪರಿಸ್ಥಿತಿ, ರಕ್ತಹೀನತೆ, ಸಿಫಿಲಿಸ್‌ ಕಾಯಿಲೆಯ ಪರಿಣಾಮ ಇತ್ಯಾದಿ ಕಾರಣಗಳಿಂದ ಪೂರೈಕೆಯಲ್ಲಿ ಕೊರತೆಯುಂಟಾದರೆ ಎದೆಸೆಳವು ಅನುಭವಕ್ಕೆ ಬರುವುದು. ಸರ್ವಸಾಮಾನ್ಯವಾಗಿ ಎದೆಯೆಲುಬಿನ (Sternum) ಹಿಂಭಾಗದಲ್ಲಿ ಉತ್ಪತ್ತಿಯಾಗಿ ಅಲ್ಲಿಂದ ಎಡದೋಳು, ಎಡಗೈ ಇಲ್ಲವೇ ಕುತ್ತಿ ಗೆಯ ಎಡಭಾಗ ಅಥವಾ ಎಡದವಡೆಯ ದಿಕ್ಕಿ ನಲ್ಲಿ ಚಲಿಸುವಂತೆ ಅನುಭವವಾಗುತ್ತದೆ. ಈ ನೋವನ್ನು ಅನೇಕ ರೀತಿಯಲ್ಲಿ, ಅಂದರೆ ಬಿತ್ತುವ ಹಿಂಡುವ, ಕೊರೆಯುವ, ಉರಿಯುವ, ಉಸಿರು ಗಟ್ಟಿಸುವ, ಎದೆಮೇಲೆ ಏನೋ ಭಾರವಿರಿಸಿದಂತೆ ಮುಂತಾದ ಪದಗಳಿಂದ ಅನುಭವಿಗಳು ಬಣಿ - ಸಿರುತ್ತಾರೆ. ಒಮ್ಮೆ ಕಾಣಿಸಿದ ಮೇಲೆ ಅದು ಪದೇ ಪದೇ ಕಾಣಿಸುವ ಲಕ್ಷಣವನ್ನು ಹೊಂದಿರು ತ್ತದೆ. ಗಂಡಸರಲ್ಲಿ ಹೆಂಗಸರಿಗಿಂತ ಸಾಮಾನ್ಯವಾ ಗಿದ್ದು, ಮಧ್ಯ ವಯಸ್ಸಿನ ಮುಂಚೆ ಕಾಣಿಸಿ ಕೊಳ್ಳುವುದು ಅಪರೂಪವಾಗಿರುತ್ತದೆ. ಮಾನಸಿಕ ಉದ್ವೇಗ ಮತ್ತು ಶರೀರಶ್ರಮ ದಿಂದ ಕಾಣಿಸಿಕೊಂಡ ವಿರಾಮದಿಂದ ಮತ್ತು “ನೈಟ್ರೈಟ್ಸ್‌' ಎಂಬ ಔಷಧಿಯಿಂದ ಶಮನ ಗೊಳ್ಳುವುದು ಇದರ ಪ್ರಮುಖ ಲಕ್ಷಣವಾಗಿರೂ- ತ್ತದೆ. ಈ ನೋವಿನ ಸಮಯದಲ್ಲಿ ವ್ಯಕ್ತಿಯು ತನ್ನ ಎಲ್ಲ ಚಟುವಟಿಕೆಗಳನ್ನು ಅಲ್ಲಿಗೇ ಕೈಬಿಟ್ಟು ಸ್ತಬ್ಧನಾಗಿ ಬಿಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಈ ನೋವು ಪದೇ ಪದೇ ಕಾಣಿಸುವ ಮತ್ತು ಔಷಧಿಗಳಿಂದ ನೋವು ಶಮನವಾಗದಿರುವ ವ್ಯಕ್ತಿ- ಯೋರ್ವನಿಗೆ ಶಸ್ತ್ರ ಚಿಕಿತ್ಸೆಯಿಂದ (Coronary sks ಸುಮಾರು pe by- pass surgery) ಉತ್ತಮಗೊಳಿಸಲು ಸಾಧ್ಯವಿದೆ. “ಶವಾಸನ', ಧ್ಯಾನಮಾರ್ಗದಂತಹ ಯೋಗಾಭ್ಯಾಸವು ಮಾನಸಿಕ ಉದ್ದೇ ಗವನು ಗವನ್ನು ಕಡಿಮೆಮಾಡಿ ತನ್ಮೂಲಕ ಹೃದಯದ ಬ ಡಿತವನ್ನು ನಿಧಾನಿಸಿ, ಅದಕ್ಕೆ ಶ್ರಮವನ್ನು ಕಡಿಮೆಮಾಡುವ ದರಿಂದ ಅದು ಸಹಕಾರಿ ಎಂದು ಹೃದಯ ಅಭಿಪ್ರಾಯ ಪಡುತ್ತಾರೆ. ಸಾ ಅದಿ ರಿಂದ "ಹಾರ್ಟ್‌ ಅಟ್ಯಾಕ್‌' ಎಂದು ಕರೆಯಲ್ಪ = ಪರಿಸ್ಥಿತಿಯಲ್ಲಿ ನೋವು ಇನ್ನೂ "ಹೆಚ್ಚಿನ ನ ತೀಕ್ಷ್ಣ ತೆಯಿಂದ ಕೂಡಿದ್ದು, ಇದು "ಮರಣ ಣದಲ್ಲಿ ಅಂತ್ಯ ; ಗೊಳು ವುದೋ ಎಂಬ ಭೀತಿಯನ್ನು ಹ ಟ್ಟಿ ಸಬಹುದು. ಹಿಂದಿನಂತೆ ೨ ಅಥವಾ ೩ ಮಿನಿಟುಗಳಲ್ಲಿ ಶಮನಗೊಳ್ಳದೇ ೧೦-೧೫ ನಿಮಿಷಗಳ ಕಾಲ ಇದ್ದು, ಜೊತೆಗೆ ಆ ವ್ಯಕ್ತಿಯು ಬಹಳ ಸಂಕಟಪ ಡುತ್ತಿದ್ದರೆ, ಹೃದ- ಯಕ್ಕೆ ಹಾನಿ ಸಂಭವಿಸಿರುವ ಬಗ್ಗೆ ತೀವ್ರ ಅನು- ಭಾ ಪಡಬೇಕಾಗುತ್ತದೆ. ಕೈಕಾಲು ತಣ್ಣ ಗಾಗು ವುದು, ವಾಂತಿಯಾಗುವುದು. ಅತೀವ ಬೆವರು- ವುದು, ಏದುಸಿರು ಕಾಣಿಸಿಕೊಳ್ಳುವುದು ಇವು ಇದಕ್ಕೆ ಸಂಬಂಧಪಟ್ಟ ಇತರೇ ಮುಖ್ಯ ಲಕ್ಷ್ಮಣ ಗಳು ಇ.ಸಿ.ಜಿ. ಪರೀಕ್ಷೆಯಿಂದ ವೈ ದ್ಯರು ಇದನ್ನು ದ ೈಢೀಕರಿಸುತ್ತಾರೆ, ಹಲವರು ತಿಳಿದಂತೆ ಇದರಲ್ಲಿ ಹೃದಯವು ಪುಗ್ಗದಂತೆ ಒಡೆದು ಹೋಗುವುದಿಲ್ಲ. ವಾಸ್ತವಿಕವಾಗಿ ಹೃದಯದ ಯಾವುದಾದರೊಂದು ರಕ್ತನಾಳದ ಒಂದು ಕಡೆ ರಕ್ತ : ಹೆಪ್ಪುಗಟ್ಟಿ ಅದರಲ್ಲಿ ರಕ್ತಸಂಚಾರವು ಸ. ಗಿತಗೊಂಡಾಗ ಈ ರಕ್ತನಾಳವನ್ನು ಅವಲಂಬಿಸಿ ರುವ ಹೃದಯದ ಭಾಗವು ತನ್ನ ಜೀವಸತ್ವ ವನ್ನು ಕಳೆದುಕೊಳ್ಳುವುದು. ಕ್ಷಣಾರ್ಧದಲ್ಲಿ ಆಗುವ ಈ ಹಾನಿಯಿಂದ ಚೇತರಿಸಲು ಅವಕಾಶ ಸಿಗ ದಿದ್ದರೆ, ಅದು ನಿಷ್ಕ್ರಿಯಗೊಂಡು "ಹಾರ್ಟ್‌ ಫೇಲ್‌' ಆಗಿ ಮನುಷ್ಯ ಸಾಯುತ್ತಾನೆ. ಸಾಯು ಅರ್ಧದಷ್ಟು ಜನರು ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ? ೮೫ ಮೊದಲ ೩೦ ಮಿನಿಟುಗಳಲ್ಲಿ ಸಾವನ್ನಪ್ಪುವುದ ರಿಂದ ಅಲ್ಲಿಯ ತನಕ ಆ ಜೀವಕ್ಕೆ ಕಿಂಚಿತ್ತೂ ಆಯಾಸವಾಗದಂತೆ ನೋಡಿಕೊಳ್ಳು ವುದೇ ಸಂಬಂ- ಧಿಕರು ಕೊಡಬಹುದಾದ ಉತ್ತಮ ಪ್ರಥಮ ಚಿಕಿತ್ಸೆ. ನಗರಗಳಲ್ಲಿ ಸಿ.ಸಿ.ಯು. (Coronary Care Units) ಚಿಕಿತ್ಸಾ ಸೌಲಭ್ಯದಿಂದ ಸಾಯಬಹುದಾದ ಅನೇಕರನ್ನು ಬದುಕಿಸಲ ಸಾಧ್ಯವಾಗಿದೆ. ಅಂಥವರು ಪಾ ೧೦-೧೨ ವಾರಗಳಲ್ಲಿ ಹಂತಹಂತ ವಾಗಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿ ಕೊನೆಗೆ ತಮ್ಮ ಜಾ ದಿನಚರಿಗಳಲ್ಲಿ ನಿರತರಾಗಲು ಶಕ್ಯವಿದೆ. ಇತ್ತೀಚೆಗೆ ಆಯುರ್ವೇದದಲಿ ದೇಹದ ಬೇರೆ ಬೇರೆ ಯೊಂದನ್ನೂ ಸ್ವೀಕರಿಸುವ ಅಂಗವೇ ಹೃದಯ ವೆನ್ನ ಲಾಗಿದೆ. ಹ ಎದಯಕ್ಕೆ ಸೇರುವ ಕಷ್ಮಲವೂ ಅದರನೆ ೇ ಆಗಿರದೆ ಕ ಇತರ ಅಂಗಗಳಿಂದ ಅದರಲ್ಲಿಗೆ ಬಂದುದಾಗಿರುತ್ತದೆ. ಬೇರೆ ಬೇರೆ ಆಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡ ದಿದ್ದರೆ, ಅದರ ದುಷ್ಪರಿಣಾಮ ಹೃದಯದ ಮೇಲೆ ಉಂಟಾಗುವುದು. ಮುಖ್ಯವಾಗಿ ಶ್ವಾಸ ಕೋಶ, ಮೂತ್ರಪಿಂಡ ಪಿತ್ತಜನಕಾಂಗ ಇವುಗಳ ಅಸಮರ್ಪಕ ಕಾರ್ಯವಿಧಾನದಿಂದ ಉಂಟಾ ಗುವ. ಒತ್ತಡವು ಹೃದಯದ ಮೇಲೆ ಬೀಳು ವುದು. ಆದಷ್ಟು ಕಾಲ ಅದು ಎಲ್ಲವನ್ನೂ ಸಹಿಸಿ ಕಾರ್ಯದಕ್ಷತೆಯನ್ನು ತೋರಿಸುವುದಾದರೂ, ಕೊನೆಗೆ ದೀರ್ಫ ಕಾಲದ ಒತ್ತಡಕ್ಕೆ ಮಣಿದು ದುರ್ಬಲಗೊಳ್ಳುವುದು. ಅಂಗಗಳಿಂದ ಪ್ರತಿ ಶರೀರ ಶ್ರಮದ ಅಗತ್ಯ * ಚಟುವಟಿಕೆಯ ಜೀವನ ಕ್ರಮವು ಆರೋ ಗ್ಯಕ್ಕೆ ಹಿತಕರ. ಅತಿಯಾದ: ವಿರಾಮವು ಶ್ರೇಯಸ್ಕರವಲ್ಲ. ಅದು ಶರೀರವನ್ನು ದುರ್ಬಲಗೊಳಿಸುವುದು. ೮೬ ಕಸ್ತೂರಿ, ನವೆಂಬರ್‌ ೧೯೮೬ * ಬರೇ ಶರೀರ ಶ್ರಮದಿಂದ ಅಥವಾ ಮಿದು- ಳಿನ ಕೆಲಸದಿಂದ ಹೃದಯವು ದುರ್ಬಲವಾಗ ಲಾರದು. * ಒಬ್ಬ ಕೂಲಿ ಆಳಿನ ಹೃದಯವು ಅದೇ ಪ್ರಾಯದ ಒಬ್ಬ ಸೋಮಾರಿಯ ಹೃದಯ ಕ್ಕಿಂತ ಸಬಲವಾಗಿರುತ್ತದೆ. 4 ಎಲ್ಲೆಡೆ ಹೋಗಬೇಕಾದರೂ ವಾಹನಗಳ ಮೇಲೆ ಅತಿಯಾಗಿ ಅವಲಂಬಿಸಿರುವುದು ಹಾನಿ ಕರ, ಹವ್ಯಾಸಿಗಳು ಅವು ತಮ್ಮ ಶತ್ರು ಗಳೆಂದು ತಿಳಿದಷೂ ಶ್ರ ಒಳ್ಳೆಯದು. * ಮುಂಜಾನೆಯ ಸಮಯ ಖಾಲಿ ಹೊಟ್ಟೆ ಯಲ್ಲಿ ಸುಮಾರು ೨ ಮೆ ಲು ದೂರ ಶುದ್ಧ ವಾತಾವರಣದಲ್ಲಿ ನಡಿಗೆ ಬಹು ಪ್ರಯೋಜನ ಕರ. ವೇಗವಾಗಿ ಜೊತೆಗೆ ಕೈಬೀಸಿ ನಡೆಯು ವುದರಿಂದ ಅಶುದ್ಧ ರಕ್ತವು. ಹೃದಯಕ್ಕೆ ಹಿಂದಿರುಗಲು ಸಹಾಯ ಸಿಕ್ಕಿ ಹೃದಯದ ಮೇಲೆ ಸತ್ಸರಿಣಾಮವನ್ನು ಬೀರುತ್ತದೆ. * Jogging (ನಿಂತಲ್ಲೇ ಓಡುವ ಕ್ರಮ) ಇತ್ತೀಚೆಗೆ ಜನಪ್ರಿಯವಾಗುತ್ತಿರುವ ವ್ಯಾಯಾಮ. * ಶರೀರ ಶ್ರಮವು, ರಕ್ತದಲ್ಲಿಯ 'ಕೊಲೆಸ್ಟ ರಾಲ್‌” ಮಟ ವನ್ನು ತಗ್ಗಿಸಿ ಹೃದಯಕ್ಕೆ ತಗಲಬಹುದಾದ ಹಾನಿಯನ್ನು ತಡೆಯು ತ್ತದೆ. * ಶರೀರ ಶ್ರಮದಿಂದ ಹೃದಯಕ್ಕೆ ಹೆಚ್ಚಿನ ಆಹಾರವೂ ಆಮ್ಲಜನಕವೂ ್ಹಸಿಗುವುದು. ಹೊಸ ರಕ್ತನಾಳಗಳು ಉತ ಶೈತ್ತಿಯಾಗಲು ಪ್ರಚೋದನೆ ಕೂಡ ಸಿಗುವುದು. * ಶರೀರ ಶ್ರಮವು ಹಿತಮಿತವಾಗಿದು ಪ್ರಾಯಕ್ಕೆ ಅನುಗುಣವಾಗಿರಬೇಕು. ಅದು ಆಹ್ಲಾದಕರವಾಗಿರಬೇಕಲ್ಲದೆ ಅತಿ ಆಯಾಸ ವನ್ನುಂಟು ಮಾಡುವಂತಿರಬಾರದು. * ಹೃದಯ ದುರ್ಬಲವಿದ್ದವರು ವೈದ್ಯರ ಸಲಹೆ ಮೇರೆಗೆ ತಮಗೆ ಸೂಕ್ತವಾದ ವ್ಯಾಯಾಮ ವನ್ನು ಆರಿಸಿಕೊಳ್ಳಬೇಕು. ಅಂಥವರು ಬಹಳ ಹೊತ್ತು ನಿಂತುಕೊಂಡೇ ಕೆಲಸದಲ್ಲಿ ಮಗ್ನ ರಾಗಬಾರದು. * ಪ್ರಾತಃಕಾಲದಲ್ಲಿ ಸೂರ್ಯ ನಮಸ್ಕಾರವು ಒಂದು ಶ್ರೇಷ್ಠವಾದ ವ್ಯಾಯಾಮ. ಅದೊಂದು ಆಸನಗಳ ಸುಂದರ ಜೋಡಣೆ. ಯೋಗಾಭ್ಯಾಸ ಯಮ ನಿಯಮಗಳನ್ನು ಅಲಕ್ಷಿಸದೆ ಆಸನ- ಭ್ಯಾಸವನ್ನು ಬಲ್ಲವರಿಂದ ಕ್ರಮವರಿತು ಸಾಧಿಸಿದರೆ ಆರೋಗ್ಯವನ್ನು ಗಣನೀಯವಾಗಿ ಸುಧಾರಿಸಿ ಕೊಳ್ಳಬಹುದು. . ಜೊತೆಗೆ ಹೃದಯವೂ ಸಬಲಗೊಳ್ಳುವುದು. ಪ್ರಾತಃಕಾಲವು ಸಾಧನೆಗೆ ಶ್ರೇಷ್ಠ. ಖಾಲಿ ಹೊಟ್ಟೆಯಲ್ಲಿ ಸಾಯಂಕಾಲ ಸಮಯದಲ್ಲಿ ಕೂಡ ಮಾಡಬಹುದು. ಹಂತ ಹಂತವಾಗಿ ಹೆಚ್ಚಿಸಿ ಕೊನೆಗೆ ದಿನಂಪ್ರತಿ ಸುಮಾರು ೪೫-೬೦ ನಿಮಿಷಗಳ ಸಾಧನೆಯು ಸಾಕಾಗುತ್ತದೆ. ಶವಾಸನವು ಹೃದ್ರೋಗಿಗಳಿಗೆ ವಿಶೇಷ ಪ್ರಯೋ ಜನಕರ. ಪ್ರಾಣಾಯಾಮವು ಕೂಡ ಬಹು ಪ್ರಯೋ- ಜನಕರ, ನಿಧಾನವೂ ಆಳವೂ ದೀರ್ಪವೂ ಆದ ರೇಚಕ (ಪ್ರಾಣವಾಯುವನ್ನು ಹೊರಗೆ ಬಿಡುವ ಕ್ರಿಯೆ) ಮತ್ತು ಪೂರಕ . (ಒಳಗೆ. ತೆಗೆದು ಕೊಳ್ಳುವ ಕ್ರಿಯೆ)ವನ್ನು ಅನುಲೋಮ ವಿಲೋಮ, ನಾಡಿಶೋಧನ ಕ್ರಮಗಳಿಂದ ಮೊದಲು ೩-೬ ತಿಂಗಳುಗಳಷು ಲ ಕಾಲ ಸಾಧನೆ- ಯನ್ನು ಮಾಡಬೇಕು. ಈ ಪಂಚಾಂಗದ ಆಧಾರದಲ್ಲಿ ಮುಂದೆ ಕುಂಭಕ (ಪ್ರಾಣ ವಾಯು- ವನ್ನು ಒಳಗೆ ತಡೆ ಹಿಡಿಯುವುದು) ಸೇರಿಸಿ ಇತರೇ ಪ್ರಾಣಾಯಾಮ ಕ್ರಮಗಳನ್ನು ಬಂಧ- ತ್ರಯ (ಜಾಲಂಧರ, ಉಡ್ಡಿಯಾನ, ಮೂಲ) ಯುಕ್ತವಾಗಿ ಹಂತಹಂತವಾಗಿ ಸಾಧಿಸಬೇಕು. ಈ ಸಾಧನೆಗೆ ಯೋಗ್ಯ ಗುರುವಿನ ಮಾರ್ಗ- ತ cad ವಾ ಕ್ಟ ಲಲ siete NI KN ಜೆ * ಡಾ Ms ರಿಂಭವಾಗಲಂ ದರ್ಶನ ಅತ್ಯಗತ್ಯ. ಎಂದೂ ಶಕ್ತಿ ಮೀರಿ ಸಾಧನೆ ಮಾಡಬಾರದು. ಧೂಮಪಾನ ಧೂಮಪಾನ ಮಾಡುವವರಲ್ಲಿ ಹೃದಯಾ- ಘಾತವು ಇತರರಿಗಿಂತ ೩ ಪಾಲು ಜಾಸ್ತಿಯಾಗಿರು ತ್ತದೆಂದೂ ಹೃದಯಾಘಾತದಿಂದ ಸಾವಿಗೀಡಾ ಗುವ ಧೂಮಪಾನಿಗಳ ಸಂಖ್ಯೆ ಬೇರೆಯವರಿಗಿಂತ ೬ ಪಾಲು ಅಧಿಕವಾಗಿರುತ್ತದೆ ಎಂದೂ ಸಮೀಕ್ಷೆ- ಯೊಂದರಿಂದ ತಿಳಿದು ಬಂದಿರುತ್ತದೆ. ಧೂಮಪಾನದ ಹೊಗೆಯಲ್ಲಿ ನಿಕೋಟಿನ್‌, ಕಾರ್ಬನ್‌ ಮೊನೋಕ್ಸ್ಸೈಡ್‌ ಮುಂತಾಗಿ ಸುಮಾರು ೨೫೦ ರಾಸಾಯನಿಕ ದ್ರವ್ಯಗಳಿದ್ದು, ಅವುಗಳಲ್ಲಿ ಅನೇಕವು ಆರೋಗ್ಯಕ್ಕೆ ಹಾನಿಕರ- ವೆಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ. ಸಿಗರೇಟು ಅತೀ ಹೆಚ್ಚಿನ ಉಷ್ಣತೆಯಿಂದ ಉರಿಯುವುದರಿಂದ ಆದು “ಸಿಗಾರ್‌” ಮತ್ತು “ಪೈಪ್‌'ಗಳಿಗಿಂತ ಹೆಚ್ಚು ಹಾನಿಕಾರಕ. ನಿಕೋಟಿನ್‌ ರಕ್ತ ಒತ್ತಡ ಮತ್ತು ಹೃದಯದ ಕೆಲಸವನ್ನೂ ಹೃದಯದ ಆಮ್ಲಜನಕದ ಬೇಡಿಕೆ- ಎನನ್ನೂ ಹೆಚ್ಚಿಸುವುದು. ಆದರೆ ಹೆಚ್ಚಿನ ಪೂರೈಕೆಗೆ ಹಕಾರ ಕೊಡುವುದಿಲ್ಲ. ರಕ್ತನಾಳಗಳ ಒಳಗಿನ ಕ್ತವು ಹೆಪ್ಪುಗಟ್ಟುವುದಕ್ಕೂ ಕರಣವಾಗಿ ಹೃದಯಾಘಾತವನ್ನು ಉಂಟುಮಾಡಬಹುದು. ಕಾರ್ಬನ್‌ ಮೊನೋಕ್ಸ್ಟಾಡ್‌ ರಕ್ತದಲ್ಲಿಯ ಆಮ್ಲಜನಕದ ಸ್ಥಾನವನ್ನು ಆಕ್ರಮಿಸಿ ರಕ್ತನಾಳ- ಗಳ ಕೋಮಲವಾದ ಒಳ ಪೂರೆಗೆ ಹಾನಿ ಮಾಡಿ. “ಅಥೆರೋಸ್ಕೆ ರೋಸಿಸ್‌' ಎಂಬ ರೋಗವು ಶೀಘ್ರ ಕಾರಣವಾಗಬಹುದು. ಈ ಮೇಲೆ ಹೇಳಿದ ಕಾಯಿಲೆಯ ರಕ್ತನಾಳಗಳ ಒಳ ಪರಿಧಿ ಕಡಿಮೆಗೊಳ್ಳುವುದರಿಂದ ರಕ್ತ ಸಂಚಾರಕ್ಕೆ ಆಡ್ಡಿ ಉಂಟಾಗಿ, ಹೃದಯದ ಸ್ನಾಯುಗಳಿಗೆ ಸಾಕಷ್ಟು ಆಮ್ಲಜನ ಸಿಗದೇ ಹ ದಯಾಘಾತ ಸಂಭವಿಸಬಹುದು. ಈ ಎಲ್ಲ ಕಾರಣಗಳಿಂದ 6ರೆಆಗೂಕ್ಕೆ ಶಾಶ್ವತವಾಗಿ ಧಕ್ಕೆ ತರುವ ಹಾಗೂ ಅ ಜ. ಲ್ಲಿ [ek is ಟದ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುಷ ಈ ದುರಭ್ಯಾಸದ ವಿರುದ್ಧ ಒಂದು ಸಮರವೇ ಆಗ ಬೇಕಾಗಿದೆ. ಸಾಧ್ಯವಾದ ಎಲ್ಲ ವಿಧಾನಗಳಿಂದ ಜನ ಜಾಗೃತಿ ಮೂಡಿಸಿ, ಸ್ವಯಂಪ್ರೇರಣೆ- ಯಿಂದ ಜನರು ಇದರಿಂದ. ದೂರವಿರುವುದು ಉತ್ತಮ. ಬೊಜ್ಜು ಸಲ್ಲದು ನಡು ಪ್ರಾಯದಲ್ಲಿ ಒಂದೇ ಸವನೆ ಬೊಜ್ಜು ಬೆಳೆದು ದೇಹದ ತೂಕ ಜಾಸ್ತಿಯಾಗಬಾರದು. ಪ್ರಾಯ ಕಳೆದಂತೆ ಶಕ್ತಿಯಲ್ಲಿ ಕುಂದುತ್ತಿರುವ ಹೃದಯಕ್ಕೆ ಹೆಚ್ಚಿನ ಕೆಲಸದ ಒತ್ತಡ ಬೀಳುವುದ ರಿಂದ ಅದು ಮತ್ತಷ್ಟೂ ದುರ್ಬಲಗೊಳ್ಳುವುದು. ಮುದಿ ಎತ್ತಿಗೆ ಹೇರಿದ ಗಾಡಿಯನ್ನು ಏರಿನಲ್ಲಿ ಎಳೆಯಲು ಕೊಟ್ಟಂತೆ ಆದರ ಪರಿಸ್ಥಿ ತಿಯಾ ದೀತು. ಕಾರಣ ವೈದ್ಯರ ಸಲಹೆಯನ್ನು ಪಡೆದು ಬೊಜ್ಜನ್ನು ಕರಗಿಸಿಕೊಳ್ಳಬೇಕು. ಔಷಧಿಗಳಿಗಿಂತ ಆಷಾರ ಸೇವನೆಯನ್ನು ಕಡಿಮೆ ಮಾಡಿ ಲಾಭ ಪಡೆಯುವುದು ಒಳ್ಳೆಯದು. “೦೧೮ third of what you eat makes vou live, p ಇದೇ ಪ್ರಾ ಐದೆ ಎಬ್ಬೆ ಸಂಡತೂಾ .-0ಸ್ಸಿಲ್ಲ ೮೮ the other two thirds make the doctor live” ಎಂಬ ಮಾತು ಸತ್ಯ. ಎದೆಗುಂದುವ ಬದಲು... ಹೃದಯಾಘಾತದಿಂದ ಬದುಕುಳಿದ ಏಳು ಜನ ಮಧ್ಯ ವಯಸ್ಕರ ೧೯೭೩ರಲ್ಲಿ ನಡೆದ ಅಂತಾ- ರಾಷ್ಟ್ರೀಯ ಮಟ್ಟದ ೨೬ ಮೈಲು ೩೮೫ ಗಜಗ ೪ಷ್ಟು ದೂರದ ಮರಾಥನ್‌ ಓಟದ ಪಂದ್ಯದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಕೊನೆಯ ಗುರಿಯನ್ನು ತಲಪಿದರು. ಆಘಾತಗೊಂಡ ಹೃದಯವು ಇಷ್ಟೊಂದು ಶಕ್ತಿಯನ್ನು ಮತ್ತೊಮ್ಮೆ ಸಂಪಾದಿಸಲು ಸಾಧ್ಯವಿದೆ ಎಂಬು- ದಕ್ಕಿದು ಉದಾಹರಣೆ. ಹೃದಯಾಘಾತ ಆದವರಲ್ಲಿ ಕೆಲವರು ೧೦-೧೫ ವರ್ಷಗಳ ಕಾಲ ಬದುಕಿ,' ಕೆಲವು ಸಾಧನೆಗಳನ್ನು ಮಾಡಿಸಿ, ತಮ್ಮ ಕರ್ತವ್ಯಗಳನ್ನು ಮುಗಿಸಿ, ಯೋಗ್ಯ ಸಾವನ್ನಪ್ಪಿ- ದ್ದಾ ರೆ. ಹ )ದಯಾಘಾತದಿಂದ ಬದುಕುಳಿದವರು ಎದೆಗುಂದದೆ. ಆಶಾಭಾವನೆಯಿಂದ ಬಾಳಲು ಪ್ರಯತ್ನ ಮಾಡಬೇಕು. ಮುಖ್ಯವಾಗಿ ಅವರಲ್ಲಿ * ರಕ್ತದ ಒತ್ತಡ ಕಾಯಿಲೆ ಇದ್ದಲ್ಲಿ, ಅದರ ಹತೋಟಿ ಅಗತ್ಯ. ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಬೇಕು. ಸಕ್ಕರೆ ಕಾಯಿಲೆ ಇದ್ದಲ್ಲಿ, ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ಚಿಕಿತ್ಸೆ ಮತ್ತು ಪಥ್ಯ ಮಾಡಬೇಕು. “ಹೈಪರ್‌ ಲೈಪಿಡೀಮಿಯೂ” ಉಂಟಾಗ ದಂತೆ ಆಹಾರದಲ್ಲಿ ಕಡಿಮೆ ಜಿಡ್ಡು ಪ್ರಮಾಣ ವಿರುವಂತೆ ಕೊಡಬೇಕು. ಸೂರ್ಯಕಾಂತಿ ಬೀಜದ ಎಣ್ಣೆ ಸೇವನೆ ಕಡಿಮೆ ಹಾನಿಕರ. es ಸ ಸ ಹಾ ವಾಪಾರ ಕಸ್ತೂರಿ, ನವೆಂಬರ್‌. ೧೯೮೬ ತ ವಿಶೇಷವಾಗಿ ಕೋಳಿ ಮೊಟ್ಟೆ ಒಳ್ಳೆಯದಲ್ಲ. ನೀರುಳ್ಳಿ ಬೆಳ್ಳುಳ್ಳಿ ಸೇವನೆಯಿಂದ ಉಪ ಯೋಗವಿದೆ ಎನ್ನಲಾಗಿದೆ. * ಬೊಜ್ಜು ಇದ್ದವರಲ್ಲಿ ಕಡಿಮೆ “ಕೆಲೋರಿ” ಆಹಾರ ಅನಿವಾರ್ಯ. * ಮದ್ಯಪಾನದಿಂದ ದೂರುವಿರುವುದು ಒಳ್ಳೆ ಯದು. * ಸಂಸಾರ ಸುಖದಲ್ಲಿ ಮಿತಿಯನ್ನು ಸಾಧಿಸ ಬೇಕು ೫ ಉದ್ವೇಗಕ್ಕೆ ಅವಕಾಶ ಕೊಡದೆ, ಶಾಂತ ಮನೋಭಾವವನ್ನು ಪ್ರಯತ್ನದಿಂದ ರೂಢಿಸಿ ಕೊಳ್ಳಬೇಕು. ಸೇ ದಿನನಿತ್ಯದ ಚಟುವಟಿಕೆಗಳು ಹಿತಮಿತವಾಗಿರ- ಬೇಕು. ಜೊತೆಗೆ ಸಾಕಷು ಡೆ ವಿರಾಮವನ್ನೂ ಪಡೆಯಬೇಕು. ನೂರು ವರ್ಷ ಬಾಳಬೇಕೆ? ಹಳ್ಳಿಯೊಂದರ' ಕಲುಷಿತವಲ್ಲದ ಶಾಂತ ವಾತಾವರಣ, ಪೌಷ್ಟಿಕ ಆಹಾರ ಸೇವನೆ, ದಿನ ವಿಡೀ ಶ್ರಮದ ದುಡಿತ ಆಯಾಸದಿಂದ ರಾತ್ರಿ, ಯಲ್ಲಿ ಮೈಮರೆಸುವ ಸುಖ ನಿದ್ರೆಯಿಂದ ಪೂರ್ಣ ಚೇತರಿಕೆ, ಸಂತೋಷದಿಂದ ಕೂಡಿದ ಸಮಾಧಾನದ ಮತ್ತು ತೃಪ್ತಿಕರವಾದ ಜೀವನ ಆದರೆ ಸಹಜ ಭಾವನೆಗಳಿಗೆ ಸಹಜವಾದ ಪ್ರತಿ ಕ್ರಿಯೆಯಿಂದ ಸ್ಪಂದಿಸುವ ಯೋಗ್ಯ ಜಾಳ್ವೆ-- ಇವುಗಳಿಗೆಲ್ಲ ಹೃದಯವು ಓಗೊಟ್ಟು, ತನ ಪ್ರಾಮಾಣಿಕತೆಯನ್ನು ನೂರು ವರ್ಷಗಳಾದರೂ ತೋರಿಸಿ ತಾನು ಶತಾಯುಷಿಯಾಗಿ, ತನ್ನ ವ್ಯಕಿ ಯನ್ನೂ ಆ ಗುರಿಗೆ ಮುನ್ನಡೆಸಬಲ್ಲದು. ಹ್ಞಾ ~~ ರಾರಾ ANS ಭಾವ್‌ ಕ ಆಂಡ್ರೂ ಕಾರ್ನೆಗಿ ಕೋಟ್ಯಧೀಶನಾದ ಕೂಲಿಯಾಳು ಮಂನಿಯಾಲ್‌ ಗಣೇಶ ಶಣೆ ಟಗ ಒಂದು ಬಗೆಯ ವಿಶೇಷ ಪುಸ್ತಕಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ವಾಗುತ್ತಿವೆ. "ಸ್ವ-ಅಭಿವೃದ್ಧಿ (ಸೆಲ್ಫ್‌ ಇಂಪ್ರೂವ್‌ಮೆಂಟ್‌)' ಎಂಬ ವರ್ಗಕ್ಕೆ ಸೇರುವ ಈ ಕೃತಿಗಳು ಮನುಷ್ಯ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳುವವಷ್ಟೇ ಆಗಿರದೆ ಹೇಗೆ ಸಾಧಿಸಬಹುದು ಎನ್ನುವುದನ್ನೂ ಹೇಳುತ್ತೇನೆ. ಬಾಳಿಗೆ ಬೆಳಕು ಬೀರುವ ಸಾಹಿತ್ಯ ಕೃತಿಗಳಿಂದ ನಾವು ಬದುಕಿನಲ್ಲಿ ಅತ್ಯಂತ ಆಶಾವಾದಿಗಳಾಗ ಬಹುದು. ಮಾರಿಸ್‌, ಪೆರಿ, ನಾರ್ಮನ್‌ ವಿನ್ಸೆಂಟ್‌ ಪೀಲೆ, ಡೇಲ್‌ ಕಾರ್ನೆಗಿ, ಬ್ರಯಾನ್‌, ಆಡಮ್ಸ್‌ ಮೊದಲಾದ ಲೇಖಕರು ಬರೆದ ಕೃತಿಗಳು ಸಾವಿರಾರು ಪ್ರತಿಗಳಲ್ಲಿ ಮುದ್ರಿತ ವಾಗಿವೆ. ಈ ತರಹದ ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದುದೆಂದರೆ ನೆಪೋಲಿಯನ್‌ ಹಿಲ್‌ ಬರೆದ “Think and Grow Rich’ ಈ ಪುಸ್ತಕದಲ್ಲಿ ಅಡಕವಾಗಿರುವ ಸೂತ್ರಗಳನ್ನು ಬಳಸಿಕೊಂಡು ಕ್ಲೆಮೆಂಟ್‌ ಸ್ಟೋನ್‌ ಎಂಬಾತ ಕೇವಲ ನೂರು ಡಾಲರ್‌ಗಳಿಂದ ವ್ಯಾಪಾರ ಆರಂಭಿಸಿ, ಕೊನೆಗೆ ವರ್ಷಕ್ಕೆ ಮೂರೂವರೆ ಕೋಟಿ ಡಾಲರ್‌ ತರುವ ಸಂಸ್ಥೆಯ ಮುಖ್ಯಸ್ಥನಾದ! ಈ ಎಲ್ಲ ಕೃತಿಗಳ ರಚನೆಯ ಹಿನ್ನೆಲೆಯಲ್ಲಿ ಆಂಡ್ರ್ಯೂ ಕಾರ್ನೆಗಿಯ ಪ್ರಭಾವ ಕಾಣುತ್ತದೆ. ಉದಾಹರಣೆಗೆ ನೆಪೋಲಿಯನ್‌ ಹಿಲ್‌ ತನ್ನ ಜೀವಮಾನ ಪೂರ್ತಿ ಆಂಡ್ರ್ಯೂ ಕಾರ್ನೆಗಿಯ ಯಶಸ್ಸಿನ ಬಗ್ಗೆ ಚಿಂತಿಸಿ, ಕಾರ್ನೆಗಿಯ ಸಿದ್ಧಾಂತಗಳನ್ನು ಜನಪ್ರಿಯ ಗೊಳಿಸಲು ಯತ್ನಿಸಿದ. ಬಡ ನೇಕಾರನ ಮಗನಾಗಿ ಹುಟ್ಟೆ ಅಮೇರಿಕದ ಕೈಗಾರಿಕಾ ಕ್ಷೇತ್ರವನ್ನು ವಿಶಾಲಗೊಳಿಸಿದನಷ್ಟೇ ಅಲ್ಲದೆ ಹಣದ ಬಗೆಗಿನ ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸಿದ್ದಾನೆ ಅ್ಯಂಡ್ಯ್ಯೂ ಕಾರ್ನೆಗಿ. * 3463-12 ೮೯ ೯೦ ಕಸ್ತೂರಿ, ನವೆಂಬರ್‌ ೧೯೮೬ ಸುಡುವ ಬಯಕೆ ಆಂಡ್ರ್ಯೂ ಕಾರ್ನೆಗಿ ಹುಟ್ಟಿದ್ದು ಸ್ಕಾಟ್ಲೆಂಡಿನ ಡನ್‌ಫರ್ಮಾಲೈನ್‌ ನಗರದಲ್ಲಿ. ೧೮೩೫ರ ನವೆಂ ಬರ್‌ ೨೫ ರಂದು. ತಂದೆ ವಿಲಿಯಂ ಕಾರ್ನೆಗಿ ಪ್ರಸಿದ್ದ ನೇಕಾರ. ಕೈಗಾರಿಕಾ ಕ್ರಾಂತಿಯಿಂದಾಗಿ ಇ ಗೃಹ ನೇಯ್ಗೆ ಅವನತಿಯ ದಾರಿ ಹಿಡಿದಂ ದಿಕ್ಕು ತಪ್ಪಿದ, ಕಾರ್ನೆಗಿ ಕುಟುಂಬ ಇತರರ ಸಲಹೆ, ಒತ್ತಾಯ, ನೆರವಿನಿಂದ ಅಮೇರಿಕ ದೇಶಕ್ಕೆ ವಲಸೆ ಹೋಗುವಾಗ ಆ್ಯಂಡ್ರ್ಯೂಗೆ ಹದಿ ಮೂರು ವರ್ಷ. ಸ್ವರ್ಣಭೂಮಿ ಅಮೇರಿಕದಲ್ಲಿ ಕಾರ್ನೆಗಿ ಕುಟುಂಬ ಎದುರಿಸಿದ ಕಷ್ಟಗಳು ಅನೇಕ. ವಿಲಿಯಂ ಇಲ್ಲೂ ನೇಯ್ಗೆ ಆರಂಭಿಸಿದ. ಮೇಜಿನ ವಸ್ತ್ರ ಮೊದಲಾದುವನ್ನು ಮಾಡಿ ಮನೆಮನೆಗೆ ಒಯ್ದು ಮಾರಲು ಪ್ರಯತ್ನಿಸಿ ವಿಫಲನಾದ. ಆಂಡ್ರ್ಯೂನ ತಾಯಿ ಮಾರ್ಗರೇಟ್‌ ಮನೆಯಲ್ಲೇ ಪಾದರಕ್ಷೆ ತಯಾರಿಸಿ ವಾರಕ್ಕೆ ನಾಲ್ಕು ಡಾಲರ್‌ ಸಂಪಾದಿಸುತ್ತಿದ್ದಳು. ಆಂಡ್ರ್ಯೂ ಒಂದು ಕಾರ್ಹಾನೆಯಲ್ಲಿ ಕೆಲಸಕೆ ಸೇರಿದ. ವಾರಕ್ಕೆ ಒಂದು ಡಾಲರ್‌ ಇಪ್ಪತ್ತು ಸೆಂಟ್‌ ಸಂಬಳ (ಹತ್ತು ರೂ.) ಸ್ವಲ್ಪ ಕಾಲದಲ್ಲೆ ಸಿ ಪಿಟ್ಸ್‌ ಬರ್ಗಿನಲ್ಲಿ ತಂತಿ ಸುದ್ದಿ ವಾಹಕನಾಗಿ ಕೆಲಸ ಆರಂಭಿಸಿದ. ಕಾರ್ಯಕ್ಷಮತೆಯಿಂದ, ನಿಷ್ಕಾ ವಂತ ದುಡಿಮೆಯಿಂದಾಗಿ ತೀವ್ರಗತಿಯಲ್ಲಿ ಬಡ್ತಿ ಗಳು ದೊರೆತವು. ಮೇಲಧಿಕಾರಿಯೊಬ್ಬರ ಸಲಹೆ ಯಂತೆ ಆಡಂಸ್‌ ಎಕ್ಸ್‌ಪ್ರೆಸ್‌ ಕಂಪೆನಿಯಲ್ಲಿ ಆಂಡ್ರ್ಯೂ ೫೦೦ ಡಾಲರ್‌ ಹೂಡಿ ಪಾಲು ಪತ್ರ ಖರೀದಿಸಿದ. ಕೂಲಿ ಕೆಲಸ ಮಾಡುವಾಗ ಲ್ಯಂಡ್ರ್ರ್ಯೂಗೆ ಒಮ್ಮೆ ವೇತನ ಹೆಚ್ಚಾ ಯಿತು. ಹೆಚ್ಚಿಗೆ ಬಂದ ನಾಣ ವನ್ನು ಕೈಲಿ ಹಿಡಿದು ಮಲಗಿದ ಈ ೦ಡ್ರ್ಯೂ ತಮ್ಮ. ಫಾಮಸ್‌ಗೆ ಹೇಳಿದ, “ಟಾಂ, ನಾವಿ ಬ್ಬರೂ ಮುಂದೆ ಒಂದು ಕಾರ್ಪಾನೆಯೊಂದನು ಸ ಆರಂಭಿಸೋಣ!” ದಿನ ನಮ್ಮದೇ. ದೊಡ್ಡ ಉದ್ಯಮಿಯಾಗುವ ಆಸೆ ಆಂಡ್ರ್ಯೂ ನಲ್ಲಿ ಕೇವಲ ಒಂದು ಆಸೆಯಾಗಿರದೆ ಸುಡುವ ಬಯಕೆಯಾಗಿತ್ತು. ಹಗಲಿರುಳೂ ಅದೇ ಯೋಚನೆ, ಗುರಿ ಮುಟ್ಟಲು ಸತತವೂ ಚಿಂತನೆ. ಯಶಸಿ ನ ಶಿಖ ರಕ್ಕೆ ಆಡಂಸ್‌ ಎಕ್ಸ್‌ಪ್ರೆಸ್‌ನಲ್ಲಿ ಹೂಡಿದ್ದ ಬಂಡ ವಾಳದಿಂದ ಆ್ಯಂಡ್ರ್ಯೂಗೆ ಸಾಕಷ್ಟು ಲಾಭ ಬಂದಿತು. ಜೊತೆಗೆ ಆತ ಸ್ವತಃ ಸಾಕಷ್ಟು ಹ ಹಣ ವನ್ನು ಉಳಿಸಿ ಇಟ್ಟಿ ದ್ದ. ತನ್ನ ನೆರೆಮನೆಯ ಶ್ರೀಮಂತ ಉದ್ಯಮಿ ವಿಲಿಯಂ ಕೋಲ್‌ ಮನ್‌ ಜೊತೆಗೂಡಿ ಆಂಡ್ರ್ಯೂ ೪೦,೦೦೦ ಡಾಲರ್‌ ಕೊಟ್ಟು ಪೆನ್ಸಿಲ್ವೇನಿಯಾದ ತೈಲಭರಿತ ಜಮೀನನ್ನು ಖರೀದಿಸಿದ. ಕೇವಲ ಮೂರು- ನಾಲ್ಕು ವರ್ಷಗಳಲ್ಲಿ ಈ ನೆಲದಿಂದ ಪೆಟ್ರೋ ಲಿಯಂ ಚಿಮ್ಮಿದಾಗ ನೆಲದ ಬೆಲೆ ಐವತ್ತು ಲಕ್ಷ ಡಾಲರ್‌ಗಳಿಗೆ ಏರಿತ್ತು! ಆಂಡ್ರ್ಯೂ ಮತ್ತು ಕೋಲಮನ್‌ ತಮ್ಮ ಮಿತ್ರರನ್ನು ಸಂಘ ಟಿಸಿ ಒಂದು ತೈಲ ಸಂಸ್ಥೆ ಯನ್ನು ಆರಂಭಿ ಸಿದರು. ಈ ಸಂಸ್ಥೆಯೂ. ತೀವ್ರವಾಗಿ ಬೆಳೆ ಯಿತು; ರಾಶಿ. ರಾಶಿ ಆದಾಯ ತಂದಿತು. ಆಂಡ್ರ್ಯೂ ಅನೇಕ ಕೈಗಾರಿಕೆಗಳ ಪಾಲು ಪತ್ರ ಕೊಂಡ. : ಇತರ ನಾಲ್ಕು ಜನರೊಡನೆ ಸೇರಿ, ತಲಾ ೧೨೫೦ ಡಾಲರ್‌ ಹೂಡಿ "ಕೀ ಸೊ ಷ್‌ ಸೇತುವೆ ನಿರ್ಮಾಣ ಸಂಸ್ಥೆ' ಆರಂಭಿಸಿದ. ಅಮೇರಿಕದಲ್ಲಿ ೧೮೬೩ರಲ್ಲಿ ಆದಾಯ ತೆರಿಗೆ ಪದ್ಧ ತಿ : ಆರಂಭವಾಯಿತು. ಆ: ವರ್ಷ ಆೈಂಡ್ರ್ಯೂನ ಆದಾಯ ೪೭,೦೦,೦೦೦" ಡಾಲರ್‌ ಮೀರಿತ್ತು. ಆಗ ಆತನ ವಯಸ್ಸು ೨೭ ವರ್ಷ! ಮರುವರ್ಷ ಆ ಒಂಡ್ರ್ಯೂ : ಸೈಕ್ಲೊ ಸ್ಟ್‌ ಕಬ್ಬಿಣ- ಕಾರ್ಪಾನೆ: ಆರಂಭಿಸಿದಾಗ. ಆಂಡ್ರ್ಯೂ ತನಗರಿ ವಿಲ್ಲದೆಯೇ. ಅಮೇರಿಕದ ಅತಿ ದೊಡ್ಡ ಉಕ್ಕಿನ ಉದ್ಯ ಮಕ್ಕೆ ಗಟ್ಟಿ ಅಡಿಪಾಯ ಹಾಕಿದಂತಾ- ಯತು. ಆ ಂಡ್ರ್ಯೂ .-ಪಾಲುದಾರನಾಗಿದ ಸ ಮತ್ತೊ ಂದು ಸಂಸ್ಥೆ “ಕ್ಲೋಮನ್‌ ಅಂಡ್‌ ರ್‌ ಟೆ ಹ್‌ AE ಬೀಟ ಹ್ಮ ಡಿ ಕಂಪನಿ'ಯ ಪಾಲುದಾರರ. ಅಭಿಪ್ರಾಯದಂತೆ ಎರಡೂ ಸಂಸ್ಥೆಗಳು ವಿಲೀನವಾಗಿ “ಯೂನಿ ಯನ್‌ ಕಬ್ಬಿಣ ಉದ್ಯಮ' ಆರಂಭವಾಯಿತು. ೧೮೮೧ರಲ್ಲಿ ಆಂಡ್ರ್ಯೂ ತನ್ನ ತಮ್ಮ ಥಾಮ ಸ್‌ನ ಜೊತೆಗೂಡಿ ಐವತ್ತು ಲಕ್ಷ ಡಾಲರ್‌ ಬಂಡವಾಳ ಹೂಡಿ "ಕಾರ್ನೆಗಿ ಬ್ರದರ್ಸ್‌ ಅಂಡ್‌ ಕಂಪನಿ” ಆರಂಭಿಸಿದಾಗ, ಹಿಂದೆಂದೋ ಕಟ್ಟಿದ್ದ ಕನಸು ನನಸಾಯಿತು. ಹಲವಾರು ಕಬ್ಬಿಣ ಕಾರ್ಲಾನೆಗಳು, ಕುಲುಮೆಗಳು ಈ ಸಂಸ್ಥೆ ಯಲ್ಲಿ ವಿಲೀನವಾದವು. ಪ್ರೆ ೀಮೆದ ಸುಳಿಯಲ್ಲಿ ಸದಾಕಾಲ ಉದ್ಕ pe ಬಗೆಗೇ ಅದ್ರೂ ಯೋಚಿಸುತ್ತಿ ರಲಿಲ್ಲ.. ಸ್ತಕಗಳನ್ನು ವುದು, ಸಂಗೀಠ ಯಾ Said ಗಳಿಗೆ ಭೇಟಿ ಕೊಡುವುದು, ಪ್ರವಾಸ ಮಾಡು ವುದು ಮೊದಲಾದ ಎಲ್ಲಾ ಚಟುವಟಿಕೆಗಳಲ್ಲೂ ಆತ, ನಿರತನಾಗಿರುತ್ತಿದ್ದ: ಅನೇಕ ಸುಂದರ ಯುವತಿಯರಿಂದ. ಆಕರ್ಷಿತನಾಗಿದ್ದ ್ಯಂಡ್ರ್ಯೂ ಕೊನೆಗೆ ಲೂಯಿ ವೈಟ್‌ಫೀಲ್ಡ್‌ಳ ಪ್ರೇಮದಲ್ಲಿ ಸಿಲುಕಿದ. ಆಕೆ ನ್ಯೂಯಾರ್ಕಿನ ಭಾರೀ ಉದ್ಯಮಿ- ಯೊಬ್ಬಳ ಮಗಳು. ಲೂಯಿಗೂ ಆಂಡ್ರ್ಯೂನ ಮೇ ಲೆ ಇಷ್ಟ ವಿದ್ದರೂ, ಆತನ ಜನಪ್ರಿಯತೆಯನ್ನು ಕಂಡ ಅಕೆ ಮದುವೆಗೆ ಒಪ್ಪಲಿಲ್ಲ. ಆಂಡ್ರ್ಯೂ ಒಬ್ಬ ಸಾರ್ವಜನಿಕ ವ್ಯಕ್ತಿಯೇ ವಿನಾ ಒಬ್ಬ ಒಳ್ಳೆಯ ಗಂಡನಾಗಲು ಸಾಧ್ಯವಿಲ್ಲವೆಂದು ಆಕೆಯ ಕೋಚನೆ. ಜೊತೆಗೆ ಯಶಸ್ಸಿಗೆ ತಾನೊಂದು ಮುಳ್ಳಾಗುವ ಸಾಧ್ಯತೆಯಿದೆಯೆಂದು ಅವಳ ಕಲ್ಪನೆ. ೧೮೮೬ರಲ್ಲಿ ಕಾರ್ನೆಗಿ ಕುಟುಂಬ. ವಿಷಮ ಶೀತ ಜ್ವರಕ್ಕೆ ತುತ್ತಾಯಿತು. ಸತತ ಶುಶ್ರೂಷೆ ಯಿಂದಲೂ ಪ್ರಯೋಜನವಾಗಲಿಲ್ಲ. ಆಂಡ್ರ್ಯೂನ ಅನಿತಾ D೮ ಜೀ ವವಾಗಿದ್ದ ತಾಯಿ ಮರಣವನ್ನಪ್ಪಿದಳು ತನೆ ನ್ನೊಂದಿಗೇ ಇಷ್ಟು ಕಾಲ ಹೆಜ್ಜೆ ಇಟ್ಟು ಉದ್ಯಮದ ಯಶಸ್ಸಿ ನಲ್ಲಿ ಪಾಲುದಾರನಾಗಿದ್ದ ತಮ್ಮ ಥಾಮಸ್‌ ಸಹ ರೋಗಕ್ಕೆ ಬಲಿಯಾಗಿ ಅಸು ನೀಗಿದ. ಜಗತ್ತೆಲ್ಲ ಅಂಧಕಾರದಲ್ಲಿ ಮುಳುಗಿ ದಂತೆ, ಅತ್ಯಂತ ನಿರಾಶೆಯಲ್ಲಿ : ಆಂಡ್ರ್ಯೂ ಕೂತಿದ್ದಾಗ ಲೂಯಿ ವೈಟ್‌ಫೀಲ್ಡ್‌ ಬೆಳಕಾಗಿ ಬಂದಳು. ಪ್ರೀತಿಯ ಧಾರೆಯನ್ನೆರೆದಳು. ಮರು ಮಹಾಮಾನನ ಆಂಡ್ರ್ಯೂ ಕಾರ್ನೆಗಿ ಕುದುರೆ ಹತ್ತಿ ಅಂಗಡಿಗಳಿಗೆ ಹೋದಾಗ, ಹೊರಗೆ ಕುದುರೆ ಹಿಡಿದು ನಿಲ್ಲಲು ಒಬ್ಬ ಹುಡುಗ ಬರುತ್ತಿದ್ದ. ನಂತರ ಚಿಲ್ಲರೆ ಅಂಗಡಿಯೊಂದರ ಕೆಲಸಕ್ಕೆ ಸೆರೀದ ಅ್ಯಂಡ್ಯ್ಯೂನ ವ್ಯಕ್ತಿತ್ವದಿಂದ ತನ್ನ ಯನ್ನು ನಿರ್ಧರಿಸಿದ ಚಾರ್ಲ್ಸ್‌ ಕೊನೆಗೆ ಂಡ್ರ್ಯ್ಯೂನ ಕಚೇರಿಯಲ್ಲಿ ಕೆಲಸಕ್ಕೆ ಅವನ ಹೆಸರು ಚಾರ್ಲ್ಸ್‌ ಷ್ಯಾಬ್‌. ಈತ ಗುರಿ- ಸೇರಿಸಿದ, : ಈ RAS 7A ಹುಡುಗನಲ್ಲಿ ಅಡಗಿರುವ ಬುದ್ಧಿಕೌಶಲವನ್ನು ಗಮನಿಸಿದ ಆಂಡ್ರ್ಯೂ ಎಲ್ಲ ಬಗೆಯ ನೆರ- ವನ್ನೂ ನೀಡಿದ. ಕೆಲ ವರ್ಷಗಳಲ್ಲೇ ಷ್ವಾಜ್‌ ಅಮೇರಿಕದ ಕೋಟ್ಯಧೀಶರಲ್ಲಿ ಒಬ್ಬನಾದ. ದೀಪ ಹಲವಾರು ದೀಪಗಳಿಗೆ ಜೀವ ತುಂಬುವಂತೆ ಆಂಡ್ರ್ಯೂ ಎಷ್ಟೋ ಯುವಕರನ್ನು ಕೈ ಹಿಡಿದು ಮೇಲೆತ್ತಿದ್ದ. ನಿಗರ್ವಿಯಾಗಿದ್ದ ಆ ಡ್ಯೂ Pe ಹೀರು ಅಹಂಕಾರ ವನ್ನು ಮೆ ಗೂಡಿಸಿಕೊಳ್ಳಲಿಲ್ಲ. ಚಾರ್ಲ್ಸ್‌ ಷ್ವಾಬ್‌ ಭವ್ಯವಾದ ಮನೆಯನ್ನು ಕಟ್ಟಿಸಿದಾಗ ಅೃಂಡ್ರ್ಯೂ ತನ್ನನ್ನು ನೋಡಲು ಬಂದ ಮಿತ್ರರಿಗೆ ಹೇಳುತ್ತಿ ದ್ದ: “ಚಾರ್ಲಿಯ "ಸುಂದರ ಮನೆ ನೋಡಿದಿರಾ? "ಅದರೂಡನೆ ಹೋಲಿಸಿದಾಗ ನನ್ನ ಮನೆ ಗುಡಿಸಲಿನಂತಿದೆ!” x ೯೨ ಕಸ್ತೂರಿ, ನವೆಂಬರ್‌ ೧೯೮೬ ' ವರ್ಷ ಇಬ್ಬರೂ ಸತಿಪತಿಗಳಾದರು. ಕೊಡುಗೈ ದೊರೆ “ಸಂಪತ್ತು ಲಕ್ಸಾಧೀಶ್ವರನದಲ್ಲ. ಅವನು ಅದರ ಒಡೆಯನೆಂದು ಅರ್ಥವಲ್ಲ. ಜನರಿಗೆಂದೇ ಇರುವ ಹಣ, ಅವರು ನಮ್ಮ ಮೇಲಿಟ್ಟಿರುವ ನಂಬಿಕೆಯಿಂದಾಗಿ ನಮ್ಮ ಕೆ ಲಿದೆ ಎಂದು ಭಾವಿಸ ಬೇಕು.” ಎಂದು ಆಂಡ್ರ್ಯೂ ಬಲವಾಗಿ ನಂಬಿದ್ದ. ಹಣವನ್ನು ಗಳಿಸುವುದು ಮತ್ತು ಗಳಿಸಿದ ಹಣ- ವನ್ನು ಸಾರ್ವಜನಿಕರ ಹಿತಕ್ಕಾಗಿ ಬಳಸುವ ಬಗ್ಗೆ ಹೊಸ ಸಿದ್ದಾಂತವನ್ನು ಆಂಡ್ರ್ಯೂ ಮಂಡಿಸಿದ. ಇ 8 ಶಿ ¢ ಗಮನಾರ್ಹ ಸಂಗತಿಯೆಂದರೆ ತಾನು ಹೇಳಿ- ದನ್ನು ಕ್ಷತಿಗಿಳಿಸಿದ. ಎ ಇಲ ಆಂಡ್ರ್ಯೂ ವಿವಿಧ ಸಂಸ್ಥೆಗಳಿಗೆ, ವಿಶ್ವವಿದ್ಯಾ- ನಿಲಯಗಳಿಗೆ ನೀಡಿದ ದಾನದ ಮೊತ್ತವು ೧೭೫ ಕೋಟಿ ರೂಪಾಯಿಗಳು! ಈತ ಆರಂಭಿಸಿದ ಅನೇಕ ನಿಧಿಗಳು ಇಂದಿಗೂ ಕಾರ್ಯ ನಿರ್ವಹಿ- ಸುತ್ತಿವೆ. ನಿವೃತ್ತರಾದ ಅಮೇರಿಕದ ಅಧ್ಯಕ್ಷ- ರಿಗೂ ಗೌರವಧನ ನೀಡುವ ಯೋಜನೆಯನ್ನು ಆಂಡ್ರ್ಯೂ ಆರಂಭಿಸಿದ. ಸ್ವತಃ ಕಾಲೇಜಿನ ಮೆಟ್ಟಿಲನ್ನು ಹತ್ತಿರದಿದ್ದ ಆ್ಯಂಡ್ಯ್ಯೂಗೆ ಪುಸ್ತಕಗಳೆಂದರೆ ಬಹಳ ಒಲವು. ಸಾರ್ವಜನಿಕ ಬಳಕೆಗಾಗಿ ಪ್ರಪಂಚದಾದ್ಯಂತ ೩೦೦ ಗ್ರಂಥಾಲಯಗಳನ್ನು ಆಂಡ್ರ್ಯೂ ಆರಂಭಿ- ಸಿದ. ೧೯೦೧ರಲ್ಲಿ ಉದ್ಯಮ ಲೋಕದಿಂದ ನಿವೃತ್ತ- ನಾದ ಆಂಡ್ರ್ಯೂ ಉಳಿದ ಬದುಕನ್ನೆಲ್ಲ ಸಾರ್ವ ಜನಿಕ ಹಿತಕಾರ್ಯಗಳಿಗಾಗಿ ವಿನಿಯೋಗಿಸಿದ. ದೇಶದ ಆಧ್ಯಕ್ಷರನ್ನು ಭೇಟಿಯಾಗಿ ದೇಶದ, ಪ್ರಪಂಚದ ಅಭಿವೃದ್ಧಿ ಗಾಗಿ ಚರ್ಚೆ ನಡೆಸುತ್ತಿದ್ದ ಆಂಡ್ರ್ಯೂ ವಿಶ್ವಶಾಂತಿಗಾಗಿ ಬಹಳಷ್ಟು ಸ ದುಡಿದ ವ್ಯಕ್ತಿ: ಯುದ್ಧ, ಹಿಂಸೆಗಳ ಬಗೆಗೆ ಬಹಳ ವಿರೋಧಿಯಾಗಿದ್ದ ಆಂಡ್ರ್ಯೂ ವಿಶ್ವಶಾಂತಿಗಾಗಿ ಗಂಭೀರ ಪ್ರಯತ್ನ ನಡೆಸಿದಾಗ ಕುಹಕ ವಾಡಿದವರು ಎಷ್ಟೋ ಮಂದಿ. ೧೯೧೯ರ ಅಗಸ್ಟ್‌ ೧೧ ರಂದು ಆಂಡ್ರ್ಯೂ ಕಾರ್ನೆಗಿ ನಿಧನ- ನಾದಾಗ ಒಬ್ಬ ಬೃಹತ್‌ ಕೈಗಾರಿಕೋದ್ಯಮಿ- ಯಷ್ಟೇ ಸತ್ತಂತಾಗಲಿಲ್ಲ; ಒಬ್ಬ ಮಹಾದಾನಿ, ಮಾನವತಾವಾದಿ ಕಣ್ಮರೆಯಾದಂತಾಯಿತು. ಸಜ ಸದನೆದ ತರಾಖೆಗಳ್‌ ಅಳಿಎಯೇಲ್ಲ 9 OEE *ಹಾಗಾದರೆ ನಾವೂ ಸದನದ ಕಲಾಪದಲ್ಲಿ ಭಾಗನಹಿಸಬೇಕಾಗುತ್ತ ದಲ್ಲ! * ಹೀಗಾಗಿ ಪರ್‌ ಸಾನಿಕ್‌ ವಿಮಾನಗಳಲ್ಲಿ ಸಂಚರಿಸಿ ಖಂಡಾಂತರಗಳನ್ನು ಕೆಲವೇ ಗಂಟೆಗಳ ಅವಧಿ- ಯಲ್ಲಿ ದಾಟಬಲ್ಲ ಆಧುನಿಕ ಮಾನವ ವಿಮಾನ ನಿಲ್ಲಾಣದಿಂದ ತನ್ನ ಮನೆ ಸೇರಲು ಸುಮಾರು ಅಷ್ಟೇ ಸಮಯ ತೆಗೆದುಕೊಳ್ಳುತ್ತಿರುವುದು ಇಂದಿನ ವಿಪರ್ಯಾಸಗಳಲ್ಲೊಂದು. ದೇಶದ ರಾಜಕೀಯ-ಆರ್ಥಿಕ-ಸಾಮಾಜಿಕ ದೃಷ್ಠಿ ಕೋನ ದಿಂದ ಅನಪೇಕ್ಷಿತ ವ್ಯಕ್ತಿಗಳು ದೇಶದ ಒಳಗೆ ಹೊರಗೆ ಹೊಗುತ್ತಿಲ್ಲವೆಂದು ಖಾತರಿಪಡಿಸಿ ಕೊಳ್ಳಲು ರಹದಾರಿ ಅಧಿಕಾರಿಗಳು ನಡೆಸುವ ಕೂಲಂಕಷ ರಹದಾರಿ ಪತ್ರ ಪರಿಶೀಲನೆ ಈಗಾಗು ತ್ತಿರುವ ವಿಳಂಬಕ್ಕೆ ಪ್ರಮುಖ ಕಾರಣ. ಈ ಎಳಂಬ ಗತಕಾಲದ ಘಟನೆಯಾಗುವ ದಿನಗಳು ಶ್ರೀಘ್ರದಲ್ಲೇ ಬರಲಿವೆ. ವಿದ್ಯಾಭ್ಯಾಸ, ಉದ್ಯೋಗ, ವಲಸೆ, ವ್ಯಾಪಾರ ಗಳ ಪರಿಣಿತರು ಈ ಗೊಂದಲಮಯ ಪ ನಿವಾರಣೆಗೆ ರಹದಾರಿ ಪತ್ರಗಳ ee ಸೂಕ್ತ ವಾದ ಕ್ರಮವೆಂದು ಸೂಚಿಸಿದರು. ಓಟ ಓಘ 1a CL él ದಾರಿ ಪತ್ರಗಳ ಪರಿಶೀಲನೆ. ಈಗ ಮಾನವ ಸಾಮರ್ಥ್ಯ ದ ಪರಮಾ ಾವಧಿಯನ್ನು ತಲಪಿರುವು- ದರಿಂದ, "ಇನ್ನೂ ಹೆಚ್ಚಿನ ನ ವೇಗವನ್ನು ಗಣ (ico ಯಂತ್ರಗಳಿಂದ ಮಾತ ಶ್ರ ಸಾಧಿಸಬಹುದು" ಎಂದು ಸಲಹೆ ಮಾಡಿದರು. ನೂತನ: ರಹದಾರಿ ಪತ್ರಗಳನ್ನು ಗಣಕ ಯಂತ್ರಗಳು ಹಲವಾರು ದೇಶಗಳಲ್ಲಿ ವೈವಿಧ ವಾತಾವರಣ-ಭಾಷಾ ಪರಿಸರಗಳಲ್ಲಿ ಪರಿಶೀಲಿಸ- ಬೇಕಾದ್ದರಿಂದ ಅವುಗಳಲ್ಲಿ ಏಕರೂಪತೆತರಲು ವಿಮಾನದ ಪ್ರಯಾಣಿಕರಲ್ಲಿ ಅನವಶ್ಯಕ ಗಾಬರಿ ಗೊಂದಲ ಅನುಮಾನಗಳನ್ನು ನಿವಾರಿಸಲು, ರಹದಾರಿ ಪತ್ರದಲ್ಲಿ ನಿರೂಪಿಸಲಾದ ಮಾಹಿತಿ ಬರಲಿದ್ದಾ ರೆ ಅಗೋಚರ ಗಡಿ ಸಂರಕ್ಷಕರು! ಸಂಬಂಧ, ರಾಜಕೀಯ ಸಂಪರ್ಕ ಮುಂತಾದ ಅನೇಕ ಕಾರಣಗಳಿಂದ ವಿಮಾನದಲ್ಲಿ ಪ್ರಯಾಣಿಸು ವವರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ಕಳೆದ ವರ್ಷಗಳಲ್ಲಿ ಪ್ರಪಂಚದಾದ್ಯಂತ ಅನೇಕ ವಿಮಾನ ನಿಲ್ಲಾ ಗಳನ್ನು ಕಟ್ಟಲಾಗಿದೆ, ಮತ್ತೆ ಕೆಲವನ್ನು ವಿಸ್ತ 8ಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ವಿಸ್ತಾರಗಳು ವೆಚ್ಚ, ಹಾಗೂ ಪರಿಸರ ಅಡೆ ತಡೆಗಳಿಂದ ಸಾಧ್ಯವಾಗದು. ನಿಲ್ದಾಣಗಳಲ್ಲಿ ಈಗ ಉಂಟಾಗುತ್ತಿರುವ ಜನ ಜಂಗೆಳಿಯನ್ನು ನಿವಾ- ರಿಸುವ ಶೀಘ್ರ ಕ್ರಮವನ್ನು ಸೂಚಿಸಲು ಅಂತಾ- ನಲವತ್ತು ವಿಮಾನ ರಾಷಿ ಯ ನಾಗರಿಕ ವಿಮಾನಯಾನ ಸಂಸ್ಥೆ ಟ್ಛ — ೧೯೬೮ರಷ್ಟು ಹಿಂದೆಯೇ ತಜ್ಞರ ನೆರವನ್ನು ಕೋರಿತ್ತು. ಭಾರತ, ರಶಿಯ, ಆಸ್ಟ್ರೇಲಿಯಾ, ಇಂಗ 0ಡ್‌, ಅಮೇರಿಕ ಮುಂತಾದ ೧೨ ರಾಷ್ಟ್ರ- ರು ೯೩ ಗಿರಿಜಾಶಂಕರ ಪಿಂಗಳೆ ಬಗ್ಗೆಯೂ ಏಕರೂಪತೆಯನ್ನು ಸಾಧಿಸಲು ನಿಶ್ಚ ಯಿಸಲಾಯಿತು. ಭಾವಿ ರಹದಾರಿ ಪತ್ರ ಈಗಿನ ಪುಸ್ತಕದ ಬದಲು ಕೇವಲ ಒಂದು ಪರಿ- ಚಯ ಪತ್ರದ ಹಾಗೆ ಸುಮಾರು ೧೦೦ Mmm ೭೫ mm ಅಗಲದ ಒಂದುರಟ್ಟೆನ ಚೀಟಿಯಂತಿರು ತ್ತದೆ. ಅದನ್ನು ರೋಮನ್‌ ಲಿಪಿ (ABCD...) ಯಲ್ಲೂ ಅರಬ್ಬೀ ಸಂಖ್ಯೆ (೧, ೨, ೩...)ಗಳಲ್ಲೂ ಮುದ್ರಿಸಿರುತ್ತಾರೆ. ಧಾ ಉಷ್ಣ ಬ ಶೇಕಡಾ ೧೦ರ ರಷ್ಟು ತೇವಾಂಶದಲ್ಲೂ ಮಾಹಿತಿಯನ್ನು ಸಂಗ್ರಹಿ ಸಿಡುವ ಸಾಮರ್ಥ್ಯವುಳ್ಳ ಒಂದು ಪಾರದರ್ಶಕ ಪಾಲೀಥೀನ್‌ ಲಕೋಟೆಯಲ್ಲಿ ಯಾವುದೆ: ಕಾರಣ ಕ್ಯಾಗಿ ಈ ನಿರ್ವಾತ ಲಕೋ ಟೆಯನ್ನು ಒಡೆದಾಗ, ಅದರೊಳಗಿನ ರಾಸಾಯನಿಕ ಅನಿಲಮೊಂದು PASS PORT “VRE COUNTRY CODE ೧೬55 PORT No, P IND x 12345678 SURNAME PINGALE GIVEN NAME GIRISH DATE OF BIRTH PERSONAL No. 15 MAY 1952 IND. 456789 SEx PLACE OF BIRTH M BANGALORE DATE OF 1990£ DATE OF EXPIRY 13 FEB 1985 13 FEB 1980 AUTHORITY HOLDERS, SIGNATURE MINISTRY OF | 4. p ನ € EXTERNAL AFFAIRS IW 0 NEW DELHI ೧ ( 180 € PINGALE ೪. 6181650 CECA 12345678010 {150552 0 M 130290 180€€೪ 06 $054 04 ೧, P. ಅಂದರೆ ಯಂತ್ರ ಪಠ್ಯ ರಹದಾರಿ ಪತ್ರ. ೨. ರಹದಾರಿ ಪತ್ರದ ಸಂಖ್ಯೆ. ೩. ರಹದಾರಿ ಪತ್ರದ ಸಂಖ್ಯೆ. ೩. ರೆಹದಾರಿ ಪತ್ರ ನನ್ನು ಗುರುತಿಸುವ ಗುಪ್ತ ಸಂಖ್ಯ. ೪. ರಹದಾರಿ ಪತ್ರ ವನ್ನು ಕೊಟ್ಟಿರುವ ರಾಷ್ಠದ ಹೆಸರು. ೫, ಜನ್ಮ ದಿನಾಂಕ. ೬. ಜನ್ಮದಿನಾಂಕದ ಗುಪ್ತ ಸಂಖ್ಯೆ. ೭. ಲಿಂಗ, ೪. ರಹದಾರಿ ಪತ್ರದ ಅವಧಿ ಮುಗಿಯುವ ದಿನ. ೯. ರಾಷ್ಟ್ರೀಯ ಡೆ ಗುರುತಿನ ಚೀಟಯ ಸಂಖ್ಯೆಯನ್ನು ನಮೂಗಿಸುವ ಸ್ಥಳ. ಉತ್ಕರ್ಷಗೊಂಡು, ರಹದಾರಿ ಪತ್ರ ಕಪ್ಪಾಗು- ವನ್ನಾಗಿ ಮಾಡಲಾಗಿದೆ. ವಂತೆ ಮಾಡಿದ ನೂತನ ರಹದಾರಿ ಪತ್ರಗಳನ್ನು ನೂತನ ರಹದಾರಿ ಪತ್ರದ ಮಾದರಿಯನ್ನು ಮೊಹರುಮಾಡಿ ಕೊಡಲಾಗುವುದು. ಇದರಿಂದ ಮೇಲೆ ಚಿತ್ರದಲ್ಲಿ ತೋರಿಸಿದೆ. ಅದರಲ್ಲಿ ಕೇಳಲಾಗಿ ರಹದಾರಿ ಪತ್ರಗಳ ನಕಲು ಮಾಡುವುದು ರುವ ಮಾಹಿತಿ, ಹೆಸರು, ಜನ್ಮ ದಿನ. ಜನ್ಮಸ್ಥಳ, ದುಸ್ಸಾಧ ೈವಲ್ಲದಿದ್ದ ರೂ, ಬಹಳ ಕಷ ಸ್ಸಕರ- ಮುಂತಾದವು ಯಾರಿಗಾದರೂ, ಎಲಾ ದರೂ ೯೪ ತ್ರ ಹಾ. ಕೇಳುವಷ್ಟು ಸರಳವಾಗಿದೆ. ರಹದಾರಿ ಪತ್ರದ ಕೊನೆಯ ಎರಡು ಸಾಲುಗಳು ಎಲ್ಲಾ ಮಾಹಿತಿ ಯನ್ನೂ ಕ್ರೋಢೀಕರಿಸುತ್ತವೆ. ಉದಾಹರಣೆಗೆ ಮೊದಲಿನ ಸಾಲು ರಹದಾರಿ ಪತ್ರವನ್ನು ಓದುವ ವಿಧಾನ (ಪಿ. ಆಂದರೆ ಯಂತ್ರ ಪಠ್ಯ), ದೇಶ- ವ್ಯಕ್ತಿಯ ಕ್ಷಿಪ್ರ ಹೆಸರನ್ನು ಒಳಗೊಂಡಿದ್ದರೆ, ಕೆಳ ಗಿನ ಸಾಲು ರಹದಾರಿ ಪತ್ರದ ಕ್ರಮಾಂಕ, ಜನ್ಮ ದಿನ, ಸ್ತ್ರೀ-ಪುರುಷ, ರಹದಾರಿ ಪತ್ರದ ಚಲಾವ- ಣಾವಗಿ, ಹಾಗೂ ಐಚ್ಛಿಕವಾಗಿ ರಾಷ್ಟ್ರೀಯ ಗುರುತು ಸಂಖ್ಯೆ ಹೊಂದಿರುತ್ತದೆ. ಈ ಎಲ್ಲಾ ಮಾಹಿತಿಯ ಹಿಂದೆಯೂ ಒಂದು ನಿರ್ದಿಷ್ಟ ಗುಪ್ತ ಸಂಖ್ಯೆ ಇರುತ್ತದೆ. ಈ ಗುಪ್ತ ಸಂಖ್ಯೆ ಯನ್ನು ಒಂದು ಸರಳ, ಆದರೆ ರಹಸ್ಯ ವಿಧಾನ ದಿಂದ ಆರಿಸಲಾಗುತ್ತದೆ. ಈ ಗುಪ್ತ ಸಂಖ್ಯೆಗಳು ಗಣಕ ಯಂತ್ರಕ್ಕೆ ತಾನು ಓದುತ್ತಿರುವ ರಹದಾರಿ ಪತ್ರ ಸಾಚಾವೇ ಖೋಶಾವೇ ಎಂಬುದನ್ನು ತಿಳಿಸುತ್ತದೆ. ಹೀಗೆ ಮಾಡುವ ಮೂಲಕ ಈ ಬಗೆಯ ರಹದಾರಿ ಪತ್ರಗಳನ್ನು ನಕಲು ಮಾಡುವುದು ಮತ್ತಷ್ಟು ಕಷ್ಟಕರವಾಗಿದೆ. ಗಣಕಯಂತ್ರ ರಹದಾರಿ ಪತ್ರವನ್ನು ಓದುವ ಕ್ರಮ ಹೀಗಿದೆ. (ಚಿತ್ರ ನೋಡಿ): ಯಂತ್ರದೊಳಗೆ ರಹದಾರಿ ಪತ್ರವನ್ನು ಹಾಕಿದೊಡನೆ, ಅದು ಎರಡು ರಬ್ಬರ್‌ ಪಟ್ಟಿಗಳ ನಡುವೆ ಬಿಗಿಯಾಗಿ, ಮಿಸುಕಾಡದಂತೆ ಹಿಡಿದಿಡಲ್ಪಡುತ್ತದೆ. ಯಂತ್ರ ದೊಳಗಿನ ದೀಪವೊಂದು ರಹದಾರಿ ಪತ್ರವನ್ನು ಸಮಾನವಾಗಿ ಬೆಳಗುತ್ತದೆ. ಸದಾ ಪರಿಭ್ರಮಿಸು ತ್ತಿರುವ ಕನ್ನಡಿಯೊಂದು ರಹದಾರಿ ಪತ್ರದ ಪ್ರತಿ ಫಲನವನ್ನು ಒಂದು ಬೆಳಕು-ಸಂವೇದಿತ ಪರಿ ಶೋಧಕ (Light-sensitive detector) ಮೇಲೆ ಮೂಡಿಸುತ್ತದೆ... ಈ ಪರಿಶೋಧಕ ತನ್ನ ನೆನಪಿನ ಕೋಶದಲ್ಲಿ ಶೇಖರಿಸಿಟ್ಟ ಲಿಪಿಗಳೊಂದಿಗೆ ನೊತನ ಮಾಹಿತಿಯನ್ನು, ಒಂದು ಸೆಕೆಂಡಿಗೆ ೧೦೦ ಲಿಪಿಯ ವೇಗದಲ್ಲಿ ಹೋಲಿಸುತ್ತದೆ. ಇದ ರೊಡನೆ ಲಗತ್ತಿಸಲಾದ ಗಣಕಯಂತ್ರವೊಂದು ರೆಹದಾರಿ ಪತ್ರದ ಮಾಹಿತಿಯನ್ನು ತನ್ನ ನೆನಪಿನ ಕೋಶದಲ್ಲಿ ಶೇಖರಿಸಿ ಇಡುತ್ತದೆ. ಎಲ್ಲಾ ಮಾಹಿ- ತಿಯ ನಂತರ ನಮೂದಿಸಲಾದ ಗುಪ್ತ ಸಂಖ್ಯೆ ಯನ್ನು ಮತ್ತೊಮ್ಮೆ ಲೆಕ್ಕ ಹಾಕಿ, ರಹದಾರಿ ಬರಲಿದ್ದಾರೆ ಅಗೋಚರ ಗಡಿ ಸಂರಕ್ಷಕರು! ೯೫ ಪತ್ರದ ಸಾಚಾತನವನ್ನು ಖಾತರಿಗೊಳಿಸಿಕೊಳ್ಳು ತ್ತದೆ. ಅಲ್ಲದೆ, ತನ್ನ ನೆನಪಿನ ಕೋಶದಲ್ಲಿರುವ ಸಂಶಯಾಸ್ಸದ-ಅನಪೇಕ್ಷಿತ ವ್ಯಕ್ತಿಗಳೊಂದಿಗೆ ನೂತನ ರಹದಾರಿ ಪತ್ರದಲ್ಲಿರುವ ಹೆಸರು, ಜನ್ಮ ದಿನ, ರಹದಾರಿ ಪತ್ರದ ಸಂಖ್ಯೆ, ರಾಷ್ಟ್ರೀಯ ಗುಪ್ತ ಸಂಖ್ಯೆ, ಮುಂತಾದವನ್ನು ಪರಿಶೀಲಿಸಿ, ಕ್ಷಣಮಾತ್ರದಲ್ಲಿ ತನ್ನ ನಿರ್ಣಯ ನೀಡುತ್ತದೆ. ನೂತನ ರಹದಾರಿ ಪತ್ರಗಳಲ್ಲಿನ ಮಾಹಿತಿ ಯನ್ನು ಗಣಕ ಯಂತ್ರದಲ್ಲಿ ಶೇಖರಿಸಿ ಇಡಬಹು ದಾದರಿಂದ, ಅದರಿಂದ ಅನೇಕ ಉಪಯೋಗ ಪಡೆಯಬಹುದು. ವಿಮಾನ ನಿಲ್ದಾಣಗಳಲ್ಲಿ ಬೇಕಾದ ಒಳಬರುವ-ಹೊರಹೋಗುವ ಅನು ಮತಿ ಕ್ಷಣಾರ್ಧದಲ್ಲಿ ಸಿಗುವುದರಿಂದ ವಿಮಾನ ಸಂಚಾರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರವಾ- ಸೋದ್ಯಮದ ಬಗ್ಗೆ ಸ್ಪಷ್ಟ ಚಿತ್ರವನ್ನು ಬಲು ಬೇಗ ಹೊಂದಬಹುದು. ಯಾವುದೇ ನಿರ್ದಿಷ್ಟ ಅವಧಿಯಲ್ಲಿ ನಮ್ಮ ದೇಶಕ್ಕೆ ಬಂದ-ಹೋದ ಸ್ವದೇಶೀಯರೆಷ್ಟು, ವಿದೇಶೀಯರೆಷ್ಟು, ಅವರ ಪಾಸ್‌ಪೋರ್ಟನ್ನು ಯಂತ್ರ ಓದುವ ವಿಧಾನ ೧. ಯಂತ್ರ ಪಠ್ಯ ೨. ಪರಿಭ್ರಮಿಸುವ ದರ್ಪಣ ೩. ಮಸೂರ/ಭೂತಗನ್ನಡಿ ೪. ಸ್ಲಿರದಸಕಣ ಗಳು. ೫. ಸಂವೇದಕ, ೬. ರಹದಾರಿ ಪತ ಓದುವ ಯಂತ್ರ, ೭. ಅತಿನೇಗ ಗಣಕಯಂತ್ರ, ರಾಷ್ಟ್ರಿ €ಯತೆ, ಯಾವ ವಿಮಾನ ನಿಲ್ಲಾ ಣ ದಿಂದ ಒಳಬಂದರು. ಯಾವುದರಿಂದ ಹೊರ ಬಿದ್ದರು, ಅವರು ಬಂದ ಉದ್ದೆ €ಶವೇನು, ತಂಗಿದ ಅವಧಿ ಎಷ್ಟು ಮುಂತಾದ ಮಾಹಿತಿಯನ್ನು ಕುಳಿತ ಕಡೆಯಿಂದಲೇ ಪಡೆಯಬಹುದು. ಇದರಿಂದ ವಿಮಾನ ನಿಲ್ದಾ ಣಗಳ ವಿಸ್ತಾರ-ನಿರ್ಮಾಣ, ಹೋಟೆಲುಗಳ “ನಿರ್ಮಾಣ, ರಸ್ತೆ ಅಭಿವೃ ದ್ಧಿ ಮುಂತಾದ ದೀರ್ಫ್ಥ ಕಾಲದ ಯೋಜನೆಗಳನ್ನು ನಿಖರ ಮಾಹಿತಿಯ ಆಧಾರದ ಮೇಲೆ ಕೈ ಗೊಳ್ಳ ಬಹುದು. ವಿಮಾನಗಳೆ ಸಂಚಾರ ವೇಗ ಹೆಚ್ಚಾದೊಡ- ನೆಯೇ ಒಂದು ಊರು-ದೇಶದಲ್ಲಿ ಯಾವುದಾ ದರೂ ದುಷ್ಕೃತ್ಯಗೈದು ಮತ್ತೊಂದು ಊರು- ದೇಶಕ್ಕೆ ಓಡಿ ಹೋಗಿ ತಲೆ ತಪಿ ಶಸಿಕೊಳ್ಳುವ ಪ್ರಯತ್ನ ಹೆಚ್ಚಾಗುತ್ತಿದೆ. ಹಾಗೆಯೇ ಒಮ್ಮೆ ಓಡಿ ಹೋಗಿ, ಕೆಲವು ಸಮಯದ ನಂತರ ಸ ದೇಶ ಸ್ವಸ್ಥಾ ನಕ್ಕೆ ಸಹ ಹಿಂದಿರುಗುವ ಸಾಧ್ಯ ತೆ ಣೆ. ಅಲ್ಲದೆ ಗೂಢಚಾರರು, ಕಳ್ಳ ಸಾಗಾಟ ಗಾರರು, ತೆರಿಗೆಗಳ ರು, ಭಂ ನತ್ತಾ ದಕರು, ಕ್ರಾಂತಿಕಾರಿಗಳು " ಮುಂತಾದ ಹಲವಾರು ಬಗೆಯ ರಾಜಕೀಯ ಆರ್ಥಿಕ-- ಸಾಮಾಜಿಕ ದೃಷ್ಟಿಯಿಂದ ಅನಪೇಕ್ಷಿತರಾದ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಸರಕಾರಕ್ಕೆ ಮಾಹಿತಿ ಬೇಕಾಗಿರು ತ್ತದೆ, ಸದ್ಯ ಕೈ ಈ ಬಗೆಯ ಮಾಹಿತಿಯನ್ನು ಸುಮಾರು "ಇ ೨೦೦೦ ಹೆಸ ರುಗಳುಳ್ಳ ಒಂದು ಪುಸ್ತಕ ರೂಪದಲ್ಲಿ ಸಣ್ಣ ಅಕ್ಷರದಲ್ಲಿ "ಮುದ್ರಿಸಿ ಪ್ರಮುಖ ರಹದಾರಿ ಅಧಿಕಾರಿಗಳಿಗೆ. ಕೊಡಲಾಗಿ ರುತ್ತದೆ ಪ್ರತಿಯೊಂದು ರಹದಾರಿ ಪ ಪತ್ರವನ್ನು ಪರಿಶೀಲಿಸುವಾಗಲೂ ಆ ಪತ್ರವನ್ನು ಆ ಅಧಿಕಾರಿ ತನ್ನಲ್ಲಿರುವ ಪಟ್ಟಿ ಯೊಂದಿಗೆ ಹೋಲಿಸಿ ನೋಡಬೇಕು. ಪಟ್ಟಿ ; ಯಲ್ಲಿರುವ ಹೆಸರು ಗಳಾದರೂ ಕಾಲಕಾಲಕ್ಕೆ ಕೆಲವು ಹೋಗಿ ಮತ್ತೆ ಕೆಲವು ಸೇರಿಕೊಳ್ಳು ವದರಿಂದ, ಯಾವ ರಹದಾರಿ ಅಧಿಕಾರಿಯ ನೆನಪಿನಲ್ಲಿ ಉಳಿಯುವಂತಹದಲ್ಲ. ಪ್ರವಾಸಿಗನೆದುರಿಗೇ ತನ್ನ ಕಡತ ಬಿಚ್ಚಿ ಪರಿ ರಸೂಲ, ನಿಐಂಬುರ್‌ (೪೬ A ಶೀಲಿಸತೊಡಗಿದರೆ, ಕಾಲವ್ಯಯ ಮತ್ತು ಅವನೆದುರಿಗೇ ತನ್ನ ಸಂಶಯವನ್ನು ಪ್ರದರ್ಶಿ ಸುವಂತಾಗುತ್ತದೆ. "ಹೀಗಾಗಿ ವಿಮಾನ ಸಂಚಾರಿ ಗಳ ಸಂಖ್ಯೆ "ಹೆಚ್ಚಾ ಗುತ್ತಿ ದ್ಹಂತೆ, ಅನಪೇಕ್ಷಿತ ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾ ಇಡಲು :ಈಗ ರಹದಾರಿ ಅಧಿಕಾರಿಗಳಿಗೆ ಕಷ್ಟವಾಗುತ್ತದೆ. ನೂತನ ರಹದಾರಿ ಪತ್ರಗಳು ಬಂದ ಮೇಲೆ ಈ ಕೆಲಸ್ತ ಬಹಳ ಸುಲಭವಾಗಲಿದೆ. ಯಾವುದೇ ವ್ಯಕ್ತಿ ತನ್ನ ರಹದಾರಿ ಪತ್ರವನ್ನು ಪರಿಶೀಲನೆಗೆ ಒಪ್ಪಿಸಿ, ಯ ಹಾಕಿದೊಡನೆ ಅವನ ಅಪೇಕ್ಷತೆ- ಅನಪೇಕ್ಷತೆಯ ಬಗ್ಗೆ ನಿರ್ಧಾರ ಜಾಟ್‌ ಬರುವುದಷ್ಟೇ ಅಲ್ಲ. ಮುಂದಿನ ಕ್ರಮವನ್ನು (ಮೇಲಧಿಕಾರಿಗಳಿಗೆ ತಿಳಿಸುವುದು, ಬೇರೆ ರಾಷ್ಟ್ರ, ರಾಜ್ಯದ ಪೋಲೀಸರಿಗೆ ತಿಳಿಸು ವುದು, ಆವನ ಆಗಮನ ನಿರ್ಗಮನವನ್ನು ಗುರುತಿಸುವುದು ಇತಾ ದಿ) ಸಹ ದೂರದರ್ಶನದ ತೆರೆಯ ಮೇಲೆ ಮಾಡುವಂತೆ ವ್ಯವಸ್ಥೆ ಮಾಡ ಲಾಗಿದೆ. ಇದರಿಂದ ಸರಕಾರಕ್ಕೆ ತನ್ನ “ಮೇಲೆ ಸಂಶಯವಿರುವುದು ಯಾವ ವ್ಯ ಕ್ರ ಗೂ ಗೊತ್ತಾ ಗುವುದಿಲ್ಲ. ಅದೇ ಹೊತ್ತಿಗೆ ಸರಕಾರಕ್ಕೆ ಯಾವುದೇ ಅನಪೇಕ್ಷಿತ ವ್ಯ ಕ್ತಿಯ ಚಲನವಲಗಳ ಬಗ್ಗೆ ನಿರ್ದಿಷ್ಟಮಾಹಿತಿ ಸಿಗುತ್ತಿ ರುತ್ತದೆ. ಅನೇಕ ಪಾಶ್ಚಾ ತ್ಯ ರಾಷ್ಟ್ರ ಗಳಲ್ಲಿ ಈಗಾಗಲೇ ಜಾರಿಗೆ ಬಂದಿರುವ" ಪ್ರಾ “ಬಗೆಯ ನೂತನ ರಹದಾರಿ ಪತ್ರಗಳು, ಭಾರತದಲ್ಲೂ ಇನ್ನೊಂದು ಹತ್ತು ವರ್ಷಗಳಲ್ಲಿ ಜಾರಿಗೆ ಬರುವ ಸಂಭವವಿದೆ. ಈಗಾಗಲೇ ಚಾಲ್ತಿಯಲ್ಲಿರುವ ರಹದಾರಿ ಪತ್ರದ ಮಾಹಿತಿಯನ್ನು ಗಣಕಯಂತ್ರದಲ್ಲಿ ಕ್ಷೆಯಾರೆ ಒದಗಿಸಿ, ವ್ಯಕ್ತಿಯ ಅಪೇಕ್ಷತೆ- ಅನಪೇಕ್ಷತೆಯ ಬಗ್ಗೆ ಗಣಕ ಯಂತ್ರದ ಮೂಲಕ ವರದಿಯನ್ನು ನಮ್ಮ ಲ್ಲೂ ರಹದಾರಿ ಅಧಿಕಾರಿಗಳು ಮುಂಬ- ಯಿಯ ಸಹಾರಾ ಅಂತಾರಾಷ್ಟ್ರ €ಯ ವಿಮಾನ. ನಿಲ್ದಾ ಣದಲ್ಲಿ ತರಿಸಿಕೊಳು ತ್ತಿ ದ್ದಾ ತೆ. ಸಂಪೂರ್ಣ ಸ್ವಯಂಚಾಲಿತ ಪರಿಶೀಲನೆಗೆ ಇನ್ನು ಕೆಲವೇ ವರ್ಷಗಳು ಬೇಕಷ್ಟೆ । ಎ. 381 ದ್ವಿತೀಯ ಮಹಾಯುದ್ಧದ ಒಂದು ಪ್ರಸಂಗ " ಅಂದಮಾನಿನಛಿ ಜಪಾನಿಯರು 6)ರಹನೆಯ ಮಹಾಯುದ್ಧ ಆರಂಭವಾಗಿ, ಜಪಾನಿಯರು ಭಾರತದತ್ತ ಮುನ್ನುಗ್ಗಿ ಬರುತ್ತಿ ರುವರೆಂಬ ಸುದ್ದಿಯು, ಬಂಗಾಳಕೊಲ್ಲಿಯ ದ್ವೀಪಗಳಲ್ಲಿ ದಿಗಿಲು ಹುಟ್ಟಿಸಿದ್ದು ಸಹಜ. ಅಂದಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಲ್ಲಿದ್ದ ಕೆಲವು ಬ್ರಿಟಿಶ್‌ ಅಧಿಕಾರಿಗಳು ಮತ್ತು ಇತರ ನೌಕರರು ಮದರಾಸಿಗೆ ಬಂದು ಬಿಟ್ಟಿದ್ದರು. ೧೯೪೨ ನೇ ಇಸವಿಯ ಮಾರ್ಚ್‌ ೨೩ ರಂದು ಜಪಾನಿಯರು ಪೋರ್ಟ್‌ಬ್ಲೇರನ್ನು ಪ್ರವೇಶಿಸಿ ದಾಗ, ಯಾವ ಪ್ರತಿರೋಧವೂ ಇರಲಿಲ್ಲ. ದ್ವೀಪಸಮೂಹದ ಕೇಂದ್ರವಾಗಿದ್ದ ಆ ಕಿರು ನಗರದವರು ಜಪಾನಿಯರನ್ನು ಸ್ವಾಗತಿಸಿದ ರೆಂದರೆ ತಪ್ಪಿಲ್ಲ; ಮುಂದಿನ ದಿನಗಳ ಕಿರುಸೂಚನೆ ಅವರಿಗಿದ್ದಿದ್ದರೆ, ಅವರ ಆಗಿನ ಸಂತಸದ ಹಿಂದೆ ದಿಗಿಲಾದರೂ ಇರುತ್ತಿತ್ತೇನೊ. ತಂತಿ ಇಲಾಖೆಯ ನೌಕರರು ತಮ್ಮ ತಂತಿ ಕಚೇರಿ ಯನ್ನೇ ನಾಶಗೊಳಿಸಿ, ಬಂದೀಖಾನೆಯನ್ನು ಸೇರಿದರು. ಕುಖ್ಯಾತವಾಗಿದ್ದ ಸೆಲ್ಕುಲರ್‌ ಜೈಲಿ ನಲ್ಲಿದ್ದ ಕೈದಿಗಳನ್ನೆಲ್ಲರನ್ನೂ ಬಂಧಮುಕ್ತರ ನ್ನಾಗಿಸಲಾಯ್ತು. ನಿವಾಸಿಗಳನ್ನು ಯಾವುದೇ ಹಿಂಸೆಗೆ ಗುರಿಪಡಿಸದಿದ್ದುದನ್ನು ಕಂಡು, ತಮಗೆ ಮುಂದಿನ ದಿನಗಳು ಸುಖಕರ ಎಂದು ದ್ವೀಪ ೯೭ ಮು. ಶಶಿಧರ ನಿವಾಸಿಗಳು ಅಂದುಕೊಂಡಿದ್ದರೆ, ಅವರ ಭ್ರಮೆ ಕೂಡಲೆ ಕರಗುವುದಿತ್ತು. ಜಪಾನಿ ಸೈನಿಕರು ಸರ್ವಾಧಿಕಾರಿಗಳಂತೆ ವರ್ತಿಸತೊಡಗಿದರು. ತಮಗಿಷ್ಟ ಬಂದ ಮನೆಗೆ ಹೋಗಿ, ಅಲ್ಲಿದ್ದವರನ್ನು ಹೊರಗೋಡಿಸಿ ತಾವು ವಾಸಿಸುತ್ತಿದ್ದರು. ತಮಗೆ ಇಷ್ಟ ಬಂದ ತಿನಿಸು ಗಳನ್ನು ಅಂಗಡಿಯಿಂದ ಎತ್ತಿ ತಿನು ತ್ತಿದ್ದರು. ಮನೆಗಳಿಂದ ಆಹಾರವನ್ನು ದೋಚಿ ತಿನ್ನು ತ್ತಿದ್ದ ರು. ಪ್ರತಿರೋಧಿಸುವ ಶಕ್ತಿ ಯಾರಿಗೂ ಬರಲಿಲ್ಲ; ಜುಲ್‌ಫಿಕರ್‌ ಎನ್ನುವಾತ, ಧೈರ್ಯ ಮಾಡಿ ಪ್ರತಿರೋಧಿಸಿದ. ತನ್ನ ಮನೆಯ ತಿನಿಸನ್ನು ಎತ್ತುತ್ತಿದ್ದ ಜಪಾನಿಯತ್ತ ಆತ ಗುಂಡು ಹಾರಿಸಿದ; ಗುಂಡು ತಗುಲಿದ್ದರೂ, ಶಿಕ್ಷೆ ಕಠಿಣವಾಗಿತ್ತು. ಜಪಾನಿಯನು ಇತರ ಸೈನಿಕ ರೊಡನೆ ಬಂದು ಜುಲ್‌ಫಿಕರನನ್ನು ಬಂಧಿಸಿ, ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕೊಂದ. ನಂತರ ಎಲ್ಲರೂ ಸೇರಿ ಊರನ್ನು ಲೂಟಿಮಾಡಿದರು. ಇತ್ತ ಜೈಲಿನಿಂದ ತಪ್ಪಿಸಿಕೊಂಡ ಹಲವು ಕೈದಿ ಗಳಲ್ಲಿ ಕೇಡಿಗಳೂ ಸೇರಿದ್ದರು, ಅವರೆಲ್ಲ ಮತ್ತ ಮುತ್ತಲಿನ ಮನೆಗಳನ್ನು ದೋಚತೊಡಗಿದರು. ಜೈಲಿನಲ್ಲಿದ್ದವರಲ್ಲಿ ಕೆಲವರು ರಾಜಕೀಯ ಕೈದಿ ಗಳು. ಉಳಿದವರೆಲ್ಲ ಕೊಲೆ, ಸುಲಿಗೆ ಮುಂತಾ ೪ ಟು UAV, ಉಲ್‌ ARV 4 ಶಾ ದವುಗಳಿಗಾಗಿ ಶಿಕ್ಷೆ ಅನುಭವಿಸುತ್ತಿದ್ದ ೦ಥ ವರು. ನಿವಾಸಿಗಳೊಂದಿಗೆ ಅವರು ಜಗಳಕ್ಕೆ ತೊಡಗಿದಾಗ ಸಾವು-ನೋವುಗಳುಂಟಾದವು. ಅಶಾಂತಿಯ ವಾತಾವರಣ ಎಲ್ಲೆಡೆ ಇದ್ದ ರೂ ಜಪಾನಿಯರು ಮಜಾ ಮಾಡುತ್ತ, ಎದುರಾಡಿ ದವರನ್ನು ಹಿಂಸಿಸುತ್ತ ಕಾಲ ಕಳೆಯುತ್ತಿದ್ದರು. ಖಾಲಿಯಾದ ಬಂದೀಖಾನೆಗಳು ತುಂಬಲು ಹೆಚ್ಚು ಸಮಯ ಬೇಕಾಗಲಿಲ್ಲ. ಜಪಾನಿನ ಹಡಗುಗಳ ಮೇಲೆ ಬ್ರಿಟಿಶ್‌ ವಿಮಾನಗಳು ದಾಳಿ "ರದ ಭಾಗಗಳನ್ನು ಮಾಡತೊಡಗಿದಾಗ, ಅನುಮಾನ ಹುಟ್ಟಿತು. ದ್ವೀಪದಲ್ಲಿ ಹಲವರನ್ನು i ai: ಲೆಕ್ಕ ಹಾಕಿ, ಅವರೆಲ್ಲರನ್ನೂ ಸೆಲ್ಕುಲರ್‌ ಜೈಲಿ ನಲ್ಲಿ ಬಂಧಿಸಿಡತೊಡಗಿದರು. ಸೂ ಜಂ ವಿಚಾರಗಳನ್ನು ಹೊರ ಹೊರಡಿಸಲು ತೀವ್ರ : ರೀತಿಯ ಹಿಂಸೆಯನ್ನು ಬಳಸಲು ಜಪಾನಿಯರು ಹಿಂಜರಿಯುತ್ತಿರಲಿಲ್ಲ. ಪೆಟ್ರೋಲ್‌ ಹಾಕಿ ಶರೀ ಸುಡುವುದು. ಗಾಯಗಳಿಗೆ ಮೆಣಸಿನ ಪುಡಿಯನ್ನೆರಚುವುದು ಮೊದಲಾದ ಮನುಷ್ಯನ ಮಾಂಸ ತಿಂದು ಬದುಕಿದವೆ ಹೆವಲೊಕ್‌ ದ್ವೀಪದಿಂದ ರಕ್ಷಿಸಲ್ಪಟ್ಟ ಇಬ್ಬರಲ್ಲಿ ಒಬ್ಬನ ಹೆಸರು ಸೌದಾಗರ್‌, ಆತ . ಓರ್ವ ಮುಸ್ಲಿಂ. ೧೯೩೫ರಲ್ಲಿ ಸೆಲ್ಯುಲರ್‌ ಜೈಲಿಗೆ ಬಂದ. ಆತನನ್ನು ಇತರ ಕೈದಿಗಳೊಂದಿಗೆ ಜಪಾನಿಯರು. ಬಿಡುಗಡೆ ಮಾಡಿದ್ದ ರು ತೂಲೆ ಜೈಲು ಸೇರಿದ ರೂ, ಈಗ ಆತ ಒಬ್ಬ. ಸಂಪ್ರದಾಯಶೀಲ ಮುಸ್ಲಿಂ ಅನುಭವಗಳನ್ನು ವಿವರಿಸಿದ್ದಾನೆ. “ಜೀವ ಉಳಿಸಿಕೊಳ್ಳಲು ನರ ಮಾಂಸ ಈತನ ಅನುಭವ ಭಯಾನಕ. bE "ದಿ ಹೆರಿಟೇಜ್‌" ತಿನ್ನಬೇಕಾದ ಪತ್ರಿಕೆಯ ಸಂಪಾದಕರಿಗೆ ತನ್ನ .ಹೆವಲೊಕ್‌ ದ್ವಿ ೇಪದಲ್ಲಿ ಇಳಿದಾಗ, ಆಹಾರ-ನೀರು ಇರಲಿಲ್ಲ. ಈತನಂತೆಯೇ ಹೊಸ ಭೂಮಿಗೆ ಕೃ Ws ಬಂದಿದ್ದ ಇತರರು ಸುಮ ನೆ ಕುಳಿತಿದ್ದರು. ಪೋರ್ಟ್‌ ಬಿ ಕ್ಲೇರ್‌ ಸುತ್ತಿ ನಲ್ಲಿ ಆಹಾರ ಇಲ್ಲದ್ದರಿಂದ, ಇವರನ್ನು ಬಲಾತ್ಕಾ ದಾಗಿ ಜಪಾನಿಯರು ಈದ್ವಿ ೇಪದಲ್ಲಿ ಬಿಟ್ಟಿದ್ದರು. ದಾರಿಯಲ್ಲಿ. ಬರುವಾಗಲೇ ಹಲವರನ್ನು ಕೊಂದು ಸ ಸಮುದ್ರಕ್ಕೆ ಎಸೆಯಲಾಗಿತ್ತು. ಬದುಕುಳಿದವರಿಗೆ ಆಹಾರವಿಲ್ಲದೆ, ಸಾಯುವ ಮಾರ್ಗ ಉಳಿದಿತ್ತು. ಹೆಚಿ ನ ಮಂದಿ ಸತ್ತಾಗ, ಕೆಲವರು ಗುಂಪುಗುಂಪಾಗಿ ಜೀವಂತ ಮನುಷ ಶರ ಬೇಟೆಗೆ ತೊಡಗಿದರಂತೆ. ಮೂವರು ಸೌದಾಗರನನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು, ತಿವಿಯಲು ಯತ್ತಿ ಸಿದರು. “ಆದರೆ ಆ ದುರ್ಬಲರನ್ನು ಅತ್ತ ತಳ್ಳಿ ತಪ್ಪಿ ಸಿಕೊಂಡೆ. ಅವರಲ್ಲಿ ಶಕ್ತಿ ಉಳಿದಿರಲಿಲ್ಲವಾದ್ದ ರಿಂದ ನನ್ನನ್ನು ಅಟ್ಟಿಸಿಕೊಂಡು ಬರಲಿಲ್ಲ.” ತಿವಿತದ ಗಾಯವನ್ನು ಈಗಲೂ ಆತ ತೋರಿಸುತ್ತಾ ನೆ. ಆದರೆ, ಅವರೆಲ್ಲ ಸತ್ತರು- ಸೌದಾಗರ್‌ ಮತ್ತು ಗೋವರ್ಧನ ಪಂಡಿತ್‌ ಎಂಬಿಬ್ಬರು ಮಾತ್ರ ಉಳಿದರು. ಪ್ರತಿದಿನ ಐದಾರು ಮಂದಿ ಸಾಯುತಿ ಿದ್ದರು. ಇವರಿಗೆ ಆಹಾರವೇ ಇರಲಿಲ್ಲ. ಏನು ಮಾಡುವದು? “ಓಹ್‌.. ಇದರಲ್ಲಿ ತಪ್ಪೇನಿದೆ? .. ಸುಟು ತಿಂದೆ... ಎಂತಿದ್ದ ರೂ ಸಾಯುತ್ತಿರುವೆ. ಆದ್ದ ರಿಂದ - ತಪೆ ನಿದೆ... ಜ್‌ ಶವವನ್ನು ಬೆಂಕಿಯ ಬಳಿ ಎಳೆದು, ಆದನ್ನು ” ಎಂದು Bes ತನ್ನ ಭಯಾನಕ ಅನುಭವವನ್ನು ವಿವರಿಸುವನು. ಆದರೆ ನೀರಿಲ್ಲದೆ, ಜೀವ ಚಡಪಡಿಸತೊಡಗಿತು. ಆ ಸಮಯದಲ್ಲಿ ಪೋರ್ಟ್‌ಬ್ಲಿ ರಿಗೆ ಸಾಗುತ್ತಿ ದ್ದ 'ಅಮೇರಿಕನ್‌ ಹಡಗು ಇವರನ್ನು ರಕ್ಷಿಸಿ ಕರೆದೊಯ್ದಿ ತು. ಅದಾಗಲೇ ಜಪಾನ್‌ ಶರಣಾಗಿತ್ತು.. ಹಾಟ ವಿಧಾನಗಳಿಂದ “ಗೂಢಚಾರ'ರ ಗುಟ್ಟುಗಳನು ತಿಳಿಯಲು ಯತ್ನಿಸಲಾಗುತ್ತಿತ್ತು. ಆದರೆ, ಪಾಪ, ಆ “ಗೂಢಚಾರರು' ಏನೂ ತಿಳಿಯದ ಮುಗ್ಧ ರೆಂದು ಜಪಾನಿಯ ಸೈನಿಕರಿಗೆ ಮನವರಿಕೆ a ಯಾಗಿಲ್ಲ. ಹೆೊಡೆತ್ತ ಹಿಂಸೆ ತಾಳದೆ ಬಹ W ಳಷ್ಟು ಮಂದಿ ಪ್ರಾಣ ಕಳೆದುಕೊಂಡರು. ಹೆಚ್ಚು ಮಂದಿಯನ್ನು ಬಂಧಿಸಿದಂತೆ, ಹೆಚ್ಚಿನ ಸಾವ್ರ ಸಂಭವಿಸಿತು. ದ್ವೀಪದಲ್ಲಿ; ಭಯದ ವಾತಾ ಹರಿದ್ವರ್ಣ ಅಂದಮಾನಿನಲ್ಲಿ ಜಪಾನಿಯರು ೯೯ ವರಣ ತುಂಬಿತ್ತು. ನೇತಾಜಿ ಸುಭಾಸ್‌ಚಂದ್ರ ಬೋಸರು ಈ ಸಮಯದಲ್ಲಿ ಅಂದಮಾನ್‌ ದ್ವೀಪಗಳಿಗೆ ಬಂದರು; ಅದಾಗಲೇ ಜಪಾನಿಯರ ವಶದಲ್ಲಿದ್ದುದರಿಂದ, ಸ್ವತಂತ್ರ ಭಾರತದಲ್ಲಿ ನಡೆಯಲು ನೇತಾಜಿಯವ ರಿಗೆ ತುಂಬ ಹೆಮ್ಮೆಯೆನಿಸಿತ್ತು. ಆದರೆ ಅಲ್ಲಿನ ನಿವಾಸಿಗಳು ಅವರಲ್ಲಿ ಡಾಕ್ಕ ರು, ಉಪಾಧಾ ಯರು ಗಳು ಸಹ ಸೇರಿದ್ದರು- ಅನುಭವಿಸುತ್ತಿದ್ದ ಹಿಂಸೆ ದ್ವೀಪಸಮೂಹ ಅಂದಮಾನ್‌ ಮತ್ತು ನಿಕೊಬಾರ್‌ ದ್ವೀಪಸಮೂಹದಲ್ಲಿ ೩೧೮ ಕ್ಕಿಂತ ಹೆಚ್ಚು ದ್ವೀಪ- ಗಳಿವೆ; ಅವುಗಳಲ್ಲಿ ಸುಮಾರು ೪೦ರಲ್ಲಿ ಮಾತ್ರ ಜನವಸತಿ ಇದೆ. ಮುಖ್ಯಪಟ್ಟಣ ಪೋರ್ಟ್‌- ಬ್ಲೇರ್‌. ಅಲ್ಲಿ ಆಡಳಿತ ಕೇಂದ್ರ, ಆಕಾಶವಾಣಿ ಇತ್ಯಾದಿಗಳಿವೆ. ರಾಸ್‌ದ್ವೀಪ ಪದಲ್ಲಿ ಭಾರತೀಯ ಸೇನಾನೆಲೆಯಿದೆ. ಪೋರ್ಟ್‌ಬ್ಲೇರಿನ ಸುತ್ತ ಮುತ್ತ. ಹೆಚ್ಚಾಗಿ ಹಿಂದಿ ಜನರು, ತಮಿಳರು, ಬಂಗಾಳಿಗಳು, ಇತರರು ಬಂದಿರುವರು. ಸರಕಾರಿ ನೌಕರರನು ಬಿಟರೆ ಉಳಿದವರೆಲ ಕ್ಕೆದಿ £1 pe) ನಾ ಲ ಸಂತತಿಯವರು. ಅಂದರೆ, ಬಿಡುಗಡೆಗೊಂಡ ಕೈದಿಗಳು ಉತ್ತು, ಬೆಳೆದು ಜಮೀನನ್ನು ಮಾಡಿಕೊಂಡಿರುವರು; ಅಥವಾ ಅಂಗಡಿ ಮುಂತಾದ ಉದ್ಯಮದಲ್ಲಿರುವರು. ಅಂಡಮಾನ್‌ನಲ್ಲಿ ಏಷ್ಯದಲ್ಲಿ ದೊಡ್ಡದಾದ ಮೆದುಮರ ಕಾರ್ಪಾನೆಯಿದೆ. ಇದರಿಂದಾಗಿ ಕಾಡುಗಳು ಅವ್ಯಾಹತವಾಗಿ ನಾಶವಾಗುತ್ತಿವೆ. ಅಲ್ಲಿನ ಸುಂದರ ಅಂಡಮಾನ್‌ನಲ್ಲಿ ಇಂದಿಗೂ ಶಿಲಾಯುಗದ ಜೀವನ ಕ್ರಮವನ್ನು ಅನುಸರಿಸುತ್ತಿರುವ | ಮೂಲವಾಸಿಗಳಿರುವುದು ವಿಸ್ಮಯದ ವಿಚಾರ. ಇಡೀ ದ್ವೀಪಸಮೂಹದ ಜನಸಂಖ್ಯೆ ಸುಮಾರು ಎರಡೂಕಾಲು ಲಕ್ಷ. ಆದರೆ ಇವರಲ್ಲಿ ಆದಿವಾಸಿಗಳ ಸಂಖ್ಯೆ ಬಹಳ ಕಡಿಮೆ; ಭಾರತದಿಂದ ಬಂದವರೇ ಜಾಸ್ತಿ. ನಶಿಸುತ್ತಿರುವ ಮೂಲವಾಸಿಗಳಲ್ಲಿ ಅಂದಮಾನಿಗಳು ಬರೇ ೨೭ ಮಂದಿ ಇರುವರು. ಓಂಗೇಗಳ ಸಂತತಿ ಸುಮಾರು ೧೨೨. ನಿಕೋಬಾರ್‌ ದಿ ಸ್ವೀಪಗಳಲ್ಲಿ ವಾಸಿಸುವ ನಿಕೋಬಾರಿಗಳು ಇತರರೊಂದಿಗೆ ಮಿಶ್ರಗೊಂಡಿದ್ದರೂ, ಅ ಅವರ ಸಂಖ್ಯೆ ೨,೦೦೦ ದಷ್ಟಿ ಭಃ ಮುಂದುವರಿದವರಲ್ಲಿ ಇವರೇ ಮುಖ್ಯರು. ಈ ಮೂರೂ ಪಂಗಡದವರು ಾಗರಿಕತೆಯೊಂದಿಗೆ ಹೊಂದಿಕೊಂಡವರು. ಜಾರವಾ ಮತ್ತು ಸೆಂಟನೇಲಿಯರು ಇಂದಿಗೂ ನಾಗರಿಕತೆಯಿಂದ ದೂರವಿರುವವರು. ಜಾರವಾ ಗಳು ಅಲ್ಲಲ್ಲಿ ಸ್ನೇಹ ಬೆಳೆಸಲು ಯತ್ನಿಸುತ್ತಿ ರುವರು; ಬಾಣದೃಮಳೆಗರೆಯುತ್ತಿ ದ್ದ ವರು ಈಗ ನಾಗರಿಕರ ಕಾಣಿಕೆಯನ್ನು ಸ್ವೀಕರಿಸ ಯತ್ತಿ ರುವರು. ಅವರ ಸಂಖ್ಯೆ ಸುಮಾರು ೨೫೦. ಇವರೆ ಹಾಡು ಇತ್ತೀಚೆಗೆ ಘಲ್‌ ದೊರಕಿತಂತೆ. ಇನ್ನೂ ನಿಗೂಢರಾಗಿದ್ದು , ವಾಗರಿಕರತ್ತ ಬಾಣ ಎಸೆಯುವ ಸೆಂಟಿನೇಲಿಯರ ಸಂಖ್ಯೆ ೮೦ ಎಂದು ಊಹಿಸೆ ಲಾಗಿದೆ. ಶಾಂಪೇನ್‌ ಎಂಬ ಇನ್ನೊಂದು ಮೂಲವಾಸಿ ಪಂಗಡದಲ್ಲಿ ೨೦೦ ಮಂದಿ ಇರುವರು. J ೧೦೦ ಮತ್ತು ಭಯ ನೇತಾಜಿಗೆ ತಿಳಿದಿರಲಿಲ್ಲ. ೧೯೪೩ ನೆಯ ಇಸವಿಯ ಡಿಸೆಂಬರ್‌ ೨೯ರಂದು ವಿಮಾನದಿಂದಿಳಿದು ನೇತಾಜಿ, ಪಟ್ಟಣಕ್ಕೆ ಬರುವಾಗ, ದಾರಿಯ ಇಕ್ಕೆಲಗಳಲ್ಲೂ ನಿವಾಸಿ ಗಳು ನಿಂತಿದ್ದರೂ, ಅವರೊಂದಿಗೆ ಮಾತನಾಡುವ ಅವಕಾಶ ನಿವಾಸಿಗಳಿಗೆ ದೊರೆಯಲಿಲ್ಲ. ಬಹು ಮಂದಿಗೆ ತಾವು ಏತಕ್ಕೆ ಸಾಲಾಗಿ ನಿಂತಿದ್ದೆ ವೆಂದು ನೇತಾಜಿಯನ್ನು ಕಾಣುವ ತನಕ ತಿಳಿದಿರಲಿಲ್ಲ. ಜಪಾನಿ ಅಧಿಕಾರಿಗಳ ಆಜ್ಞೆಯನ್ನು ್ನ ಮೂಕರಾಗಿ ಪಾಲಿಸುವುದು ಮಾತ್ರ ಅವರ ದಿನಚರಿ- ಯಾಗಿತ್ತು. ನೇತಾಜಿಯ ಎಡ ಬಲಗಳಲ್ಲಿ ಸೈನಿಕರಿದ್ದುದ ರಿಂದ . ನಿವಾಸಿಗಳೊಂದಿಗೆ. ಮಾತನಾಡುವ ಅವಕಾಶವೂ ಇರಲಿಲ್ಲ. ಸೆಲ್ಯುಲರ್‌ ಜೈಲನ್ನು ನೇತಾಜಿ ನೋಡಿದರು; ಬಹುಶಃ ಜೈಲಿನಲ್ಲಿ ಯಾರೂ. ಇಲ್ಲ ಎಂಬ ತೃಪ್ತಿಯಿಂದ ನೇತಾಜಿ ಹಿಂತಿರುಗಿರಬೇಕು. ಏಕೆಂದರೆ ಗಾಯಗೊಂಡ ಕರುಣಾಜನಕ ಸ್ಥಿತಿಯಲ್ಲಿದ್ದ ಜನರನ್ನೆಲ್ಲ ಜೈಲಿನ. ಒಂದು ಭಾಗದಲ್ಲಿ ಕೂಡಿ ಹಾಕಿ, ಖಾಲಿಯಾಗಿದ್ದ ಭಾಗಗಳನ್ನು ಮಾತ್ರ ನೇತಾಜಿ ತೋರಿಸಲಾಗಿತ್ತು. ನೇತಾಜಿ ಮೂರು ದಿನಗಳ ತನಕ ಅಲ್ಲಿದ್ದರೂ ಅವರನ್ನು "ರಾಸ್‌? ೇಪದಲ್ಲಿ ಏಕಾಂತದಲ್ಲಿಡಲಾಗಿತ್ತು. ದ್ವೀಪವಾಸಿ ಗಳ ಪ್ರಾಜ್ಞ ಗುಂಪೊಂದು ಅವರನ್ನು ಭೇಟಿ ಮಾಡಲು. ಉದ್ದೇಶಿಸಿತು; ಅದಕ್ಕೆ ನೇತಾಜಿ ಒಪ್ಪಿದರು. ಆದರೆ, ಸೈನಿಕರ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ, ನೇತಾಜಿ ಹಿಂತಿರುಗಿ ದರು. ಆ ನಂತರ ದ್ವೀಪದ ಬುದ್ಧಿಜೀವಿ ಗಳನ್ನು ಹಿಡಿದು ತಂದು, ಗೂಢಚರೈಯ ಗುಮಾನಿಯಿಂದ ಹಿಂಸಿಸಲಾಯ್ತು. ಅವರಿಂದ ತಪ್ಪೊಪ್ಪಿಗೆ ಬಂದಿದ್ದಾಗ ಕೊಲ್ಲಲಾಯ್ತು, ಇದೇ ಸಮಯದಲ್ಲಿ ಬ್ರಿಟಿಶರ ದಾಳಿಯಿಂದ, ಸುತ್ತಮುತ್ತಲಿನ ಜಪಾನಿ ಪಡೆಯು ಹೆಚ್ಚು ಕಸ್ತೂರಿ, ನವೆಂಬರ್‌ ೧೯೮೬ | ಹೆಚ್ಚು ಹೆಡಗುಗಳನ್ನು ಕಳೆದುಕೊಳ್ಳ ತೊಡಗಿತು. ಇದರಿಂದಾಗಿ, ದ್ವೀಪಕ್ಕೆ ಬರುತ್ತಿದ್ದ ಆಹಾ- ರದ ಸರದರ ನಿಂತು ಹೋಯಿತು. ೧೯೪೫ರ ಆದಿ ಭಾಗದಲ್ಲಿ ದ್ವೀಪದಲ್ಲಿ ಆಹಾರವೇ ಇರಲಿಲ್ಲ. ದ್ವೀಪದ ನಿವಾಸಿಗಳನ್ನು ಕೊಲ್ಲು- ವುದರ ಚ್‌ ಉಣ್ಣು ವ ಬಾಯಿಗಳ ಸಂಖ್ಯೆ ಯನ್ನು ಕಡಿಮೆ ಮಾಡಲಾಯ್ತು. ೦ನೆ ಐದು ನ್‌ ಹಳ್ಳಿಗರನ್ನು ದ್ವೀಪವೊಂದಕ್ಕೆ ಕರೆದೊಯ್ದು , ಜಪಾನಿ ಸೈನಿಕರು ಗುಂಡಿಕ್ಕಿ ಕೊಂದರೆಂದು ಹೇಳಲಾಗಿದೆ. ಹೊಸ ದ್ವೀಪ ಗಳಲ್ಲಿ ಕೃಷಿ ಮಾಡುವಂತೆ ಮನವೊಲಿಸಿ ಹಲವು ವಾಸಗಳನ್ನು ದೋಣಿಗಳಲ್ಲಿ ಕರೆದೊಯ್ದು ನಿರ್ಜನ ದ್ವೀಪಗಳಲ್ಲಿ ಬಿಟ್ಟರು. ಆದರೆ. ಅ ದ್ವೀಪದಲ್ಲಿ ಆಹಾರ ಬೆಳೆಯುವ ಯಾವುದೇ ಅವಕಾಶ ಅಥವಾ ಸೌಕರ್ಯ ಇರಲಿಲ್ಲ. ಕುಡಿ- ಯಲು ನೀರು ಸಹ ಇರಲಿಲ್ಲ; ಮಳೆ ನೀರನ್ನು ಕಾಯಬೇಕಿತ್ತು. ನೂರಾರು ಮಂದಿ ಅಲ್ಲಿ ಸುಮ್ಮನೆ ಕುಳಿತು ಸತ್ತರು. ಕೊನೆಯಲ್ಲಿ, ಉಳಿದ. ಕೆಲವರು ಮನುಷ್ಯರ ಮಾಂಸವನ್ನು ತಿನ್ನ ಭವನ ಹೇಳಲಾಗಿದೆ. ಮನುಷ್ಯ ರ ನಾಂಸವನ್ನು ತಿಂದು ಬದುಕಿದ ಇಬ್ಬರು ಇನ್ನೊ ಸ ಯುದ್ಧ ಮುಗಿದ ನಂತರ ಇತ್ತ ಬರುತ್ತಿದ್ದ ಅಮೇರಿಕನ್‌ ಹಡಗೊಂದು ಅವರಿಬ್ಬರನ್ನು ಆ ನಿರ್ಜನ ದ್ವೀಪದಿಂದ ಮುಖ್ಯ ದಿ ್ವೀಪಕ್ಕೆ ಕರೆ ತಂದಿತು, ೧೯೪೫ರ ಅಗಸ್ಟ್‌ ೧೫ ರಂದು. ಜಪಾನ್‌ ಶರಣಾದ ನಿಂತರ, ಪೋರ್ಟ್‌ಬ್ಲೆ €ರನ್ನು ಅದ- ರಷ್ಟಕ್ಕೆ ಬಿಟ್ಟು, ಜಪಾನಿ ಸೈನಿಕರು ಹೊರಟು ಹೋದರು. ಮತ್ತೆರಡು ವರುಷಗಳ ಕಾಲ ಬ್ರಿಟಿಶ್‌ ಆಳ್ವಿಕೆ ಅಲ್ಲಿ ಮುಂದುವರಿಯಿತು. ಜಪಾನಿಯರು ನಡೆಸಿದ ಹಿಂಸೆಯ ಆಧ್ಮಾಯವು ಮುಗಿದಿದ್ದ ರೂ, ಅದರ ಭಯಾನಕ ನೆನಪು ಮಾಸಲು ಕೆಲವು ಕಾಲ ಬೇಕಿತ್ತು. ಇ ರ್ಗ್‌ ನಕ್ಞಾ ಟ್‌ K ಬೆಟ್ಟದಾ ಮೇಲೊಂದು ಮನೆಯ ಮಾಡಿ... ಗುರೊಡೆದ ಬಳ್ಳಿ, ಹೊ ಬಿಟ್ಟ ಗಿಡ. ಬೆಳಗಿನ ಮಂಜಿನ ಹನಿಗಳ ಮೇಲೆ ಹೊಂಬಣ ದ ಬೆಳಕು ಬೀರುವ ಬಾಲ ಸೂರ್ಯ, ನೀಲಾಕಾಶ, ಭೋರ್ಗರೆವ ಶರಧಿ, ದೂರ ದಿಗಂತ, ಇವು ಗಳನ್ನು ನೋಡುತ್ತಾ! ಕುಳಿತುಕೊಳ್ಳು ವುದೆಂದರೆ ನನಗೆ ಬಾಲ್ಯದಿಂದಲೂ ಇಷ್ಟ. ಸಂಧ್ಯಾ ಸಮಯದಲ್ಲಿ ಮನೆಯ ಪಾರಿಜಾತ ಗಿಡದಡಿಯ ಕಲ್ಲು ಬೆಂಚಿನ ಮೇಲೆ ಕುಳಿತು ಅರೆ ಬಿರಿದ ಹೂಗಳ ಸುಗಂಧ ಬೆರೆತ ಮಂದಾ ನಿಲವನ್ನು ಸೇವಿಸುತ್ತಾ ಪಶ್ಚಿಮ ದಿಗಂತದ ಕೆಳಗೆ, ಕೆಳಗೆ ಇನ್ನೂ ಕೆಳಗೆ, ಮತ್ತೂ ಕೆಳ- ಗಿಳಿಯುತ್ತಿರುವ ಸೂರ್ಯನನ್ನು ನೋಡುತ್ತಾ ಕುಳಿತರೆ ಓದಲೆಂದು ಕೈಯಲ್ಲಿ 'ಹಿಡಿದ ಪುಸ್ತಕ ಅಲ್ಲೆ. ಅಮ್ಮ ಬಂದು ಎಚ್ಚರಿಸದಿದ್ದರೆ ಕತ್ತಲಾ- ದುದರ ಅರಿವೇ ಇರುತ್ತಿರಲಿಲ್ಲ ನನಗೆ. ದೊಡ್ಡವನಾದಂತೆಲ್ಲ, ನನ್ನ ಪುಟ್ಟ ಹೃದಯ ದಲ್ಲಿ ತುಂಬಿಕೊಂಡ, ನಾನು ಕಂಡ, ಉಂಡ, ಕೇಳಿದ ಘಟನೆಗಳನ್ನು, ಅನಿಸಿಕೆಗಳನ್ನು. ಭಾವನೆ ಗಳನ್ನು ಅಭಿವ್ಯಕ್ತಿಸುವ ಹಂಬಲ. ನಾನು ತೀರಾ ಅಂತರ್ಮುಖಿಯಲ್ಲ, ನನಗೆ ಜನರು ಬೇಕು, ಸ್ನೇಹಿತರು ಬೇಕು. ಮಾತು ಬೇಕು. ದಿನವಿಡೀ ಏಕಾಂತ, ಒಂಟಿತನ ಅಸಹನೀಯ. ಹಾಗೆಂದು ಓದುವಾಗ, ಬರೆಯು ೧೦೧ ವ. ಉಮೋಶ ಕಾರಂತ ವಾಗ, ಏಕಾಂತ, ನಿಶ್ಶಬ್ದ ಅವಶ್ಯ. ಹೈಸ್ಕೂಲಿ- ನಲ್ಲಿದ್ದಾಗಲೇ ಬೆಳೆದ ಬರೆಯುವ ಗೀಳ್ಕು ಕಾಲೇಜು ಮೆಟ್ಟಿಲೇರಿದಾಗ, ಕಾಲೇಜು ಮ್ಯಾಗ- ಜಿನ್‌ ಇತರ ದಿನ-ಮಾಸ- ಪತ್ರಿಕೆಗಳಲ್ಲಿ ಬರಹ ಗಳು ಪ್ರಕಟವಾಗತೊಡಗಿದವು. ಆದರೂ ನಾನು ಬರೆದುದ್ದೆಲ್ಲ ಜೊಳ್ಳು ಎಂಬ ಅನಿಸಿಕೆ-ಇನ್ನೂ ಬೆಳೆಯಬೇಕೆಂಬ ಹಂಬಲ. ಆದರೆ. ಅದಕ್ಕೆ ತಕ್ಕ ಪರಿಸರ, ಸಂದರ್ಭ ನನಗಿರಲಿಲ್ಲ. ಬಾಲ್ಯದ ನಿಶ್ಚಿಂತೆ, ನೆಮ್ಮದಿ ದೊಡ್ಡವನಾದಂತೆ ಉಳಿಯಲಿಲ್ಲ. ಡಿಗ್ರಿ ಮುಗಿ- ಸಿದೆ. ಇದರೊಂದಿಗೆ ಬಿ. ಇಡಿಯೂ ಮುಗಿ- ಯಿತು. ಕೂಡಲೇ ಕೆಲಸವೂ ಸಿಕ್ಕಿತು. ನಿರುದ್ಯೋಗದ ನಿರಾಶೆಯ ಚಿಂತೆ ನನ್ನನ್ನು ಕಾಡಿರಲಿಲ್ಲ-ಪುಣ್ಯ. ಹುಟ್ಟಿದ ಬೆಳೆದ ಊರನ್ನು ಮನೆಯನ್ನು ಸ್ನೇಹಿತರನು ಸ ಬಿಟ್ಟು ದೂರ ಹೋಗಬೇಕಾದಾಗ ಮನ ನೊಂದಿತು. ತಡೆದ ಕಣ್ಣೀರು ಒಳಗೇ ಮಡುವುಗಟ್ಟಿತ್ತು. ಅಮ್ಮನ ಗೆಳೆಯರ ಧೈರ್ಯದ, ಉತ್ಸಾಹದ ಮಾತುಗಳನ್ನು ನೆನೆಯುತ್ತಾ ಎದೆ ಗಟ್ಟಿ ಮಾಡಿಕೊಂಡೆ. ಪ ್ರತಿಶೊಬ್ಬ ಮನುಷ್ಯ- ನಿಗೂ ಇಂಥ ಒಂದು ಅನುಭವ ಬಂದೇ ಬಂದೀತು- ಹೆಣ್ಣಿಗಾಗಲಿ, ಗಂಡಿಗಾಗಲಿ, ಸಂದರ್ಭ ಬೇರೆ ಇರಬಹುದು ಅಷ್ಟೆ. “ಜನನೀ ೧೦೨ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ” ಎಂಬ ಉಕ್ತಿ ಸುಳ್ಳಲ್ಲ. ಮಮತೆಯ ಬಂಧನ ದಿಂದ ಬಿಡಿಸಿಕೊಳ್ಳುವುದೂ ಅಷ್ಟು ಸುಲಭವಲ್ಲ, ಹೊಸ ಜಾಗ, ಹೊಸ ವಾತಾವರಣದಿಂದ ನಾ ಹೊತ್ತ ಜವಾಬ್ದಾರಿಯಿಂದ ಮಕ್ಕಳ ನಡುವೆ ಪಾಠ ಹೇಳುತ್ತಾ ನಿಧಾನವಾಗಿ ಬೇಸರ ಮರೆಯ ತೊಡಗಿದೆ. ಇನ್ನು ಎರಡನೆಯ ಅಂಕ: ವಾಸಕ್ಕೆ ರೂಮ್‌ ಹಂಡುಕಿ, ಹುಡುಕಿ ಕಡೆಗೊಂದು ಮನೆಯಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿ ಸೇರಿಕೊಂಡೆ. ಊಟ ಸಾಧಾರಣ. ಉಪಚಾರ ಅಡ್ಡಿ ಇಲ್ಲ, ಆದರೆ ನಾನಿರುವ ದೊಡ್ಡ ರೂಮಿನಲ್ಲಿ ಮತ್ತೆ ಮೂರು ಜನ ಯುವಕರಿದ್ದಾರೆ. ಎಲ್ಲ ಬೇರೆ ಬೇರೆ ಕಡೆ ಉದ್ಯೋಗಿಗಳು-ಬೆಳಿಗ್ಗೆ ಹೋಗಿ ಸಂಜೆ ಬರು ವವರು. ಕಸ್ತೂರಿ, ನವೆಂಬರ್‌ ೧೯೮೬ ಸಂಜೆ ನಾನು ಕಾಲೇಜು ಬಿಟ್ಟು ರೂಮಿಗೆ ಬಂದು ಡ್ರೆಸ್‌ ಬದಲಿಸಿ, ಆರಾಮಾಗಿ ಕಾಲು ಚಾಚಿ ಕುಳಿತು ಏನಾದರೂ ಓದಬೇಕು ಅಥವಾ ಬರೆಯಬೇಕು ಎಂದುಕೊಳ್ಳುತ್ತಿರುವಾಗಲೇ ಬರು ತ್ತದೆ ಇವರ ದಂಡು. ಒಬ್ಬನು ದೂರದಿಂದಲೇ ಹಾಡುತ್ತಾ ಬರುತ್ತಾನೆ. ಒಬ್ಬನು ಶಿಳ್ಳೆ ಹಾಕುತ್ತಾ ಬರುತ್ತಾನೆ. ಮತ್ತೊಬ್ಬನು ಬರು ಬರುತ್ತಾ ಡಿಸ್ಕೋ ಕುಣಿತ ಶುರು ಮಾಡು ತ್ತಾನೆ. ಬಂದವರೇ, ಎಲ್ಲೆಂದರಲ್ಲಿ ತಮ್ಮ ವಸ್ತ್ರ ಕಳಚಿ ಎಸೆಯುತ್ತಾರೆ. ತಿಂಡಿ ತಿನ್ನುತ್ತಾ ಹರಟೆ ಶುರುವಾಗುತ್ತದೆ. ಇವರು ತರುವುದು ಸಿನೇಮಾ ಮ್ಯಾಗಜಿನ್‌; ಬಿಟ್ಟರೆ ರತಿರಹಸ್ಯ ಕಾಮಕಲಾ ಸುರತಿಗಳಂತಹ ಪುಸ್ತಕಗಳನ್ನು. ಆಡುವ: ಮಾತೂ ಅಷ್ಟೇ ಹಗುರ. ರಾತ್ರಿ ಊಟದ [ನಂತರ ಇಸ್ಪೀಟು ಪ್ಯಾಕು ಬಿಡಿಸಿ ಕುಳಿತರೆ ೧೨ " ಗಂಟೆಯವರೆಗೆ: ಹರಟೆ, ನಗೆ, ಅಶ್ಲೀಲ ತಮಾಷೆಗಳು. ತಾನು ಬೆಳಿಗ್ಗೆ; ಎದ್ದು ರೂಮು ಗುಡಿಸಿ, ನನ್ನ ಹಾಸಿಗೆ, ವಸ್ತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು, ಮೇಜಿನ ಮೇಲೆ ಪುಸ್ತಕಗಳನ್ನು ಓರಣವಾಗಿಟು ಹೊರಟರೆ, ಸಂಜೆ ಬರುವಾಗ "ರೂಮೆಲ್ಲ ಅಸ್ತವ್ಯಸ್ತ, ಪುಸ್ತಕಗಳಿಲ್ಲ ಚೆಲ್ಲಾ ಪಲ್ಲಿ. ಪ್ರಾರಂಭದಲ್ಲಿ ನಾನೂ ಅವರೊಡನೆ ಗೆಳೆತನ ಬೆಳೆಸಲೆಳೆಸಿದೆ. ನನ್ನ ನಡತೆಯಿಂದ ಟ್‌ ES ಚಕಕ! ಅವರು ತಮ್ಮನ್ನು ತಿದ್ದಿಕೊಂಡಾರೆಂದು ಭಾವಿಸಿದೆ. ಕೆಲವು ದಿನಗಳ ಬಳಿಕ ನನ್ನ ಓದು, ಬರಹಕ್ಕೆ ಆವರಿಂದಾಗುವ ತೊಂದರೆಯನ್ನು ನಯ ವಾಗಿಯೇ ತಿಳಿಸಿದೆ. ಊಹುಂ! ' ಅದರ ಪರಿ ಣಾಮ ಬೇರೆಯೇ ಆಯಿತು. ನನ್ನನ್ನೇ ಅವರು ತಮಾಷೆಯ ವಸ್ತುವೆಂಬಂತೆ ಕಂಡರು. ಪುಸ್ತಕದ ಹುಳು ಎಂದು ಗೇಲಿ ಮಾಡಿದರು. ಕೊನೆಯ ಅಸ್ವವೆಂದು ಮನೆಯ ಯಜಮಾನರ ಹತ್ತಿರ ನೆನಗಾಗುವ ತೊಂದರೆಯನ್ನು ಹೇಳಿಕೊಂಡೆ. ಅವರು. ಬಹಳ ವರ್ಷಗಳಿಂದ ಅಲ್ಲಿದ್ದವರು- ಮೇಲಾಗಿ ಅವರ ಸಂಬಂಧಿಕರು ಆದ್ದ ರಿಂದ ಆ: ಯಜಮಾನರು ಏನೂ ಮಾತನಾಡ ಲಿಲ್ಲ. ತಾನು ರೂಮಿಗೆ ಬಂದರೆ ಒಬ್ಬ ಹೇಳು ತ್ತಾನೆ- “ಶ್‌ ಸದ್ದು ಮಾಡಬೇಡಿ. ಶೀ. ಶ್ರೀ ಇವರು ಬರುತ್ತಾರೆ. ಡಿಸ್ಟರ್ಬ್‌ ಆಗುತ್ತದೆ ಅವರಿಗೆ.” ಮತ್ತೊಬ್ಬ ಹ್ಹಿ, ಹ್ಹಿ. ಹ್ಹಿ ಎನ್ನು ತ್ತಾನೆ. ಮತ್ತೊಬ್ಬ ಕಣ್ಣು ಮಿಟುಕಿಸುತ್ತಾನೆ. ಒಬ್ಬ ಉಮಾಶಂಕರ, ಒಬ್ಬ, ಶಿವಶಂಕರ, ಒಬ್ಲ ರವಿಶಂಕರ, ಇವರಿಂದಾಗಿ ನಾನು “ಭೋಳೇ ಶಂಕರ'ನಾದೆ. ಆವರಿವರಿಗೆ ಹೇಳಿ, ವಿನಂತಿಸಿ, ಬೇರೊಂದು ಠೂಮು ಗೊತ್ತು ಮಾಡಿಕೊಂಡು, ಅಂತೂ ಈ ಮನೆ ಬಿಟ್ಟೆ. ಮತ್ತೊಂದು ಮನೆ, ಗಂಡ, ಹೆಂಡತಿ, ಮಗ, ಮೂವರೇ. -ಗಲಾಟಿ, ಗೌಜಿ ಇಲ್ಲ. ಎಲ್ಲಾದರೂ ನೆಮ್ಮದಿಯಿಂದ ಓದಿ, ಬರೆಯಬಹುದೆಂದೆಣಿಸಿದೆ. ಎರಡು ದಿನ ತಣ್ಣನೆ ಕಳೆಯಿತು. ಮೂರನೇ ದಿನ ಹುಡುಗ ಮೆಲ್ಲನೇ ಬಾಗಿಲ ಒಳಗೆ ನುಸು ಳಿದ. ನಾನು ನಕ್ಕೆ, “ಮಾಮ, ಚಿತ್ರದ ಪುಸ್ತಕ ಇದೆಯಾ?” ಎಂದ. “ಇಲ್ಲ ಮರಿ,” ಎಂದೆ. ಮೇಜು ಹತ್ತಿದ. ಟ್ಯೂಬ್‌ ಲೈಟು ಮುಟ್ಟಲು ಹೋದ. “ಇಳಿ ಕೆಳಗೆ” ಎಂದೆ ಗದರಿಸುವ ದನಿ ಯಲ್ಲಿ. ಮೇಜಿನ ಮೇಲೆ ಕುಳಿತ, ಪುಸ್ತಕ ತೆಗೆದ, ಪೆನ್ನು ತೆಗೆದ, “ಎ. ಬಿ. ಸಿ. ಡಿ. ಬರೆಯಲಾ?” ಎಂದ. “ಬೇಡ, ಕೆಳಗಿಳಿ,” ಎಂದೆ. ಇಳಿಯಲಿಲ್ಲ. ಕೈ ಹಿಡಿದು ಕೆಳಗಿಳಿಸಿದೆ-- “ಹೋ...” ಆರ್ಭಟಿಸಿ ಅಳಲು ಪ್ರಾರಂಭ. ಅವನ ಅಮ್ಮ ಬಂದು ಎರಡು ಏಟು ಕೊಟ್ಟು ಎಳೆದುಕೊಂಡು ಹೋದರು. ಸರಿ, ಸಂಜೆ ೬ ರಿಂದ ೯ ರ ತನಕ ಟ್ಯೂಶನ್‌. ಪೆಟ್ಟು ;ತಿನ್ನದೇ ಅಳದೇ, ಅವನ ಟ್ಯೂಶನ್‌ ಮುಗಿಯುವುದೇ ಇಲ್ಲ. ಮಹಾ ಹಟಮಾರಿ, ಪುಂಡ ಹುಡುಗ. ಅಂತೂ ೬ ತಿಂಗಳು ದೂಡಿದೆ ಮತ್ತೆ ರೂಮು ಬದಲಾಯಿಸಿದೆ. | ಈಗ, ಕಾಲೇಜಿನಿಂದ ಅರ್ಧ ಗಂಟೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಕೆಳಗಿಳಿದರೆ ರಸ್ತೆ ಪ್ರಾರಂಭ. ಎರಡು ಫರ್ಲಾಂಗ್‌ ಎತ್ತರ ಏರಿ ದಾರಿ ನಾಲ್ಕು ಮೆಟ್ಟಲು ಹತ್ತಿ ಮೇಲೆ ಬಂದು, ಪುನಃ ಆರು ಮೆಟ್ಟಿಲೇರಿ ಮೇಲೆ ಬಂದು ಅಂಗಳ ದಾಟಿ ದರೆ, ಮನೆ. ಬೆಟ್ಟದ ತುತ್ತ ತುದಿಯಲ್ಲಿ ನಿಂತ ಒಂಟಿಮನೆ. ಆಂಗಳದಲ್ಲಿ ಕ್ರೋಟನ್‌, ದಾಸವಾಳ ಮಂದಾರ ಗಿಡಗಳು, ಕೆಳಗಿನ ಸ್ತರದಲ್ಲಿ ಮಾವು, ಹಲಸು, ಪೇರಳೆ, ತೆಂಗು ಮೊದಲಾದ ಮರ ಗಳಿವೆ. ಎಂಟು ಮೆಟ್ಟಿಲ ಕೆಳಗೆ ಬಾವಿಯಿದೆ. ಆರು ಮೆಟ್ಟಿಲ ಕೆಳಗೆ ನಲ್ಲಿಯಿದೆ. ಮೆಚ್ಚಿದೆ ಮನೆಯನ್ನೂ, ಮೆಚ್ಚಿದೆ ಪರಿಸರ ವನ್ನೂ. ನನ್ನ ರೂಮು ಒಂದೇ ಆದರೂ ಪಕ್ಕದ, ನಡುವಿನ ಎರಡು. ರೂಮಿನಲ್ಲಿ ಇಬ್ಬ ರಿದ್ದಾರೆ ಯುವಕರು. ಒಬ್ಬ ರಾತ್ರಿ ೧೦ ಗಂಟೆಗೆ ಬರುತ್ತಾನೆ. ಮತ್ತೊಬ್ಬ ಹೆಚ್ಚಾಗಿ ಇಡೀ ದಿನ ಅಲ್ಲಿಯೇ ಇರುತ್ತಾನೆ--ಕೆಲಸ ಕಳೆದುಕೊಂಡ ನಿರುದ್ಯೋಗಿ. ಇಬ್ಬರೂ ಸ್ನೇಹಪರರು. ನನ್ನ ರೂಮಿನಲ್ಲಿ ಏನೂ ಇಲ್ಲದಿದ್ದರೂ, ಅವರ ರೂಮಿನಲ್ಲಿ ಫ್ಯಾನು, ಕುರ್ಚಿ, ಮೇಜನ್ನು ಉಪ ಯೋಗಿಸುವ ಸ್ವಾತಂತ್ರ್ಯ ನನಗಿತ್ತು. ದೇವರಿಗೆ ಧನ್ಯವಾದವನ್ನರ್ಪಿಸಿ ನನ್ನ ರೂಮಿನ ನಳಪಾಕ ದೊಂದಿಗೆ ನವ ಜೀವನ ಪ್ರಾರಂಭಿಸಿದೆ. ಅಕ್ಟೋಬರ್‌ ರಜೆ ಮುಗಿಸಿ ರೂಮಿಗೆ ಹೊರಟೆ. ರಜೆ ಮುಗಿಯುತ್ತಾ ಬಂದಂತೆ ಎಂಟು AAO ೧೦೪ ದಿನ ಜ್ವರ ಬಂದು ತೀರಾ ಸುಸ್ತು, ನಿತ್ರಾಣ. ಅಮ್ಮನ ಎಚ್ಚರಿಕೆಗಳೊಂದಿಗೆ ನನ್ನ ನಳಪಾಕಕ್ಕೆ ಬೇಕಾಗುವ ಸಾಮಗ್ರಿ ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ಸೀಮೆ ಎಣ್ಣೆ ಕ್ಯಾನ್‌, ಬಸ್ಸು ಇಳಿದು ಬೆಟ್ಟ ಏರಲು ಪ್ಲಾರಂಭಿಸಿದೆ. ಎರಡು ಫರ್ಲಾಂಗ್‌ ಎರಡು ಮೈಲಿನಂತೆ ಭಾಸವಾಯಿತು. ಉಬ್ಬಸ ಬಿಡುತ್ತಾ, ಮೆಟ್ಟಿ- ಲೇರಿ, ಮನೆಯ ಕಡೆಗೆ ನೋಡಿದೆ. ಬೀಗ ಹಾಕಿತ್ತು. ಹಾಗಾದರೆ ರೂಂಮೇಟುಗಳಿಬ್ಬರೂ ಇಲ್ಲ, ಊರಿಗೆ ಹೋಗಿರುವರೋ ಏನೋ! ಬೀಗ ತೆಗೆದು ಒಳಹೊಕ್ಕೆ. ನಿರ್ಜನ, ನೀರವ. ಸ್ವಿಚ್‌ ಹಾಕಿದೆ, ಲೈಟ್‌ ಕೂಡ ಇಲ್ಲ. ಯಾವಾಗ ಹಾಳಾಗಿತ್ತೋ! ಆ ಗಂಭೀರ ಮೌನ ಏಕೋ ಅಸಹನೀಯವೆನಿಸಿತು. ಕಾಲು ತೊಳೆಯಲು ಬಕೆಟ್‌ ಹಿಡಿದು ನಲ್ಲಿಯ ಬಳಿ ಹೋದೆ. ನೀರು ತಗೆದುಕೊಂಡು ಮೇಲೇರಿದೆ. ಸುಸ್ತೋ-ಸುಸ್ತು. ಕಾಫಿ, ಊಟ, ಯಾವುದೂ ಬೇಡವೆಂದಿನಿಸಿತು. ಸುಮ್ಮನೇ ಬಿದ್ದು ಕೊಂಡೆ. ಮನೆಯ ಹೊರಗಡೆ ಬೆಟ್ಟದ ಕೆಳಗಿನ ಮನೆ ಹಂನರ ನಾಯಿಗಳೆರಡು ಮಲಗಿದ್ದವು. ಅವುಗಳ ಶ್ರ ತುರಿಸುವ ಪರ-ಪರ ಸದ್ದು, ತರಗೆಲೆಯ ಭಟ ಓಡಾಡುವ ಕೋಳಿಗಳ ಹೆ ಹೆಜ್ಜೆಯ ಸಪ್ಪಳ, ಸುಯ್ಕೆಂದು ಹಾರುವ ಕಾಗೆಗಳ ಹಾರಾಟ. ಇದನ್ನು ಬಿಟ್ಟರೆ ಬೇರಾವ ಶಬ್ದವೂ ಇಲ್ಲ. ಕತ್ತಲೆ ಏರುತ್ತಿ ತ್ತು. ಮನೆಯೊಳಗೆ ತುಂಬಿದ ಕತ್ತಲೆ, 'ಮನದೊಳಗೂ ತುಂಬುತ್ತಿರುವ ಅನು ಭವ. ಏನೋ ಒಂದು ರೀತಿಯ ಜಡತ್ವ. ಎದ್ದು ಲ್ಯಾಂಪ್‌ ಹಚ್ಚಿದೆ. ಬಾಗಿಲಲ್ಲಿ ನಿಂತು ಹೊರಗೆ ನೋಡಿದೆ. ದೂರದಲ್ಲಿ ಬೆಟ್ಟದ ಕೆಳಗೆ ಅಲೊ ನಿಂದು, ಇಲ್ಲೊ ನಿಂದು ಟೂ ಬ್‌ಲ್ಲೆ ಓಟುಗಳು ಶಾಂತವಾಗಿ ಬೆಳಗುತ್ತಿದ್ದವು. "ಇಲಿ ಮಾತ್ರ ಜಗತ್ತಿನ ಸಮಸ್ತ ಕತ್ತ ಲೆಯೂ ಒಂದೆಡೆ ಕೂಡಿ ಹಾಕಿದಂತೆ ಭಯಾನಕವಾಗಿತ್ತು. ಕಸ್ತೂರಿ, ನವೆಂಬರ್‌ ೧೯೮೬ ದಿನಗಳು ಉರುಳಿದುವು. ನನ್ನ ಮನೆಯಲ್ಲಿದ i ಅ ಇಬ್ಬರೂ ಬರಲಿಲ್ಲ. ಅನೇಕ ದಿನಗಳ ಬಳಿಕೆ ಬಂದ ಪತ್ರದಿಂದ ಒಬ್ಬನಿಗೆ ಮದುವೆಯಾ ಯಿತು-ಇನೊ ಬ್ಬನಿಗೆ ಬೇರೆ ಕಡೆಗೆ ವರ್ಗವಾಯಿ ತೆಂದು ತಿಳಿಯಿತು. ದಿನದಿನಕ್ಕೆ ಈ ಮೌನ ಅಸ- ಹನೀಯವಾಯಿತು. ಏಕಾಂತ ನನ್ನನ್ನು ಹೆದರಿಸು ತ್ತಿತ್ತು. ಭೈರಪ್ಪನವರ “ನಿರಾಕರಣ” ಕಾದಂಬರಿ ಯಲ್ಲಿನ "ನರಹರಿ'ಯ ಜೀವನದ ಮಜಲುಗಳ ನೆನಪಾಯಿತು. ಮನುಷ್ಯನ ಮನಸ್ಸು ಅದೆಷ್ಟು ವಿಚಿತ್ರ? ಜನರ ಗದ್ದಲದ ನಡುವಿದ್ದಾಗ, ಎಷ್ಟು ಸಲ ಹೇಳಿಕೊಳ್ಳುತ್ತಿದ್ದೆ ದೇವರೇ ಒಂದು ನಿರ್ಜನ ವಾದ, ಪ್ರಶಾಂತವಾದ ಮನೆ ಸಿಕ್ಕಿದರೆ, ನೆಮ್ಮದಿ ಯಿಂದ ಕಾಲು ಚಾಚಿ ಕುಳಿತು ನನಗಿಷ್ಟ ಬಂದಂತೆ ಓದುತ್ತಿದ್ದೆ, ಬರೆಯುತ್ತಿದ್ದೆ » ಹಾಡು ತ್ತಿದ್ದೆ ಎಂದು. ಈಗ ಸ್ವರವೇ ಹೊರಡದು. ಇದ್ದಾ ಗ ಅದು ಬೇಡ. “ಇದ್ದುದೆಲ್ಲವ ಬಿಟ್ಟು, ಇರದುದರೆಡೆಗೆ : "ತುಡಿವುದೇ ಜೀವನ.” ಜೀವನದ ಗತಿಯೇ ಹೀಗೆ ಎಂದು ಕಾಣುತ್ತದೆ. ತೃಪ್ತಿ ಎಂಬುದಿಲ್ಲ ಮಾನವನಿಗೆ. ಹೀಗೆ ಆಲೋಚಿಸಿದಂತೆಲ್ಲ ಮನಸ್ಸು ಗಟ್ಟಿ ಗೊಳ್ಳುತ್ತದೆ. ಹಾಡುತೆ ಶ್ರೇನೆ. ನಾನಿರುವುದು ದಿನದ ಕೆಲವು ಗಂಟೆಗಳು ಮಾತ್ರ. ಹೆದರುವು ದಾದರೂ ಏಕೆ? ರಾತ್ರಿ ಗಟ್ಟಿಯಾಗಿ ರೇಡಿಯೋ ಇಟ್ಟುಕೊಳ್ಳುತ್ತೇನೆ. ಹಾಡುತ್ತೇನೆ. ಅನ್ನ ಮಾಡಿ ಊಟ ಮಾಡುತ್ತೇನೆ, ಓದುತ್ತೇನೆ, ಬರೆಯುತ್ತೇನೆ, ನನಗೆ ಭವಿಷ್ಯ ಇದೆ. ನಾಳೆ ಮಕ್ಕಳೊಡನೆ ಬೆರೆತು ಎಲ್ಲವನ್ನೂ ಮರೆಯು ತೆ ನೆ, “ಬೆಟ್ಟ ದಾ ಮೇಲೊಂದು ಮನೆಯ ಮಾಡಿ ಮ ಗಗಳಿಗಂಜಿದೊಡೆಂತಯ್ಯ ಣ್‌ ಅಲ್ಲ! ಬೆಟ್ಟ ದಾ ಮೇಲೊಂದು ಮಮ ಮಾಡಿ ಏಕಾಂತಕೆ ಅಂಜಿದೊಡೆ ಎಂತಯ್ಯ- ಅಲ್ಲವೆ? ಸೆ Ty LLL, ಗ ಸೀರೆಗಳು, ಸೂಪಖಿಂಗ್‌ಗಳು, ಶರ್ಬಿಂಗ್‌ಗಳ್ಳು ಡ್ರೆಸ್‌ ಮಲೀರಿಯಲ್‌ಗಳು. . ಲಿಪಿಡ್‌ ಹನುಮಂತಪ, ಬಿಲಿ 0ಗ್‌,, ಚಿತ ದುರ್ಗ ರೋಡ್‌. ದಾವಸಕೆ 47700) y ಪ್ರೀ aed ದಾವಣಗೆರೆ ಕಾಟನ್‌ ಮಿಲ್ಫ್‌ ಸ್ಸ್‌ ಅ ತರ ಕೊ 'ರೂವತ್‌ ಗಳ) : ಕಾವೆಃರಿ ಭವನ್‌, ಬೆಂಗಳೂರು 560 009 ದಾಜಿಬನ್‌ಖಿಟ್‌. ಹುಬಳಿ, 580 020 ಬತ ದುರ್ಗ ರೋಡ್‌. ದಾವಣಗೆರೆ 577 002 ಹ ಉಟ್ಟ Pen ಹೊಸ ಹುಚ್ಚುಗಳೂ ಹುಟ್ಟಿಕೊಳ್ಳುತ್ತವೆ! ಹೆಣ್ಣು-ಗಂಡಿನ ಕಸರಿನ ಕುಸ್ತಿ ಸುರೇಶ ಮುನ ಕ್ಕ ಲಿಫೋರ್ನಿಯಾದ ಸ್ಕಾಂಡಿಯಾಗೋ ಥ್ರ ಎಂಬಲ್ಲಿ ನೈಟ್‌ ಕ್ಲಬ್‌ ಒಂದರ ಮುಂದೆ ಅಲಂಕೃತವಾದ ಎಲೆಕ್ಟ್ರಾ ನಿಕ್‌ ಬೋರ್ಡಿನ ಮೇಲೆ ದಪ್ಪ ಆಕ್ಷರಗಳಲ್ಲಿ "ಹೀಗೆ ಬರೆದಿದೆ--“ಇಂದಿನ ವಿಶೇಷ ಆಕರ್ಷಣೆ ಹೆಣು ಗಂಡುಗಳ ಕೆಸರಿನ ಕುಸ್ತಿ.” ವಿವಿಧ ವಯಸ್ಸಿನೆ ಜನರು- ಹೆಚ್ಚಾ ಗಿ ಗಂಡಸರೇ-. ಒಳ ಹೊಕ್ಕು ಅಲ್ಲಲ್ಲಿ ಕೂರುತಿ ದ್ದಾರೆ. ಬಂದವರೆಲ್ಲರಿಗೂ ಬೀರ್‌ ಮತ್ತು ಚಿಪ್ಸ್‌ನ್ನು ಕೊಡಲಾಗುತ್ತಿದೆ. ಎದುರಿಗೆ ಜಗಮಗಿಸುವ ವೇದಿಕೆ. ಬೆಳಕಿನಿಂದ ಕೂಡಿದ ಅದೇ ತಾನೇ ಕ್ಯಾಬರೆ ಡ್ಕಾನ್ಸೊಂದು ಮುಗಿದು ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಬಂದಿದ್ದಾನೆ. ಅವನೇ ಅಂದಿನ ಹೆಣ್ಣು ಗಂಡು ಗಳ ಕುಸ್ತಿಯ ರೆಫ್ರಿ. ಕುಸ್ತಿಗಾಗಿ ವೇದಿಕೆಯ ಮೇಲೆ ಆಃ ಖಾಡಾವನ್ನು ಸಿದ್ಧ ಗೊಳಿಸವುದೂ ಆತನ ಜವಾಬ್ದಾರಿ. ಇದಕ್ಕಾಗಿ ಆತ ರಿಂಗ್‌ ಒಳಗಿನ ದಪ್ಪವಾದ ಸ್ಪಂಜಿನ ಹಾಸಿಗೆಯ ಮೇಲೆ °° ಸುಮಾರು ಮೂವತ್ತೈದು ಗ್ಯಾಲನ್‌ ನಷ್ಟು ಕೆಸರನ್ನು ಹರವುತ್ತಾನೆ. ಈ ಕೆಸರಿನತ ಯಾರಿಕೆ ಗಾಗಿ, ಹಾಲಿವುಡ್‌ ತಾರೆಯರ ಮತ್ತು ಅರಬ್‌ (ಶ್ರೀಮಂತರ ಸ್ವರ್ಗ ಎಂದು ಪ್ರಸಿದ್ಧವಾದ ಕ್ಯಾಲಿಫೋರ್ನಿಯಾದ "ಬೆವರಿ ಹಿಲ್ಸ್‌ 'ನಿಂದಲೇ ಮಣ್ಣು ಸರಬರಾಜಾಗುತ್ತದೆ. ಕೆಸರಿನಲ್ಲಿ ಸಣ್ಣ ಪುಟ್ಟ ಲ್ಲಿನ ಚೂರಾಗಲಿ ಮತ್ತೊ ೦ದಾಗಲೀ ಇಲ್ಲದಂತೆ ಎಚ್ಚರಿಕೆವಹಿಸುವುದು ರೆಫ್ರಿಯ ಕೆಲಸ. ಸುಮಾರು ಹನ್ನೊಂದು ಗಂಟೆಯ ವೇಳೆಗೆ ಬಾರಿನ ಪ್ರಕಾಶಮಾನವಾದ ದೀಪಗಳು ನಂದಿ ಬೆಳಗುತ್ತ-ಆರುತ್ತ ಪುಳಕವೆಬ್ಬಿ ಸುವ ಬಣ್ಣದ ದ ಬಲ್ಬ್‌ ಗಳು ಹತ್ತಿ ಕೊಳ್ಳು ತ್ತವೆ, ಯುವತಿಯ- ಯರಿಬ್ಬರು ವೇದಿಕೆಯ ಮೇಲೆ ಬಂದು ವಾದ್ಯದ ಗತಿಗೆ ತಕ್ಕಂತೆ ನರ್ತಿಸುತ್ತ. ತಮ್ಮ ಹೊರ ಉಡುಪುಗಳನ್ನು ಕಿತ್ತೆಸೆಯುತ್ತಾರೆ. ಈಗ ಅವರು ಕುಸ್ತಿಗೆ ಸಿದ್ಧ... ಅವರಿಬ್ಬರನ್ನೂ ಅಖಾಡಾಕ್ಕೆ ಇಳಿಸಿ ರಪ ಬ್ರ ಸೀಟಿ ಊದು ತ್ತಾನೆ. ಕೂಡಲಿ" ಇಬ್ಬ ರೂ ಒಬ್ಬ ರನೊ ಿಬ್ಬರು ಕೆಡವಲು ಯತ್ತಿ ಸುತ್ತಾ ರೆ. ಕ: ತ್ತಾರೆ. ಕೆಸರಿನಲ್ಲಿ ಬಿದ್ದು ಒಬ್ಬ ರ ಮೇಲೊಬ್ಬ ರು ಹೊರಳಾಡುತ್ತಾರೆ. ಕೆಸರನ್ನು ಎಸೆದಾಡು- ತ್ತಾರೆ. ಇರುವ ತುಂಡು ಬಟ್ಟಿ ಯನ್ನೂ ಕೀಳಲು ಯತ್ನಿಸಿದಾಗ ಪ್ರೇಕ್ಷಕರು ಹುಚ್ಚೆ ದ್ದು ಕೂಗುತ್ತ ಕಾತರರಾಗಿ ಎದ್ದು ನಿಲ್ಲುತ್ತಾ ರೆ ಆದರೆ ಈಗ ರೆಪ್ರ ಮಧ್ಯೆ ಪ್ರ ಪ್ರವೇಶಿಸಿ ಹಾಗಾಗ- ದಂತೆ ತಡೆಯುತ್ತಾನೆ. ಪ್ರೇಕ್ಟಕರು ನಿರಾಶೆ- ಯಿಂದ ಕೂರುತ್ತಾರೆ. ಕೆಲವರು ರಸಭಂಗ ಮಾಡಿದ್ದಕ್ಕೆ ಅವನಿಗೆ ಕೇಳಿಸುವಂತೆ ರೆಫ್ರಿಯನ್ನು ಜರೆಯುತ್ತಾ ರೆ. ಆದರೆ ಕಟ್ಟು ನಿಟ್ಟಾಗಿ ನಿಯಮ ಪಾಲಿಸುವ ರೆಫ್ರಿ ನಿರ್ಲಿಪ ನಾಗಿರುತ್ತಾ ನೆ, ಹೀಗೆ ಮೂರು ನಾಲ್ಕು ಜೋಡಿ ಹೆಣ್ಣು ಗಳ ಕುಸ್ತಿ ನಡೆದ ನಂತರ ಇತ ದೆ, ದಿನದ ವಿಶೇಷ ಆಕರ್ಷಣೆ. ರೆಫ್ರಿಯು ಪ್ರೇಕ್ಷಕರನು ದ್ವೇಶಿಸಿ ಮುಂದೆ ವಿಶೇಷ ಹೆಣ್ಣಿ ನೊಡನೆ ಕುಸಿ ಯಾಡಲು ಪ್ರೇಕ್ಷಕರಿಂದ ಯಾವ “ಗಂಡಾದರೂ ಬರಬಹು- (ಆಧಾರ ೧೦೬ ದೆಂದೂ ಇದಕ್ಕಾಗಿ ಸವಾಲು ಮಾಡಬೇಕೆಂದೂ, ಅತಿ ಹೆಚ್ಚು ಸವಾಲು ಮಾಡಿದವನು ವಿಶೇಷ ಹೆಣ್ಣಿನೊಂದಿಗೆ ಕುಸ್ತಿಯಾಡಲು ಅರ್ಹನೆಂದೂ ಸಾರುತ್ತಾನೆ. ಕೂಡಲೇ ಗಂಡುಗಳಿಂದ ಪ್ರಾರಂಭವಾಗುವ ಸವಾಲು ಹತ್ತಿಪ್ಪತ್ತರಿಂದ ಆರಂಭವಾಗಿ ನೂರು ಐನೂರು ರೂಪಾಯಿ ಹೀಗೆ ಏರುತ್ತ ಹೋಗುತ್ತದೆ. ಅತಿ ಹೆಚ್ಚು ಕೂಗಿದ ವ್ಯಕ್ತಿಯನ್ನು ಡ್ರೆಸಿಂಗ್‌ ರೂಮಿಗೆ ಕರೆದೊಯ್ದು ಕುಸ್ತಿಗೆ ಅವನನ್ನು ಸಿದ್ದ ಗೊಳಿಸ- ಲಾಗುತ್ತದೆ. ಇದೇ ವೇಳೆಗೆ ವಾದ್ಕ ಸಂಗೀತದ ನುಡಿತಕ್ಕೆ ತಕ್ಕಂತೆ ನರ್ತಿಸುತ್ತಾ ವೇದಿಕೆಯ ಮೇಲೆ ಬರು ತ್ತಾಳೆ ಅಂದಿನ ವಿಶೇಷ ಹೆಣ್ಣು. ನರ್ತಿಸುತ್ತಾ ತನ್ನ ಮೇಲಿನ ಉಡುಪುಗಳನ್ನೆಲ್ಲ ಕಳಚಿ ಎಸೆ ಯುವ ವೇಳೆಗೆ ಗಂಡು ವೇದಿಕೆಯ ಮೇಲೆ ಬರು ತ್ತಾನೆ. ತಮ್ಮಿಬ್ಬರ ನಡುವೆ ನಡೆಯುವ ಈ ಕುಸ್ತಿಯಲ್ಲಿ ಯಾವ ದುರುದ್ದೇಶವಿಲ್ಲವೆಂಬುದರ ಸೂಚಕವಾಗಿ ಗಂಡು ಹೆಣ್ಣು ಪ ಷರ ಸ್ಪರ ಚುಂಬಿಸು ತ್ತಾರೆ. ಈ ವೇಳೆಯಲ್ಲಿ ಇಡು. ಪ್ರೇಕ್ಷಕರಲ್ಲಿ ಹೆಣ್ಣು ಗಳ ಕಡೆಗೆ ಮುತ್ತನ್ನು ಹಾರಿಸಬಹುದು. ಆದರೆ' ಹೀಗೆ ಈ ಗಂಡಿನಿಂದ ಫ್ಲೈಯಿಂಗ್‌ ಕಿಸ್‌ ಬಯಸುವ ಪ್ರೇಕ್ಷಕ ಮುತ್ತೊಂದಕ್ಕೆ ಹತ್ತು ರೂಪಾಯಿ ತೆರಬೇಕಾಗುತ್ತದೆ. ವ್ಯಕ್ತಿ ಪ್ರಸಿದ್ಧ ಆಟಗಾರನೋ ನಟನೋ ಆಗಿದ್ದರೆ ಈ ಹಾರು ಮುತ್ತುಗಳಿಂದ ಬರುವ ಹಣದಿಂದಲೆ ಬಿಡ್‌ ಮಾಡಿ ತೆತ್ತ ಹಣವನ್ನು ಹಿಂದಕ್ಕೆ ಪಡೆದು ಬಿಡಬಹುದು. ಇನ್ನು ರೆಫ್ರಿ ಇಬ್ಬರನ್ನೂ ಅಖಾಡಕ್ಕೆ ಕರೆದು ತಂದು 'ಮೂರು ಸುತ್ತಿನ ಕುಸ್ತಿಯಲ್ಲಿ ಪರಸ್ಪರ ಕಚು ಸವುದಾಗಲಿ ಬಟ್ಟೆ ಗಳನೆ ಗ ಳೆಯುವುದಾಗಲೀ ಮಾಡಬಾರದೆಂಬ ನಿಯಮವನ್ನು ತಿಳಿಸುತ್ತಾನೆ. ಅವನು ಸೀಟಿ ಊದಿದ ಕೂಡಲೆ ಹೆಣ್ಣು ಗಂಡು ಗಳ ಕುಸ್ತಿ ಪ್ರಾರಂಭವಾಗುತ್ತ ದೆ. ಹೆಣ್ಣು ತಲೆ ಕೈಕಾಲುಗಳನ್ನಾ ಡಿಸುತ್ತಾ ಗಂಡಿನ ಮೇಲೆ ಎರಗು ಹೆಣ್ಣು ಗಂಡಿನ ಕೆಸರಿನ ಕುಸ್ತಿ ೧೦೭ : ತ್ತಾಳೆ, ಅವಳಿಂದ ತಪ್ಪಿಸಿಕೊಂಡು ಅವಳನ್ನು ಕೆಳಗುರುಳಿಸಲು ಯತ್ನಿಸುತ್ತಾನೆ ಗಂಡು. ಈ ಯತ್ನದಲ್ಲಿ ಇಬ್ಬರೂ ಕೆಸರಲ್ಲಿ ಬಿದ್ದು ಹೊರಳಾ ಡುತ್ತಾರೆ. ಈ ಉರುಳಾಟ, ಕಿತ್ತಾಟ ಕ್ರಮೇಣ ಬಿರುಸಾಗಿ ಬೆವರ್ಲಿ ಹಿಲ್ಲಿನ ಕೆಸರು ಸುತ್ತಲೂ ಎರಚಲ್ಪಡುತ್ತದೆ. ಎಷ್ಟೋ ಬಾರಿ ಬಿಡಿಸಲು ಮಧ್ಯ ಬಂದ ರೆಫ್ರಿಯ ಮೇಲೂ ಕೆಸರಿನ ಅಭಿ ಷೇಕವಾಗುತ್ತದೆ. ಹೀಗೆ ಎರಡು ಸುತ್ತುಗಳು ಮುಗಿದು ಕೊನೆಯ ಸುತ್ತಿನಲ್ಲಿ ಹೆಣು Nae. ಕೆಳಗೆ ಬೀಳಿಸಿ, ರೆಫ್ರಿಯ ಎಣಿಕೆ 227 ಯುವಷ್ಣ , ರಲ್ಲಿ ಏಳಲಾರದೆ ಗಂಡು ಸೋಲುತ್ತಾ ಜ್ಯ ಹೆಣು ಗೆದ್ದೆ ನೆಂದು ಕೆಸರಿನಲ್ಲಿ ಕುಣಿಯುತ್ತಾ ಳೆ. ಪ್ರತಿ ಬಾರಿಯೂ ಹೆಣ್ಣೇ ಗೆಲ್ಲುತ್ತಾಳೆಂಬ ನಿಯಮ ವೇನೂ ಇಲ್ಲದಿದ್ದ ರೂ, ಹೆಣ್ಣೆ ೦ಬ ಕಾರಣದಿಂ ದಲೋ ಅಥವಾ ಇದು ಕೇವಲ" ಮೋಜಿನ ಕುಸ್ತಿ ಯೆಂದೋ ಒಟ್ಟಿನಲ್ಲಿ ಸಾಮಾನ್ಯವಾಗಿ ಗಂಡಸರು ಸೋಲುತ್ತಾರೆ. ಮುಂದೆ ಇಬ್ಬರನ್ನು ಅಖಾಡ ದಿಂದ ಹೊರಕ್ಕೆ ತಂದು ಒಂದು ಸ್ನಾನದ ದೊಡ್ಡ ಟಬ್ಬಿನಲ್ಲಿ ಕೂರಿಸಿ ಚೆನ್ನಾಗಿ ನೀರು ಸುರಿಯು ತ್ತಾರೆ. ನಂತರ ಇಬ್ಬರಿಗೂ ತಿನ್ನಲು ಕುಡಿಯಲು ಧಾರಾಳವಾಗಿ ಕೊಡುತ್ತಾರೆ. ಇಬ್ಬರೂ ಮತೆ. ಪರಸ್ಪರ ಚುಂಬಿಸಿ ಬೇರೆಯಾಗುತ್ತಾರೆ. ಇತ್ತೀಚೆಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಕ್ಲಬ್ಬುಗಳಲ್ಲಿ ಈ ರೀತಿಯ ಕೆಸರಿನ ಕುಸ್ತಿ ಅತ್ಯಂತ ಜನಪ್ರಿಯವಾಗುತ್ತಿದೆ. ಹೆಚ್ಚಿನ ಡಿಸ್ಕೋ ತರ ಗಳು, ನೈಟ್‌ ಕ್ಲಬ್‌ಗಳು ಈ ಕುಸ್ತಿಯನು ಏರ್ಪಡಿಸುತ್ತವೆ. ಈ ಕುಸ್ತಿಯ ಪ್ರಮೋಟರ್‌ ಮೂವತ್ತೆರಡು ವರುಷದ ರಿಚರ್ನ್‌ ಮಾರ್ಕರ್‌ ಪ್ರಕಾರ ಈ ಆಟ ೧೯೩೦ ರಲ್ಲಿ ಜರ್ಶುನಿಯಲ್ಲಿ ಕ್ಯಾಬರೇ ಆಟವಾಗಿ ಪಾ )ರಂಭವಾಗಿ ಈಗ ಎಷ್ಟು ಜನಪ್ರಿಯವಾಗಿದೆಯೆಂದರೆ ಈ ಕುಸ್ತಿಗಾಗಿ ಕ್ಯಾಬರೆ ನರ್ತಕಿಯರಷ್ಟೇ ಅಲ್ಲದೇ ಗೃಹಣಿಯರೂ ಕಾಲೇಜು ಯುವತಿಯರೂ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರಂತೆ. ಘಿ ಅ ಬ ಮನ! hhh dso docs sec ಮರ” ಅಸಂಘಟಿತ ಕಾರ್ಮಿಕರ ಬದುಕಿಗೆ ಆಸರೆ ನೀಡುವ ಆಶಾಕಿರಣ ರಾಜ್ಯದ ಅಸಂಘಟಿತ ಕಾರ್ಮಿಕರು ಅಪಘಾತಕ್ಕೊಳಗಾಗಿ ತೊಂದರೆಗೀಡಾದಾಗ, ಅವರಿಗೆ ಅಥವಾ ಅವರನ್ನು ಅಲಲದ ಕುಟುಂಬದವರಿಗೆ ತಕ್ಷಣ ಆರ್ಥಿಕ ನೆರವು ಒದಗಿಸುವ "ಆಶಾಕಿರಣ ಯೋಜನೆ' ಯ ಯನ್ನು ಕರ್ನಾಟಕ ಸರಕಾರ ಜಾರಿಗೆ ತಂದಿದೆ. ಅಪಘಾತಗಳು ಹೇಳಿ ಕೇಳಿ ಸಂಭವಿಸುವುದಿಲ್ಲ; ಅತೀವ ಕಷ್ಟ ಗಳನ್ನು, ಅನಿರೀಕ್ಷಿತ ಆರ್ಥಿಕ ಮುಗ್ಗ ಟ್ರಿ ನ್ನು ತರು ತ್ರ ದೆ. ಕೃ ಹ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆ ಗಳಲ್ಲಿರದ ಕ್ಷೇತ್ರದ ಕೆಲಸಗಾರರಿಗೆ ಈ ಮಾತು ಅನ್ವಯಿ ಸುತ್ತದೆ. ಬಹುಪಾಲು ಪರಿಹಾರ ಯೋಜನೆಗಳ ವ್ಯಾಪ್ತಿ ಯಿಂದ ಹೊರಗುಳಿದಿರುವ ಅಂತಹಜನರ ಸ ಸಂಕಷ್ಟ ನಿವಾರಿ ಸಲು ಕರ್ನಾಟಕ ಸರ್ಕಾರ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯನ್ವಯ ಅಪಘಾತದ ಬಗೆ ಯನ್ನು ಪರಿಗಣಿಸಿ ನೊಂದವರಿಗೆ ಆರ್ಥಿಕ ಪರಿಹಾರಕ್ಕೆ ಅವಕಾಶವಿದೆ. ಅರ್ಹತೆ ೧೬ ರಿಂದ ೬೫ ವರ್ಷಗಳ ಒಳಗಿನ, ವಾರ್ಷಿಕ ಆದಾಯ ೬,೦೦೦ ರೂ. ಗಳಿಗೆ ಮೀರದ ಈ ಮುಂದೆ ತಿಳಿಸಿದ ಕಸುಬುಗಳ ಶ್ರಮ ಜೀವಿಗಳು ಮತ್ತು ಅವರ ಅವಲಂಬಿ ಗಳು ಈ ಯೋಜನೆಯನ್ವಯ ಆರ್ಥಿಕ ನೆರವು ಪಡೆಯು ರೆ. ಕಾರ್ಮಿಕರ ಪರಹಾರ ನಿಧಿ ಕಾಯಿದೆಯನ್ವಯ "ಕ ಪರಿಹಾರ ಪಡೆದಿರುವವರು ಆಶಾಕಿರಣ ಚತ ಗೆ ಅರ್ಹರಾಗುವುದಿಲ್ಲ. `ಕೃಷಿ ಕಾರ್ಮಿಕರು, ಬೆಸ್ತರು, ಬೀಡಿ ಕಾರ್ಮಿಕರು, ಹೆಂಡ ಇಳಿಸುವವರು, ಧೋಬಿಗಳು. ಮೋಚಿಗಳು, ಬಡಿಗಿಗಳು, ಗಾಡಿತಯಾರಿಸುವವರು, ಗ್ರಾಮಾಂತರ ಕಮ್ಮಾರರು, ಅಕ್ಕಸಾಲಿಗರು, ಲೋಹ ಕೆತ್ತನೆಗಾರರು, ಪ್ರಾಣಿಗಳು ಎಳೆ ಯುವ ವಾಹನಗಳ ಚಾಲಕರು, ಸೈಕಲ್‌ ರಿಕ್ಷಾ ಎಳೆಯು ವವರು ಕ್ಷೌರಿಕರು, ದರ್ಜಿಗಳು, ರಸ್ತೆಯಲ್ಲಿಕೂಗಿ ಮಾರು ವವರು, ಕೈಗಾಡಿ ಎಳೆಯುವವರು, ಬುಟ್ಟಿ ಹೆಣೆಯುವ ವರು ಜೆಲ್ಲಿ ಒಡೆಯುವವರು, ಮಾಂಸ ಸಿದ ಪಡಿಸುವವರು, ಗಾರೆ ಕೆಲಸಗಾರರು, ಹಂಚು ಕೆಲಸಗಾರರು, ಗುಡಿಸಲು ಕಟ್ಟುವವರು, ಛುವಣಿ ಹೊದಿಸುವವರು, ಬಾವಿತೋಡು ವವರು, ಕಕ್ಷೆ ಮಗ್ಗ ನೇಕಾರರು, ಲೋಕೋಪಯೋಗಿ ಮತ್ತು ನೀರಾವರಿ ಯೋಜನೆಗಳ ಎನ್‌.ಎಮ್‌.ಆರ್‌. ಕೆಲಸಗಾರರು ಹಾಗೂ ಗುಡ್ಡ ಗಾಡಿನ ಕಾರ್ಮಿಕರು. ವ್ಯಾಪ್ತಿ ಮೇಲೆ ಕಾಣಿಸಿರುವ ಶ್ರಮಜೀವಿಗಳು ದುಡಿಯುವಾಗ ಅಪಘಾತಕ್ಕೀಡಾಗಿ ಶಾರೀರಿಕ ಹಾನಿಗೊಳಗಾದಲ್ಲಿ ಅಂಥ ವರಿಗೆ ಆಶಾಕಿರಣ ಯೋಜನೆಯಿಂದ ನೆರವು ಸಿಗುತ್ತಿದೆ. ರೈಲು ಮತ್ತು ರಸ್ತೆ ಅಪಘಾತಗಳು. ವಿದ್ಯುಚ್ಛಕ್ತಿ ತಗಲಿ ಹಾನಿ, ಹಾವು ಕಚ್ಚುವಿಕೆ, ನೀರಿನಲ್ಲಿ ಮುಳುಗಿ ಸಾಯು ವುದು, ಬೆಂಕಿ ಆಕಸ್ಮಿಕ, ಮರದ ಮೇಲಿಂದ ಬೀಳುವುದು, ಕ್ರೂರ ಮೃಗಗಳಿಂದಾಗುವ ಆಘಾತ ಮುಂತಾದ ಆಕಸ್ಮಿಕ ಅನಾಹುತದಲ್ಲಿ ನೊಂದವರಿಗೆ ಈ ಪರಿಹಾರ ಲಭ್ಯ. ಪರಿಹಾರ ಈ ಯೋಜನೆಯಂತೆ ಅಪಘಾತದಲ್ಲಿ ಕಾರ್ಮಿಕನ ಒಂದು ಅಂಗ ಹೀನವಾದರೆ, ೨,೫೦೦ ರೂಪಾಯಿ ಎರಡು ಅಂಗಗಳ ಶಾಶ್ವತ ನಷ್ಟ ಉಂಟಾದರೆ ೪,೦೦೦ ರೂಪಾಯಿ ಹಾಗೂ ಅಪಘಾತದಲ್ಲಿ ಕಾರ್ಮಿಕನ ಮರಣ ಸಂಭವಿಸಿ ದರೆ ವಾರಸುದಾರರಿಗೆ ೫,೦೦೦ ರೂಪಾಯಿಗಳ ಪರಿ ಹಾರ ನೀಡಲಾಗುತ್ತಿದೆ. ನ ಬಗೆ ಅಪಘಾತಕ್ಕೀಡಾದ ಕಾರ್ಮಿಕರು ಇಲ್ಲವೆ ಅವರು ಮೃತ ಹೊಂದಿದರೆ ಅವರ ವಾರಸುದಾರರು ಅಂದರೆ ತಂದ ತಾಯಿ, ಗಂಡ, ಹೆಂಡತಿ, ಆಶ್ರಿತ ಹಿರಿಯ ಮಗ, ಮಗಳು, ಹಿರಿಯ ಸಹೋದರ ಸಹೋದರಿ- ಅಪಘಾತ ಸಂಭವಿಸಿದ ೩೦ ದಿನಗಳ ಒಳಗಾಗಿ ನಮೂನೆ ನಂ. ೧ರಲ್ಲಿ ಸೂಚನೆಯನ್ನು ಕೊಡಬೇಕು ಮತ್ತು ೩ ತಿಂಗಳೊಳಗಾಗಿ ಅರ್ಜಿಯನ್ನು ನಮೂನೆ ೨ ರಲ್ಲಿ ಗ್ರಾಮಾಂತರ ಪ್ರದೇಶ ವಾದಕ್ಸಿ ಆಯಾ ತಾಲೂಕಿನ ತಹಸೀಲ್ಡ್‌ ರರವರಿಗೆ, ನಗರ ಪ ಪ್ರವೇಶವಾದರೆ ಪುರಸಭೆಯ ಮುಖಾ ಧಿಕಾರಿ ನಗರ ಸಭೆಯ ಕಂದಾಯ ಅಧಿಕಾರಿಗಳಿಂದ ಅರ್ಜಿಯನ್ನು ಸಲ್ಲಿಸ ಬೇಕು. ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ವನ್ನೂ ಈ ಅರ್ಜಿಯೊಂದಿಗೆ ಲಗತ್ತಿಸಿರಬೇಕು. ರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹಡ ತಹೆಸೀಲ್ಲಾ ರರು” ಪುರಸಭೆಯ ಮುಖ್ಯಾಧಿ ಕಾರಿಗಳು ಇಲ್ಲವೇ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳನ್ನು ಅಥವಾ ಹತ್ತಿರದ ಕಾರ್ಮಿಕ ಇಲಾ ಖೆಯ ಅಧಿಕಾರಿಗಳನು ್ನ ಸಂಪರ್ಕಿಸಿ. ಕರ್ನಾಟಕ ವಾರ್ತೆ ಹೆಚ್ಚಿನ ವಿವರಗಳಿಗೆ ಬರೆಯಿರಿ:- ಆಯುಕ್ತರು ಕಾರ್ಮಿಕ ಇಲಾಖೆ,ವಿ.ಐ.ಎಸ್‌.ಎಲ್‌ ಕಟ್ಟ ಿಡ, » ಬೆಂಗಳೂರು-೩ ಜೆ.ಸಿ. ರಸ್ತೆ DAKE TAT ಡಿಐಷಿ ೪೦ ೦/೮೬ 6 4 ನ್‌್‌ { p ಇ ಜ್‌ ಥ್‌ ಜರಾ ಭ್‌ ಫಾ ಆಯೇಶಾಳ ಪುನರ್ಜನ್ಮ ಖಾನಿಯಾ ಅತಿನಿಯ ಅಜ್ಜಗಾವಲನ್ನು ತಪ್ಪಿಸಿಕೊಂಡು ಹೊರಟ ಲಿಯೊ ಮತ್ತು ಹೊಲ್ತಿ ಪರ್ವತದ ಮೇಲಿನ ಜಾ ಿಲೆಯಲ್ಲಿರುವ ದೇವತೆ ಹಿಸಿಯಾಳ ದರ್ಶನಾಕಾಂಕ್ಷಿಗಳಾದರು, ಪ್ರಯಾಸದಿಂದ ಹೊರಟು ಅಗ್ನಿಪರ್ವತವನ್ನೇರಿದರು. ಆ ಮಹಾಮಂದಿರದಲ್ಲಿ ರಜತ ಪರ ದೆಯೆ ಹಿಂದೆ ರಜತ ಪ್ರತಿಮೆ ಕಂಡಿತು. "ಹಿಸಿಯಾ'ಳ ದರ್ಶನಕ್ಕಾಗಿ ಕಾಯ್ದು ನಿಂತರು. ರೈಡರ್‌ ಹಗ್ಗಾರ್ಡನ "ಷಿ' ಕಾದಂಬರಿಯ ಉತ್ತರಾರ್ಧ “ಆಯೇಶಾ: ದಿ ರಿಟರ್ನ್‌ ಆಫ್‌ ಪಿ'ಯ ಅನುವಾದದ ಎರಡನೆಯ ಹಾಗೂ ಕೊನೆಯ ಭಾಗ ಇದು. ಕೊ ರಜತ ಪರದೆ ಸರಿಯಿತು. ಎದುರಿಗೊಂದು ಕೋಣೆ. ಆದರ ನಡುವೆ ಇದ್ದ ಭವ್ಯ ಸಿಂಹಾಸನದ ಮೇಲೆ ಅಡಿಯಿಂದ ಮುಡಿಯ ವರೆಗೆ ಬಿಳಿ ಬಟ್ಟೆ ಹೊದಿಸಿದ ಒಂದು ಆಕೃತಿ, ಅದರ ಕೈಯಲ್ಲಿ ರತ್ನಾಲಂಕೃತ ರಾಜದಂಡ. ಆ ಮಬ್ಬುಗತ್ತಲೆಯಲ್ಲಿ ನಮಗೆ ಕಂಡದು ಇಷ್ಟೇ. ಯಾವುದೋ ಭಾವನೆಯಿಂದ ಪ್ರೇರಿತರಾಗಿ, ನಾವೂ ಸಾಷ್ಟಾಂಗವೆರಗಿ, ಮಂಡೆಯೂರಿ- ಕೊಂಡು ನಿಂತೆವು. ಸ್ವಲ್ಪ ಹೊತ್ತಿನ ಮೇಲೆ ಕಿರು ಗಂಟೆಗಳ ನಿನಾದ ಕೇಳಿ ತಲೆಯೆತ್ತಿದೆವು. ಾಇಜದಂಡ ಹಿಡಿದ ಕೈ ನಮ್ಮತ್ತ ಚಾಚಿತ್ತು. ಜೊತೆಗೆ ಗ್ರೀಕ್‌ ಭಾಷೆಯಲ್ಲಿ, ಮೃದುವಾದ ಇ ಜು ಆ ಸ್ಪಷ್ಟ ಸ್ವರ ಕೇಳಿಸಿತು: “ಪ್ರಯಾಣಿಕರೆ, ನಿಮಗೆ ಸ್ವಾಗತ, ಇಷ್ಟು ದೂರದ ಈ ಪುರಾತನ ಮಂದಿರಕ್ಕೆ ಬಂದು ಅದರ ದಿವ್ಯವಾಣಿಗೆ ವಂದನೆ ಸಲ್ಲಿಸಲು ಹಿಂಜರಿ ಯದ ನಿಮಗೆ ಅಭಿನಂದನೆಗಳು. ಏಳಿ, ಭಯ ಪಡಬೇಡಿ.' ಸಾವಕಾಶವಾಗಿ ಎದ್ದೆವು. ಮುಂದೇನು ಮಾತಾಡಬೇಕೆಂದು ತಿಳಿಯದೆ ಸುಮ್ಮನೆ ನಿಂತು ಕೊಂಡೆವು. ಮತ್ತೆ ಅದೇ ಮೃದುಸ್ವರ: “ಪ್ರಯಾಣಿಕರೆ, ಇಷ್ಟು ದೂರ ಏನು ಹುಡುಕಲು ಬಂದಿರುವಿರಿ? ನಿಮ್ಮ ಹೆಸರೇನು? ನಮ್ಮ ಹೆಸರು ಹೇಳಿ ನಾನೆಂದೆ: "ಓ ಹಿಸಿಯಾ, ವಾವಿಲ್ಲಿಗೆ ಬಂದದ್ದು ಒಂದು ದೊಡ್ಡ ವಿಚಿತ್ರ ಕಥೆ.' "ನಾನು ಆ ಕಥೆಯನ್ನು ಕೇಳಬೇಕು. ನೀವು ೧೧೦ ದಣಿದರುವಿರಿ. ಇಂದೇ ರಾತ್ರಿ ಪೂರ್ಣ ಕಥೆಯನ್ನು ಹೇಳುವುದು ಬೇಡ; ಸ್ವಲ್ಪ ಸ ಸಾಕು," ಆಕೆಯ ಧ್ವನಿಯಲ್ಲಿ ಆತುರವಿತ್ತು. ಲಿಯೋ ಕಥೆ ಆರಂಭಿಸಿದ. “ಎಷೊ ಶೀ ವರ್ಷ ಗಳ ಹಿಂದೆ ಚಿಕ್ಕವನಿದ್ದಾಗ ನಾನೂ ನನ್ನ ದತ್ತಕ ತಂದೆಯೂ ಹಿಂದಿನ ದಾಖಲೆಗಳಿಂದ ಪ್ರೇರಿತ A ರಾಗಿ, ಒಂದು ವಿಚಿತ್ರ ದೇಶಕ್ಕೆ ಹೋಗಿ ಆಲ್ಲಿ ಅಮರಳಾದ, ದಿವ್ಯ ಸ್ತೀಯೊಬ್ಬಳನ್ನು ಕಂಡೆವು. “ಹಾಗಾದರೆ ಅವಳು ಕುರೂಪಿಯೂ ವೃದ್ಧ ಳೂ ಆಗಿರಬೇಕು! “ಊಹುಂ-- ಚಿರಯೌವನೆಯಾದ ಆಕೆಯು ಅನುಪಮ ಸೌಂದರ್ಯಕ್ಕೆ ಮತ್ತೊಂದು ಹೆಸ- ರಾಗಿದ್ದ ಳು,” “ಅಂತೆಯೇ ಪುರುಷ ಸ್ವಾಭಾವಕ್ಕನುಗುಣ ವಾಗಿ ಆ ಸೌಂದರ್ಯಕ್ಕೋಸ್ಕರ ನೀನು ಅವ ಳನ್ನು ಪೂಜಿಸಿದೆಯಲ್ಲವೇ?' "ಪೂಜಿಸಲಿಲ್ಲ; ಪ್ರೇಮಿಸಿದೆ.' “ಈಗಲೂ ಪ್ರೇಮಿಸುತ್ತಿರುವೆಯಾ?' “ಹೌದು; ಸತ್ತರೂ ಅವಳನ್ನು ಪ್ರೇಮಿಸುವೆ.' “ಅವಳು ಅಮರ ಅಂದೆಯಲ್ಲ? ಸಾಯುವ ಮಾತೇಕೆ? ' “ಅವಳು ಸತ್ತಿರಬೇಕು ಅನಿಸಿತು. ಬಹುಶಃ ಅವಳು ರೂಪಾಂತರ ಹೊಂದಿರಬಹುದು. ಅಂತೂ ಅವಳನ್ನು ಕಳೆದುಕೊಂಡು ಇಷ್ಟು ವರ್ಷ ಗಳಿಂದ ಹುಡುಕುತಲಿದ್ದೇನೆ. “ನನ್ನದಾದ ಈ ಪರ್ವತದಲ್ಲಿ ಅವಳನ್ನು ಶೋಧಿಸುತ್ತ ಬಂದೆಯಲ್ಲ? ಏಕೆ?' “ಇಲ್ಲಿ ದಿವ್ಯ ದೃಶ್ಯವೊಂದನ್ನು ಕಂಡೆ. ಹೀಗಾಗಿ ಕಳೆದ ಹೋದ ನನ್ನ ಪ್ರೇಯಸಿ ಇಲ್ಲಿಯೇ ದೊರಕಬಹುದೆಂದು ಬಂದೆ. _ "ಹೊಲ್ಲಿ, ಅವಳನ್ನು ನೀನೂ ಪ್ರೇಮಿಸಿ ದೆಯಾ?' “ಇಲ್ಲ, ತಾಯಿ. ಈ ಅನ್ವೇಷಣೆಯಲ್ಲಿ ನನ್ನ ಡತ್ತಕ ಪುತ್ರನನ್ನು ಹಿಂಬಾಲಿಸುತ್ತಿದ್ದೇನೆ.` “ಹಾಗಾದರೆ, ನೀವಿಬ್ಬರೂ ಸೌಂದರ್ಯದ ಹುಚ್ಚು ಹಿಡಿದು ಬೆನ್ನಟ್ಟಿದವರು.' "ಇಲ್ಲ' ನಾನೆಂದೆ, "ನಾವು ಹುಚ್ಚರಲ್ಲ. ಆಯೀಶಾಳ ಪುನರ್ಜನ್ಮ OCA ಹುಚ್ಚರಿಗೆ ಸೌಂದರ್ಯವೆಂದರೆ ಏನೆಂಬುದು ಗೊತ್ತೆ? ಓ ಹಿಸಿಯಾ, ಜ್ಞಾನ ದೃಷಿ ಗಳೆರಡೂ ಬುದಿ ವಂತರ ಸ್ವತ್ತು ಚ “ಹೊಲ್ಲಿ, ನಿನ್ನ ಬುದ್ಧಿ ನುಡಿ ಎರಡೂ ಚುರುಕು.” ಎಂದು ಒಮೆಲೆ ತಡೆದಳು. ಅನಂತರ, “ನನ್ನ ಸೇವಕಿ ಕಾಲೂನ್‌ದ ಖಾನಿಯಾ ನಿಮಗೆ ಒಳ್ಳೆ ಅತಿಥಿ ಸತ್ಕಾರ ನೀಡಿ, ನನ್ನ ಆಜ್ಞೆ ಯಂತೆ ನಿಮ್ಮ ಮುಂದಿನ ಪ್ರಯಾಣಕ್ಕೆ ಅನು- . ಕೂಲ ಮಾಡಿಕೊಟ್ಟ ಳೆ? ನೀವು ಬರುವುದರಲ್ಲಿ ಎಳಂಬವಾಯಿತೇಕೆ? ' "ಸಾಧ್ಯವಿದ್ದಷ್ಟು ), ಬೇಗನೇ ಆದರೂ ವಿಳಂಬದ ಕಾರಣವನ್ನು ಮಾತ್ರ ಕೇಳ ಬೇಡ, ನಾವು ಬರುವುದನ್ನು ಅರಿತವಳು ನೀನು, : ವಿಳಂಬದ ಕಾರಣವೂ ನಿನಗೆ ತಿಳಿದಿರ ಬೇಕು. "ಹಾಗಾದರೆ ನಾನು ಅತಿನಿಯನ್ನೇ ಕೇಳು- ಬಂದಿದೆ ವೆ, ೧ಎ ತ್ತೇನೆ, ಆಕೆ ಇಲ್ಲಿಯೆ ಹೊರಗಡೆ ನಿಂತಿದ್ದಾಳೆ. ಓರೋಸ್‌, ಖಾನಿಯಾಳನ್ನು ಕರೆದುಕೊಂಡು ಬಾ” ಎಂದು ಆದೇಶಿಸಿದಳು, ಆಪಾದಮಸ್ತಕ ಕಪ್ಪು ಮುಸುಕು ಹಾಕಿ ಕೊಂಡ. ಅತಿನಿ ಒಳಗೆ ಬಂದಳು. ಮುಂದೆ ಬಂದು ಹಿಸಿಯಾಗೆ ಹೆಮ್ಮೆಯಿಂದ ಮದಿಸಿದಳು. “ಅತಿನಿ, ನನ್ನ ಈ ಅತಿಥಿಗಳನ್ನು ನೇರವಾಗಿ ಇಲ್ಲಿಗೆ ಕರೆತರಬೇಕೆಂದು ನಿನ್ನ ಮಾವನ ಮೂಲಕ ನಿನಗೆ ಸಂದೇಶ ಕಳಿಸಿರಲಿಲ್ಲವೇ? ನನ್ನ ಆಜ್ಞೆ ಯನ್ನೇಕೆ ಉಲ್ಲಂಘಿಸಿದೆ? “ಯಾಕೆಂದರೆ? ,ಹಿಸಿಯಾ ಈತನನ್ನು ನಾನು ಪ್ರೇಮಿಸುತ್ತೇನೆ. . ಆತ. ನಿನ್ನವನಲ್ಲ; ಬೇರೆ ಯಾವ ಸ್ತ್ರೀಯ ಸ್ವತ್ತೂ ಅಲ್ಲ, ಆತ ನನ್ನವ; ಕೇವಲ ನನ್ನ ನಾನು ಹುಟ್ಟಿನಿಂದಲೂ ಆತನನ್ನು ಪ್ರೇಮಿಸುತ್ತಿದ್ದೇನೆ. ಆತ ನನ್ನನ್ನು ಪ್ರೇಮಿಸುತ್ತಿದ್ದಾನೆ. ಏಕೆ ಎಂದು ಮಾತ್ರ ನಾನರಿಯೆ, ಅದಕ್ಕೇ, ಸತ್ಯವನ್ನರಿಯಲೆಂದು ಇಲ್ಲಿಗೆ ಬಂದಿರುವೆ. ನಾನು ಪ್ರೇಮಿಸುವ ಆತನೊಂದಿಗೆ ನನಗೇನು ಸಂಬಂಧ? ನಿನಗೇನು ಸಂಬಂಧ? ಓ ದಿವ್ಯವಾ ಣಿ ಓ ರಹಸ್ಯಗಳ ಮಾತೆಯೇ ಮೊದಲು ಈ ರಹಸ್ಕ ವನ್ನು ಬಿಡಿಸಿ ಹೇಳು! ಆ ನಂತರ ಬೇಕಾದರೆ (೨ ಕಸ್ತೂ ನನ್ನನ್ನು ದಂಡಿಸು,' ಎಂದಳು ಅತಿನಿ `ಹೌದು, ಹೇಳು!” ನಾನು” ತೀವ್ರವಾಗಿ ಸಂದೇಹ ಆಶೆ ಭೀತಿಗಳಿಂದ ದಿಗ್ಸಾ )ಂತನಾಗಿ ಸಂಕಟಪಡುತ್ತಿರುವೆ' ಅಂದ ಲಿಯೊ. ಹಿಸಿಯಾ ತುಸು ವಿಚಾರಮಾಡಿ, "ಲಿಯೋ ವಿನ್ಸಿ, ನಾನು ಯಾರೆಂದು ತಿಳಿದುಕೊಂಡಿರುವಿ?' ಎಂದು ಕೇಳಿದಳು. "ನೀನು ಆಯೇಶಾ. ಹಿಂದೊಮ್ಮೆ ಆಫ್ರಿಕದ ಕೋರ್‌ ಗುಹೆ ಗಳಲ್ಲ ನಿನ್ನ ಕೈಯಿಂದಲೆ ನಾನು ಮೃತಪಟ್ಟೆ. ವರ್ಷಗಳ ಹಿಂದೆ ಅದೇ ಕೋರ್‌ ಗುಹೆಗಳಲ್ಲಿ ನಿನ್ನನ್ನು ಮತ್ತೆ ಕಂಡೆ, ಪ್ರೇಮಿಸಿದೆ. ಅಲ್ಲ ಆ ಭೀಕರ ದುರಂತಕ್ಕೀಡಾಗಿ, “ಮತ್ತೆ ಬರುವೆ” ಎಂದು ವಚನವಿತ್ತ. ಅದೇ ಆಯೇಶಾ ನೀನು ಎಂದು ನನ್ನ ನಂಬಿಕೆ” ಎಂದ ಲಿಯೋ ಗಂಭೀರವಾಗಿ. “ಹೊಲಿ, ನೀನು ಏನೆಂದು ನಂಬಿರುವಿ?' “ಲಿಯೋನ ನಂಬಿಕೆಯೆ ನನ್ನದೂ! ಕೆಲವೊಮ್ಮೆ ಸತ್ತವರಿಗೆ: ಪುನರ್ಜನ್ಮ ಬರುತ್ತದೆ. ಎಲ್ಲ ಸತ್ಯ- ವನ್ನರಿತವಳು ನೀನು. ಅದನ್ನು' ಪ್ರಕಟಿಸುವವಳೂ ನೀನೇ' ಎಂದೆ ನಾನು. “ನಿಜ, ಸತ್ತವರು ಕೆಲವೊಮ್ಮೆ ಪುನರ್ಜನ್ಮ ಪಡೆಯ :ವದುಂಟು. ಅಲ್ಲದೆ ವಿಚಿತ್ರ ರೂಪದಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷರಾಗುವದೂ ಉಂಟು. ಎಲ ಸತ್ಯವನ್ನ ರಿತವಳು ನಾನು. ಆ ಸತ್ಯವನ್ನು ನಾಳೆಯೇ ಎದುರಿಸಲು ಸಿದ್ಧ ರಾಗಿರಿ, ಅಲ ನಿಯ ವರೆಗೆ ವಿಶ್ರಮಿಸಿರ್ಮಿ' ಎಂದು” ಹಿಸಿಯಾ ಹೇಳು ತ್ತಿದ್ರಂತೆಯೆ ರಜತ ಪರದೆಗಳು ಮುಚ್ಚಿಕೊಂಡವು. ಓರೋಸ್‌ನೊಂದಿಗೆ ನಾವು ಅಲ್ಲಿಂದ ಹೊರಟು ನಮ್ಮ ಕೋಣೆಗಳಿಗೆ ತೆರಳಿದೆವು. ದಣಿದ ಕಾರಣ ಗಾಢನಿದ್ರೆಯಲ್ಲಿ ಎಷ್ಟೋ ವೇಳೆ ಮಲಗಿ ಕೊಂಡೆವು. ಇಪ ತ ಇಪ್ಪತ್ತು ತ್ಲ ನಾವು ಎಚ್ಚೆ ತ್ತಾಗ ಮರುದಿನ ಸಂಜೆಯಾಗಿತ್ತು. ಮಾತೆಯ ದರ್ಶನಕ್ಕೆ ನಮ್ಮನ ನ್ನು ಕರೆದೊಯ್ಯಲು ಓರೋಸ್‌ ಬಂದ. ಹತ್ತು ನಿಮಿಷಗಳ ನಂತರ ಸಿದ್ಧ ರಾಗಿ ಹೊರಟೆವು. ವೇದಿಕೆಯ ಹಿಂದೊಂದು ದ್ವಾರದ ಮೂಲಕ ಹಜಾರದಲ್ಲಿ ಹಾಯ್ದು, ಪರ್ವತದ ಶಿಲಾಗರ್ಭದಲ್ಲಿ ಕಡೆದ. ಅಸಂಖ್ಯಾತ ರ್ಕಿ ನವೆಂಬರ್‌ ೧೯೮೬ ಜ ಮೆಟ್ಟಲುಗಳನ್ನು ಏರಹತ್ತಿದೆವು. ಕಗ್ಗತ್ತಲೆ-' ಯಿದ್ದುದರಿಂದ ಎಲ್ಲರೂ ಒಂದೊಂದು ದೀವಟಿಗೆ ' ಹಿಡಿದುಕೊಂಡಿದ್ದೆ ವು. ಒಂದು ಗಂಟೆಯ ನಂತರ ದೊಡ್ಡದೊಂದು ಮೆಟ್ಟಲಿನ ಅಡಿಯಲ್ಲಿ ಕುಳಿತು ಸ್ವಲ್ಪಕಾಲ ವಿಶ್ರಮಿಸಿದೆವು. ಅಲ್ಲಿ ಏನೋ ಗರ್ಜಿಸು ತ್ತಿರುವಂತೆ ಕೇಳಿಸುತ್ತಿತ್ತು. ನಾವೀಗ ಅಗ್ನಿಪರ್ವ ತದ ಆಗ್ನಿಕುಂಡದ ಹತ್ತಿರ ಬಂದಿದ್ದು, ಅಗ್ನಿಜ್ವಾಲೆಗಳ ಬುಸುಗುಟ್ಟುವಿಕೆಯ ಗರ್ಜನೆ ಯಂತೆ ಕೇಳುತ್ತಿದೆಯೆಂದ ಓರೋಸ್‌ ಅನಂತರ ಮತ್ತೆ ಮೇಲೇರತೊಡಗಿದೆವು. ಎತ್ತರೆತ್ತರವಾದ ಮೆಟ್ಟಲುಗಳ ಮೇಲೆ ಕಷ್ಟ ದಿಂದ ಕಾಲೆಳೆಯುತ್ತ, ಕೊನೆಗೊಂದು ಜಗಲಿಯ ಮೇಲೆ ಬಂದು ನಿಂತೆವು. ಆದು ಪರ್ವತದ ತುತ್ತ ತುದಿಯಾಗಿತ್ತು. : ಕೆಳಗೆ ದೃಷ್ಟಿ ಹಾಯಿಸಿದಾಗ ನಮ್ಮ ತಲೆ ಸುತ್ತಿದಂತಾಯಿತು. ಆಹಾ! ಭವ್ಯ ದೃಶ್ಯವನ್ನು ಅದೆಂತು ವರ್ಣಿಸಲಿ? ಮೇಲೆ ತಾರೆ ತುಂಬಿದ ಆಗಸ ದಕ್ಷಿಣಕ್ಕೆ ಕಾಲೂನಿನ ಸಮವಿಸ್ತಾರ. ಸಾ ಪಶ್ಚಿ ಮಕ್ಕೆ ಪರ್ವತ ಶೃಂಗದ ಹಿಮಾವೃತ ಸ್ಮಂಧೆಗಳು. ಉತ್ತರ ಕ್ವಂಿತೂ ಅತ್ಮ ದ್ಭು ತ ದೃ ಶ್ಯ. "ನಮ್ಮ ಕೆಳಗಡೆಯೇ ಜ್ವಾಲಾವ ಮುಖಿಯ ಆಗಿ ಕುಂಡ, "ಅದರ ಮಧ್ಯೆ ಅಗಿ ಸರೋವರದಲ್ಲಿ ಜ್ವಾಲೆಗಳು ಗುಳ್ಳೆ ಗಳಾಗಿ ಕುದಿಯುತ್ತ ಸುತ್ತುತ್ತ ಮೇಲೆ ಪುಟಿಯು ೭ ಧು: ಅದರ ಮೇಲ್ಮೆ ಯಿಂದ ಹೊಗೆ ಹಬೆ ಮೇಲೇರಿ ದಂತೆ, ಉರಿಯುತ್ತ, ಒಂದು ದೊಡ್ಡ ಬೆಳಕಿನ ತೆರೆಯಾಗಿತ್ತು. ಪ್ರಜ್ವಲಿಸುವ ತೆರೆ ನಮೆ ಒದುರಿಗೇ ಧಗಧಗಿಸುತ್ತಿತ್ತು. ಆ ಉಜ್ವಲ ಪ್ರಕಾಶ ಪರ್ವತಗಳಾಚೆಯೂ ದೂರ ದಗಂತದ ವರೆಗೆ ಮಿನುಗುತ್ತಿತ್ತು.ಆ ಅದ್ಭು ತದೃ ಶ್ಯ ದಿಂದ ಮಂತ್ರ ಮುಗ್ದ ನಾಗಿ ಭಯ ಭ್ರ ಯಿಂದ ಅಲ್ಲಿಯೇ ಮಂಡೆಯೂರಿದೆ. ಅಲ್ಲಿಂದ ಹತ್ತಿಪ್ಪ ತ್ತು ಹೆಜ್ಜೆ ಕೆಳಗಿಳಿದು, ಒಂದು ಗವಿಯಲ್ಲಿ. ಹೊಕೆ ವು. ಅಲ್ಲಿ ಕಲ್ಲಿನ ಪೀಠದ ಮೇಲೆ ಕೆನ್ನೀಲಿ ವರ್ಣದ ಭವ್ಯ ನಿಲುವಂಗಿ ಯನ್ನು ದರಿಸಿ ಹಿಸಿಯಾ ಕುಳಿತಿದ್ದ ಳು. ಶ್ವೇತವಸ್ವ್ರಾಚ್ಛಾದಿತ ಹಸ್ತದಲ್ಲಿ ರಾಜದಂಡ ಹಿಡಿದಿದ್ದ ಳು. ಗಹೆನೆ ವಿಚಾರದಲ್ಲಿರುವಂತೆ' ಕಂಡಳು. ನಂತರ ನಿಟ್ಟುಸಿರೆಳೆದು, ಅಲ್ಲಿಯೇ ನಿಂತಿದ್ದ ಖಾನಿಯಾಳನ್ನು ದ್ವೇಶಿ. "ಅತಿನಿ, ನಿನ್ನೆ ರಾತ್ರಿ ನೀನು ನನಗೊನಿದು ಪ್ರಶ್ನೆಯನ್ನು ಕೇಳಿದೆ. ಅದಕ್ಕುತ್ತರವಾಗಿ ಗತಕಾಲದ ತೆರೆ ಸರಿಸಿ ಸತ್ಯವನ್ನು ಬಹಿರಂಗಪಡಿಸುವೆ. ನಾವು i ಮೂವರೂ ಈ ಅದೃಷ್ಟದ ತಿರುಗಣಿಯಲ್ಲಿ ಏಕೆ A ಬಂಧಿತರಾಗಿರುವೆವೆಂಬುದನ್ನು ಮಾತ್ರ ನಾನ- ರಿಯೆ. ನಮ್ಮ ಮುಂದಿರುವ ಅದೃಷ್ಟವನ್ನೂ ನಾನರಿಯೆ. ಹಿಂದಿನ ಕಥೆಯನ್ನು ನನಗೆ ಗೊತ್ತಿ- ದ್ದ ಷ್ಟು ವಿವರಿಸುವೆ, ಕೇಳಿ, “ಅನೇಕ ಯುಗಗಳ ಹಿಂದೆ, ಈ ನನ್ನ ದೀರ್ಫಾ ಯುಷ್ಯ ಆರಂಭವಾದಾಗ, ಇಜಿಪ್ತಿ ನಲ್ಲಿ ಐಸಿಸ್‌ ಎಂಬ ಮಹಾನ್‌ ದೇವತೆ ಇದ್ದ ಳು. ಅವಳ ಪ್ರಧಾನ ಧರ್ಮಗುರು ಕಲ್ಲಿಕ್ರೇಟಸ್‌ ಎಂಬೊಬ್ಬ ಗ್ರೀಕ್‌. ಐಸಿಸ್ಸಳ ಇಚ್ಛಾನುಸಾರ ಆತನ ಸೇವೆ ಅವಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಫಾರೋ ರಾಜವಂಶದ ಅಮೆನಾರ್ಟಿಸ್‌ ಎಂಬ ರಾಜ ತ ಕುಮಾರಿ ಕಲ್ಲಿಕ್ರೇಟಸ್ಸನಲ್ಲಿ ಅನುರಕ್ತಳಾಗಿದ್ದಳು. ತನ್ನ ಮಂತ್ರಮಾಟಗಳಿಂದ ಆತನ ವ್ರತಭಂಗಕ್ಕೆ ೩. ಕಾರಣಳಾಗಿ, ಆತನೊಂದಿಗೆ ದೇಶಾಂತರ ಹೊರಟು ಹೋದಳು. ಈ ಅತಿನಿಯೆ ಆ ಅಮೆ- ನಾರ್ಟೆಸ್‌, ಆಕೆಯ ಪಕ್ಕದಲ್ಲಿ ನಿಂತಿರುವ ಲಿಯೋನೆ ಪುನರ್ಜನ್ಮ ಪಡೆದ ಆ ಧರ್ಮಗುರು ಕಲ್ಲಿಕ್ರೇಟಸ್‌. ಥ “ಮೂರನೆಯದಾಗಿ, ಆಯೇಶಾ ಎಂಬ ಅರಬ್ಬಿ ಸ್ತ್ರೀಯೊಬ್ಬಳಿದ್ದಳು. ರೂಪವತಿ, ಬುದ್ಧಿವಂತೆ, ಜ್ಞ್ಯಾನಸ ಸಂಪಾದನೆಗೆಂದು ಆಕೆ ಐಸಿಸ್‌ ದೇವಿಯ ಉಪವಾಸನೆಯಲ್ಲಿ ತೊಡಗಿದ್ದ ಳು. ಆ ದೇವತೆ ಆಯೇಶಾಳಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತನಗೆ ಅವಿಧೇಯರಾದ” ಆ ಅಮೆನಾರ್ಟೆಸ್‌ ಮತ್ತು ಕಲ್ಲಿಕ್ರೇಟಸ್ಸರ ಮೇಲೆ ಸೇಡು ತೀರಿಸಿಕೊಳ್ಳಲು ಔವಳಿಗೆ ಆಜ್ಞಾಪಿಸಿದಳು. ಅದಕ್ಕೆ ಪ ಪ್ರತಿಫಲವಾಗಿ ಆಯೇಶಾಳಿಗೆ “ಚೆರಯಾವನ, ಅಮರತ್ವ ದ ವರ- ವನ್ನೂ ನೀಡಿದಳು. “ಆಯೇಶಾ ಬಹುದೂರದವರೆಗೆ ಆ ಅವಿಧೇ- ಯರನ್ನು ಬೆನ್ನಟ್ಟಿ ಹೋದಳು. ಅಲ್ಲಿ ನೂಟ ಎಂಬ ಸಂತನೊಬ್ಬನ. ಮಾರ್ಗದರ್ಶನದಿಂದ ಅಮರತ್ವ ನೀಡುವ ಆ ಜೀವನಸತ್ವವನ್ನು ಶೋಧಿಸಿದಳು. ಅಮೆನಾರ್ಟೆಸ್‌- ಕಲ್ಲಿಕ್ರೇಟಸ್ಸರನ್ನು ಕೊಲ್ಲ- ಹ್‌ ಹ್‌ ಆಯೇಶಾಳ ಪುನರ್ಜನ್ಮ ೧7೩ ಬೇಕೆಂದು ಯತ್ನಿ ಸಿದ್ದಪ್ಪ ಷ್ಟೇ ಆಯಿತು. ಆದರೆ ಅವರನ್ನು ಕೊಲ್ಲಲಾಗಸಿಲ್ಲ. ಜಾತಕ, ಅಮಾ- ಯಕಳಾಡ, ಪ್ರೇಮವೆಂದರೇನೆಂದು ಅರಿಯದ ಆಯೇಶಾಸ್ವತಃ ಆ ಸಂತನಲ್ಲಿ ಅನುರಕ್ತ ಳಾಗಿದ್ದಳು! ತಾವಿಬ ರೂ” ಜೀವನಸತ್ವ ದಲ್ಲಿ ಮಿಂದು ಅಮರತ್ವ ಪಡೆಯಬೇಕು, ' ಆ ರಾಜಕುಮಾರಿಂ ಯನ್ನು ಅಲ್ಲಿಯೇ ಸಾಯಲು ಬಿಡಬೇಕು ಎಂದು ಆಯೇಶಾ ಹಂಚಿಕೆ ಹಾಕಿದಳು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು! ಆಯೇಶಾ ಮೊದಲು ಚಿರಯೌವನ ಪಡೆದಳು, ಆದರೆ ಕಲಿಕ್ರೇಟಸ್‌ ಆಕೆಯನ್ನು ನಿರಾಕರಿಸಿ, ಅಮೆನಾರ್ಟೆಸ್‌ಳನ್ನೇ ವರಿಸಿದ. ಇದ ರಿಂದ ಕುಪಿತಳಾದ ಆಯೇಶಾ ಆತನನ್ನು ಕೊಂದು ಬಿಟ್ಟಳು. ಅನಂತರ, ತಾನು ಮಾತ್ರ ಅಮರಳಾಗಿ ಉಳಿದಳು. ಹೀಗೆ ಆ ಕ್ರೋಧಾವಿಷ್ಟ ದೇವತೆ ತನ್ನ ಅವಿಧೇಯರಾದ ಸೇವಕರನ್ನು ಶಿಕ್ಷಿಸಿದಳು. “ಸಾವಿರಾರು ವರ್ಷಗಳು ಉರುಳಿದರೂ ಅನೇಕ ಶತಮಾನಕಾಲ ಆಯೇಶಾ ತನ್ನ ಪಾಪ ಗಳಿಗೆ ಪಶ್ಚಾತ್ತಾಪಪಡುತ್ತ, ತನ್ನ ಪ್ತಿ ಬ್ರಯೆತಮನ ದಾರಿ ನೋಡುತ್ತ ಆತನ ಪುನರ್ಜನ್ಮದ ನಿರೀಕ್ಷೆ ಯಲ್ಲಿ ಕಾಲ ಕಳೆದಳು. ಕೊನೆಗೊಮ್ಮೆ ಅವಳ ಅಭಿಲಾಷೆ ಈಡೇರಿತು. ಆತ ಬಂದ. ಎಲ್ಲ ಐಸಿಸ್‌ ಸುಗಮವಾಯಿತೆನ್ನುವಷ್ಟೊತ್ತಿಗೆ ದೇವತೆಯ ಕೋಪದಿಂದಾಗಿ, ತನ್ನ ಪ್ರಿಯತಮ- ನೆದುರಿಗೆ ಅತೀವ ಅವಮಾನಕರ ಅವಸ್ಥೆಯಲ್ಲಿ ಸೌಂದರ್ಯವನ್ನೆಲ್ಲ ಕಳೆದುಕೊಂಡು, ಇದ್ದೂ ಸತ್ತಂತಾದಳು ಆಯೇಶಾ. “ಆದರೂ, ಆಯೇಶಾ ಸತ್ತಿಲ್ಲ ಕಲ್ಲಿಕ್ರೇಟಸ್‌. ಮತ್ತೆ ಬರುವೆನೆಂದು ಕೋರ್‌ ಗುಹೆಗಳಲ್ಲಿ ಅವಳು ನಿನಗೆ ವಚನ ಕೊಡಲಿಲ್ಲವೇ? ಅನಂತರ, ಅವಳ ಆತ್ಮ ಬಂದು ನಿನಗೆ ಸ್ವಪ್ನ ದಲ್ಲಿ ಸಂಕೇತ ತೋರ ಲಿಲ್ಲವೇ? ಇಷ್ಟು ವರ್ಷವೆಲ್ಲ "ಅವಳ ಅನ್ವೇಷಣೆ ಯಲ್ಲಿ ಕಳೆದು, “ಈಗ ನೀನು ಅವಳೆಡೆಗೆ ಬಂದಿ- ರುವೆ!' ಸ್ವಲ್ಪ ತಡೆದು, ಲಿಯೋನ ಉತ್ತರವನ್ನು ಅಪೇಕ್ಷಿಸುವಂತೆ ಅವನತ್ತ ನೋಡಿದಳು, ಅವನೆಂದಃ "ಈ ಕಥೆಯ ಪೂರ್ವಭಾಗ ನನ- ಗೇನೂ ಗೊತ್ತಿಲ್ಲ. ಅನಂತರದ ವಿಷಯ ಮಾತ್ರ ಸತ್ಯವಾದದ್ದೆ ಂದು ಬಲ್ಲೆವು. ಆದರೆ, ಹಿಸಿಯಾ, ಈಗ ನಾನು ಆಯೇಶಾಳೆಡೆ ಮರಳಿ ಬಂದಿರುವೆ ೧೧೪ ನೆಂದು ಹೇಳಿದೆಯಲ್ಲ. ಆಯೇಶಾ ಎಲ್ಲಿದ್ದಾ ಳೆ? ನೀನೇ ಆಯೇಶಾ ಏನು? ಹೌದಾದರೆ ನಿನ್ನ ಧ್ವ ನಿ ಬದಲಾಗಿರುವುದೇಕೆ? ನಿನ್ನ ನಿಲುವು ಮೊದಲಿ- ನಂತಿಲ್ಲವಲ್ಲ ಏಕೆ? ದೇವರಾಣೆ ಮಾಡಿ ಹೇಳು, ನೀನು ಆಯೇಶಾ ಹೌದೇ?' "ಹೌದು, ನಾನು ಆಯೇಶಾ' ಗಂಭೀರ ವಾಗಿ ಹೇಳಿದಳು. ಸ ಸುಳ್ಳು! ಇದು ಸುಳ್ಳು i ೨ತಿನಿ ನಡುವೆ ಬಾಯಿ ಹ ಊ "ನೀನು ELE ಹೌದಾಗಿದ್ದರೆ ಹಿಂದೆ ನಿನ್ನನ್ನು ಬಲ್ಲ ಈ ಪುರುಷನ ಮುಂದೆ. ಅದನ್ನು ಸಿದ್ಧ ಪಡಿಸು. ನಿನ್ನ ರೂಪಲಾವಣ ವನ್ನು ಅಡಗಿಸಿಟ್ಟ ಆ ಮುಸುಕನ್ನು ಕಿತ್ತೊಗೆ. ನಿನ್ನ ದಿವೃಸ್ವರೂಪ, ಅಪ್ರತಿಮ ಸಾ ದರ್ಯ ನಮ್ಮ ಕಣ್ಣು 'ಕುಕ್ಕ ಸಲಿ. ನಿನ್ನ ಪ್ರಿಯತಮ ಖಂಡಿತವಾಗಿ ನಿನ್ನ ಸ್ಟಾ ಧರ್ಮ ವನ್ನು ಮರೆತಿರಲಿಕ್ಕಿ ಲ್ಲ. ನಿನ್ನ ನ್ನು ಗುರುತಿಸಿ “ಇವಳೇ ನನ್ನ ಅಮರ ಪ್ರೇಯಸಿ” ಎಂದು ನಿನ್ನೆದುರು ಮಂಡೆಯೂರುವನು. ಆಗ ಮಾತ್ರ ನಾನು ನಿನ್ನ ಮಾತನ್ನು ನೆಂಬಿಯೇನು.' ಸಿಂಹಾಸನಾಸೀನಳಾದೆ ಹಿಸಿಯಾ ಈ ಮಾತಿ ನಿಂದ ವ್ಯಾಕುಲಗೊಂಡಂತೆನಿಸಿತು. ಹಿಂದು ಮುಂದೆ ಜೋಲಾಡುತ್ತ, ಕೈಕೈ ಹಿಸುಕಿಕೊಂಡಳು. "ಕಲ್ತಿಕ್ರೇಟಸ್‌, ಇದು ನಿನ್ನ ಅಪೇಕ್ಷೆಯೇ?' ಗೋಳಾಡುವ ಸ ಸರದಲ್ಲಿ ಕೇಳಿದಳು, "ಹಾಗಾದರೆ ನಾನು ನಿನ್ನಾ ಜೆ ಯನ್ನು ಪಾಲಿಸಬೇಕಾಗುವದು. ಆದರೂ ಹಾಗೆ” ಆದೇಶಿಸಬೇಡ ಎಂದು ನಿನ್ನಲ್ಲಿ ಪ್ರಾರ್ಥಿಸುವೆ. ಯಾಕೆಂದರೆ ಇನ್ನೂ ಆ ಸಮಯ ಬಂದಿಲ್ಲ. . ಕೋರ್‌ ಗುಹೆಗಳಲ್ಲಿ `ನನ್ನ ಹಣೆಯ ಮೇಲೆ: ಮುತ್ತಿ ಟ್ಟು ನೀನು ನನ: ವನೆಂದು ನುಡಿ- ನಗಿನಿಂದ ನಾನು ಸ್ವ ಲ್ಬ ಬದಲಾಗಿದ್ದೆ ನೆ ಕಲ್ಲಿಕ್ರೇಟಸ್‌,' ಲಿಯೋ ಹತಾಶನಾಗಿ ಸುತ ಲೂ ನೋಡಿದ, ಕೊನೆಗೆ ಆತನ ದೃಷ್ಟಿ ಅತಿನಿಯ ಅಣಕಿಸುವ ಮುಖದ ಮೇಲೆ ಬಿದ್ದ ತು. "ಅವಳಿಗೆ ಮುಸು ಕನ್ನು ತೆಗೆದೊಗೆಯಲು” ಹೇಳು ಪ್ರಭು, ನಾನು ಮತ ರಿಸುವುದಿಲ್ಲವೆಂದು ಶಪಥಮಾಡುವೆ' ಅಂದಳಾಕೆ. "ಹೌದು ನಾನವಳಿಗೆ ಮುಸುಕನ್ನು ತೆಗೆಯಲು ಆದೇಶಿಸುವೆ. ಎಷ್ಟೆ ಬದಲಾಗಿರಲಿ, ಅವಳು ಕಸ್ತೂರಿ, ನವಂಬರ್‌ ೧೯೮೬ 'ಆಯೇಶಾ ಹೌದಾಗಿದ್ದರೆ, ಅವಳನ್ನು ಗುರುತಿ- ಸುವೆ, ಅವಳನ್ನು ಪ್ರೇಮಿಸುವೆ. k “ನಿಜವನ್ನೆ ನುಡಿದೆ ಕಲ್ತಿಕ್ರೇಟಸ್‌' ಎಂದಳು ಹಿಸಿಯಾ, "ಈಗ ಕೇಳು, ನಾನು ಮುಸುಕು ತೆಗೆ ದಾಗ, ಕೊನೆಯ ಬಾರಿ ನೀನು ಆಯ್ಕೆಮಾಡಬೇ ಕಾಗುವದು, ಪೂರ್ವಕಾಲದಿಂದಲೂ ನನ್ನ ಪ್ರತಿ ಸ್ಪರ್ಧಿಯಾದ ಈಕೆ ಬೇಕೊ? ನಾನೋ? ಯಾರು ಬೇಕಾದವರನ್ನು ಆರಿಸಿಕೋ, ನನ್ನನ ನ್ನ್ನು ನಿರಾಕರಿಸಿ ದರೆ, ನಿನಗೇನೂ ಕೇಡಿಲ್ಲ ನಿಜ. “ದರೆನ ನ್ನನ್ನು ನಿನ್ನ ಹೃದಯದಿಂದ ಪೂರ್ಣವಾಗಿ ಕಿತ್ತೊ ಗೆಯ ಬೇಕು ತಿಳಿಯಿತೆ? ಜೋಕೆ. ಇದು ಸಾಮಾನ್ಯ ಪರೀಕ್ಷೆ ಅಲ್ಲ, ಸತ್ವಪರೀಕ್ಷೆ.' ಹಿಸಿಯಾ ಬಳಿಕ ನನ್ನತ್ತ ತಿರುಗಿ ಹೇಳಿದಳು, "ಹೊಲ್ಲಿ, ನೀನು ಅವನ ಆಪ ಮಿತ್ರ, ಪ್ರಿಯ ಪಾಲಕ. ಆತನಿಗಷ್ಟು ಉಪದೇಶ ಮಾಡು, ಆತ ನನ್ನನ್ನು ನಿರಾಕರಿ- Ni ನೀನು ನಾನು, ಇಬ್ಬರೆ ದೊರ, ಬಹು ದೂರ ಹೋಗಿ, ಮೋಹ "ಮಾಯೆ ಇದ ಆ ಲೋಕದಲ್ಲಿ ಶಾಶ್ವತಸ್ನೇಹದಿಂದಿರೋಣ. ನೀನು ನನ್ನ ನ್ನು ನಿರಾಕರಿಸುವುದಿಲ್ಲ; ನಿನ್ನ ಮನಸ್ಸು ಸತ್ಯ ದ ಕುಲುಮೆಯಲ್ಲಿ ಕಾಸಿದ ಕಬ್ಬಿ ಣದಂತೆ ಸದಾ ಪರಿಶುದ್ಧ ವಾಗಿರುವದು; ಮೋಹವೆಂಬ ಪಾಪದ ಅಗ್ಗಿಜ್ನಾ ಒಲೆಯಲ್ಲಿ ಬೆಂದು ತುಕ್ಕು ಹಿಡಿಯುವಂಥ ಮನಸ ಫ್ಸಿ ನಿನ್ನ ದಲ ಎಂದು ನನಗೆ ಗೊತ್ತು.” ಅವಳ ಮಾತಿನೀದ ನನಗೆ ಅತೀವ ಆನಂದ ವಾಯಿತು. ಆ ಮೇಲೆ ನಾವಿಬ್ಬ ರೂ ವಿಚಾರ ಮಾಡಿ, ಅವಳು ಮುಸುಕು ಸರಿಸಿ ತನ್ನ ಸ ರೂಪ ಪ್ರದರ್ಶಿಸಬೇಕೆಂದು ತೀರ್ಮಾನಿಸಿದೆವು. “ನಿಮ್ಮ ಆಜ್ಞೆಯಂತೆ ಆಗಲಿ' ಎಂದು ಅತಿ ಕ್ಷೀಣ ಸರದಿ ಹೇಳತೊಡಗಿದಳು. “ಆದರೆ ನನ್ನ ಮೇಲೆ ನಿಮಿ ಒಬ್ಬರ ಕರುಣೆಯಿರಲಿ, ಎಂದಷ್ಟೆ ವಿನಂತಿಸಿಕೊಳ್ಳು ವೆ. ದಯವಿಟ್ಟು ನನ್ನ ನ್ನು ಪರಿಹಾಸ್ಯ ಮಾಡಬೇಡಿ. ನರಕಯಾ- ತನೆಯನ್ನು ಅನುಭವಿಸುವ ನನ್ನ ಆತ ವನ್ನು ನಿಮ್ಮ ದ್ವೇಷ, ತಿರಸ್ಕಾರದ ಕಿಚ್ಚಿನಲ್ಲಿ" ತಳ್ಳೆ ಬೇಡಿ' ಯಾಕೆಂದರೆ, ನಾನು ಏನೇ ಆಗಿರಲಿ ಅದು ನಿನಗೋಸ್ಕರವೇ, ಕಕ್ಲಿಕ್ರೇಟಸ್‌, ಈಗ ಮಾನವಪ್ರೇಮದ' ಬೆಲೆ ಎಷ್ಟು? ಎಂಬು ' ದೊಂದೇ ವಿಷಯವನ್ನು ನಾನು ತಿಳಿಯಬೇಕಿದೆ, ಕ ಆಯೇಶಾಳ ಪುನರ್ಜನ್ಮ ` ೧೧೫ ಎಂದು ಹಿಸಿಯಾ ನಿಧಾನವಾಗಿ ಎದ್ದು ಬಂದು ಆಕೃತಿ ಚಿಕ್ಕದಾಗುತ್ತಲಿತ ಲಿತ ಅವಳೀಗ ುಹೆಯ ಮುಂದೆ ಆ ಕೆಂಡದ ಕಣಿವೆಯ ಅಂಚಿ ಕುಳ್ಳಾ ಗಿದ್ದ ಳು. ನಾನು ಇ ತಿಷಷ್ಟ ಸ ನಲಿ ಹೋಗಿ ನಿಂತುಕೊಂಡಳು. ಮುಖ್ಯ ಅರ್ಚಕ ೩ ಬಟ್ಟೆ ಗಳ ಫು ಕಟ್ಟಿ ಗೆಯ ಮೇಲಿನ ಪದರುಗಳಂತೆ ಲ [ಗಳನ್ನು ಸಡಿಲಿಸಲು ಉದುರಿದಾಗ, "ಎರಡು ಸುಕ್ಕುಗಟಿ ತದ ಕೈಕಾಲು £4 4 ಇ « ಳೆ ಶಿ ಲ ಅದೇಶಿಸಿದಳು. ಗಳು, ಹೊರಬಿ ದ್ದವು. ಬಳಿಕ 'ಮೈಮೇಲಿಃ ಒಂದೊಂದಾಗಿ ಅವಳನ್ನು ಆವರಿಸಿದ ತೆರೆಗಳು ಕೊನೆಯ ವಸ್ತ್ರ ಹಾಗೂ ಮುಖತೆರೆಯಷೆ ಕಳಚಿಬೀಳುತ್ತಲೆ ಇದ್ದವು. ಅವುಗಳಿಗೆ ಅಂತ್ಯವೇ ಉಳಿದವು. ಆದನೂ ಡೆ ತನ್ನ ಬಡಕಲಾದ ಪಕ್ಷಿನಖ ದ್ವಂತಿರಲಿಲ್ಲ. ಅವು ಬೀಳುತ್ತಿದ್ದಂತೆ ಒಳಗಿನ ದಿಂದ ಹಿಡಿದು, ಕಿರುಚುತ್ತ ಕಿತ್ತೊಗೆದು, ಅಸ ಆಂ ಎ PLESSIS 4 ು ಹ ನಿಮಗೆ ಈ ಸಮಸ್ಯೆ ಗಳಿನೆಯೇ? ಹೈಪರ್‌ ಆೃಸಿಡಿಟಿ, ಗ್ಯಾಸ್‌ (ವಾಯಂ) ಉಂಟಾಗಂವುದಂ, ತೇಗುವುದಂ, ಮಲಬದ್ಧ ತೆ, ಹಸಿವು ಇಲ್ಲದಿರುವುದು, ಎಷ್ಟು ತಿಂದರೂ ಸಾಕಾಗದಿರಂವುದಂ, ಹಗಲಿನಲ್ಲಿ ತೂಕಡಿಸುವುದು, ದಣಿವು, ಆಲಸ್ಯ, ಏದುಸಿರು ಬಿಡುವುದಂ, ಮಾನಸಿಕ ಉದ್ವೇಗ ಹೊಟ್ಟೆ ಯಲ್ಲಿ ಉರಿ. ಆಹಾರ ತೆಗೆದುಕೊಂಡೊಡನೆಯೇ ಹೊಟಿ ನೋವು, ಆಗಾಗ ಇಂಕು ಮಾಡಬೇಕೆಂದಿನಿಸುವುದು. ಮಲದಲ್ಲಿ ಕಫ, ವಾಂತಿಯಾಗುವುದು ವಾಕರಿಕೆ ಬರುವಂತಿರುವುದಂ, ಬಾಯಿರುಚಿ ' ಇಲ್ಲದಿರುವುದು, ಉಸಿರುಕಟ್ಟಿ ೈದಂತಾಗುವದು, ಪಕ್ಕೆಗಳಲ್ಲಿ ಮತ್ತು ಸಂದಿಗಳಲ್ಲಿ ತೀವ್ರ ನೋವು, ಕಿಬ್ಬೊ ಟ್ಟೆ : ಭಾರವಾಗಿರುವುದು, ಹೊಟ್ಟೆ ಊದಿ ಕೊಂಡಿರಂವುದಂ, ನಿರುತ್ಸಾಹ, ಕೆಮ್ಮು ಅನೀಮಿಯ (ಬಿಳಿಚಿಕೊಳ್ಳು ವುದು), ಎದೆಯಲ್ಲಿ ಕಫ ಸೇರಿರುವುದಂ, ಇರೀರಕ ಆಯಾಸ ಇತ್ಯಾದಿಗಳ ಸಮಸ್ಯೆಗಳನ್ನು “ಗ್ಯಾಸ್ಕ್ರೋಜನ್‌” ಪರಿಹರಿಸುತ್ತದೆ. ಇದಂ ಪೌಡರ್‌ ಮತ್ತು ಕ್ಯಾಪ್ಸೂಲ್‌ ರೂಪದಲ್ಲಿರುವ ಪ್ರಭಾವಶಾಲಿ ಆಯುರ್ವೇದಿಯ ಔಷಧ, Mfrs. MANGALAM PHARMACEUTICALS & LABORATORIES, COIMBATORE-11 Distributors : M/s, Venkateshwara Agencies |3, BV K Iyengar Road, Bangalore - 53 Ph: 74207 ‘GASTROGEN’ now available in GULF COUNTRY—MUSCAT- M/s IBN SINA PHARMACY near Police Station RUWI Phone 702682 MELLEL ಡೆಟ್‌ ಡ್‌'ಡ್‌ಡ್‌ಡಡ್‌'ಡ್‌'ಆ'ಟ್‌'ಡ್‌'ಡ'ಡ್‌'ಡ್‌'ಪಆ್‌'ಆ್‌'ಆ್‌' ಆಆಆ ಆಆ ಆ್‌'ಆ್‌'4'ಆ'4' NNAANN ಹಾಯಕಳಾಗಿ ಕೈ ಚೆಲ್ಲಿ, ತಿರುಗಿ ನಮ್ಮನ್ನು ಎದುರಿಸಿದಳು. ಓಹ್‌; ಅವಳು! ಅವಳು ಹೇಗಿದ್ದ ಳೆಂದು ನಾನು ವರ್ಣಿಸ ವದಿಲ್ಲ. ತಕ್ಷ ಣ ಸಾಸ ಗುರುತಿಸಿದೆ. "ದಿವ್ಯ ಆಯೇಶಾಳ ಭವ್ಯ ಸ್ಥ ಪಕ್ಕೆ ಇನ್ನೂ ಏನೋ ಹೋಲಿಕೆ ಇತ್ತು. bn KR ಮುಖಲಕ್ಷ ಣ ಹೊತ್ತು ಠೀವಿಯಿಂದ ನಿಂತಿದ್ದಳು. ನಿರ್ದಯಿಯಾದ ಅಗ್ನಿಜ್ಜಾಲೆಗಳ ರೆ ಪ್ರಕಾಶ ಅವಳನ್ನು ಅವಮಾನಗೊಳಿಸು- ಕು ಬೀರುತ್ತಿ ತ್ತು. ೨ ಸ್ವಲ್ಪ ಹೊತ್ತು ಭಾರಿ ಮೌನ ಆವರಿಸಿತು: ಲಿಯೋನ ಮುಖ ಬಿಳಿಚಿಕೊಂಡಿತು. ಆತನ ಜಂಘಾಬಲವೇ ಉಡುಗಿದಂತಾಯಿತು. ಬಹು ಪ್ರಯಾಸದಿಂದ ಸುಧಾರಿಸಿಕೊಂಡು, ನೆಟ್ಟಗೆ ಸೆಟೆದು ನಿಂತಿದ್ದ ಖಾನಿಯಾ ಅತಿನಿ ಮುಖ ಹೊರಳಿಸಿದ್ದೂ ಕಂಡಿತು. ತನ್ನ ಪ್ರತಿಸ್ಪರ್ಧಿಯ ಗರ್ವಭ ಸಂಗವನ್ನು ಕಣ್ಣಾರೆ ಕಾಣಬೇಕೆಂದಿದ್ದ ಳು ನಿಜ; ಆದರೆ. ಆ ಭೀಕರ ದೃಶ್ಯ ಅವಳಿಗೂ ಆಘಾತವುಂಟುಮಾಡಿತ್ತು. ಕ್ಷಣ ಕಾಲ ಅವಳ ಹೆಣ್ಣು ಹೃ ದಮ ಕನಿಕರಪಟ್ಟಿ ರಬೇಕು. ನನಗೆ “ಮತಿಭ್ರಮಣೆಯಾಗುವದೇನೊ ಅನಿ ಸಿತು. ನನ್ನ ತುಟಿಗಳು ಒಣಗಿ ಅಂಟಿಕೊಂಡು ಬಾಯಿಯಿಂದ ಒಂದೂ ಮಾತು ಹೊರಡದಂತಾ ಯಿತು. ನನ್ನ ಕೈಕಾಲುಗಳು ಅಲುಗಾಡದಂತಾ ದವು. ಆಗ ಅತಿನಿ ಆ ವಿಕೃತ ಆಕೃತಿಯ ಪಕ್ಕಕ್ಕೆ ಹೋಗಿ ತನ್ನೆಲ್ಲ ಸೌಂದರ್ಯವನ್ನೂ ಹೆಮ್ಮೆಯಿಂದ ಪ್ರದರ್ಶಿಸುತ್ತ ನಿಂತುಕೊಂಡು, “ಲಿಯೋ ವಿನ್ಸಿ, ಅಥವಾ ಕಲ್ಲಿಕ್ರೇಟಸ್‌, ನಿನ್ನ ಹೆಸರು ಏನೇ ಇರಲಿ, ನನ್ನ ಬಗ್ಗೆ ನಿನಗೆ ದುರಭಿಪ್ರಾಯವೂ ಇರಬಹುದು, ಅದರೂ ಇಂಥ ಅವಮಾನದ ಅವಸೆ ಯಲ್ಲಿ ನನ್ನ ಪ್ರತಿಸ್ಸ ರ್ಧಿಯನ್ನು ಅಣಕಿ ಸುವ ಅಪೇಕ್ಷೆ ಇಲ್ಲ ಎಂದು ತಿಳಿದುಕೋ, ಇದೀಗ ಅವಳು ನಮಗೊಂದು "ವಿಚಿತ್ರ ಕಥೆ ಯನ್ನು ಹೇಳಿದಳು. ನೀನು ನಮ್ಮಿಬ್ಬರಲ್ಲಿ ಒಬ್ಬ ರನ್ನು ಆಯ್ಕೆ ಮಾಡಬೇಕೆಂದು ಹೇಳಿರುವಳ್ಳು ಖರ ವಂತೆ ಬೆಳ ಕಸ್ತೂರಿ, ನವಂಬರ್‌ ೧೯೮೬ A ಧ್‌ ಅದಕ್ಕೆ, ಲಿಯೋ ವಿನ್ಸಿ, ನಿನ್ನ ಆಯ್ಕೆಯ ಕೆಲಸ ವನ್ನು ಬೇಗ ಮಾಡಿ ಮುಗಿಸಿಬಿಡು. ಜಂಬದ ಮಾತಲ್ಲ--ನಾನು ನಿನಗೆ ಪ್ರೇಮ, ಸುಖ, ಆನಂದಗಳನ್ನು ನೀಡಬಲ್ಲೆ, ನಿನಗೆ ಪುತ್ರರನ್ನೂ ಒದಗಿಸಿಕೊಡ ಅಲ್ಪಸ್ವಲ್ಪ ಪ ಪ್ರತಿಷ್ಠೆಯನ್ನೂ ಬಲ್ಲೆ. ಈ ಮಾಟಗಾತಿಯಿಂದ ನೀನೇನು ಪಡೆಯ ಬಲ್ಲೆ ಎಂಬುದನ್ನು ನೀನೇ ಹಿಸಬೇಕು. ಗತಕಾಲದ ಕಥೆಗಳು ಬುದ್ಧಿವಾದ ಮತ್ತು ಸವಿ ನುಡಿಗಳು ಇಷೆ ಥೇ ಅವಳಿಂದ ನಿನಗೆ ಸಿಗಬ ಹುದು. ನೀನು ಹೊಳೆಯಲ್ಲಿ, ಮುಳುಗುತ್ತಿ ದ್ದಾಗ ನನ್ನ ಜೀವದ ಪರಿವೆಯಿಲ್ಲದೆ, ನಿನ್ನನ್ನು ಉಳಿಸಿದೆ ಎನ್ನುವುದನ್ನು ನೆನಪಿಡು. ಸರಿ, ಇನ್ನು ಆಯ್ಕೆ ನಿನ್ನದು!' = ಮಾತುಗಳನ್ನು ಆಯೇಶಾ ಕಿವಿಗೊಟ್ಟು ಕೇಳಿದಳೇ ವಿನಾ ತುಟಿ ಬಿಚ್ಚ ಲಿಲ್ಲ. ನಾನು ಲಿಯೋನ ಬಿಳುಪೇರಿದ ಮುಖ ನೋಡಿದೆ. ಆತ ಅತಿನಿಯ ಮುಖ ನೋಡುತ್ತ ಲಿದ್ದ. ಅವಳ ಸುಂದರ ಕಣ್ಣು ಗಳ ಮಿಂಚಿಗೆ ಆತ ರೇರ್ಷಿತನಾ ಗಿರಬೇಕು. ಅದರೆ ಒಮ್ಮೆಲೆ ತಲೆ ಹೊರಳಿಸಿ, ನಿಟ್ಟುಸಿರೆಳೆದ. ಆತನ ಮುಖ ಮತ್ತೆ ರಂಗೇರಿ, ಕಣ್ಣಲ್ಲಿ ಸಂತೋಷದ ಕಳೆ ತುಂಬಿತು. "ನನಗೆ ಅಜ್ಜಾ ತ ಗತಕಾಲ ಅಥವಾ ನಿಗೂಢ ಭವಿಷ್ಯ ಸಂಬಂಧವಿಲ್ಲ. ನನ್ನ ಪ್ರಸ್ತುತ ಜೀವನವಷ್ಟೇ ನನಗೆ ಸಂಬಂಧಿಸಿದ್ದು. ಎರಡು ಸಾವಿರ ವರ್ಷ ಗಳ ವರೆಗೆ ಆಯೇಶಾ ನನ್ನ ದಾರಿ ನೋಡಿದಳು. ಅಮೆನಾರ್ಟೆಸ್ಸಳಿಗೆ ನಾನೇನು ವಚನ ಕೊಟ್ಟೆ- ನೆಂಬುದು ಗೊತ್ತಿಲ್ಲ. ಆದರೆ ಆಯೇಶಾಳಿಗೆ ಕೊಟ್ಟಿ ವಚನ ನೆನಪಿದೆ. ಈಗ ನಾನವಳನ್ನು ತ್ಯಜಿಸಿದರೆ, ನನ್ನ ಜೀವನ, ನಂಬಿಕೆಗಳೆಲ್ಲವೂ ವ ರ್ಥ. ಪ್ರೇಮ “ಮುಪ್ಪ ನ್ನೂ ಮೃತು ವನ್ನೂ ಜಯಿಸಲಾರದು. ಹೌದು, ಆಯೇಶಾ ಹೇಗಿದ್ದ F ಳೆಂದುದನ್ನು ಸ್ಮರಿಸಿ, ಹೇಗಾಗುವಳೆಂಬ ಶ್ರದ್ಧೆ” ಯಿಂದ, ಸದ್ಯ ಆವಳು ಇದ್ದ ಂತೆಯೇ ಅವಳನ್ನು ಸ್ವೀಕರಿಸುವೆ. ಪ್ರೇಮ ಅಮರವಾದದ್ದು ಎಂದು ಲಿಯೋ ಆ ಭೀಕರವಾದ ಕುಗ್ಗಿದ ಆಕೃ ತಿಯ ಮುಂದೆ ಹೋಗಿ ನಿಂತು, ಮಂಡೆಯೂರಿ" ಆಯೇಶಾಳ ಹಣೆಯನ್ನು ಚುಂಬಿಸಿದ. "ಲಿಯೋ ವಿನ್ಸಿ, ಅಂತೂ ಆಯ್ಕೆ ಮಾಡಿದೆ! “~~ ಆದರೆ ಅದರಿಂದ ತೀವ್ರವಾಗಿ ನನ್ನ ಮನ ನೊಂದಿದೆ. ಇರಲಿ, ನಿನ್ನ...ನಿನ್ನ. ..ವಧುವನ್ನು ಕೂಡಿಕೊಂಡು ನನಗೆ ಅಪ್ಪ ಣೆ ಕೊಡು' ಎಂದು ಆತಿನಿ ನಿಷ್ಠುರಳಾಗಿ ನುಡಿದಳು. ಆಯೇಶಾ ಸ್ವಲ್ಪ ಹೊತ್ತು ಮೌ ನವಾಗಿದ್ದು ಅನಂತರ ತನ್ನ ಬಡಕಲಾದ ಮೊಣಕಾ ಲುಗಳ ನ್ನೂರಿ ಮಣಿದು, ಗಟ್ಟಿಯಾಗಿ ಪ ವಾತಿ ದಳು: “ಓ ಸರ್ವಶಕ್ತ, ಸಮಸ ಸ್ತಲೋಕದ ಸೃ ನಿಯಾಮಕ ನಿಸರ್ಗದೇವತೆಯೆ! ಜೀವನ ಕ್ಟ ಗಳ ಅಧಿದೇವತೆಯೆ! ಹಿಂದೊಮ್ಮೆ ನೀನು ನನಗೆ ಚಿರಯೌವನ, ಅನುಪಮ ಸೌಂದರ್ಯದ ವರ ನೀಡಿದೆ. ಆದರೆ ನಾನು; ನಿನಗೆ ದ್ರೋಹ ಬಗೆದೆ. ನನ್ನ ಪಾಪಕ್ಕಾಗಿ ನಿರಂತರ ಏಕಾಂತದಲ್ಲಿ ಪಾ ್ರ್ರಯಶ್ಚಿತ್ತವನ್ನು ಅನುಭವಿಸಿದೆ. ನನ್ನ ಪ್ರಿಯ- ಶಮನ ಮುಂಚೆ ಇಂಥ 'ಹೀನಾವಸ್ಥೆಗೆ ಇಳಿದೆ, ಆದರೂ, ಅಮರಳಾದ[ ನನಗೆ, ಈ ಹೇಯ ಸ್ಕಾಪನೆ : ೧೯೧೮ ಕಲಾಬತ್ತು ರೇಷ್ಮೆ ಜವಳಿ ವ್ಯಾಪಾರಿಗಳು ಆಯೇಶಾಳ ಪುನರ್ಜನ್ಮ ಜವಳಿ ವ್ಯಾಪಾರದಲ್ಲಿ ಅಪೂರ್ವ ದಾಖಲೆ ನಿರ್ಮಿಸಿ ಮುನ ಡೆಯುತ್ತಿರುವ ಕಿ, ಖಂಡೇರಾವ್‌ ಕಂಡ್‌ ಸನ್ಸ್‌ ೧೧೭ ಅವಮಾನದಿಂದ ಮುಕ್ತಳಾಗಿ ದಿವ್ಯ ಸೌಂದರ್ಯ ವನ್ನು ಪುನಃ ಪಡೆಯುವೆ ಎಂದು ನನ್ನನ್ನು ಆಶೀರ್ವದಿಸಿದೆ. ದೇವೀ! ಆತನ ಶುದ ಪ್ರೇಮ ನನ್ನ ಪಾಪವನ್ನು ಪರಿಹರಿಸಲಿ. ಇಲ್ಲವೆ ನನಗೆ ಮರಣವನ್ನೇ ಕರುಣಿಸು' ಎಂದು, ಸುಮ್ಮನಾ ದಳು, ದೀರ್ಫ ಮೌನ. ಲಿಯೋ ಮತ್ತು ನಾನು ಷಾ ೧ ತಿ ಇದು ಸ ಹತಾಶರಾಗಿ ಜೂ ಟ್ನಬ್ಬರು ೋಡಿದೆವು. ನಿಸರ್ಗದ ಮಹಾದೇವ | ಸಲ್ಲಿಸಿದ ಈ ಹೃದಯ ಸ್ಪರ್ಶಿ, ಕರುಣಾಜನಕ ರ ಸಫಲವಾ ಗುವ ದೆಂಬ ತೀವ್ರ ಆಸೆ ನಮ್ಮದಾಗಿತ್ತು. ನಿಮಿಷಗಳು ಕಳೆದವು. ಆದರೆ ಏನೊಂದೂ ಘಟಿಸಲಿಲ್ಲ. ಕೊನೆಗೆ ಆ ಲಸದ ಉರಿಯ ಬೆಳಕು, ನಿಧಾನವಾ ತಗ್ಗುತ್ತ, ಅಗ್ನಿ ಜ್ವಾಲೆ ಪಾತಾಳಕ್ಕಿ ಬ ರಿಂದ "ಅಲ ಆವರಿಸಿದ ಅಂಗಡಿ : ೨೬೭೮ ಫೋನ್‌ | ಮೃ; ೩೦೦೪ EEN ಕ ಗ ಗಾಗಾ ರ್ಯಾ ಬಿ. ಹೆಚ್‌. ರಸ್ತೆ ಶಿನನೊಗ್ಗೆ-೫೭೩೨೦೧. TXT. RKhanderao & Sons Lace and Silk Cloth Merchants B. 11, Road, SHIMOGA-577201|. ಮಲೆನಾಡಿನ ಅತ್ಯಂತ ಹಿರಿಯ ಹಾಗೂ ಅತಿ ಹೆಚ್ಚಿ ನ ಮದುವೆ ಜವಳಿ ಹಾಗೂ ಅಪ್ಪಟ ರೇಷ್ಮೆಸೀರೆ ವಹಿವಾಟು ನಡೆಸುವ ಏಕೈಕ ಜವಳಿ ಸಂಸ್ಥೆ. ೧೧೮ ಕತ್ತಲೆಯಲ್ಲಿ ಆ ದೃಶ್ಯ ಕಾಣಿಸದಂತಾಯಿತು. ಅದರ ಛಾಯೆಯಲ್ಲಿ, ಆಯೇಶಾ ಎದ್ದು , ಕೆಲವು ಹೆಜ್ಜೆ ಮುಂದಿಟ್ಟು ಆ ಪ್ರಪಾತದ ಅಂಚಿನಲ್ಲಿಯೇ ಹೋಗಿ ನಿಂತಿದ್ದು ಕಾಣಿಸಿತು. ಆ ಮಬ್ಬು ಗತ್ತಲೆ ಯಲ್ಲಿ ಅವಳೊಂದು ಊನವಾದ ಕರಿಯ ಮರಿ ಪಿಶಾಚಿಯಂತೆ ಕಾಣಿಸುತ್ತಿದ್ದಳು. ಅವಳು ಕೆಳಗೆ ಹಾರಿಬಿಡುವಳೇನೊ ಎಂದೆನಿಸಿ, ಲಿಯೋ ಅವಳೆಡೆಗೆ ಹೋಗುವದಲಲ್ಲಿದ್ದ. ಓರೋಸ್‌ ಆತ ನನ್ನು ತಡೆದ. ಪೂರ್ಣ ಕತ್ತ ಲಾವರಿಸಿತು. ಆ ಗಾಡಾಂಧಕಾರದಲ್ಲಿ ಆಯೇಶಾ ಯಾವುದೋ ನಿಗೂಢ ಭಾಷೆಯಲ್ಲಿ ಮಾಡುತ್ತಿದ್ದ ಮಂತ್ರೋ- ಚ್ಹಾರ ಶೋಕಗೀತೆಯಂತೆ ಕೇಳಿಸುತ್ತಿತ್ತು. ಆಗ ಗಾಳಿಯ ವಿರುದ್ಧ ದಿಕ್ಕಿನಿಂದ ಅಗ್ನಿಜ್ವಾ- ಲೆಯೊಂದು ಹೊಯ್ದಾ ಡುತ್ತ ಠಂ ಕಂಡಿತು. ಬ )ಹದಾಕುರದ ಜೋಡಿ ರೆಕ್ಕೆಗಳಂ ತಿದ್ದ ಆ ಅಗ್ನಿಜ್ವಾ ಲೆ: ಸಮೀಪ ಬರುತ್ತ, ಆ ಭೂಶಿರದ ಮೇಲೆ ನಿಂತಿರುವ ಆಯೇಶಾಳನ್ನು ಆವರಿಸಿ ಕ್ಷಣಮಾತ್ರ ಬೆಳಗಿ ನಂದಿಹೋಯಿತು. ಆಯೇಶಾ ಆದೃ ಶ್ಯ ಳಾಗಿದ್ದ ಳು, ಹ ಪಾತಾಳಕ್ಕೆ ಹಾರೆಕೊಂಡಳೆಂದು ನಾನು ಸುವಷ ರಲ್ಲೆ ಅದ್ಭುತ ಸಂಗೀತ ಕೇಳಿ ಸು ಕರಾಳ ಹೊಗೆಯಾಡುತ್ತಿ ದ್ದ ಆ ಕೆಂಡದ ಕುಪ್ಪೆಯಿಂದಲೆ ಹೊರಹೊಮ್ಮು: ತ್ರ, ಆ ಅಲೌಕಿಕ ಸಂಗೀತದ ಸುತ್ತಲೂ ಪ ್ರತಿಧ್ವ ನಿಸಿತು. ಆ ದಿವ್ಯ ಸಂಗೀತ ಸ್ನ ೈರಮೇಳದಲನ್ಲಿ ಸಕಲ ಸಂವೇ- ದನೆಗಳೂ ಅಭಿವ ಕ್ರವಾಗಿದ್ದವು. ಆಯೇಶಾಳ ಪುನರ್ಜನ್ಮ ದ ವಿಜ ಯಗೀತೆಯೌಗಿತ್ತ ದು. ಪೂವ ದಿಗಂತದಲ್ಲಿ ಅರುಣೋದಯದ ಛಾಯೆ ಮೂಡಿತು. ಅನಂತರ ಸೂರ್ಯನ ಮೊದಲ ಕಿರಣ ತೂರಿ ಬಂದು ಪ್ರಪಾತದ ಅಂಚಿ ನಲ್ಲಿ ನಿಂತಿರುವ ಆ ಸುಂದರ ರೂಪದ ಮೇಲೆ ಬಿದ್ದಿತು. ಕಣ್ಣು ಮುಚ್ಚಿಕೊಂಡು, ನಿದ್ರಿಸುವಂ ಶಿತ್ತು ಆ ಅಚಲ ಮೂರ್ತಿ, ಸೂರ್ಯ ಪ್ರಕಾಶ ಅವಳ ಮೇಲೆ ಚಿಲಾ _ಟಿವಾಡಿದಂತೆ, ಆ ಕಪು ಕಣ್ಣು ಗಳು ದಿಗಿಲುಗೊಂಡ ಮಗುವಿನ ಕಣ್ಣುಗ ಳಂತ” ತೆರೆದವು. ಕೆನ್ನೆ ಗಳು ರಂಗೇರಿದವು; ಕಪ್ಪ ಗಿನ ಗುಂಗುರು ಕೇಶರಾಶಿ ಗಾಳಿಯಲ್ಲಿ ಸುಳಿ ದಾಡಿತು, ಕಸ್ತೂರಿ, ನವಂಬರ್‌ ೧೯೮೬ ಇದು ಭ್ರಾಂತಿಯೋ? ಕೋರ್‌ ಗುಹೆಗಳಲ್ಲಿ ಜೀವನಜ್ವಾಲೆಯಲ್ಲಿ ಪ್ರವೇಶಿಸಿದಾಗ ನಾವು ಕಂಡ ಅದೇ ಆಯೇಶಾಳ ಸ್ವರೂಪವೋ? ನಮ್ಮ ಮೊಣಕಾಲುಗಳು ತತ್ತರಿಸುತ್ತಲಿದ್ದಂತೆ ಲಿಯೋ ಮತ್ತು ನಾನು ಒಬ್ಬರನ್ನೊಬ್ಬರು ಅಪ್ಪಿ ಕೊಂಡು, ಕೆಳಕ್ಕೆ ಕುಸಿದೆವು. ಆಗ, ಜೇನಿಗಿಂತ ಮಧುರವಾದ, "ಮುಚ್ಚ ೦ಜೆಯ ಮಾರುತಕ್ಕಿಂತ ಮೃದುವಾದ ಸ್ಪ _ರವೊಂದು ನುಡಿಯಿತು: "ನನ್ನೆಡೆಗೆ ಬ್ಯಾ ಕಲ್ಲಿಕ್ರೇಟಸ್‌! ನೀನು ನನಗೆ ಪರಿಶುದ್ಧ ಪ್ರೇಮವನ್ನು ನೀಡಿ, ನನ್ನನ್ನು ಉದ್ಧರಿಸಿದ. ಆ ಪ್ರೇಮದ ಚುಂಬನವನ್ನು ನಿನಗೆ ಪ್ರತ್ಯರ್ಪಿಸುವೆ.' ಲಿಯೋ ಕಷ್ಟಪಟ್ಟು ಎದ್ದ. ಕುಡುಕನಂತೆ ಜೋಲಿ ಹೊಡೆಯುತ್ತ. ಆಯೇಶಾ ನಿಂತಿರು ವಲ್ತಿಗೆ ತಡವರಿಸುತ್ತ ಹೋದ. ಭಾವಪರವಶ ನಾಗಿ, ಅವಳ ಮುಂದೆ ಮಂಡೆಯೂರಿದ. "ಏಳು ನೀನಲ್ಲ; ನಾನು ಬಾಗಿ ನಮಿಸಬೇಕಾದವಳು' ಎಂದು ಆಯೇಶಾ ಆತನನ್ನು ಎಬ್ಬಿಸಲು ಕೈ ಚಾಚಿದಳು. ಆತನಿಗೆ ಏಳಲಿಕ್ಕಾಗಲಿಲ್ಲವೇನೊ. ಅದಕ್ಕೇ ಅವಳು ಮೆಲ್ಲನೆ ಬಾಗಿ, ಆತನ ಹಣೆಯ ಮೇಲೆ ತುಟ್ಟಿಗಳನೊತ್ತಿ ಆ ಮೇಲೆ ನನ್ನನ್ನು ಕರೆದಳು. ನಾನು ಅವಳ ಮುಂದೆ ಮಂಡೆಯೂರಬೇಕೆಂದೆ. ಆದರೆ ಅವಳು "ಬೇಡ, ನೀನು ಕನ್ಯಾರ್ಥಿ ಅಲ್ಲ, ನನಗೆ ಪ್ರಿಯತಮರು, ಆರಾಧಕರು ಸಾಕಷ್ಟು ಸಿಗಬಲ್ಲರು. ಆದರೆ ಹೊಲ್ಲಿ, ನಿನ್ನಂಥ ಸೆ ಹಿತ ನನಗೆಲ್ಲಿ ಸಿಗಬಲ್ಲ?' ಎಂದು ನನ್ನತ್ತ "ವಾಲಿ." ನನ್ನ ಹಣೆಯ ಮೇಲೂ ಒಂದು ಮುತ್ತನ್ನಿತ್ತಳು. ಅವಳ ಉಸಿರು ಗುಲಾಬಿ ಹೂವಿನ ಸುಗಂಧ ದಿಂದ ಸುವಾಸಿತವಾಗಿತ್ತು. ಅವಳ ಕೇಶರಾಶಿ ಯಿಂದಲೂ ಅಂಥದೇ ಪರಿಮಳ ಹೊರಸೂಸು ತ್ತಿತ್ತು. ಅವಳ ಸುಂದರ ರೂಪ ಶುಭ್ರ ಸಮುದ್ರದ ' ಮುತ್ತಿನಂತೆ ಮಿನುಗುತ್ತಿತ್ತು. ಅವಳ ಮಸ್ತಕದ ಮೇಲೆ ತೇಜೋಮಂಡಲ ಶೋಭಿಸುತ್ತಿತ್ತು. ಅವಳ ಪ್ರಶಾಂತ ನೇತ್ರ ಗಳು ತಾರೆಗಳಂತೆ ನಿಚ್ಚ ಳವಾಗಿ ಹೊಳೆಯು- ತ್ತಿದ್ದವು. ಸೊರ್ಯ ಮೇಲೇರಿ ಪರ್ವತದ ಪಾರ್ಶ್ವಗಳು, ಕೆಳಗಡೆಯ ಕಾಲೂನ್‌ನ ಸಮವಿಸ್ತಾರಗಳು, ಮತ್ತು ದೂರದ ಬೆಟ್ಟದ ಶಿಖರಗಳು ಹೊಂಬಣ ದ ದಿಕೆಯಿಂದ ಆವರಿಸಿ ದಂತಿತ್ತು.” ದೃಶ್ಯವನ್ನು ಅವಲೋಕಿಸುತ್ತ ನಿಂತ pe ಲಿಯೋನತ್ತ ತಿರುಗಿ, “ಲಿಯೋ ಈ ಸೊಗಸಾದ ಲೋಕವನ್ನೆ ಲ್ಲ ನಿನಗೆ ಅರ್ಪಿ- _ಸುವೆ' ಅಂದಳು. ಆಗ ಅತಿನಿ ಕೇಳಿದಳು, “ಅಂದರೆ, ಈತನಿಗೆ ಪ್ರೇಮದ ಕಾಣಿಕೆಯೆಂದು ನನ್ನ ರಾಜ್ಯವನ್ನೂ ನೀಡುವಿಯಾ? ಹಾಗಾದರೆ ನಾನು ಅದಕ್ಕಾಗಿ ಹೋರಾಡಬೇಕಾಗುವದು.' "ನಿನ್ನದು ನಿಷ್ಮರ ಮಾತಾದರೂ ನಿನ ನ್ನು ಕ ಕ ಮಿಸುವೆ; ಯಾಕೆಂದರೆ, ನನ್ನ ಗೆಲುವಿನ ಸಂದರ್ಭದಲ್ಲಿ ಪ್ರತಿಸ್ಪರ್ಧಿಯ ಪರಿಹಾಸ್ಯ ಮಾಡುವದು ನನಗಿಷ್ಟ ವಿಲ್ಲ. ನಿನ್ನ ಮೇಲು- ಗೈಯಾದಾಗ ನೀನೂ ಆತನಿಗೆ ಇದೇ ರಾಜ್ಯವನ್ನು ನೀಡಿದೆಯಲ್ಲವೇ? ಆದರೆ ಈಗ ಹೇಳು, ಯಾರು ಹೆಚ್ಚು ರೂಪಸಿ? ನಮ್ಮಿ ಬ್ಬ ರನ್ನೂ ನೋಡಿ [5 ಉದ, ಎ ಅಡ್ಡ ರಿಂದ ೨೦ರ ವರೆಗೆ ಅಂಕಿಗಳನ್ನು ಬಳಸಿ, ಮೇಲೆ ಕೆಳಕ್ಕೆ ಆಯೇಶಾಳ ಪುನರ್ಜನ್ಮ ೧೦೯ ನೀವೆಲ್ಲರೂ ತೀರ್ಮಾನಿಸಿ' ಎಂದು ಅತಿನಿಯ ಪಕ್ಕದಲ್ಲಿ ಹೋಗಿ ನಿಂತು ಮುಗುಳುನಗೆ ಬೀರಿ ದಳು ಆಯೇಶಾ, ಅತಿನಿ ನಿಜಕ್ಕೂ ಸುಂದರಿ, ಆದರೆ ಪುರ್ನರ್ಜನ್ಮ ಪಡೆದ ಆಯೇಶಾಳ ದಿವ ಸೌಂದರ್ಯದ ಮುಂದೆ ಅವಳ ರೂಪ ಮಸುಕಾ- ದಂತೆ ಕಂಡಿತು! ಆ ಹಣೆಯ ಮೇಲೆ ಹೊಳೆ- ಯುವ ಕಾಂತಿ, ಆ ವಿಶಾಲ ಮಾದಕ ನೇತ್ರ ಗಳು, ಆ ಮನಮೋಹಕ ಅಧರಗಳು, ಅಲೆ ಆಲೆ ಯಾಗಿ ಹರಡಿದ ಆ ರೇಶಿಮೆಯ ಕೇಶರಾಶಿ- ಒಟ್ಟಿನಲ್ಲಿ ಆಯೇಶಾಳ ಅಪ್ರತಿಮ ರೂಪ ಲಾವಣ್ಯದಲ್ಲಿ ಏನೋ ಅಗಾಧ ಶಕ್ತಿ ಅಭಿವ್ಯಕ್ತ ವಾಗಿತ್ತು. "ನನ್ನ ನಶ್ಚರ ದೇಹ ನಿನ್ನ ಅಮರ ಆತ್ಮದೊಂದಿಗೆ ಸರಿಸಾಟಿಯಾಗಲಾರದೇನೊ ನಿಜ. ಆದರೊಂದು ಮಾತು-ಮರ್ತ್ಶೃ ಮಾನವ ಮತ್ತು. ಅಮರರ . ಸಹವಾಸ ಎಂದಿಗೂ ಅಸಾಧ್ಯ,' ಎಂದು ಅತಿನಿ ಕ್ರೋಧಾವೇಶದಿಂದ ನುಡಿದಳು. ಈ ಮಾತಿನಿಂದ ಆಯೇಶಾ ಒಂದು ಕಣ ರೂ.1,15,000 ಮೌಲ್ಯ ಬಹುಮಾನಮೊತ್ತ ಗೆಲ್ಲಿರಿ ಪ್ರ ನಟಿ ಶುಲ್ಕವಿಲ್ಲ ೧ನೇ ಬಹುಮಾನ: ಕಲರ ಟಿವ್ದಿ ಅಥವಾ ರೂ, ೧೨೦೦೦ ನಗದು ಸಮಾಧಾನಕರ ೧೬ ಸ? ಹೌ ಬಹುಮಾನ : ಇತ್ತೀಚಿನ ಆಮುದಾದ ಜಪಾನ (೫ ಕು ಬದ್ದ ಮಾದರಿ ಟೂ-ಇನ್‌-ಒನ್‌ ರೂ. ೨೪೦/- ಕ್ಕೆ ಚೇನಲಿಂಕ ಯೋಜನೆ ಅಡಿ ಪಡೆಯಿರಿ. ೧೨ ೨೦1೧೩ 1೧೮ ಮೂಲೆ J ಮೂಲೆಗೆ ಹೇಗೆ ಕೂಡಿಸಿದರೂ ಒಟ್ಟು ೪೮ ಬರುವಂತೆ ಮಾಡಿರಿ. ಒಂದು ಅಂಕೆಯನ್ನು Lge ಮಾತ್ರ ಉಪಯೋಗಿಸಬೇಕು. ಕಳಿಸಿರಿ. ನಿಮ್ಮ ಪ್ರವೇಶಗಳು ಹದಿನೈದು ದಿನದೊಳಗೆ Geneva Electronics (NKH) Post Box Nox 9432 Delhi-51 ೧೨೦ ಕಳೆಗುಂದಿದಳು. ಅವಳ ವಿವರ್ಣವಾಗಿ, ಕಂಪು ಅಧರಗಳಂ ಕಪ್ಪು ಕಣ್ಣು ಗಳು ಕಳಾಹೀನ ವಾದವು. ಮರುಕ್ಟಣವೇ” ಧೈರ್ಯದಿಂದ ಕೇಳಿದಳು, " ಹುಚ್ಚಳ ತೆ ಹೀಗೇಕೆ ಬಡಬಡಿಸುವಿ, ಅತಿನಿ? ನನ್ನ ಅನಂತ ಶಕ್ತಿ ಯೆದುರು ನೀನೊಂದು ಅಲ್ಪ ಪ್ರಾಣಿ. ನಿನ್ನ ಕ್ಷುದ್ರ ರಾಜ್ಯ ನನಗೆ ಬೇಡ್ಯ ನಾನು ಇಷ್ಟ ಪಟ್ಟರೆ, ಸಮಸ್ತ ಲೋಕವೇ ನನ್ನ ಸಾಮ್ರಾಜ್ಯ ವಾಗಬಲ್ಲದು. ನೀನು ಯಾವನಾದರೂ ಒಬ್ಬ ಯೋಗ್ಯ ಪುರುಷನ ಕೈ ಹಿಡಿದು, ನಿನ್ನ ದೇಶದಲ್ಲಿ ಶಾಂತಿ ಸ್ಮಾಪನೆಯಾಗುವಂತೆ ರಾಜ್ಯ” ವಾಳು---ಅತಿಥಿಗಳೇ" ನಡೆಯಿರಿ ಇಲ್ಲಿಂದ ಹೋಗೋಣ' ಎಂದು ಅತಿನಿಯ ಪಕ್ಕದಲ್ಲೇ ಹಾಯ್ದು ಬೆಟ್ಟದಂಚಿನಲ್ಲಿ ಮುಂದೆ ಹೆಜ್ಜೆಯಿ- ಟ್ಟ ಳು, “ಕೆಯ ಉಪೇಕ್ಷಿತ ನುಡಿಗಳಿಂದ ರೊಚ್ಚಿ ಗೆದ್ದ ಅತಿನಿ ಒಂದು ಚೂರಿಯನ್ನು ಹೊರತೆಗೆದು, ಹತ್ತಿರವೆ ಹಾಯ್ದು ಹೋಗುತ್ತಿದ್ದ ಆಯೇಶಾಳ ಬೆನ್ನಿ ನಲ್ಲಿ ರಭಸದಿಂದ ಇರಿದಳು. ಆಯೇಶಾಳ ದೇಹದಲ್ಲಿ ಆ ಚಾಕು ನೆಟ್ಟಿದ್ದನ್ನು ನೋಡಿದೆ ನಾದರೂ ಅದು ನೆಲಕ್ಕೆ ಬದ್ದ ತು; ಆಯೇಶಾ ಸುರಕ್ಷಿತವಾಗಿಯೇ ಇದ್ದ ಕು| ಈ ತನ್ನ ಪ್ರಯತ್ನ ವಿಫಲವಾದಾಗ ಆಯೇಶಾಳನ್ನು "ಪಾತಾಳಕ್ಕೆ ದಬ್ಬಬೇಕೆಂದು ಅತಿನಿ ಅವಳನ್ನು ಜೋಡ್‌ಗಿ ನೂಕಿದಳು. ಆದರೆ ಆಯೇಶಾ ಎಳ್ಳಷ್ಟೂ ಅಲುಗಾಡಲಿಲ್ಲ. ಬದಲಾಗಿ ಬೀಳುತ್ತಿರುವ ಅತಿನಿ- ಯನ್ನೇ ಆಯೇಶಾ ಹಿಡಿದು ಹಿಂದಕ್ಕೆಳೆದು ನಿಲಿಸಿ ದಳು. “ಅತಿನಿ, ಇದು ಮೂರ್ಪತನವೇ ಸರಿ. ದೇವರ ವರದಿಂದ ದೊರೆತ ಈ ನಿನ್ನ ಆಯುಷ್ಯ ವನ್ನು ಅಂತ್ಯಗೊಳಿಸುವದು ಅದೆಂಥ ಹುಚ್ಚುತನ! ನೀನು ಮತ್ತೆ ಯಾವ ರೂಪ ಧರಿಸಿ ಹುಟ್ಟುವಿ- ಯೆಂಬುದನ್ನು ಬಲ್ಲೆಯಾ? ದರಿದ್ರ, ಅಸಹ್ಯ ಮಗುವಾಗಿ ಹುಟ್ಟಬಹುದು. ಅಥವಾ ಹಾವು, ಬೆಕ್ಕು, ಹುಲಿಯಂಥ ಕಾಡುಪ್ರಾಣಿಯ ರೂಪ ವನ್ನೂ ತಾಳಬಹುದು. ಆತ್ಮಹತ್ಯೆ ಮಾಡಿಕೊಳ್ಳು ವವರಿಗೆ ಇದೇ ಪ್ರತಿಫಲವಂತೆ, ನೋಡಿಲ್ಲಿ, ಈ ಚೂರಿಯ ತುದಿ, ವಿಷಪೂರಿತವಾಗಿದೆ--ನಿನಗೆ ಚುಚ್ಚಿದ್ದರೆ ಎಂಥ ಅನಾಹುತವಾಗುತ್ತಿತ್ತು!? ಎಂದು ಆಯೇಶಾ ನೆಲದ ಮೇಲಿದ್ದ ಚೂಗಿ ಕಸ್ತೂರಿ, ನವಂಬರ್‌ ೧೯೮೬ ಯನ್ನು ಎತ್ತಿ ಕೊಂಡು ದೂರ ಎಸೆದಳು. ಈ ಅಣಕದ ಮಾತಿನಿಂದ ಅತಿನಿ "ನೀನು ಮಾನವಳೇ ಅಲ್ಲವೆಂದ ಮೇಲೆ ನಿನ್ನ ಮಂಂದೆ ನನ್ನದು ಹೇಗೆ ಮೇಲುಗೈ ಯಾದೀತು! ಆ ದೇವರೇ ನಿನ್ನ ನ್ನು ದೆಂಡಿಸಬೇಕು” ಎಂದು ಅಲ್ಲಿಯೇ ಕಲ್ಲುಬಂಡೆಯ ಮೇಲೆ ಕುಳಿತು ಅತ್ತಳು. ಹತ್ತಿರವೇ ನಿಂತ ಲಿಯೋಗೆ ಅವಳ ಸ್ಥಿತಿ ಯನ್ನು ನೋಡಿ ಕನಿಕರವೆನಿಸಿತು. ಅವಳನ್ನು ಮೇಲಕ್ಕೆ ಬ್ಬಿಸಿ, ಕೆಲವು ಸೌಜನ್ಯದ ಮಾತುಗಳನ್ನಾ ಡಿದ. ಜ್‌ ಕಣ ಆಕೆ ಆತನ ಭುಜದ ಮೇಲೆ ತಲೆಯಾನಿಸಿದಳು. ಅನಂತರ ದೂರ ಸರಿದು, ತನ್ನ ವೃ ದ್ಧ ಮಾವ ಚಾಚಿದ ಕೈ ಹಿಡಿದಳು. ನಿಯೋ. ಅತಿನಿಗೆ ಅವಳ ಮಾವನೇ ಆಸರೆ ಯಾಗಲಿ, ಆಕೆ ತನ್ನಲ್ಲಿ ಇನ್ನ ಷ್ಟು ಚೂರಿಗಳನ್ನು ಅಡಿಗಿಸಿಟ್ಟು ಕೊಂಡಿರುವಳೋ "ಏನೊ. ಬಾ, ನಾವಿನ್ನು ವಿಶ ಶ್ರಮಿಸೋಣ” ಎಂದಳು ಆಯೇಶಾ. ನಾವು ಅಲ್ಲಿಂದ ಹೊರಟೆವು. ತ್ತಿ ನಮ್ಮ ಕೋಣೆಗಳಿಗೆ ಮರಳಿ, ಆ ಅದ್ಭುತ ಅನುಭವದ ಆಯಾಸದಿಂದ ನಿರ್ವಿಣ್ಣ ಹ. ಸುಮ ನೆ ಹಾಸಿಗೆಯ ಮೇಲೆ ಬಿದ್ದು ಕೊಂಡು ನಿದಿ ್ರಸಿದೆವು. ಎಚ್ಚ ರವಾದಾಗ ಮಧ್ಯಾಹ್ನ ವಾಗಿತ್ತು. ಲಿಯೋ ನಡೆದುದನ್ನು ನೆನೆದು, “ಇದೆಲ್ಲದರ ಬಗ್ಗೆ ನೀನೆನನ್ನು ತ್ತಿ ಹೊರೆಸ್‌?' ಎಂದು ಕೇಳಿದ. "ಎಲ್ಲವೂ ಸುಗಮವಾಗಿ ಸಾಗಿದೆ, ಲಿಯೋ. ನಮ್ಮ ಕನಸು, ನಮ್ಮ ಪರಿಶ್ರಮಗಳು ವ್ಯರ್ಥ ವಾಗಿಲ್ಲ. ನೀನು ಸುದೈವಿಯೂ ಸುಖಿಯೂ ಆಗುತ್ತಿ,? “ಅವಳು ಸುಂದರಿಯೇನೋ ನಿಜ, ಆದರೆ ಮಾಂಸ-ಖಂಡದ ಮರ್ತ್ಮಳಂತೆ ಇಲ್ಲವೇ ಇಲ್ಲ. ನನ್ನ ಹಣೆಯನ್ನಾಕೆ ಚುಂಬಿಸಿದಾಗ, ನನಗೆ ಸ್ಪರ್ಶದ ಅನುಭವವೇ ಆಗಲಿಲ್ಲ. ಇದೆಲ್ಲ ಭಯಾನಕವೆನಿಸುತ್ತದೆ, ಹೊರೆಸ್‌. ಅವಳೆಡೆಗೆ ನಾನು ಆಕರ್ಷಿತನಾಗಿರುವೆನಾದರೂ, ನಮ್ಮ. ನಡುವೆ ಎಂಥದೋ ಆತಂಕ ಇರುವಂತಿದೆ... ಅಂಥ ದಿವ್ಯ ಹೆಣ್ಣಿಗೆ ನಾನೆಂಥ ಪತಿಯಾಗು- ವೆನೋ? ಮೇಲಾಗಿ, “ಮಾನವ ಮತ್ತು ಅಮರ ಸಹವಾಸ ಮಾಡಲಾರರು” ಎಂದಳಲ್ಲ ಅತಿನಿ. ಆ ಮಾತಿನ ಅರ್ಥವೇನು?' “ಲಿಯೋ, ಈ ಒಣ ಮಾತುಗಳಿಂದ ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ. ನಿನಗೆ ವರವಾಗಿ ಬಂದ ಪ್ರಭುತ್ವ, ಪ್ರತಿಷ್ಠೆ ದ ಇವುಗಳನ್ನು ಸ್ವೀಕರಿಸು, ಅವಳಾಡಿದುದನ್ನು ಮರೆತು ಬಿಡು,' ಅಷ್ಟರಲ್ಲಿ ಓರೋಸ್‌ ಬಂದ. ಲಿಯೋಗೆ ನಮ್ರತೆಯಿಂದ ವಂದಿಸಿ, ಮಂದಿರದಲ್ಲಿ ನಡೆ- ಯುವ ವಿವಾಹನಿಶ್ಚಯ ಸವ ರಂಭಕ್ಕೆ ತಯಾ- ರಾ? ಬರಬೇಕೆಂಬ ಹಿಸಿಯಾಳ ಅಭಿಲಾಷೆಯನ್ನು ಅರುಹಿದ. ಸೇವಕರು ಲಿಯೋನ ಕೂದಲನ್ನು ಓರಣವಾಗಿ ಕತ್ತರಿಸಿ, ಕಾಲಿಗೆ ಜರತಾರಿ ಹೆಣಿ- ಕೆಯ ಪಾದರಕ್ಷೆಗಳನ್ನು ತೊಡಿಸಿ ಜರತಾರಿಯ ಶುಭ್ರವಾದ ಮೇಲಂಗಿ ಹೊದಿಸಿ ಕೈಯಲ್ಲೊಂದು ಬೆಳ್ಳಿಯ ರಾಜದಂಡವನ್ನು ಕೊಟ್ಟರು. ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆದಿತ್ತು. ಮಾತೆಯ ರಜತ ಪ್ರತಿಮೆಯ ಮುಂದೆ ಎರಡು ~~ ಒದು ಆಲಯ, ನೂರಕ್ಕೂ ಹೆಚ್ಚು ಶ್ವೇತವಸ್ತ್ರಧಾರಿ ಅರ್ಚಕರು ಸಾಲಾಗಿ ಕುಳಿತಿದ್ದ ರು. ವೇದಿಕೆಯ ಮೇಲೆ ಎತ್ತರವಾದ ಪೀಠದಲ್ಲಿ ಆಯೇಶಾ ಎಲ್ಲರಿಗೆ ಕಾಣಿಸುವಂತೆ ಆಸೀನಳಾಗಿದ್ದಳು. ಅವಳ ಪಕ್ಕದಲ್ಲಿ ಅಂಥದೇ ಒಂದು ಖಾಲಿ ಆಸನವಿತ್ತು. ಆಯೇಶಾ .. ಮಹಾರಾಣಿಯ ಪೋಷಾಕು ಧರಿಸಿದ್ದಳು. ಅವಳ ಹಣೆಯ ಮೇಲೆ ಶೋಭಿ ಸುವ ಚಿಕ್ಕ ಚಿನ್ನದ : ಪಟ್ಟಿಯ ಮಧ್ಯೆ ಸಾಣಿಕ್ಯದ ಹಾವಿನ ಹೆ ತಲೆಯೆತ್ತಿತ್ತು. ಕೆನ್ನೀಲಿ ವರ್ಣದ ಮೇಲಂಗಿಯ ಮೇಲೆಲ್ಲ ಆ ವಿಪುಲ ಕೇಶರಾಶಿ ಹರಡಿತ್ತು. ಒಳಗೆ ಶ್ವೇತ ರೇಶಿಮೆಯ ವಸ್ತ್ರ ತೊಟ್ಟಿದ್ದಳು. ಸೊಂಟಕ್ಕೆ ಸುತ್ತಿದ ಚಿನ್ನದ ಪಟ್ಟಿಯ ನಡುವೆ ಎರಡು ಹೆಡೆಯ ಚಿನ್ನದ ಹಾವಿದ್ದಿತು. ಬಲಗೈಯಲ್ಲಿ ರತ್ನಗಳನ್ನೂ ಗಂಟೆಗಳನ್ನೂ ಕೂಡಿಸಿದ ರಾಜ ದಂಡವನ್ನೂ ಹಿಡಿದಿದ್ದ ಳು. ನಾವು ಮುನ್ನಡೆಯುತ್ತ, ಧರ್ಮಗುರಗಳನ್ನೆಲ್ಲ ದಾಟಿ ಆಯೇಶಾಳ ಎದುರು ಬಂದು ನಿಂತೆವು. ಟೋ ಬ. ಖಿ ಸದಿ ಬಟ ಬಡಿದೆ ಸ.ಸ ೮.84. 4.8.4485. ರೂ. 1,00,000 ಮೌಲ್ಯದ ಬಹುಮಾನ ಗೆಲ್ಲಿರಿ ಪ್ರವೇಶ ಶ.ಲ್ಕವಿಲ್ಲಾ Pa ಮ & ೧ನೇ ಬಹುಮಾನ ರಾಜದೂತ ಪೆ ತ ಮುಟಿ ಮೋಟರ ಸೈಕಲ್‌. ಅಥವಾ ರೂ. ೧೩. ೧೩ | ೧೫ (೧೭ | ೧೦೦೦೦ ನಗದು. ಸಮಾಧಾನಕರ -|—— | ಬಹುಮಾನಗಳು: ಇತ್ತಿಚೀನ ಆಮದಾದ ೯ ೧೮ | ೧೧ ೧೬ | ಜಪಾನ ಮಾಡೆಲ್‌ ೯೬೦ ರೂ. ಬೆಲೆಯ ಸೋನಿ ಟೂ ಇನ್‌ ಒನ್‌ ನ್ನು ಕೇವಲ ರೂ. ೨೪೦ ಪಡೆಯುವಿರಿ. ೧೦ ರಿಂದ ೧೮ ರವರಗೆ ಅಂಕಿಗಳನ್ನು ಉಪಯೋಗಿಸಿ ಉದ್ದ, ಅಡ್ಡ, ಹಾಗೂ ಕೋನಗಳಲ್ಲಿ ಹೇಗೆ ಕೂಡಿದರೂ ಒಟ್ಟು ಮೊತ್ತ ೪೨ ಬರುವಂತಿರಬೇಕು. ಒಂದಂಕಿಯನ್ನು ಒಮ್ಮೆ ಮಾತ್ರ ಉಪಯೋಗಿಸತಕ್ಕದ್ದು. ನಿಮ್ಮ ಪ್ರವೇಶಗಳನ್ನು ೧೫ ದಿನಗಳಲ್ಲಿ ಕಳುಹಿಸಿ. Sony International (KH) y $ ಕೈ ಪಾರಸ್ಪರಿಕ ಯೋಜನೆಯ ಅಡಿಯಲ್ಲಿ | Post Box No. 9403 6181-೨1 | ಅವಳು ಆಸನದಿಂದೆದ್ದು ಇಳಿದು ಬಂದು ಲಿಯೋನ ಕೈಯನ್ನು ಹಿಡಿದು ತನ್ನ ಪಕ್ಕದಲ್ಲಿ ನಿಲ್ಲಿಸಿ ಕೊಂಡಳು. ಇನ್ನೊಂದು ಬದಿಯಲ್ಲಿ ನಾನು ನಿಲ್ಲಬೇಕೆಂದು ಸನ್ನೆ ಮಾಡಿದಳು. ಲಿಯೋನ ಹಣೆಗೆ ತನ್ನ ರಾ ED ತಾಗಿಸಿ, ಆತನ ಕೈ ಹಿಡಿದು ಸ ಸ್ವರದಲ್ಲಿ ಫೋಷಸದಳು; “ಸಕಲ ಜಿಕೆ ಕೇಳಿ! ಪ ಶ್ರಥಮ ಬಾರಿ ನಾನು ನನ್ನ ತೆರೆ ತೆಗೆದು ನಿಮ್ಮೆದುರಿಗೆ ನಿಂತಿದ್ದೇಕೆಂದರೆ, ನಮ್ಮ ಮಂದಿರಕೆ ್ಯ ಆಗಮಿಸಿದ ಆಗಂತುಕ, ನೀವು ತಿಳಿದಂತೆ ನನಗೆ ಅಪರಿಚಿತನಲ್ಲ, ಆತ ನನ್ನ ಜನ್ಮಜನ್ಮಾಂತರಗಳ ಪ್ರಭು; ತನ್ನ ಪ್ರೇಯಸಿ ಯನ್ನು ಮತ್ತೆ ಪಡೆಯಲು ಬಂದಿರುವನು. ನಾನು ಆತನನ್ನು ಸ್ವೀಕರಿಸುವೆ' ಎಂದು ನಯ ವಾಗಿ ಆತನಿಗೆ ಮೂರು ಸಲ ನಮಿಸಿ, ಸಾವಕಾಶ ವಾಗಿ ಅವನ ಮುಂದೆ ಮಂಡೆಯೂರಿದಳು. “ಹಿಸಿಯಾಳ ವರಪ್ರಭುವಿಗೆ ಸುಸಾ ಗತ!” ನರೆದವರೆಲ್ಲ ಘೋಷಿಸಿದರು. ಭಲ್ಲಿತ್ರರಂಸ ಸ್‌' ಎಂದು ಆಯೇಶಾ ಆತ ತನನ್ನು ಕೇಳಿದಳು. "ನನ್ನನ್ನು ನಿನ್ನ ವಿವಾಹಾನಶ್ಚಿತ ವಧು ಎಂದು ಇವರೆಲ್ಲರ ಸಾಕ್ಷಿಯಾಗಿ ಸ್ವೀಕರಿಸು ವಿಯಾ?' “ಹೌದು, ಸ್ವೀಕರಿಸುವೆ' ಲಿಯೋ ಗಂಭೀರ ವಾಗಿ ನುಡಿದ. ` ಆಗ ಆಯೇಶಾ ಎದ್ದು, ತನ್ನ ಪೀಠದ ಪಕ್ಕ ದಲ್ಲಿ ತನ್ನ ಪ್ರಭು ಆಸೀನನಾಗಿ, 'ಎಲ್ಲರ ಸನ್ಮಾನ ಸ್ವೀಕರಿಸಬೇಕೆಂದು ವಿನಂತಿಸಿದಳು. ನಂತರ ಮತ್ತೆ ಮಂತ್ರೋಜ್ಜಾರ ಗಾನ. ಆಮೇಲೆ ಆಯೇಶಾ ಎದ್ದು ತ ರಾಜದಂಡವನ್ನು ಬೀಸಿದಳು. ಅರ್ಚಕರೆಲ್ಲ ಮೂರು ಬಾರಿ ವಂದಿಸಿ, ಸಾವಕಾಶವಾಗಿ ಮಂತ್ರಪಠಣ ಮಾಡುತ್ತ ನಿರ್ಗಮಿಸಿದರು. ನಾವು ಮೂವರೇ ಉಳಿದಾಗ, ಆಯೇಶಾ ಎದ್ದು, ಲಿಯೋನತ್ತ ಕೆ ೃ ಚಾಚಿದಳು, "ಬಾ, ನನ್ನ ಪ್ರಿಯತಮ-- ನಿನ್ನನ ನ್ದ ನಾನು ಯಾವ ಹೆಸರಿ ನಿಂದ ಕರೆಯಲಿ? ಕಲ್ಲಿಕ್ರೇಟಸ್‌, ಅಥವಾ...” “ನನ್ನನ್ನು ಲಿಯೋ ಎಂದೇ ಕರೆ ಆಯೇಶಾ, ಈ ಕಲ್ಲಿಕ್ರೇಟಸ್‌ ಬಲು ನಿರ್ಭಾಗ್ಯ ಪ್ರಾಣಿ ಎಂದೆನಿಸುತ್ತದೆ. ಕೋರ್‌ನಲ್ಲಿ ನೀನು ಆತನನ್ನು ಕೊನೆಯ ಬಾರಿ ನೋಡಿದ್ದೆ e ಸಾಕು. ಲಿಯೋ ಎಂಬ ನನ್ನ ಈ ಜನ್ಮದ ಹೆಸರಿ ನಿಂದಲೆ ಕರೆ' ಎಂದು ಆತನೆಂದ. “ಹಾಗೇ ಆಗಲಿ, ನನ್ನ ಲಿಯೋ! ನಿನ್ನೊ ಡನೆ ಅರಬ್ಬಿ ಯಲ್ಲೇ ಮಾತನಾಡುವೆ, ಮಾತ ಭಾಷೆ- ಯೆಂದರೆ ನನಗೆ ಬಲು ಇಷ್ಟ A ನಮ್ಮ ಅದೃಷ್ಠ ಷ್ಟ ಈಗ ' ಈಡೇರುವ ಸಮಯ ಬಂದಿದೆ' ನಿಟ್ಟುಸಿರೆಳೆದು ಆತನ ಕೈ ಹಿಡಿದು ಭಾವಪರವಶ ಳಾಗಿ ಆತನೆಡೆ ನೋಡಿದಳು. “ನೀನು ನನ್ನ ನ್ನು ಉದ್ದ ರಿಸಿರುವಿ, ನನ ಸ ಪ್ರಭು. ಇನ್ನು ನನಗೆ ಮುಂದಿನ ಜೀವನದ ಆಶಾಂಕುರವಾಗಿದೆ. ನಾವಿಬ್ಬ ರೂ ಶುದ್ಧ ಬಾಳೊಂದರಲ್ಲಿ ಪಾಲು- ಗೊಳ್ಳೊ ೀಣ. ಎಂದು ಅಂದಳು. ನ ಆ ಪರ್ವತಶೃಂಗದ ಮೇಲೆ ನೀನು ಹೇಗೆ ರೂಪಾಂತರ ಹೊಂದಿದೆ?' ಕೇಳಿದ ಲಿಯೋ, "ಉರಿಯಲ್ಲಿ ನಿನ್ನ ನ್ನ್ನು ಬಿಟ್ಟು ಹೋಗಿದ್ದೆ, ಲಿಯೋ, ಉರಿಯಲ್ಲಿ ಮತ್ತೆ ಮರಳಿ ಬಂಡೆ. ಬಹುಶಃ ಉರಿಯಲ್ಲಿಯೇ ನಾವಿಬ್ಬ ರೂ ಜೊತೆ ಯಾಗಿ ನಿರ್ಗಮಿಸುವೆವು... ಅಥವಾ, ನನ್ನ ರೂಪಾಂತರ ಆಗಿರಲಿ ಕ್ಕೇ ಇಲ್ಲ: ನಿಮ್ಮ ದೃ ಹ್ಟಿಗೆ ಪರಿವರ್ತನೆ ಕಂಡಿರಬಹುದು. ಎಲ್ಲವೂ ನಿನ್ನ ಮನಸ್ಸಿನ ' ಭ್ರಾಂತಿಯಷ್ಟೆ ಬ್ರ ಆಗಿರಬಹುದು... ಸರಿ, ಇನ್ನು ಹೆಚ್ಚಿಗೆ ಕೇಳಬೇಡ. "ಇನ್ನೊಂದೇ ಪ್ರಶ್ನೆ, ಆಯೇಶಾ, ಇಂದು ರಾತ್ರಿ ನಮ್ಮ ವಿವಾಹ ನಿಶಯವಾಯಿತು, ನಮ್ಮ ವಿವಾಹ ಯಾವಾಗ?' "ಇಲ್ಲ, ಸದ್ಯ ಇಲ್ಲ” ಅವಸರದಿಂದೆಂದಳು, “ಲಿಯೋ, ಸದ್ಯ ನೀನು ಆ ವಿಚಾರ ಮಾಡ ಬಾರದು. ಇನ್ನೊಂದು ವರ್ಷದವರೆಗೆ ಕೇವಲ ನನ್ನ ಸ್ಥೆ ್ನೇಹಿತನೂ. ಪ್ರಿಯತಮನೂ ಆಗಿರುವು ದರಲ್ಲೇ ನೀನು ತೃಪ್ತಿಪಟ್ಟು ಿಕೊಂಡಿರಬೇಕಷ್ಟೆ pa “ಯಾಕೆ? ಇಷ್ಟು ದಿನವೆಲ್ಲ ನಾನು ಹಾಗೆ ಮಾಡಿ ಬೇಸತ್ತಿದ್ದೇನೆ. ಅಲ್ಲದೆ, ಕಾ ಲಚಕ್ರ ಉರುಳುತ್ತಿದೆ; ನಾನು ಬೇಗನೆ ವೃದ್ಧನಾಗುವ ನನ್ನ ಜೀವನದ ಅಂತ್ಯ ಸಮಿ 'ಪಿಸು್ರದೆ.' ಆತ ನಿರಾಸೆಯಿಂದ ಹೇಳಿದ. “ಇಂಥ ಅಪಶಕುನದ ಮಾತಾಡಬೇಡ' ಎಂದು ರೇಗಿದಳು... "ಆದರೂ ನಿನ್ನ ಮಾತು ನಿಜ; ಕಾಲನ ಆಕ್ರಮಣವನ್ನು ತಡೆಯಲು ನಿನ್ನ ದೇಹಕ್ಕೆ ಸಾಮರ್ಥ್ಯವಿಲ್ಲ. ಆದ ಕಾರಣ, ವಸಂತ ಖತುವಿನಲ್ಲಿ ಹಿಮವೆಲ್ಲ ಕರಗಿದಾಗ, ನಾವು ಕೂಡಿಯೇ ಲಿಬಿಯಾಕ್ಕೆ ಪ್ರಯಾಣಗೈದು, ಅಲ್ಲಿ ಜೀವನಸತ್ವದಲ್ಲಿ ಅಗ್ನಿಸ್ನಾನ ಮಾಡಿ ನೀನು ಚಿರ- ಯೌವನ ಪಡೆದು ನಂತರ ನಾನು ನಿನ್ನನ್ನು ವಿವಾಹವಾಗುವೆ' ಎಂದು ಹೇಳಿದಳು. "ನಾವಲ್ಲಿ ಹೋಗಿ ಮುಟ್ಟಬೇಕಾದರೆ ಇನ್ನೂ ಎರಡು ವರ್ಷವಾದರೂ ಕಳೆಯುತ್ತವೆ. ಆಯೇಶಾ, ಮೊದಲು ನಾಡ: ಅನಂತರ ಅಲ್ಲಿಗೆ ಪ್ರಯಾಣ ಬೆಳೆಸೋಣ" ಎಂದರಿ hc ಮೊರೆಯಿಟ್ಟ ಆದರೆ ಅವಳು "ಇಲ್ಲ, ಇಲ್ಲ, ಇಲ್ಲ' ಜಾ ನಿರಾಕರಿಸುತ್ತಲೆ ಇದ್ದಳು. ಕೊನೆಗೆ ಎದ್ದು, "ಇನ್ನು ಇನ್ನು ಹೋಗಿ ಮಲಗಿಕೊಳ್ಳಿ: ps ನಾಳೆ ಭೆಟ್ಟಿ ಯಾಗೋಣ.್‌ ಎಂದು ನಮಗೆ ಅಪ್ಪ ಣೆ ಕೊ ಟ್ಟ ಳು. ೫ ನಂತರದ ಕೆಲವು ವಾರಗಳಲ್ಲಿ ನಾನು ಆಯೇ ಶಾಳ ಕುರಿತು ಒಹಳೇ ಆಲೋಚಿಸಿದ್ದುಂಟು. ಅವಳು ಮಃ ರ್ಶ್ಕೈಳೋ, ಅಮರಳೋ? ನ ನನಗ ತೂ ಇದುವರೆಗೂ ಗೊತ್ತಾಗಿಲ್ಲ. ಅವಳ ae ರ್ಥ್ಯದ ಆಳವನ್ನೂ ನಾನರಿಯೆ ಶೃಂಗದ ಮೇಲೆ ಪ್ರಥಮತಃ ಅವಳು ನಿಜಕ್ಕೂ ಕುರೂಪಿಯ ರಾಾಗಿಯೊ ವೃದ್ಧ ಳಾಗಿಯೊ ಇದ್ದಳೋ, ಅಥವಾ ತನ್ನ ಪ್ರಿಯತಮನ ಸತ್ವಪರೀಕ್ಷೆಗೋಸ್ಕರ ಅಂಥ ರೂಪ ತಾಳಿದ್ದ ಳೋ ಎನ್ನುವದು ನನಗೆ ತಿಳಿಯದು. ಕೋರ್‌ ಗುಹೆಗಳಲ್ಲಿ ಅಂಥ ದುರ್ಫಟನೆಗೀಡಾದವಳ ಅಂತರಾತ್ಮ ಈ ಮಧ್ಯ ಏಶಿಯದ ಪರ್ವತಶಿಖರಕ್ಕೆ ವಾಯೂವಿನೊಂದಿಗೆ ತೇಲಿಬಂದಿತೆಂಬ ಸಂಗತಿಯೂ ನನಗೆ ಅರಿಯದು. ಈ ವೃತ್ತಾಂತದ ಓದುಗರೇ ತಂತಮ್ಮ ಆಭಿ- ಕ್ರಾಯಗಳನ್ನು ರೂಪಿಸಬೇಕಷ್ಟೆ ಪ ಲಿಯೋ ಸತತವಾಗಿ ಆಯೇಶಾಳ ಸಾನ್ನಿಧ್ಯದಲ್ಲಿ ರಲು ಬಯಸುತ್ತಿದ್ದ. ವಿವಾಡವಿಷಯಸೊಂದರ ಎ ಹೊರತಾಗಿ, ಆತನ ಇತರ ಎಲ್ಲ ಅಭಿಲಾಷೆಗಳನ್ನು * ಆಯೇಶಾ ಪೂರೈಸುತ್ತಿ ದ್ದ ಳು. ನಾವು ಪ್ರತಿ ಸಾಯಂಕಾಲ ಅವಳ ಜತೆಯನ್ಲಿ ಕಳೆಯುತ್ತಿದ್ದೆ ವು. ಅನಂತರ, ಸದಾ ಒಳಗಡೆ ಇದ್ದರೆ ಆತನಲ್ಲಿ ಆಲಸ್ಮ TE ihe ಅವಳ ಬೆಳೆಯುವದೆಂದು ತಿಳಿದು ಲಿಯೋ ಶಿಕಾರಿ ಯಾಡಲು ಹೋಗಬಹುದೆಂದು ಸೂಚಿಸಿದಳು. ಅವನೇನಾದರೂ ಅಪಘಾತಕ್ಕೊಳಗಾಗಬಹು ದೆಂದು ಭಯಪಟ್ಟರೂ ಆತನಿಗೆ ಬೇಟೆಯಾಡುವ ದಕ್ಕೆ ಹೋಗಲು ಒತ್ತಾಯಪಡಿಸಿದಳು. ಹೀಗೊಮ್ಮೆ ಅಪಘಾತ ಸಂಭವಿಸಿಯೇ ಬಿಟ್ಟಿತು ಆಯೇ ಶಾಳೊಂದಿಗೆ ನಾನು ಉವ್ಕಾನ ದಲ್ಲಿ ಕುಳಿತಿದ್ದೆ. ಗಾಯಗೊಂಡ ಕೈ ನೋವಿನ ಸಲುವಾಗಿ ನಾನು ಶಿಕಾರಿಗೆ ಹೋಗುತ್ತಿರಲಿಲ್ಲ. ಅವಳು ಹಿಮಾಚ್ಛಾದಿತ ಪರ್ವತಗಳತ್ತ ಶೂನ್ಯ ದೃಷ್ಟಿಯಿಂದ ನೋಡುತ್ತಿ ದ್ದ ಳು, ನಾನು ಸಮ್ಮ ನೆ ಅನುಪಮ “ರೂಪಲಾವಣ್ಮ ವನ್ನು ಅವಲೋಕಿಸುತ್ತಿದ್ದೆ. ಆಕೆ ಒಮ್ಮೆಲೆ ಪ್ರಕ್ನು. ಬ್ಬ ಳಾಗಿ, ಮೈ ಲುಗಟ್ಟಿಲೆ ದೂರವಿರುವ ಬೆಟ್ಟಿದೆ ಪಾರ್ಶ್ವದತ್ತ ಕ್ರೈ ವಡಿ ತೋರಿಸುತ್ತ, "ಓಹ್‌, ಒಹ್‌... ನೋಡಿ! ಎಂದಳು. ನಾನೆಷ್ಟು ದಿಟ್ಟಿಸಿ ನೋಡಿದರೂ, ಹಿಮದ ಹೊರತಾಗಿ ಮತ್ತೇನೂ ಕಾಣಿಸಲಿಲ್ಲ "ಕುರುಡ, ಮೂರ್ಪ. ನನ್ನ ಪ್ರಭು ಅಪಾಯಕ್ಕೀಡಾಗಿರು ವುದು ನಿನಗೆ ಕಾಣಿಸುವದಿಲ್ಲವೇ?' ಎಂದು ಅರಚಿ ದಳು. "ಓಹ್‌, ನಾನು ಮರೆತೆ... ನಿನಗೆ ದೂರ- ದೃಷ್ಟಿ ಇಲ್ಲ. ಈಗ ನೋಡು,' ಎಂದು ನನ್ನ ತಲೆಯಮೇಲೆ ತನ್ನ ಕೈಯನ್ನಿರಿಸ್ಕಿ ಏನೋ ಉಸುರಿದಳು. ಕೂಡಲೆ ನನ್ನ ತಲೆಯಲ್ಲಿ ಎದ್ಕು ತ್ಸಂಚಾರವಾದಂತಾಯಿತು. ನನ್ನ ಕಣ್ಣ ಮುಂದೆಯೇ, ಲಿಯೋ ದೊಡ್ಡ ದೊಂದು ಹಿಮ ಚಿರತೆಯೊಂದಿಗೆ ಸೆಣಸಾಡುತ್ತಿ ರುವುದು ಕಂಡಿತು. ಅವನ ಸುತ್ತಲೂ ಶಿಕಾರಿಯ ಮುಖಂಡ ಮತ್ತಿ- ತರ ಬೇಟೆಗಾರರು ಆತನನ್ನು ರಕ್ಷಿಸಲು ಓಡಾ- ಡುತ್ತ, ತಮ್ಮ ಭರ್ಚಿಗಳಿಂದ ಆ ಕಾಡುಮೃಗ- ವನ್ನು ಇರಿಯಲು ಪ್ರಯತ್ನಿಸುತ್ತಿದ್ದರು. ಭಯಗ್ರಸ್ತ ಳಾದ ಆಯೇಶಾ- ನನ್ನೆ ಪಕ್ಕದಲ್ಲಿ ಕಳವಳದಿಂದ ಜೋಲಾಡುತ್ತಿ ದ್ವಳು. ಕೊನೆಗೆ ಲಿಯೋ ತನ್ನ ಶಿಕಾರಿ ಚಾಕುವನ್ನು ಚಿರತೆಯ ಹೊಟ್ಟೆಯಲ್ಲಿ “ಇರಿದಾಗ ಅದು ಹಿಮದಲ್ಲಿ ಬಿದ್ದು ಒಂದೆರಡು ಬಾರಿ ಉರುಳಾದಿ ಸ್ತಬ್ಧವಾಯಿತು. ಆ ಮೇಲೆ ಲಿಯೋ ಎದ್ದು ಕ ನಗುತ್ತ ಸುರಕ್ಷಿತ- ವಾಗಿ ನಿಂತಿದ್ದು ನೋಡಿ ಅವಳಿಗೆ ಸಮಾಧಾನ Nd ೬೪ರ ಕಸ್ತೂರಿ, ನವಂಬರ್‌ (೦೬ ವಾಯಿತು. ವನ್ನು ವಿಚಾರಿಸಿದಳು. "ಈ ವಿಷಯವೆಲ್ಲ ನಿನಗೆ ಆ ದೃಶ್ಯ ಒಮ್ಮೆಲೆ ಮಾಯವಾಯಿತು. ಹೇಗೆ ಗೊತ್ತು ಶ್ರ?” ಆತ ಕೇಳಿದ. ಗಾಬರಿಗೆಟ್ಟಿ 'ಆಯೇಶಾ” ಸಾಮಾನ, ಸ್ತ್ರೀಯಂತೆ, “ನಾನು ನೋಡಿದೆನೆಂದು ಗೊತ್ತು” ಉತ್ತರಿಸಿ ನನ್ನ ಭುಜದ ಮೇಲೆ ತಲೆಯ ನಿಸಿ, ನಿಟ್ಟುಸಿ- ದಳು. ರೆಳೆದಳು. “ನಾನೆಷ್ಟೆಂದು ಸಹಿಸಿಕೊಳ್ಳಬೇಕು!' “ಆದರೆ ಇಲ್ಲಿಂದ ನೀನು ಹೊರಬಿದ್ದಿ ಲ್ಲವಲ್ಲ? ನೋಡಿದೆಯಾ, ಹೊಲ್ಲಿ, ನನ್ನದೆಂಥ ಯಾತನಾ ಹೇಗೆ ನೋಡಿದೆ?' ಮಯ ಜೀವನ!' ಅಂದಳು. “ಹೇಗಾದರೂ ಆಗಲಿ, ನಾನು ನೋಡಿದೆ. ನಾಲ್ಕು ಗಂಟೆಗಳ ನಂತರ ಲಿಯೋ ಕುಂಟುತ್ತ ಹೊಲ್ಲಿಯೂ ನೋಡಿದ. ಕೇಳು. ಮರಳಿ ಬಂದಾಗ ಆಯೇಶಾ ಅವನೆಡೆಗೆ ಸರಸರ "ಇದೆಲ್ಲ ಮಂತ್ರಮಾಟ ನನಗೆ ಸಾಕಾಗಿ ಹೋಗಿ, ಚಿಂತಾಕುಲಳಾಗಿ ಆತನ ಯೋಗಕ್ಷೇಮ ಹೋಗಿದೆ. ' ಸುವರ್ಣ ಸುಸಂಧಿ! ಅತಿ ಶೀಘ್ರ ಪರಿಹಾರ !! ದಾಂಪತ್ರ ಸಮಸ್ಯೆ ಗೆ ನಂಬುಗೆಯ ಚಿಕಿತ್ಸೆ ನಿವಾಹದ ಮೊದಲು ಹಾಗೂ ತಡೆ ನಿಶ್ಯ ಕಿಗೆ ಉತ್ಪ ಷ್ಟ ಪ£ಹಾರೆ! ಸ್ವಪ್ನದೋಪ, ಜಡ pe ದೌರ್ಬಲ್ಯತೆ ಚರ್ಮರೋಗ, ಹೊಟ್ಟೆನೋವು, ಬಿಳಿತೊನ್ನು, ಬಿಳಿಸೆರಗು ಮುಟ್ಟುದೋಷ, ಲೈಂಗಿಸವ್ಕಾಧಿ ಹಾಗೂ ಮೂಲವ್ಯಾಧಿಗೆ ಇದೇ ತಜ್ಞರಾದ, ಡಾ. ಎಸ್‌. ಎಂ. ಯಾದಗೀರ (Govt. Regd) ಇವರನ್ನು ಭೆಟ್ಟಿಯಾಗಿ. ಭೆಟ್ಟಿಯ ವೇಳೆ: ಮುಂ. ೮ ರಿಂದ ರಾತ್ರಿ 6 ಜಗ್ಗಾಟ! ಪ್ರತಿ ತಿಂಗಳು ೧-೨ರಂದು ತರ ಬ್ರಾಡವೇ, ಕೆಂಪೇಗೌಡ ರೋಡ. ಮೈಸೂರು : ಪ್ರತಿ ತಿಂಗಳು ೩ರಂದು ಇಂದ್ರಭವನ, ಧನವಂತ್ರಿ ರೋಡ. ಯ -.. ಹಾಸನ: ಪ್ರತಿ ತಿಂಗಳು ೪ರಂದು ಹೊಟೆಲ ಹರ್ಷಮಹಲ ಶಿವಮೊಗ್ಗ : ಪ್ರತಿ ತಿಂಗಳು ೫ರಂದು ಹೊಟೆಲ್‌ ಸತ್ಕಾರ. ಉಡಪಿ : ಪ್ರತಿ ತಿಂಗಳು ೬ರಂದು ಹೊಟೆಲ್‌ ಅಶೋಕ. ಮಂಗಳೂರು : ಪ್ರತಿ ತಿಂಗಳು ೭ರಂದು ಉಡಲ್ಕಾಂಡ್‌ ಹೋಟೆಲ್‌ ಬೆಳಗಾಂವ : ಪ್ರತಿ ತಿಂಗಳು ೯ರಂದು ಸತ್ಕಾರ ಹೊಟೆಲ್‌ ಮಾರುತಿಗಲ್ಲಿ. ನಿಜಾಪುರ : ಪ್ರತಿ ತಿಂಗಳು ೧೦ರಂದು ಟೂರಿಸ್ತ ಹೊಟೆಲ್‌, ಬಲರ! : ಪ್ರತಿ ತಿಂಗಳ ೧೧ರಂದು ಮೋಹನ ಲಾಡ್ಜ. ಹೊಸಪೇಟ ; ಪ್ರತಿ ತಿಂಗಳು ೧೨ ರಂದು ಮಲ್ಲಿಗೆ ಟೂರಿಸ್ಪ ಹೋಮ. ದಾವಣ- ಗೇರಿ": ಪ್ರತಿ ತಿಂಗಳು ೧೩ ರಂದು ಸರ್ಕಲ್‌ ರೆಸ್ಟೋರೆಂಟ, ಹುಬ್ಬ ಳ್ಳಿ : ಪ್ರತಿ ತಿಂಗಳು ೨೧ರಿಂದ ೩೧ರ ವರೆಗೆ ಹೊಟೆಲ್‌ ಗೋವನ್‌ ಟಾವರ, “ರೂಮ ನಂ. ೧. ಫೋನ : ೬೫೦೯೯ ಮನೆ ಘೋನ : ೬೬೬೭೯, ಸಮಕ್ಷಮ ಭೆಟ್ಟಿಯಾಗದವರು ೫೦ ಪೈಸೆ ಸ್ಟಾಂಪಿಟ್ಟು ಬರೆಯಿರಿ. ಡಾ. ಎಸ್‌. ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ ಭಂಡಿವಾಡ ಬೀಸ, ಹುಬ್ಬಳ್ಳಿ.೫೮೦ ೦೨೦. “ಒಂದು ಗಂಟೆಯಾದರೂ ನಾನೊಬ್ಬನೆ ಇರ- ಗೋಡಿ. ನನಗೊಸ್ಕರ ಇಷ್ಟೇಕೆ ಕಾಳಜಿ? ನಾನೇನು ಕಂಕುಳಿನ ಕೂಸೇ? ಈ ಮಂತ್ರ ಮಾಟ D ದಿಂದ ನನ್ನ ಮೇಲೆ ಗೂಢಚರ್ಯೆ ನಡೆಸುವ- ದೇಕೆ?' ಎಂದು ಅವಳನ್ನು ತರಾಟೆಗೆ ತೆಗೆದು ಕೊಂಡ ಲಿಯೋ. ಇದನ್ನೆಲ್ಲ ಆಯೇಶಾ ನಮ್ರತೆ- ಯಿಂದಲೆ ಸಹಿಸಿದಳು. “ಮತ್ತೆ ಯಾರಾದರೂ ಅವಳಿಗೆ ಇಂಥ. ಮಾತುಗಳನಾ ಡಿದ್ದರೆ ಆತನ ಅವತಾರವೇ ಮುಗಿಯುತ್ತಿತ್ತು. ಆಯೇಶಾ ಸಾಮಾನ್ಯಳಂತೆ ಅಳಹತ್ತಿದಳು. ಕಂಬನಿಗಳು ಒಂದೊಂದಾಗಿ ಅವಳ ಬಾಗಿದ ಮುಖದ ಮೇಲಿಳಿದು ನೆಲದಮೇಲೆ ಬಿದ್ದವು. ಅವಳು ಅಳುವುದನ್ನು ಕಂಡು ಲಿಯೋನ ಕೋಪವೆಲ್ಲ ಕರಗಿತು. ಪಶಾ ತ್ತಾ ಪದಿಂದ ಅವಳ ಕ್ಷಮೆ ಕೋರಿದ. ಆತನ ಕೈಹಿಡಿದು, ಆಯೇಶಾ, "ಲಿಯೋ ನಿನ್ನಿಂದ ಇಂಥ £ ನಿಷ್ಠುರ ನುಡಿಗಳನ್ನು ಸಹಿಸಲಾರೆ! ನೀನೆಷ್ಟು ನಿರ್ದಯಿ! ನಾನೇನು ತಪ್ಪು ಮಾಡಿದೆ? ನಿನ್ನ ಮೇಲೆ ನನ್ನ ಅಂತರಾತ್ಮ ತ್ನ ಸದಾ ಕಣ್ಣಿಟ್ಟರೆ, ನಾನೇನು ಮಾಡಲಿ? ನೀನು ಅಪಾಯಕ್ಕಿ! ಸಡಾದಾಗ ನನ್ನ ಹೃದಯ ಅದೆಷ್ಟು ತಲ್ಲಣಿಸುವದು ಗೊತ್ತೆ?' ಎಂದಳು. “ಪ್ರಿಯೇ, ನನಗೋಸ್ಕರ ನೀನಿಷ್ಟು ಭಯ- ಪಡುತ್ತಿ ದ್ದ ರೆ, ನನಗೆ ಆ ನಿನ್ನ ಅಮರತ್ವದ ವರ ಪ್ರಸಾದ ನೀಡು. ಅಂದರೆ ನಾವೆಂದಿಗೂ ಬೇರ್ಪಡ ಲಾರೆವು. ಇಲ್ಲವಾದರೆ ನಾವು ಮದುವೆಯಾಗಿ, ನಮ್ಮ ಭವಿಷ್ಯವನ್ನು ಎದುರಿಸೋಣ. ಮರಣ ಯಾರಿಗೂ ತಪ್ಪಿದ್ದಲ್ಲ; ಆದರೆ ಸಾಯುವ ಮೊದಲು ನಾನು ಒಂದು ಗಂಟೆಯಾದರೂ ನಿನ್ನೊಂದಿಗಿದ್ದು ಸುಖ ಅನುಭವಿಸಬೇಕೆಂದಿ ರುವೆ! “ಆದೊಂದು ಮಾತ್ರ ಬೇಡ. ನನಗೆ ಧೈರ್ಯ ವಿಲ್ಲ. ಲಿಯೋ, ನಮ್ಮ ವಿವಾಹಕ್ಕೆ ಮಾತ್ರ ಇನ್ನು ಆಗ್ರಹಪಡಿಸಬೇಡ., ಯಾಕೆಂದರೆ, ನಾನು ಒಬ್ಬ "ನ್ನ ನ್ನು ಅಪಾಯದ ದಾರಿಗೇ ಎಳೆದೊಯ್ಯ ಬಹುದು! ಎಂದು ಖೇದದಿಂದ ಆಯೇಶಾ _ ಓಡಿಹೋದಳು. 3 ಆಯೇಶಾಳ ಪುನರ್ಜನ್ಮ ೧೨೫ ೪ ಮುಂದೆ ಕೆಲವು ದಿನಗಳಲ್ಲಿಯೇ, ನಮಗೆ ಆಯೇಶಾಳ ಸ ಭಾವದ ಮತ್ತೊಂದು ಸ ಸ್ವರೂಪ ಅಂದರೆ ಅವಳ ಮಹತ್ವಾಕಾಂಕ್ಷೆಯ ನಿದರ್ಶನ ವಾಯಿತು. ಸಾಯಂಕಾಲ ಊಟವಾದ ನಂತರ, ನಮ್ಮ ಉಜ್ವಲ ಭವಿಷ್ಯದ ಬಗ್ಗೆ ಚರ್ಚಿಸುವುದು ಅವಳ ರೂಢಿ. ಈ ವೃತ್ತಾಂತದ ಪೂರ್ವ ಭಾಗವನ್ನು ಓದಿದವರಿಗೆ, ಕೋರ್‌ನಲ್ಲಿ ನಾವು ಅವಳನ್ನು ಕಂಡಾಗ, ನಾವು ಇಂಗ್ಲಂಡಿನವರೆಂದು ತಿಳಿದು, ತಾನು ಬ್ರಿಟನ್ನಿನ ಸಮ್ರಾಜ್ಞಿ ಆಗಬೇಕೆಂಬ ಅಭಿಲಾಷೆಯನ್ನು ವ್ಯಕ್ತ ಪಡಿಸಿದ್ದು ನೆನಪಿರ ಬಹುದು. ಈಗ ಅವಳ ಕಲ್ಪನೆ ವಿಸ್ತಾ “ರವಾಗಿತ್ತು. ಲಿಯೋ ಅಖಂಡ ಜಗತ್ತಿನ ಸರ್ವಾಧಿಪತಿಯಾಗ ಬೇಕೆಂಬ ಆಕಾಂಕ್ಷೆಯಿಟ್ಟುಕೊಂಡಿದ್ದಳು. ತನಗೆ ಇಂಥ ಅಪೇಕ್ಷೆ ಇಲ್ಲವೆಂದು ಲಿಯೋ ಅವಳಿಗೆ ಎಷ್ಟು ಬಾರಿ ಹೇಳಿದರೂ, ಆಕೆ ಬರಿ ನಕ್ಕು “ಮರ್ತ್ಯರಲ್ಲಿ ಆಯೇಶಾ ಅದ್ವಿತೀಯಳು. ಅವಳ ಪ್ರಭು ಲಿಯೋ ಲೋಕದ ಸಾರ್ವಭೌಮ - ತಿಳಿ ಯಿತೆ? ಇನ್ನು ಮೇಲೆ ನಮ್ಮ ಜೀವನದ ಆರಂಭ. ರಾಜ ಮಹಾರಾಜರು ನಮ್ಮ ಸಿಂಹಾಸನದ ಮುಂದೆ ಮಂಡೆಯೂರಿ ವಿನಯರಾಗಿ ನಮ್ಮ ಆಜ್ಞೆ ಪಾಲಿಸಲು ಸಿದ ರಾಗಿರುವುದನ್ನು ನೋಡುವದು ನನಗೆ ಎಷ್ಟು ರಿನಂದದಾಯಕ. ಲಿಯೋಗೆ ಈ ತತ್ವ ಹಿಡಿಸಿದಂತಿರಲಿಲ್ಲ. "ಇದ ನಲ್ಲ ಹೇಗೆ ಹೂವ ಹೇಳು?' ಎಂದ. "ಬಹಳ ಸುಲಭ.' “ಅನೇಕ ಬಾರಿ ಬೇರೆ ಬೇರೆ ರಾಷ್ಟ್ರಗಳ ಬಗ್ಗೆ ಹೊಲ್ಲಿಯ ಉಪನ್ಯಾಸಗಳನ್ನು ನಾನು ಕೇಳಿ ದ್ವೇನೆ, ಆತ ಬರೆದು ತೋರಿಸಿದ ನಕ್ಷೆಗಳನ್ನೂ ಪರಿಶೀಲಿಸಿದ್ದೆ ನೆ. ಜಗತ್ತಿನ ಜನಾಂಗಗಳ ಕುರಿತು ನಿನ್ನ ವರದಿಗಳ ಬಗೆಯೂ ದೀರ್ಫ್ಥ ವಾಗಿ ವಿಚಾರ ಮಾಡಿದ್ದೇನೆ, ಅವರ ಮೂರ್ಹ ತನ, ದಾರಿದ್ರ್ಯ, ಕ್ಷುದ್ರ ಅಧಿಕಾರಕ್ಕಾಗಿ ವ ಬರ್ಥ ಹೋರಾಟವನ್ನೆಲ್ಲ ಅರಿತಿದ್ದೇನೆ. ಅದಕ್ಕೆ "ಅವ ರನ್ನು ಒಟ್ಟು ಗೂಡಿಸುವದೆ ಉತ್ತಮ ರಾ ವಂದು ನನ್ನ “ನಿರ್ಧಾರ, ನಾವು ಅವರ ಮುಖಂಡ ೧೨೬ ರಾಗಿ, ಅವರದೆಲ್ಲ ಕಾರ್ಯಭಾರವನ್ನು ನಿರ್ವಹಿಸಿ, ಜಗತ್ತಿನ ಯುದ್ಧ, ರೋಗ, ದಾರಿದ್ದ ಕ್ರ್ಯಗಳನ್ನು ನಿರ್ಮೂಲಗೊಳಿಸಿದರೆ, ಎಲ್ಲರೂ ಆಜ ಪರ್ಯಂತ ಸುಖಶಾಂತಿಯಿಂದ ಜೀವಿಸುವರು.' 'ಜಗತ್ತಿನಲ್ಲಿಯ ರಾಜ ಮಹಾರಾಜರು ತಮ € ಮುಕುಟಗಳನ್ನು ತೆಗೆದು ನಿನ್ನ ತಲೆಯ ಮೇಲಿ- ಡುವಂತೆ ಹೇಗೆ ಮಾಡುವಿ?' ಆಶ್ಚರ್ಯದಿಂದ ನಾನು ಕೇಳಿದೆ. “ಅವರ ಪ್ರಜೆಗಳೇ ಅವುಗಳನ್ನು ನಮಗೆ ಅರ್ಪಿಸುವಂತೆ ಮಾಡುವರು ಹೊಲ್ಲಿ. ಸ್ವಲ್ಪ ವಿಚಾರ ಮಾಡಿ ನೋಡಯ್ಯ! ನಾವು ಪ್ರಬಲರಾಗಿ, ಅನುಪಮ ಶಕ್ತಿ ಸೌಂದರ್ಯಯುತರಾಗಿ, ಆವರ ಅಭೀಷ್ಟ ಪೂರ್ತಿಗಾಗಿ ಹಣ ಸುರಿಯುತ್ತ ಹೋದರೆ, ಅವರು “ನೀವೇ ನಮ್ಮ ಅಧಿಪತಿಗಳು” ಎಂದು ಜಯಘೋಷ ಮಾಡಲಾರರೇ? ರಣರಂಗ ದಲ್ತಿ ನನ್ನ. ಭವ್ಯ ಧ್ವಜಗಳು ವಿಜಯ ಪಥದಲ್ಲಿ 8 “ವ ಮುನ್ನಡೆದಂತೆ ಒಂದೊದೇ ರಾಷ್ಟ್ರ ಅಳಿದು ಕಸ್ತೂರಿ, ನವಂಬರ್‌ ೧೯೮೬ ೨ ಗಾ ಪ್‌ ಟಾ “ec ಹೋಗಿ ಕೊನೆಗೆ ಲೋಕದ ಸಾರ್ವಭೌಮನೆಂದು ಲಿಯೋನ ಪಟ್ಟಾಭಿಷೇಕ ಮಾಡುವೆ,' ಎಂದಳು ಸರಳವಾಗಿ. ಈ ವಿಲಕ್ಷಣ ವಿಚಾರ ಲಿಯೋನ ಸಾಮಾಜಿಕ ಹಾಗೂ ರಾಜಕೀಯ ಧೋರಣೆಗೆ ವಿರುದ ವಾಗಿತ್ತು. ಆತ ಅವಳೊಡನೆ ವಾದಿಸುತ್ತಲೇ ಇದ್ದ . ಈ ಅಸಂಬದ್ಧ ಯೋಜನೆಗೆ ಅಪರಿಮಿತ ಹಣ ಬೇಕಾಗುವುದರಿಂದ ಕಟ್ಟಕಡೆಗೆ ಅವೆಲ್ಲ ಕುಸಿದು ಬೀಳುವವೆಂದೂ ಲಿಯೊ ಹೇಳಿದ. ಎಂಥ ತೆರಿಗೆಯ ಪದ್ಧತಿಯಿಂದಲೂ ಅವಳಿಗೆ ಅಷು ಹಣ ಪೂರೈಸುವದು ಅಸಾಧ್ಯ ಎಂದು ಸಾಧಿಸಿದ. ಅವಳು ನಗುತ್ತ “ನಾನು ಬರೀ ಗಾಳಿಗೋಪುರ ಗಳನು ಸ ಕಟ್ಟುವ ಹುಚ್ಚು ಹುಡುಗಿ ಎಂದು ನೀವಿ- ಬ್ಬರೂ ತಿಳಿದಿದ್ದೀರಲ್ಲವೇ? ಆದರೆ, ನಾನು ಪೂರ್ವ ಸಿದ್ದತೆಗಳಿಲ್ಲದೆ ಇಂಥ ಹೋರಾಟ ಹೂಡುವೆ ನೇದು ತಿಳಿದಿರುವಿರಾ, ನಡೆಯಿರಿ, ನಿಮಗೊಂದು ಚಮತ್ಕಾರ ತೋರಿಸುವೆ' ಎಂದು ಕರೆದಳು. ರೂ, 1,25,000 ಮೌಲ್ಯದ ಬಹುಮಾನ ಗೆಲ್ಲಿರಿ ಎ ಪ್ರವೇಶ ಶುಲ್ಕ ನಿಲ ೧ನೇ ಬಹುಮಾನ : ರಾಜದೂತ ಮೋಟರ್‌ ಸೈಕಲ್‌ ಅಥವಾ ರೂ. ೧೦೦೦೦ ನಗದು. ಸಮಾಧಾನ ಬಹುಮಾನಗಳು : ಜಪಾನ ಮಾದರಿಯ ಆಮದಾದ ಟೂ-ಇನ್‌- ಒನ್‌ ರೂ. ೨೪೦/-ಕ್ಕೆ ಪರಸ್ಪರ ಲಾಭ- ದಾಯಕ ಯೋಜನೆ (ಚೇನ್‌ಪದ್ಧತಿ) ಮೇರೆಗೆ ನೀವು ಪಡೆಯಬಹುದು. ಮಾದರಿಯಲ್ಲಿಯಂತೆ ಇತ್ತೀಚಿನ ಖಾಲಿ ಚೌಕ ಸಿದ್ಧ ಮಾಡಿ. ೧೦ ರಿಂದ ೧೮ ರೊಳಗಿನ ಅಂಕಿ ಬಳಸಿ, ಉದ್ದ, ಅಡ್ಡ ಹಾಗೂ ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟು ಸ ೪೨ ಬರುವಂತೆ ರಚಿಸಿರಿ ಒಂದು ಅಂಕೆಯನ್ನು ಓಮ್ಮೆ ಮಾತ್ರ ಬಳಸಿ, ಪ್ರವೇಶಗಳು ಹದಿನೈದು ದಿನದೊಳಗೆ ತಲುಪಬೇಕು. GOOD LUCK CO. (॥॥) ಗೂ ಮ 136, New layalpur, DELHT-: 1005}. | ಗಾಲ ಎಇ ನಾ ಅವಳನ್ನು ಹಿಂಬಾಲಿಸಿದೆವು. ಹಿಂದೆಂದೂ ನೋಡದ ಅನೇಕ ಮಾರ್ಗಗಳಲ್ಲಿ ಹಾಯ್ದು, ಕೊನೆಗೊಂದು ಮುಚಿ ದ ಬಾ ಗಿಲೆದುರು ಬಂದು ನಿಂತೆವು. ಆದನ್ನು ತೆರೆದು ಒಳಹೊಕ್ಕಾಗ, ಆ k ಗವಿಯು ಒಂದು “ಪ್ರಯೋಗಶಾಲೆಯೆಂದು ತಿಳಿ ಯಿತು. ಅನ್ಲಿದ್ದ ಕುಲುಮೆಯಲ್ಲಿಯ ಜ್ವಾಲೆ ಅಗ್ನಿಪರ್ವತದ ಗೆರ್ಭದಿಂದಲೆ ಹ ಹುಟ್ಟಿ ಬಂದದು. ಒಂದಿಬ್ಬರು ಅರ್ಚಕರು ದೊಡ್ಡ ಕಡಾಯಿಯಲ್ಲಿ ಕಬ್ಬಿಣ. ಸಳಿಯಿಂದ ಏನೋ ತಿರುವುತ್ತಲಿದ್ದರು. ಕಬ್ಬಿಣದ ಅದಿರಿನಿಂದ ಚಿನ್ನ ತಯಾರಾಗುತ್ತಿದೆ ಎಂದಳು ಆಯೇಶಾ! ಈ ವಿದ್ಯೆ ಅವಳ ಅದ್ಭುತ ಶಕ್ತಿಯ ಮತ್ತೊದು ಪ್ರತೀಕವಾಗಿತ್ತು. ನೋಡಿದಿರಾ? ಈ ನನ್ನ ರಸಾಯನ ಶಾಸ್ತ್ರ ದಿಂದ ನಮಗೆ ಅವಿಶ್ಯ ವಿದ್ದಾ ಗ ಸಾಕಷ್ಟು ಚಿನ್ನೆ ವನ್ನು ಪ ಪಡೆಯಬಹುದು.” 'ಆಕೆಯ ಮುಖದಲ್ಲಿ ಗೆಲುವಿತ್ತು. “ಆದರೆ, ಆಯೇಶಾ, ಈ ನಿನ್ನ ಪ್ರಯೋಗ ಜಗತ್ತಿನ ನಾಶಕ್ಕೆ ಕಾರಣವಾಗುವುದೆಂದು ವ ಬಲ್ಲೆಯಾ?' x ಹೇಗೆ? ಹೇಳು ಲಿಯೋ.” “ಜಗತ್ತಿನಲ್ಲಿ ಚಿನ್ನವೇ ಸಂಪತ್ತಿನ ಒರೆ ಗಲ್ಲಾಗಿದೆ. ಚಿನ್ನ ಎಲ್ಲ ನಾಗರಿಕತೆಗಳ ಮೂಲಾಧಾರ. ಚಿನ್ನ ಸುಲಭವಾಗಿ ಸಿಗುವಂತಾ ದರೆ, ವ್ಯಾಪಾರೋದ್ಯಮವೆಲ್ಲ ಕುಸಿಯುವದು. ಪೂರ್ವಜರಂತೆ ಮತ್ತೆ ಪದಾರ್ಥಗಳ ವಿನಿಮಯ ವನ್ನು ಆರಂಭಿಸಬೇಕಾಗುವದು.' “ಅದೇ ಒಳಿತಲ್ಲವೇ? ಜಗತ್ತಿನಲ್ಲಿ ಲೋಭ, ಮೋಹಗಳನ್ನರಿಯದ ಕಾಲ ಮತ್ತೆ ಬಂದಂತಾ ಗುವುದು. ದೀನದಲಿತರ ಉದ್ದಾರವಾದಾಗ, ಈ ಲೋಕ ಹೆಚ್ಚು ಸುಖಮಯವಾಗುವು ರಾ ದಿಲ್ಲವೇ? ಆಗ ಪುನಃ ನಿಜವಾದ ಧರ್ಮದ ಸ್ಥಾಪನೆ ಯಾಗುವದು.' “ಹಾಗಾಗುವದೋ - ಇಲ್ಲವೋ ಗೊತ್ತಿಲ್ಲ. ಜಗತ್ತು ಒದಲಾಗುವದೇದು ಮಾತ್ರ ಬಲ್ಲೆ, ಸೂತನ ಯೋಜನೆ ಅಜ್ಞಾತ ಕಾನೂನುಗಳು, ಗಳಿಂದ ರೂಪಿಸಿದ ಈ ನಿನ್ನ ಜಗತ್ತು ಅತಿ ವಿಚಿತ್ರವಾಗುವುದು' ಎಂದ ಲಿಯೋ. ಒಟ್ಟಿನಲ್ಲಿ ಭೂಮಂಡಲದ ನಿವಾಸಿಗಳನ್ನು ಆಯೇಶಾಳ ಪುನರ್ಜನ್ಮ ೧೨೭ ವಶಪಡಿಸಿಕೊಳ್ಳುವ ಪೊರ್ವಸಿದ್ದ ತೆಯಲ್ಲಿ ಆ ಗವಿಯಲ್ಲಿ ರ ತಯಾರಿ ಸತತ ನಡೆದಿತ್ತು. ತ ಮರುದಿನ ಅನಿಷ್ಟ ವಾರ್ತೆಯೊಂದು ಬಂತ ಕಾಲೂನ್‌ನ ಖಾನಿಯಾ ಅತಿನಿ ತ್ರಾ ಳಾಗಿ ಆಯೇಶಾಳ ಮೇಲೆ ಯುದ್ಧ ಹೂಡುವ ತಯಾರಿಯಲ್ಲಿ ಸೈನ್ಯ ವನ್ನು ಒಟ್ಟು ಗೂಡಿಸುತ್ತಿ ರು ವಳೆಂದು ಗೂಢಚಾರರು "ವರ್ತ ಮಾನ ತಂದರು. ಆದಕ್ಕೆ ಆಯೇಶಾ ತನ್ನ ಜನರಿಗೂ ಇಪ್ಪತ್ತು ಸಾವಿರ ಸಂಖ್ಯೆಯಲ್ಲಿ ಸೇರಿ ಸಿದ ರಾಗಲು ಆಜೆ ೪3 ೦ ಇ ಕಳಿಸಿದಳು. ಸಮರದ ಮುಖಂಡತ್ವವನ್ನು ತಾನೇ ವಹಿಸುವವಳಿದ ಳು. ಅಂದು ರಾತ್ರಿ ಊಟದ ವೇಳೆಯಲ್ಲಿ ಆಯೇಶಾ ಆಗಾಗ ಖಿನ್ನ ಮನಸ್ಕಳಾಗುತ್ತಿ ಶ್ಲಿದ್ದರೂ ಊಟ ವಾದ ಮೇಲೆ ನಗುನಗುತ್ತ, ಹರದಿನ ಕಾಲದ ಅನೇಕ ಕಥೆಗಳನ್ನು ಹೇಳಿದಳು. ಎರಡು ಸಾವಿರ ವರ್ಷಗಳ ಹಿಂದೆ ತನಗೆ ಪರಿಚಿತವಿದ್ದ ವ್ಯಕ್ತಿಗಳ ವೃತಾಂತವನ್ನು ವಿವರಿಸಿದಳು. ಬಳಿಕ ತನ್ನ ಜ್ಞ್ಯಾನದಾಸೆ ಸತ್ಯಶೋಧ ನಡೆಸಿದ್ದು, ಜೆರೂಸ- ಲೆಮ್‌ನಲ್ಲಿ ಧರ್ಮಪ್ರಚಾರ ಮಾಡುವಾಗ ಕಲ್ಲಿ ನೇಟು ತಿಂದದ್ದು, ಅಲ್ಲಿಂದ ಅರೇಬಿಯಕ್ಕೆ ಮರಳಿ ಸ್ವಜನರಿಂದ ಪರಿತ್ಯಕ್ತಳಾಗಿ, ಇಜಿಪ್ರಿಗೆ 'ಹೋಗಿ, ಅಲ್ಲಿ ಫಾರೋನ ಆಸ್ಮಾನದಲ್ಲಿ ಒಬ್ಬ ಖ್ಯಾತ ಮಾಂತ್ರಿಕನ ಶಿಷ್ಕಳಾಗಿ ಅತೀಂದ್ರಿಯ ದೃಷ್ಟಿ ಯುಳ್ಳವಳೆಂದು ಆತನಿಗೇ ಗುರುವಾಗಿದ್ದು ಎಲ್ಲವನ್ನು ಹೇಳಿದಳು. ಅನಂತರ ಆಯೇಶಾಳ ಇತಿಹಾಸ ಇಜಿಪ್ತಿ ನಿಂದ ಆಫ್ರಿಕಕ್ಕೆ ಮುಂದುವರೆಯಿತು. ಅಮೆನಾ- ರ್ಟೆಸ್‌ಳೆ ಸಂಗಡ ಕಲ್ಲಿಕ್ರೇಟಸ್‌ ಅಲ್ಲಿಗೆ ಅಗಮಿ ಸಿದ. ಬರ್ಬರರು ಅವರನ್ನು ಹಿಂಸಿಸುತ್ತಿದ್ದಾಗ ತಾನು ಅವರನ್ನು `॥ ಬರಮಾಡಿಕೊಂಡು ಆಶ ್ರಯ ನೀಡಿದ್ದ ಳು. ಕೋರ್‌ ಗುಹೆಗಳಲ್ಲಿ ಜೀವನಸತ್ವದ ಪರಿಶೋಧಕ್ಕೆ ಹೊರಡುವ ಹಿಂದಿನ ಸಂಜೆ ಮೂವರೂ ಕೂಡಿ ಊಟ ಮುಗಿಸಿದ ಬಳಿಕ ಅಮೆನಾರ್ಟೆಸ್‌ ಅಪಶಕುನದ ಭವಿಷ್ಯ ನುಡಿದಿದ್ದ ಳಂತೆ. ಅವಳ ನುಡಿಯಂತೆಯೇ ನಡೆಯಿತು.. ಅದೇ ವೇಳೆ ಓರೋಸ್‌ ಅತಿನಿಯಿಂದ ಬಂದ ಸಂದೇಶವನ್ನು ಓದಿ ಹೇಳಿದ: “ವಂದನೆಗಳು, ೧೨೮ ,ಯುಗಯುಗಾಂತರಗಳಿಂದಲೂ ನೀನು ಅಪಾರ ಜ್ಞ್ಯಾನವನ್ನು ಸಂಪಾದಿಸಿರುವಿ. ನಿನ್ನ ಮಂತ್ರವಿದ್ಯೆಯಿಂದ ಮರುಳಾದ ಮನುಷ್ಯರ ಕಣ್ಣಲ್ಲಿ ರೂಪಸಿಯಾಗಿ ಕಾಣುವ ಪ ಪ್ರಭಾವವನ್ನು ಪಡೆದುಕೊಂಡಿರುವಿ. ಆದರೆ ॥ ಭವಿಷ್ಯ ದರ್ಶನದ ಗುಣ ಮಾತ್ರ ನಿನ್ನ ಲ್ಲ. ನಾನೂ ಮತ್ತು ದಿವ್ಯ ಜ್ಞಾ le ನನ್ನ ಮಾವನೂ ಭವಿಷ ವನ್ನು ದರ್ಶಿಸಿ, ಈ ಫಲಿತಾಂಶವನ್ನು ಕಂಡಿದ್ದೇವೆ. ಮರಣ; ಕಾಲೂನ್‌ ಒಟ್ಟಿನಲ್ಲಿ ಸರ್ವನಾಶ.* ಆಯೇಶಾ ಅನುದಿ ಿಗ್ಗಳಾಗಿ ಆಲಿಸಿದಳು. ಅನಂತರ ನಮ್ಮತ್ತ ಕ್ರ ತಿರುಗಿ, "ಈ ಅಶುಭ ಸಂದೇ ಶದಿಂದ ನ ನಾನೇನೂ ಹಿಂಜರಿಯುವುದಿಲ್ಲ. ನಾನು ಖಂಡಿತ ವಿಜಯಿಯಾಗುವೆ. ಲಿಯೊ, ಮೊದಲಿ ನಿಂದಲೂ ಇರುವ ಈ ನಮ್ಮ ಯಣಾನುಬಂಧ ಶಾಶ್ವತ. ದೈವಸಂಕಲ್ಪವನ್ನು ಯಾರೂ ತಪ್ಪಿಸ ಲಾರರು...ಇನ್ನು ವಿಶ್ರಮಿಸಿರಿ. ನಾಳೆ ನಸುಕಿ ನಲ್ಲಿಯೇ ಹೊರಡಬೇಕು' ಎಂದು ಎದ್ದಳು. ಮರುದಿನ ಮುಂಜಾನೆ ನಾವು ಬರ್ಬರ ಸೈನ್ಯ ಸಮೇತರಾಗಿ ಪರ್ವತದಿಂದ ಇಳಿದೆವು. ಅಯೇಶಾ ಮತ್ತೆ ಮುಸುಕು ಹಾಕಿಕೊಂಡು, ಆಯೇಶಾ ಯುದ್ಧ ದ ನಿನಗೂ ರಕ್ತಪಾತ, po ಲ Wo ದೇಶದಲ್ಲಿ ಶ್ವ ತಾಶ್ವವನ್ನೇರಿ ಅಶ್ವಸೇನೆಯ ನಡುವೆ ಹೊರಟಳು. ಅವಳೊಂದಿಗೆ ಅಶಾ ಚಾ ಸ್ವೃಧಾರಿ ಅರ್ಚಕರ ಕಾ ರ ಜತೆಗೆ ವಿಶಿಷ್ಟ Si ೈನ್ಯ ಪಡೆ. ಎಲ್ಲರೂ ಉಲ್ಲಾ ಸದಿಂದಿದ್ದೆ ವು, ಶರದೃತುವಿನ ಹಿತಕರ ಸೂರ್ಯಪ ಕ್ರಕಾಶದಲ್ಲಿ, ಆ ಮಬ್ಬಾ ದ ಗವಿಗಳಲ್ಲಿ ನಮ್ಮ ಎನ್ನು ಶಕುನಗಳಿಲ್ಲ ಮಾಯವಾಗಿದ್ದವು. ಮುಂಬರುವ ಯುದ್ಧ ದ ಸಂಭ್ರಮದಲ್ಲಿ ನಾವು ಪುಲಕಿತರಾಗಿ ದ್ದೆ ವು.” ಬಹಳ ದಿನಗಳ ಬಳಿಕ ಲಿಯೋ ಇಷು ಗೆಲುವಿನಿಂದಿದ್ದ ದನ್ನು ಕಂಡೆ. ಆಯೇಶಾಳೂ ಬಹು ಕಾಲದ ನಂತರ ಬಾಹ್ಯ ಜಗತ್ತಿನ ಆಹಾ ದ ಕರ ದ ಓಶ್ಶಗಳಿಂದ ನೆಮ ದಿಯಿಂದಿದ್ದ ಳು, ಮಧ್ಯಾಹ್ನವೆಲ್ಲ ಬೆಟ್ಟ ದಿಂದಿಳಿದು, ಸೂರ್ಯಾ ಸ್ತದ ಸಮಯಕ್ಕೆ ರಾತ್ರಿ ವಸತಿಯ ಠಾಣೆಯನ್ನು ಕಸ್ತೂರಿ, ನವಂಬ ಬಾಧಿಸಿದ ಭೀತಿ, ಅಪ i ಮುಡಾ ಆ ಅಸ್ಥಿ ಪಂಜರಗಳ. ಕಣಿವೆ ಇದ್ದಿತು. ಅಲ್ಲಿ ಆಯೇಶಾಳಿಗಾಗಿ ಮಾತ್ರ ಡೇರೆಯೊಂದು ಸಿದ್ಧವಾಗಿತ್ತು. ನಾವು ನಮ್ಮ ಪಹರೆಯವರೊಂ ದಿಗೆ ಹತ್ತಿರದ ಬಯಲಲ್ಲಿ ಬಂಡೆಗಲ್ಲುಗಳ ಮಧ್ಯೆ ಉಳಿದುಕೊಂಡೆವು. ಅಂದು ಸಂಜೆ ಆಯೇಶಾ ಸ್ವಲ್ಪ ಉದ್ವಿಗ್ನಳಾ ಗಿದ್ದ ಳು. ಯಾವವೊ ಹೊಸ ಭೀತಿಗಳು ಅವಳಿಗೆ ಬಾಧಿಸಿದಂತಿತ್ತು. ಕೊನೆಗೆ ಮಲಗಲೂ ಎದ್ದು, ನಮಗೂ ಸುಖನಿದ್ರೆ ಕೋರಿ ರಾತ್ರಿ ಏನಾದರೂ ಹೊಸ ವಿಚಾರ ಹೊಳೆದರೆ, ನಮ್ಮೊಡನೆ ಚರ್ಚಿ ಸಲು ಬೆಳಗಾಗುವ ಮುಂಚೆಯೇ ಹೇಳಿ ಕಳಿಸುವು ದಾಗಿ ಹೇಳಿ ಹೋದಳು. ನಾವು ದಣಿದಿದ್ದ ರಿಂದ ಬೇಗನೇ ಗಾಢನಿದ್ರೆಯಲ್ಲಿ ಮೈ ಮರೆತೆವು. ಕಾವಲುಗಾರನ ಧ್ವನಿ ಕೇಳಿ ಎಚ್ಚೆ ತ್ತೆ. ಹ ದುರು ಅಚ ರ೯ಕನೊಬ್ಬ ನಿಂತಿದ್ದ. ಆಯೇಶಾ ನಮಗೆ ಕೂಡಲೆ ಬರಹೇಳಿದ್ದಾ ತಿಂದೂ ಓರೋಸ್‌ ನಿಂದ ಸಂದೇಶ ಬಂದಿದೆಯೆಂದೊ ಹೇಳಿದ. ಅಲ್ಲದೆ, ಅವಳು ತನ್ನ ಡೇರೆ ಬಿಟ್ಟು ಶಾ» ತುಸು ದೂರ ಗಿರಿಕಂದರವೊಂದರಕ್ಕೆ ಹೋಗಿ, ದಾಳಿಯ ಮುನ ತೆ ಡೆಯ ವಿಚಾರವನು ಸ ನಡೆಸಿರುವಳೆಂದೂ ಹೇಳಿದ. ಗತ್ಯಂತರವಿಲ್ಲದೆ ಹೊರಟೆವು. ಇಕ್ಕಟ್ಟಾದ ದಾರಿಯಿಂದ ಕಣಿವೆಯ ಅಡಿ ಸೇರಿದಾಗ, ಮಂದ ಬೆಳದಿಂಗಳ ಛಾಯೆಯಲ್ಲಿ ಶೈ ಸ್ವೀತವಸ್ವ್ರಾ ಚ್ಛಾದಿತ ಆಕೃತಿಯೊಂದು ಕಂಡಿತು. ಲಿಯೋ ಸ ಕಡೆಗೆ ಬೇಗ ಬೇಗ ಹೆಜ್ಜೆ ಹಾಕಿದ. ತನ್ನನ್ನು ಹಿಂಬಾಲಿಸಬೇಕೆಂದು ಸನ್ನೆಮಾಡಿ, ಮುಂದೆ ನಡೆದಳಾಕೆ. ಶಿಲಾರಸ ನೆಲದ ಮೇಲೆ ಬಿದ್ದಿ ರುವ ಅಸಿ ಪಂಜರಗಳ ನಡುವೆ ಹಾಯ್ದು ಎದುರಿಗಿದ್ದ ಕಲ್ಲುಬಂಡೆಯ ನೆರಳಿನಲ್ಲಿ ಹೋಗಿ ನಿಂತಳು. ಅಲ್ಲಿ ಇನ್ನೂ ಹೆಚ್ಚು ಅಸ್ಥಿ ಪಂಜರಗಳು ಬಿದಿ )ಿ ರುವುದನ್ನು ಗಮನಿಸಿದೆ. ಲಿಯೋ ಆವಳ ಹತ್ತಿರ ಹೋಗಿ, “ಆಯೇಶಾ, ಅಪರಾತ್ರಿಯಲ್ಲಿ ಇಂಥ ಸ ಳದಲ್ಲಿ ಏಕೆ ಹೋಗಬೇಕು? ನಿನ- ಗೇನಾದರೂ ಅಪಾಯವಾದರೆ?' ಎಂದ. ಅವಳು ಉತ್ತ ರಿಸಲಿಲ್ಲ. ಸುಮ ಒನೆ ತೋಳುಗ . ಳನ್ನು ಮುಂದಕ್ಕೆ ಚಾಚಿ, ಕೂಡಲೆ ಕೆಳಗೆ ಇಳಿ ಬಿಟ್ಟ ಳು, ತಕ್ಕ ಣ ನಮ್ಮ ಸುತ್ತಲೂ ವಿಚಿತ್ರ ರೀತಿಯ ಸರಸರ ಸಪ್ಪಳ ಕೇ ತ್ರಿದಳು. ಪಂಜರಗಳೆಲ್ಲಾ ಎದ್ದು ಕೆ ಕೈಯಲ್ಲಿ ಭರ್ಚಿಗಳನ್ನು ಹಿಡಿದು ನಮ್ಮ; ನ್ನು ಸುತು 'ವರಿದವು. ಇದು ಆಯೇಶಾಳ ತಿಕಾ ಮತ್ತೊಂದು ok ಲಿಯೋ ಕೂಡ “ಇದೇನು ಮಾಟ?' ಎಂದು ಕೋಪ ಮೂ ದ “ಈತನನ್ನು ಬಂಧಿಸಿರಿ, ಆದರೆ ಪ್ರಾಣಹಾನಿ ಯಾಗದಿರಲಿ!” ಎಂದಾಕೆ ಆಜಾ ಪಿಸಿದಳು. ಅದು ಖಾನಿಯಾಳ ಧ್ವನಿ. ಸ “ದ್ರೋಹಿ'! ಎಂದು ನಾನು ಚೀರುವಷ್ಟರಲ್ಲಿ ಒಂದು ಗಟ್ಟಿಮುಟ್ಟಾದ ಆಸಿ ಪಂಜರ ನನ್ನ ತಲೆಯ ಮೇಲೆ ರಭಸದಿಂದ ಕುಟ್ಟಿತು ತು. ಕಣಿಗೆ ಕತ್ತಲಾವರಿಸಿ ಕೆಳಗೆ ಕುಸಿದು ಬಿದ್ದೆ. ತ 4 ನನಗೆ ಸ್ಮೃತಿ ಮರಳಿದಾಗ ಬೆಳಗಾಗಿತ್ತು. ನನ್ನ್ನ ಮೇಲೆ ಬಾಗಿದ ಓರೋಸ್‌ನ ಶಾಂತ ಮುಖ ವನ್ನು ಕಂಡೆ, ಆತನ ಪಕ್ಕದಲ್ಲಿ ಆಯೇಶಾ ನಿಂತಿದ್ದಳು. “ಇಲ್ಲಿ ಏನಾಯಿತು? ನನ್ನ ಪ್ರಭು ಎಲ್ಲಿ?' ಎಂದು ಕಳವಳದಿಂದ ಕೇಳಿದಳು. “ಖಾನಿಯಾ ಅತಿನಿ ಆತನನ್ನು ಬಂಧಿಸಿ ಕರೆ- ದೊಯ್ದಳ್ಳು' ಎಂದು ಅವಳಿಗೆ ರಾತ್ರಿ ನಡೆದ ವೃತ್ತಾಂತವನ್ನೆಲ್ಲ ವಿವರಿಸಿದೆ. ಅತಿನಿಗೆ ಆಯೇಶಾಳ ಪಾತ್ರ ವಹಿಸುವಷ್ಟು ಧೈರ್ಯ 'ಬಂದಿತೇ?' ಎಂದು ಅವಡುಗಚ್ಚಿ ಮುಷ್ಟಿ ಬಿಗಿಯಾಗಿಸಿದಳು. "ಹೇಳು: ಹೊಲ್ಲಿ, ನನ್ನ ಸ್ವಾಮಿ ಗಾಂ ಯಗೊಂಡನೆ? ಆತನ ಬೀತುದು ಹನಿ ರಕ್ತಕ್ಕೂ ಒಂದು. ನೂರು ಜೀವ ಬಲಿ ತೆಗೆದುಕೊಳ್ಳುವೆ!' ಎಂದು ಶಪಥ ಮಾಡಿದಳು. ಮುಂದಿನ ದಂಡಯ ರಾತ್ರೆಗೆ ತನ್ನ ಯೋಧರನ್ನು ಹುರಿದುಂಬಿಸಿದಳು. “ಸತ್ರು ಸೈನ್ಯ ಬಿರುಗಾಳಿಯ -ಮುಂದೆ ಮಂಜಿನಂತೆ ಕರಗಿ ಹೋಗುವುದು' ಎಂದು ಧೈರ್ಯದಿಂದ ನನಗೆಂದಳು. "ಹಲ್ಲಿ, ನೀನಿಂದು ಯಾವ ಮಾನವನೂ ನೋಡದಂಥ ಪವಾಡವನ್ನು ನೋಡುವಿ, ನನ್ನ ಶಕ್ತಿಗಳನ್ನು ಮುಕ್ತಗೊಳಿಸಿದಾಗ. ಈ ನನ್ನ ಮಾತನ್ನು ನೆನಪಿಡು... ಓಹ್‌, ಅತಿನಿ ನನ್ನ ಲಿಯೋನ ಅಸ್ಮಿ ಕೊಲೆ ಮಾಡಿದರೆ.. ಪುನರ್ಜನ್ಮ ೧೨೯ .” ಎಂದು - ಗೋಳಾಡಿದಳು. “ಶಕ್ತಿಗಳನ್ನು ಮುಕ್ತಗೊಳಿಸುವದು ಎಂದ- ರೇನು ನನ (ರ್ಥವಾಗಲಿಲ್ಲ. ಆದರೂ, ಶಾಂತ ವಾಗಿರು; ಅತಿನಿ ಲಿಯೋನನು. ಅತೀವವಾಗಿ ಪ್ರೇಮಿಸುತ್ತಾಳೆ. ಅವನ ಕೊಲೆ ಲಾರಳು' ಎಂದು ಹೇಳಿದೆ, ಮಾಡ- “ನಿಜ, ಆದರೆ ಆತ ಅವಳನ್ನು ನಿರಾಕರಿಸಿದಾಗ, ಅವಳ ದ್ವೇಷ, ಕೋಪಾವೇಶ ಮಿತಿ ಮೀರುವದು, ಆಗ ನನ್ನ ಪ್ರತೀಕಾರದ ಪ್ರಯೋಜನವೇನು? ಎಂದು ಆಯೇಶಾ ಆಕಾಶದತ್ತ ದಿಟ್ಟಿಸಿ ನೋಡುತ್ತ ನಿಂತಳು. ಅವಳ ಮುಸುಕು ಹಾಕಿದ ಮು ಕಾಣಿಸದಿದ್ದರೂ ಅವಳ ನೇತ್ರಗಳು ಪರ್ವತ ಶೃಂಗದ ಮೇಲಿನ ಗಗನ ದಲ್ಲಿ ಕೇಂದ್ರೀ- ಕೃ ತವಾಗಿದ್ದ ವೆಂದು ಊಹಿಸಿದೆ. ತ ಏನನ್ನೊ ೀ 'ಶಿವಲೋಕಿಸ ತ್ತಿ ದ್ದ ಂತೆ ಅ ವಿಡೀ ಕಂಪಿಸುತ್ತಿತ್ತು. ಅಂದು ಮುಂಜಾನೆ ಹವೆ ಆಗಸ ಶುಭ್ರವಾಗಿತ್ತು. ಆದರೆ ಅವಳು ದೃಷ್ಟಿ ನೆಟ್ಟಲ್ಲಿ ನಾನೂ ನೋಡಿದಾಗ, ಆಕಾಶದಲ್ಲಿ ದಟ್ಟ ಕಾರ್ಮೋಡಗಳು ಗುಂಪುಗೂಡುತ್ತಿರುವದನ್ನು ಕಂಡೆ. ಪ್ರತಿಯೊಂದು ಮೋಡಕ್ಕೆ ಅಗ್ನಿಜ್ಜಾಲೆಯ ಅಂಚಿದ್ದಿ ತು. ಈ ವಿಲಕ ಓಣ, ಅಶುಭಸೂಚಕ ಮೋಡೆಗಳನ್ನು ನೋಡಿ, ಹವಾಮಾನ ಬದಲಾ- ಗುವದೇನೋ. ಎಂದು ಅವಳೆಗೆಂದೆ. "ಹೌದು, ರಾತ್ರಿಯೊಳಗಾಗಿ ಹವಾಮಾನ ನನ್ನ ಕೋಪ- ಕ್ಕಿಂತ ಉಗ್ರವಾಗುವುದು...ನಡೆಯಿರಿ, ಮುನ್ನಡೆ ಯಿರಿ' ಎಂದು ಕುದುರೆಯೇರಿದಳು. ಕಾಲೂನ್‌ ನಗರಾಭಿಮುಖವಾಗಿ ನಮ್ಮ ಸೈನ್ಯ ಮುನ್ನುಗ್ಗಿತು. ಮೇಲುಗತ ಆಕಾಶದಲ್ಲಿ ಆ ಭೀಕರ ಮೋಡಗಳೂ ನಮ್ಮೊಡನೆ ದಂಡ ಯಾತ್ರೆ ನಡೆಸಿದ್ದವು. ಅದರ ಕರಾಳ ನೆರಳಿನಲ್ಲಿ — ದ್‌ ಷ್ಟ ತಂಪಾಗಿತ್ತು ಸಮವಿಸ್ತಾ ರದಲ್ಲೆಲ್ಲಾ ಕತ್ತಲು ಕವಿದಿತ್ತು. ಕಾಲೂನ್‌ ಪಟ್ಟ ಣದ ಮುಂದೆ ಖಾನಿಯಾಳ ಆಸ ೦ಖ್ಮಾ ತ ಸೈನೃಪಡೆಗಳು ಸಿದ್ಧ ವಾಗಿ ನಿಂತಿ- ದವು. ಆ ದೊಡ್ಡ ಸೆ ಸೆ ನ್ಯ ದೊಡನೆ ಹೆ ಹೋರಾ ರಾಡಿದರೆ ನಮ್ಮ ಸ ಸರ್ವನಾಶವಾ ಯೇ ಆಯೇಶಾ ಎಳ್ಳ ಷ್ಟೂ ಎದೆಗುಂದಲಿಲ್ಲ. ತನ್ನ ಮುಸುಕನ್ನು ತೆಗೆದೊಗೆದು, ಪತಾಕೆ ಯಂತೆ ೧೩೦ ಮೇಲೆತ್ತಿ ಹಿಡಿದಳು. ಅವಳ ಹಣೆಯ ಮೇಲೆ ಆ ಉಜ್ವಲ ಪ್ರಭೆಯನ್ನು ಮತ್ತೆ ಕಂಡೆ, ಕೈಯೆತ್ತಿ ತನ್ನ ಶ್ವೇತ ತೆರೆಯನ್ನು ಗಾಳಿಯಲ್ಲಿ ಟೆ ಸಡಿದಳು ಕೂಡಲೇ ಗಗನದ ಒಡಲಿನಿಂದ ಭಯಂಕರ ಉರಿಮಳೆ ಸುರಿಯಹತ್ತಿತ್ತು. ಹಿಂದೆಂದೂ ಸಂಭವಿಸದ ರಭಸದ ಬಿರುಗಾಳಿಯೊಂದಿಗೆ ಗುಡು- ಗಿನ ಗರ್ಜನೆ, ಮಿಂಚಿನ ಬಾಣಗಳು ಕಾಲೂನ್‌ ನಗರದ ಮೇಲೆ ಅವತರಿಸಿದವು. ಕಗ್ಗತ್ತಲೆಯಲ್ಲಿ ರುುಂರುವಾವಾತವು ರುಂಯ್‌ಗುಟು ತ್ತ್ವ, ಆಣೆ- ಕಲ್ಲಿನ ವೃಷ್ಠಿ bap. ಸಿತು. ಪಟ್ಟಣದ ತುಂಬೆಲ್ಲ ಹಾಹಾ ಕಾರ. ೈನಿಕರು ದಿಕ್ಕೆ ಟ್ಟು ಪರಾರಿ- ಯಾದರು. A ವ ಸಿಡಿಲಿನ 'ಜ್ವಾ ಲೆಯಲ್ಲಿ ಸಿಕ್ಕು ಕುದುರೆಗಳು, ಸವಾರರು ನೆಲ sd ಮೇಲೆ ಕುಸಿದು ನರಳಾಡುತ್ತ ಒದ್ದಾ ಡಿದರು. ಮರಗಳು ಕಮರಿ ಹೋದವು. ಗೋಡೆಗಳು ಕುಸಿದು ಬಿದ್ದವು ನಿಸರ್ಗದ ಸುಪ್ತವಾದ ಶಕಿ ಕ್ರಿಗಳನ್ನು ಆಯೇಶಾ ಮುಕ್ತಗೊಳಿಸಿದ್ದ. ರ ಅರ್ಥ ನನಗಾಯಿತು. ಮರುಕ್ಷಣ ಎಲ್ಲವೂ ಸ್ತ ಬ್ದ ವಾಯಿತು. ಸಂಜೆಯ ವೇ ಳೆಗೆ ಆಗಸ ಪ ಪ್ರಶಾಂತವಾಗಿತ್ತು. ಕಾಲೂನ್‌ನಲ್ಲಿ ' ಅರಮನೆಯತ್ತ ವೇಗದಿಂದ ಸಾಗಿದೆವು. ಮಹ ಹಾದ್ವಾರದಲ್ಲಿ ಆಯೇಶಾ ಕುದುರೆ ಯಿಂದ ಜಿಗಿದು ಒಳಾಂಗಣ, ಹಜಾರಗಳನ್ನು ದಾಟಿ, ಮೆಟಿ ಕೈಲುಗಳನ್ನು ಏರಿ ಮೇಲಿನ ಉಪ್ಪರಿಗೆ ಯಲ್ಲಿದ್ದ ಶಮಣ ಸಿಂಬ್ರಿಯ ಕೋಣೆಗೆ ಧಾವಿಸಿ ದಳು. ಮುಚ್ಚಿ ದ . ಬಾಗಿಲು ತಾನಾಗಿಯೇ ತೆರೆದು ಒಳಹೊಕ್ಕಾ ಗ, ಒಂದು ಕುರ್ಚಿಯ ಲ್ಲಿ ಲಿಯೋನನ್ನು ಹಗ (ಗಳಿಂದ ಕಟ್ಟಿಹಾಕಿ, ಆತ ನನ್ನು ಕೊಲ್ಲಲು ಕ ಯಲ್ಲಿ ಚೂರಿ ಹಿಡಿದುಕೊಂಡು ಸಿಂಬ್ರಿ ಸಿದ್ಧ ನಾಗಿ ನಿಂತಿದ್ದ. ಅಲ್ಲಿಯೇ ನೆಲದ ಮೇಲೆ, ಖಾನಿಯಾ ಅತಿನಿ ಕೈಯಲ್ಲಿ ವಿಷದ ಲ ಬಟ್ಟಿಲು ಹಿಡಿದು ಅಂಗಾತ ಸತು ಬಿದ್ದಿದ್ದಳು. ಆಯೇಶಾ ಕೈ ಬೀಸಿದಳು. ತಕ್ಷಣ ಸಂಬ್ರೆಯ ಕೈಯಿಂದ ಚೊರಿ ಕೆಳೆಗೆ ಬಿದ್ದಿ ತು, ಆತ ಕಲ್ಲಿನ ಮೂರ್ತಿಯಂತೆ ನಿಶ್ಚಲನ ಾಗಿಬಿದ್ಟಿ, ಅದೇ ಚೂರಿ ಯನ್ನು ಎತ್ತಿ ಕೊಂಡು ಆಯೇ ರಾ ಲಿಯೋನನ್ನು ಬಂಧಿಸಿದ ಹಗ್ಗಗಳನ್ನು ಕತ್ತರಿಸಿದಳು. ಅತ ಎದ್ದು ದಿಗ್ಬಾಂತನಾಗಿ ಸುತ್ತಲೂ ನೋಡಿದ. ಕಸ್ತೂರಿ, ನವಂಬರ್‌ ೧೯ "ಸರಿಯಾದ ಸಮಯಕ್ಕೆ ಬಂದೆ, ಆಯೇಶಾ. ಆದರೆ ಆ ಭಯಂಕರ ಬಿರುಗಾಳಿ, ಆ ಆರ್ಭಟಿಸುವ ಮಳೆ, ಗುಡುಗು ಮಿಂಚಿನಲ್ಲಿ ಇಲ್ಲಿಗೆ ಹೇಗೆ ಬಂದು ಮುಟ್ಟಿದೆ?' ಎಂದ ಲಿಯೋ. "ಅವೆಲ್ಲ ನನ್ನ ಕೈಯಲ್ಲಿಯೇ ಇವೆ. ನಿನ್ನನ್ನು ರಕ್ಷಿಸಲು ಅವರನ್ನು ನಾನೇ ಕಳಿಸಿದ್ದೆ. ಕರಾಳರಾತ್ರಿ ಕಳೆಯಿತು, ವಿಜಯದ ಬೆಳಕು ಮೂಡುತ್ತಿದೆ. ಲಿಯೋ ನಿನಗೆ ಸಮಸ್ತಲೋಕದ ರಾಜಮುಕುಟ ನೀಡುವೆ! ನೀನು ಅಖಂಡ ಜಗತ್ತಿನ ದೊರೆ ಯಾಗಿರು! ನಿನಗೆ ಅನಂತ ಜೀವನದ ವರವನ್ನೂ ನೀಡುವೆ; ಜ್ಞಾನದ ಚಿನ್ನದರಾಶಿಯನ್ನು ಅರ್ಪಿಸುವೆ. ...ನನ್ನ ವರಪ್ರಸಾದಗಳಿಂದ ತೃಪ್ತ ನಾಗಿರುವಿಯಾ, ಪ್ರಭು?' ಎಂದು ಗೆಲುವಿನಿಂದ ಕೇಳಿದಳು ಲಿಯೋ ಅವಳತ್ತ ವಿಷಾದದಿಂದ ನೋಡಿ, ತಲೆ ಅಲ್ಲಾಡಿಸಿದ. “ಹಾಗಾದರೆ ಇನ್ನೇನು ಬೇಕು, ಹೇಳ್ಕು ಅದನ್ನೂ ಒದಗಿಸುವೆ.' “ನನಗೆ ನಿನ ನ್ನೇ ಅರ್ಪಿಸು, ಆಯೇಶಾ-- ಮುಂದೆಂದೋ ನಾನು ಯಾವುದೋ ನಿಗೂಢ ಅಗ್ನಿಜ್ಜಾಲೆಯಲ್ಲಿ ಮಿಂದ ಮೇಲಲ್ಲ; ಈಗಲೇ, ಇದೇ ರಾತ್ರಿ,” ಅವಳು ಇಂತಹದೆ ತುಸು ಹಿಂಜರಿದಳು, “ಇಷ್ಟು ಕೀರ್ತಿ ವೆ ಓೈಭವಗಳು ನಿನ್ನೆ ದುರು ಹರಡಿರು ವಾಗ, ನೀನು "ಒಬ್ಬ ಹೆಣ್ಣಿನ ಪ್ರೇಮವನ್ನು ಬೇಡುವೆ ಎಂದುಕೊಂಡಿರಲಿಲ್ಲ ಎಂದು ಮೆಲ್ಲನೆ ಅಂದಳು. “ಆಯೇಶಾ, ನಾನು ದೇವತೆಯಲ್ಲ; ಸಾಮಾನ್ಯ ಮಾನವ. ಉಳಿದವರಂತೆ ನಾನು " ಪ್ರೇಮಿಸುವ ಸ್ತ್ರೀಯನ್ನು ಬಯಸುವೆ. ನಿನ್ನ ಶಕ್ತಿ, ನಿನ್ನೆ ಮ ಂಹೆದಾಸೆಗಳನ್ನೆ ಲ್ಲ ತೊರೆದು, "ಒಂದು ರಾತ್ರಿ ಯಾದರೂ ನನ್ನ ಪ ಪತ್ನಿಯಾಗು!? ಅವಳು ಉತ್ತರಿಸಲಿಲ್ಲ. ಸುಮ್ಮನೆ ನೋಡಿ ತಲೆ ಅಲ್ಲಾಡಿಸಿದಳು. “ನನ ಸ ಕೋರಿಕೆಯ್ನೂ ನಿರಾಕರಿಸುವಿಯಾ ಹಾಗಾ ದರೆ ನಾನು ನಿನ್ನನ್ನು ಬಿಟ್ಟು ಎಲ್ಲಿಯಾದರೂ ಹೋಗಿ ಸಾಯುವೆ. ಈ ಯಾತನೆಯನ್ನು ಇನ್ನು ಸಹಿಸಲಾರೆ' ಲಿಯೋನ ಧ್ವನಿಯಲ್ಲಿ. "ದೇಖ ಅವನತ್ತ TE FEE ಲೈಫ್‌ಪಾಯ್‌ ಎಲ್ಲಿದೆಯೋ, ಅಲ್ಲಿದ ಆರೋಗ್ಯ! LINTASLIS 711 KN ಸುಖ ದ್‌ ನಾಥವ..* ಲೈಫ್‌ಚಾಯ್‌ ಕೊಳೆಯಲ್ಲಿಕುವ ಕ್ರಿಮಿಗಳನ್ನು ತೆಗೆದುಬಿಡುತ್ತದೆ. ಗ್‌ [4 ಹ! oY ಳಿ ಹಿಂದುಸ್ಕಾನ ಲೀವರ್‌ ಅವರ ಉಶೃಷ್ಟ ಉತ್ಪಾದನೆ, ೧೩೨ ನಿರಾಸೆಗಳಿದ್ದೆವು. ಆಯೇಶಾ ಮೌನವಾಗಿಯೇ, ತಲೆ ತಗ್ಗಿಸಿ ನಿಂತು ಬಿಕ್ಕಳಿಸಹತ್ತಿದಳು, "ಅದು ನಿನಗೆ ಅಪಾಯಕರ, ಲಿಯೋ' ಎಂದು ಉಸುರಿದಳು. *ನಾನೆಂಥ ಅಪಾಯವನ್ನಾದರೂ ಎದುರಿಸುವೆ, ಆಯೇಶಾ. ನಿನ್ನ ವಚನವನ್ನು ಪಾಲಿಸು; ನನ್ನವಳಾಗು' ಎಂದು ಲಿಯೋ ಅವಳನ್ನು ಆಲಂಗಿಸಿದ. pa ಹಿಂದೊಮ್ಮೆ ನಾವು ತಿಬೇಟಿನಲ್ಲಿ ತಿಂಗಳು ಗಟ್ಟಲೆ ಹಿಮಪಾತದಿಂದ ಒಳಗಡೆಯೇ ಸಿಕ್ಕು ಬಿದ್ದಿದ್ದೆವು. ಬರಿ ಶುಭ್ರವರ್ಣದ ಹಿಮವನ್ನು ನೋಡಿ ನೋಡಿ ಬೇಸರವಾಗಿತ್ತು, ಆ ಸುರಿಯುವ ಮಳೆ, ದಟ್ಟವಾದ ಮಂಜಿನಲ್ಲಿ ಹೊರಬೀಳುವ ದಂತೂ ಇನ್ನೂ ಅಪಾಯಕರವಾಗಿತ್ತು. ರಾತ್ರಿ ಗಳಂತೂ ಇನ್ನೂ ಕರಾಳವೆನಿಸುತ್ತಿದ್ದ ವು. ಒಂದು ದಿನ ಮುಂಜಾನೆ ಸೂರ್ಯಪ್ರಕಾಶ ವನ್ನು ಕಂಡು ಬಾಗಿಲಿಗೆ ಬಂದು ನೋಡಿದೆವು, ಎಂಥ ಚಮತ್ಕಾರ! ಹಿಮವೆಲ್ಲ ಮಾಯವಾಗಿತ್ತು, ಬದಲು ಕಣಿವೆಯ ತುಂಬೆಲ್ಲ ಹಸಿರು ಹುಲ್ಲು, ಅದರ ನಡುವೆಲ್ಲ ನಗುವ ಹೂವುಗಳು. ಹೊಳೆಗಳು ಭರದಿಂದ ಹರಿಯುತ್ತಿದ್ದವು; ಹಕ್ಕಿಗಳು ಮರಗಳಲ್ಲಿ ಕುಳಿತು ಹಾಡುತ್ತಿದ್ದವು. ನೀಲಾಕಾಶವು ನಗು ತ್ತಿತ್ತು, ಶಿಶಿರಮಾಸದ ತಂಗಾಳಿ ಶಾಂತವಾಗಿ, ವಸಂತಯತು ಮಂದಾನಿಲದೊಂದಿಗೆ ಪ್ರೇಮಗೀತೆ ಹಾಡುತ್ತ ನಲಿದಾಡುತ್ತ ಬಂದಿತ್ತು. ನಾನು ಆಯೇಶಾಳನ್ನು ನೋಡುತ್ತಿದ್ದಂತೆ, ಆ ದೃಶ್ಯ ಒಮ್ಮೆಲೆ ನೆನಪಿಗೆ ಬಂತು. ಅದಕ್ಕೆ ಕಾರಣ ಅವಳ ಮುಖದ ಮೇಲಾದ ಪರಿವರ್ತನೆ, ಇಷ್ಟು ದಿನ, ಅವಳೆಷ್ಟು ರೂಪವತಿಯಾಗಿದ್ದರೂ, ಅವಳ ಹೃದಯ ಆ ಹಿಮಾಚ್ಛಾದಿತ ಪರ್ವತದಂತೆ ದುರ್ಗಮವಾಗಿತ್ತು. ಅವಳ ಘನಗಾಂಭೀರ್ಯದ ಮುಂದೆ ಎಲ್ಲ ಆಶಾಕಾಂಕ್ಷೆ ಗಳು ಕುಸಿದು, ಅಭಿಲಾಷೆಗಳು ಕಮರುತ್ತಿದ್ದವು. ಅವಳ ನಿಗೂಢ ಅನುರಾಗ ಬರೀ ಬಾಹ್ಯಭಾವ ಎಂದೆನಿಸುತ್ತಿತ್ತು. ಆದರೀಗ ಎಲ್ಲವೂ ಬದಲಾಗಿತ್ತು. ಆಯೇಶಾ ಕಸ್ತೂರಿ, ನವಂಬರ್‌ ೧೯೮೬ ಳಲ್ಲಿ ಸ್ತ್ರೀತ್ವ ಮೂಡಿದ್ದು ಸ್ಪಷ್ಟವಾಯಿತು. ಆವಳ ಹೃದಯ ಸ್ಪಂದಿಸಹತ್ತಿತ್ತು. ಅವಳ ಮುಖದಲ್ಲಿ, ಅವಳ ಮಾದಕ ನೇತ್ರಗಳಲ್ಲಿ ಪ್ರೇಮದ ಆ ನಯ ಾದ ಕಳೆ ಬೆಳಗುತ್ತಿತ್ತು. ಅವಳೀಗ ಗುಹೆ ಯಸ್ಲೆಯ ಮುಸುಕು ಹಾಕಿಕೊಂಡ ವಿರಕ್ತಳಾಗಿರ ಲಿಲ್ಲ, ದೇವಾಲಯದ ನಿಗೂಢ ದಿವ್ಯವಾಣಿಯೂ ಆಗಿರಲಿಲ್ಲ ರಣರಂಗದ ವೀರಯೋಧಳೂ ಆಗಿರಲಿಲ್ಲ ಈಗವಳು ಪತಿ ಆತನ ಮನವನ್ನು ಪ ಸುಂದರ, ಮಂದಸ್ಮಿತ ವಧುವಾಗಿದ್ದಳು. "ಹೇಳು, ಲಿಯೋ, ಹೇಗೆ ಮಡುವೆ- ಯಾಗೋಣ?' ಎಂದು ಕೇಳಿ, ನನ್ನೆಡೆ ಕೈ ತೋರಿಸಿ, “ಹಾಂ, ನಮ್ಮಿಬ್ಬರ ಪರಮಸ್ನೇಹಿತ ನಾದ ಹೊಲ್ಲಿಯೆ ನಮ್ಮ ಕೈ ಕೂಡಿಸುತ್ತಾನೆ. ನಮ್ಮ ವಿವಾಹ ಸಮಾರಂಭಕ್ಕೆ ಈ ಜ್ವಲಿಸುವ ಪಟ್ಟಣವೇ ಮಂಟಪವಾಗುವುದು. ಬದುಕಿ- ದ್ದ ವರೂ ಸತ್ತವರೂ ನಮ್ಮ ಮದುವೆಗೆ ಸಾಕ್ಷಿ ಯಾಗುವರು. ವಿವಾಹದ ವಿಧಿಗಳ ಬದಲಾ ನನ್ನ ಅಧರಗಳನ್ನು ಮೊದಲ ಬಾರಿ ನಿನ್ನ ಅಧರಗಳ ಮೇಲಿಡುವೆ. ಅನಂತರ ಮದುವೆಯ ಮಂತ್ರೊಚ್ಚಾರವೆಂದು ನಾನೊಂದು ಅಪೂರ್ವ ಪ್ರೇಮಗೀತೆಯನ್ನು ಹಾಡುವೆ... ಬಾ, ಹೊಲ್ಲಿ; ನಿನ್ನ ಕಾರ್ಯವನ್ನು ಪೂರೈಸು. ಕನ್ಶಾದಾನ ಮಾಡು' ಎಂದಳು. ಸ್ವಪ್ನದಸ್ಲ್ಗಿದ್ದವನಂತೆ ನಡೆದೆ. ಆಯೇಶಾ ಮುಂದೆ ಚಾಚಿದ ಕೈಯನ್ನು ಹಿಡಿದು ಲಿಯೋನ ಕೈಯಲ್ಲಿರಿಸಿದೆ. ಹೇಗೆ ಅವರ ಕೆ ೈಗಳನ್ನು ಕೂಡಿಸಿದೆನೋ ಗೊತ್ತಿಲ್ಲ. ಹೇಗೆ ಅವರನು X ಆಶೀರ್ವದಿಸಿದೆನೋ ನೆನಪಿಲ್ಲ. ಅವರಿಬ್ಬ ರ ಕೈಗಳನ್ನು ಕೂಡಿಸಿದಾಗ ಮಾತ್ರ, ನರನಾಡಿ- ಗಳಲ್ಲೆಲ್ಲ ಅಲೌಕಿಕ ಆನಂದ ಅಲೆ ಅಲೆಯಾಗಿ ಆವರಿಸಿತು. ನನ್ನ ತನುಮನದಲ್ಲಿ ಜೀವನಸತ್ವ ತುಂಬಿ ತುಳುಕಿದಂತೆನಿಸಿತು. ಸ ಅನಂತರ ಹಿಂದೆ. ಗೋಡೆಗೆ ಆತುಕೊಂಡು ನಿಂತು ನೋಡಿದೆ. ಆಯೇಶಾ ಮುಕ್ತಮನಸ್ಸಿ- ನಿಂದ, ಮಿತಿ ಮೀರಿದ ಮೋಹದಿಂದ "ಸ್ವಾಮೀ": ಎಂದು ಉಸುರಿ, ತನ್ನ ತೋಳುಗಳಿಂದ ಪ್ರಿಯ- ತಮನ ಕೊರಳು ಸುತ್ತು ಬಳಸಿ ಲಿಯೋನ ೧೩೩ ಆಯೀಶಾಳ ಪುನರ್ಜನ್ಮ ಸರಸದ ಷಷ್ಟ ಲ. ಗ ಜಗ ಗ! wo ೨) ಎರಿ ಪ್ರ ಗ ಸಗ ಬಿನ ಆ ೧೮೦೨ ರ 1 1% ೯೨೮11 ಜತೆ ಫ್ರಾ ನಂತಾ ಷ್ಠ ಗೀ ಟೇ ಗಿ [fc © | 4 1 ಖ BR © 72 Fy 28 3 1ನ 9° ¥e A: 2 Ee _" Bg ಗ ಇ KB 6) ದ್ರ." | A ೪ 32 | ಹ್ಮೂ I) 2% 13 13] ಬ? nu WB D ೫ ಇ | ಇ ೨ 65) ತ್ತಿ | (9 { ತು 17) 1 HB | ತ nf ೪% ಟ್ಟ 02) tp G 8 ep G SE: fd 4 1) 1 ಹು. Bas RR Ye ಬಾ ಗು 13 BD ap ೧ A y 13 1) | OO 2 ಲ್ಲ vp ANE WaT ಸೆ Bx 4) ಆ TD ಬ್ರ 4] [ಕ್‌ 1೪ 12 ಓ.ಜಿ. | ನ 9 ದೆ ಜು ಜಾ” ಷ್ಟ B ಎಳು O% Ce NS) ಇ) (೧ BELEN TE ಜ್ರ ಈ ಬು ಗ್ರ 12 B > 1 ಣಿ ರ |" ಸ್ರಿ 12೬ 32 3 ಖಿ G 5 5 sao 8 Bs FN pe ಸೆ ಸ 8 ಜ|)! BRR © KR" ಖ (9) 4 13 ಆ bl B ಹ ಈ) ವ್ರ 2 I; ‘5 13 ಣರ 1) 1) 1°, Ws (3 ಗ ೨ ೪. WA ೧ pe Y3 ಗನಿ ಛಿ 359) (2 ಖ 1 ಗ 3 x [7 £ 2 ಜಾ ಕತ 0 48 Fi a HB RM ಅಭ ಸೃ ಡಿ ಕ) ಡೈ ಫೆ ಕ ಚ D eo! 1 8% [4 ಫೆಗಂಿದು ಹಾಕುವ ಛೇಗು ಯಾವ | ೧೩೪ ಲಿಯೋನತ್ತ ನೋಡಿದೆ. ಆತ ಅವಳ ವಾಗಿ ನಿಂತಿದ . ಇಂಥ ಸುಂದರ, ಶಕ್ತಿಶಾಲಿಯಾದ ಸ್ತ್ರೀಯು ತನ್ನನ್ನು ಇಷ್ಟು ಹೃತ್ಪೂರ್ವಕವಾಗಿ ಪೂಜಿಸುವಾಗಲೂ ಆತ ಹೀಗೆ ನಿಶ ಲನಾಗಿ ನಿಂತಿರಲು ಕಾರಣವೇನೆಂದು ನಾನು ದಿಗೆಲುಗೊಂಡೆ. ನಾನು ಮುಂದೆ ಸ್ಪಬ ಬ್‌ ಆಯೇಶಾ ಹಾಡಲಾರಂಭಿಸಿದಳು. ಅವಳ ಧ್ವನಿ ಎಷ್ಟು ಮಧುರ! ಆ ಮಧುರಸ್ವರದಿಂದ ನನ್ನ ಅಂತರಾತ್ಮ ತೃಪ್ತಿಯಿಂದ ತೇಲತೊಡಗಿತು. ..-ಓಮ್ಮೆಲೇ, ಆಯೇಶಾಳ ಗಾನ ನಿಂತಿತು. ಅವಳ ಮುಖ ಕಾಂತಿವಿಹೀನವಾಯಿತು.- ಭಯಾ- ನಿಕವಾಯಿತು. ಹೊಯ್ದಾಡುತ್ತಲಿದ್ದ ದೋಣಿಯಲ್ಲಿ ನಿಂತಂತೆ ಜೋಲಾಡುತ್ತಿದ್ದ ಲಿಯೋ ಆಯೇಶಾಳನ್ನು ಅಪ್ಪಿಕೊಳ್ಳಲು ತನ್ನ ಬಾಹುಗಳನ್ನು ಚಾಚಿದ. ಆದರೆ ಹಠಾತ್ತನೆ ಹಿಂದಕ್ಕೆ ವಾಲಿ, ನೆಲದ ಮೇಲೆ ಬಿದ್ದು ನೀಶ್ವೆಷ್ಠಿ ತವಾದ. ಆಯೇಶಾ ಆರಚಿದಳು. ಎಂಥ ಚೀತಾ ್ಯರವದು! ಸಾದು ಶವಗಳನ್ನು ಎಚ | ರಿಸುವಂಥದು ಗನದ ನೆಕ ತ್ರಗಳೆಲ್ಲ ಪ್ರತಿಧ್ವ ನಿಸುವಂಥ ಹ ಅದೊಂದೇ ಕೂಗು ಬಳಿಕ ಮೌನ. ನಾನು ಲಿಯೋನೆಡೆಗೆ ಹಾರಿದೆ. ಆದರೆ ಆತ ಅಸು ನಿಗಿದ್ದ! ಆಯೇಶಾಳ ಆ ಚುಂಬನದಿಂದ ಕಮರಿ, ಅವಳ ಪ್ರೇಮಜ್ವಾಲೆಯಲ್ಲಿ ಆಹುತಿ ಯಾಗಿ ಲಿಯೋ ಸತ್ತು ಬಿದ್ದಿ ದ್ದ [ ಕೆಲ ಹೊತ್ತು ಕಳೆಯಿತು. ಓಕ ಆಯೇಶಾಳ ಧ್ವನಿ ಕೇಳಿದೆ: ಇನೆ j ಪ್ರಭು ಕೆಲಕಾಲದ ಮಟ್ಟಿ ಗೆ ನನ್ನ ನ್ನ್ನು ಅಗಲಿದಂತಿದೆ. ನನ್ನ ಸ್ವಾ ದ ಇರುವಲ್ಲಿಗೆ "ನಾನು ಕೂಡಲೆ ಹೋಗಬೆ ಎಂದಳು. ನಂತರ ಏನಾಯಿತೋ ಗೊತ್ತಿಲ್ಲ. ಭಗ ಹೃದಯಿಯಾಗಿ ಸ್ಮೃತಿ ದೆ ನಾನು, ನನ್ನ ಸರ್ವಸ್ವವ ನ್ನೂ ಕಳೆದುಕೊಂಡು ನಾನು ಸಂಪೂರ್ಣ ಜರ್ಜ ರಿತನಾಗಿದ್ದೆ. ನಿಃಶಕ್ತ ವೃ ದೃನಾ ದ ನಾನಿನ್ನೂ ಬದುಕಿ ಉಳಿದು ಸಬಲ ತರುಡಿ ಹೀಗೆ ಚಿರನಿದ್ರೆಯಲ್ಲಿ ಮಲಗ ಬೇಕೆಂದರೆ... x ಕಸ್ತೂರಿ, ನವಂಬರ್‌ ೧೯೮೬ ಸ್ವಲ್ಪ ಸುಧಾರಿಸಿಕೊಂಡು, ಪಕ್ಕದ ಕೋಣೆಗೆ ಹೋಗಿ ಹಾಸಿಗೆಯ ಮೇಲೆ ಉರುಳಿದೆ. ನಿದ್ರೆ ಬರಲಿಲ್ಲ. ತೆರೆದ ಬಾಗಿಲಿನಿಂದ ಆಯೇಶಾ ಮೃತನ ಬದಿಯಲ್ಲಿ ಕುಳಿತಿರುವುದು ಕಂಡಿತು. ಗಂಟೆಗಟ್ಟಲೆ, ಮೌನವಾಗಿ, ಅಚಲಳಾಗಿ ಆತ ನನ್ನೇ ನೆ ೋಡುತ್ತ ಕುಳಿತಿ ತಿದ್ದಳು. ಅವಳು ಅಳ ಲಿಲ್ಲ, ನಿಟ್ಟುಸಿರನ್ನೂ ಬಿಡಲಿಲ್ಲ. ನಿದ್ರಿಸುವ ಮಗುವನ್ನು ಮಮತೆಯ ಮಾತೆ ನೋಡುವಂತೆ ದಿಟ್ಟಿ ಸುತ್ತಿದ್ದಳು. ಅವಳ ಮುಖದಲ್ಲಿ yas ಹೆಮ್ಮೆ ಗಳು ° ಮಾಯವಾ ಗ; ಸೌಮ್ಯ, ೦ತ, ಅತ್ಮವಿಶಾ ಸದ ಕಳೆ ಕಂಡಿತು ಆಮೇಲೆ ಎದ್ದು ನನ್ನೆ ಡೆ ಬಂದಳು. “ದುಃಖಿಸಬೇಡ ಹೊಲ್ಲಿ. ಯಾಕೆಂದರೆ, ಆತ ತನ್ನ ನಶ್ವರ ಬಂಧನಗಳಿಂದ ಮುಕ್ತ ನಾಗಿರುವನೆಂದು ನನ್ನಾತ್ಮ ಸ ಸಂತೋಷಪಡುತ್ತದೆ. ಮರಣದಲ್ಲಿಯೇ ಪ್ರೇಮದ ನೆಲೆ; ಮರಣದಸ್ತಿಯೇ ಪ್ರೇಮದ ಶಕ್ತಿ ಎಂದು ನನಗಿಂದು ಮನದತ್ಚಾಗಿದೆ.' ತ ಸ್ಸ b ದಕ್ಕೆ ಕಣ್ಣಿ €ರು ಹರಿಸದೇ ನನ್ನ ದಾರಿ $s ತ್ತ ಲಿರುವ ಅತನನ್ನು ಕೂಡಿಕೊಳ್ಳೆ ಲು ಶಾಂತಚಿತ್ತ ದಿಂದ ಹೋಗುವೆ.. “ಇನ್ನು ವಿಶ್ರಮಿಸು, ಗೆಳೆಯಾ ನಿದ್ರಿಸು' ಎಂದು ಹೇಳಿ ಹೋದಳು. ಮರುದಿನ ನಾವು ಅಗ್ನಿಪರ್ವತಕ್ಕೆ ಮರಳಿ ಹೊರಟೆವು. ಲಿಯೋನ ಅಂತ್ಯಸಂಸ್ಕಾರ ಅಲ್ಲಿಯೇ ನಡೆಯುವುದಿತ್ತು. ರಾತ್ರಿಯ ವೇಳೆಗೆ ಮಂದಿರವನ್ನು ಸೇರಿದೆವು. ಆ ಮಾತೆಯ ರಜತ ಮೂರ್ತಿಯ ಮುಂದೆ ಲಿಯೋನ ಪಾರ್ಥಿವ ಶರೀರವನ್ನು ಇರಿಸಲಾಯಿತು. ಸಿಂಹಾಸನದ ಮೇಲೆ ಮುಸುಕು ಹಾಕಿಕೊಂಡು ಹಿಸಿಯಾ ಕುಳಿತು ತನ್ನ ಅರ್ಚಕರನ್ನು ಕುರಿತು, "ನಾನು ದಣಿದಿದ್ದೇನೆ ಆಂದಳು. “ಕೆಲ ದಿನ ವಿಶ್ರಾಂತಿ ಗಾಗಿ ನಾನು ನಿಮ್ಮನ್ನು ಬಿಟ್ಟು ಪರ್ವತಗಳಾಚೆ ಹೋಗಬಹುದು. ಒಂದು ವರ್ಷ, ಅಥವಾ ಸಾವಿರ ವರ್ಷಗಳೂ ಕಳೆಯಬಹುದು. ನಾನಿಲ್ಲ ದಾಗ ಓರೋಸ್‌ ನಿಮ್ಮ ಸಲಹೆಗಾರನಾಗಿ ನನ್ನ ಸಾ ನವನ್ನು ತುಕಿಚಾವನ ರ್ಟಕರೇ, ಪರಂಪರಾಗತ ಧನವೆಂದು ಈ ನ್ನ ರಾಜ್ಯವನ್ನು ಒಳ್ಳೆಯ ರೀತಿಯಿಂದ ಆಳಿರಿ. ನ ಎ ನಮ್ಮ ಪುರಾತನ ಧರ್ಮ - ಸಂಪ್ರದಾಯ PO - ಕಿ ದಿವ್ಯಮಾತೆ ಪ್ರೆಮವಾತ್ಸಲ್ಯದಿಂದ ತನ್ನ ಮರ್ತ್ಯ ಲೋಕದ ಮಕ್ಕ ಳನು ಸಂರಕ್ಷೆಸುವಳು. ನಮ ನ್ನು ಪಡೆದು, ಪೋಷಿಸಿ" ಪಾಲಿಸಿದ ಆ ಮಹಾ ತಾಯಿ ಕೊನೆಯಲ್ಲಿ ನಮ್ಮ; ನ್ನ್ನು , ಾತಕೊಳ್ಳು ವಳು. ನಾವು ಸದಾ ಕಹಿ ರೊಟ್ಟಿಯನ್ನೆ ನ್ನ್ನ ಲಾರೆವು; ಕಣ್ಣಿ "ರಿನ ಜಲವನ್ನೇ ಸದಾ ಹು ನ ಲಾರೆವು. ಇರುಳು ಕಳೆದು ಸೂರ್ಯ ಉದಯಿ ಸುವದುಂಟು, ಮಳೆಯಾಗಿ ಕಾಮನಬಿಲ್ಲು, ಮೂಡುವದು. ನಾವು ಕಳೆದುಕೊಂಡ ಜೀವನ ಚಿರಂಜೀವಿಯಾಗಿರುವದು.' ಥಟ್ಟನೆ ಮಾತು ನಿಲಿಸಿ ಅವರಿಗೆ ಅಪ್ಪಣೆ ಕೊಡುಮತೆ ಕೈ ಬೀಸಿ ದಳು. ಅನಂತರ ನನ್ನತ್ತ ಕೈ ತೋರಿಸಿ "ಈತ ನನ್ನ ಒಲವಿನ ಸ್ನೇಹಿತ ಹಾಗೂ ಅತಿಥಿ. ಈತ ನಿಮ್ಮ ಆಪ್ತ ಮಿತ್ರನೂ ಆದರದ ಅತಿ ಧಿಯೂ ಆಗಿರಲಿ. ಇಲ್ಲಿಯೇ ಈತನ ಯೋಗ ಕ್ಷೇಮವನ್ನು ನೋಡಿಕೊಂಡು, ಹಿಮವೆಲ್ಲ ಕರಗಿ ಬೇಸಿಗೆ ಬಂದಿತೆಂದರೆ, ಈತನನ್ನು 'ಸುರಕ್ಷಿತವಾಗಿ ಪರ್ವತಗಳಾಚೆಿ ಇವನು ಬೀದ Sx ಕ್ಕೆ ಒಯ್ದು ಮುಟ್ಟಿಸಿ. ಮರೆಯಬೇಡಿ.” ಅಂದಳು. ರಾತ್ರಿ. ಸರಿದು ನಸುಕಿನ ಜಾವ ಸಮೀಪಿಸಿತ್ತು. ನಾವು ಮತ್ತೆ ಪರ್ವತಾಗ್ರದ ಮೇಲೆ ನಿಂತಿದ್ದೆವು. ಕೆಳಗೆ ಅದೇ ಬೆಂಕಿಯ ಕಣಿವೆ, ಎದುರುಗಡೆ ಅಗ್ನಿ ಜ್ವಾಲೆಯ ಪರದೆ, ಲಿಯೋನ ಮೃತದೇಹ ವನ್ನು ಶಿಖರದ ಅಂಚಿನಲ್ಲಿ ಇರಿಸಲಾಗಿತ್ತು. ಅದರ ಪಕ್ಕದಲ್ಲಿ ಆಯೇಶಾ ಮಂಡೆಯೂರಿ ಮೌನವಾಗಿ ಲಿಯೋನ ' ನಗುಮುಖವನ್ನೇ ನೋಡುತ್ತಿ ದ್ದ ಳು, ಕೊನೆಗೆ ಎದ್ದು ನಿಂತು, “ಹೊಲಿ, ಆರುಣೋ ದಯಪೂರ್ವದ ಗಾಢಾಂ- ಧಕಾರ ಈಗ ಸಮೀಪವಿದೆ. ನಾನು ಪರಾಜಿತ ಳೆಂದು ಭಾವಿಸಬೇಡ; ನನ್ನ ಸ್ವಾಮಿಯ ಪ್ರೇಮ ಯಜ್ಞದಲ್ಲಿ ನನ್ನ ಆತ್ಮ ಪುನರ್ಜನ್ಮ ಪಡೆದು ಪಾವನವಾಗಿದೆ. ಎಂದಿನಂತೆ ನಮ್ಮಿಬ್ಬರ ಆತ್ಮ ಗಳು ಒಂದಾಗಿವೆ. “ಮಿತ್ರಾ, ನನ್ನ ನೆನಪಿಗಾಗಿ ಈ ರಾಜದಂಡ ವನ್ನು ತೆಗೆದುಕೋ. ನಿನ್ನ ಅಂತ್ಯ ಕಾಲದಲ್ಲಿ ನನ್ನನ್ನು ಕರೆಯಲು ಮಾತ್ರ ಅದನ್ನು ಉಪಯೋ ಗಿಸು, ಆಗ ನಾನು ಬರುವೆ. ಇನ್ನು ಶಾಂತ ಕ್‌ ಹ ೨. ಹ. pe he 5 Ky ಗಳ ಸತ್ವವನ್ನು ಅರಿತುಕೊಳ್ಳಿರಿ. bE ನಾಗು. ಆತನ ಹಣೆಗೆ ಮುತ್ತಿಟ್ಟು, ಹಿಂದಕ್ಕೆ ಸರಿದು, ಸುಮ್ಮನೆ ನಿಂತಿರು,” ಎಂದು ನನಗೆ ಎಂದಳು. ಹಿಂದಿನ ಸಲದುತೆಯೇ ಈಗಲೂ ಅಗ್ನಿಕು ೦ಡ ದನಿ ಕತ್ತಲು . ಕವಿಯಿತು. Ws ಹೊ ನಲ್ಲಿ ಮತ್ತೊ ಮ್ಮೆ ಆ ಎರಡು ರೆಕ್ಕೆಯ ಅಗ್ಲಿಜಾ ತೇಲಿ ಬಂದು ಆಯೇಶಾ ನಿಂತಿರು ವಲ್ಲಿ "ಸು ವರೆದು ಅದ ಓಶ್ಯವಾಯಿತು. ಒಂದೊಂದೇ ನಿಮಿಷಗಳು ಕಳೆದವು. ಸೂರ್ಯನ ಮೊದಲ ಕಿರಣ ಬಂಡೆಗಲ್ಲಿನ ಅಂಚನ್ನು ಬೆಳಗಿತ್ತು ಕ್ಷಣಾರ್ಧದಲ್ಲಿ ಅದು ತೆರವಾಗಿತ್ತು! ಲಿಯೆ ಕೋನ ಮೃತದೇಹ ಮಾಯ ಇಗಿತ್ತು. ಆಯೇಶಾಳೂ ಅಂತರ್ಧಾನಳಾಗಿ ಆ ಅಗ್ನಿಜ್ಜಾಲೆ ಪುನಃ ಮೇಲೇರುವಾಗ ಅದಲ್ಲಿ ಲಿಯೊ € ಹಾಗೂ ಆಯೇಶಾರ ಮುಖ ಚರ್ಯೆ ಹೊತ್ತ ಎರಡು ಭವ್ಯ ಆಕೃತಿಗಳನು ಶಿ ಲ « ನಾನು ಕಂಡೆ. ಮುಂದಿನ ಅನೇಕ ತಿಂಗಳುಗಳ ವರೆಗೆ ನಾನು ಸ 1 II ಇ ಸ ೫ L- “YU ಪರ್ವತದ ಹಿಮಾಚ್ಛಾದಿತ ಮಾರ್ಗಗಳಲ್ಲಿ ತಿರು ಗಾಡುವಾಗ, "ಆಯೇಶಾ ಎಲ ಎಂದು ವಿಚಾರಿಸುತ್ತಿದ್ದೆ. ಆದರೆ ಆದಕ್ಕೆ ಉತ್ತರವೇ ಸಿಗಲಿಲ್ಲ. ಆಯೇ- ಶಾಳ ಜೀವನವೆಂದರೆ ಒಂದು ನಿಗೂಢ ರಹಸ್ಯ. ಅವಳ ಮರಣ-ಅವಳು ಮರಣ ಹೊಂದಿದ್ದ ಳೆನ್ನು ವುದನ್ನು ನಾನು ಒಪ್ಪಲಾರೆ. ಇಲ್ಲಿಲ್ಲದಿದ್ದರೆ, ಮತ್ತೆ ಯಾವುದಾದರೂ ಲೋಕದಲ್ಲಿ ಅವಳು ಖಂಡಿತ್ನಇನಬಹುದೆಂಬುದು ನನ್ನ ದೃಢ ನಂಬಿಕೆ. ನನ್ನ ಅಂತ್ರ್ಯಕಾಲದಲ್ಲಿ ನನ್ನ ಮಾರ್ಗದರ್ಶಿ ಯಾಗಲು ಬರುವಳೋ? ನಾನು ತಾಳ್ಮೆಯಿಂದ ದಾರಿ ಕಾಯಬೇಕು. 4 ಓರೋಸ್‌ ಮತ್ತಿತರ ಅರ್ಚಕರೆಲ್ಲ ನನ ಒಳ್ಳೆ ಆದರವನ್ನು ತೋರಿದರು. ಬೇಸಿಗೆಯಲ್ಲಿ ನಾನಲ್ಲಿಂದ ಹೋಗಲಿಚಿ ಸಿದಾಗ ನನ್ನ ಪ್ರಯಾಣಕ್ಕೋಸ್ಕರ ಎಲ್ಲ ಸಿದ್ಧತೆಗಳನ್ನೂ ಮಾಡಿದರು. ಓರೋಸ್‌ಗೆ ವಿದಾಯ ಹೇಳಿ ಹೊರಟಾಗ, “ನಾವಿಬ್ಬರೂ ವಿಚಿತ್ರ ಘಟನೆ ಗಳನ್ನು ಕಂಡವರು ಈಗ ನೀನೇ ಇಲ್ಲಿಯ ಸರ್ವಾಧಿಪತಿ' ಎಂದೆ. `ಅದು ತಾತ್ಪೂರ್ತಿಕ," ಎಂದು ತಕ್ಷಣ ಉತ್ತರಿಸಿದ ಓರೋಸ್‌. "ಅಂದರೆ? “ಹಿಸಿಯಾಗೆ ಮರಣವಿಲ್ಲ. ಅವಳ ರೂಪಾಂ- ತರ ಆಗುವದಷ್ಟೇ, ಖಂಡಿತವಾಗಿ ಅವಳೀಗ ಹೋದಂತೆಯೇ ಮತ್ತೆ. ಬರುವಳು. ಅವಳ ಪುನರಾಗಮನವನ್ನೇ ನಾನು ನಿರೀಕ್ಷಿಸುತ್ತಿದ್ದೇನೆ.' "ನಾನೂ ಅವಳ ಪುನರಾಗಮನದ ನೀರಿಕ್ಷೆ. ಈ ತ್‌ ತಾ ್ರ ತ್ತ ಅಲ್ಲಿಂದ ಓರೋಸ್‌ನನ್ನು ಬೀಳ್ಕೊಟ್ಟು ನಾನು ಹೊರಟೆ. ಅನೇಕ ದಿನಗಳ ಪ್ರವಾಸದ ನಾನೊಂದು ಸಂಜೆ ಮತ್ತೆ ಆ ಬೌದ್ಧ ಸಂನ್ಯಾಸಿ ಮಠವನ್ನು ತಲಪಿದೆ. ಬಾಗಿಲಲ್ಲಿ ಹರಕು ಮೇಲಂಗಿ ತೊಟ್ಟ ಅದೇ ವೃದ್ಧ ಯತಿ ಆಕಾಶವನ್ನು ನೋಡುತ್ತ ಕುಳಿತಿದ . ನನ್ನನ್ನು ನೋಡಿ, "ನಿನ್ನ ದಾರಿಯನ್ನೇ ನೋಡುತ್ತಿದ್ದೆನಯ್ಯ, ಅಂದ ಹಾಗೆ ಇನ್ನೊಬ್ಬ ಬಂಧು ಎಲ್ಲಿ?” ಎಂದ. "ಸತ್ತು ಹೋದ' ಅಂದೆ. “ಅಂದರೆ ಮತ್ತೆಲ್ಲಿಯೋ ಪುನರ್ಜನ್ಮ ಪಡೆ- ದಿದ್ದಾನೆ. ಮುಂದೆಂದಾದರೂ ಖಂಡಿತ ಆತ- ನನ್ನು ಭೇಟಿಯಾಗುವೆವು... ಈಗ ಬಾ; ಊಟ ಮಾಡು ಅನಂತರ ನಿನ್ನ ಕಥೆ ಹೇಳುವಿಯಂತೆ” ಎಂದ. ಆ ರಾತ್ರಿ ಊಟವಾದ ಮೇಲೆ ಆತನಿಗೆ ಎಲ್ಲ ವನ್ನೂ ಹೇಳಿದೆ, ಆತ ಏಕಚಿತ್ತದಿಂದ ಆಲಿಸಿದ. ಆದರೆ ಆತನಿಗೆ ಯಾವುದೂ ವಿಚಿತ್ರವೆನಿಸಲಿಲ್ಲ. ಪುನರ್ಜನ್ಮದ ಸಿದ್ಧಾಂತದ ಆಧಾರದಿಂದ ಅದರ ತಾತ್ಪರ್ಯವನ್ನು ನನಗೆ ಸ್ಪಷ್ಟಗೊಳಿಸಹತ್ತಿದ. "ಹಾಗಾದರೆ ಅಮರ ಲೋಕದಲ್ಲಿ ನಾವೆಲ್ಲ ಚಿರಂಜೀವಿಗಳೇ, ಪುಣ್ಯವಂತರೆ?' ನಾನು ಕೇಳಿದೆ. "ಹೌದು. ಆದರೆ ಬಲು ನಿಧಾನವಾಗಿ ಪುಣ್ಮ ಪ್ರಾಪ್ತಿಯಾಗುವುದು. ನೀನು ಹೇಳುವ ಹಿಸಿಯಾ ಅಥವಾ 'ಆಯೇಶಾ ಇನ್ನೂ ನಿಧಾನವಾಗಿ ಪುಣ್ಯ ಪಡೆಯುವಳು... ಇಲ್ಲಿ ಹೊಲ್ಲಿಯ ಹಸ್ತಪ್ರತಿ ಮುಕ್ತಾಯ ವಾಗಿದೆ. ಹೊರಗಿನ ಹಾಳೆಗಳು ಕಂಬರ್ಲ್ಯಾಂಡಿನ ಮನೆಯಲ್ಲಿ ಆತ ಅದನ್ನು ಬೆಂಕಿಯಲ್ಲಿ ಎಸೆದಾಗ ಸುಟ್ಟು ಹೋಗಿರುವವು. (ಮುಗಿಯಿತು) Edited, printed and published by M. N. Mahishi on behalf of the Loka Shikshana I rus, Samyukta Karnataka Press, Koppikar Road, Hubli-580 020 Phone: 64307. Rept: Bombay, V. Satyamurthy Phone: 5510502, Calcutta: H. Majumdar Phone; 4565-42331 Madras: K. A. Subramanian Phone: 842201; New Delhi; ೪, K. Chopra Phone: 7114785, "ಡಿ Registered with the Registrar of Newspapers for India under No. 3539/57 1.5 ವಾಸಿತ ಹಾಗೂ ಸ್ವಾದಿಷ್ಟ CHAMAN ಚಮನ್‌ ಇದು ಅತ್ಯಂತ ಸ್ವಾದಿಸ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜನುನದಲ್ಲಿ ಏನೆಲ್ಲ ಇದೆ? ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ ಬಗೆಯ ಸುಗಂಢಿತ ಹಾಗೂ ರುಚಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. | ಸ್ಟಾರ್‌ ಕಂಪನಿ, ಬೆಳೆಗಾಂವ್‌ ತಾ ಡಡ... ಆಜಾ... ಹಾ, ————— — SS ಪ ವ ೈೃ್ಯ್‌ಟತಾ ಆ. M. ೫. Publicity ಜ್‌ Licence No. 12120/0101 No. ಕಲ್ಪನಾ ವಿಲಾಸ. . . ಹಂಬಲದ ಹೆಗಲೇರಿ ಎತ್ತರದ ವಿಹಾರ. ಭಾವನೆಗೆ ಪ್ರಚೋದನೆ. ಅದೊಂದು ಸುಂದರ ಕಾಲ. ಅನಿರ್ಬಂಧದ ಕಾಲ. ಹಾರಲು ರೆಕ್ಕೆ ಬೇಕಿಲ್ಲದ ಸ್ಟಾತಂತ್ರ,. ಸವಿನೆನಪು ಮತ್ತು ಪುಷ್ಟಿಯ ವಿಚಾರದೊಂದಿಗೆ ಬೆಳವಣಿಗೆ. ಕ್ವಾಲಿಟಿ ಗ್ಲೂಕೋಸ್‌ ಆರೋಗ್ಯ ಮತ್ತು ಪುಷ್ಟಿಗಾಗಿ ಅತುತ್ತಮ ಸಾಮಗ್ರಿಗಳಿಂದ ಕೂಡಿದೆ. ಶುಚಿಯಾದ ತಯಾರಿಕೆ. ಕ್ವಾಲಿಟಿ-ಜೀವನದ ಅಭಿರುಚಿ. ತ್ಯಾಲೆಟೀಸ್‌ ಗ್ಲಾಕೋಸ್‌ ಲಿಟಿ_ಶ್ರೇಷ ೫ ಯಾರಕಣು ಬಿಸ್ಮಟ್ಟ್‌ ಪ್ರ. ಅ. ಕ್ವಾಲಿಟಿ_ಶ್ರೇಷ್ಠ ಬಿಸ್ಕತ್‌ ತಯಾರಕರು. ಬೆಂಗಳಾರುಸ್ಲಂ ಲು