ನನ್ನ ಅಜ್ಪಾ ಅವರು! ಇಸ ಜೋರು! ರವಯಸ್ಸು ri ಅವರ ದೇಹ ಹಿಂದೆ ಬೀಳುತ್ತಿದೆ. ಅಜ್ಜಯ್ಯ ತ್‌ ಸೇವಿಸುವ ಆಹುರ ಮೊದಲಿಗಿಂತಲೂ ಶಡಿಮೆ. | ಆದರೆ ಅವರು ತಮ್ಮ ಪೋಷಣೆಯನ್ನು ಕೋಂಫಾನ್‌ನಿಂದ ಪೂರ್ಣಗೊಳಿಸುತ್ತುರೆ. ಫೋಪಶ ಅಹಾರಗಳು ನಿಯೋಜಿತ ಣದಲ್ಲಿ, ಹಾಲುಸೇರಿಸುವ ಅಗತ್ತವಿಲ (೧) A ಕೊ80ನ್ನಾಸ್‌ ಟೆ ನಿಯೋಜಿತ ೪ ಆಹಾರ. ' ಕ್ಷ ಸಾಕು ಎಂಬುದು ಸಾವಿಗೆ ಔತಣ; ಬೇಕು ಎಂಬುವವನೇ | ಬೆಳೆಯುವನು. ೭ ಶಂ. ಬಾ. ಜೋಶಿ | ಸಂಪತ್ತನ್ನು ಉತ್ಪಾದಿಸದೆ ಅದನ್ನು ಅನುಭವಿಸಲು | ನವೆಂಬರ್‌ 1990 |: 4 ರಾರಾ ಲ | ನೀವು ಮಾಡಿದ್ದನ್ನೆಲ್ಲ ಮೆಚ್ಚುವ ಮಿತ್ರರನ್ನು ನಂಬಬೇಡಿ, 4 | ತಪ್ಪನ್ನು ತೋರಿಸಿಕೊಡುವವರನ್ನು ಮೆಚ್ಚಿಕೊಳ್ಳಿ. ವ್ಯವಸ್ಥಾಪಕ ಸಂಪಾದಕ: - ಸಾಕ್ರೆಟಿಸ್‌ * ನಕ್ಷತ್ರಗಳು ಮಿಣುಕರು ಹುಳುವಿನಂತೆ ಕಾಣುವುದಕ್ಕೆ ಸಂಕೋಚ ಪಡುವುದಿಲ್ಲ. - ವಿವೇಕಾನಂದ RESIST BREESE SESE ಬಳ್ಳಿಗೆ ಕಾಯಿ ಭಾರವೆ) ವರ್ಣ ಪಾರದರ್ಶಿಕೆ: ಎಂ. ವಿಶ್ವನಾಥ್‌ | ಚಂದಾದಾರರಿಗೆ ಸೂಚನೆ 2 "ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾಗು ಈ 1| ವುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ || ಹೋದರೆ ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಕಸ್ತೂ ರಿ ಕಾರ್ಯಾಲಯ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಕೊಪ್ಪೀಕರ ರಸ್ತೆ | ಪತ್ರ ವ್ಯವಹಾರ ಮಾಡುಪಾಗ ಚಂದಾ ನಂಬರು ಹಾಕಿರ ಹುಬ್ಬಳ್ಳಿ-580020 ಬೇಕು. A LS ಲಲಾತ KASTURI, NOVEMBER 1990 ಅಚ್ಚುಕಟ್ಟು ಕೊನೆಗೊಳ್ಳುವ ಉತ್ತಮ ಕಥೆ. ನಿಮಗೆ ಧನ್ಯವಾ ದಗಳು. | ನನ್ನ ಮನೆ ಮಂದಿಯೆಲ್ಲರ ನೆಚ್ಚಿನ ಜು ವೀರೇಶ ಶೆಟ್ಟರ ಬೆಳಗಾವಿ ರಿ'ಯ ಅಕ್ಟೋಬ ರ್‌ %ರ ಸಂಚಿಕೆ ನಿಜಕು ಚೀತೋಹಾರಿಯಾಗಿತ್ತು. ಖ್ಯಾತ ಲೇಖಕ ಇದ್ನ ಚ ಸಮರ್ಪಕ ರಾಮಾಚಾರ್ಯರ "ಕಾಶ್ಮಿ ರದ ಜ್ವಾಲ ಗಾಮುಖಿ ತರ್ಜುಮೆಯಾದರೂ ಸರಿಯೇ, ಅನೇಕ 'ಯ ಸಂಗ್ರಹ ತುಂಬ ಅಚ್ಚು ಕಟ್ಟಾ ಗಿ ಆಗಿದೆ. ದಿನಗಳ ನಂತರ ಒಂದು ಒಳ್ಳೆ ಕಥೆ ಓದಿದೆವು. ಹಾಜರಿ mi ಎಸ್‌.ಕೆ. ಪೊಟ್ಟಿಕಾಟ್‌ರ "ಮಮ್ಮ ಎಂಬ ದೋಣಿಯಾತ' ದಣಿವಾಗುವಷ್ಟು ತನ್ಮಯತೆ ಅಚ್ಚರಿ! ಮೂಡಿಸಿದ ಕಥೆ. ಅನುವಾದಕ ಡಾ. ಅಶೋಕ ಅಕ್ಟೋಬರ್‌, 19೪ರ "ಕಸ್ತೂರಿ'ಯಲ್ಲಿ ಕುಮಾರ್‌ ತುಂಬ ಸಮರ್ಪಕವಾಗಿ ಕನ್ನಡಿಸಿ : pl ಪ್ರಕಟವಾದ "ಮೈಕ್ರೋಪ್ರಿಂಟಿಂಗ್‌' ಕುರಿತಾದ ದ್ದಾರೆ. ಲೇಖನವನ್ನು ತುಂಬ ಆಸಕ್ತಿಯಿಂದ ಓದಿದೆ. ವಿ.ನಾಗಪ್ಪ ಬಳ್ಳಾರಿ ಒಂದು ಹೊಸ ಅಚ್ಚರಿಯನ್ನು ಅನುಭವಿಸಿದೆ. ಜಾಸಿ ಯಾಯು ಎದಿ ~~ ಶಿರಸಿ ಉಷ ವಾಮನ ನಾಡಿಗೇರರು "ಕೊಲಂಬಿಯಾದ ಕೊಕೇನ್‌ ಸಾಮ್ರಾಟರ' ಕುರಿತಂತೆ ಬರೆದದ್ದು ಇವತ್ತಿನ "ಡ್ರಗ್‌ ಮೆನೇಸ್‌ ' ದಿನಗಳಲ್ಲಿ ಅತ್ಯಂತ ಗಂಗಾ ಪಾದೇಕಲ್‌ ಅವರ "ಹಣವೇ ಉಪಯುಕ್ತ ಲೇಖನವಾಗಿತ್ತು. ಆದರೆ ಅವಶ್ಯಕ ನಿನ್ನಯ ....., ' ಕತೆ ತುಂಬ ಮಾಮೂಲಿಯಾಗಿ ತೆಗಿಂತ ಹೆಚ್ಚು ವಿಸ್ತಾರವಾಗಿತ್ತು. ಪ್ರಾರಂಭವಾಗಿ ಅತ್ಯಂತ ಪೆರಿಣಾಮಕಾರಿಯಾಗಿ ಹುಬ್ಬಳ್ಳಿ ಉತ್ತಮ ಕಥೆ 2 ಅರ್ಥವುಂಟೆ : ಕೊಲಂಬಿಯವನ್ನು ಕೋಲಂಬಿಯಾ ಎಂದೂ,' ಕೋಕೇನ್‌ ಎಂಬುದನ್ನು ಕೊಕೇನ್‌ ಎಂದೂ ಮುದ್ರಿಸಲಾಗಿದೆ. ಇದಕ್ಕೆ ಮತ್ತೇನಾ ದರೂ ವಿಶಿಷ್ಟ ಅರ್ಥವುಂಟೆ? ಬೊಮ್ಮನ ಹಳ್ಳಿ ಜ್ಯೋತಿ ಹೊಸ ಮೆರುಗು ಗ ` ಹಳತಾಗುತ್ತಿ ರುವ ತಲೆಮಾರಿನ ಸಮರ್ಥ ಲೇಖಕರಾದ ಗೌರೀಶಕಾಯ್ಕಿಣಿಯ ವರು ಬರೆದ "ಸೇನಾ ಶಕ್ತಿಯ ಷಣ್ಮುಖಗಳು' ಅಕ್ಟೋಬರ್‌ ತಿಂಗಳ ಕಸ್ತೂರಿಗೆ ಹೊಸ ಮೆರುಗು ನೀಡಿದ ಲೇಖನವಾಗಿತ್ತು. " ಮುರ್ಡೇಶ್ವರ ನಾರಾಯಣ ಬಹುಮುಖ ಪ್ರತಿಭೆ ಬಹುಮುಖ ಪ್ರತಿಭೆಯ ಬೂದಿ ರಾಮಭ ಪರಿಚಯಿಸಿದ್ದಕ್ಕೆ ತಾರಾ ಅವರಿಗೂ, ಕಸ್ತೂರಿಗೂ ನಮ್ಮ ವಂದನೆಗಳು. ಹ ಆರ್‌.ಟಿ.ಪಾಟೀಲ, ಗೆಳೆಯರು ದ್ಯರಾದ ಡಾ ಗಂಗಲ್‌ ಲ್ಲಿ ಓದಿ, ಕೇಳಿ ಬಲ್ಲವನಾ ಗಿದ್ದೆ. ಆದರೆ ಅವರ ಅನನ್ಯ ಕಾರ್ಯ ಸಾಧ ನೆಯ ಬಗ್ಗೆ ಸಮಗ್ರ ಲೇ ಖನ.! ಓದುವ ಅವಕಾಶ ವನ್ನು ಅಕ್ಟೋಬರ್‌ ತಿಂಗಳ ಕಸ್ತೂರಿ ಒದಗಿ ಸಿತು. ಡಾ. ಕ್ಯಾಲಕೊಂಡರಿಗೆ ನಾವು ಯಣಿಗಳು. 'ಶವಮೊಗ್ಗ ಎಸ್‌.ಕೆ.ಸಿಂದಗಿ ನಿರ್ಧರಿಸಿದ್ದೇನೆ ಇನ್ನೇನು ಸ್ಕೂಟರು ಕೊಳ್ಳಲಿದ್ದೆ. ಅದ ರಲ್ಲೂ ಸೆಕೆಂಡ್‌ ಹ್ಯಾಂಡು! ರಾಮಪ್ರಸಾದ್‌ ರಾ ಟಿ.ವಿ. ಅವರ ಲೇಖನ ಓದಿ ಕೊಳು ಕುಪುದನ್ನು ಒಂದು ವಾರಕ್ಕೆ ಮುಂದೂಡಿದೆ. ಈಗ ನಿರ್ಧರಿಸಿ ದ್ದೇನೆ, ಸೆಕೆಂಡ್‌ ಹ್ಯಾಂಡ್‌ ಕೊಳ್ಳಬೇಕು! ಆದರೆ ಪರೀಕ್ಷಿ ಸಿ. ಕುಮಟಾ ಗೋಪಾಲಕೃಷ್ಣ ಶ್ರೇಷ್ಠ ಮೊಘಲರ ಕೊನೆಯ ದೊರೆ ಬಹದೂರ್‌ ನ ಜಫರನ ದಾರುಣ ಬದುಕು ಮನ ಕಲುಕಿತು. ಲೇಖನದ ಕೊನೆಯಲ್ಲಿ ಆತನ ಕವಿತೆಯನ್ನು ಪುನರುದ್ಧರಿಸಿರುವುದೂ ಮತ್ತು ಅದರ ಕನ್ನಡಾ ನುವಾದವನ್ನು ಅಷ್ಟೇ ಕಾವ್ಯಮಯವಾಗಿ ನೀಡಿ ದುದೂ 'ಕಸ್ತೂರಿ'ಯ ಶ್ರೇಷ್ಠತೆಗೆ ಸಾಕ್ಷಿ. ವಂದ ನಗಳು. ಹೊಳೆನರಸೀಪುರ ಆಶಾಕಿರಣ ಇತಿಹಾಸದ ಸವಿಸ್ತಾರ ನೆನಪಿನಲ್ಲಿ ಅತ್ಯಂತ ಯಾತನಾಮಯ ನೆನಪಾಗಿ ಉಳಿದಿರುವುದು ದಿಲ್ಲಿಯು ಅನುಭವಿ ಸಿದ ೧೮೫೭-೫೮ರ ಘಟನಾವಳಿಗಳು. ಕಂಪೆನಿ ಸೈನ್ಯ ಮೃತ್ಯುಸದೃಶವಾಗಿ ಒಂದೆ ಡೆಯಿಂದ ಆಕ್ರಮಣ ನಡೆಸ ಸುತ್ತಾ ಬರು ತ್ರಿದ್ದರೆ ಮತ್ತೊಂದೆಡೆ ಕಂಗಾಲಾದ ಪ್ರಜೆ ಅನುಪಮ ಗಳು ನಿಸ್ಸಹಾಯಕ ಅರಸರೆಡೆಗೆ ನೋಡುತ್ತಿದ್ದರು. ಸಾವು, ಬಡತನ ಮತ್ತು ಅಭದ್ರತೆಗಳು ಎಲ್ಲೆಡೆಗೂ ತಾಂಡವವಾಡುತ್ತಿದ್ದವು. ಅಂಥದರಲ್ಲೂ ಒಂದು ಹೋರಾಟ, ಒಂದು ಪ್ರತಿಭಟನೆ ಜಾಗೃತವಾಗಿತ್ತು. ಅದಲ್ಲವೆ ಆಶಾಕಿರಣ ವಾಗಿದ್ದ ಅಂಶ? ಕಿಬಳ್ಳಿ ಗಣಪತಿ ಜ್ರ ಎ ಬಳ ಶರ್ಮ ಅವರ "ದಿಲ್ಲಿ ಕಂಡ ೧೮೫೭ - ಇಲ” ಲೇಖನ ತುಂಬ ಚೆನ್ನಾಗಿತ್ತು. ಬಿ.ಎಸ್‌.ರಮೇಶ್‌, ಹಾಸನ. ನುಗ್ಗದಿರಲಿ ನರಿಗಳು (ನೀತಿ ಕಥೆ) ಆದಾಯದ ಬೆಳೆ ಅಣಬೆ ದೇವಲೋಕದ ಹೂಗಳು ಆಚಾರ್ಯರ ಕಲಾಕೃತಿ ಪ್ರದರ್ಶನ ಸಾಕ್ಷರರು ರಾಕ್ಷಸರೆ ? ಇದುವೆ ಜೀವ ಇದು ಜೀವನ ಮಾತಾಡಬೇಡ (ಕಥೆ) ಆ ಮಹಾಪಾಪಿ ಕಡೆಗೂ ಸಿಕ್ಕಿಬಿದ್ದ ಹೆಣ್ಣು ಕರಡಿಯ ಪತಿ ಪ್ರೇಮ ಸೌಂದರ್ಯ ವರ್ಧಕಗಳು ಮತ್ತೆ ಮತ್ತೆ ಕದ ತಟ್ಟುವ ಕಾಳಜ್ವರ ಬೈಜಾಂಟಿಯಮ್‌ (ಕವಿತೆ) ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಅಭಿಚಾರ ಪದಾರ್ಥ ಚಿಂತಾಮಣಿ ಸೈನ್ಯಾಧಿಕಾರಿಯ ಸೇವಕ (ಕಥೆ) ಭಾರತ ಮತ್ತು ಸಾಗರ ಯುಜಿನ್‌ ಅಟ್‌ಗೆಟ್‌ ಎರಡು ಹೊಸ ಅನ್ನಾಂಗಗಳು ಬಿ.ಆರ್‌. ಶ್ರೀನಿವಾಸ ಮುಂಜಾಗ್ರತೆ (ಕಥೆ) ಪಾಂಚಜನ್ಯ ಆಯುರ್ವೇದಾಚಾರ್ಯ' ಜೀವಕ ಡಾ. ಕರವೀರಪ್ರಭು ಕ್ಯಾಲಕೊಂಡ - 105 ಕಸ್ತೂರಿ ಮೃಗಗಳ ಅಳಿವು-ಉಳಿವಿನ ಪ್ರಶ್ನೆ ಕೆ. ವೆಂಕಣ್ಣಾಚಾರ್‌ - 109 ಕ್‌ ಆ &* p NN ಪುಸ್ತಕ ವಿಭಾಗ - ಮೂಲ: ರ್‌ ಗಿಬ್ಬನ್‌ ಸಾವಿನ ದವಡೆಯಿಂದಾಚೆಗೆ - ಸಂಗ್ರಹ: ಜಾ | ಹಿ೦ದೆ. ಸಿರಿಯಾ ದೇಶಗಳಲ್ಲಿ ನರಿಗಳು ಅಪರಿಮಿತವಾಗಿರುತ್ತಿದ್ದವು. ಇವು ಅಲ್ಲಿನ ದ್ರಾಕ್ಷಿ ತೋಟಗಳಿಗೆ ನುಗ್ಗಿ ಹೂ ಹೀಚುಗಳ ನ್ನೆಲ್ಲಾ ಧ್ವಂಸ ಮಾಡುತ್ತಿದ್ದವು. ಒಂದಾ ನೊಂದು ಕಾಲದಲ್ಲಿ ಆ ದೇಶದಲ್ಲಿ ಡೇವಿಡ್‌ ಎಂಬ ಒಬ್ಬ ಮನುಷ್ಯನಿದ್ದನು. ಅವನಿಗೆ ಒಂದು ದ್ರಾಕ್ಷಿ ತೋಟವಿದ್ದಿತು. ಆ ತೋಟದಲ್ಲಿದ್ದ ದ್ರಾಕ್ಷಿ ಗಿಡಗಳ ಪೈಕಿ ಒಂದು ಅಸಾಧಾರಣ ಗಿಡಎತ್ತು. ಅದರಲ್ಲಿ ಹಣ್ಣುಗಳು ಗೊಂಚಲು ಗೊಂಚಲಾಗಿ ಬಿಟ್ಟದ್ದವು. ಡೇವಿಡ್‌ನಿಗೆ ಆ ದೇಶದ ರಾಜನಿಂದ ಬಹು ಉಪಕಾರವಾಗಿ ದ್ದಿತು. ಆ ಕೃತಜ್ಞತೆಗೆ ಸಲುವಾಗಿ ಇವನು ಆ .| ಹಣ್ಣುಗಳನ್ನು ಅರಸನಿಗೆ ಕಾಣಿಕೆಯಾಗಿ ಒಪ್ಪಿಸ ' /ಬೇಕೆಂದಿದ್ದನು. ಇದಕ್ಕಾಗಿ ಇವನು ತನ್ನ ತೋಟಕ್ಕೆ ಸುತ್ತಲೂ ಬಲವಾದ ಬೇಲಿ ಹಾಕಿಸಿ ದ್ದುದು ಮಾತ್ರವಲ್ಲದೆ ಅದನ್ನು ರಾತ್ರಿ ಹಗಲೂ ಜೋಪಾನವಾಗಿ ಕಾಯುವುದಕ್ಕಾಗಿ ಆಳುಗಳನ್ನಿ ಟ್ರಿದ್ದನು. ಹೀಗಿರಲು ಒಂದು ದಿನ ರಾತ್ರಿ ಇದಕ್ಕೆ ನರಿಗಳು ನುಗ್ಗಿದವು. ಇವು ನೋಡುವುದಕ್ಕೆ ಸಣ್ಣ ಪ್ರಾಣಿಗಳೂ ಅಲ್ಪ ಬಲವುಳ್ಳವುಗಳೂ ಆಗಿದ್ದರೂ ಬಹುಯುಕ್ತಿಯುಳ್ಳವು. ಇವು ಬೇಲಿ ಯಲ್ಲಿ ಒಂದು ಕಡೆ ಸಂದುಮಾಡಿಕೊಂಡು ಒಳಗೆ ನುಗ್ಗಿ ಗಿಡಗಳಲ್ಲಿದ್ದ ಹಣ್ಣು ಕಾಯಿ ಮೊದಲಾದವುಗಳಲ್ಲಿ ಕೆಲವನ್ನು ತಿಂದು ಕೆಲ ವನ್ನು ಅರ್ಧಾರ್ಧವಾಗಿ ಕಚ್ಚಿಹಾಕಿದವು. ಈ ಶಾರದಾ ರೀತಿ ಅವು ತೋಟವನ್ನೆಲ್ಲಾ ನಾಶಮಾಡಿ ಪಲಾ ಯನ ಮಾಡಿದವು. ಬಳಿಕ ಒಂದು ದಿನ ಯ `ಮಾನನು ತಾನು -ನಜರು ಮಾಡಬೇಕೆಂದಿದ್ದ ಹಣ್ಣುಗಳು ಪಕ್ವವಾಗಿರುವುದೆಂದೆಣಿಸಿ ತೋಟಕ್ಕೆ ಬಂದು ಅಲ್ಲಿಯ ಸ್ಥಿತಿಯನ್ನು ನೋಡಲಾಗಿ ಪ್ರತಿಯೊಂದು ಗೊಂಚಲೂ ವಿಕಾರವಾಗಿದ್ದಿತು. ಅದನ್ನು ಕಂಡು ಅವನಿಗೆ ಬಹು ಸಂಕಟವು ಟಾಗಿ ಅಯ್ಯೋ ಗಣನೆಗೆ ಬಾರದ ಈ ಅಲ್ಪ ಜಂತುಗಳು ಎಷ್ಟು ನಷ್ಟ ಮಾಡಿದವು? ಬಲ ಲಿಗಳಾದ ಹುಲಿ, ಸಿಂಹ, ಮೊದಲಾದ ಕ್ರೂರ ಮೃಗಗಳಿಂದಾಗುವ ತೊಂದರೆಗಿಂತ ಈ ಅಲ್ಪ ಜೀವಿಗಳಿಂದಾಗುವ ತೊಂದರೆಯನ್ನು ನಿವಾರಿಸಿ ಕೊಳ್ಳುವುದು ಅಸಾಧ್ಯವಾಗಿದೆಯಲ್ಲಾ ಎಂದು ದುಃಖಪಟ್ಟನು. ಈ ಚಿಕ್ಕ ಕಥೆಯಿಂದ ನಮಗೆ ಗೊತ್ತಾಗುವ ನೀತಿ ನಮ್ಮ ಹೃದಯವೆಂಬ ದ್ರಾಕ್ಷಾವನದಲ್ಲಿ ಸದ್ಗುಣಗಳೆಂಬ ಫಲವನ್ನು ಬೆಳೆಸಿ ರಾಜಾಧಿರಾಜರೂ ಪರಮೋಪಕಾರಿಯೂ ಆದ ನಮ್ಮ ದೇವರಿಗೆ ನಜರೊಪ್ಪಿಸಬೇಕಾಗಿದೆ. ಆದರೆ ಇಂಥಾ ಫಲವು ಅನೇಕ ವೇಳೆ ಅಲ್ಪಸಂ ತಿಗಳೆಂದು ನಾವು ಎಣಿಸಿರುವ ಸುಳ್ಳು, ಯತೆ, ನಿರ್ದಯೆ, ಮೋಸ, ಕೃತಫ್ನತೆಗಳೆಂಬ ಕ್ಷುದ್ರ ಪ್ರಾಣಿಗಳಾದ ನರಿಗಳಿಂದ ಮಾಲಿನ್ಯ ಹೊಂದಿರುತ್ತವೆ. ನಾವು ಅಂಥಹ ಕೇಡಿಗೆ ಒ ಗಾಗದಂತೆ ನಮ್ಮ ಹೃದಯ ದೌರ್ಬಲ್ಯವನ್ನು ಹೋಗಲಾಡಿಸತಕ್ಕ ಶಕ್ತಿಯನ್ನು ಹೊಂದಬೇಕು. ಶಾಮಣ್ಣ | ಸರ್ಮಾೋಛ ್‌ 1000 p ಗ್ರ ¥ ke ೪ "ತಿ ಇ ಸರನಿಗೆ ೯ ಕ್ಲಾಡಿಯಸ್‌ ಸಾ ಇರ ಟಕ್‌ ಷ್ಟ {we ಗಣನಾ WU AN ಟು) 5) ೧೨ ಅಣಬೆಗಳು ವಿಸುತ ವೆ ಎಂಬುದಾಗಿ ೪೦ದ ಸುಗ ಎಕ ದ್ಬ ಶತಮಾನದವರೆ? ತವ ಇಳೆ ಳ್ಳ vu ನೀ ಊ ಎಲ ರೂ ಲ ನೇಳನೆಯ ಹ ೨ ಲ್ಲ ರಾಬರ್ಟ್‌ 1665ರಲಿ | ಇಇ ಆದರ ~~ Wy) ಓಟು, 4 ಗ! ವಾಣಿಜ್ಯ ಬೆಳೆಯಾಗಿ ಒಂದು ಕತ ಲಾಗಿದೆ ಶ್ರ ಇ. mm ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳೆಸಲಾರಂಭಿಸಿದರು. ಇಂದು ಪ್ರಪಂಚದ ಹಲವು ದೇಶಗಳಲ್ಲಿ ಅಣಬೆಯನ್ನು ವಾಣಿಜ್ಯ ಹಾಗೂ ಆಹಾರ ಬೆಳೆಯಾಗಿ ಅಭಿವೃದ್ಧಿಪಡಿಸ ಲಾಗುತ್ತಿದೆ. 1970-80ರ ದಶಕದಲ್ಲಿ ಬ್ರಿಟನ್ನಿ ನಲ್ಲಿ 75,000;000: ಪೌಂಡ್‌ಗಳಷ್ಟು ಅಣಬೆ ಯನ್ನು ಬೆಳೆಸಲಾಗಿತ್ತು. ಪೀಟರ್‌ ಬರೋ ಬಳಿಯ ಯೂಕ್ಲೇ ಎನ್ನುವಲ್ಲಿ 1949ರಲ್ಲಿಯೇ ಅಣಬೆ ತಳಿ ಅಭಿವೃದ್ಧಿ ಹಾಗೂ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಲಾಗಿತ್ತು. ಫ್ರಾನ್ಸ್‌, ಪೋಲೆಂಡ್‌, ರಶಿಯಾ, ಬರ್ಮಾ, ಅಮೇರಿಕ ಸಂಯುಕ್ತ ಸಂಸ್ಥಾನ, ಜೆಕೋಸ್ಲಾವಾ ಕಿಯಾ, ಪೂರ್ವ ಯುರೋಪ್‌, ಇಟಲಿ, ಚೆ ನಾ, ಜಪಾನ್‌, ಭಾರತ ಇವು ಅಣಬೆಯನ್ನು ಬೆಳೆಸುವ ದೇಶಗಳು. ಇವುಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ, ಯುರೋಪ್‌, ಜಪಾನ್‌, ಬರ್ಮಾಗಳಲ್ಲಿ - ಅಣಬೆಯ ವ್ಯವಸಾಯ ಪ್ರಮುಖ ಉದ್ಯಮವಾಗಿ ಬೆಳೆದಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ಒಂದರಲ್ಲೇ ಪ್ರತಿ ವರುಷ ಸುಮಾರು ಅರವತ್ತು ದಶಲಕ್ಷ ಪೌಂಡ್‌ ಅಣಬೆ ಬೆಳೆಯುತ್ತದೆ... ಅಲ್ಲಿಯ ಲಾಂಗ್‌ದ್ವೀಪ, ಜೆಸ್ಟರ್‌ ಕೌಂಟಿ, ಪೆನ್‌ಸಿಲ್‌ವೇನಿಯಾ ಪ್ರದೇಶ ಗಳು ಅಣಬೆ ಬೆಳೆಗೆ ಪ್ರಸಿದ್ಧವಾಗಿವೆ. ಅಣಬೆ ಬೆಳೆಯುವಲ್ಲಿ ಜಪಾನ್‌ ಎರಡನೇ ಸ್ಥಾನದ ಲ್ಲಿದೆ. ಆದರೆ, ಫ್ರಾನ್ಸ್‌ ದೇಶದಲ್ಲಿ ಬೆಳೆಯು ವಷ್ಟು ವಿವಿಧೆ ಬಗೆಯ ಅಣಬೆಗಳು ಬೇರೆ ಯಾವ ದೇಶದಲ್ಲಿಯೂ ಬೆಳೆಯುವುದಿಲ್ಲ. ವಿವಿಧ ಬಗೆಯ ಅಣಬೆಗಳಿಗೆ ಫ್ರಾನ್ಸ್‌ ತಾಯಿ ನಾಡು. ಫ್ರಾನ್ಸ್‌ನಲ್ಲಿ ಅಣಬೆಯ ಬಗೆಗಳು ಅಧಿಕ; ಬೆಳೆಯುವಲ್ಲಿ ಪ್ರಮಾಣ ಕಡಿಮೆ. ಛತ್ತರಿಯ ಕೆಳಗೆ ಅಣಬೆಯು ಅಗ್ಯಾರಿಕೇಲಿಸ್‌ ಕುಟುಂಬದ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿದೆ. ಅಣ ಬೆಯಲ್ಲಿ ಸುಮಾರು 125 ಜಾತಿಗಳೂ, 4,000 ಪ್ರಬೇಧಗಳೂ ಇವೆ. ಕ ಅಣಬೆಯ ರಚನೆಯೇ ವಿಶಿಷ್ಟ ರೀತಿಯದು. ನವೆಂಬರ್‌ 1990 ಕಣ್ಣಿಗೆ ಕಾಣುವ ಭಾಗದಲ್ಲಿ ಮೇಲುಗಡೆ ಛತ್ರಿ ಯಾಕಾರದ ಹಣ್ಣಿನ ಭಾಗವಿದ್ದು, ಅದರ ಕೆಳ ಭಾಗದಲ್ಲಿ ಒಂದು ತೊಟ್ಟು ಹಾಗೂ ಟೊಪ್ಪಿಗೆ ಇರುತ್ತದೆ. ಈ ಛತ್ರಿಯಾಕಾರದ ಭಾಗದ ಒಳ ಭಾಗದಲ್ಲಿ ಹಲವು ಪದರುಗಳನ್ನೊಳಗೊಂಡ ಹಾಳೆ' ಪದರುಗಳಿರುತ್ತವೆ. ಇವನ್ನು "ಗಿಲ್ಸ್‌' ಎಂಬುದಾಗಿ ಕರೆಯುತ್ತಾರೆ. ಈ ಗಿಲ್ದ್‌ನಲ್ಲಿ ಬೆಸಿಡಿಯೋ ಜೀವಾಣುಗಳು ಹುಟ್ಟು ತ್ತವೆ. ಅಣ ಬೆಯ ಪದರು ಬೂಸ್ಟು ಸಸ್ಯದ ಹಣ್ಣಿನ ಭಾಗ. ಇದರ ನಿರ್ಲಿಂಗ ಭಾಗವನ್ನು ಕವಕಜಾಲ ಎಂಬು ದಾಗಿ ಕರೆಯುತ್ತಾರೆ.” ಈ ಕವಕ ಜಾಲ ಮಣ್ಣಿನ ಲ್ಲಿಯೋ, ಕೊಳೆತ ಮರಗಿಡಗಳಲ್ಲಿಯೋ ಅಡ ಗಿರುತ್ತವೆ. ಇಂಥ ಬೂಸ್ಟಿ ನ ಬೆಸಿಡಿಯೋ ಬೀಜಾಣುಗಳು ಕಾಲಕ್ರಮೇಣ ಮೊಳೆತು ಕವಕ ಜಾಲವನ್ನು ಪಡೆಯುತ್ತವೆ. ಇವು ಏಕಕೋಶ ಬೀಜಯುಕ್ತವಾಗಿ ಕೆಲವು ಕಾಲ ಹಾಗೆಯೇ ಇರು ತ್ತವೆ. ಅನಂತರ ಆನುಷಂಗಿಕ ಕವಕಜಾಲಗಳ ಪರಸ್ಪರ ಕೂಡುವಿಕೆಯಿಂದ ದೇಹದ ಭಾಗ ವೃದ್ಧಿಹೊಂದುತ್ತದೆ. ನಿರ್ಲಿಂಗ ಭಾಗದ ಕವಕ ಜಾಲ ದಾರದಂತಿದ್ದು ಶಾಖೋಪಶಾಖೆಗಳಾಗಿ ಕವಲೊಡೆದಿರುತ್ತದೆ. ವಂಶಾಭಿವೃದ್ಧಿ ವೇಳೆ ಯಲ್ಲಿ ಬೀಜಾಣು ತಂತುಗಳು ಉಂಗುರಾಕಾರ ವನ್ನು ಪಡೆಯುತ್ತವೆ. ಇಂತಹ ಉಂಗುರಾಕೃ ತಿಯ ಅಣಬೆಗಳನ್ನು "ಕಿನ್ನರ ನೃತ್ಯರಂಗ' ಎಂಬುದಾಗಿ. ಕರೆಯುತ್ತಾರೆ. ಮರಾಸ್ಕಿ ಯಸ್‌ ಒರಿಡೆಸ್‌, ಲೆಪಿಯೋಟ ಲೋಲಿಬ್‌ಡೈಟಸ್‌, ಲೆಪಿಯೋಟ ಮಾರ್ಗನಿ,, ಲೈಕೋಪರ್‌ಡಾನ್‌ ಜೆಮ್ಮೇಟಂ, ಅಗ್ಯಾರಿಕಸ್‌ ಪ್ಲಾತ್ತೊಮೈಸಿಸ್‌ ಮೊದಲಾದ ಪ್ರಬೇಧಗಳ ಅಣಬೆಗಳು ನೃತ್ಯರಂ ಗಾಕಾರದವು. ಮರಾಸ್ಮಿ ಯಸ್‌ ಒರಿಡೆಸ್‌ ಎಂಬ ಅಣಬೆ 400 ವರುಷ ಬದುಕಿದ್ದು ಪ್ರತಿವರುಷವೂ ಬೆಳೆಯನ್ನೀಯುತ್ತಿತ್ತು ಎಂಬುದಾಗಿ ಬಟ್ಲರ್‌ ಜೋನ್ಸ್‌ ಎಂಬಾತೆ 1940ರಲ್ಲಿ ತಿಳಿಸಿದ್ದ. ಭಾರ ತದೆ' ಅಣಬೆಗಳು ಹೆಚ್ಚಾಗಿ ಕಾಲಿಕವಾದವು. ಇವುಗಳ ಜೀವಿತಾವಧಿ ಕೇವಲ ಕೆಲವು ದಿನಗ ಳಪ್ಪೆ. ದುಂಡಾಗಿಯೋ, ಮೊಟ್ಟೆ ಯಾಕಾರಾದ 7 ಲ್ಲಿಯೋ, ಸಣ್ಣ ಸಣ್ಣ ಗಂಟಿನಾಕಾರದಲ್ಲಿಯೋ ಅಣಬೆಗಳು ಬೆಳೆಯುವುದುಂಟು. ಸಾಮಾನ್ಯ ವಾಗಿ ಇಂಥವನ್ನು ಗುಂಡಿ ಅಣಬೆಗಳೆಂದು ಕರೆ ಯುತಾರೆ. ಉಂಗುರ, ಪದರು, ಗಂಟು ಮೊದ ಲಾದ `ಆಕಾರಗಳಿಂದಾಗಿ ಅಣಬೆಗಳ ವರ್ಗೀಕ ರಣ ಸುಲಭವಾಗಿದೆ. ಕೊಳೆತ ಮೈಯ ಮೇಲೆ ಅಣಬೆಗಳು ಕೊಳೆತ ರಾಸಾಯನಿಕ ವಸ್ತು ಹಾಗೂ ಸತ್ತ ಪ್ರಾಣಿಗಳ ಮೇಲೆ ಹೊರವಾಗಿ ಬೆಳೆಯುತ್ತವೆ. ಪರ್ವತ ಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಳ ಬಯಲಿನಲ್ಲಿ, ಮಾನ್ಸೂನ್‌ ಕಾಡುಗ ಳಲ್ಲಿ ಇವು ಹೆಚ್ಚು. ವಲ್ವಾರಿಲ್ಲಾ ವಾಲ್ವೆಟಿ, ಮರಾಸ್ಮಿ ಯಸ್‌ ಒರಿಡೆಸ್‌ ಪ್ರಬೇಧಗಳು ಕೊಳೆತ ಪ್ರದೇಶ, ಗೊಬ್ಬರ ಮತ್ತು ರಾಸಾಯನಿಕ ವಸ್ತು ಗಳ ಮೇಲೆ ಬೆಳೆಯುತ್ತವೆ. ಪುರೋಟಸ್‌ ಮತ್ತು ಲೆಂಟನಸ್‌ ಜಾತಿಯ ಅಣಬೆಗಳು ಬದನಿಕೆಗಳು. ಇವು ಮರಗಳ ಮೇಲೆ ಬೆಳೆಯುತ್ತವೆ. ಕೊಪ್ರಿ ನಸ್‌, ಮರಾಸ್ಟಿಯಸ್‌ ಮತ್ತು ಅಗ್ಕಾರಿಕಸ್‌ ಅಣಬೆಗಳು ಸೆಗಣಿಯ ಮೇಲೆ ಬೆಳೆಯುತ್ತವೆ. ಟೈಕೋಲೋನಾ ಪ್ರಬೇಧ ಹೆಚ್ಚಾಗಿ ಮರಳುಗಾ ಡಿನಲ್ಲಿ ಕಾಣಿಸುವ ಅಣಬೆ, ಉಷ್ಣಾಂಶ, ಮಣ್ಣಿ ನಲ್ಲಿರುವ ಶೈತ್ಯ ಮತ್ತು ದೊರಕುವ ಕೊಳೆತ ರಾಸಾಯನಿಕ ಅಂಶಗಳು ಅಣಬೆಗಳ ಬೆಳವಣಿ ಗೆಗೆ ಬಹು ಮುಖ್ಯವಾದವು. ಈ ರೀತಿಯ ಗುಣವಿರುವ ಜಾಗಗಳಲ್ಲಿ ಅಣಬೆ ಹೆಃ - ಅಣಬೆಗಳು ಹಲವು ಬ ಯಲ್ಲಿ ಉಪಯು ತಿ ನೆ ಮ CL > Y ಸ tH y ಆ ry ox 3] C 2 € > 2 ತ ಸಿಲೋಸೈಟಿ ಮೆಕ್ಸಿಕಾನಾ ಎನ್ನುವ ಜಾತಿಯಲ್ಲಿ ಹಲ್ಲೊ ಸಿನೊಜಿಕ್‌ ಎನ್ನುವ ರಾಸಾಯನಿಕ ವಸ್ತು ಎದೆ. ಈ ವಸ್ತುವನ್ನು ಮನೋರೋಗ ಚಿಕಿತ್ಸೆ ಯಲ್ಲಿ ಬಳಸುತ್ತಾರೆ. ಅಮಾನಿಟಿ ಮಸ್‌ಕೇ ರಿಯಾ ಎನ್ನುವ ಅಣಬೆಯನ್ನು ಕೆಲವು ಬಗೆಯ ಔಷಧ ತಯಾರಿಕೆಗೆ ಬಳಸಲಾಗುತ್ತಿದೆ. ಅಣಬೆಗ ಳಿಂದ ಜೀವಿರೋಧಕ ಆ್ಯಂಟಿಬಯೋಟಕ್‌ಗ ಳನ್ನು ತಯಾರಿಸುತ್ತಾರೆ. ಡಿಕ್ಟೋ ಸೈಬಿನ್‌. ಲಾಕ್ಟಾರಿವಿಯೋಲಿನ್‌ ಪ್ಲುರೋಟನ್‌ ಮುಂತಾದ ಆ್ಯಂಟಿಬಯೋಟಿಕ್‌ಗಳನ್ನು ವಿವಿಧ ಬಗೆಯ ಅಣಬೆಗಳಿಂದ ತಯಾರಿಸುತ್ತಾರೆ. ಆರ್ಮೆಲ್ಲೆರಿಯಾ ಮಿಲಿಯಾ, ಲೆಪಿಯೋಬಾ ಮಸಾಕಾಯ್ದಿಯಾ, ಮರಾಸ್ಮಿಯಸ್‌ ಕಾಂಪೆ ನೆಲ್ಲಾ, ಲೆಂಡಿನಸ್‌ ಪುರೆಬ್ಲಿಸ್‌, ಲೆಂಟನಸ್‌ ಸಬ್‌ ಮಿಡಸ್‌ ಮೊದಲಾದ . ಅಣಬೆಗಳು ಕೆಲವು ಬಗೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ಕಂಡು ಹಿಡಿಯ ಲಾಗಿದೆ ಆಗ್ಯಾರಿಕಸ್‌ ಕಂಪೆಸ್ಟಿಸ್‌ ಎನ್ನುವ ಅಣಬೆ ವಿಷಮ ಶೀತಜರ, ರಕ್ತದ ಒತ್ತಡ ವ ಮುಂತಾದುವನ್ನು ಗುಣಪಡಿಸುವುದರಲ್ಲಿ ಯಶ ಯ ಹಗೂ ಗ ಸ್ವಿಯಾಗಿದೆ. ಕೆಲವು ಅಣಬೆಗಳನ್ನು ಹೋಮಿ ಯೋಪತಿ ಔಷಧ ಪದ್ಧತಿಯಲ್ಲಿಯೂ ಬಳಸು ತ್ತಾರೆ. ಕಾಡುಗಳಲ್ಲಿ ಬೆಳೆಯುವ ಮರಾಸ್ಟ್ರಿ ಯಸ್‌ ಕ್ರಿನಿನ್‌ ಈಕ್ವಿ ಎನ್ನುವ ಅಣಬೆಯನ್ನು ಎಳೆಯದಾಗಿರುವಾಗ ದಾರದಂತಿರುವ ಅದರ. ರೈಜೋಮಾರ್ಫದಿಂದ ಯುದ್ಧ ಸಮಯದಲ್ಲಿ ಗುಂಡಿಗಳನ್ನು ಹೊಲಿಯಲು ಉಪಯೋಗಿಸು ತ್ತಿದ್ದರು ಎನ್ನಲಾಗಿದೆ. ಅಣಬೆಯಲ್ಲಿ ಪೌಷ್ಟಿಕಾಂಶ ಅಧಿಕ ಇದರಲ್ಲಿ ರುವ ಪೌಷ್ಟಿ ಕಾಂಶವನ್ನು ತಾಜಾ ತರಕಾರಿಯಲ್ಲಿ ರುವ ಪೌಷ್ಟಿ ಕಾಂಶಕ್ಕೆ ಹೋಲಿಸಬಹುದಾಗಿದೆ. ಸುಮಾರು 100 ಗ್ರಾಂ ಅಣಬೆಯಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾಗುವಷ್ಟು (ಶೇ. 72- ಶೇ. ೫) ಪೌಷ್ಟಿಕಾಂಶವು ಸಾರಜನಕ ಪ್ರೊಟೀನ್‌ ರೂಪದಲ್ಲಿ ಇರುವುದೆಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಅಮೆನಿಟಾ ಪ್ರಬೇಧಕ್ಕೆ ಸೇರಿದ ಸುಮಾರು ಹನ್ನೆರಡು ಬಗೆಯ ಅಣಬೆಗಳು ತುಂಬಾ ವಿಷಯುಕ್ತವಾ ದವು ಎಂದು ಗುರುತಿಸಲಾಗಿದೆ. ಅಣಬೆಯ ಈ ವಿಷಕಾರಿ ಗುಣಗಳಿಂದಾಗಿ ಕೆಲವೆಡೆ ಇವನ್ನು ಕ್ರಿಮಿನಾಶಕಗಳಾಗಿಯೂ ಬಳಸುತ್ತಾರೆ. ಕೆಲವು ಜಾತಿಯ ಅಣಬೆಗಳಲ್ಲಿ ಮಸ್‌ಕಾರಿನ್‌, - ಚೋಲಿನ್‌ ಮತ್ತು ಮೈಸೆಟೋ ಟ್ರೋಪಿನ್‌ ಮುಂತಾದ ಮತ್ತು ಬರಿಸುವ ವಸ್ತುಗಳಿರುವುದ ರಿಂದ ಮಾದಕ ಪೇಯ ತಯಾರಿಕೆಗೂ ಬಳಸುವು ದುಂಟು. ಅಮಾನಿಟಾ ಪಾಂಥರೀನಾ, ರುಸುಲಾ ಎಮೆಟಿಕಾ, ಗೈರೊಮಿಟ್ರಾ ಎಸ್‌ಕ್ಕುಲೆಂಟಾ, ಸ್ಟ್ರೊಫೆರಿಯಿ ಸೆಮಿಗ್ಸೋಬೆಲಾ, ಲಾಕ್ಟೇರಿಯಸ್‌ ವೆಲ್ಲಾರಿಸ್‌, ಲೆಪಿಯೋಟಾ ಎರಸ್‌ಟೇಟ, ಮರಾಸ್ಮಿಯಸ್‌ ಎರೆಸ್‌ ಇವು ವಿಷಕಾರಿ ಅಣಬೆ : ಗಳು ಎಂಬುದಾಗಿ ಗುರುತಿಸಲಾಗಿದೆ. ನಮ್ಮಲ್ಲೇಕಿಲ್ಲ ಅಣಬೆ ಪೂರ್ಣ ಸಸ್ಕಾಹಾರಿ ವಸ್ತುವಲ್ಲ ಎನ್ನುವುದರಿಂದ ಭಾರತದಲ್ಲಿ ಸಂಪ್ರದಾಯ ಸರು ಇದನ್ನು ಬಳಸಲು ಹಿಂದೇಟು ಹಾಕು ತ್ತಾರೆ. ಈ ಕಾರಣದಿಂದ ಅಣಬೆಯ ವ್ಯವ ಸಮೊರ್‌ 1000 4 ಜಾ ಸಾಯ ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣ ದಲ್ಲಿ ನಡೆಯುತ್ತಿಲ್ಲ. ಅಣಬೆಯ ಒಟ್ಟು ಉತ್ಪಾ ದನೆ ಒಂದು ಮಿಲಿಯನ್‌ ಟನ್‌ ಆಗಿದ್ದು, ಇದರಲ್ಲಿ ನಮ್ಮ ದೇಶದಲ್ಲಿ ಬೆಳೆಯುವುದು ಕೇವಲ ಒಂದು ಸಾವಿರ ಟನ್‌ ಮಾತ್ರ. ತಿನ್ನಲು ಯೋಗ್ಯವಾದ ಹಲವು ಜಾತಿಯ ಅಣಬೆಗಳು ನಮ್ಮ ದೇಶದ ಹಲವೆಡೆ ಕಾಣಸಿಗುತ್ತವೆ. ಅವುಗ ಳಲ್ಲಿ ಅರ್ಮಿಲೆರಿಯಾ ಮಿಲಿಯಾ, ಬೆಲೆಟಸ್‌, ಕಾಂತ್ರಲ್ಲಸ್‌ ಸಿಬೇರಿಸ್‌, ಕಾಂತ್ರಲ್ಲಸ್‌ ಅರಾಂಸಿ ಕಸ್‌, . ಕೊಲ್ಲಿಬಿಯಾ ಅಳ್ಳಿಮಿನೋಸಾ, ಕೊವಾಲು ಟೈಪಸ್‌ ಕೊಲ್ಪಿನಸ್‌ ಕೊಮೆಟಸ್‌, ಫಿಸ್ಟುಲಿನಾ ಬೆಪಾಟಕಾ, ಲಾಕ್ಟರಿಯಸ್‌ ಡೆಲಿಸಿ ಯೋಸಸ್‌, ಮರಾಸ್ಮಿಯಸ್‌ ಅರ್ಡಿಸ್‌ ಇವು ಮುಖ್ಯವಾದವು. ಹೆಚ್ಚು ಖರ್ಚಿಲ್ಲದೆ, ನಾಲ್ಕು ಗೋಡೆಗಳ ನಡುವೆ ತುಸುವೇ ನೀರಿನ ನೆರಎನಿಂದ ಅಣಬೆ ಯನ್ನು ಬೆಳೆಯುವ ಬಗ್ಗೆ ಬೆಂಗಳೂರು ಸನಿಹದ ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ ಯಶಸ್ವೀ ಪ್ರಯೋಗವೊಂದನ್ನು ನಡೆಸಿದೆ. ಈ ಪ್ರಯೋಗ ಕ್ಕಾಗಿ ಬೆಂಗಳೂರು ಜಿಲ್ಲೆಯ ನೆಲಮಂಗಲ ಬು ಹೋಬಳಿಯ ಒಂಬತ್ತು ಹಳ್ಳಿಗಳನ್ನು ಆಯ್ಕೆ 9 ಮಾಡಿ ಅಲ್ಲಿಯ ರೈತರಿಗೆ ಅಣಬೆ ಕೃಷಿಯ ಬಗ್ಗೆ”: “ತ್ರದೆ”ಅದೆನ್ನು ಕತ್ತರಿಸಿ ಪುನಃ 32 ಇ ತರಬೇತಿ ನೀಡುತ್ತಿದೆ. ಅಣಬೆಯ ಬೀಜ ಬಿತ್ತಿ ಬೆಳೆ ಅವರ್ತಕೊಳಿಸಲಾ ತ ತಾಗ ಅಣಬೆ ಸಂವರ್ಧನೆಗೆ ಹೆಬ್ಬಾಳ ಕೃಷಿ ವಿಶ್ವವಿ ಗುತ್ತದೆ. ದ್ಯಾನಿಲಯ ಸರಳ-ಸುಲಭ ವಿಧಾನವೊಂದನ್ನು ಅಣಬೆಯಲ್ಲಿ ಪ್ರೊಟೀನ್‌ ಅಂಶ ಅಧಿಕ್ಯ ರೂಪಿಸಿದೆ. ಭತ್ತದ ತೌಡನ್ನು ತೀರಾ ಸಣ್ಣದಾಗಿ. ಅಣಬೆಯಲ್ಲಿ ಶೇ.35 ಸಸಾರಜನಕ, ಸುಣ್ಣ, ಪುಡಿಮಾಡಿ ಅದನ್ನು ನೀರಿನಲ್ಲಿ ನೆನೆಸಿಡಲಾಗು. ರಂಜಕ, ಪೊಟ್ಕಾಸಿಯಂನಂಥ ನಮ್ಮ ದೇಹಕ್ಕೆ ತ್ತದೆ. ಸುಮಾರು ಎಂಟು ಗಂಟೆ ತಣ್ಣೀರಿನಲ್ಲಿ ಅಗತ್ಯವಾದ ಖನಿಜಗಳೂ ಅಧಿಕವಾಗಿವೆ. ಅಣ ನೆನೆಸಿಟ್ಟು ನಂತರ ಈ ಹೊಟ್ಟನ್ನು ಹೊರತೆಗೆದು ಬೆಯಲ್ಲಿ ಬಿ.ಸಿ.ಮತ್ತುಡಿ ವಿಟಮಿನ್‌ಗಳಿವೆ. ಬಿಸಿನೀರಿನಲ್ಲಿ ಕೆಲವು ನಿಮಿಷ ಕುದಿಸುವುದು... ಪಿಷ್ಕ್ಠದ ಅಂಶ ಅಣಬೆಯಲ್ಲಿ ಇಲ್ಲದಿರುವುದ ತರುವಾಯ ಈ ಹೊಟ್ಟನ್ನು ಹೊರತೆಗೆದು ಒಣ. ರಿಂದ ಸಿಹಿ ಮೂತ್ರ ರೋಗಿಗಳಿಗೂ, ದೇಹದ ಗಿಸುವುದು. ಒಣಗಿದ. ಹೊಟ್ಟನ್ನು ಪಾಲಿಥಿನ್‌ ತೂಕ ಹೆಜ್ಜುದವರಿಗೂ ಅಣಬೆ ಉಪಯುಕ್ತ. ಚೀಲಗಳಲ್ಲಿ ತುಂಬಿ ಅದರಲ್ಲಿ ಅಣಬೆಯ ಬೀಜ ಕೊಬ್ಬಿನ. ಅಂಶವಿಲ್ಲದ ಏಕೈಕ ಸಸಾರಜನಕ ಗಳನ್ನು ಹಾಕುವುದು. ಅನಂತರ. ಚೀಲದ ಯುಕ್ತ ಆಹಾರ ದ್ರವ್ಯ ಅಣಬೆ. ಬಾಯಿಕಟ್ಟೆ ತೇವಾಂಶ ಜಾಗದಲ್ಲಿ ಸುಮಾರು ಈಗ ಅಣಬೆ ಬೆಳೆಯ ಶ್ರಾಯ, ಈಗ-ಇವು ಇಪ್ಪತ್ತು ದಿನಗಳವರೆಗೆ ರ ಇಪ್ಪತ್ತು ಎಲ್ಲೆಂದರಲ್ಲಿ ಕಾಣಸಿಗುತ್ತವೆ.- "ನಾಯಿ ಕೊಡಿ ದಿನಗಳನಂತರ ಚೀಲದ ಬಾಯಿ ತೆರೆದು ದಿನಕ್ಕೆ ಗಳು' ಎನ್ನುವ ಲಘುನಾಮಹೊತ್ತು.. ಅ ಮೂರುಬಾರಿ, ನಿರಂತರ ನಾಲ್ಕು ದಿನ-ನೀರು ಚಿಮುಕಿಸುತ್ತಿದ್ದರೆ ಅಣಬೆಯ ಹೆಡೆ ಗೋಚರಿಸು ಸ (ವಿವಿಧ ಮೂಲಗಳಿಂದ) ""ರಾಮಕೃಷ್ಣನ ಚಮತ್ವಾರ'' 'ಓ೦ದು ದಿನ ಸಂಜೆ ತೆನಾಲಿ ರಾಮಕೃಷ್ಣ ಅಂತಸ್ತಿಗೆ ಬರುತ್ತಲೇ ""ನನ್ನ ಬಳಿ ಇಲ್ಲಸ್ವಾ ತನ್ನ ಭವನದ ಆರನೇ ಅಂತಸ್ವಿನಲ್ಲಿ ನಿಂತು ಮಿ!''- ಎಂದ, pe ನಿಸರ್ಗಸೆ ಸೌಂದರ್ಯವನ್ನು ನೋಡುತ್ತಾ ಆನಂ ಇದನ್ನು ಕೇಳಿದ ಆ ವ್ಯಕ್ತಿ ಕುಪಿತಗೊಂಡು ' ದದಿಂದ ಮೈಮರೆತಿದ್ದ. ""ನೀವಿದನ್ನು': ನನಗೆ ಕೆಳಗೇ ಹೇಳ ಬಹುದಿ "*"ರಾಮಕೆ ೈಷ್ಟರವರೇ!.... ಸ್ವಲ್ಪ ಕೆಳಕ್ಕೆ ತ ಕಲ್ಲ! ಮೇಲಕ್ಕೆ ಕರೆದುಕೊಂಡು ಬಂದು ಇಲ್ಲಾ ಇಳಿದು ಬದ್ತೀರಾ?'' ಎಂದು ಒಬ್ಬ ವ್ಯಕ್ತಿ ಅಂತ ಹೇಳೋ ಅವಶ್ಯಕತೆ ಏನಿತ್ತು >್ತಿ?'' ಎಂದು ಕೂಗಿದ ಕೆಳಗಿನಿಂದ. ರೇಗಾಡಿದ. ರಾಮಕೃಷ್ಣ ಅರು ಅಂತಸ್ಥಿನ ಮೆಟ್ಟ ಲನ್ನು ಅದಕ್ಕೆ ರಾಮಕ್ಕ ೈಷ್ಣ ನಗುತ್ತಾ ""ಅಲ್ಲಾ... ಇಳಿದು ಸುಸ್ತಾಗಿ ಕೆಳಗೆ ಬಂದು - ""ಏನಾಗ್ಬೇ ಸ್ವಾಮಿ! ... ಸಾಲ ಕೇಳುವುದನ್ನೂ ನೀವು ಕಾಗಿತ್ತು?'' ಎಂದೆ. ಕೆಳಗಿನಿಂದಲೇ ಕೇಳಬಹುದಿತ್ತಲ್ಲಾ! ನನ್ನನ್ನು ""ನನಗೆ ಒಂದು ನೂರು ವರಹ ಸಾಲ ಕೆಳಕ್ಕೆ ಕರೆದು ಕೇಳೋ ಅವಶ್ಯಕತೆ ನಿಮಗೇನಿ ಬೇಕಾಗಿತ್ತು. ''ಎಂದ ಆ ವ್ಯಕ್ತಿ. ತ್ತು?” ಅದಕ್ಕೆ ರಾಮಕೃಷ್ಣ ಥಟ್ಟನೇ! 4. ""ನನ್ನ ರಾಮಕೃಷ್ಣನ ಮಾತು ಕೇಳಿದ ಆ. “ವ್ಯಕ್ತಿ ಜೊತೆಯಲ್ಲಿ ಸ್ವಲ್ಪ ಮೇಲಕ್ಕೆ ಬನ್ನಿ'' ಎನ್ನುತ್ತಾ ಮರುಮಾತಾಡದೆ ಹೊರಟು ಹೋದನಂತೆ. 9.1 ತನ್ನ ಭವನದ ಮೆಟ್ಟ ಲುಗಳನ್ನು ಹತ್ತಿಸಿ ಆರನೆ 'ಸಂಗ್ರಹ: ಜಿ.ವಿ. ಪ್ರಭು 1 1 ಫಿ | ಸಸರ ಅಮೆರಿಕದ ಭಿಕ್ಷುಕರು ""ಅಮರಿಕಾದಲ್ಲಿ ಭಿಕ್ಷುಕರೇ ಇಲ್ಲ ಎಂದು ಹೇಳುವುದು ನಿಜವಲ್ಲ. ಹಾಗೆ ಹೇಳುತ್ತಿದ್ದವರು ಸುಳ್ಳು ಪ್ರಚಾರಕರಪ್ಪೆ'' - ಈ ಗಂಭೀರ ಆರೋಪ ಮಾಡಿದವರು ಈಚೆಗೆ ತಾನೇ ಅಲ್ಲಿಯ ಪ್ರವಾಸ ಮಾಡಿ ಬಂದ ನನ್ನ ಹಿರಿಯ ಸ್ನೇಹಿತರೊಬ್ಬರು. ನಾನು ಹಲವು ಬಾರಿ ಹೋದಾಗಲೂ ಭಿಕ್ಷು ಕರನ್ನು ಕಂಡಿರಲಿಲ್ಲ; ಆದ್ದರಿಂದ ಈ ಹೇಳಿಕೆ ನನಗೂ ಆಶ್ಚರ್ಯವನ್ನುಂಟುಮಾಡಿತು. ತಾವು ಹೇಳಿದ್ದನ್ನು ಸಾಕ್ಷಿಸಮೇತ ವಿವರಿಸು ವಂತೆ ಕೇಳಿದೆವು. ಅವರು ಗಂಭೀರವದನ ರಾಗಿ ಹೇಳಿದರು. - ""ನಮ್ಮಣ್ಲಿಯ ಭಿಕ್ಷುಕ ರನ್ನು. ಏನೂ ಕೊಡದೆ ಕಳುಹಿಸಬಹುದು. ಬೈದುಕೊಂಡಾದರೂ ಮುಂದೆ ಹೋಗು ತಾರೆ. ಅಲ್ಲಿಯವರು ಹಾಗಲ್ಲ; ಕೊಟ್ಟರೇ ಸರಿ, ಇಲ್ಲವಾದರೆ ಮುಂದಕ್ಕೆ ಹೋಗುವು ದಕ್ಕೆ ಬಿಡುವುದಿಲ್ಲ. ಉದಾಹರಣೆಗೆ ಮುಖ್ಯ ಹೆದ್ದಾರಿಗಳಲ್ಲಿರುವ '101 ಗಳು ೩೦ ಅಥವಾ ೪೦ ಸೆಂಟ್‌ಗಳನ್ನು ಅವು ಹಿಡಿದುಕೊಂಡಿ ರುವ ಭಿಕ್ಷಾ ಪಾತ್ರೆಗೆ ಹಾಕಿದರೆ ಮಾತ್ರ ದಾರಿಗೆ ಅಡ್ಡವಿರುವ ಪಟ್ಟಿ ಮೇಲೆ ಹೋಗಿ Thanks ಎಂದು ಹಸಿರು ದೀಪ ಬರುತ್ತೆ; ಮತೊಂದು ಉದಾಹರಣೆ ಟಿಪ್ಸ್‌! ಯಾವ ಹೋಟೆಲಿನಲ್ಲಾಗಲೀ, ಟ್ಯಾಕ್ಸಿ [ಸವಾರಿ ಮಾಡಿದ ಮೇಲಾಗಲಿ ಶೇಕಡ ೧೦ ರಷ್ಟು ಟಿಪ್ಸ್‌ ಕೊಟ್ಟೇ ತೀರಬೇಕು. ಇಲ್ಲವಾ ದರೆ. ಸಂಬಂಧಪಟ್ಟ. ತಿಂಡಿ ಸರಬರಾಜು ಮಾಡಿದವನಾಗಲಿ, ಟ್ಯಾಕ್ಸಿ ಡ್ರೈವರ್‌ ಆಗಲಿ ನಿಮ್ಮನ್ನು ತಿಂದುಹಾಕುವ ಹಾಗೆ ದುರುಗುಟ್ಟಿ ನೋಡುವುದಲ್ಲದೆ ನಾವು ಬಹಳ ಕೀಳು ಜನ ಎಂದು ಅವರ ಮುಖದಲ್ಲೇ ತಿಳಿಸು ತ್ತಾರೆ. ಇದೆಲ್ಲಾ ಭಿಕ್ಷೆಯಲ್ಲದೆ ಮತ್ತೇನು?” * ಎಸ್‌.ಸಿ. ಶಿವನಂಜಪ : ನವೆಂಬರ್‌ 1990 ಬಿಳಿ ಕಲೆಗಳು ಬಿಳಿ ಕಲೆಗಳಿಂದ ಇಲ್ಲವೇ ಚರ್ಮರೋಗದಿಂದ ಬಳಲುತ್ತಿ ದ್ದರೆ ಏನೂ ಚಿಂತಿಸಬೇಡಿ. ಎರಡು ಶೀಸೆ ಹೊರ ಉಪಯೋಗದ ಔಷಧಿ “ವಿಜಯ ಭೂತಿ'' ಆರ್ಡರ್‌ ನೀಡಿ ಉಚಿತವಾಗಿ ಕೇವಲ ಐದು ದಿನದೊಳಗೆ ಪಡೆಯಿರಿ. ರೋಗದ ಫೂರ್ಣ ವಿವರ ಇಂಗ್ಲೀಷಿನಲ್ಲಿ ಬರೆಯಿರಿ. ನೆರೆಗೂದಲು ನಾವು ಬಹಳ ಹೇಳಿಕೊಳ್ಳುವು ಬಿಲ್ಲು: ನಮ್ಮ "ಕೇಶಕಾಂತಿ' ಆಯುರ್ವೇದಿಕ್‌ ಕೇಶ ತೈಲವು ಬಿಳಿ ಗೂದಲುಗಳನ್ನು ಕಪ್ಪ ವರ್ಣಕ್ಕೆ ತಿರುಗಿಸುತ್ತದೆ. ನೆರೆಗೂದಲು ತಡೆಯುತ್ತದೆ. ಬೆಲೆ: ರೂ. 20/- 3 ಶೀಸೆಗಳಿಗೆ ರೂ. 60/- ಕೂಡಲೇ ಇಂಗ್ಲೀಷ್‌ನಲ್ಲಿ ಆರ್ಡರ್‌ ಸಲ್ಲಿಸಿ. ಗುಪ್ತ ರೋಗಗಳು ಸ್ವಷ್ನದೋಷ, ಶೀಘ್ರ ಸ್ಪಲನ, ಬಿಳಿಸೆರಗು, ಅಶಕ್ತತೆ, ಗೊನೋರಿಯಾ? ಇತ್ಯಾದಿಗಳಿಂದ ನರಳುತ್ತಿದ್ದರೆ, ರೋಗದ ಪೂರ್ಣ ವಿವರಣೆ ಚೀಟಿಯನ್ನು ಇಂಗ್ಲೀಷನಲ್ಲಿ ತಿಳಿಸಿ ಬರೆಯಿರಿ. ಮತ್ತು ಸದೃಢತೆಯನ್ನು ಪಡೆಯಿರಿ. ಸಾವಿರಾರು ಜನರು `` ಲಾಭ ಪಡೆದಿದ್ದಾರೆ. Vaidya 0. 11. Mathure (011.9) Post Katri Sarai (Gaya) ಬ HIND 11 ಧರೆಗಿಳಿದು ಬರುವ : ದೇವಲೋಕದ ಹೂಗಳು : ರವಿ ಬೆಳಗೆರೆ ಪುರಾನಾ ದೇವಲೋಕದ ಹೂವು ನಸುನಗುತ್ತ ಧರೆಗಿಳಿದು ಬಂದು ಮನುಕುಲದ ಮುಂದು ವರಿಕೆಗೆ ಅಣಿಯಾದಾಗ ಅದಕ್ಕೆ ನಾವಿಡುವ ಹೆಸರು “ತಾಯಿ'. ಆ ತನಕ ಎಂದೂ ಕಾಣದ ಗುಪ್ತ ಚೇತನವೊಂದು ಬಸಿರ ಚೀಲದಿಂದ ಜಾ ಹೊರಬಿದ್ದು ಜಗತ್ತಿನ ಜೀವಜಾಲದೆ ಸಾಗಿ ಬರಿವ ಮೋದ! ಅದು ಅದ್ಭುತವಾ ದದ್ದು. ಹಾಗೆ ಬಂದ ಮತ್ತೊಂದು ಜೀವ ನಾವನ್ನುವುದು "ಮಗು? a ಈ ತಾಯಿ-ಮಗುವಿನ ಸರಪಳಿ ನಿತ್ಯ ನೂತನವಾಗಿ, ನಿರಂತರವಾಗಿ ಸಾಗಿ ಬಂದ, ಬರುತ್ತಿರುವ ಒಂದು ಅಚ್ಚರಿ. "ಜಗತ್ತಿನಲ್ಲಿ ಕ್ಷಣಕ್ಕೊಂದು ಮಗುವಿನ ಜನನವಾಗುತಿದೆ' ಎಂದು ಜನಸಂಖ್ಯಾ ನಿಯಂತ್ರಣ ಸಂಸ್ಥೆಗಳು ಹೇಳಿಕೆ ಕೊಡುತ್ತಿರುವ ಸಂದರ್ಭದಲ್ಲೇ "ಈ ಜಗತ್ತಿಗೆ ಪ್ರತಿ ಕ್ಷಣವೂ ಎರಡು ದೇವಲೋ ಕದ ಹೂಗಳು ಧಾವಿಸುತ್ತಿವೆ' ಎಂಬ ಸತ್ಯ ಅನುಭೂತಿಗೆ ಬರುತ್ತದೆ. ಪ್ರತಿ ಮಗುವೂ ಒಂದು ನೂತನ ಸೃಷ್ಟಿ. ಅದು ತನ್ನೊಂದಿಗೇ 12 ಚಿತ್ರ: ಪ್ರಭಾಕರ ಹಿರೇಮಠ TAN ಹಿ. `ಸಮಸ್ಯೆಯತ್ತ ಒಂದು ತಾಯಿಯನ್ನು ಸೃಷ್ಟಿಸುತ್ತದೆ. ಮಾತು ಜನಸಂಖ್ಯೆಯತ್ತ್ವ ಆಹಾರ ಸಂಭವಿಸ ಬಹುದಾದ ಮೂರನೇ ಜಾಗತಿಕ ಯುದ್ಧದತ್ತ ಹೊರಳು ವುದು ಬೇಡ. ದೇವಲೋಕದ "ಹೂವಿನ ಮುಗುಳ್ನಗುವಿನ ಬಗ್ಗೆ ಮಾತನಾಡುವಾಗ ಅಳು, ಆಕ್ರಂದನ, ಬಾಂಬುಗಳ ಸಿಡಿತದ ಸದ್ದು ಬೇಡ. ಒಂದು' ಮಗು ಜನಿಸಿದೆ. ಮತ್ತು ಒಬ್ಬ ತಾಯಿ ಸೃಷ್ಟಿಯಾಗಿದ್ದಾಳೆ. ಅವರಿಬ್ಬರನ್ನೂ ಸ್ವಾಗತಿಸಿ, ಕರೆತಂದು, ಬೆಚ್ಚಗಿನ ಮನೆ ಕೊಟ್ಟು, ಮನಸ್ಸಿಗಿಷ್ಟು ನೆಮ್ಮದಿ ನೀಡಿ ಸಾಕಿ ಕೊಳ್ಳುವ ಸಹನೆ ನಮಗಿದೆಯೇ ? ಅಂತಹ ' ಚೈತನ್ಯ ಇವತ್ತಿನ ವಾತಾವರಣಕ್ಕಿದೆಯೆ ? ಇದು ಪ್ರಶ್ನೆ. ಅದೊಂದು ಕಾಲವಿತ್ತು. . ಕರೆಸಿದ ಸೂಲಗಿತ್ತಿ ಅನುಭವದ ಹೆಮ್ಮೆ ಯನ್ನೆಲ್ಲ ಸೆರಗಿಗೆ ಕಟ್ಟಿಕೊಂಡು ಬೀಗುತ್ತ ಬಸುರಿ ಹುಡುಗಿಗೆ ಧೈರ್ಯ ತುಂಬಿ, ಉಳಿ ದದ್ದನ್ನು ಅವಳ ಅತ್ತೆ ಮಾವ, ಗಂಡ ಮುಂತಾದ ಬಳಗಕ್ಕೆಲ್ಲ ಹಂಚಿ ನೋವು ತಿನ್ನುವ ಹುಡುಗಿಯನ್ನು ಕೋಣೆಗೆ ಕರೆದೊ ' ಯ್ಯುತಾಳೆ. ಹೊರಗೆ ಹಜಾರದಲ್ಲಿ ಗಂಡ ಶಥಪಧಿಸುತಾನೆ. ಎಷ್ಟೋ ಹೊತ್ತಿನ ' ಯುದ್ಧದ ನಂತರ ಒಂದು ಚೀತ್ಕಾರ! ಹಿಂದೆಯೇ ಎಳಸು ದನಿಯ ಅಳು. ನೆಮ್ಮ ದಿಯ ಕಿರುಲುವಿಕೆ. ಸರಿಯುವ ಕೋಣೆ ಬಾಗಿಲಿನಿಂದ ಬೆವೆತ ಹಣೆ ಹೊರಗಿಕ್ಕುವ ಸೂಲಗಿತ್ತಿ ಕಾತರಗೊಂಡ ಬಳಗದವರನ್ನು ನಗುತ್ತ ನೋಡಿ "ಮಗ ಹುಟ್ಟಿದ' ಅನ್ನು ತಾಳೆ. ಒಂದು ಆನಂದದ ಗಾಳಿಯಲೆ ಅಲ್ಲಿ ಬೀಸಿ ನಲಿಯುತ್ತದೆ. ಅನುಭವವೇ ಮೂರ್ತಿವೆತ್ತಂತ ನಿಂತ ಸೂಲಗಿತ್ತಿ ಎಲ್ಲವನ್ನೂ ಮಾಡಿ, ಮಗುವನ್ನು ಬಿಳಿಯ ವಸ್ತದಲ್ಲಿ' ಸುತ್ತಿ ತಂದು ತಾಯಿ ಮಗ್ಗುಲಿಗೆ ಮಲಗಿಸಿ "ನೋಡು' ಎನ್ನು ನವೆಂಬರ್‌ 1990 ಫಿ ti ಆಗಸದ ಅಂಗಳದಿ ಸ 11... ತೇಲುವ ಚಂದಿರನ 1 1 ತೋರಿಸಿ ಕ "ಮೈ ಮರೆಸಿ 1 |... ಅಳುವ ಮಗುವಿಗೆ ತುತ್ತು. |! 1 ತಿನಿಸುವ 1 1... ತಾಯೊಬ್ಬಳು!' . , 1 ೪1 ಜೇ ಜೇ ತ್ಯೇ ತ್ತೆ 11... ಅಳುವ ಮಗುವನು | ; ತಂದು ಗುಡಿಸಲ ಅಂಗಳಕಿಟ್ಟು | 1. ಚಂದಪ್ಪನನು ತೋರಿ | 1... ಒಂದು ಕೃಣಕಾದರೂ 1 1] : : ಅಳುವ ಮರೆಸುವ ' | ತಾಯಿ ಮತ್ತೊಬ್ಬಳು! 1 1 ರವೀ |! ತ್ಲಾಳೆ. ನೋವನ್ನೆಲ್ಲ ಮರೆತು, ತಾಯಿಯಾ ಗುವ ಸಂಭ್ರಮ ತಂದಿತ್ತ ತನ್ನ ಕಂದಯ್ಯ ನನ್ನು ನೋಡಿ ಹುಡುಗಿ ಅಮನಾಗುತ್ತಾಳೆ. ಸಡಗರಿಸಿ ಒಳ ಬರುವ ಅತ್ತೆ ಅಜ್ಜಿಯಾಗು ತಾಳೆ. ಮಾವ ಅಜ್ಜನಾಗುತ್ತಾನೆ, ಗಂಡನಿಗೆ ಅಪ್ಪನಾದ ಹೆಮ್ಮೆ! ಒಂದು ಪುಟ್ಟ ಜೀವ ಏನೆಲ್ಲ ಬದಲಾವಣೆ ತಂದು ಬಿಡುತ್ತದೆ. ಮತ್ತೊಂದಿಷ್ಟು ದಿನ ಸಾಕು, ಮನೆಯ ಅಂಗ ಳದ ತುಂಬೆಲ್ಲ ಕಂದಯ್ಯನ ಅಂಬೆಗಾಲಿನ ಲಿಲ್ಲಿ ಹೂವು ಅರಳುತ್ತವೆ. ಆದರೆ ಇವತ್ತು ಇದೆಲ್ಲ ಇಷ್ಟು ಸರಳ ವಿಲ್ಲ. ಎಲ್ಲವನ್ನೂ ಸರಳಗೊಳಿಸಲು ಹೊರಟ ವಿಜ್ಞಾನಕ್ಕೆ ಮೆಡಿಕಲ್‌ ಸೈನ್ನಿಗೆ ಅಡ್ಡವಾಗಿ ಕಾಲುಕೊಟ್ಟು ಕೆಡವಿದ "ಎಕಾನಮಿಕ್ಸು' 13 ನಮ್ಮ ದೇವಲೋಕದ ಹೂಗಳನ್ನು ನಸು ನಗಲು ಬಿಡುತ್ತಿಲ್ಲ. ಜಾತಕ ಸರಿಹೊಂದಿದೆ ಎಂಬ ಸೂಚನೆಯ ಬೆನ್ನ ಹಿಂದೇ ವರದ ಕ್ಷಿಣೆ, ಮದುವೆಯ ದಿನಾಂಕ, ಹುಡುಕಬೇ ಕಾದ ಮನೆ, ಅತ್ತೆಕಾಟ,ಮಾವನ ಖಾಯಿಲೆ, ಮೈದುನರ ಓದು, ಮೊದಲ ದೀಪಾವಳಿಯ ಖರ್ಚು... ಮುಂತಾದ ಎಲ್ಲವುಗಳ ಲೆಕ್ಕಾಚಾ ರವಾಗಿ, ಎಲ್ಲವೂ ತಪ್ಪುಗಂಟಾಗಿ ಹೋಗು ತ್ತದೆ. ಮುಂದೆ ಹುಡುಗಿ ಬಸುರಿಯಾಗಿದ್ದಾ ಳೆಂಬ ಸುದ್ದಿ ಹರಡಿದ ಕೂಡಲೇ ಹುಟ್ಟುವ ಮಗುವು ಗಂಡೋ-ಹೆಣ್ಣೋ.... ಎಂಬ ಜಿಜ್ಞಾಸೆ, ಪರೀಕ್ಷೆಗಳು, ಲಿಂಗ ಖಾತರಿಗಳು, ಆದಾದ ಮೇಲೆ ಮಗುವನ್ನು ಕರೆತರ ಬೇಕೋ, ನೀಗಿಕೊಳ್ಳಬೇಕೋ ಎಂಬ ನಿಷ್ಕರ್ಜೆ. ಸರಿ, ಮಗುವನ್ನು ಕರೆತರುವುದೇ ಖಾತರಿಯಾದಾಗ ಕುಲಾವಿ, ಸ್ವೆಟ್ಟರ್ರು ಕಾಲುಚೀಲ, ಬಯಕೆ ಮುಂತಾದವುಗಳ ಸಡಗರ. ತಿಂಗಳಿಗೊಮ್ಮೆ ಖಾಸಗಿ ಡಾಕ್ಟ್ರಮ್ಮ ಗಳಿಗೆ ಕಾಸುಕೊಟ್ಟು “ಚೆಕಪ್ಪು' ಮಾಡಿಸಿ ಕೊಂಡು ಅವರು ಕೊಡುವ ಡೇಟಿಗೆ ಮಗು ವನ್ನೆತ್ತಿ ಕೊಳ್ಳಲು ಹುಡುಗಿ ಸಿದ್ಧಳಾಗಬೇಕು. ಈಗ ಸೂಲಗಿತ್ತಿಯ ಭರವಸೆಗಳು ಬೇಡ. ಹೊರಗೆ ಹಜಾರದಲ್ಲಿ ಕೂತವರಿಗೆ ಅಂಥಾ ಕಾತರಗಳಿಲ್ಲ. ಏಕೆಂದರೆ ಎಲ್ಲವೂ ಪೂರ್ವ ನಿಯೋಜಿತ, ನಿರ್ಧಾರಿತ ! "ಹುಟ್ಟು ವದು ಗಂಡೇ' ಎಂದು ಲಿಂಗ ಪರೀಕ್ಷೆ ಮಾಡಿದ ಯಂತ್ರ ಹೇಳಿದೆ. 'ಯಂತ್ರಗಳು ಸುಳ್ಳು ಹೇಳುವುದಿಲ್ಲ. "ಸರಳ ಹೆರಿಗೆ' ಎಂಬ ಶಬ್ದಕ್ಕೆ ಮೆಡಿಕಲ್‌ ಸೈನ್ನು ಕಂಡು ಹಿಡಿದಿ ರುವ ಪರ್ಯಾಯ ಶಬ್ದದಂತಿರುವ "ಸಿಜೇ ರಿಯನ್‌' ಇರುವುದರಿಂದ ಹುಡುಗಿಗೆ ಹೆರಿಗೆ ನೋವಿನ ಭಯವೂ ಇಲ್ಲ. ಅರಿವಳಿಕೆ ಮದ್ದು ತೆಗೆದುಕೊಂಡ ಮೇಲೆ ಆಕೆಗೂ ಸೃಷ್ಟಿಕ್ರಿಯೆಗೂ ಸಂಬಂಧ ತಪ್ಪಿಹೋದಂ ತೆಯೇ:! ಮುಂದೆ ಎಷ್ಟೋ ಹೊತ್ತಿಗೆ ಎಚ್ಚರ. ಪಕ್ಕದಲ್ಲಿ ಮಗುವಿಲ್ಲ. ಅದು ಇಂಟಿ 14 * ನ್ಲಿವ್‌' ಕೇರ್‌ ಯೂನಿಟ್‌ನಲ್ಲಿ ಗ್ಲೂಕೋಸ್‌. ನೀರು ಕುಡಿಯುತ್ತ ಮಲಗಿದೆ. _ ಕೆಲವು ದಿನಗಳ ನಂತರ ನರ್ಸಿಂಗ್‌ ಹೋಮಿನ ಬಿಲ್‌ ಚುಕ್ತಾ ಮಾಡಿ ಮಗುವ ' ನ್ಲೆತಿಕೊಂಡು ಬಂದು ಬಿಟ್ಟರೆ ಮುಗಿಯಿತು. ಮುಂದಿನದೆಲ್ಲ "ಆಯಾ' ಮತ್ತು ಮಕ್ಕಳ ರೋಗ ತಜ್ಞರುಗಳ ಜವಾಬ್ದಾರಿ. ವಿಟ ಮಿನ್ನು, ಸಿರಪ್‌, ಟಾನಿಕ್‌ ಮತ್ತು ಫೀಡಿಂಗ್‌ ಬಾಟಲಿಗಳ ಮಧ್ಯೆ ಆಡುತ್ತ ಮಗು ಬೆಳೆದು ಬಿಡುತ್ತದೆ. "ಆಲ್‌ ಈಸ್‌ ವೆಲ್‌!” ಇದು ಶ್ರೀಮಂತ ಹಾಗ್ಮೂ ಮೇಲ್ಮಧ್ಯಮ ವರ್ಗದ ತಾಯ್ತನದ ಕಥೆಯಾಗಿರಬಹುದು. ಆದರೆ ಅತ್ಯಂತ ದಾರುಣ ಮತ್ತು ಯಾತನಾ ಮಯ ತಾಯ್ತನವನ್ನು ಭಾರತದಂಥ ದೇಶ ದಲ್ಲಿ ಕೋಟ್ಯಂತರ ಜೀವಿಗಳು ಅನುಭವಿಸು ತ್ರಿವೆ. ಪ್ರಸವ ವೇದನೆ ಆರಂಭವಾಗುವ ಕಡೆಯ ಘಳಿಗೆಯ ತನಕ ತನ್ನ ತುತ್ತಿನ ಚೀಲ ತುಂಬಿಕೊಳ್ಳಲು ಹೆಣಗುವ ರಸ್ತೆಬದಿಯ ಕೂಲಿ ಹೆಂಗಸಿಗೆ ಚೆನ್ನಾಗಿ ಗೊತ್ತು ವೇದನೆ ಯೆಂದರೇನೆಂದು ! ಸರಕಾರಿ ಆಸ್ಪತ್ರೆಯ ಕಾರಿಡಾರುಗಳಲ್ಲೇ ಹುಟ್ಟಿ ನೆಲದ ತಂಪನ್ನು ತೆಪ್ಪಗೆ ಸಹಿಸಿಕೊಳ್ಳುವ ಮಕ್ಕಳಿಗೆ ತೊಟ್ಟಿಲು ಅಪರಿಚಿತ. ಜೋತು ಬಿದ್ದ ತಾಯ ಮೊಲೆ ಯಲ್ಲಿ ಹಾಲೂಡದಿರುವಾಗ ನುಗ್ಗಿ ಬರುವ 'ಅಳುವನ್ನು ಮರೆತು ` ಅವು ರಸ್ತೆಯಲ್ಲಿ ಓಡುವ ಕಾರಿನ ಹಾರನ್‌. ಸದ್ದಿಗೆ ಅಚ್ಚರಿ. ಗೊಂಡೋ, ಭಯಪಟ್ಟೋ ಕಣ್ಣರಳಿಸು ತ್ತವೆ. ವಿಟಮಿನ್ನು, ಕ್ಯಾಲೋರಿಗಳು ಮತ್ತು ವ್ಯಾಕ್ಸೀನುಗಳ ಪರಿಚಯವೇ ಇಲ್ಲದೆ ಫುಟ್‌ಪಾತುಗಳ ಧೂಳಿನಲ್ಲಿ ಬೆಳೆಯುತ್ತವೆ. ರಾತ್ರಿ ಸೋತು ಬರುವ ತಾಯಿಗಾಗಿ ಆಡುತ್ತ ಆಡುತ್ತ ಕಾದು ನಿದ್ದೆ ಹೋಗುತ್ತವೆ. ನಾಶ ವಾಗುವ ತಾಯ್ತನದ ಮಾಧುರ್ಯ ಮತ್ತು. ನೇರವಾಗಿ . ಮುಪ್ಪಿಗೆ ಸಾಗಿ ಹೋಗುವ ಬಾಲ್ಯಗಳು ಭಾರತದ ಬೀದಿಗಳ ತುಂಬ ಕಂಡುಬಂದಾವು. ಚಿತ್ರ: ಗುರುರಾಜ ಜೋ ತಾಯಿ ಮಗುವಿನ ಲೋಕದ ವಿವರಗಳು ನಿಜಕ್ಕೂ ಅಚ್ಚರಿ, ಆಸಕ್ತಿ ಮೂಡಿಸುವಂ ಥವು. ಜಾತಿ, ವರ್ಗ, ಬಣ್ಣ ಭಾಷೆ "ಯಾವುದೇ ಆಗಿರಲಿ. ಎಲ್ಲ ತಾಯಂದಿರ ಅನುಭವಕ್ಕೂ ಒಂದೇ ಸಂತಸದ ಲೇಪ. ಎಲ್ಲ ಮಕ್ಕಳಿಗೂ ಅದೇ ಆನಂದದ ಔತಣ. ಹೆರಿಗೆಯಾದ ನಂತರ ಮಗುವನ್ನು ತಂದು ಮಗ್ಗುಲಿಗೆ ಮಲಗಿಸಿದಾಗ ತನ್ನ ಸೃಷ್ಟಿ ಆಕೆಯೇ ವರ್ಣಿಸಬೇಕು. ಪಿಳಿಪಿಳಿ ಕಣ್ಣಿ ಡುತ್ತ, ಬೆರಳು ಚೀಪುವ, ಬೊಮ್ಮಟೆ ಕಾಲು ಗಳ್ನು ಪಟಪಟನೆ ರಖಾಡಿಸುವ, ಬಿಳ್ಳೆಯಗ ಲದ ಪುಟ್ಟ ಬಾಯನ್ನು ಹಕ್ಕಿಯಂತೆ ತೆರೆ ಯುವ ಮಗುವಿನಲ್ಲಿ ಆಕೆ ನೂರೆಂಟು ಸಂತಸ: ಹುಡುಕುತ್ತಾಳೆ. ಹೋಲಿಕೆಗಳಿಗಾಗಿ ತಡುವುತ್ತಾಳೆ. ಅಪ್ಪನ ಕಣ್ಣು, ಅಜ್ಜನ ಕಿವಿ, ತನ್ನ ತಾಯಿಯ ಹಣೆ, ಅರೆ ಚ ತನ್ನದೇ deer 1000 ಯನ್ನು ಕಂಡು ಆಕೆ ಅನುಭವಿಸುವ ಕೌತುಕವನ್ನು ಮೂಗು! ಬಣ್ಣ ಯಾವುದು. ಬಂದೀತು? ಕಣ್ಣು ಜೇನು ಬಣ್ಣದ್ದವಾದರೆ ಚೆಂದ, ನಕ್ಕರೆ ಕೆನ್ನೆ ಮೇಲೆ ಗುಳಿ ಮೂಡುತ್ತದೆಯೆ? ಆಹಾ.... ಆಕಳಿಸಿದಾಗಲಂತೂ ' ಭುವನ ಭಾಂಡಾರ ತೋರಿಸಿದ ಕೃಷ್ಣ ಪರಮಾತ್ಮ ನದೇ ಹೊ'ಲಿಕೆ! ಅವಳ ಆನಂದಕ್ಕೆ ಸಾಟಿ ಯಿಲ್ಲ. ಮಗುವಿನ *ಕೆಂಬಾರ' ಕಂಡು ಕೊಂಚ ಅಜುತ್ತಾಳೆ. “ಹೆದರುವ ಕಾರಣ ವಿಲ್ಲ ಎಲ್ಲ ಮಕ್ಕಳಿಗೂ ಹೀಗೆ ಕೆಂಪಗಿರು ತ್ತದೆ ಮೈಯಿ. ಕೆಲದಿವಸಗಳ ನಂತರ ಸರಿ ಹೋ ಗುತ್ತಃ'' ಎಂದು ನರ್ಸ್‌ ಹೇಳುವ ಮಾತು ಸಾುತ್ವನವೀಯು ಫಸ ಸಾಮಾನ್ಯವಾಗಿ ಭಾರತದಲ್ಲಿ ಹುಟ್ಟುವ ಮಗುವಿನ ತೂಕ ಆರು ಪೌಂಡುಗಳಷ್ಟಿರು ತ್ತದೆ. ಆರೋಗ್ಯವಂತ ತಾಯಿ ಒಂಬತ್ತು ಪೌಂಡಿನ ಮಗುವನ್ನು ಹೆರಬಲ್ಲಳು. ತಾನು ಹೆತ್ತ ಮಗುವಿನ ತೂಕವೆಷ್ಟಿದೆಯೋ? ಗರ್ಭದಲ್ಲಿಬ್ಬುಗ ಅದೆಂಥ ಭಾರವಿತ್ತು... ಈಗ? ಇಹ ಪ್ರಶ್ನೆಗಳು ಕಾಡುತ್ತಿರುವಾ ಗಲೇ ತಾಯಿಗೆ ತೂರಿ ಬರುತ್ತದೆ ನಿದ್ದೆ! ಶತಮಾನಗಳಾದುವೇನೋ ಮಲಗಿ ಎಂಬಂ ತಹ ಆಯಾಸ: ಮೈಯ್ಯಲ್ಲ ಹಿಂಡಿ ಹಿಪ್ಪೆ ಮಾಡಿ ಹಾತಿದ ನಿಶ್ಯಕ್ತಿ. ತನಗೆ ಅರಿವಿಲ್ಲದೆ, ಮಗುವನ್ನು ಮರೆತು ನಿದ್ದೆಗೆ ಜಾರುತ್ತಾಳೆ. ಕೆಲವು ಗಂಟೆಗಳ ನಂತರ ದಣಿವಿಳಿದು ಕೊಂಚ ಬೃತನ್ಯ ಮೂಡುತ್ತದೆ. ನೋಡಲು ಬರುವ ಬಃ ಭು,ಬಳಗೃಗೆಳತಿಯರಿಗೆಲ್ಲ ತನ್ನ ಬಿಳಿಚಿದ ತುಟಿಗಳಲ್ಲಿ ನಗೆ ಹಂಚಿ ನಲಿಯು ತಾಳೆ. ಆದರೆ ಅಲ್ಲಿಗೆ' ಯಾತನೆ ಮುಗಿಯ ಲಿಲ್ಲ. ಪ್ರಸವದ ನೋವಿಗಿಂತಲೂ ನೋವೇ? ೦ ಪ್ರಶ್ನೆಗೆ ಾಯಿಯಾದವಳು ತದ ಉತ್ತರ ಕೊಡುವುದು ಪ್ರಸ ೨ ಅಣ ಲಷ ವಲ್ಲ ನ ಲು ನಿರುಕಳಿಸುವ ಯವರು ಳನ್ನು ಹೊರಹಾಕುವಾಗ ತಾಯಿಜೀವ ತಲ್ಲ ಣಿಸಿ. ಹೋಗುತ್ತದೆ. ಅದೆಲ್ಲವನ್ನೂ ಮರೆಸು ವುದು ಕಂದನ ಮುಗುಳ್ನಗು ಮತ್ತು ಮುದ್ದಾದ ಅಳು. ವೈದ್ಯರು ಬಂದು ಔಷಧಿ ಕೊಡುತ್ತಾರೆ. ನರ್ಸುಗಳು ಪಕ್ಕದಲ್ಲಿ ನಿಂತು ಹಣೆ ತಟ್ಟುತ್ತಾಳೆ. ಎದು ರಿಗೆ ನಿಂತ ಗಂಡ ಅಸಹಾಯಕತೆ ಬೆರೆತ ಮರುಕದ ನಗೆ ನಗುತಾನೆ. ಅವಳು ಹೇಗೋ ನೋವು ಮರೆಯುತ್ತಾಳೆ. ಇದೆಲ್ಲಾ ಆಸ್ಪತ್ರೆಯೊಳಗೆ ! ಆದರೆ ಬೇಲಿ ಸಾಲಿನಲ್ಲಿ, ಕಾಡಿನ ಪೊದೆಗಳಲ್ಲಿ, ಬಸ್ಟಾಪು ಗಳ ಮರೆಯಲ್ಲಿ ದೀಪವಿಲ್ಲದ ಗುಡಿಸಲು ಗಳಲ್ಲಿ ಇಂಥ ವೇದನೆಯನ್ನು ಒಬ್ಬಂಟಿ ಯಾಗಿ ಅನುಭವಿಸುತ್ತ ಬದುಕುವ ಜೀವಿಗೆ ಯಾರ ಸಾಂತ್ವನ ? ಎಲ್ಲಿಯ ಶುಶ್ರೂಷೆ? ಅಲ್ಲಿ ಅವಳಿಗೆ ಒದಗುವ ಒಂದೇ ರಕ್ಷಣೆ ಯೆಂದರೆ ಮಗುವಿನ ಸಾಮಿವ್ಯ ಮತ್ತು ತಾಯ್ತನದ ಸಂತಸ. ಅಷ್ಟೆ! ಆದರೆ "ಪಿಲಾ ಸಫಿ'ಗೆ ಅರಿವಳಿಕೆಯ ಶಕ್ತಿಯುಂಟೆ ? ಪ್ರಸವವಾದ ಮೂರು ದಿನಗಳ ನಂತರ ತಾಯಿ ಉಣತೊಡಗುತ್ತಾಳೆ. ಒಳ್ಳೆಯ ಆಹಾರ ಬೇಕು. ತರಕಾರಿ, ಕಿತಳಿ, ಮೂಸಂಬಿ, ಸೇಬು, ಅನ್ನ, ಬಿಸಿಯಾದ ತಿಳಿಸಾರು, ಹಾಲು, ಖೀರು, ಹಾರ್ಲಿಕ್ಸು, ಬೋರ್ನ್‌ವಿಟಾ, ಪ್ರೋಟಿನ್ಯೂಲ್ಸ್‌.... ಏನೆಲ್ಲ ಬೇಕು. ಊಟವಾದ ಮೇಲೆ ಎಲೆ ಅಡಿಕೆ ಹಾಕಿಕೊಳ್ಳಬೇಕು. ಬಾಣಂತಿ ಸುಣ್ಣ ತಿನ್ನಬೇಕು, ಮಗುವಿಗೂ ಒಳ್ಳೆಯದು... ಅದೆಲ್ಲ ನಿಜ... ಆದರೆ ಊಟವಾದ ಮೇಲೆಯೇ ತಾನೆ, ಎಲೆ ಅಡಿಕೆಯ ಮಾತು? ಕ್ಷಮಿಸಿ, ಮಾತು ಮತ್ತೆ ಗುಡಿಸಲುಗಳತ್ತ ಹೊರಳುತ್ತದೆ. ಎಷ್ಟೋ ದೇವಲೋಕದ ಹೂಗಳು ನಗೆಯಾಡ ದೆಯೇ ಮುರುಟಿ ಹೋಗುತ್ತವೆ. ಯಾವ ಲೇಹ್ಯ ತಿಂದರೆ ಒಳ್ಳೆಯದು, ಎಂಥ ಟಾನಿ 16 ಶುಶ್ರೂಪೆ' ಮಾಡುತಾರೆ. , ಅನುಭವಸ್ಮೆಯಾದ ಅಮ್ಮ ಅದರಲ್ಲಿ ಕ್ಯಾಲ್ಸಿಯಂ ಇದೆ. ಕ್ಕಿನಲ್ಲಿ ಯಾವ್ಯಾವ: ಕ್ಯಾಲೊರಿಗಳಿವೆ, ಅ ಎಕ್ಸ್‌ಟ್ರಾಕ್ಟ್‌ಗಳು, ಮಿನೆರಲ್‌ ಮಾತ್ರೆಗಳು ಎಲ್ಲವೂ ಗುಡಿಸಲ ಜೀವಿಗಳಿಗೆ ನಿಲುಕದ ಮಾತುಗಳೇ. ಆಕೆ ತಿನ್ನುವ ಅನ್ನ ಮತ್ತು ನೀರು ಸಾರಿಗೆ ಸತುವಿಲ್ಲ. ಅವಳೆದೆಯಲ್ಲಿ ಹಾಲು ತುಂಬು ವುದಿಲ್ಲ. ಎಷ್ಟು ದಿನಗಳಾದರೂ ನಿಲ್ಲದ . ನೆತ್ತರ ಸ್ರಾವ ಆ ತಾಯಿಯನ್ನು ಎಲುಬಿನ ಗೂಡಾಗಿಸುತ್ತದೆ. ; ಲೋಕವೇ ಹಾಗೆ. ಇಲ್ಲಿ ಪ್ರತಿಯೊಂ ದಕ್ಕೂ “ಹಾಗೂ ಉಂಟು, ಹೀಗೂ , ಉಂಟು! ” ಏನಾದ್ರೂ ಸರಿ, ತಿನ್ನಲು ಸಿಕ್ಕರೆ "ಸಾಕೆಂದು ಕಾಯುವ ಬಾಣಂತಿ ಒಂದೆಡೆ ಯಾದರೆ ಯಾವುದು ತಿಂದ್ರೆ ಏನಾದೀತೋ ಎಂದು ಆತಂಕಗೊಳ್ಳುವ ಹುಡುಗಿ ಮತ್ತೊಂದೆಡೆ. ಇತ್ತೀಚೆಗೆ ಬಾಣಂತಿ ಆಹಾ ರದ ಬಗ್ಗೆ ಮೊದಲಿನ ಮೂಢ ನಂಬಿಕೆಗಳು ದೂರವಾಗಿವೆ. ಸಾರು-ಅನ್ನ ತಿನ್ನಬೇಕೆಂಬ ನಂಬಿಕೆ 'ದೂರ ವಾಗಿ ಪ್ರಸವವಾದ ಮೂರು ದಿನಗಳ ನಂತರ ಏನನ್ನಾದರೂ ತಿನ್ನಬಹುದೆಂಬ ವಿಶ್ವಾಸ ಬಂದಿದೆ. ಅಂತೆಯೇ ಬಾಣಂತಿ ಕೋಣೆಯ ಹೆಸರಿನ ಕತ್ತಲ ಜೈಲಿನಿಂದ ತಾಯಿ-ಮಗು ಮುಕ್ಕರಾಗಿ ಗಾಳಿ ಬೆಳಕು ದೊರಕುವ ವಿಶಾಲ ಕೊಠಡಿಗಳಿಗೆ ಬಂದಿ ದ್ದಾರೆ. ಕೊಬ್ಬರಿಯೆಣ್ಣೆ ಅಥವಾ ಹರಳೆಣ್ಣೆಗೆ ಅರಿಶಿನ ಬೆರೆಸಿ ಕುದಿಸಿದ ನಂತರ ಮಾಡುವ ಅಭ್ಯಂಜನ (ಎಣ್ಣೆ ನೀರು ಸ್ನಾನ) ಪುರಾತನ ಸಂಪ್ರದಾಯವೇ ಆದರೂ, ಅದು ವೈಜ್ಞಾನಿ ಕವಾಗಿಯೂ ಸರಿ ಎಂದು ಮನವರಿಕೆಯಾ ಗಿದೆ. ಸಾಂಬ್ರಾಣಿಯ ಹೊಗೆಯಲ್ಲಿ ತನ್ನ ತಲೆಗೂದಲು ಒಣಗಿಸಿ ಹಗುರಾಗಿಸಿಕೊ ಳ್ಳುವ ಹುಡುಗಿಗೆ ಅದು ಹಿತವೆನ್ನಿಸಿದರೂ ಮಂಚದ ಕೆಳಗೆ ಇಡುವ ಅಗ್ಲಿಪ್ಪಿಕೆಯ ಹಿಂಸೆ ಅನವಶ್ಯಕ ಮತ್ತು ಬುದು ಗೊತ್ತಾಗಿರುವುದರಿಂದ ಆಕೆ "ಸಿಟ್‌ A 0 ವಿಟಮಿನ್ನು, . ಐರನ್‌, ಆಕೆ ಕೇವಲ ಗೊಡ್ಡು ಅಪಾಯಕಾರಿಯೆಂ - ee ಔಟ್‌'ನಲ್ಲಿ ಕುಳಿತು ಎಳೆ ಬಿಸಿಲಿಗೆ ತಲೆಯೊ ಡ್ಹುತ್ತಾಳೆ. ಹಾಲು,ಮೊಸರು, ಮಜ್ಜಿಗೆ, ಸೊಪ್ಪು, ಬೇಳೆ, ಕಡಲೆ, ಉದ್ದು, ಗೋದಿ ಎಲ್ಲ ಮೈಗೂಡಿದರೆ ಬಾಣಂತಿಯ ಆರೋಗ್ಯಕ್ಕೆ ಯಾವ ಧಕ್ಕೆಯೂ ಇಲ್ಲ. ದಿನಕ್ಕೆ ಒಂದು ಲೀಟರು ಹಾಲು ಮೈ ಸೇರಿದರೆ ಮತ್ತೆ ವಿಟಮಿನ್ನು, ಟಾನಿಕ್ಕುಗಳ ರಗಳೆ ಬೇಕಿಲ್ಲ. ಮೊದಲಿನಂತೆ ಈಗ ಐದು ತಿಂಗಳುಗಟ್ಟೆ ಕತ್ತಲೆ ಕೋಣೆಯೊಳಗೆ ಮಲಗಿ ಬಿಳಿಚಿಕೊ ಳ್ಳುವ ಅವಶ್ಯಕತೆಯಿಲ್ಲ. ಮೂರು ತಿಂಗಳೊ ಳಗಾಗಿ ತನ್ನ ಕೆಲಸ, ಮಗುವಿನ ಆರೈಕೆಗ ' ಳೊಂದಿಗೆ. ಮನೆಗೆಲಸವನ್ನು ತೂಗಿಸಿ ಕೊಂಡು ಹೋಗಬಲ್ಲ ಸಾಮರ್ಥ್ಯ ಪಡೆ ಯುವ ಬಾಣಂತಿ, ತನ್ನ ಮಗು ಹತ್ತು ಪೌಂಡಿನಷ್ಟು ತೂಕದ್ದಾದ ಕೂಡಲೇ ಸಂಜೆಯ ಎಳೆ ಬಿಸಿಲಲ್ಲಿ ಅದನ್ನು ಕರೆದು ಕೊಂಡು "ವಾಕಿಂಗ್‌' ಹೊರಡಬೇಕು. ಸೂರ್ಯ ರಶ್ಮಿಯಲ್ಲಿರುವ ನೀಲಾತೀತ ಕಿರ - ಣಗಳು (11೩ violet rays) ಮಗುವಿಗೆ "ಡಿ'ವಿಟಮಿನ್ನುಗಳನ್ನೊದಗಿಸುತ್ತದೆ. ಹೆರಿಗೆ ಹಾದ ಮೇಲೆ ಪ್ರತಿಯೊಂದಕ್ಕೂ ಅಮ್ಮನ ನವೆಂಬರ್‌ 1990 ಮೇಲೋ, ಆಯಾಳ ಮೇಲೋ ಡಿಪೆಂಡ್‌ ಆಗುವುದಕ್ಕಿಂತ ತನ್ನ ಕೆಲಸ ತಾನೇ ಮಾಡಿ ಕೊಂಡು, ಜೊತೆಗೊಂದಿಷ್ಟು ವ್ಯಾಯಾಮ ವನ್ನೂ ಮಾಡಿದರೆ ಒಳ್ಳೆಯದು. ಪ್ರಸವಿಸಿದ - ಹದಿನೈದು ದಿನಕ್ಕೆ ಕಿಮಕ್ಕೆನ್ನದೆ ಮಗುವನ್ನು ಬೆನ್ನ ಹಿಂದಿನ ಹರುಕು ಚೀಲಕ್ಕೆ ಹಾಕಿ. ಕೊಂಡು ರಣ ಬಿಸಿಲಲ್ಲಿ ಕೂತು ಕಲ್ಲೊಡೆ ಯುವ ಹೆಂಗಸಿಗೆ ವ್ಯಾಯಾಮವ್ಯಾವುದು? ಕರ್ಮ ವ್ಯಾವುದು? ಸರಿ ಸರಿ, ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನೆಯೇ ? (ಹುಲ್ಲಾದರೂ ಮೇಯಿಸಿದರೆ ಅದು ಅದೃಷ್ಟ!) ಅದೇನೇ ಇರಲಿ, ಹಡೆದ ತಾಯಿ ಸಾಕದೆ ಇರಳು. - ಆಕೆಯ ಕಷ್ಟ, ನೋವು, ಸಂಕಟಗಳೇನೇ ಇರಲಿ, ತನಗಿಲ್ಲದಿದ್ದರೂ ಕಂದನನ್ನು ಎದೆ ಗವಚಿ ಹಿಡಿದು ಗುಟುಕು ಕೊಟ್ಟು ಸಲಹು ತಾಳೆ. ಅರ್ಧರಾತ್ರಿಯ ಗಾಢ ನಿದ್ರೆಯಲ್ಲೂ ಮಗು ಕಿರ್ರೆಂದರೆ ಬೆಚ್ಚಿ ಏಳುತ್ತಾಳೆ. ಎರಡನೆ ತುತ್ತು ತಿಂದವಳಿಗೆ ಮಗುವಿನ ಅಳು ಕೇಳಿ ಸಿದರೆ ಮತ್ತೆ ತುತ್ತೆತ್ತಲಾಗದು. ನುಲಿಯುವ ಹೊಟ್ಟೆಯಿಂದಾಗಿ ನರಳುವ ಮಗು ತಾಯಿ ಹೊಟ್ಟೆಯನ್ನು ಹಿಂಡುತ್ತದೆ. ಓಡುವ ಮಗು ಎಡವಿ ಬಿದ್ದರೆ ಅದರ ಮೊಳಕಾಲು ಒಡೆ ಯುವ ಮೊದಲೇ ತಾಯೆದೆ ಒಡೆಯುತ್ತದೆ. ಮಗುವಿನ ಮೈ ಬೆಚ್ಚಗಾದರೆ ತಾಯಿಯ ಕೈ ಕಾಲು ತಣ್ಣಗಾಗುತ್ತವೆ. ಆಕೆ ಬೆಳೆಸುತ್ತಾಳೆ. ನಿಮಿಷ ನಿಮಿಷಕ್ಕೂ ತಾಯ್ತನದ ಸಂಭ್ರಮವನ್ನು ಅನುಭವಿಸು ತಲೇ ಬೆಳೆಯುತಾಳೆ. ಮುಂದೆ ಆ ಮಗು ಬೆಳೆದು ಅದಕ್ಕೆ ಮಕ್ಕಳಾದರೂ ಈಕೆ - ತಾಯಾಗಿಯೇ ಉಳಿಯುತ್ತಾಳೆ. ಏಕೆಂದರೆ ದೇವಲೋಕದ ಹೂವುಗಳಿಗೆ ಸಾವಿರುವುದಿಲ್ಲ! ಕಡೆಯ ಮಾತು: ಇದು ಅಂತಾರಾಷ್ಟ್ರೀಯ ತಾಯಿ ಮಕ್ಕಳ ' ವರ್ಷ. | x 17 ೦ ಸಾವಿತ್ರಿಗೆ ಸತ್ಯವಾನ ದೊರೆತದು The person is one who brought happiness to the grea- test number of people” ಕಾರ್ಲ್‌ಮಾರ್ಕ್ಸ್‌ನ ಈ ನುಡಿಗಳನ್ನು ಉದ್ಧರಿಸುವ ಶ್ರೇಷ್ಠ ಕಲಾ ಸಾಧಕ ಎಂ.ಟಿ.ವಿ. ಆಚಾರ್ಯ ಅವರು, ತಮ್ಮ ಕಲಾ ಕ್ರೈ ೦ಕರ್ಯದ ಮೂಲಕ ಈ ನುಡಿಗಳಿಗೆ ಜೀವವಿತ್ತು ಸಾರ್ಥಕತೆ ನೀಡುತ್ತಿರುವವರು. ಎಪ್ಪತ್ತರ ಈಶ ವಯಸ್ಸಿನಲ್ಲೂ (ಈ ಸಂದ ರ್ಭಕ್ಕಾಗಿ ಆಚಾರ್ಯರದೇ' ಕಲಾಕೃತಿ - ಪ್ರದ ರ್ಶನದ ಮೂಲಕ ಅವರನ್ನು ಸನ್ಮಾನಿಸುವ ಸೂಕ್ತ, ಸರಳ ಕಾರ್ಯಕ್ರಮವೊಂದು ನಗರದ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಈಚೆಗೆ ಯಶ ಸ್ವಿಯಾಗಿ ನಡೆದಿದೆ) ಆಚಾರ್ಯರಿಗೆ ತಮ್ಮ ಕಲಾ ಕಾಯಕದ ಬಗೆಗೆ ಇಪ್ಪತ್ತರ ಎಳೆ ಪ್ರಾಯದ ತಾರುಣ್ಯ, ಲವ-ಲವಿಕೆಗಳಿವೆ, ತೆರೆದ ಮನಸ್ಸಿದೆ. ಅನುಭವದ ಮೂಸೆಯಲ್ಲಿ ಪರಿಪಕ್ವ ಗೊಂಡ ಹೃದಯ-ವೆ, ೈಶಾಲ್ಕ್ಯವಿದೆ. ರಮ್ಯಕಲೆಯ ಮೂಲಭೂತ ಸತ್ವಗಳನ್ನು ಕರ ಗತಗೊಳಿಸಿಕೊಂಡಿರುವ. ಈ ಶ್ರೇಷ್ಠ ಕಲಾವಿದ ಜನ-ಮನದ ಪ್ರಿಯ ಕಲಾವಿದ. ರವಿವರ್ಮನ ಕಲಾ ಪರಂಪರೆಯ ಮುಂದುವರಿಕೆಯಂತೆ ಇವರ ಕೆಲವು ಕೃತಿಗಳು ಕಂಡರೂ ಪುರಾಣ, ಕಥಾನಕಗಳ ಜೊತೆ- ಜೊತೆಗೆ ಸಾಮಾಜಿಕ ಕಳಕ . ಳಿಯ, ಮಾನವೀಯ ಮಾಲ್ಯ ಗಳಿಗೆ ತಹತಹಿ ಸುವ ಚಿತ್ರಾ ಕೃತಿಗಳೂ SE ಕುಂಚ ದಿಂದ ಹೊರಹೊಮ್ಮಿ ಅವರದೇ ಆದ ಒಂದು ವಿಶಿಷ್ಟ ಛಾಪನ್ನು ನಿರ್ಮಿಸಿಕೊಡುವಲ್ಲಿ ಗಟ್ಟಿ ಯಾಗಿ ನಿಲ್ಲುತ್ತವೆ, ವಿಭಿನ್ನತೆಯನ್ನು ತೋರು ತ್ತವೆ. “ಚಂದಮಾಮ' ಪತ್ರಿಕೆಯಲ್ಲಿ ರಚಿಸುತ್ತಿದ್ದ ಕಥಾಚಿತ್ರಗಳು, . ವಿಶೇಷವಾಗಿ “ಮಹಾಭಾರತ ಸರಣಿ' ಚಿತ್ರಗಳು ಆಚಾರ್ಯರನ್ನು ಜನ-ಮ ನದ ಹತ್ತಿರದ ಕಲಾವಿದನನ್ನಾಗಿಸಲು ಇನ್ನಷ್ಟು ಸಹಕಾರ ನೀಡಿ' ಇವರ ಜನಪ್ರಿಯತೆಯನ್ನು ಮೆರೆಸಿವೆ. ಇಂಥ ಆಚಾರ್ಯರು ತಮ್ಮ ಬದು ಕಿನ ಏಳು. - ದಶಕಗಳನ್ನು ಪೂರೈಸಿದ ಈ ಶುಭ ನವೆಂಬರ್‌ 1990 happiest ಸಂದರ್ಭದಲ್ಲಿ, ಸುಮಾರು ಐದು ದಶಕಗ ಳನ್ನೂ, ಮೀರಿದ ಅವರ "ಸುವರ್ಣ ಬಣ್ಣದ ಬದುಕಿನ' ಪುಟಗಳನ್ನು. ಅವಲೋಕಿಸಿದಾಗ "ಲೆನಿನ್‌ ಹೇಳಿದಂತೆ "As belong to people’ ಎಂಬ ಮಾತನ್ನು ಆಚಾರ್ಯರು ಗಾಢವಾಗಿ ನಂಬಿ, ಜನ ಸಾಮಾನ್ಯರಿಗೆ ಅರ್ಥವಾಗುವ, ಆಕರ್ಷಿಸುವ ಮೂಲಕ ಸಂದೇಶವನ್ನೂ ಸಾರುವ ಕೃತಿರಚನೆಯಲ್ಲಿ ತೊಡಗಿ ಜಯಶೀಲ ರಾದದ್ದು ಸುವ್ಯಕ್ತವಾಗುತ್ತದೆ. ಬಾಳ ದಾರಿ ಮಂಡ್ಯ ತೊಣ್ಣೂರು ವೆಂಕಟಾಚಾರ್ಯ ಇದು ಎಂ.ಬಿ.ವಿ. ಆಚಾರ್ಯರ ಪೂರ್ತಿ ಹೆಸರು. ಹುಟ್ಟಿದ್ದು 28 ಜುಲೈ 1920, ಮೈಸೂ ರಿನ ಹಳೇ ಅಗ್ರಹಾರದಲ್ಲಿ. ತಂದೆ ಎಂ.ಟಿ. ನಾರಾಯಣಯ್ಯಂಗಾರ್‌ ಶಿರಸ್ತೆದಾರ್‌ ಆಗಿ ಸರ ಕಾರಿ ಸೇವೆ ಸಲ್ಲಿಸಿದವರು. ಈ ಸಂದರ್ಭದಲ್ಲಿ ಊರೂರಿಗೆ ವರ್ಗಾವಣೆಗೊಳ್ಳುತ್ತಿದ್ದ ತಂದೆಯ ವರೊಂದಿಗೆ ಬಾಲಕ ವೆಂಕಟಾಚಾರ್ಯನಿಗೂ ಬೇರೆ, ಬೇರೆ ಸ್ಥಳಗಳ ಪ್ರಕೃತಿ-ರಮಣೀಯ ದೃಶ್ಯ ವೀಕ್ಷಣೆ, ಆರಾಧನೆಗೆ ಅನುವು ಮಾಡಿಕೊ ಟ್ಟು. ""ಮಿಡ್ಣ್‌ ಸ್ಕೂಲಿನ ಮೊದಲನೆಯ ತರಗತಿ ಯಲ್ಲಿದ್ದಾಗ ಭಾರತ ದೇಶದ ಭೂಪ ಪಟವನ್ನು ಚಿತ್ರಿಸಿ ನದಿಗಳನ್ನು ಗುರುತಿಸಲು. ಉಪಾಧ್ಯಾ ಯರು ನನಗೆ ಹೋಂವರ್ಕ್‌ನ ಕೊಟ್ಟಿದ್ದರು. ತಪ್ಪಿಲ್ಲದೇ ಅಚ್ಚುಕಟ್ಟಾಗಿ ಚಿತ್ರಿಸಿ ತೋರಿಸಿದಾಗ ""ಟ್ರೇಸ್‌ ಮಾಡಿ ಸುಳ್ಳು ಹೇಳುತ್ತಿ ರುವೆ ಯೇನೋ, ಭಡವಾ'' ಎಂದು ಹೊಡೆದರು. ನಾನು ಹಾಗೆಯೇ ನೋಡಿ ಬರೆದೆನೆಂದು ಅವರು ನಂಬಲೇ ಇಲ್ಲ. ಈ ಕುತೂಹಲಕರ ಸನ್ನಿವೇಶ ದಿಂದ ನನಗೆ ಹೆಮ್ಮೆಯೇ ಆಗಿ ಚಿತ್ರಿಸುವ ಆಸಕ್ತಿ ಹೆಚ್ಚಾ ಯಿತೇ ವಿನಹ ಕಮ್ಮಿಯಾಗಲಿಲ್ಲ . ಮನೆ ಯವರ ಇಚ್ಛೆಗೆ ಎರುದ್ಧವಾಗಿ, ಐಚ್ಛೆಕ ವಿಷಯ ವಾಗಿ ಡ್ರಾಯಿಂಗನ್ನು ಆಯ್ದುಕೊಂಡು ಬಹು ಬೇಗ ಡ್ರಾಯಿಂಗ್‌ ಮಾಸ್ತರರ ಅಚ್ಚುಮೆಚ್ಚಿನ ಶಿಷ್ಯನಾದೆ, ಬಯಾಲಜಿ ಕ್ಲಾಸಿನಲ್ಲಿ, ಮೀಸೆ 19 ಹೊತ್ತು ವಿಶಿಷ್ಟ ರೀತಿ ಕಾಣುತ್ತಿದ್ದ ಬಯಾಲಜಿ ಉಪಾಧ್ಯಾಯರ ಚಿತ್ರವನ್ನು ನನ್ನ ಡೆಸ್ಕ್‌ ಮೇಲೆ ಕೊರೆದು ಸಹಪಾಠಿಗಳನ್ನಾಕರ್ಷಿಸಿ ಗೊಂದಲ ಮಾಡಿದ್ದಕ್ಕೆ ಮೇಷ್ಟ್ರಿಂದ ಬೈಸಿಕೊಂಡದ್ದು ನನ ಗಿನ್ನೂ ನೆನಪಿದೆ'' - ಆಚಾರ್ಯರು ತಮ್ಮ ಆತ್ಮಕಥಾನಕ ಮಾದರಿಯ "ಕಲೆ ಮತ್ತು ನಾನು' ಪುಸ್ತಕದಲ್ಲಿ ತಮ್ಮ ಬಾಲ್ಯದ ಘಟನೆಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸಿದ್ದನ್ನು ಇಲ್ಲಿ ನೆನೆಯಬ ಹುದು. ಹಾಗೆಯೇ ಇನ್ನೊಂದು ಘಟನೆ; ಸುಮಾರು 1940ರ ಸಮಯ. ಆಗ ಪ್ರಖ್ಯಾತವಾಗಿದ್ದ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್‌ನ ಹೆಸ ರಾಂತ ಕಲಾವಿದ ಪಾವಂಜೆ ಅವರು ಒಂದು ದಿನ ಆತ್ಮ ಸಂತೋಷ, ತೃಪ್ತಿ ನೀಡಿದ, ನಮ್ಮ ನವ್ಯ ಕಲೆಯ ಬಗ್ಗೆ 1955ರಲ್ಲಿ ಏಕವ್ಯಕ್ತಿ ಕಲಾಪ್ರದರ್ಶನ ಮಾಡಿ 'ರ್ಯರು ತಂಗಿದ್ದರು. ಆ ದಿನಗಳಲ್ಲಿ ನವ್ಯಕ ಈ ಕಲೆಗೂ ಭಾರತೀಯ ಇದನ್ನು ಅನುಕ - ಇವುಗಳನ್ನು ಕುರಿತು ಆಚಾರ್ಯರ ದೃ "ಇಂತಹ ಪರಿಸ್ಥಿತಿಯಲ್ಲಿ ನನ್ನ ದಾರಿ ಏ ಒಂದಷ್ಟು ಕಾಲ ಮುಂಬಯಿಯಲ್ಲಿ ಆಚಾ ಲೆಯ ಅಬ್ಬರ. ಪಾಶ್ಚಾತ್ಯದೇಶಗಳಲ್ಲಿ ಬೆಳೆದ ರಿಸುವುದು/ ಇರುವ ಸಂಬಂಧ, ಪ್ರಯೋಜನ - ಸ್ಪಷ್ಟವಾಗಿ ರೂಪಗೊಂಡಿತು. * ನು? ಎಂದು ಚಿಂತಿಸಿದೆನು. ನನ್ನ ಸಮಾಜ ಜೀವನದ ಪರಿಸರಗಳಿಗೆ ಪ್ರತಿಸ್ಪಂದಿಸಿ ನಾನು ಕಲಿತು ಸಾಧಿಸಿದ, ಕಲಾತ್ಮಕ ರೀತಿಯಲ್ಲಿ ಅಧಿಕಾರಸ್ಥ ರನ್ನು ಮೆಚ್ಚಿಸಬೇಕಾದ ಅಗತ್ಯವೂ ನನಗೆ ಕಾಣಲಿ ಜನತೆಯನ್ನು ಮೆಚಿ ಸಿದ ನನ್ನದೇ ರೀತಿಯ ಕಲೆಯನ್ನು ಮುಂದುವರಿಸುವುದೇ ನನಗೆ ಹತ್ತ” p p j ("ಕಲೆ ಮತ್ತು ನಾನು' ಪುಟ 48, 49ರಲ್ಲಿ) ಒಬ್ಬ ವಿದ್ಯಾರ್ಥಿಯನ್ನು ಕರೆದು ""ಮಹಾರಾ ಜರ ಆಪ್ತ ಕಾರ್ಯದರ್ಶಿಗಳಾದ ಸರ್‌ ಚಾರ್ಲ್ಸ್‌ ಟಾಡ್‌ ಹಂಟರ್‌ ಅವರು ಯಾವುದೊ ಒಂದು ಕೆಲಸಕ್ಕೆ ನಮ್ಮ ಅತ್ಯುತ್ತಮ ವಿದ್ಯಾರ್ಥಿಯನ್ನು ಕಳುಹಿಸಿ'' ಎಂದು ಕೇಳಿದ್ದಾರೆ, "“ನಾನು ನಿನ್ನನ್ನುಕಳಿಸಬೇಕೆಂದಿರುವೆ ಹೋಗುವೆಯಾ?'' ಎಂದರು ಮನಸ್ಸಿನಲ್ಲಿ ಅಳುಕವಿದ್ದರೂ ಆ ವಿದ್ಯಾರ್ಥಿ ಅವರ ಘನ": ಟಾಡ್‌ ಹಂಟರ್‌ ಅವರನ್ನು ಭೇಟಿಯಾದ. ಆಗ ಆ ಬ್ರಿಟಿಶ್‌ ಅಧಿಕಾರಿ ಮೈಸೂರು ಮಹಾರಾಜರಿಗೆ ಗ್ರೀಟಿಂಗ್‌ ಕಾರ್ಡ್‌ ಒಂದನ್ನು ರಚಿಸಬೇಕೆಂದು ಹೇಳಿ ಕೆಲವು ಸೂಚನೆಗಳನ್ನಿತ್ತ. ಆ ಕಲಾ ವಿದ್ಯಾರ್ಥಿ ಮಹಾಭಾರತದ ದೃಶ್ಯಗಳನ್ನು ಲ್ಲ ..... ಆದ್ದರಿಂದ ನನಗೆ ಕಸೂರಿ ಹಾ ತ ವರ್ಣಮಯವಾಗಿ ಚಿತ್ರಿಸಿಕೊಟ್ಟ. ಆ ಅಧಿಕಾ ರಿಗೆ ಅತಿ ಸಂತೋಷವಾಗಿ ಹತ್ತು ರೂಪಾಯಿ ಕೊಟ್ಟು ಆ ವಿದ್ಯಾರ್ಥಿಯ ಬೆನ್ನು ತಟ್ಟಿದ. ಆ ವಿದ್ಯಾರ್ಥಿ ಈ ಎಂ.ಟಿ.ವಿ. , ಆಚಾರ್ಯರೇ ಎಂದರೆ "ಬೆಳೆವ ಸಿರಿ ಮೊಳಕೆಯಲ್ಲಿ' ಎನ್ನುವ . ಮಾತಿಗೆ ಅನ್ವರ್ಥಕವಾಗಿದೆ. (ಕರ್ನಾಟಕ ಲಲಿತ ಕಲಾ ಅಕಾದೆಮಿ ಈಚೆಗೆ ಎಂ.ಟ.ವಿ. ಆಚಾರ್ಯರ ಬದುಕು ಸಾಧನೆಗ ಛನ್ನು ಕುರಿತು ಪ್ರಕಟಿಸಿದ ಪುಸ್ತಕದಲ್ಲಿ ಚಿ.ಸುಕ್ಕ ಷ್ಣಶೆಟ್ಟ ಈ ಘಟನೆಯನ್ನು ಸೊಗಸಾಗಿ ನಿರೂಪಿ ಸಿದ್ದಾರೆ.) ಮೈಸೂರಿನ ಮಹಾರಾಜಾ ಹೈಸ್ಕೂಲ್‌ನಲ್ಲಿ ಹೈಸ್ಕೂಲ್‌ ವ್ಯಾಸಂಗ, ಮುಂದೆ ಮೈಸೂರಿನ ಸಿಟಿಐನಲ್ಲಿ ಕಲಾಭ್ಯಾಸ ಮುಗಿಸಿ, ಮುಂಚಿನಿಂ ದಲೂ ತಮ್ಮ ಮೇಲೆ ಪ್ರಭಾವ ಬೀರಿದ ಪ್ರಕೃತಿ ಯನ್ನು ಆರಾಧಿಸುತ್ತ ಚಿತ್ರಿಸತೊಡಗಿದ ಆಚಾ ರ್ಯರಿಗೆ ಪ್ರಕೃತಿಯೇ ಪ್ರಥಮ ಆದ್ಯತೆಯ ಗುರುವಂತೆ. ಕಲೆಯ ಕಾಯಕವನ್ನೇ ನೆಚ್ಚಿ ಬದುಕು-ನಿರ್ವಹಣೆ ದುಸ್ತರವೆನಿಸಿದಾಗ ವಿಮಾನ ಕಾರ್ಯಾನೆಯಲ್ಲಿ ಉದ್ಯೋಗದಲ್ಲಿ ನಿರತರಾದರು. ಆದರೆ ಬಹುಕಾಲ, ಇಲ್ಲಿ ನಿಲ್ಲ ಲಾಗದೇ ಕಲೆಯ ಕಾಯಕಕ್ಕೆ ಆಚಾರ್ಯರು ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾದ ಸಂದರ್ಭ ಒದಗಿ ಬಂತು. ಈ ಮಧ್ಯೆ ಕಲ್ಕತ್ತೆಯ ಶಾಂತಿನಿಕೇತನದ ಭೇಟಿ, ನಂದಲಾಲ್‌ ಬೋಸ್‌, ಅತುಲ್‌ ಭೋಸ್‌ ಅಬನೀಂದ್ರನಾಥ್‌ ಠಾಗೋರ್‌ ಮುಂತಾದ ಗಣ್ಯ ಕಲಾವಿದರ ಪರಿ ಚಯ ಇವರ ಕಲಾಸಾಧನೆಯ ಮಜಲನ್ನು ಬಲ | ಮಹಾಭಾರತ ರಚನೆಯಲ್ಲಿ ವ್ಯಾಸ ವಿಪ್ಲೇಶ್ವರರು ಪಡಿಸಿತು. ಖ್ಯಾತ ಕಲಾವಿದ ರುಮಾಲೆ ಚೆನ್ನಬಸ ವಯ್ಯ ನವರೊಮ್ಮೆ ಮದರಾಸಿಗೆ ಬಂದಾಗ ಅಲ್ಲಿ ಏರ್ಪಟ್ಟ ಚಿತ್ರ-ಪ್ರದರ್ಶನವೊಂದು ಆಚಾ ರ್ಯರ ಬಣ್ಣದ ಬದುಕಿಗೆ ತಿರುವನ್ನೇ ನೀಡಿತನ್ನ ಬೇಕು. ಬಸವಯ್ಯನವರು ಆಚಾರ್ಯರನ್ನು ಚಂದಮಾಮ ಪತ್ರಿಕೆಯ ನಾಗಿರೆಡ್ಡಿ - ಚಕ್ರ ಪಾಣಿ ಅವರಿಗೆ ಪರಿಚಯಿಸಿದ್ದೇ ಆಚಾರ್ಯ ರನ್ನು “ಚಂದಮಾಮದ ಆಚಾರ್ಯರು' ಎಂದು ಗುರುತಿಸುವಷ್ಟರ ಮಟ್ಟಿಗೆ ಅಸಿನಾಭಾವದ ನಂಟು ಬೆಳೆಯಿತು. ರಾಮಾಯಣ- ಭಾಗವತದ ಸರಣಿ ಚಿತ್ರಗಳು ಆಚಾರ್ಯರ ಸಂಪಾದಕತ್ವ ದಲ್ಲಿ ಜನಪ್ರಿಯತೆಯ ಎತ್ತ ರವನ್ನು ಹೆಚ್ಚಿ ಸಿ ಕೊಂಡವು. ಆಚಾರ್ಯರ "ಮಾಸ್ಟರ್‌ ವರ್ಕ್ಸ್‌' ಎಂದೇ ಖ್ಯಾತಿ ತಂದಿತ್ತಿರುವ ಮಹಾಭಾರತ ಚಿತ್ರ ಸರಣಿಗೆ ಅಂಕುರ ಮೂಡಿದ್ದೂ ಈ ದಿನಗ ಳಲ್ಲೇ. ಆಚಾರ್ಯರೇ ಸ್ಮರಿಸಿ ಕೊಳ್ಳುವಂತೆ ""ಮಹಾಭಾರತದ ಅದ್ಭುತ ಕಥೆ, ವ್ಯಕ್ತಿ, ಸನ್ನಿ" ವೇಶಗಳನ್ನು ಶಾಶ್ವತ ರೀತಿಯಲ್ಲಿ ಜನ ಸಾಮಾ ನ್ಯನಿಗೆ ಉಣಬಡಿಸಬೇಕೆಂಬ ನನ್ನ ಅಪೇಕ್ಷೆ ಚಂದಮಾಮದ ಈ ಯೋಜನೆಯಿಂದ ಈಡೇ ರಿತು. ಮಹಾಭಾರತದ ಚಿತ್ರಗಳನ್ನು ನಾನು ಅತ ವಾಣಿಜ್ಯೋದ್ದೇಶಕ್ಕೆ ತಕ್ಕ ಮುಖಚಿತ್ರಗಳಂತೆ ರಚಿಸಲು ಇಷ್ಟಪಡದೆ, ಉತ್ತಮ ಕಲಾಕೃತಿಗಳಾ ಗಬೇಕು, ಶಾಶ್ವತವಾಗಿರಬೇಕೆಂದು ಸಂಕಲ್ಪಿಸಿದೆ. ಮಹಾಭಾರತದ 18 ಸಂಪುಟದ ಪುಸ್ತಕಗಳನ್ನೂ, ತೆಲುಗಿನ ಭಾಷಾಂತರವನ್ನೂ ಪೂರ್ಣ ಅಧ್ಯ ಯನ ಮಾಡಿ, ಅಲ್ಲಿನ ಪ್ರಮುಖ ವ್ಯಕ್ತಿಗಳ ಗುಣದೋಷಗಳನ್ನು ವಿಶ್ಲೇಷಿಸಿ, ಮನದಲ್ಲಿ ಇವುಗಳನ್ನು ರೂಪಿಸಿಕೊಂಡು ನಂತರ ಕೃತಿಗಿಳಿಸ ಲೆತ್ತಿಸಿದೆ. 1957ರಿಂದ 1963ರವರೆಗೆ ಮಹಾಭಾರ ತದ ಸರಣಿ ಚಿತ್ರಾವಳಿಯನ್ನು (ಹದಿನೆಂಟು ಪರ್ವಗಳ ಕಥೆ ಸುಮಾರು ಎಂಬತ್ತು ಚಿತ್ರಗ' ಳಲ್ಲಿ ಸಶಕ್ತವಾಗಿ ಮೂರ್ತಗೊಂಡಿದೆ) ಸಮ ರ್ಪಕವಾಗಿ ಪೂರೈಸಿ ಮದರಾಸಿನಿಂದ (ಚಂದ ಮಾಮದ ನೌಕರಿ ತೊರೆದು) ತಾಯಿನಾಡಿಗೆ (ಕರ್ನಾಟಕಕ್ಕೆ ಬೆಂಗಳೂರಿಗೆ) ಬಂದು ನೆಲೆಸಿದ ಆಚಾರ್ಯರು. 'ತಾಯಿನಾಡು' ಪತ್ರಿಕೆ, ಗೋಕುಲ ವಾರಪತ್ರಿಕೆ ಹಾಗೂ ಕೈಲಾಸ ಮಾಸ ಪತ್ರಿಕೆ ಹೀಗೆ ಹಲವು ಪತ್ರಿಕೆಗಳಲ್ಲಿ ಕಲಾವಿದ ರಾಗಿ ಸೇವೆಸಲ್ಲಿಸಿದರು. ""ನಾವು ಕಲಿಯುವಾಗ ನಮಗಿದ್ದ ಸಮಸ್ಯೆ ಗಳು ಹಲವು. ಈ ಕಲೆಯನ್ನು ಕರಗತ ಕಸೂರಿ :: ಸರಸ್ವತಿ ಒಲಿದಾಗ ಲಕ್ಷ್ಮಿ ನಿರ್ಗಮನ ಗೊಳಿಸಿಕೊಳ್ಳಲು ನಾನು ಪಟ್ಟಪಾಡು ಬಣ್ಣಿಸ ಲಾರದಂಥದು. ಹೊಸ ಪೀಳಿಗೆಯ ಅತ್ತುಕರಿಗೆ ಕಲೆ ಸುಲಭವಾಗಿ ಸಿಗುವಂತಾಗಲಿ ಎಂಬ ಬಯ ಕೆಯಿಂದಲೇ ಇದ್ದೊಂದು ಮನೆಯನ್ನು (ಜಯ ನಗರದಲ್ಲಿ ) ಮಾರಿ. ಕಲಾಭವನವನ್ನು ನಗರದ ಗಾಂಧಿನಗರದಲ್ಲಿ ಪ್ರಾರಂಭಿಸಿದೆ'' ""ಐದು ವರ್ಷಗಳಲ್ಲಿ ಸಾಎರಾರು ರೂಪಾಯಿ ವೆಚ್ಚದಲ್ಲಿ ಅತಿ ದುಬಾರಿಯಾಗಿ ರುವ ಕಲೆಯನ್ನು ಕಡಿಮೆ ಕಾಲಾವಕಾಶದಲ್ಲಿ, ಕಡಿಮೆ ಹಣದಲ್ಲಿ, ಬಡ ವಿದ್ಯಾರ್ಥಿಗಳಿಗೂ ಕಲೆಯ ಸಮಗ್ರ ಜ್ಞಾನ ಒದಗಿಸಬೇಕೆಂಬ ಸದಾ ಶಯದಿಂದ ಕಲಾಭವನ ಪ್ರಾರಂಭವಾಯ್ತು'' ಎಂದು ಕಲಾಭವನದ ಹುಟ್ಟನ್ನು (1969) ಆಚಾ ರ್ಯರು ನೆನೆಯುತ್ತಾರೆ. ಈ ಎರಡು ದಶಕಗ ಳಲ್ಲಿ ಕಲಾಭವನ ಸಾವಿರಾರು ಕಲಾವಿದರನ್ನು ಕಡೆದು ನಿಲ್ಲಿಸಿದೆ. ಲ ಅಂಚೆ ಮೂಲಕ ಶಿಕ್ಷಣ ಅಂಚೆ ಮೂಲಕ ಕಲೆಯನ್ನು ಬೋಧಿಸುವ ಏಕೈಕ ಶಾಲೆ. ಎಂಬ ಹೆಗ್ಗಳಿಕೆ ಈ ಶಾಲೆಗೆ. ಎವಿಧ ವಯೋಮಾನದ, ವಿಭಿನ್ನ ಆಸಕ್ತಿಯ ಜೇನ್‌ 1(0೧( ಕಲಾಪ್ರತಿಭೆಗಳನ್ನು ನೀಡಿರುವ ಕಲಾಭವನದ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇಲ್ಲಿನ ಹಲವಾರು ವಿದ್ಯಾರ್ಥಿಗಳಿಂದು "ಕಲಾ' ಕ್ಷೇತ್ರದಲ್ಲಿ ಮಾನ್ಯರಾಗಿದ್ದಾರೆ. ಹವ್ಯಾಸಿ ಕಲೆ, ವ್ಯಂಗ್ಯ ಚಿತ್ರಕಲೆ ಹಾಗೂ ವಾಣಿಜ್ಯ ಕಲೆ ಹೀಗೆ ವಿದ್ಯಾರ್ಥಿಗಳು ತಾವು ಬಯಸುವ ಕಲಾ ಪ್ರಕಾರವನ್ನಾಯ್ದುಕೊಂಡು ಒಂದು ವರ್ಷ ಹಾಗೂ ಎರಡು ವರ್ಷಗಳ ಅವಧಿಯ ಈ ಅಂಚೆ ಶಿಕ್ಷಣದ ಕೋರ್ಸನ್ನು ಅಭ್ಯಸಿಸಿ ಅರ್ಹತಾ ಪತ್ರ, ಪ್ರಶಸ್ತಿ ಪತ್ರಗಳನ್ನು ಪಡೆಯುವರು." ಆಗಾಗ ಎದ್ಯಾರ್ಥಿಗಳಿಗಾಗಿ ಪ್ರವಾಸಗಳನ್ನು ಏರ್ಪಡಿಸಿ ನಿಸರ್ಗದ ಮಡಿ ಲಲ್ಲೇ ಚಿತ್ರ-ರಚನೆ ತರಬೇತಿ, ಮಾರ್ಗದರ್ಶನ ಗಳನ್ನೂ ಪ್ರಾಚಾರ್ಯ ಆಚಾರ್ಯರು ನೀಡುವು ದುಂಟು. ಎಪ್ಪತ್ತರ ಗಡಿಯನ್ನು ದಾಟರುವ ಆಚಾ ರ್ಯರಿಗೆ “ಕಲಾಭವನ'ದ ಕೆಲಸವೆಂದರೆ ಇಪ್ಪ ತ್ತರ ಪ್ರಾಯ. ತಮ್ಮ ವೈಯ್ಯಕ್ತಿಕ ಬದುಕಿನಲ್ಲಿ, ಕಲಾವಿದನ ಬದುಕಿನಲ್ಲಿ ಎದುರಾದ ಹಲವು ಏಳು-ಬೀಳುಗಳಿಗೆ ಧೃತಿಗೆಡದೆ ಕಲೆಕಾಯಕದಲ್ಲಿ ನಿರತರಾಗಿರುವ ಆಚಾರ್ಯರು ಪುರಾಣದ ಕಲಾ ಕೃತಿಗಳ ಜೊತೆ ಜೊತೆಗೇ ಜನಪದ ಕಾಳಜಿ ಯಿಂದ ಕೂಡಿದ ಹಲವಾರು (ಸ್ಕೂಲ್‌ ಮಾಸ್ಟರ್‌, ಹಸಿವು ಇತ್ಯಾದಿ) ಚಿತ್ರಗಳನ್ನು ರಚೆ ಸಿದ್ದಾರೆ. ಮಾಸ್ಕೋದ ಕಲಾ ಪತ್ರಿಕೆಯೊಂದು ಆಚಾರ್ಯರ ಕೃತಿಗಳನ್ನು ಮುಕ್ತವಾಗಿ ಪ್ರಶಂಸಿ ಸಿದೆ. ಸಾಂಸ್ಕೃತಿಕ ನಿಯೋಗದ ಗಣ್ಯರಾಗಿ ಆಚಾ ರ್ಯರು ರಶಿಯಾ ಪ್ರಯಾಣವನ್ನು ಕೈಗೊಂಡು (1973) ಬಂದಿದ್ದಾರೆ. 1980ರ ಕರ್ನಾಟಕ ಲಲಿತ ಕಲಾ ಅಕಾದೆಮಿಯ ಪ್ರಶಸ್ತಿ, 1989ರ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ ಆಚಾರ್ಯರು "ಭಗೀರ ಥ' ಎಂಬ ಹೆಸರಿನಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. "ಕಲೆ ಮತ್ತು ನಾನು' ಇದು ಅವರ ಆತ್ಮಚರಿತ್ರೆ. ಕಲಾಭವನದ ಹಾಗೂ ಆಚಾರ್ಯರ ಮಾತು ಬಂದಾಗಲೆಲ್ಲ ಮರೆಯಲಾಗದ ಮತ್ತೊಂದು ಸರೆಂದರೆ ತೆರೆಮರೆಯಲ್ಲೇ ಕಾರ್ಯನಿರತರಾಗಿ 23 ರುವ ಶ್ರೀಮತಿ ವಿಜಯಲಕ್ಷ್ಮಿ ಆಚಾರ್ಯ ಅವ ರದು. ಈ ಶಾಲೆಯ ಅವಿಭಾಜ್ಯ ಅಂಗ ಎನ್ನು ವಷ್ಟು ಕ್ರಿಯಾಶೀಲರಾಗಿರುವ ಆಚಾರ್ಯರ ಅರ್ಧಾಂಗಿ ವಿಜಯಲಕ್ಷ್ಮಿ ಅವರು ಆಚಾರ್ಯರಿಗೆ ಸಮರ್ಥ ಸಂಗಾತಿ. ಕಲಾಭವನದ ಎರಡು ದಶಕ, ಅಂಚೆ ಶಿಕ್ಷ ಣದ ವಿನೂತನ ಯೋಜನೆಯ ಯಶಸ್ಸು ವೈಯ್ಯಕ್ತಿಕ ಕಲಾ- ಸಾಧನೆಯ ಐದು ದಶಕ ಹಾಗೂ ಮತ್ತೀಗ ಎಪ್ಪತ್ತರ ಗಡಿಯಾಚೆಗಡಿಯಿ 24 ಆಚಾರ್ಯರ ಬದುಕು - ಸಾಧನೆಗಳ ಘಟ್ಟಗಳು 1920 - ಮೈಸೂರಲ್ಲಿ ಜನನ 1940 - ಮೈಸೂರಿನಲ್ಲಿ ಕಲಾ-ಶಾಲೆಯಿಂದ ಡಿಪ್ಲೊಮಾ 1942 - ಬೆಂಗಳೂರಿನ ಎಮಾನ ಕಾರ್ಯಾನೆಯಲ್ಲಿ ಉದ್ಯೋಗ 1947-53 - "ಚಂದ್ರಮಾಮ' ಪತ್ರಿಕೆಯಲ್ಲಿ ಉದ್ಯೋಗ _ 1949 -. ಕಲ್ಕತ್ತದ ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್‌ ಕಲಾಪ್ರದರ್ಶನದಲ್ಲಿ ಪ್ರಶಸ್ತಿ 1954 - ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸ್ವಂತ ಸ್ಟುಡಿಯೋ ಸ್ಥಾಪನೆ - ದೆಹಲಿ ಪಾರ್ಲಿಮೆಂಟ್‌ ಭವನಕ್ಕೆ ಚಿತ್ರಿಸಲು ಆಯ್ಕೆ - ಮೈಸೂರು ಕಲಾಪ್ರದರ್ಶನದಲ್ಲಿ ಸುವರ್ಣ ಪದಕ 1955 - ಯಷಿವ್ಕಾಲಿ ಪಬ್ಲಿಕ್‌ ಸ್ಕೂಲಿನಲ್ಲಿ ಕಲಾ ಶಿಕ್ಷಕರಾಗಿ ಉದ್ಯೋಗ 1957 - "ಚೆಂದಮಾಮ' ಪತ್ರಿಕೆಗೆ ವಾಪಸ್ಸಾದುದು; ಮಹಾಭಾರತ ಸರಣಿ ರಚನೆ, 1963-65 - ಬೆಂಗಳೂರಿನ 'ತಾಯಿನಾಡು' ಸಂಸ್ಥೆಯಲ್ಲಿ ಕಲಾ ನಿರ್ದೇಶಕ 1966. - ಬೆಂಗಳೂರಿನ ಗಾಂಧಿನಗರದಲ್ಲಿ ಸ್ವತಂತ್ರ ಸ್ಟುಡಿಯೊ 1969 - ಆಚಾರ್ಯ ಚಿತ್ರಕಲಾ ಭವನ ಹಾಗೂ ಅಂಚೆ ಮೂಲಕ ಕಲಾಶಿಕ್ಷಣದ ಆರಂಭ. 1973 - ಸೋವಿಯತ್‌ ಪ್ರವಾಸ 1980 - ಕರ್ನಾಟಕ ಚಿತ್ರಕಲಾವಿದರ ಮಹಾಪರಿಷತ್ತಿನ ಗೌರವ ಅಧ್ಯಕ್ಷರಾಗಿ ಆಯ್ಕೆ - ರಾಜ್ಯ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ | 1985 " - “ಕಲೆ ಮತ್ತು ನಾನು' ಪುಸ್ತಕ ಪ್ರಕಟಣೆ ತ 1989 ಕರ್ನಾಟಕ ಸರ್ಕಾರದಿಂದ ರಾಜ್ಯಪ್ರಶಸ್ತಿ ತ. ಟ್ಟಿರುವ ಆಚಾರ್ಯರು ಮತ್ತಷ್ಟು ಸಿದ್ಧರಂತೆ ಪ್ರಬುದ್ಧರಂತೆ ಕಾಣುತ್ತಾರೆ, ಇಂಥವರ ಕೆಲಸಕ್ಕೆ ಕುಮ್ಮಕ್ಕು ನೀಡುವುದು, ಇವರ ಅಭಿನಂದ ನೀಯ ಕೆಲಸವನ್ನು ಉಳಿಸಿ-ಬೆಳೆಸಿಕೊಂಡು . ಹೋಗಲನುವಾಗುವಂತೆ ಸರಕಾರ, ಸಂಘಸಂಸ್ಥೆ - ಗಳು ನಿಜಕ್ಕೂ ಅರ್ಥಪೂರ್ಣವಾದ ಯೋಜನೆಗ ಳನ್ನು ಹಮ್ಮಿಕೊಳ್ಳಬೇಕೆಂಬುದು ಕಲಾಪ್ರಿಯರ ' ಕಳಕಳಿಯ ಆಶಯ. ಇತಿ ಯ . . ಇಒ. ಸಸ. ತೆ TRENT TST ಎಚ್‌, ಪಾಂಡುರಂಗ ವಿಠಲ VE "ಹಗಲಿರುಳೆನ್ನದೆ ಕಣ್ಣುಗಳು ಹಾಳಾಗುವಷ್ಟು ಫಸ್ತಕಗಳನ್ನು ಓದಿ ಓದಿ ಇವರು ಸಂಶೋಧಿಸುತ್ತಿ ರುವುದಾದರೂ ಏನನ್ನು ) ಸಮೀಪ: ದೃಷ್ಟಿದೋಷ ..' ಫ್ರಕೂವಾಕ | ಸ ನಿವಾರಣೆಗೆ ೩ ಹೊಸ ಜ್‌ ಗಾಜನ್ನು! ರೌಬರ್ಟ್‌ ಡಿಶ್‌ ಎಂಬಾತ "ಅಕ್ಷರತೆಯ ಭವಿಷ್ಯ' ("Futureof Literacy’) ಎಂಬ ಪುಸ್ತ ವನ್ನು ಸಂಪಾದಿಸಿ ಪ್ರಕಟಿಸಿದ್ದಾನೆ. ಅಕ್ಷರತೆಯ ' ಆಂದೋಳನದ ಚರಿತ್ರೆಯನ್ನು ವಿಶ್ಲೇಷಿಸಿ ಈ ಅಕ್ಷರತೆ ಭೀಕರ ಮಹಾಯುದ್ಧಗಳಿಗೆ ಎಡೆ ಮಾಡಿಕೊಟ್ಟ ರೀತಿಯನ್ನು ಇಂತಹ ಜ್ಞಾನದ ಭ್ರಮೆಗಳನ್ನು ಬಯಲಿಗೆಳೆಯುವುದು ಇದರ ಉದ್ದೇಶ. ಅರಿಸ್ಟಾ ಟಲ್‌ ಅಕ್ಷರತೆಯ ಜ್ಞಾನದ ಬಗ್ಗೆ ತುಂಬ ಆಶ್ಚರ್ಯಕರ ಭವಿಷ್ಯ (ಫೀಡ್ರಸ್‌ನಲ್ಲಿ) ನುಡಿದಿದ್ದಾನೆ: ಲಿಖಿತ ಪುಸ್ತಕ ಅನೇಕ ಅಪಾರ್ಥ ಳಿಗೆ ಪಕ್ಕಾಗುತ್ತದೆ. ಅದರ ಸಂಕೀರ್ಣತೆಗೆ ಒಗ್ಗದವ ಓದಿದಾಗ ಅಪಾರ್ಥ ಇನ್ನೂ ಹೆಚ್ಚು. ಧ್ವನಿ ಮತ್ತು ನಿರಂತರ. ತಿದ್ದುವಿಕೆಗೆ ಒಳಪಟ್ಟ ಬಾಯಿಮಾತಿನಂತೆ ಇಲ್ಲದೆ, ಪುಸ್ತಕ ಮೂಕ ವಾಗಿದೆ. ಮಾತಾಡುವಾಗ ಎಲ್ಲರೂ ಮಾಡು ವಂತೆ ಅದು ತಪ್ಪು ಗ್ರಹಿಕೆಯ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳದು - ಉಪಯೋಗಿಸಿದ ಪದರಚನೆ ಗಳನ್ನು ಸ್ಪಷ್ಟಗೊಳಿಸಲಾರದ್ದು ತರ್ಕದಲ್ಲಿರುವ ಕೊರತೆಗಳನ್ನು ರಿಪೇರಿ ಮಾಡಲಾರದು. ವಾಸ್ತ ವಿಕ ಕಲೆಯ ಚಿತ್ರದ ಆಕೃತಿಗಳಂತೆ ಶಬ್ದಗಳು ಜೀವ ತಳೆದಂತೆ ನಮ್ಮೆದುರು ನಿಲ್ಲುತ್ತವೆ. ಆದರೆ ಆ ಪುಸ್ತಕದ ಅರ್ಥದ, ಅನ್ವಯದ ಬಗ್ಗೆ ಪ್ರಶ್ನಿ ಸಲು ಪ್ರಯತ್ನಿಸಿದರೆ ಆ ಶಬ್ದಗಳು ಅವೇ ವಾಕ್ಕ ಗಳನ್ನೇ ಮತ್ತೆ ಮತ್ತೆ ಪುನರಾವರ್ತಿಸುತ್ತವೆ. ಈ ಪರಿಮಿತಿಗಳಿಂದಾಗಿ ಬರಹದ ಮೇಲೇ ಅವಲಂ ಬಿತರಾದ ಶಿಕ್ಷಕರು "ಪರಿತಪಿತವಕ್ಕಿ' ತರಹದ ವಿದ್ಯಾರ್ಥಿಗಳ ಹುಟ್ಟಿಗೆ ಕಾರಣರಾಗುತ್ತಾರೆ. ಇವರು ತುಂಬಾ ವಿಷಯಗಳನ್ನು ತಿಳಿದಿದ್ದರಿಂದ ಬುದ್ಧಿವಂತರಂತೆ ಭಾಸವಾಗುತ್ತಾರೆ; ಆದರೆ ನಿಜ ವಾದ ಜ್ಞಾನದ ಬಗ್ಗೆ ಹೆಚ್ಚು ಭಾಗ ಏನೇನೂ ಗೊತ್ತಿರುವುದಿಲ್ಲ. ಭಾರತದಲ್ಲಿ ಭಾಷಾ ಮರ್ಯಾದೆಗೆ ಮೊದಲು ಹೆಚ್ಚು ಮಹತ್ವವಿತ್ತು. ಮಂತ್ರದ ಉಚ್ಚಾರ, ಸ್ವರ ತಪ್ಪಿದರೆ ಅನರ್ಥ, ನರಕ ಎಂಬ ಭಾವನೆಯಿತ್ತು. ಅಕ್ಷರ ಕಲಿಯಲು ಅರ್ಹತೆ ತ್‌್‌ > ಮುಖ್ಯವಾಗಿತ್ತು; ಅಕ್ಷರತೆಯೇ ಮುಖ್ಯವಾಗಿರ ಲಿಲ್ಲ. ಪಶ್ಚಿಮದಲ್ಲಿ 18ನೆ ಶತಮಾನದಲ್ಲಿ ಪಟ್ಟ ಭದ್ರ ಕುಲ ಸಂಸ್ಕೃತಿಯನ್ನು ಹತ್ತಿಕ್ಕಿ ಬೂರ್ಜ್ವಾ ಸಂಸ್ಕೃತಿ ಬೆಳೆಯಿತು, ರಾಜಕೀಯ- ಆರ್ಥಿಕ- ಸಾಂಸ್ಕೃತಿಕ ಶಕ್ತಿ ಗಳಿಸಿತು. ಮೇಲೇರಲು ಸಜ್ಜಾಗಿ. ನಿಂತ ಮಧ್ಯಮವರ್ಗದ ಎದ್ದು ಕಾಣುವ ಗುಣವಾಗಿ ಅಕ್ಷ ರತೆ ಕಾಣಿಸಿತು. ಇದರ ಬೆಳವಣಿಗೆಗೆ ಎರಡು ಸಂದರ್ಭಗಳು ಮುಖ್ಯ ವಾದುವು. `: ಮೊದಲನೆಯದಾಗಿ ಇದು ಮಧ್ಯಮವರ್ಗದ ವ್ಯಕ್ತಿಯನ್ನು ಅವನ ಕೆಳವರ್ಗದ ಹುಟ್ಟಿನಿಂದ ಬೇರ್ಪಡಿಸಿ, ಅವನ ವ್ಯಾಪಾರ ನಿರ್ವಹಣೆ, ಬಂಡವಾಳ ಶೇಖರಣೆ ಶಕ್ತಿಯ ಉಪಯೋಗ ಗಳಲ್ಲಿ ಸಹಕಾರಿ ಆಯುಧವಾಯ್ತು , ಕಾರ್ಲೊ ಸಿಪೊಲಾ ಗುರುತಿಸುವಂತೆ, ವಸಾಹತುಗಳಿಂದ ದೋಚಿದ ಕಚ್ಚಾ ವಸ್ತುಗಳಿಂದ ಕೆ ಓಗಾರಿಕಾ ತೆ ಈ ರ್ಯಾ ರಸ್ತ ಸುಶಿಕ್ಷಿತ ಕೂಲಿಗೆ ಬೇಡಿಕೆ ಬೆಳೆಯಿತು. ಎರಡನೆಯದಾಗಿ ಕೈಸ್ತ ಸುಧಾರಣಾವಾದಿ ಗಳು, ಮುಕ್ತಿಯ ಆಯುಧವೆಂದು ಅಕ್ಷರತೆಗೆ ಒತ್ತುಕೊಟ್ಟರು. ಬೈಬಲ್ಲನ್ನು ತಾವೇ ಓದಿ ತಮಗೆ ' ಬೇಕಾದ ನೀತಿ ಪಾಠಗಳನ್ನು ಆಯ್ದು ಕೊಳ್ಳುವ ಸ್ವಾತಂತ್ರ್ಯಸಿದ್ಧಿಗಾಗಿ ಹೆಚ್ಚಿನ ಪ್ರಾಟೆ ಸ್ಟೆಂಟ್‌ ಶಾಲೆಗಳು ತೆರೆದವು. ` 19ನೆ. ಶತಮಾನದ ಮಧ್ಯದಲ್ಲಿ ಅಕ್ಷರತೆ ಮತ್ತು ಅಭಿವೃದ್ಧಿ ಒಂದೇ ಎನ್ನು ವಂತಾಯಿತು. ಅಭಿವೃದ್ಧಿಯ ಕುರುಡು ಸಂಕೇತವಾಗಿಬಿಟ್ಟ ಅಕ್ಷ ರತೆ ಪ್ರತಿಶತ 70ರಷ್ಟಾ ಯಿತು. ಕೆಲ ಮೇಧಾವಿ ಗಳಂತೂ ಯುಟೋಪಿಯಾದ ಕೊನೆ ಮೈಲಿ ಗಲ್ಲು ಸಾರ್ವತ್ರಿಕ ಅಕ್ಷರತೆ ಎಂದು ನಂಬಿದ್ದರು! ಮ್ಯಾಥ್ಕೂ ಆರ್ನಾಲ್ಡ್‌ ಆಗಿನ ಮೌಲ್ಯಗಳ ವಿಚ್ಛೇದನದ ವಾತಾವರಣದಲ್ಲಿ , ಸಾಹಿತ್ಯವು ಅತ್ಯುತ್ತಮ ಯೋಚನೆಗಳು, ಬರಹಗಳನ್ನು ಸಂಗ್ರಹಿಸಿ ಶಾಶ್ವತಗೊಳಿಸುವುದಾಗಿಯೂ, ಕ್ರಾಂತಿಯಾಗಿ, ತಾಂತ್ರಿಕತೆ ವರ್ಧಿಸಿದಂತೆ ಅಕ್ಷ ಚೆದುರಿದ ಜೀವನವನ್ನು ಒಗ್ಗೂಡಿಸುವುದಾ ' ಡಿ ಅಕ್ಷರ ಸಂಸ್ಕೃತಿಯಿಂದ ಮಾನವೀಯತೆಯ ಅವನತಿಯೆ? ಪಾಶ್ಚಾತ್ಯರ ಈ ಅಕ್ಷರ ಸಂಸ್ಕೃತಿ'ಕೈೆ ಗಾರಿಕಾ ಕ್ರಾಂತಿಯಿಂದ ಒಂದು ಗುಂಪು ಉತ್ಪಾದ ನೆಯ ಅಂಶಗಳನ್ನು ಮೈ ಗೂಡಿಸಿದೆ. ವ್ಯಕ್ತಿ ವಿಶಿಷ್ಟ ತೆಗೆ ಬೆಲೆಯಿಲ್ಲ. ಇರುವ ಕಾಡನ್ನು ತೆಗೆದು ನೀಲಗಿರಿ ಮರ ನೆಟ್ಟಂತೆ ಇದು. ಒಂದೇ ಜಾತಿಯ ಮರಗಳ ಅರಣ್ಯದಿಂದ ಎಂತಹ ಹಾನಿಯಾಗಿದೆ ಎಂಬುದು ಎಲ್ಲರಿಗೂ ತಿಳಿದದ್ದೆ. ಅಕ್ಷ ರತೆಯ ಮಾನವೀಯತೆಯ ಪ್ರಭಾ ವಕ್ಕೆ ಒಳಪಡಿಸುವುದರಿಂದ ಎಲ್ಲಾ ಜನರನ್ನು ಮಾನವೀಯಗೊಳಿಸಬಹುದೆಂದು ಎರಡನೇ ಮಹಾಯುದ್ಧಕ್ಕೆ ಮೊದಲು ಏಲ್ಲಾ ಶಿಕ್ಷೆ ತರೂ ನಂಬಿದ್ದರು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾರ್ವತ್ರಿಕ ಅಕ್ಷ ರತೆಯ ಸಂಸ್ಕೃತಿಗೆ ಮಾತ್ರ ಸಾಧ್ಯವೆಂಬ ,ಈ ನಂಬಿಕೆ ಹುಸಿಯೆಂದು ನಾಜಿಗಳು ತೋರಿಸಿದರು. ನಾಜಿಗಳಿಗೆ ಸಹಾಯಕರು ಯಾರು? ನೀಷೆ. ಗಯಟೆ ಮೊಜಾರ್ಟರ ಭಕ್ತರೇ! ಪ್ರಚಾರ ನಿಪಣ ಗೊಬೆಲ್ಸ್‌ ಸಾಹಿತ್ಯದಲ್ಲಿ ಪಿಎಚ್‌.ಡಿ.! ನಾಜಿಗಳಿಗಿಂತಲೂ ಭೀಕರ ಕ್ರೌರ್ಯತೆ ತೋರಿದ ವಿಯಟ್ನಾಂ ಯುದ್ಧಕ್ಕೆ 1960ರಲ್ಲಿ ಅಮೆರಿಕವನ್ನು ತಳ್ಳಿದವರಾರು? ಅಮೆರಿಕದ ಅತ್ಯುತ್ತಮ, ಅತ್ಯುನ್ನತ ಜ್ಞಾನಿಗಳ New Mandarins’ ಸಭೆ! ಯುದ್ಧೂ ೇಪಕರಣಗಳ ತಯಾರಿಯಲ್ಲಿ ಸಹಕಾರಿಯಾದ ಸಂಶೋಧನೆಗಳಲ್ಲಿ ಈಗಲೂ ಹಣಕ್ಕಾಗಿ ಗೌರವಕ್ಕಾಗಿ ದುಡಿಯುತ್ತಿ ರುವವರಾರು? "“"ನಿಷ್ಟಾಪಿ'' ವಿಜ್ಞಾನಿಗಳೇ, ಇವರೆಲ್ಲ ಪಡೆದ ಅಕ್ಷರತೆಯ ಸಂಸ್ಕೃತಿ ಅಮಾನವೀಯವಲ್ಲವೆ? ತ ಗಿಯೂ ನಂಬಿದ್ದ. ಹೀಗೆ 20ನೆ ಶತಮಾನದಲ್ಲಿ ಅಕ್ಷರತೆಯ ಬಗ್ಗೆ ಎರಡು ಮನೋಧರ್ಮಗಳಿವೆ. ಒಂದು, ಪ್ರಯೋಜನ ದೃಷ್ಟಿ ಪ್ರಧಾನವಾದ, ವೈಯಕ್ತಿಕ ಸಾಮಾಜಿಕ ಅಭಿವೃದ್ಧಿಗಾಗಿ ಪ್ರಾಯೋಗಿಕ ಜ್ಞಾನದ ಹರಡುವಿಕೆ (ಪಠ್ಯಪುಸ್ತಕಗಳ ರೀತಿ). ಅಭಿವೃದ್ಧಿಯಿಂದಾದ ಸಂಕೀರ್ಣ ತೊಂದರೆಗಳು ಹಾಗೂ ಧರ್ಮದ ಸಾವಿನಿಂದ ವಿಕ್ಷಿಪ್ಪಗೊಂಡು ಬತ್ತಿ. ಹೋದ 'ಪಾಶಿಮಾತ್ತ ಉತಾ ಹವನು . pf ಇತ ಕ್ರ ~ 4 ಪಾರು ಮಾಡುವ ಕಲಾತ್ಮಕ ಆಧ್ಯಾತ್ಮಿಕ ಸಾಧನ (ಕಾವ್ಯದ ರೀತಿ) ಎರಡನೆಯ ರೀತಿ. ಬಾಯಿ ಭಾಷೆಯ ಸಮಾಜದಲ್ಲಿ ಭೂತ ಕಾಲದ ಬಗ್ಗೆ ರಚನಾತ್ಮಕ ಮರೆವು ಇದ್ದು ಸಾಧ್ಯವಿದ್ದಷ್ಟು ನೆನಪಲ್ಲಿರುತ್ತೆ - ಅದು ಪದಗ ಕಾರವಾರ : ಪ್ರತಿ 30 ರಂದು ಆಶೋಕ ನವರಾಗ ಮಗಾ ಹಕ್ಕು ಅಡ ಗನವ ದಾ ಇವನಾ ಸಾವ | ಲೈಂಗಿಕ ವ್ಯಾಧಿಗಳಿಗೆ ಸುಖ ದಾಂಪತ್ಯ ಜೀವನಕ್ಕಾಗಿ ಸಂರ್ಪನಿರಿ ವಿವಾಹ ಮೊದೆಲು ಹಾಗೂ ನಂತರದ ನಿಶ್ಠಕ್ತಿ ನುಶ್ಯ 1 , ಟೈಂಗಿಕೆ ವ್ಯಾಧಿಗೆ, ದಾಂಪತ್ಯ ಸಮಸ್ಯೆಗೆ ಯಶ್ಚು ಪರಿಹಾರ! ದಾಂಪತ್ಯ ಜೀವನದ ಸವಿ ಆನಂದವನ್ನು ಪಡೆಯಲಾರೆದೆ ಚಂತಿಸುವಿರಾ ? ಹಾಗಾದರೆ ನಿರಾಶರಾಗಬೀಡಿಂ. Be ನರಗಳ ದೌರ್ಬಲ್ಯತೆ, ಸ್ಪಷ್ಟ ದೋಹ, ಮೂತ್ರದೋಷ್ನ ಹೀಫ್ರಸ್ಯಲನೆ. ಗ್ಯಾಸ್‌ಬ್ರಬಲ್‌, ಬೆನ್ನು ನೋವು ಚರ್ಮ್ದಾದ್ದಿ |: | ಹ ಉಬ್ಬುಸೆ ಅಜಿರ್ಗಾತೆ ತುರಿಕೆ ಮುಟ್ಟುದೋಿಷ ಬಿಳಿ ಸೆರೆಗು, ಮೂಲವ್ಯಾಧಿಗೆ ಅಪರೇಕನ್‌' ಇಲ್ಲದೆ ೩೫ಕ್ಕೆ ಪಡೆಯಿರಿ. | ಹೊಟ್ಟೆ ನೋವು ಯತು ಸ್ರಾವದ ತೊಂದರೆ ಮುಟ್ಟುದೋಷ, ಹಾಗು ಎಲ್ಲ ತರಹದ ದಾಂಪತ್ಯ ಸಮಸ್ಯೆ ಹಾಗೂ ಪ್ರತಿ ತಿಂಗಳೂ ಪ್ರವಾಸದ ವಿವರ : ಭೇಟಿಯಾಗುವ ವೇಳೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸೇ ಉಡು : ಪ್ರತಿ ತಿಂಗಳು 1 ರಂದು ಸಿಂಧು ಪ್ಯಾಬಿಸ್‌ ಕೋರ್ಟಿ ಲೊರಿಡ ಸೇ ಮಂಗಳೂರು : 2 ರಂದು ಹೋಟಿಲ ನವರತ್ನ ಕೆ.ಎಸ್‌.ಲಾವ ರೋಡ ಸೇ ಮುಡಗಾಂವೆ ಮಲ್ಲಿಗೆ ಟೂ೦ಿಸ್ಕ ಹೋಮ ಲಕ್ಷೀ ಟಾಕೀಜ ಹತ್ತಿರ ಸೇ ಬಾಗಲಕೋಟಿ ಪ್ರತಿ 28 ರಂದು ದುರ್ಗಾ ವಿಹಾರ ಸ್ಫೇಕನ ಹತ್ತಿರ ಸೇ ಶಿರ, : ಪ್ರತಿ 29 ಜೈಶ್ರೀ ಲಾಜ 4೯ ಸೇ ಹೋಲಲ. ಳಲ್ಲಿ ಇರದು. ಜ್ಞಾನಕ್ಕೆ ದೇಶ-ಕಾಲಗಳಲ್ಲಿ ಶಾಶ್ವತತೆ ನೀಡುವ ಮುದ್ರಣದ ಗುಣ ಈ ದೃಷ್ಟಿಯಿಂದ ನೋಡಿದಾಗ ಅವಗುಣವಾಗು ತ್ತದೆ. ಈಗ ಎಂತಹ ""ಅಗಾಧ'' ಜ್ಞಾನ ಶಾಶ್ವತ ಗೊಂಡಿದೆ. ಎಂದರೆ ಒಂದೊಂದು ತೀರ ಸಣ್ಣ ಶಾಖೆಯಲ್ಲಿ ಬಂದ ಸಾಹಿತ್ಯವನ್ನೂ ಪಂಡಿತ ನೊಬ್ಬ ಓದಲು ಅಸಾಧ್ಯ. ಪುರಾಣ ಕತೆಯೊಂದ ರಲ್ಲಿ ಚಿರಂಜೀವಿತ್ವದ ಕೊಳದೊಳಕ್ಕೆ ಇಳಿಯ ಲಿದ್ದ ರಾಜಕುಮಾರ ಅಲ್ಲಿನ ಮುದಿ ಹಪ್ಪಾದ ಆದರೂ ಸಾಯಲು ಅಸಾಧ್ಯವಾದ ಮೊಸಳೆಗಳ ಸ್ಟಿತಿ ನೋಡಿ ಹೆದರಿದನಂತೆ! ವೈಜ್ಞಾನಿಕ ಸಾಹಿ ತ್ಯವಿರಲಿ - ಶುದ್ಧ ಸಾಹಿತ್ಯದ ಪರಿಸ್ಥಿತಿಯೂ ಹೀಗೇ. ಹೊಸ ಲೇಖಕರಿಗೆ ಗಮನವೇ ಸಿಕ್ಕದೆ, ನಮ್ಮ ಸಾಹಿತ್ಯ ವಿದ್ಯಾರ್ಥಿಗಳಿಗಿನ್ನೂ ಕಾಮು- ಮು ಮಿ ೬ನಿಕ್‌, 70122 ಕೌಲ ಪೇಟ, ಮೂ ಬ್ಗ ಹೋಟೆಲ ಆಶೋಕ ರೂಮ ನಂ. 104 ಲ್ಯಾಮಿಂಗಟನ್‌ ರೋಡ, ಮಬ್ಬಳ್ಳಿ 0 ॥ 62271 ವೆಳಿ ಬೆಳಿಗ್ಗೆ 9 ರಿಂದ 2, ಸಂಜಿ'4 ರಿಂದ 9, ರವಿವಾರ ಬೆಳಿಗ್ಗೆ ಃ ರಿಂದ 2 A ಕಾಫ್ಯರೇ ಅಧ್ವರ್ಕುಗಳು! ನಾಟಕ ಸಾಯಲು ಬರಹದ ಪದವೇ ಕಾರಣ ಎಂದು ವಿಶ್ಲೇಷಿಸುವ ಆಯನೆಸ್ಕೋ ನಿಜವನ್ನು ಬರಹದ ಭಾಷೆ ಮಸು ಕುಗೊಳಿಸುತ್ತದೆಂದ. ಪ್ಲೇಟೋ ಕಾವ್ಯವನ್ನು ಬೈದದ್ದು ಈ ಹೊರಗೇ ಉಳಿಯುವ ಜ್ಞಾನ ವನ್ನು ತಿರಸ್ಕರಿಸಲೆಂದೇ. ಡಿ.ಎಚ್‌. ಲೌರೆನ್ಸ್‌ ನಂತೂ ಜನ ಜಂಗುಳಿಗೆ ಓದು ಬರಹ ಕಲಿಸಲೇ ಗಳು ಇವುಗಳ ನಡುವಿನ ಸಂಬಂಧ ಖಚಿತ ವಾಗಿಲ್ಲ. ನಿರ್ದಯವಾಗಿ ಜನರನ್ನು ಕೊಲ್ಲುವ ಮತಾಂಧರ, ಆತಂಕವಾದಿಗಳ ಆತಂಕಕ್ಕೆ ಭಾಷೆ ಹುಟ್ಟಿಸಿದ ಭ್ರಮೆ ಬಹುಮಟ್ಟಿಗೆ ಕಾರಣ. ಭಾಷೆಯ ಭ್ರಷ್ಟತೆಯೇ' ಮಾನವೀಯ ಸಂಸ್ಕೃತಿ ನಾಗರಿಕ ರಾಜಕಾರಣದ ಅವನತಿಗೆ ಕಾರಣ ವೆಂದು ಡಗ್ಲಾಸ್‌ ಬುಷ್‌ ಹೇಳುತ್ತಾನೆ. ಬಾರದು ಎನ್ನುತ್ತಾನೆ! ಅಕ್ಷರ ಜ್ಞಾನ ಇಲ್ಲದ ಅಥವಾ ಅಪರೂಪ ವಾದ ಸಮಾಜಗಳಲ್ಲಿ ಅಕ್ಷ ರತೆ ಪಡೆದಾಗ ರಾಜ ಕೀಯ- ಸಾಂಸ್ಕೃತಿಕ ರಚನೆಯೇ ಸಂಪೂರ್ಣ ಬದಲಾಗುವುದು ಅಧ್ಯಯನದಿಂದ ತಿಳಿದಿದೆ. ಸಂಸ್ಕೃತಿ-ಭಾಷೆ- ಭ್ರಷ್ಟ ಭಾಷೆ-ಕ್ರೂರ ಘಟನೆ ಅಕ್ಷರಸ್ಥರು ಮುದ್ರಿತ ಪದಗಳನ್ನು ಸತ್ಯ ವೆಂದೇ ಅವರಿಗೆ ಅರಿವಿಲ್ಲದೆಯೇ ನಂಬುವರು. ಆದರೆ ತಾವು ತಿಳಿದಿದ್ದನ್ನು ಇತರರಿಗೆ ತಿಳಿಸುವ ಸಾಮಾಜಿಕ ಪ್ರಜ್ಞೆ ಅವರಿಗಿಲ್ಲ (ಈ ಸಂವಾದ ಮಾಧ್ಯಮದ ಕೊರತೆ ಅನಕ್ಷರಸ್ಥರಲ್ಲಿ ಇಷ್ಟೊಂದು ಮಟ್ಟಿಗೆ ಇಲ್ಲ). ಜ್ಞಾನದ ವರ್ಗಾ ಅಕ್ಷರತೆ ಒಳ್ಳೆಯದೆ? ee: ಅಕ್ಷರತೆಯ ಭಾಷಾಜ್ಞಾನ ಹರಡುವಿಕೆಯಿಂದ ಒಳಿತಾಗದೆಂದ ರೋಜರ್‌ ಬೇಕನ್‌ ಇದರಿಂದ ಭವಿಷ್ಯದಲ್ಲಿ ಪಾಪರುತನದ ಆಟವಾಗಿ ಫಸ್ತಕಗಳು ಬರುವುವೆಂದ. ಮುದ್ರಣ ದಿಂದ ಬೆಳಕು ಕಂಡ ಪ್ರಾಚೀನ ಜ್ಞಾನ ಅದರಿಂದಲೇ ನಶಿಸುವುದೆಂದ ಫೋಪ್‌. ನೀಷೆಯದು ಇನ್ನೂ ತೀಕ್ಷ್ಣ ಮಾತು - "ಆಧುನಿಕ ಮನಸ್ಸನ್ನು ಕವಿದ ಈ ಕತ್ತಲು ಕ್ರಮೇಣ ಮನುಷ್ಯನನ್ನು ನಡೆದಾಡುವ ವಿಶ್ವಕೋಶವನ್ನಾ ಗಿಸುವುದು; ಜೀರ್ಣವಾಗದ ಅಗಾಧ ಜ್ಞಾನದ ತಿಪ್ಪೆಯನ್ನೇ ಆತ ಹೊತ್ತು ನಡೆದಾಗ ಆ ತುಣುಕುಗಳು ಆಗಾಗ ಅವನ ದೇಹದಲ್ಲಿ ` ತಾಕಲಾಡಿ ಕಿಟಿಕಿಟಿಸುವುವು. ' | ಬ : ಅವಿದ್ಯೆ-ಎದ್ದೆಗಳ ಬಗ್ಗೆ ಈಶಾವಾಸ್ಯ ಉಪನಿಷತ್ತಿನ ಮಂತ್ರವೊಂದು ಮೇಲ್ನೋಟಕ್ಕೆ : ನೀಷೆಯ ಮಾತನ್ನೆ ಹೇಳುವಂತಿದೆ: "ಅಂಧಂ ತಮಿ: ಪ್ರವಿಶಾಂತಿ, ಯೇ ಏದ್ಧಾಮ್ರ ಪಾಸತೇ।. ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ಯಾರು ಅವಿದ್ವೆಯನ್ನು. ( ಅಪರಾವಿದ್ಧೆ-ಲೌಕಿಕಮ್ದು) ಉಪಾಸಿಸುವರೋ ಅವರು ಕುರುಡುಗತ್ತ ಲೆಯನ್ನು ಪ್ರವೇಶಿಸು ವರು; ಯಾರು ವಿದ್ಧೆಯಲ್ಲಿ (ಪರಾ) ನಿರತರಾಗುವರೋ ಅವರು ಅದಕ್ಕಿಂತ ಹೆಚ್ಚಿನ ಕತ್ತಲೆಯನ್ನು. ಪ್ರವೇಶಿಸುವರು. (ಈ ಕತ್ತಲೆಯ ಸ್ವರೂಪವೇನೆಂಬ ಜಿಜ್ಞಾಸೆ ಇನ್ನೂ ನಡೆದಿದೆ) ನವ ಎದ್ಕಾವಂತರ ಕತ್ತ ಲು ಅಮಾನವೀಯತೆಯೇ. ಅದರೆ ಪ್ರಾಚೀನ ಭಾರತಿ ದಲ್ಲಿ ಅಕ್ಷ ರವಿದ್ಧೆಗೇ ಪ್ರಾಶಸ್ತ ಎದ್ದಂತೆ ಕಾಣುಪುದಿಲ್ಲ. ಗುರುಕುಲಗಳು ಜೀವನವಿದ್ಧೆಯನ್ನು ಹೇಳಿಕೊಡುತ್ತಿದ್ದುವು. ತೈತ್ತಿರೀಯದ ಶಿಕ್ನಾವಲ್ಲಿ ಯಲ್ಲಿ ಶಿಕ್ಷಣ ಪ್ರಾರಂಭದಲ್ಲಿ ಗುರು ಶಿಷ್ಯರು ಒಟ್ಟಿಗೆ ಹೇಳುತ್ತಿದ್ದ ಮಾತು ಇದು: "'ನಾವಿಭ್ರರೂ ಕಲಿಯುವ ಎದ್ದೆಯಿಂದ ತೇಜಸ್ವಿಗಳಾಗೋಣ - ನಮ್ಮ ನಡುವೆ ವಿದ್ವೇಷ ಉಂಟಾಗದಿರಲಿ. *' ಗುರು ಶಿಷ್ಕನಿಗೆ ಯುಕ್ತವಾದ ಗುರುಗಳನ್ನು ಮಾತ್ರ ಅನುಸರಿಸು - ಉಳಿದವನ್ನಲ್ಲ'' ಎನ್ನುತ್ತಾ ಬ ವಿದ್ವೇಷ ಉಂಟಾಗದ ವಿದ್ಯೆಯನ್ನು. ನಮ್ಮ ವಿಶ್ವವಿದ್ಧಾಲಯಗಳೆ ಪಂಡಿತರು ಕಲಿತಿರುವರೆ? ಅಕ್ಷ ರ ವಿದ್ಧೆಯಿಂದ ಒಳ್ಳೆ ಯದಾಗುವುದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ಇದೆ. ವಾ ಧಂ ಟರ ವಣೆಗೆ ಈ ವಿಚಿತ್ರ ರೀತಿಯ ಮಾನಸಿಕ ತಡೆ ಅಡ್ಡಿಯಾಗಿದೆ. ನಮ್ಮ ದೇಶದ ಸುಸಂಘಟತ ಮೌಕರ- ವ್ಯಾಪಾರಿ-ಪಡೆ- ದೇಹದಲ್ಲಿ ಸುಖವಾ ಗಿದ್ದು RES ಸಾರಹೀರುವಂತೆ - ಅಭಿವೃದ್ಧಿಯ ಸಾರವನ್ನು ಹೀರಿ ದೇಶವನ್ನು ಸೊರಗಿಸುತ್ತಿರುವ ರೋಗಕ್ಕೆ ಬ್ರಿಟಿಷರು ಅಕ್ಷ ರ ತೆಗೆ ಕೊಟ್ಟ ಒತ್ತು, ಅವರ ಬಳುವಳಿಯಾದ ಶಿಕ್ಷಣ ಎಷ್ಟು ಮಟ್ಟಿಗೆ ಕಾರಣ ಎಂಬುದನ್ನು ಸಂಶೋಧಿಸಬೇಕು. ಕಮ್ಯೂನಿಕೇಶನ್‌ ತಾಂತ್ರಿಕ ತೆಯಿಂದ ಲಭ್ಯವಾದ ಲಾಭ ಮಾನವೀಯತೆಯ ನಾಶದಲ್ಲಿ ಸೋರಿಹೋಗಿದೆ. ಮುಂದುವರೆದ ದೇಶಗಳಲ್ಲೀಗ ಅಕ್ಷರತೆಯ ಭ್ರಮೆ ಕಡಿಮೆಯಾಗಿದೆ. ಯಾವ ಪಶ್ಚಿಮ ಸರಕಾ ರವೂ ಪುಸ್ತಕಗಳನ್ನು ಸೆನ್ಸಾರಿಗೆ ಒಳಪಡಿಸದು. ಜನಾಭಿಪ್ರಾಯ ರೂಪಿಸುವಲ್ಲಿ ಟಿಎ, ಬಳಿಕ ರೇಡಿಯೋ, ಅನಂತರ ಪತ್ರಿಕೆ ಮಾತ್ರ ಸಹಕಾರಿ ಶಿವಮೊಗ್ಗ: 56 ಪೈಸೆ ಸ್ಟಾಂಪಿಟ್ಟು ಬರೆಯಿರಿ. ಸುವರ್ಣ ಸುಸಂಧಿ! ಅತಿ ಶೀಘ್ರ ಪರಿಹಾರ!! ದಾಂಪತ್ಮ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತೃಷ್ಟ ಪರಿಹಾರ ಸ್ವಷ್ನದೋಷ, ಶೀಘ್ರಸ್ಪಲನ, ನರಗಳ ' ದೌರ್ಬಲ್ಕತೆ, ಚರ್ಮರೋಗ, ಹೊಟ್ಟೆ ನೋವು. ಬಿಳಿತೊನ್ನು, ಬಿಳಿಸೆರಗು ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವ್ಯಾಧಿಗೆ ಇಂದೇ ತಜ್ಞರಾದ, ಡಾ॥ ಎಸ್‌. ಎಂ. ಯಾದಗೀರ (Gov. ೧೨೦೦) ಇವರನ್ನು ಭೆಟ್ಟಿಯಾಗಿ. ಭೆಟ್ಟಿಯ ವೇಳೆ: ಮುಂ. 8 ರಿಂದ ರಾತ್ರಿ 8. ಬೆಂಗಳೂರು: ಪ್ರತಿ ತಿಂಗಳು 1-2 ರಂದು ಹೊಟೇಲ್‌ ಬ್ರಾಡ್‌ವೇ, ಕೆಂಪೇ ' ಗೌಡ ರೋಡ್‌. ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನವಂತ್ರಿ ಪ್ರತಿ ತ್ತು 5`ರಂದು ಹೊಟೇಲ್‌ ಸತ್ಕಾರ. ಉಡುಪಿ: ಪ್ರತಿ ತಿಂಗಳು 6 ರಂದು ಹೊಟೇಲ್‌ ಅಶೋಕ. ಮಂಗಳೂರು: ಪ್ರತಿ ತಿಂಗಳು 7 ರಂದು ಉಡ್‌ಲ್ಮಾಂಡ್‌ ಹೊಟೇಲ್‌. ಚೆಳಗಾಂವ: ಪ್ರತಿ ತಿಂಗಳು 9 ರಂದು ಸತ್ಕಾರ ಹೊಟೇಲ್‌, ಮಾರುತಿಗಲ್ಲಿ. ವಿಜಾಪುರ: ಪ್ರತಿ ತಿಂಗಳು 10 ರಂದು ಟೂರಿಸ್ಟ್‌ ಹೊಟೇಲ್‌. ಗುಲ್ಬರ್ಗಾ: ಪ್ರತಿ ತಿಂಗಳು 11 ರಂದು ಮೋಹನ್‌ ಲಾಡ್ಜ್‌. ಹೊಸಪೇಟೆ: ಪ್ರತಿ ತಿಂಗಳು i2 ರಂದು ಮಲ್ಲಿಗೆ ಟೂರಿಸ್ಟ್‌ “ಹೋಮ್‌, ದಾವಣಗೆರೆ: ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಟೋರೆಂಟ್‌. ಹುಬ್ಬಳ್ಳಿ: ಪ್ರತಿ ತಿಂಗಳು ೨1 ರಿಂದ 31ರ ವರೆಗೆ ಹೊಟೇಲ್‌ ಗೋವನ್‌"" ಟವರ್‌, ರೂಮ್‌ ನಂ. 17. ಫೋನ್‌: 65099 ಮನೆ ಫೋನ್‌: 66676 ಸಮಕ್ಷಮ ಭೇಯಾಗದವರು ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ; ಗಣೇಶ ಪೇಟೆ, ಹುಬ್ಬಳ್ಳಿ-580 ಗ -ಪುಸ್ತಕಗಳಿಗೀಗ ಕಾಲವಲ್ಲ. ಅಲ್ಲಿ ಸ್ಪರ್ಶ ಚಿಕಿತ್ಸೆ, ದೇಹಪ ್ರಜ್ಞೆ, ಫೀಡ್ರಸ್‌ನಲ್ಲಿ ಸಾಕ್ರೆಟೀಸ್‌ ಹೇಳುವಂತೆ ವಿವೇಕ ಮೂಡಿಸುವ ಶಕ್ತಿಯಾಗಿ ಬಾಯಿ ಮಾತನ್ನು ಉಪಯೋಗಿಸುವ ಗುಂಪು ಚಿಕಿತ್ಸೆ - ಕ್ರಮೇಣ ಬೆಳೆಯುತ್ತಿದೆ. ಅಕ್ಷರತೆಯ ಮುನ್ನೂರು ವರ್ಷಗಳ ಪ್ರಭುತ್ವದ ಅನಂತರ ಈಗ ಭಾವನಾತ್ಮಕ ಮನೋವೈಜ್ಞಾನಿಕ ಪೂರ್ಣತೆಗೆ ಪುಸ್ತಕಗಳ ಕೊಡುಗೆ ಅತ್ಯಲ್ಪವಾಗು ತ್ತಿದೆ. ಬ್ಲಾಕ್‌ಮರ್‌ ಮುಂದಿನ ಯುಗದ ಅಭಿವ್ಯ ಕ್ತಿಯಲ್ಲಿ ಪದಗಳೇ ಇರದು, ನಾವೆಲ್ಲ ಈ 3000 ವರ್ಷಗಳಿಂದ ತಿಳಿದು ಬಂದ ಅಕ್ಷರತೆ ಕಾಣ ಲಿಕ್ಕೂ ಸಿಕ್ಕದು ಎಂದು ಭವಿಷ್ಯ ನುಡಿಯುತ್ತಾನೆ. ಒಟ್ಟಿ ನಲ್ಲಿ. ಈಗ ಅಕ್ಷರಸ್ಥ ತಾನು ಪಡೆದ ಎರವಲು ಜ್ಞಾನವನ್ನು ಅರಗಿಸಿಕೊಳ್ಳಲಾರದೆ ನಿರಕ್ಷ ರಕುಕ್ಷಿಯಾಗಿದ್ದಾನೆ! (ಆಧಾರಿತ) * 10-12 ವರ್ಷದ ಹಿಂದಿನ ಮಾತು. ಅದೇ ತಾನೇ ಕಾಲೇಜು ಶಿಕ್ಷ ಣ ಮುಗಿಸಿ ನಗರದ ಸರ್ಕಾರಿ ಸಾ ಮ್ಯ ದ ಕಾರ್ಲಾನೆಯೊಂದರಲ್ಲಿ ವ ಉದ್ಯೋಗಸ್ಥ ಸಂ ಹುದೆ. ಪುಟಿಯುವ ಹುಮ್ಮಸ್ತು ಹಿ್‌ , : ಪೈಪಂಚದ ವ್ಯವಹಾರ ನ A ಬೆಳ್ಳೆ ಗಿರುವುದೇ 4a) ಸೇರಿದ ಒಂದೆರಡು ತಿಂಗಳಲ್ಲೇ ಆತ ನನ್ನ ಬಳಿ ಬಂದು, ''ನೋಡಿ ಯಾರಿಗಾದೂ, ಬೇಕಿದೆ, ಹೇಳಿ, ನಮ್ಮ ಕಾರಾನೆಯಲೇ ಕರ್ಕ ಕೆಲಸ ೬ ಗಿ ~ ಖಾಲಿ ಇದೆ, ನಾಳೆ ನ ರೂ. ಕೊಟ್ಟರೆ ೦.೫ ಎಟಿ A( ಷ್ಠ $ ತ PR ಅಳೆ ಕ ಈ ¥ ಏಂ ಹೇಳಿದ. ಆತನಿಗಾಗಲೇ ಸಾಕಷು ಗ 'ರ್ಲಾೀಸಾಗಿಿತ ಡ್‌್‌ ~~ ಳ್ಳ ಇಟ್ಟ = ಟರ ೀಸಾಗಿತು ಖಕ್ಷನಿ ನ ಗೆ ನನ ಚಿಕಪ ನ ವಂ ಕೆ ಇ ಕ ಬ ಕ್‌ ~ ತ. ಕಾ ತಾರ, ಖುಗಿ ಕಿಲಸಿಕ್ಷಾಗಿ ತುಂಬಾ ಪ,ಯತ ಪಡುತಿ ಗ್‌ ಇದಿ pe ರ್‌ ಗೇ | ೫ ಗ ದು ಹಿಗೆ ಬಂತು. ಅವನಿಗೆ ಹೇಳಿದ ತ್‌ ಸಿ po ರಗೆ ps w ಕೂಡಲೀ ದುಡ್ಡು ಹೂಂದಿಸಲು ಏನು ಪಾಡುಪ ಒಲಿ ೬23 ಇಳಿ ಹ ಎವಿ ಟಬ್ರನೋ ಅಂತೂ ಮರುದಿನವೇ ತಂದುಕೊಟ ಲ ~~ ತಳಿ kav ~ {ಮ ಜಣ11 ಬದಿ ಇದರೆ ಬುಗಿ ಉಣೆಂ ಎಹ್‌ G ) (4 6 ಬ (| , ಯಾರನ್ನೂ ಸಾಕ್ಲಿಯಾಗಿಟ್ಟು ಕೊಳ್ಳದೆ ಆ ದಂತೆ © «4 ಲಪ ವ್ಯಕ್ತಿಗೆ ಹಣ ಕೊಟು ಬಿಟ್ಟೆ. ಆ ನಂತರ ವಾರವಾಯಿತು, ಎರಡಾಯಿತು, ತಿಂಗಳಾಯಿತು ಈ ಬಗ್ಗೆ ಅವನಿಂದ ಯಾವ ಸುದ್ದಿ ಯೂ ಇಲ್ಲ. ಯಾವಾಗ ಕೇಳಿದರೂ ಏನಾದರೂ ನೆಪ ಹೇಳಿ ತಪ್ಪಿ ಸಿಕೊಳ್ಳು ತ್ತಿದ್ದ. ವಿಧಿಯಿಲ್ಲದೆ ಕಡೆಗೆ ಅವರ ಮನೆಗೆ ಹೋದೆ... ಆಗಲೂ ಸಿಗಲಿಲ್ಲ. ಅವರ ಪತ್ನಿಯ ಬಳಿ ಇದ್ದ ವಿಷಯವನ್ನೆಲ್ಲಾ ಹೇಳಿದೆ. ಕೂಡಲೇ ಆಕೆ ""ನೀವ್ಯಾಕ್ರಿ ಅವನಿಗೆ ದುಡ್ಡು ಕೊಟ್ರಿ, ಅವನೇನು ಅಲ್ಲಿ ಆಫೀಸರಾ....? ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಾನೆ. ಸಾಯಂಕಾಲ ಆದ ಕೂಡಲೇ ಕುಡಿದು ತೂರಾ ಡ್ಕೊಂಡು ಬರ್ತಾನೆ.'' ನಿಮಗೆ ಬುದ್ಧಿ ಇರಬೇಕಾ ಗಿತ್ತು.'' ಎಂದು ಒಂದೇ ಸವನೇ ಹೀಯಾಳಿಸಿ ದಳು. ನನಗೆ ಮಂಕು ಕವಿದಂತಾಯಿತು. ಸ್ವಲ್ಪ ಹೊತ್ತಿಗೆ ಆತ ಬಂದ. ಶರೀರದ ಮೇಲೆ ಸಮ ತೋಲನ ಕಳೆದುಕೊಳ್ಳುತ್ತಾ, ಕೆಂಡದುಂಡೆಗಳಂ ತಿದ್ದ ಕಣ್ಣುಗಳನ್ನು ನನ್ನತ್ತ ತಿರುಗಿಸುತ್ತಲೆ: ನಾನು ಮನೆಯ ಕಡೆ ಓಡಿದೆ. ಅದು ತಿರುಗಿ PN ಜೆ ಸಹಿಯ ಟ್ಟ ಜಾ (ಕ ಕೊಡಬಾರದೆಂಬ ಸಾಮಾನ್ಯ ಪರಿಜ್ಞಾನವೂ ಆಗ ನನಗಿರಲಿಲ್ಲ. ಇವೆಲ್ಲಾ ಮನೆಯಲ್ಲಿ ಹೇಳಲು ಹೆದರಿದ್ದೆ. 100 ರೂಪಾಯಿಗೆ ಆಗಿನ್ನೂ ಬೆಲೆ ಯಿತ್ತು. ನಮಗೂ ಆಗ ಅದು ದೊಡ್ಡ ಮೊತ್ತವೇ. ಕಡೆಗೆ ನಾನೇ ಪ್ರಯಾಸದಿಂದ ಆ ಹಣ ಹೊಂದಿಸಿ, ಆ ವ್ಯಕ್ತಿಯೇ ವಾಪಸ್ಸು ಕೊಟ್ಟನೆಂದು ಹೇಳಿ ನನ್ನ ಚಿಕ್ಕಪ್ಪನ ಮಗನಿಗೆ ಹಣ ಹಿಂದಿರುಗಿಸಿದೆ. ಸ್ವಲ್ಪ ದಿನಗಳ ನಂತರ ಆ ವ್ಯಕ್ತಿ ಹೆಚ್ಚಾಗಿ ಕುಡಿದು ಮೋರಿಯಲ್ಲಿ ಬಿದ್ದು ಸತ್ತನೆಂದು ಸುದ್ದಿ ಬಂತು. ನನ್ನ ಅಪಕ್ವ ಮನ ಸ್ಸಿನ ಬೇಗುದಿಯೂ ತಣ್ಣಗಾಯಿತು. ""ಪದವಿ ಪಡೆದೊಡನೆ ಶಿಕ್ಷಣ ಮುಗಿಯುವು ದಿಲ್ಲ, ಅದು ಆರಂಭ'' ಎಂಬ ಹಿರಿಯರ ಮಾತು ಸತ್ಯವಾಯಿತು. ಪೂರ್ವಾಪರ ಯೋಚಿ ಸದೇ ಒಬ್ಬ ಅಪ್ರಾಮಾಣಿಕ ಮನುಷ್ಯನ ಮೇಲೆ ಇಟ್ಟ ಕುರುಡು ನಂಬಿಕೆಯ ಕಹಿ ಅನುಭವ ಮುಂದಿನ ಬದುಕಿನಲ್ಲಿ ಜಾಗರೂಕತೆಯನ್ನು ಕಲಿ ಸಿತು. ಜೀವನ ಶಾಲೆಯಲ್ಲಿ ಇದು ನಾನು ಕಲಿತ ಮೊದಲ ಪಾಠ. ಬೆಂಗಳೂರು ಕೆ.ಎನ್‌. ಮೈತ್ರಿ ಕೆಲ ದಿನಗಳ ಹಿಂದೆ ಡಾ. ಜವರೇಗೌ ಡರು ಬರೆದ ಶ್ರೀ ಕುವೆಂಪು ಅವರ ಜೀವನ ಚರಿತ್ರೆಯನ್ನು ಓದಿದಾಗ ಆ ಅದ್ಭುತ ಚೇತ ನವನ್ನು ಒಂದು ಸಲ ಕಣ್ಣಾರೆ ಕಾಣಬೇಕು. ಆ ಮಹಾಪುರುಷರ ಪಾದಸ್ಪರ್ಶ ಮಾಡ ಬೇಕು ಎನ್ನುವ ಅದಮ್ಯ ಆಸೆಯನ್ನು ತಡೆ ಯಲಾಗದೇ ಕುವೆಂಪು ಅವರಿಗೆ ನನ್ನ ಆಸೆ ' ಯನ್ನು ನಿವೇದಿಸಿಕೊಂಡು ಒಂದು ಪತ್ರ ವನ್ನು ಬರೆದೆನು. ತಕ್ಷಣವೇ ಅವರಿಂದ “ಇಂಥ ವೇಳೆಯಲ್ಲಿ ತಾವು ನಮ್ಮ ಮನೆಗೆ ಬರಬಹುದು'' ಎಂದು ಉತ್ತರ ಬಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಪ್ರಕಾರ ದಿ.೩೦-೭-೮೬ ರಂದು ಬೆಳಿಗ್ಗೆ .ನಾವು ದಂಪತಿಗಳು ಅವರ ಮನೆಗೆ ಹೋದೆವು. ಆಗ ಕುವೆಂಪು ಅವರೊಂದಿಗೆ. ಕಳೆದ ಸುಮಾರು ಒಂದೂಕಾಲು ಗಂಟೆಯ ಆ ಅಮೂಲ್ಯ ರಸನಿಮಿಷಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು "“ಅನಿಕೇ ತನ'' ಗೀತೆಯನ್ನು ಹಾಡಿದರು. ಆೈದರ ಅರ್ಥವನ್ನು ಬಿಡಿಸಿ ಹೇಳಿದರು. ತಮ್ಮ ವಿಶ್ವ ಮಾನವ ಸಂದೇಶದ ಪ್ರತಿಗಳನ್ನು ನೀಡುತ್ತಾ ನೀವೂ ನಿಮ್ಮ ಮಹಿಳಾ ಸಂಘದಿಂದಾಗಲಿ ಕನ್ನಡ ಸಂಘದಿಂದಾಗಲಿ ಪ್ರಕಟಣೆ ಪ್ರಸಾರ ಮಾಡಿ ಎಂದರು. ತಮ್ಮ ಅಪ್ಪಣೆಯಾದರೆ ಸ್ವತಃ ನಾವೇ ಪ್ರಕಟಿಸುವೆವು ಎಂದಾಗ ಅವರು “ಹಾಗಾದರೆ ನನಗೂ ಸ್ವಲ್ಪ ಪ್ರತಿಗ ಳನ್ನು ಕಳುಹಿಸಿ” ,ಎಂದು ನಗುತ್ತಾ ಹೇಳಿ ದರು. (ಆ ಪ್ರಕಾರ ಪ್ರಕಟಿಸಿ ಅವರಿಗೂ ಸ್ವಲ್ಪ ಕಳುಹಿಸಲಾಯಿತು). ಸಂಸಾರೆದಲ್ಲಿ ದಂಪತಿಗಳು ಹೇಗಿರ ಬೇಕು ಎನ್ನುವ ಪ್ರಶ್ನೆಗೆ ಅವರು ತಮ್ಮ ಷೋಡಶಿ, ಜೇನಾಗುವಾ, ಚಂದ್ರ ಮಂಚಕೆ ಬಾ ಚಕೋರಿ, ಪ್ರೇಮ ಕಾಶ್ಮೀರ, ಅನುತ್ತರಾ ಎಂಬ ಈ ಐದು ಕೃತಿಗಳಲ್ಲಿ ನಮ್ಮ ""ದಾಂಪತ್ಯ ದರ್ಶನ''ದ ಚಿತ್ರಣವಿದೆ (ಇವು ಕೆಲವರು ಹೇಳುವಂತೆ ಪ್ರೇಮಗೀತೆಗಳಲ್ಲ) ಎಂದರು. "ಯಾರಿವಳು ಮುಗಿರುವ ವಳು?” ಎಂಬ ಪದ್ಯವನ್ನು ತಮ್ಮ ಅದ್ಭುತ ಜ್ಞಾಪಕಶಕ್ತಿಯಿಂದಲೇ ಹಾಡಿದಾಗ ನಮ ಗುಂಟಾದ ಆ ರಸಾನುಭೂತಿಯನ್ನು ವರ್ಣಿ ಸಲು ಇಲ್ಲಿ ಸಾಧ್ಯವಿಲ್ಲ. ಅಧ್ಯಾತ್ಮ ಸಾಧನೆ ಮಾಡಬೇಕಾದರೆ ಬ್ರಹ್ಮಚರ್ಯ ಅವಶ್ಯವೇ ? ಎನ್ನುವ ಪ್ರಶ್ನೆಗೆ ಅವರು “ಹೌದು, ಕೆಟ್ಟ ಪದಾರ್ಥವನ್ನು ತಿಂದರೆ ಹೊಟ್ಟೆ -ಕೆಡುವುದಿಲ್ಲವೇ ಹಾಗೆ ಇದು ಅರ್ಧ ದೇಹಕ್ಕೆ ಸಂಬಂಧಪಟ್ಟದ್ದು ಇನ್ನರ್ಧ ಮನಸ್ಸಿಗೆ ಸಂಬಂಧಪಟ್ಟದ್ದು. ಇದು "“ಅಡಿಪಾಯ ಇದ್ದಂತೆ. ಜೊತೆಗೆ ಸತ್ಯ, ಶುದ್ಧ, ನಡೆ ನುಡಿಯೂ ಅತ್ಯಗತ್ಯ'' ಎಂದರು. ಆತ್ಮಸಾಕ್ಷಾತ್ಕಾರ ಎಂದರೇನು ಎಂಬ ಪ್ರಶ್ನೆಗೆ ಅವರು "ಆತ್ಮಸಾಕ್ಷಾತ್ಕಾರ ಪಡೆದ ವರು ನಮ್ಮಲ್ಲಿ ರಾಮಕೃಷ್ಣರು, ಅರವಿಂ ದರು, ರಮಣ ಮಹರ್ಷಿಗಳು ಇತ್ಯಾದಿ ಇತ್ಯಾದಿ ಮಹಾಪುರುಷರ ಸಾಧನೆ ಸಿದ್ದಿಗ ಳನ್ನು ವಿವರಿಸಿದರು. ತಮಗೂ ಆಗಿರಬೇಕ ಲ್ಲವೇ? ಎಂಬ ಪ್ರಶ್ನೆಗೆ ಅವರು ನಗುತ್ತ “ಹಾಗೇನಿಲ್ಲ, ನನ್ನ ಬುದ್ಧಿ ಮತ್ತು ಪ್ರಜ್ಞೆ ಅದನ್ನು ಗ್ರಹಿಸಿವೆ ಅಪ್ಪೇ'' ಎಂದು ಹೇಳಿ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತು ಸತ್ಯ ಎನ್ನುವುದಕ್ಕೆ ನಿದರ್ಶನವಾಗಿ ವಿಚಿತ್ರ ಮೈಕೋ ಮರಳುಗಾಡಿನಲ್ಲಿ ವಾಸಿ ಸುವ, ಕಪ್ಪೆಯಂತೆ ಕಾಣುವ ಒಂದು ಜಾತಿಯ ಹಲ್ಲಿಗಳು ತಲೆಯ ರಕ್ತನಾಳಗಳ ಲ್ಲಿನ ಸ್ಥಳೀಕ ಏರೋತ್ತಡವನ್ನು ತನ್ನ ರಕ್ಷಣೆ ಗಾಗಿ ಬಳಸಿವೆ. ಅಸಹಜ. ರೀತಿಯಲ್ಲಿ ಏರಿದ ಒತ್ತಡದಡಿ ರಕ್ತವು ಶಿರೋಭಾಗ, ಬೆನ್ನು ಹಾಗೂ ತಲೆ ಮತ್ತು ದೇಹದಿಂದ ಹೊರಕ್ಕೆ ಬೆಳೆದ ಭಾಗಗಳಿಗೆ ಪ್ರವಹಿಸಿದಾಗ ಅವು ಹಿಗ್ಗಿ ನೆಟ್ಟಗಾಗಿ ತಮ್ಮ ಬಣ್ಣವನ್ನು ಬದಲಿಸಿ ಪ್ರಾಣಿಯನ್ನು ಭಯಂಕರ ರೂಪಕ್ಕೆ ತಿರುಗಿಸುತ್ತದೆ. ಇದು ಈ ಹಲ್ಲಿಯ ರಕ್ಷ ಣೆಯ ಏಕಮಾತ್ರ ಸಾಧನವಲ್ಲ. ನಿಸರ್ಗವು ಅದಕ್ಕೆ ಅಪೂರ್ವವಾದ ಒಂದು ವಿಧಾನ ವನ್ನು ಕೊಡಮಾಡಿದೆ. ಹಲ್ಲಿಯು ಅಪಾಯ ವಿದೆ ಎಂದು ಕಂಡುಕೊಂಡಾಗ ಜಗ್ಗದ ಸ್ನಾಯುವೆಂಬ ನಿರ್ದಿಷ್ಟ ಸ್ನಾಯು ಅದರ ತೃದೆ. : ಇದು ರೆಪ್ಪೆಯ ಪೊರೆಗಳಲ್ಲಿನ ಸೂಕ್ಷ್ಮನಾಳಗಳಿಗೆ ತುಂಬ ಹೆಚ್ಚೆನಿಸಿ, ಅವು ಒಡೆದು ಈ ಮಾಂಸಹಾರಿಯ ಕಣ್ಣುಗ ಳಿಂದ ರಕ್ತವನ್ನು ಚಿಮ್ಮಿಸ ಂತ್ರದೆ. ಊಹಿಸದ ದೊಡ್ಡ ರಕ್ತನಾಳಗಳ ಒತ್ತಡವನ್ನು ಏರಿಸು ' ತೋರಿದರು. ik ಕೊನೆಯದಾಗಿ “ಮುಕ್ತಿ ಎಂದರೇನು ಎಂಬ ಪ್ರಶ್ನೆಗೆ ಒಂದು ಉಪ್ಪಿನ: ಗೊಂಬೆ ಸಮುದ್ರ ಅಳೆಯಲು: ಹೋಯಿತಂತೆ, ತಿರುಗಿ ಬರಲೇ ಇಲ್ಲವಂತೆ” ಎಂದು ಹೇಳಿ ನಗತೊಡಗಿದರು. ನಾವೂ ಮನಸಾರೆ ನಕ್ಕೆವು. ನಂತರ ಅವರ ಪಾದಕ್ಕೆರಗಿ ನಮ ಸ್ಮರಿಸಿ ಕೃತಜ್ಞತೆಗಳನ್ನರ್ಪಿಸಿ ಮರಳಿ ಬಂದೆವು. ಅವರ ಈ ನುಡಿಮುತ್ತುಗಳನ್ನು ಧ್ವನಿ ಮುದ್ರಿಸಿಕೊಂಡಿರುವ ನಾವು ಬೇಸರ ವಾದಾಗಲೆಲ್ಲ ಕೇಳಿ ಸಂತೋಷ ಪಡುವೆವು. * ಸರೋಜಾ ಸುಂಕದ ಬೆಂಗಳೂರು. ಸರೀಸೃಪಗಳು ತಮ್ಮ ಜೀವಿತಾದ್ಯಂತ ಬೆಳೆ ಯುತ್ತಿರುವಂತೆ ಈ ಹಲ್ಲಿಗಳು ತಮ್ಮ ಚರ್ಮವನ್ನು ಪ್ರತಿ ವರ್ಷ ಬದಲಿಸುತ್ತವೆ. ತಮ್ಮ ವೇಷವನ್ನು ಕಳಚಿ ಬಿಸಾಡುವುದು ಕೆಲವೊಂದು ಬಾರಿ ಕಷ್ಟಕರವಾಗಬಹುದು. ಇಂತಹ ಸನ್ನಿವೇಶದಲ್ಲಿಯೇ ಜಗ್ಗದ ಸ್ನಾಯು ಕಾರ್ಯರೂಪಕ್ಕೆ ಬರುತ್ತದೆ. ತಲೆಯ ನಾಳಗಳಲ್ಲಿನ ಒತ್ತಡವು ಹೆಚ್ಚಿದಾಗ, ಚಿಕ್ಕ ಮತ್ತು ದೊಡ್ಡ ರಕ್ತನಾಳಗಳೆಲ್ಲವೂ ಹಿಗ್ಗುವು ದರಿಂದ ತಲೆಯು ಹೀಚಿ ಹಳೆಯ ಚರ್ಮ, ಹರಿಯಲ್ಪಡುವುದು. 'ತಲೆ ಚರ್ಮ ಹರಿ ದಾಗ ಹಲ್ಲಿಯು ಹೊಸದಾಗಿ ರೂಪು. ಗೊಂಡ ರಂಧ್ರದ ಮೂಲಕ ತನ್ನ ಮೇಲು ವೇಷವನ್ನು ತೊರೆದು ಬರುವ ರೀತಿಯಲ್ಲಿ. ಸುಮ್ಮನೆ ತೆವಳಿಕೊಂಡು ಹೊರಹೋಗು | ವುದು. ಹಿ ಸ 4 ೫ ಎನ್‌. ರಾಜಶೇಖರ ನಾಯಕ ತಮಿಳು: ವಲಂಪುರಿ ಸೋಮನಾಥನ್‌ ಕನ್ನಡ: ಎಂ. ನರೇಂದ್ರ ಬಾಬು "ಚೆಲ್ಲಮ್ಮ ಯಾಕೆ. ಯಾರ ಹತ್ತಿರವೂ, ಏನೂ ಮಾತಾಡೊಲ್ಲ', ಮೂಕಳೇ? ಖಂಡಿತ ಅಲ್ಲ'.... ಏನಾದರೂ ಊನವಿರು ವವರ ಮುಖದಲ್ಲಿ ಒಂದು ಮಂಕು ಕಳೆಯಿರು ತ್ತದೆ. ಏನನ್ನೋ ಬಲಿಕೊಟ್ಟ ಸಂಕಟ; ಜನ ಸಮೂಹದ ಅಪಹಾಸ್ಕಕ್ಕೆ ಈಡಾಗಿಬಿಟ್ಟೆ ವಲ್ಲಾ ಎಂಬ ಚಿಂತೆ. ಮಿಕ್ಕವರಿಗೆ ಸರಿದೊರೆಯಾಗಿ ಬಾಳಲಾರೆವಲ್ಲಾ ಎಂಬ ಕೀಳರಿಮೆ, - ಇವೆಲ್ಲ ತ ಅ. ಆಇ. a ಸೇರಿರುತ್ತ ದೆ. ಹಾಗೆ ಆ. ಮಂಕುಕಳೆಯಲ್ಲಿ ಹವಾ ಚಲ್ಲಮ್ಮನ ಮುಖದಲ್ಲಿ ಕಂಡು ಬರಲಿಲ್ಲವೇ! ಹಾಗೆ 'ಮೋಡದರೆ, ಆರೋ ಗ್ಯ ವಾಗಿರುವವರಲ್ಲಿ ಕೂಡ ಕಂಡುಬಾರದಿರುವ ಒಂದು ಅಪೂರ್ವ ಶಾಂತಿ ಅವಳ ಮುಖದ ನೆಲೆನಿಂತಿದೆ. ಅವಳ ಮುಖದಲ್ಲಿ ಕಂಡುಬರುವ ಒಂದು - ಬಗೆ ನೆಮ್ಮದಿ ನೋಡುವವರಲ್ಲಿ ಗೌರವ ಭಾವನೆಯನ್ನುಂಟು ಮಾಡುತ್ತದೆ. ಹಾಗಿದ್ದರೂ ಅವಳಿಗೆ ಏನು ಕೊರತೆ?) ಏಕೆ ಮಾತನಾಡುವುದಿಲ್ಲ? ಆರು ತಿಂಗಳಿಂದ ಈ ಪ್ರಶ್ನೆಗೆ ಉತ್ತರ ಸಿಗದೆ ದಾಮೋದರ ಹಿಳ್ಳೆ ಕುತೂಹಲಿಗಳಾಗಿದ್ದರು. b 1 ನ ಕೀಳ್‌ಪಾಕಿನ ಶ್ರೀಮಂತರ ಬಂಗ್ಲೆಗಳ ನಡುವೆ ಅವರು ಒಂದು ಸ್ವಂತ ಕಟ್ಟಡವನ್ನು ಕಟ್ಟಿಸುತ್ತಿ ದ್ದರು. ಅಸ್ತಿಭಾರ ಹಾಕಿದ ದಿನದಿಂದಲೂ ಚೆಲ್ಲಮ್ಮ ಅಲ್ಲಿ ದಿನಗೂಲಿಯಾಗಿ ದುಡಿಯುತ್ತಿ ದ್ದಳು. ಮೈತೊಳೆಯದೇ, ಹರಕು ಬಟ್ಟೆ, ಕೆದರು ಗೂದಲಲ್ಲಿ ಕಂಡು ಬರುವ, ಅನಾವಶ್ಯಕ ಅಸಹ್ಯ ಮಾತುಗಳನ್ನಾಡುವ, ಕಾರಣವೇ ಇಲ್ಲದೇ ಪಕ ಪಕನೆ ನಗುವ, ಹೋ ಎಂದು ಅಳುವ ಜಗಳ ವಾಡುವ, ಮಿಕ್ಕ ದಿನಗೂಲಿ ಹೆಂಗಸರಿಗೂ ಚಲ್ಲ ಮ್ಮನಿಗೂ ಎಷ್ಟೊಂದು ವ್ಯತ್ಯಾಸ. ಚಲ್ಲಮ್ಮ ಸ್ನಾನ ಮಾಡಿ, ಒಗೆದ ಸೀರೆಕುಪ್ಪಸ ತೊಟ್ಟು, ಹಣೆಯಲ್ಲಿ ಮೂರುಪಟ್ಟೆ . ವಿಭೂತಿ ಧರಿಸಿ, ಮಿಕ್ಕ ಹೆಣ್ಣಾಳುಗಳು "ಬರುವುದಕ್ಕೆ ಹತ್ತು ನಿಮಿಷ ಮುಂಚಿತವಾಗಿಯೇ ಕೆಲಸಕ್ಕೆ ಹಾಜರಾ ಗುತ್ತಿದ್ದಳು. ಕೆಲಸವನ್ನು ಚಟುವಟಿಕೆ, ಆಸಕ್ತಿಗ ಳಿಂದ ಮಾಡುತ್ತಿದ್ದಳು. ಕಾಯಕದಲ್ಲಿ ವ್ಯಸನವ ರುತ್ತಿರಲಿಲ್ಲ. ಜೊತೆಗೆ ಕೆಲಸ ಮಾಡುವವರಿಗೂ ಆಯಾಸ ತೋರುತ್ತಿರಲಿಲ್ಲ. ಸಂಜೆ ಯಾವಾಗ ಗಂಟೆ ಹೊಡೆಯುವುದೋ ಎಷ್ಟು ಬೇಗ ಮನೆ ಸೇರುವೆಫೋ ಎಂದು ಎಲ್ಲರೂ ಕೊನೆಯ ಹತ್ತು ನಿಮಿಷಗಳಲ್ಲಿ ಕೆಲಸದಲ್ಲಿ ಅನಾಸಕ್ತಿ ತೋರಿಸು ತ್ತಿರುವಾಗ ಚಲ್ಲಮ್ಮ ಒಬ್ಬಳು ಸಮಯವನ್ನು ಲೆಕ್ಕಿಸದೇ, ಮನೆಯ ಕಡೆ ಗಮನವಿಲ್ಲದೇ ಗಂಟೆ , ಹೊಡೆದ. ಮೇಲೂ ಐದು ನಿಮಿಷ ಕೆಲಸ ಮಾಡು ತ್ತಲೇ ಇದ್ದು ನಂತರ ಹೊರಡುತ್ತಿದ್ದಳು. ಕೆಲಸ ಮಾಡುವುದು ಎನ್ನುವುದು ಕೆಲಸದ ನೆಪದಲ್ಲಿ ಕಾಲ ಕಳೆಯುವುದು ಎಂದಾಗಿರುವ ಈ ಕಾಲದಲ್ಲಿ ಹೀಗೂ ಒಬ್ಬಳು ಕೆಲಸದವಳು. ಚಲ್ಲಮ್ಮನ ಕಾಯಕ ಭಕ್ತಿಯನ್ನೂ, ಶ್ರಮ ಜೀವನವನ್ನೂ ಗಮನಿಸಿ ವಿಸ್ಮಯಗೊಂಡ ದಾಮೋ ದರ. ಪಿಳ್ಳೆ ಅವರಿಗೆ: ಅವಳ ಮೌನದ ಕಾರಣವನ್ನು ಮಾತ್ರ ಅರ್ಥಮಾಡಿಕೊಳ್ಳಲಾಗಿರ ಲಿಲ್ಲ. ಅವಳು ಮಾತಾಡುವ ಹಾಗೆ ಮಾಡಬೇಕೆಂದು ಒಂದು ದಿನ ಅವಳಿಗೆ ಕೊಡಬೇಕಾದ ಕೂಲಿಗಿಂತ ~a ಕಡಿಮೆ ಹಣವನ್ನು ಕೊಟ್ಟರು. ವಾರ ಪೂರ್ತಿ ದನದ ಹಾಗೆ ದುಡಿವವಳಿಗೆ ಕೂಲಿಯನ್ನು ಕಡಿಮೆ ಮಾಡಿದರೆ ಹೊಟ್ಟೆ ಉರಿಯುವುದಿ ಲ್ಲವೇ? .... ಬಾಯಿಬಿಟ್ಟು ಮಾತಾನಾಡುವುದಿ ಲ್ಲವೇ? ಊಹ್ಲಾ! ಮುಖದಲ್ಲಿ ಯಾವ ಬದ ಲಾವಣೆಯೂ ಇಲ್ಲದೇ ಒಂದು ಮಾತನ್ನೂ ಆಡದೇ ತೆಗೆದುಕೊಂಡು ಹೊರಟುಹೋದಳು! ಪಾಪ! ಪಿಳ್ಳೆಯವರಿಗೆ ಮನಸ್ಸು ನೋಯತೊಡ ಗಿತು. ತಾನು ಹಾಗೆ ಮಾಡಿದುದು ದೊಡ್ಡ . ತಪ್ಪಾಯಿಂತೆಂದುಕೊಂಡರು. ಯಾವ ಕಾರಣಕ್ಕಾ ಗಿಯೋ, ಯಾವ ದುಃಖವನ್ನು ಹತ್ತಿಕ್ಕುವುದಕ್ಕಾ ಗಿಯೋ, ಯಾವ ದೇವರಿಗೆ ಹರೆಸಿಕೊಂಡದ್ದಕ್ಕಾ ಗಿಯೋ ಹಾಗೆ ಮೌನವನ್ನು ಸಾಧಿಸುತ್ತಿರು ವಾಗ, ತಾನು ಅವಳನ್ನು ಹಿಂಸಿಸಬಹುದೇ? ಮಾತನಾಡಬಾರದು ಎಂಬ ಕಟ್ಟು ಪಾಡಿಗಾಗಿ ನಷ್ಟ ಪಡುವುದಕ್ಕೂ ಸಿಧ್ಧಳಾಗಿದ್ದಾಳಲ್ಲ. ಇವಳ ಹಿರಿಮೆ ಎಷ್ಟಿ ರಬಹುದು? ಅವಳನ್ನು ಪರೀಕ್ಷಿ ಸು ವುದಕ್ಕೆ ಹೋಗಿ ತಾವೇ ಶಿಕ್ಷೆಗೊಳಗಾದಂತಾ ಯಿತು. ಮರುದಿನವೇ ಅವಳ ಕೈಗೆ ಉಳಿದ ಹಣವನ್ನು ಕೊಟ್ಟುಕಳುಹಿಸಿದರು. ಮಾತನಾಡದೇ ಇದ್ದದ್ದು ದೊಡ್ಡದಲ್ಲ! ಲಾಭ ನಷ್ಟಗಳ ಬಗ್ಗೆ ಎಳ್ಳಷ್ಟೂ ಚಿಂತೆ ಮಾಡದ - ಅಂತಹ ಲಾಭನಷ್ಟಗಳನ್ನುಂಟು ಮಾಡಿದವರ ಬಗ್ಗೆ ವಿಶೇಷ ನಮ್ರತೆಯನ್ನೋ. ಅಥವಾ ಅಸ ಮಾಧನವನ್ನೋ ವ್ಯಕ್ತಪಡಿಸದ ಆ ಆತ್ಮಶಕ್ತಿ ಯನ್ನು ಚಲ್ಲಮ್ಮ ಹೇಗೆ ಪಡೆದಳೋ!। ಮಾತಾಡದೇ ಇರಲು ಮನುಷ್ಯನಿಗೆ ಸಾಧ್ಯ ಎಲ್ಲ ಎಂಬ ನಂಬಿಕೆಯನ್ನು ಅವಳು ಹೇಗೆ ಸುಳ್ಳುಮಾಡಿದಳೋ? - ಜ್ಞಾನಿಗಳಿಗೆ ಕೂಡ ಈ ಮೌನವನ್ನು ಸಾಧಿ ಸುವುದು ದುಸ್ಸಾಧ್ಯವಲ್ಲವೇ? ಜಗತ್ತನ್ನು ತೊರೆದು ಜನವಿಲ್ಲದ ಕಾಡಿನಲ್ಲೋ ಗಿರಿಶಿಖರ ದಲ್ಲೋ ಇದ್ದು ಅವರು ಮೌನವನ್ನು We ಷ್ಠಾನ ಮಾಡಬಹುದೇ ಹೊರತು. ಜನಜಂ ಳಿಯ ಮಧ್ಯೆ ಇದ್ದು ಮಾತನಾಡದೇ ಬರ ಅವರಿಗೆ ಜನೇ ಸಾಧ್ಯವೇ? ಕ್ಮ ಇದನ್ನು ಚಲ್ಲಮ್ಮನೇ ಹೇಳಬೇಕು. ಅವಳಿಗೆ ಸಂಬಂಧಪಟ್ಟವರು ಯಾರೂ ಇದ್ದಂತೆ ಕಂಡುಬರಲಿಲ್ಲ. ಈ ಆರು ತಿಂಗಳಲ್ಲಿ ತಂದೆಯೆಂಬುವನೋ, ಗಂಡನೆಂಬುವನೋ, ಅಣ್ಣನೆಂಬುವನೋ, ಮಗನೆಂಬುವನೋ ಯಾರೂ ಅವಳನ್ನು ಹುಡುಕಿಕೊಂಡು ಬಂದ ದ್ದಿಲ್ಲ. ಬೆಳಿಗ್ಗೆ ಕೆಲಸಕ್ಕೆ ಒಂಟಿಯಾಗೇ ಬರುತ್ತಿ ದ್ದಳು. ಸಂಜೆ ಹೋಗುವಾಗ ಮಾತ್ರ ಮೇಸ್ತ್ರಿ ರಾಮಸ್ವಾಮಿಗಾಗಿ ಕಾಯುತ್ತಿದ್ದಳು. ಉಳಿದ ' ಕೆಲಸಗಾರರ ಬಳಿ ಮಾರನೇ ದಿನದ ಕೆಲಸಗಳ ಬಗ್ಗೆ ವಿವರಿಸಿ ಮುಗಿದ ನಂತರ ಮನೆಗೆ ಹೊರಡುತ್ತಿದ್ದರು. ಅವರ ಹಿಂದೆ ಹಿಂದೆ ಚಲ್ಲಮ್ಮ ಹೋಗುತ್ತಿದ್ದಳು. ಮನೆ ಸೇರುವವ ರೆಗೆ ತೀರ ಕತ್ತಲಾಗಿ ಹೋಗುತ್ತಿದ್ದುದರಿಂದ ಅವಳಿಗೆ ಅದು ಅಗತ್ಯವಾಗಿತ್ತು. ಮೇಸ್ಟ್ರೀ ಕೂಡ ಆ ಸಹಾಯವನ್ನು ಸಹಾಯವೆಂದೇನೂ ತಿಳಿದಿರ ಲಿಲ್ಲ. ದಾಮೋದರ ಪಿಳ್ಳೆ ತಮ್ಮ ಕಟ್ಟಡವನ್ನು ಕಟ್ಟುವ ಸಂಪೂರ್ಣ ಜವಾಬ್ದಾರಿಯನ್ನು ರಾಮ ಸ್ವಾಮಿ ಮೇಸ್ತ್ರಿಗೆ ವಹಿಸಿದ್ದರು. ಮೇಸ್ತ್ರಿ ಕಟ್ಟಡ ಕಲೆಯಲ್ಲಿ ನಿಷ್ಣಾತರು. ಅವರ ಕೈಕೆಳಗೆ ಕೆಲಸ ಮಾಡುವವರೆಲ್ಲರೂ ಅವರ ಆಪ್ತವರ್ಗಕ್ಕೇ ಸೇರಿದವರು. ಅವರು ಅದೃಷ್ಟಶಾಲಿಗಳೂ ಹೌದು. ಒಂದು ಕಟ್ಟಡದ ಕೆಲಸ ಮುಗಿಯುತ್ತಿ ದ್ದಂತೆಯೇ ಅವರಿಗೆ ಇನ್ನೊಂದು ಕಟ್ಟಡದ ಕೆಲಸ ಕೈಗೆ ಬರುತ್ತಿತ್ತು. ಆದ್ದರಿಂದ ಕೆಲಸದ ವರು ಅವರನ್ನು ಬಿಟ್ಟು ಬೇರೇ ಹೋಗಬೇ ಕಾದ್ದೇ ಇರಲಿಲ್ಲ... ಅವರೂ ಹೊಸಬರನ್ನು ಕಟ್ಟಿಕೊಂಡು ಹೆಣಗುವುದಕ್ಕೆ ಹೆದರಿ ಹಳಬ ರನ್ನೇ: ಆದರೆದಿಂದ ನೋಡಿಕೊಳ್ಳುತ್ತಿದ್ದರು. ಚಲ್ಲಮ್ಮನೂ ಅಂಥವರಲ್ಲಿ ಒಬ್ಬಳು. ಮೇಸ್ತ್ರಿ ಖಡಾಖಂಡಿತವಾದವರು. ಕೆಲಸ ತೆಗೆ ದುಕೊಳ್ಳುವುದರಲ್ಲಿ ಅವರು ಯಾರ ದಯಾದಾ ಕ್ಷಿಣ್ಯವನ್ನೂ ನೋಡುವವರಲ್ಲ. ಮಾತಿನಲ್ಲೂ ಅವರು ಹಿಡಿತದವರು. ಯಾರೇ ಹಚ್ಚು ಮಾತ ನಾಡಿದರೂ "ಕೆಲಸ: ಮುಖ್ಯ, ಮಾತನ್ನು ಕಡಿಮೆ ಮ ಮೇಸ್ತ್ರಿ ಶಾ. bY NN [4 ಭಾಸ್ಥರ%ಿ. ಉಬ್ಬನ ಕುದ್ರೂ ಇ ನಿರುದ್ಕೋಗಿಯನ್ನು ಮದ್ದೆ ಆಗಿದ್ದು ಅದಕ್ಕೆ ಕಣೇ... ! ಅವರಿಗಾದ್ರೂ ಒಂದು ಉದ್ಯೋಗ ಸಿಗಲಿ ಅಂತ... ! ಆಡಬೇಕು' ಎಂದುಬಿಡುತ್ತಿದ್ದರು. ಕೆಲವು ಬಾರಿ ಅಷ್ಟನ್ನೂ ಆಡದೇ ಬಾಯಾಡುತ್ತಿರುವವರನ್ನು ದುರುಗುಟ್ಟಿ ನೋಡುವರು. ಆ ದೃಷ್ಟಿ ಯಲ್ಲೇ "ಯಾಕಪ್ಪಾ ನಿಮ್ಮಂತಹವರೆಲ್ಲ ಜನ್ಮ ಎತ್ತಿ ಬರ್ತೀರಿ9' ಎನ್ನುವ ಪ್ರಶ್ನೆ ಇರುತ್ತಿತ್ತು. ಆದ್ದ ರಿಂದ ಅವರೊಡನೆ ಮಾತನಾಡುವ ಗೋಜಿಗೇ ಸಾಮಾನ್ಯವಾಗಿ ಯಾರೂ ಹೋಗುತ್ತಿರಲಿಲ್ಲ. ಅವರನ್ನು ಕೇಳಿದರೆ ಚಲ್ಲಮ್ಮನ ಮೌನದ ಬಗ್ಗೆ ಒಂದಿಷ್ಟು ತಿಳಿಯಬಹುದು? ಆದರೆ ಹೇಗೆ ಕೇಳೋದು?' ಮೇಸ್ತಿಗಳ ಮಗಳಿಗೆ ಒಳ್ಳೆಯ ಸಂಬಂಧ ನಿಶ್ಚಯವಾಯಿತು. ಆಗ ಸಂತೋಷದಲ್ಲಿ ಮೇಸ್ತ್ರಿಗಳು ನಗು ಮುಖದಲ್ಲಿದ್ದರು. ಆ ಮದು ವೆಯ ನಿಶ್ಚಿತಾರ್ಥಕ್ಕಾಗಿ ಮೇಸ್ತ್ರಿ ಪಿಳ್ಳೆಯವ ರನ್ನು ಸ್ವಲ್ಪ ಮುಂಗಡ ಹಣವನ್ನು ಕೇಳಿದರು. 4 ದರು ಹ ಳಿ © ಆ ಹಣವನ್ನು ಕೊಡುತ್ತಾ ಮೇಸ್ತ್ರಿ, ನಿಮ ನ್ನ್ನ ಲ, 2 ಒಂದು ವಿಷಯ ಕೇಳಬೇಕು. ಕೋಪಿ ಳ್ಳೋಲ್ಲ ತಾನೆ?: ಎಂದರು. "ಕೇಳೋ ವಿಷಯ - -ಕೋಪಸೆ ್ವಳ್ಳೋ + ಹಾಗಿರುತ್ತೋ - ಸಂತೋಷ ಪಡೋಹಾಗಿ ರುತ್ತೋ ಮುಂಚೇನೇ ಹೇಗೆ ಹೇಳೋದು? ಹೇಳಿ' ಎಂದರು ಮೆ್ತಿ. "ಚಲ್ಲಮ್ಮ ಯಾಕೆ ಮಾತೇ ಆಡೊಲ್ಲ?' "ಯಾಕೆ ಮಾತಾಡಬೇಕು? . ಯಾರನ್ನ ಗೆಲ್ಲೋಕ್ಕೋಸ್ಕರ ಆಡಬೇಕು? ಯಾವ ತಪ್ಪನ್ನ ಮುಚ್ಚಿಕೊಳ್ಳೋಕ್ಕೋಸ್ಕರ ಮಾತಾಡಬೇಕು? ಬಿಡಿ. ' ಮೇಸ್ಟ್ರಿ ಮುಂದೆ ಮಾತನಾಡಲಿಲ್ಲ. ಹಾಗೇ ಹೊರಟುಹೋದರು. "ಚಲ್ಲಮ್ಮನ ಬಗ್ಗೆ ತಾನು ಕೇಳಿದ್ದು ಮೇಸ್ಟ್ರಿಗೆ ಹಿಡಿಸಲಿಲ್ಲವೇ? ಅಥವಾ ತನ್ನ ಪ್ರಶ್ನೆಗೆ ಆ ಉತ್ತರವೇ ಸಾಕೇ? "ಯಾರನ್ನು ಗೆಲ್ಲೊ "ಕೈ ಮಾತಾಡಬೇಕು. ಯಾವ ತಪ್ಪನ್ನು ಮುಚ್ಚಿಟ್ಕೋಳ್ಳೋಕ್ಕೆ ಮಾತಾ ಡಬೇಕು?' "ಮಾತಾಡೋ ಉದ್ದಿ ಶ್ಯವೇ ಎದುರಿನವನ ರನ್ನು ಗೆಲ್ಲೋಕ್ಕೆ ಅಥವಾ ತನ್ನ ತಪ್ಪನ್ನ ಮುಚ್ಚಿ ಕೊಳ್ಳೋಕ್ಕೇಂತ ಇರಬಹುದೇ? ಹೌದು! ಇನ್ನೇನು?' ಮಾತನಾಡುವುದೇ ಇನ್ನೊಬ್ಬರನ್ನು ಮರಳುಗೊಳಿಸಿ ಅವರನ್ನು ನಮ್ಮ ಹಿಡಿತಕ್ಕೆ ತಂದುಕೊಳ್ಳು ಿವುದಕ್ಕೇ ಅವರಲ್ಲಿ ದೋ ಷಗಳನ್ನು ಕಲ್ಪಿಸಿ, ನಮ್ಮನ್ನು ದೊಡ್ಡವರನ್ನಾಗಿ ಮಾಡಿಕೊ ಳ್ಳುವದಕ್ಕೋ, ನಮ್ಮ ವಸ್ತುಗಳನ್ನು ಅವರಲ್ಲಿ ಮಾರಾಟಮಾಡಿ, ಸಂಪಾದನೆ ಮಾಡುವುದಕ್ಕೋ ಅವರನ್ನು ಮೋಸಗೊಳಿಸಿ ಅವರಲ್ಲಿರುವ ವಸ್ತು ವನ್ನು ದೋಚಿಕೊಳ್ಳು ಿವುದಕ್ಕೋ, ನಮ್ಮ ಕುಂದುಕೊರತೆಗಳನ್ನು ಮುಚ್ಚಿಟ್ಟು ಕೊಳ್ಳು ವು ದಕ್ಕೋ ಉಪಯೋ ಗವಾಗಲಿ ಎಂದು ತಾನೆ?' ಮಗು ಮಾತಾಡಲೀ ಎಂದು ತಂದೆ ತಾಯಿ ಗಳು ಎಷ್ಟು ಶ್ರಮಪಡುತ್ತಾರೆ? ಬೆಳೆದ ಮೇಲೆ ಆ ಮಕ್ಕಳು ಓದನ್ನು ಕಲಿಯಲೀ ಎನ್ನುವುದ ಕ್ಕಾಗಿ ಉಪಾಧ್ಯಾಯರು ಪಡುವ. ಬವಣೆ ಯೆಷ್ಟು? ವಿದ್ಯಾಭ್ಯಾಸಕ್ಕಾಗಿ ಊರು ತುಂಬಾ ಎಷ್ಟೊಂದು ಸ್ಕೂಲುಗಳು, ಕಾಲೇಜುಗಳು? ಮಾತನ್ನೂ ಓದನ್ನೂ ಸೊಗಸುಗೊಳಿಸಲೆಂದೇ ಣಿ ಗಾ ನತ ಸೃಷ್ಟಿಯಾದ ಪುರಾಣಗಳೂ, ಕಾವ್ಯಗಳೂ ಅದೆ ' ಹ್ರೊಂದು? ಇವುಗಳೆಲ್ಲ ಅನಾವಶ್ಯಕವೇ? ಮಾತು, ಮನುಷ್ಯನಿಗೆ ಬಹಳ ಉಪಯೋಗ ಕಾರೀ ಅಂಶವೆಂದು ತಿಳಿದಿದ್ದ ತಮ್ಮ ಅಭಿಪ್ರಾ ಯವನ್ನು ರಾಮಸ್ವಾಮಿ ಮೇಸ್ಟ್ರೀ ಮಾತುಗಳಲ್ಲಿ ಅಲ್ಲಗಳೆದು ಹೊರಟು ಹೋದರಲ್ಲಾ? “ಕಲ್ಲಾದವರೇ ಒಳ್ಳೆಯವರು' ಎಂದೂ "ಸುಮ್ಮನಿರುವುದೇ ಸುಖ' "ಎಂದೂ 'ತಾಯು ಮಾನವರ್‌' - ಹೇಳಿದ್ದಾರೆ. "ಮೌನೇನ ಕಲಹಂ ನಾಸ್ತಿ' ಎಂದು ಶಾಸ್ತ್ರ ಹೇಳಿದೆ. "ಆಡಿದ ಮಾತು . ಗಳಿಗೆ ನಾವು ಅಡಿಯಾಳು. ಆಡದ ಮಾತುಗಳಿಗೆ ನಾವು ಯಜಮಾನರು "ಎಂದು ಯಾರೋ ಪಾಶ್ಚಾತ್ಮ ಪಂಡಿತ ಹೇಳಿದ ನೆನಪು. ಇದೆಲ್ಲ ದಾಮೋದರ ಪಿಳ್ಳೆಯವರಿಗೆ ಈಗ ನಿಜವೆನ್ನಿ ಸಿತು. ಏನೇ ಅನ್ನಿಸಲಿ, ಪಿಳ್ಳೆಯವರು, ಮೇಸ್ರೀಯ ಲ್ಲವಲ್ಲಾ! ಅವರು ಸತ್ಯವನ್ನು ತಿಳಿದುಕೊಳ್ಳಬೇ ಕೆಂಬ ಆಸೆಯುಳ್ಳವರೇ ವಿನಃ ತಿಳಿದುಕೊಂಡ ಇಂತಹ ಸತ್ಯಗಳನ್ನು ಜೀವನದಲ್ಲಿ ರೂಢಿಸಿಕೊ ಳೃಬೇಕು ಎಂಬ ಉದ್ದೇಶದವರೋ, ಪ್ರಯತ್ನದ ವರೋ ಅಲ್ಲ. ಅವರು ಮಾತ್ರವಲ್ಲ ಸಾಮಾನ್ಯ ವಾಗಿ ಜಗತ್ತಿನ ಎಲ್ಲರೂ ಅಷ್ಟೇ ತಾನೇ? ಸನ್ಮಾಸಿಯ ಬಗ್ಗೆ ವಿವರಗಳನ್ನು ತಿಳಿದುಕೊಳ್ಳು ವವರೆಲ್ಲ ಸನ್ಮಾಸಿಗಳಾಗಿ ಹೋಗಲು ಸಾಧ್ಯವೇ? ಅಂತೂ ಮಾತನಾಡದೇ ಇರುವುದರಿಂದ ಒಬ್ಬರಿಗೆ ಎಷ್ಟು ಅನುಕೂಲಗಳಾಗಬಹುದು ಎಂಬುದನ್ನು ಅವರು ತಿಳಿದುಕೊಂಡರು. ಆದರೆ ಚಲ್ಲಮ್ಮ ಮಾತನಾಡಬಾರದು ಎಂಬ ನಿರ್ಧಾ ರಕ್ಕೆ ಹೇಗೆ ಬಂದಳು? ಅದರ ಹಿಂದೆ ಒಂದು ಕಥೆ ಇರಲೇಬೇಕಲ್ಲ? ಅದು ಏನು? ಎಂಬುದನ್ನು ತಿಳಿದುಕೊಳ್ಳಳು ದಾಮೋದರ ಪಿಳ್ಳೆ ಸಮಯ ವನ್ನು ಕಾಯುತ್ತಲೇ ಇದ್ದರು. ಬಳದು ದಿನ ಮೇಸ್ತ್ರಿ ತಮ್ಮ ಮಗಳ ಲಗ್ನಪ ತ್ರಿಕೆಯನ್ನು ತಂದು ಪಳ್ಳ ಯವರ ಕೈ ಲಿಟ್ಟು ನಮ ಸ್ಥಾರ ಮಾಡಿದರು. ಆ ದೊಡ್ಡ pe ಟೆಯ ಮೇಲೆ "* ಗುರುವರ್ಯ ಗೋವಿಂದಸ್ವಾಮಿ ಮೇಸ್ತ್ರಿ "ಯವರ ದಿವ್ಯಸ್ಮರಣೆ'' ಮತ್ತು ಚಿ ರಾ॥ ರಂಗನಾಥ ಚಿ।। ಸೌ|| ಕಣ್ಣಮ್ಮಾ ಇವರ ""ಎವಾಹ ಮಹೋತ್ಸವ'' ಎಂದು ಅಚ್ಚಿಡಲಾ ಗಿತ್ತು. ಎರಡು ಸಮಾರಂಭಕ್ಕೆ ಒಂದೇ ಆಹ್ವಾನ ಪತ್ರಿಕೆ. ಲಕೋಟೆಯನ್ನು ತೆರೆದು ನೋಡಿದರು. ಅದು ನಾಲ್ಕು ಹಾಳೆಗಳನ್ನೂ ಳಗೊಂಡಿತ್ತು. ಮೊದಲ ಪುಟ ತುಂಬ ದಿವಂಗತ ಗೋವಿಂದ ಸ್ವಾಮಿ ಮೇಸ್ಟ್ರಿಯವರ ಫೋಟೋ ಇತ್ತು. _ಅದರ ಕೆಳಗೆ ಅವರ ಜನನ ಮರಣಗಳ ದಿನಾಂಕ ವನ್ನು ಸೂಚಿಸಲಾಗಿತ್ತು. ಎರಡನೇ ಪುಟದಲ್ಲಿ ವಿವಾಹ ನಡೆಯಲಿರುವ ಅದೇ ಮಂಟಪದಲ್ಲಿ ಮೊದಲ ದಿನ ದಿ! ಮೇ ಸ್ತ್ರ ಯವರಿಗೆ ಗುರುಪೂಜೆ ನಡೆಯುವುದೆಂದೂ ಅದಕ್ಕೆ ಎಲ್ಲರೂ ದಯ. ಮಾಡಿಸಬೇಕೆಂದೂ 'ಪ್ರಾರ್ಥಿಸಲಾಗಿತ್ತು ಲ ಮೂರನೆ ಹಾಳೆಯಲ್ಲಿ ಲಗ್ನಪತ್ರಿಕೆ ""ಪತ್ರಿಕೆ ಹೊಸ ರೀತಿ ಇದೆಯಲ್ಲ'' ಎಂದರು ಪಿಳ್ಳೆ. ""ಹೌದು, ಎಲ್ಲರ ಸಂಸಾರದಲ್ಲೂ ವಿವಾಹ ಮೊದಲಾದ ಶುಭಕಾರ್ಯಗಳಿಗೆ ಮುಂಚೆ ಕಾಲ: ವಾದ ಅವರ ಹಿರಿಯ ಸುಮಂಗಲಿಯರಿಗೂ, ಹಿರಿಯರಿಗೂ ಎಡೆಯಿಕ್ಕಿ ನಮಸ್ಕಾರ ಮಾಡು ವುದು ಪದ್ಧತಿ. ನನ್ನ ಮಟ್ಟಿಗೆ ಈ ಗುರುಗಳೇ ನನ್ನ ತಂದೆ, ತಾಯಿ, ದೈವ ಎಲ್ಲ.'' ಈ ನಗರದಲ್ಲಿ ಎಷ್ಟೋ ಜನ ಕಟ್ಟಡದ ಮೇಸ್ಟ್ರಿಗಳು ಬದುಕಿ ಕಣ್ಮರೆಯಾಗಿ ಹೋದರು. ಆದರೆ ಇವರು ಅವರೆಲ್ಲರಿಗಿಂತ ಎತ್ತರದವರು. ಇಪ್ಪತ್ತೈದು ವರ್ಷಗಳ ಹಿಂದೆ ಗೋವಿಂದಸ್ವಾಮಿ ಮೇಸ್ತಿಯವರು. ಬರುತ್ತಿದ್ದಾರೆಂದರೆ ಭಾರಿ ಭಾರಿ ಕುಳಗಳೂ ಕೂಡ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದರು. ಅವರ ಕಣ್ಣುಗಳಿಗೆ ಮೇಸ್ಕ್ರಿಯ ವರು ಕಟ್ಟಡ ಕಟ್ಟುವ ಚಾಣಾಕ್ಷರಂತೆ ಕಾಣಿಸುತ್ತಿ ರಲಿಲ್ಲ. ಮಹಾಜ್ಞಾನಿಯೊಬ್ಬರು ಬಂದಂತಾಗು ಕಟ್ಟಡ ಕಲೆಯಲ್ಲಿ ಅತ್ಯಂತ ನಿಪುಣರು, ಅವರಿಗೆ ತಿಳಿಯದ ಕಟ್ಟ ಡ ಶಾಸ್ತ್ರ ಪೇ ಇರಲಿಲ್ಲ. ಶಾಸ್ತ್ರಗಳ ರಲಿ, ಅವರ “ಮನೋಧರ್ಮ ದೊಡ್ಡದೊಂದು ಆಯಾ ST ON ಸಸ ನನ್ನ ಕಾಯುತ ಮೋನಾನ್ಟೂಮ್ಹಂನ ಅತ್ಮ ಇತ್ತಿ ತಸ) ks ಇಲ್ಲ ಹಾಲ್‌ ನಲ. y ಸ ಭ್ರ ಖೀ ತ್ರ ಔಟ್ರೋಲ್‌ ಷಿಣರೇ ಭೀಮು ಖರ ಸ್ತ್ರಗಳಾಗುತ್ತವೆ'' "'ಮನೆ ಕಟ್ಟ ಕೊಡಬೇ ಕೆಂದು ಬಂದು ಕೇಳಿದವರಿಗೆಲ್ಲಾ ಅವರು ಸುಲಭ ವಾಗಿ ಒಪ್ಪಿಗೆ ಕೊಡುತ್ತಿ ರಲಿಲ್ಲ. ಒಂದೊಂದು ಮನೆಯೂ 'ಒಂದೊಂದು ದೇವಸ್ಥಾನ ಇದ್ದ ಹಾಗೆ ಎನ್ನುತ್ತಿದ್ದರು. ದೇವಸ್ಥಾನ ಕಟ್ಟು ವುದಕ್ಕೆ ಎಷ್ಟು ಭಯಭಕ್ತಿಗಳಿರಬೇಕೋ ಅಷ್ಟೇ ಭಯಭ ಕ್ರಿಗಳು ಮನೆಯನ್ನು ಕಟ್ಟು ವುದರಲ್ಲೂ ಇರಬೇ ಕೆನ್ನುತ್ತಿದ್ದರು. ತಾನು ಕಟ್ಟುವ ಮನೆಗಳು ಅರ ಇ” re Ty ಗ್‌) /1/ | i | ಮನೆಗಳ ಹಾಗೆ ಹತ್ತಾರು ತಲೆಮಾರಿನ ಸಂಸಾರ ಗಳು ಅದರಲ್ಲಿ ಬಾಳುವಂತಿರಬೇಕು ಎಂದು ಅವರ ಭಾವನೆ, ಆ ಮನೆಯಲ್ಲಿ ವಾಸ ಮಾಡು ವವನ ಗುಣಗಳು ಪವಿತ್ರವಾಗುತ್ತ ಹೋಗಿ ಕೊನೆಗೆ ಅವನೇ ದೇವನಾಗಬೇಕು ಎಂದು ಆಸೆ ಪಡುತ್ತಿದ್ದರು. ಎಂದರೆ ಗುಣಹೀನರೆಂದು ಕಂಡುಬಂದವರಿಗೆ ಮನೆ ಕಟ್ಟಿ ಕೊಡಲು ಅವರು ಒಪ್ಪುತ್ತಿರಲಿಲ್ಲ.'' ಕಟ್ಟಡವನ್ನು ಕೆಂದು ಅವರೇ ನಿರ್ಧರಿಸುತಿದರು. ಕರು ಹೇಳಿದಂತೆಲಾ ರು ಸಿದ್ಧರಿರು ತ್ತಿರಲಿಲ್ಲ. ಕಟ್ಟಡದ ಮಹತ್ವ ನಿವೇಶನವನ್ನು ಹೊಂದಿಕೊಂಡಿರುತ್ತದೆ; ಅಲ್ಲಿ ಬೀಸುವ ಗಾಳಿ, ಬೀಳುವ ಬಿಸಿಲು ಕೂಡ ಆ ಮಹತ್ವದಲ್ಲಿ ಭಾ ಗಳು ಎನ್ನುತ್ತಿದ್ದರು. ಕಟ್ಟಡ ಕೂಡ ಒಂದು ವ್ಯಕ್ತಿಯಿದ್ದಂತೆ. ವ್ಯಕ್ತಿ ಹೇಗೆ ಪಂಚಭೂತಗಳ ಇಟ AT MN Ww NN tS $ ಸಮನ್ವಯದಿಂದ ಉಂಟಾಗುತ್ತಾನೋ, ಕಟ್ಟ ಡವೂ ಅದರಂತೆಯೇ! ಆ ಅಂಶಗಳ ಸೇರ್ಪ ಡೆಯೂ ಒಂದು ಶಿಷ್ಟಾಚಾರದ ಪ್ರಕಾರ ನಡೆಯ ಬೇಕೆಂದು ಹೇಳುತ್ತಿದ್ದರು. ಕಟ್ಟಡವನ್ನು ಕಟ್ಟಲು ಉಪಯೋಗಿಸುವ ಮರ, ಇಟ್ಟಿಗೆ, ಸಿಮೆಂಟು,' ಕಬ್ಬಿಣ, ಎಲ್ಲ ಪದಾರ್ಥಗಳ ಗುಣ ವನ್ನೂ ವಜ್ರ ಪರೀಕ್ಷೆಯಂತೆ ಅಳತೆ ಮಾಡುತ್ತಿ ದ್ದರು. | ಕೆಲವು ಕಟ್ಟಡಗಳನ್ನು ಕಟ್ಟಲು ಸಿಕ್ಕಿದ ನೀರು ಸರಿಯಿಲ್ಲವೆಂದು ಲಾರಿಗಳಲ್ಲಿ ನದಿಯಿಂದ ನೀರು ತರಿಸಿ ಪೂರ್ತಿ ಕಟ್ಟಡವನ್ನು ಸಿಹಿ ನೀರಿನಿಂ ದಲೇ ಕಟ್ಟಿಸಿ ಮುಗಿಸಿದುದುಂಟು. ಕಟ್ಟಡ ಕಟ್ಟುತ್ತಿರುವಾಗ ಭಾರಿ ಮಳೆ, ಬಿರು ಗಾಳಿಗಳು _ ಹೊಡೆದರೊ ಎದೆ ಎತ್ತಿ ನಿಂತ. ಗೋಡೆಗಳನ್ನು ನಮಗೆ ತೋರಿಸಿ, ""ನೋಡಿ ದಿರಾ? ಉಕ್ಕಿನ ಗೋಡೆಗಳು! ಇವುಗಳನ್ನು ಹ. ತ ಸ ಎಂದೆಂದಿಗೂ: ಯಾರೂ: ಉರುಳಿಸಲಾರರು! ಇವುಗಳು ಶಾಶ್ವತವಾಗಿರುವಂಥಪು!'' ಎಂದು ಹೇಳಿಕೊಂಡು ಹೆಮ್ಮೆಪಡುತ್ತಿ ದ್ದರು. ಜೊತೆಗೇ ““ದೇವರೇ, ' ಈ - ಗೋಡೆಗಳು ಹೊಸದಾಗಿ ಹುಟ್ಟಿ ನಿಂತಿವೆ. ಈಗಲೇ ನಿನ್ನ ಪರೀಕ್ಷೆ ಆಗ ಬೇಕೇ?'' ಎಂದು ಕಳವಳಗೊಳ್ಳುವರು. "ಕಟ್ಟಡಗಳನ್ನು ವೀರ ಸೈನಿಕರ ಹಾಗೂ, ಸ್ನೇಹಿತರ ಹಾಗೂ, ಎಳೇ ಮಕ್ಕಳ ಹಾಗೂ ಕಂಡುಕೊಳ್ಳುತ್ತಿದ್ದ ಮಹಾಪುರುಷರು ನಮ್ಮ ಗುರು.'' ""ಒಂದು ಕಟ್ಟಡವನ್ನು ಕಟ್ಟಲು ಒಪ್ಪಿಕೊಂಡ ..ಮೇಲೆ ಅವರ ಸಂಪೂರ್ಣ ಗಮನವೆಲ್ಲಾ ಆ ಕಟ್ಟಡದ ಮೇಲೆಯೇ ಇರುತ್ತಿತ್ತು. ಅದು ಮುಗಿ ಯುವವರೆಗೆ ಆ ಕಟ್ಟಡದಲ್ಲಿ ಏನೇನು ಹೊಸ ವಿನ್ಕಾಸಗಳನ್ನು ರೂಪಿಸಬಹುದು, ಆ ಕಟ್ಟಡದ ದೀರ್ಫಾಯತ್ಕಕ್ಕೆ ಯಾವ ಯಾವ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೋಚಿ ಸುತ್ತಲೇ ಇರುತ್ತಿದ್ದರು.'' ""ಕಟ್ಟ ಡವನ್ನು ಆರಂಭಿಸಿದಾಗಲೇ, ಅದು ಕಟ್ಟಿ ಮುಗಿಸಿದ ಬಳಿಕ ಹೇಗೆ ಕಂಡುಬರುತ್ತದೆ ಎಂಬ ಚಿತ್ರವು ಅವರ ಮನೋಪಟಲದ ಮೇಲೆ ಮೂಡಿ ಬಿಟ್ಟರುತ್ತಿತ್ತು.'' ""ಅವರು ನನಗೆ ಗುರುವಾಗಿ ಸಿಕ್ಕಿದುದಕ್ಕೆ ಎಷ್ಟೊ ಜನ್ಮಗಳಲ್ಲಿ ನಾನು ಮಾಡಿದ ಪುಣ್ಯವೇ ಕಾರಣವಿರಬೇಕು. ಎಂಟನೇ ವರ್ಷದಲ್ಲಿ ಅವರ ಕ್ರೈ ಕೆಳಗೆ ಕೂಲಿಯಾಳಾಗಿ ಸೇರಿದ ನಾನು . ಅವರು ಕೈಲಾಸ ವಾಸಿಗಳಾಗುವವರೆಗೂ ಅವ ರಲ್ಲೇ ಕೆಲಸ ಮಾಡುತ್ತಿದ್ದೆ. ಇಪ್ಪತ್ತೆಂಟು ವರ್ಷ ಗಳು.'' “ಅವರು ನನಗೆ ಕೇವಲ . ಗುರುಗಳಾಗಿ ಮಾತ್ರ ಇದ್ದಿದ್ದರೆ ಅಷ್ಟು ದಿನ ಅವರೊಡನೆ 'ಇರುತ್ತಿರಲಿಲ್ಲವೆನ್ನಿಸುತ್ತದೆ. ಕೆಲಸ ಕಲಿಸುವವ ರೆಲ್ಲ ಗುರುಗಳಾಗಿ ಬಿಡುವುದಿಲ್ಲ. ಹೇಗೆ ಬಾಳ ಬೇಕೆಂಬುದನ್ನೂ ಬಾಳಿ ತೋರಿಸುವಂಥವರೇ ಗುರುಗಳು. ಗುರುಗೋವಿಂದಸ್ವಾಮಿ ಮೇಸ್ತ್ರಿ ಗಳು.ಅಂಥ ತುಂಬು ಜೀವನ ನಡೆಸಿದವರು.'' ""ಅವರ ಜೀವನಕ್ಕೆ ಸರಳತೆ ಹಾಗೂ ಪರಿಶು ದೃತೆಗಳೇ ಆಧಾರ. ಅವರ ವ್ಯಕ್ತಿತ್ವಕ್ಕೆ ಒಂದು ದೈವಿಕ ಕಳೆ ತುಂಬಿ ಬಂದಿತ್ತು. ಊಟದಲ್ಲಿ ಮಿತ, ಅವಶ್ಯಕತೆ ಬಿದ್ದಾಗ ಅದೂ ಕೆಲವೇ ಪದಗಳ ಮಾತು. ಮಾತನ್ನು ಕಡಿಮೆ ಮಾಡುವು ದನ್ನು ನಾನು ಕಲಿತುಕೊಂಡದ್ದೇ ಅವರಿಂದ. ಮಾತು ಕಡಿಮೆಯಾದಾಗ ವಾದವಿವಾದ ಕಡಿಮೆ ಯಾಗುತ್ತದೆ. ಆಸೆ, ದ್ವೇಷಗಳು ಕಡಿಮೆಯಾಗು ತ್ತವೆ. ತಾಳ್ಮೆ, ಕಷ್ಟವನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ. ಎದುರಿನವರ ಮನಸ್ಸನ್ನು ತಿಳಿದು ಕೊಳ್ಳುವ, ಕೆಲಸದ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಉಂಟಾಗುತ್ತದೆ.'' ""ಗೋವಿಂದಸ್ವಾಮಿ ಮೇಸ್ಟಿಯಂಥ ಕ್ರಿಯಾ ಶಾಲಿಗಳು ಮುಂದೆ ಹುಟ್ಟಬಹುದು. ಆದರೆ ಅವರಂಥ ಸಿದ್ಧಪುರುಷರು ಖಂಡಿತ ಬರಲಾ ರರು. ಹೌದು, ಸಿದ್ಧಪುರುಷರ ಲಕ್ಷಣಗಳಾದ ನಿಶ್ಚಿಂತೆ, ದೂರಾಲೋಚನೆ, ಯಾರಿಗೂ, ಏತಕ್ಕೂ ಅಂಟಿಕೊಳ್ಳದ ಸ್ವಭಾವ ಎಲ್ಲ ಅವರ ಲ್ಲಿದ್ದವು.'' ""ಕಟ್ಟಿದ ಕಟ್ಟಡದಲ್ಲಿ ದೈವತ್ವವನ್ನೂ ತನ್ನತ ತ್ಕ ಇ ನವನ್ನೂ ತುಂಬಿ ಆ ಮೂಲಕ ಆತ್ಮ ಪರಮಾತ್ಮ ಗಳನ್ನು ಒಂದು ಮಾಡಿಕೊಂಡ ಬಹಳ ಉನ್ನತ ವ್ಯಕ್ತಿತ್ವ ನಮ್ಮ ಗುರುಗಳದ್ದು.'' ""ಹಂತಹಂತವಾಗಿ ಮೇಲೆ ಬಂದು ನನ್ನನ್ನು ಅವರು ಸರಿಸಮನಾಗಿ ಕಾಣುತ್ತಿದ್ದ ದಿನಗಳಲ್ಲಿ ಕೆಲವರು ನನ್ನನ್ನೇ ಸ್ವತಂತ್ರ ಮೇಸ್ತ್ರಿಯನ್ನಾಗಿ ಮಾಡಲು ಪ್ರಯತ್ನಪಟ್ಟರು. ಅವರಿಗೆ ನಾನು ಕೊಟ್ಟ ಉತ್ತರ ಇಷ್ಟೆ! "ನನ್ನ ಗುರುಗಳ ಹತ್ತಿರ ಕಲಿತುಕೊಳ್ಳಬೇಕಾದ್ದು ಇನ್ನೂ ಬಹಳ ಇದೆ. ಅಷ್ಟು ಮಾತ್ರವಲ್ಲ, ಅವರು ಬದುಕಿರೋವ ರೆಗೂ ಅವರ ಸೇವೇ ಮಾಡ್ಕೊಂಡಿರೋದೇ ನನ್ನ ಭಾಗ್ಯ.'' ""ಕಲಿತುಕೊಳ್ಳೊದಿಕ್ಕೆ ಎಷ್ಟೋ ಶಾಸ್ತ್ರಗಳಿರ ಬಹುದು. ಕಲಿಸೊ ಪುಣ್ಯಾತ್ಯರೂ ಬೇಕಾದಷ್ಟು ಜನ ಇರಬಹುದು. ಆದರೆ ಕಲಿತುಕೊಳ್ಳಬೇಕೆಂದಿ ರುವವನ ಬುದ್ಧಿಶಕ್ತಿ ಎಷ್ಟಿ ದೆಯೇ ಅಷ್ಟು ಜ್ಞಾನ ವನ್ನು ಮಾತ್ರ ಅವನು ಪಡೆಯಬಲ್ಲ. ನಾನೂ . ಅಷ್ಟೆ. ಅವರು ಸಮುದ್ರ, ನಾನು. ಅವರಿಂದ ಪಡೆದದ್ದು ಒಂದು ಹನಿ:'' ೫ "ಆ "ಹನಿಯನ್ನಿಟಟ್ಟುಕೊಂಡೇ ನಾನು ನನ್ನ ಕಸಬನ್ನು ನಡೆಸುತ್ತಿದ್ದೇನೆ, ಆದುದರಿಂದಲೇ ನನ್ನ ಮಗಳ ಮದುವೆಗೆ ಮೊದಲು, ಆ ಮಹಾ ತ್ಮನನ್ನ ಜ್ಞಾಪಿಸಿಕೊಳ್ಳೋಕ್ಕೋಸ್ಕರ ಈ ಗುರು ಪೂಜೆ ಮಾಡ್ತಾ ಇದೀನಿ. ""ತಾವು ನನ್ನ ಮಗಳ ಮದುವೆಗೆ ಬರದೇ ಇದ್ದರೂ ಪರವಾಗಿಲ್ಲ, ಗುರುಪೂಜೆಗೆ ಮಾತ್ರ ತಪ್ಪಿಸ್ಕೋಬೇಡಿ'' ಎಂದು ಹೇಳಿ ರಾಮಸ್ವಾಮಿ ಮೇಸ್ತೀ ಹೊರಟುಹೋದರು. ತೂಕ ಮಾಡಿ ಮಾತಾಡುವ ರಾಮಸ್ವಾಮಿ ಮೇಸ್ಟ್ರಿ ಆ ದಿನ ತುಂಬಾ ಮಾತನಾಡಿದ್ದರು. ಆದರೆ ಅದು ಮಾತುಗಳಾಗಿರಲಿಲ್ಲ. ಅವು ತಮ್ಮ ಗುರುವಿಗೆ ಅರ್ಪಿಸಿದ್ದ ಶ್ರದ್ಧಾಂಜಲಿ. ದೊಡ್ಡ ವರ ಗುಣಗಾನದ ಮೂಲಕ ನಮ್ಮನ್ನು ನಾವೇ ಶುದ್ಧಪಡಿಸಿಕೊಳ್ಳುತ್ತೇವೆ. ಆದ್ದರಿಂದ ಅದು ಆಟಾಟೋಪ ದ ಲೆಕ್ಕಕ್ಕೆ ಬರುವುದಿಲ್ಲ. ದಾಮೋದರ "ಳಿ ಗುರುಪೂಜೆಗೆ ಹೋದರು. ಆ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿ ದ್ಹುದು ಗುರುಪೂಜೆಯೋ ಅಥವಾ ಮೇಸ್ತಿಗಳ ಮಹಾಸಭೆಯೋ ಸ್ಪಷ್ಟವಾಗುತ್ತಿರಲಿಲ್ಲ. ದಾಮೋದರ ಪಿಳ್ಳೆ ತಮ್ಮ ಕಟ್ಟಡವನ್ನು ಆರಂಭಿಸುವುದಕ್ಕೆ ಮೊದಲು ಯಾವ ಮೇಸ್ಟ್ರ ಯನ್ನು ನೇಮಕ ಮಾಡಿಕೊಳ್ಳೋಣ ಎಂದು ಹಲವರ ಸಲಹೆ ಕೇಳಿದರು. ಒಬ್ಬೊಬ್ಬರೂ ಅವರವರಿಗೆ ಪರಿಚಿತರಾದವರ ಹೆಸರುಗಳನ್ನು ಹೇಳಿದರು ದಾಮೋದರ ಪಿಳ್ಳೆ ಸುಲಭದಲ್ಲಿ ನಂಬುವವ ರಲ್ಲ. ಕಟ್ಟಡ ಸುಂದರವಾಗಿರಬೇಕು ಹಾಗೇ ವೆಚ್ಚ ದಲ್ಲೂ ಹಿಡಿತವಿರಬೇಕು. ಅದು ನೇಮಿ ಕೊಳ್ಳು ವ ಮೇಸ್ತ €ಯನ್ನ ನುಸರಿಸಿರುತ್ತ ಲ ಎಂಬುದನ್ನು ಅಪರು "ಚನ್ನಾಗಿಬಲ್ಲರು. ಆದ್ದ ರಿಂದ ನೂರಕ್ಕೂ ಹೆ ಹೆಚ್ಚು ಮೇಸ್ಟ್ರೀಗಳ ವಿವರಗ An ಳನ್ನು ಶೋಧಿಸಿದ ನಂತರ ರಾಮಸ್ವಾಮಿ ಮೇಸ್ತ ಯನ್ನು ಚುನಾಯಿಸಿಕೊಂಡರು. ಹಾಗೆ ಹ ಜಾ. ಸಿದ ಸಂದರ್ಭದಲ್ಲಿ ನಗರದ ಎಲ್ಲಾ ಪ್ರಸಿದ್ಧ ಮೇಸ್ಟ್ರಿಗಳ ಕಿರು ಪರಿಚಯವೂ ಅವರಿಗಿತ್ತು. ಅವರೆಲ್ಲ : ಅಂದಿನ ಗುರುಪೂಜೆಗೆ ಬಂದಿ ದ್ದರು. ಜೊತೆಗೆ ಇನ್ನೂ ಕೆಲವರು ಸೇರಿದ್ದರು. ಅವರಲ್ಲಿ ಕೆಲವರು ರಾಮಸ್ವಾಮಿ ಮೇಸ್ತ್ರಿಗಿಂತ ಆಚಾರವಂತರಂತೆ ತೋರಿದರು, ಬುದ್ಧಿವಂತರಾ ಗಿಯೂ ಕಂಡುಬಂದರು. ರಾಮಸ್ವಾಮಿ ಮೇಸ್ತಿಗಳ ಕೈ ಕೆಳಗೆ ಕೆಲಸ ಸಡುವ ನಾನಾ ರೀತಿಯ ಕೆಲಸಗಾರರೂ, ಕೂಲಿಯಾಳುಗಳೂ ಸೇರಿ ಅಂದಿನ ಸಮಾರಂ ಭದ ಸಡಗರದಲ್ಲಿ ತೊಡಗಿದ್ದರು. ಗೋವಿಂದಸ್ವಾಮಿ ಮೇಸ್ತಿಯವರ, ಬಹಳ ದೊಡ್ಡ ತೈಲ "ಚಿತ್ರವೊಂದನ್ನು ಮೇಲಿಡಲಾಗಿತ್ತು. ಜೀವನದ ಸಾರಸರ್ವಸ್ವ ವನ್ನೂ ಅರಿತ ಒಬ್ಬ ದೇವತಾಮನುಷ್ಯನೇ ಎದು ರಿಗೆ ಕುಳಿತಂತೆ, ಆ ಚಿತ್ರದಲ್ಲಿ ಅವರನ್ನು ತದ್ರೂ ಪವಾಗಿ ಮೂಡಿಸಲಾಗಿತ್ತು. ಆ ಚಿತ್ರಕ್ಕೆ ಬಹಳ ದೊಡ್ಡ ಹೂಮಾಲೆಯೊಂ ದನ್ನು ಹಾಕಲಾಗಿತ್ತು. ಚಿತ್ರದ ಅಕ್ಕಪಕ್ಕದಲ್ಲಿ ಆಳೆತ್ತರದ ತುಪ್ಪದ ನಂದಾದೀವಿಗೆಗಳು ಬೆಳಗು ತ್ತಿದ್ದವು. ಊದುಗಡ್ಡಿ, ಸಾಂಬ್ರಾಣಿಗಳ ಸುಗಂ ಧಧೂಮ ವಾತಾವರಣವನ್ನೆ ಲ್ಲಾ -ನರುಗಂಪಿ ನಿಂದ ಆಕ್ರಮಿಸಿತ್ತು. ಚಿತ್ರದ 'ಮುಂದೆ ಬಗೆಬ ಗೆಯ ಹಣ್ಣುಗಳನ್ನೂ ಪೂಜಾದ್ರವ್ಯಗಳನ್ನೂ ಇಡಲಾಗಿತ್ತು. ವಯೋವೃ ದ್ಧ ರಾದ ಮೇಸಿ ಸ್ತ್ರಿ ಯೊಬ್ಬರು ಚಿತ್ರಕ್ಕೆ ಪೂಜೆ 'ಮಾಡಿ, ಘಂಟಾನಾದದೊಡನೆ"' ಮಂಗಳಾರತಿ ಮಾಡುತ್ತಿದ್ದಂತೆ, ಗೋವಿಂದ ' ಸ್ವಾಮಿ ಮೇಸ್ತ್ರಿ ಗಳಿಗೆ ಎಲ್ಲರೂ ಒಕ್ಕೊರಲಿನಿಂದ ಜಯಘೋಷ ಮಾಡಿದರು. ಬಾಳಬೇಕಾದ ಮಾರ್ಗದಲ್ಲಿ ಬಾಳುವೆ ನಡೆಸಿ ದರೆ ಮನುಷ್ಯ ದೇವರಾಗಬಲ್ಲ, ಎಂಬ ಆರ್ಯೋ ಒಂದು - $ ಕ್ರಿಗೆ ಈ ನಿದರ್ಶನವಾಗಿತ್ತು K ಗುರುಪೂಜೆ ವೇದಿಕೆಯ. “nik - Ke ಪೂಜೆ ನೆರವೇರಿದ ನಂತರ, ಶ್ರದ್ಧಾಂಜಲಿಯ ರೂಪದಲ್ಲಿ ಹಿರಿಯ ಮೇಸ್ತ್ರಿಗಳಲ್ಲಿ ಕೆಲವರು ಮಾತನಾಡಿದರು. ""ಗುರುಗಳು ಅವರಿಗಾಗಿ ಮಾತ್ರ ಬದುಕ ಲಿಲ್ಲ. ನಮ್ಮ ಕುಲದ ಉದ್ದಾರಕ್ಕಾಗಿ, ನಮಗೆ ಒಂದು ಸಾಮಾಜಿಕ ಅಂತಸ್ತನ್ನು ತಂದು ಕೊಡು ಪುದಕ್ಕಾಗಿ ಬಾಳಿದರು. ಗಾರೆ ಕೆಲಸವರು, ಕೂಲಿ ಯಾಳುಗಳೆಂದೇ ನಮ್ಮನ್ನು ಉದಾಸೀನದಿಂದ ಕಾಣುತ್ತ ಬಂದ ಸಮಾಜಕ್ಕೆ "ಇವರು ಬ್ರಹ್ಮ ಕುಲದವರು, ಸೃಷ್ಟಿಕರ್ತರು, ಗೌರವಾದರಗಳಿಗೆ ಅರ್ಹರು,' ಎಂಬುದನ್ನು ಸಾಧಿಸಿತೋರಿಸಿ ನಮ್ಮನ್ನು ಮೇಲ್ಮಟ್ಟಕ್ಕೆ ತಂದವರು ಆ ಗುರು ಗಳು. ಆದರೆ ನಾವು ಆ ಮಟ್ಟವನ್ನು ಕಾಪಾಡಿ ಕೊಳ್ಳುತ್ತಿಲ್ಲ. ಏಕೆಂದರೆ ನಾವು ಹಣಕ್ಕೆ ಮುಖ್ಯತ್ವ ಕೊಡುತ್ತಾ ಬರುತ್ತಿದ್ದೇವೆ. ಉದ್ಯೋ ಗದಲ್ಲಿ ಅಕ್ಕರೆಯನ್ನೂ ಕ ಆಸಕ್ತಿಯನ್ನೂ ತೋರುತ್ತಿಲ್ಲ. ಹಲವರು ಸರಿಯಾದ ತರಬೇತಿ ಯನ್ನೇ ಪಡೆದಿರುವುದಿಲ್ಲ. ಹಿಂದೆ ಹಲವು ವರ್ಷ ದುಡಿದ ನಂತರವೇ ಸಂಪಾದನೆಯ: ಕಡೆ ಗಮನ ಕೊಡುತ್ತಿದ್ದರು. ಈಗ ಕೆಲಸಕ್ಕೆ ನೇಮಿಸಿ ಕೊಂಡ ದಿನದಿಂದಲೇ ಕೂಲಿ. ಯಾವಾಗ: ನೋಡಿದರೂ ಅವಸರ। "ಬುದ್ಧಿಯ ಕೊರತೆ ನಾವು ಕಟ್ಟದ ಗೋಡೆ ನಾವು ಮನೆಗೆ ಹೋಗಿ ಮಾರನೆಯ ದಿನ ಕೆಲಸಕ್ಕೆ ಬರುವುದರೊಳಗೆ ನೆಲಸಮ. ಇದು ಸರಿಯೆ! ಹೀಗೆಯೇ ನಡೆದು ಕೊಳ್ಳುತ್ತ ಹೋದರೆ ನಮ್ಮ ಉದ್ಯೋಗಕ್ಕೆ ಮರ್ಯಾದೆಯ್ಯುಂಟೆ? ನಮ್ಮಲ್ಲಿ ಕೆಲವರಾದರೂ ನಮ್ಮ ಗುರುಗಳು :ಬಾಳಿದಂತೆ ಬಾಳಿ ತೋರಿಸಿ ದರೆ ಮಾತ್ರ ನಮ್ಮ ಕುಲ ಪುನಃ ಉನ್ನತ ಮಟ್ಟಕ್ಕೇರುವುದು ಸಾಧ್ಯ,'' ಎಂದು ಒಬ್ಬರು ಭಾಷಣ ಮಾಡಿದರು. ಅವರಿಗೆ.ಕುಲದ ಬಗ್ಗೆ 'ತುಂಬಾ ಕಳವಳ. ""ಗುರುಗಳಿಗೆ ಸಾಧುಸಂತರ ನಡವಳಿಕೆ ತುಂಬಾ ಪ್ರಿಯ. ಒಂದು ಸಾರಿ ನಾನು ಅವರನ್ನೇ ಕೇಳಿದೆ "ಗುರುಗಳೇ, ನಿಮ್ಮ ಸುತ್ತಮುತ್ತಲಿನ ಜನಗಳ ಹವ್ಯಾಸ ನಿಮಗೆ ಸರಿಬರುತ್ತಿಲ್ಲವಲ್ಲ. ನೀವು ಯಾಕೆ ಜನರ ಸುಳಿವೇ ಇಲ್ಲದ ಕಾಡಿನಲ್ಲಿ ಒಂದು ಆಶ್ರಮ ಕಟ್ಟಿಕೊಂಡು ಇದ್ದು ಬಿಡಬಾ ರದು?' "" "ಅದೂ ಒಂಧು ಜನ್ಮವೇ?' ಎಂದರು. ಸ್ನಾನದ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿ ದಿನವೂ ಸ್ನಾನ ಮಾಡುವುದರಿಂದ ಹಸಿವು ಹೆಚ್ಚಾಗುವುದು, ವೀರ್ಯವೃದ್ಧಿ, ಉತ್ಸಾಹ, ಶರೀರಕ್ಕೆ ಬಲಬರುವುದು. ನವೆ, ಆಯಾಸ, ಬೆವರು, ಬಾಯಾರಿಕೆ ನಿವಾರಣೆಯಾ ಗುವುದು, ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಜಗತ್ತಿನ ಪ್ರಪ್ರಥಮ ವೈದ್ಯ ಪದ್ಧತಿ ಯಾದ ಆಯುರ್ವೇದ ಶಾಸ್ತ್ರ ತಿಳಿಸುತ್ತದೆ. ನಿತ್ಯವೂ ಸ್ನಾನ ಮಾಡುವವರಿಗೆ ತಣ್ಣೀರು ಒಳ್ಳೆಯದು. ಮೊದಲು ತಲೆಗೆ ತಣ್ಣೀರನ್ನು ಹಾಕಿಕೊಂಡು ನಂತರ ಮೆ ಗೆ ಹಾಕಿಕೊಳ್ಳಬೇಕು. ಬಿಸಿ ನೀರಿನ ಸ್ನಾನವು ಕುತ್ತಿಗೆಯ ಕೆಳಭಾಗದ ಶರೀರಕ್ಕೆ ಮಾತ್ರ ಯೋಗ್ಯವಾಗಿರುತ್ತದೆ. ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದರೆ ಕೂದಲು ಮತ್ತು ಕಣ್ಣುಗಳ ದೃಷ್ಟಿ ಹಾಳಾಗುತ್ತದೆ. ಅರ್ಧಾಂಗ ವಾಯು, ಕಣ್ಣು, ಕಿವಿಗಳ ರೋಗ, ಅತಿಸಾರ, ಹೊಟ್ಟೆ ಯುಬ್ಬರ, ಶೀತ, ಅಜೀರ್ಣಗಳಲ್ಲಿ ಆಗ ತಾನೇ ಊಟ ಮಾಡಿದ ಮೇಲೆ ಸ್ನಾನ ಮಾಡಬಾರದು. ಎ ಸ್ನಾನಗಳಲ್ಲಿ ಹಲವು ವಿಧಗಳಿವೆ. ಜಲಸ್ನಾನ, ಕಷಾಯ ಸ್ನಾನ, ತೈಲಸ್ನಾನ, ಕ್ಷೀರಸ್ನಾನ ಈ ತರಹದ ಸ್ನಾನ ವಿಧಿಗಳನ್ನು ನಮ್ಮ ಶಾಸ್ತ್ರದಲ್ಲಿ ಮೊದಲೇ. ಮೈಗೆ ಹಾಕಿಕೊಂಡರೆ ಶರೀರದಲ್ಲಿ ರುವ ರಕ್ತವು ಮಿದುಳಿಗೆ ಧಾವಿಸಿ ತೊಂದರೆಯಾ ಗಬಹುದು. ಯತು, ದೇಶ, ಪ್ರಕೃತಿಯನ್ನು ಎಂ.ಎಸ್‌. ಜಗದೀಶ್‌ ಸಿ ನೀರನು ಆಯ್ಕೆ $ Ria ಅಥವಾ ಬಿಸಿ ನೀರನ್ನು ಆಯ್ಕ RSS ES a ತಿಳಿಸಿದ್ದಾರೆ. ನಮ್ಮ ಜನ ದಿನೇ ದಿನೇ ನಾಶದ ದಾರಿ ಹಿಡೀತಾ ಇರೋ. ""ಹೋಗಲಿ, ಅಪ್ಪನಿಗೂ ಮಗಳಿಗೂ ಅಂಥಾ ವೈಷಮ್ಯ ಏನು ಬಂತು? '' "ಇನ್ನೊಬ್ಬರ ಕಥೆ ನಮಗೆ ಯಾಕೆ ಬಿಡಿ,'' ಛೆ! ರಾಮಸ್ವಾಮಿ ಮೇಸ್ತಿಯ ಮೆ' ಸೂತ್ರ ಇಷ್ಟು ಹೊತ್ತೂ ಇಲ್ಲದೇ ಈಗ ಅವರಿಗೆ ನೆನಪಿಗೆ ಬರಬೆ ನೇಕೆ? ಅವರು ಮಾತನ್ನು ನಿಲ್ಲಿಸಿಬಿಟ್ಟರು. ಪುನಃ ಅವರನ್ನು ಮಾತಿಗೆಳೆ ಯುವುದು ದುಸ್ತರ. ದಾಮೋದರ ಪಿಳ್ಳೆಯವರಿಗೆ ಚಲ್ಲಮ್ಮ ಒಬ್ಬಳು ಕಥಾನಾಯಕಿಯಂತೆ ತೋರಲಾರಂಭಿಸಿ ದ್ದಳು. ಕಥೆ ಪ್ರಾರಂಭವಾಗಿತ್ತು ಉಳಿದದ್ದನ್ನು ಯಾರಿಂದ, ಯಾವಾಗ, ಹೇಗೆ ತಿಳಿದುಕೊಳ್ಳು ವುದು? ಪಿಳ್ಳೆಯವರ ಬಂಗ್ಲೆ ಕಟ್ಟಡದ ಕೆಲಸ ಮುಗಿ ಯುವ ಹಂತಕ್ಕೆ ಬಂದಿತು. ಕಾಂಪೌಂಡು, ಕಟ್ಟ ಡದ ಎಡಭಾಗಕ್ಕೆ ಸೇರಿದಂತೆ ಕಾರ್‌ಷೆಡ್ಡು ಅದರ ಮೇಲೆ ಒಂದು ಅತಿಥಿ ಗೃಹ ಎಲ್ಲವೂ ಮುಗಿ ಯುತ್ತ ಬಂದಿತ್ತು. ಪಿಳ್ಳೆಯವರು ಗೃಹಪ್ರವೇ ಶದ ದಿನಾಂಕವನ್ನೂ ನಿರ್ಧರಿಸಿ ಆಗಿತ್ತು. ತಾರೀಖೂ ಹತ್ತಿರ ಬರತೊಡಗಿತ್ತು. ಬಂಗ್ಲೆಯ ಪೆಯಿಂಟ್‌ ಕೆಲಸವನ್ನು ಒಂದು ದೊಡ್ಡ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. ಒಂದು ದಿನ ಕಂಪೆನಿಯಿಂದ ಐದಾರು ಜನ ಪೆಯಿಂಟ್‌ ಕೆಲಸಗಾರರು ಬಂದು ಕೆಲಸವನ್ನಾ ರಂಭಿಸಿದರು. ಅವರು ಕೆಲಸಕ್ಕೆ ತೊಡಗಿ ಸುಮಾರು ಹತ್ತು ನಿಮಿಷಗಳಾಗಿರಬೇಕು: ಅಷ್ಟ ರಲ್ಲಿ ರಾಮಸ್ವಾಮಿ ಮೇಸ್ಟ್ರಿ ಗಳೂ ಅವರ ಕೆಲಸ ಗಾರರೂ, ಮಾಡುತ್ತಿದ್ದ "ಕಲಸವನ್ನು ಬಿಟ್ಟು, ಒಂದುಗೂಡಿ ದಾಮೋದರ ಪಿಳ್ಳೆ ಯವರ ಬಳಿಗೆ ಬಂದರು. ಅವರು ಬಂದ ರೀತಿಯಲ್ಲೇ ಯಾವುದೋ ಒಂದು ದೊಡ್ಡ ಸಮಸ್ಯೆ ಬರು ತ್ರಿದೆ ಎಂಬುದು ತಿಳಿದುಹೋಯಿತು. ""ಏನು ಮೇಸ್ತ 9 ಯಾಕೆ ಎಲ್ಲರ ಕೆಲಸ ನಿಲ್ಲಿಸಿ ಬಂದುಬಿಟ್ಟಿ ರ 1 "ಮಾತು ಕಡಿ' ಸಾಲ ಕೊಡೋಕೆ ಯಾಕ್ರೀ ಆಷ್ಟು ದಾಕ್ಷಿಣ್ಕ ಪಟ್ಕೋ ತೀರಿ, ಸಾಲ ತಗೊಳ್ಳೋ ನಂಗೇ ಸಂಕೋಚ ಆಗ್ವಾಇಲ್ಲ! ""ಪೆಯಿಂಟ್‌ ಮಾಡುತ್ತಿರೋರ ಪೈಕಿ ಒಬ್ಬ ನಮಗೆ ಆಗದವನು. ಅವನು ಇಲ್ಲಿ ಕೆಲಸ ಮಾಡ್ತಾ ಇರೋವರೆಗೆ ನಾವು ಯಾರೂ ಕೆಲಸಕ್ಕೆ ಕೈ ಹಾಕೋದಿಲ್ಲ.'' ""ಯಾರು?) ಯಾರದು)9'' ರಾಮಸ್ವಾಮಿ ಮೇಸ್ತ್ರಿ ಗೆ ಅವನ ಹೆಸರು ಹೇಳುವುದಕ್ಕೂ ಇಷ್ಟವಿರಲಿಲ್ಲ. ""ಲೋ ಏಳು ಮಲೈ! ಯಜಮಾನರಿಗೆ ಆ ಅಯೋಗ್ಯನ ಹೆಸರು ಹೇಳು'' ಎಂದು ಒಬ್ಬ ಆಳಿಗೆ ಹೇಳಿ ದರು. ""ಮನುಷ್ಯನಾಗಿರೋನು ಯಾರೂ ಅವನ ಹೆಸರೆತ್ಲೇ ಕೂಡದು. ವಿಧಿಯಿಲ್ಲ. ಅಲ್ಲಿ ನೋಡಿ, ಆ ಕಿಟಕೀ ಕಾಲಾವಧೀ ಮೇಲೆ ನಿಂತಿ ದಾನಲ್ಲ ಧಡಿಯಾ ಅವನೇ. ಹೆಸರು ವಡಿವೇಲು ಎಂದು ಏಳುಮಲೈ ಹೇಳಿ ತಲೆತಗ್ಗಿಸಿದ. ಪೆಯಿಂಟರುಗಳಿಗೆ' ಆ ವಡಿವೇಲುವೇ ಮುಂದಾಳು. : ದಾಮೋದರ ಪಿಳ್ಳೆ ಯವರಿಗೆ ಯಾರವನೆಂಬುದು ತಿಳಿದು ಹೋಯಿತು. ಫಲ ""ಮೇಸ್ತ್ರಿ! ಅವನು. ಅಂಥಾ ತಪ್ಪು: ಏನು. ಮಾಡಿದಾ? ` ""ಅದೆಲ್ಲ ಈಗ ಬೇಡ. ತಕ್ಷಣ ಅವನು ಕೆಲಸ ಬಿಟ್ಟು ಇಲ್ಲಿಂದ ಹೊರಟುಹೋಗಬೇಕು.'' ಮೇಸ್ತ್ರಿ, ಅದು ಈ ಕಾಲದಲ್ಲಿ ಅಷ್ಟು ಸುಲಭಾ ಅಲ್ಲ. ಕಾರಣ ಇಲ್ಲದೇ ಒಬ್ಬನ್ನ ಕೆಲಸಾ ಬಿಟ್ಟು ಹೋಗೂ ಅನ್ನೋಕ್ಕಾಗುತ್ಯೇ? ಎಲ್ಲಾ ತಿಳಿದ ನೀವೇ ಹೀಗೆ ಮಾತಾಡಿದರೆ ಹೇಗೆ? "ಅವನು ಇಲ್ಲಿ ಕೆಲಸ ಮಾಡಿದರೆ ರಕ್ತಾ- ರಕ್ತಾ ಚಲ್ಲಾ ಡುತ್ತೆ!'' ಎಂದು ವೀರಯ್ಯನೆಂ ಬೊಬ್ಬ ಕೆಲಸಗಾರನ ಆಕ್ರೋಶ. ""ಅವನ್ನ ನಾನೇ ಯಾವಾಗಲೋ ಮುಗಿಸಿಬಿ ಡಬೇಕೂಂತಿದ್ದೆ. ನಮ್ಮ ಗುರುಗಳೇ ಅಡ್ಡಿ ಬಂದರು. ಅದಕ್ಕೆ ಬಹಳ ದೊಡ್ಡ ಕಾರಣಾ ಇದೆ. ಬನ್ನಿ ಹೇಳ್ತಿನಿ'' ಎನ್ನುತ್ತಾ ಮೇಸ್ಟ್ರಿ ಪಿಳ್ಳೆಯವ ರನ್ನು ಏಕಾಂತ ಸ್ಥಳ eR ಹೋದರು. ""ಸ್ವಾಮೀ, ಚಲ್ಲ ಮ್ಮಾ ಯಾಕೆ ಮಾತಾಡೋ ದಿಲ್ಲ ಅಂತ ಆಗಾಗ್ಗೆ ಕೇಳ್ತಾನೇ ಇರ್ತಿದ್ರಲ್ಲಾ? ಅವಳು ಹಾಗೆ ಮೂಗಿಹಾಗೋಗದಕ್ಕೆ ಇವನೇ ಕಾರಣ'' ದಾಮೋದರ ಪಿಳ್ಳೆ ಮೈಯನ್ನೆ ಕಿವಿಯಾಗಿ ಮಾಡಿಕೊಂಡು ಕುಳಿತರು. ಮೇಸ್ತ ಮುಂದುವ ರೆಸಿದರು. “ಬೆಳ್ಳಕ್ಕಿ ಹಾಗೆ ಹಾಯಾಗಿ ಹಾರಾಡಿಕೊಂ ಡಿದ್ದ ಚೆಲ್ಲಮ್ಮನ ರೆಕ್ಕೆಗಳನ್ನು ಕತ್ತರಿಸಿ, ಗಿಣೀ ಹಾಗೆ ಮಾತಾಡ್ಕೊಂಡಿದ್ದ ಅವಳ ಬಾಯಿಗೆ ಹೊಲಿಗೆ ಹಾಕಿದ ಪರಮ ಚಂಡಾಲ ಇವನು. ನೂರು ವರ್ಷ ಬಾಳಬೇಕಿದ್ದ ನನ್ನ ಗುರುಗಳನ್ನು ಎಪ್ಪತ್ತನೇ ವರ್ಷದಲ್ಲೇ ಸಾಯಿಸಿದ ಪಾಪಿ ಇವನು. ಅವನು ಉಸಿರಾಡಿದ ಗಾಳಿಯಲ್ಲಿ ನಾವು ತಿರುಗಾಡಬಾರದು.'' ""ಚಲ್ಲಮ್ಮನಿಗೆ ಅವನು ಏನು ಅಂಥಾ ದ್ರೋಹ ಮಾಡಿದ್ದು?'' ""ಅದೊಂದು ಕಥೆ. ನಾನು ಗುರುಗಳ ಹತ್ತಿರ ಕೆಲಸ ಕಲಿಯೊಕ್ಕೆ ಪ್ರಾರಂಭ ಮಾಡಿದ ಪೊಸದ ರಲ್ಲೇ ಚಲ್ಲಮ್ಮ ಹುಟ್ಟದ್ದು. ಅವಳು-ಹುಟ್ಟಿದ ಸ್ವಲ್ಪವೇ are 1000 ದಿನಗಳಲ್ಲಿ ಚಲ್ಲಮ್ನನ "ತಾಯಿ: ಸ್ವರ್ಣಮ್ಮ ತೀರಿಕೊಂಡರು. " ಗೋವಿಂದ ಸ್ವಾಮಿ ಮೇಸ್ಟ್ರಿಗಳೇ ಅವಳಿಗೆ ತಾಯಾಗಿ ಕಾಪಾಡಿ ಬೆಳೆಸಿದರು. ಎಲ್ಲಾ ಆಸೆಗಳನ್ನು ತೊರೆ ದವರಿಗೂ ಮಕ್ಕಳ ಆಸೆ ಮಾತ್ರ ಹೋಗೋದಿಲ್ಲ ಅಂತಾರೆ. ಅದಕ್ಕೆ ಗುರುಗಳೇ ಸಾಕ್ಷಿ. ಚಲ್ಲಮ್ಮ ನಿಗೆ ಐದುವರ್ಷಗಳು ತುಂಬೋವರ್ಗೆ, ಅವ ಳನ್ನು ನೋಡ್ಕೋಳೊಕ್ಕೇ ಅಂತ್ಲೇ ಅವರು ಯಾವ ಕಟ್ಟಡದ ಕೆಲಸಾನೂ ಒಪ್ಕೋಳ್ಳೇ ಇಲ್ಲ. ಮಗು ಕೈಕಾಲು ಒದರೋದನ್ನ, ಬೊಚ್ಚು ಬಾಯಿಬಿಟ್ಟು ನಗೋದನ್ನ, ತೆವಳೋದನ್ನ, ಒಂದೊಂದಾಗಿ ಹಲ್ಲು ಹುಟ್ಟೋದನ್ನ, "ಉಂಗಾ-ಉಂಗಾ' ಅಂತ ಮಾತಾಡೋಕ್ಕೆ ಶುರು ಮಾಡಿದ್ದನ್ನ, ಅವರನ್ನ ಹಿಡಿದು ಎದ್ದು ನಿಲ್ಲೋದನ್ನ - ಹೀಗೆ ಚಲ್ಲಮ್ಮನ ಒಂದೊಂದು , ಚಲನೇನೂ ನೋಡಿ ನೋಡಿ ಹಿಗ್ಗುತ್ತಿದ್ದರು. ಮಗು ಹಾಗೂ ತಮಗೆ ಅಡಿಗೇಗೇಂತ ಒಂದು ವಯಸ್ಸಾದ ಹೆಂಗಸನ್ನ ನೇಮಿಸಿಕೊಂಡಿದ್ದರು. "ಚಲ್ಲಮ್ಮ ತುಂಬಾ ರೂಪವಂತೆ. ಆದರೆ ಪಾಠ ಮಾತ್ರ ತಲೆಗೆ ಹತ್ತಲಿಲ್ಲ. ಅದರ ಬಗ್ಗೆ ಗುರುಗಳೂ ತಲೆ ಕೆಡಿಸಿಕೊಳ್ಳಲಿಲ್ಲ. "ಅವಳು ಬದುಕಿನಲ್ಲೇ ಕಲಿಯೋದನ್ನೆಲ್ಲಾ ಕಲಿತ್ಕೋ . ತಾಳೆ. ಪುಸ್ತಕದ ವಿದ್ಮೇಗಿಂತ ಅದೇ ಶ್ರೇಷ್ಠ' ಅಂತಾ ಸಮಾಧಾನ ಹೇಳ್ತಿದ್ದರು. ""ಅವಳು ದೊಡ್ಡವಳಾದಾಗ ಆ ಸಮಾರಂ ಭಾನಾ ಒಂದು ದೊಡ್ಡ ಮದುವೇ ಹಾಗೇ ನಡೆಸಿ ಬಿಟ್ಟರು. ನಮ್ಮ ಕುಲಬಾಂಧವರಿಗೆಲ್ಲಾ ಆ ಸಮಾರಂಭದ ವಿಶೇಷಗಳೂ ಇನ್ನೂ ನೆನಪಿನ ಲ್ಲಿವೆ.'' ಕ ""ಅವಳಿಗೆ ತಕ್ಕ ವರನನ್ನ ಹುಡುಕುತ್ಲೇ ಇದ್ದರು. "ಅವಳ ಕೈಹಿಡಿಯೋನು, ನಮ್ಮ ಜಾತೀಲೇ ಅತ್ಯಂತ ಭಾರೀ ಮನೆತನದವನಾ. ಗಿದ್ದು, . ಪರಿಚಯವರಲ್ಲೆಲ್ಲಾ: ಒಳ್ಳೇ ಹೆಸ ಪಡೆದಿರೋ : ಅಂಥಾವನಾಗಿರಬೇಕು ಅಂಥಾಬ ಹ '.ಎಂದು 4 ಹೇಳಿಕೊ ತ್ತಿದ್ದರು. ತೆ ಶೆ ಸನ ಸಾಮ್ಯಾವಾಗಿ ; ಬೆಳಗ್ಗೆ ಕೆಲಸಕ್ಕೆ 45 ನನ್ನ ಸಚಿವ ಸಂಪುಟದಲ್ಲಿ ಭಿನ್ನಮ ತೀಯರ ಸಮಸ್ಮೆ ಬರಬಾರದು ಅಂತ ಯೋಚಿಸಿ ನಮ್ಮ ಮತೀಯರನ್ನೇ ಸೇರಿ ಸಿಕೊಂಡಿದ್ದೇನೆ. ಹ್ಹಿ.. ಹ್ಹೀ... ಹ್ನೀ....! ಬರೋವಾಗಲೇ ಮಧ್ಯಾಹ್ನದ ಊಟಾನೂ ತೊಗೊಂಡು ಬರೋ ಪದ್ಧತಿ. ಆದರೆ ನಮ್ಮ ಗುರುಗಳು "ಆರಿದ ಅಡಿಗೆ ಆರೋಗ್ಯಕ್ಕೆ ಕೆಡುಕು; ಬಿಸಿಬಿಸಿಯಾಗೇ ಊಟ ಮಾಡಬೇಕು' ಅನ್ನೋ ಅಭಿಪ್ರಾಯದವರು. ಆದ್ದರಿಂದ ದಿನಾ ಮಧ್ಯಾಹ್ನ ಅಡಿಗೆಯಮ್ಮನೇ ಅವರಿಗೆ ಊಟ ತರುತ್ತಿದ್ದಳು. ಒಂದು ದಿನ ಆಕೆಗೆ ಜ್ವರ ಬಂದಿ ದ್ಹುದರಿಂದ ಚಲ್ಲಮ್ಮನೇ ಅಪ್ಪನಿಗೆ ಊಟ ತಂದಿದ್ದಳು. "ಆಗಲೇ ಈ ಅಯೋಗ್ಯ ಅವಳ ಕಣ್ಣಿಗೆ ಬಿದ್ದದ್ದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿದ ಘಳಿಗೆ ಮಹಾ ಕೆಟ್ಟ ಘಳಿಗೆ "'ಅವನು ಹೊಟ್ಟೇ ಪಾಡಿಗೇಂತ ದಕ್ಷಿಣದ ಕಡೆಯಿಂದ ಬಂದವನು. ನಮ್ಮ ಗುಂಪಿಗೆ ಸೇರಿ ಒಂದೆರಡು ವಾರವಾಗಿರಬೇಕು.. ಈಗ ನೋಡಿ ದರೇ ಹೀಗೆ ತುಂಡಾಂಡಿಗನಾಗಿದ್ದಾನಲ್ಲಾ, ಇನ್ನು ಆಗ ಹೇಗಿದ್ದಿರಬಹುದು! ಅವನ ಮಾಟ, ನೋಟಗಳಿಗೆ ಚಲ್ಲಮ್ಮ ಸೋತುಹೋದಳು. '"ಮೊದಲ ದಿನ ಅಡಿಗೆಯಮ್ಮನಿಗೆ ಜ್ವರ ಎಂದು ಊಟ ತಂದು ಚಲ್ಲಮ್ಮ ಆ ಮೇಲೂ ತಾನೇ ಊಟ ತರೋದನ್ನ ರೂಢಿ ಮಾಡ್ಕೊಂಡಿ ದ್ದಳು. 46 ": ಏನೇನು ಮಾತಾಡ್ಕೋತಾ ಇದ್ರೋ ಗೊತ್ತಿಲ್ಲ, ಆಗಾಗ್ಗೆ ನಗುತ್ತಿದ್ದರು. ಒಬ್ಬರನ್ನೊ ಬ್ಬರು ನುಂಗುವಂತೆ ನೋಡುತ್ತಲೇ ಕಾಲ ಕಳೆ: ಯುತ್ತಿದ್ದರು. ಸುತ್ತ ಮುತ್ತಿನವರು ನೋಡ್ತಿರ್ತಾ ರಲ್ಲ. ಏನನ್ಕೊಂಡಾರು ಅನ್ನೋ ಪ್ರಜ್ಞೆಯೇ ಅವರಿಗೆ ಇರುತ್ತಿರಲಿಲ್ಲ. "ಅವರ ನಡೆವಳಿಕೆ ನಮಗೆ ಹಿಡಿಸ್ತಿರಲಿಲ್ಲ ವಾದರೂ ಅದನ್ನ ಗುರುಗಳ ಹತ್ತಿರ ಹೇಳೋದು ಅನ್ನೊ ಸಂಕೋಚ ನಮ್ಮನ್ನ ತಡೆ ದಿತ್ತು. "ಒಂದು ದಿನ ಚಲ್ಲಮ್ಮ ಎರಡು ಕ್ಕಾರಿಯ ರ್‌ಗಳಲ್ಲಿ ಊಟ ತಂದಳು. ಮಾಮೂಲಿನಂತೆ ತಂದೆಗೆ ಬಡಿಸಿದಳು. ಅವರು ಹೊರಗೆ ಹೊರಟ ಮೇಲೆ ಇನ್ನೊಂದು ಕ್ಯಾರಿಯರ್‌ನಲ್ಲಿದ್ದ ಊಟಾನ ಈ ಅಯೋಗ್ಯನಿಗೆ ಬಡಿಸಿದಳು. ನಾಚಿಕೆಕೆಟ್ಟ ಮನುಷ್ಯ, ಅವನ ಎಂಜಲನ್ನಾನ ಅವಳ ಬಾಯಿಗೆ ಎರಡು ಸರ್ತಿಗಿಡಿದ. ಸಿಕ್ಕಿ ಹಾಕಿಕೊಂಡಮೇಲೆ ಲಜ್ಜೆ ಎಲ್ಲಿ ಬಂತು? ಹದಿ ನಾರು ವರ್ಷ ಮುಚ್ಚೆ ಟೆಯಾಗಿ ಬೆಳೆದ ಚಲ್ಲಾಯಿ ಆ ಒಂದೆರಡು ವಾರದ ಬಳಕೆಯವನ ತುತ್ತಿಗೆ ಬಾಯಿ ತೆರೆದಳು. ನಾವು ಕಣ್ಣುಗಳನ್ನು ಮುಚ್ಚಿಕೊಂಡೆವು. ಕೆಲವು ನಿಮಿಷದ ನಂತರ ಅವರಿಬ್ಬರೂ ಎಲ್ಲೋ ಕಣ್ಣಿಗೇ ಬೀಳಲಿಲ್ಲ. ಹುಡುಕಿಕೊಂಡು ಹೋಗಿ ನೋಡಿದೆ. ಮಹಡಿ ಯಲ್ಲಿ ಯಾರ ಕಣ್ಣಿಗೂ ಬೀಳದ ಜಾಗದಲ್ಲಿ, ಅವನ ತೊಡೆಯ ಮೇಲೆ ತಲೆಯಿಟ್ಟು ಅವಳು ಮಲಗಿದ್ದಳು. '"ವೇಲೂ ನಾವಿಬ್ಬರೂ ಹೀಗೇ ಸತ್ತುಹೋದರೆ ಎಷ್ಟು ಚೆನ್ನಾಗಿರುತ್ತೆ?'' ಅಂದಳು. "ನಾವು ಬಾಳೋಕ್ಕೇಂತ ಹುಟ್ಟಿ ರೋರು! ಯಾಕೆ ಸಾಯಬೇಕು?' ""ಸದಾ ನಿನ್ನ ಜೊತೇಲೇ ಇರಬೇಕು. ಅದೇ ನನ್ನ ಆಸೆ. ಅದು ಬದುಕಿದ್ದೋ, ಸತ್ತೋ ಅದು ನನಗೆ ಬೇಕಿಲ್ಲ. "ನಿನಗೆ ನಿನ್ನಪ್ಪ ಗಂಡು ಹುಡುಕ್ತಾ ಇದಾರಂ ತಲ್ಲ?' ಕಸೂರಿ Re ak "ನನ್ನ ಕತ್ತಿನಲ್ಲಿ ಒಂದೇ ತಾಲೀಗೆ ಜಾಗ ಇರೋದು. ಅದು ನೀನು ಕಟ್ಟೋ ತಾಲೀಗೆ ಮಾತ್ರ' ""ಅಯ್ಕೋ ಚಂಡಾಲ. ಏನೂ ಅರೀದ ಹುಡುಗೀನ ಇಷ್ಟೊಂದು ಮರುಳು ಮಾಡಿಬಿಟ್ಟಿ ದಾನಲ್ಲಾ! ಇನ್ನು ಸುಮ್ನಿರೋದು ಸರಿಯಲ್ಲಾ' ಅಂತ ನಾನೇ ರಾತ್ರಿ ಗುರುಗಳನ್ನ ನೋಡಿ ನಡೆದದ್ದನ್ನೆಲ್ಲಾ ಚಾಚೂ ತಪ್ಪದೇ ಹೇಳಿಬಿಟ್ಟೆ. ""ಅವರ ಕಣ್ಣುಗಳಲ್ಲಿ ಜ್ವಾಲೇ ಎದ್ದ ಹಾಗಾ ಯಿತು. ಮೈ ನಡುಗಿಹೋಯಿತು. ""ಚಲ್ಲಮ್ಮ ' ಅಂತ ಕೂಗಿಕೊಂಡರು. ""ಚಲ್ಲ ಮ್ಮ ಬಂದಳು. ಗುರುಗಳು ಅವಳ ಹತ್ತಿರ ಯಾವ ಮಾತ್ನೂ ಆಡಲಿಲ್ಲ. ಕೈಗೆ ಸಿಕ್ಕಿದ "ಮಟ್ಟಗೋಲಿ'ನಲ್ಲಿ ಯದ್ವಾತದ್ವಾ ಅವಳನ್ನು ಹೊಡೆದರು. ಚಲ್ಲಮ್ಮಾ "ಅಯ್ಯೋ ಅಪ್ಪಾ' ಎಂದು ಕೂಗಾಡಿದಳು. ಅವರನ್ನ ತಡೆಯೋ . ಶಕ್ತಿ, ಅಡಿಗೆಯಮ್ಮನಿಗೋ ನನಗೋ ಬರ ಲಿಲ್ಲ. ಬೆಪ್ಪನ ಹಾಗೇ ನೋಡ್ತಾನೇ ನಿಂತಿದ್ದೆವು. _ ಎದುರು ಮನೆ ಪೊನ್ನಮ್ಮಾ ಓಡಿ ಬಂದು "ಮಟ್ಟ ಗೋಲ'ನ್ನು ಅವರ ಕೈಯಿಂದ ಕಿತ್ತು ಬಿಸಾಡಿ ದಳು. “ಅವಳು ನಿಮ್ಮ ಮಗಳು'! ಹೋಗಲಿ ಒಬ್ಬ ಮನುಷ್ಯ ಇನ್ನೊಂದು ಮನುಷ್ಯ ಪ್ರಾಣೀನ ಹೀಗೆ. ಹೊಡೆಯೋದುಂಟೆ? ನೀವೇನು ಮನುಷ್ಯರಲ್ಲ ರಾಕ್ಷಸರೋಗ?' ಅಂದಳು. ಚಲ್ಲಮ್ಮ ಪೊನ್ನಮ್ಮನ್ನ ತಬ್ಬಿಕೊಂಡು "ಹೋ' ಅಂತ ಅತ್ತಳು. ""ಪೊನ್ನಮ್ಮ, ನಿನಗೆ ಏನು. ವಿಷಯಾಂತ ಗೊತ್ತಿಲ್ಲ. ಹದಿನಾರು ವರ್ಷ ಇನ್ನೂ ಸರಿ ಯಾಗಿ: ತುಂಬಿಲ್ಲ. ಅಷ್ಟರಲ್ಲಿ ಯಾವನೋ ಹಿಂದೆ ಮುಂದೆತಿಳೀದೆ ಇದ್ದ, ನೀತಿ, ನಿಯ ಮಾಂದ್ರೇನೂ ಗೊತ್ತಿಲ್ಲದ, ಒಬ್ಬ ಕೀಳು ಮಟ್ಟದ ಕೂಲಿಯೊಬ್ಬನ ಹತ್ತಿರ ಇವಳು ಸರಸಾ ಆಡ್ತಾ ಇದ್ದಳಂತೆ!' “ಅಷ್ಟೇ ತಾನೇ. ಅಷ್ಟಕ್ಕೋಸ್ಕರ ಆ ಹುಡು ಗೀನ ದನ ಬಡಿಯೋ ಹಾಗೆ ಬಡಿಯೋದಾ?' “ನಿನ್ನ ಬುದ್ಧಿ ಎಲ್ಲಿ ಹೋಗುತ್ತೆ. ಮನೇ ನವೆಂಬರ್‌ 1990 ಬಿಟ್ಟು ಓಡಿಹೋದ ನಿನ್ನ ಮಗಳು ವರ್ಷಾ ಆದ "ಮೇಲೆ ಕಂಕುಳಲ್ಲಿ ಒಂದು ಮಗು ಎತ್ತುಕೊಂಡು ಬಂದಳು. ಅವಳ್ನ ಮನೇಗೆ ಸೇರಿಸ್ಕೊಂಡ ಮಹಾತಾಯಿ ತಾನೆ ನೀನು?'' ""ಸೇರಿಸ್ಕೊಂಡದ್ದು ಮಾತ್ರಾ ಅಲ್ಲ. ಮೊದ ಲಿಗಿಂತ ಅವಳ್ನ ಇನ್ನೂ ಚೆನ್ನಾಗಿ ನೋಡ್ಕೋತಾ ಇದೀನಿ. . ಅವಳ ಮಗೂನ ಮಾಣಿಕ್ಕ ನೋಡ್ಕೊಂಡ ಹಾಗೆ ನೋಡ್ಕೋತಿದೀನಿ ...... ನೀವು ಶಾಸ್ತ್ರ ಪಾಸ್ತ್ರ ತಿಳಿದೋರು ಆದ್ದರಿಂದ ನಿಮ್ಮ ಕಣ್ಣಿಗೆ ನಿಮ್ಮ ಮಗಳು ಕಾಣಲಿಲ್ಲ. ನೀತಿ ಮಾತ್ರ ಕಂಡಿತು. ನಾನು ಹತ್ತು ಶಿಂಗಳು ಮಗ ಳನ್ನ ಹೊತ್ತವಳು. ಇಪ್ಪತ್ತು ತಿಂಗಳು ಹಾಲು ಕೊಟ್ಟವಳು. ಅದಕ್ಕೇ. ನನಗೆ ಅವಳು ನನಗೆ ಮಗಳ್ಳಾಗೇ ಕಂಡಳು. ನೀತಿ ನನಗೆ ಬೇಕಾಗ ಲಿಲ್ಲ; ಅದೂ ಇರಲಿ, ನೀತಿವಂತರಾಗಿ ದೀವಿ ಅನ್ನೋ ಗರ್ವ ನಿಮ್ಮನ್ನ ಒರಟಾಗಿ ನಡೆಸುತ್ತೆ. ಅಧಿಕಾರ ಚಲಾಯಿಸ್ತೀರಿ. ಇಂಥಾ ಸಮಯದಲ್ಲಿ ಪ್ರೀತಿಯಾಗೇ ನಡ್ಕೋಬೇಕು ಅನ್ನೊ ನನ್ನ ಮನಸ್ಸು '"ಅಯ್ಯೋ ಪಾಪ ಅನ್ನು, ಅನುಸರಿಸಿಕೊಂಡು ಹೋಗೀ' ಅನ್ನುತ್ತೆ. ಇದೇ ನನಗೂ ನಿಮಗೂ ಇರೋ ವ್ಯತ್ಯಾಸ.'' | ""ಎಲ್ಲರೂ ಮಾತಾಡೋದು ಕಲಿತ್ಕೊಂಡು ಬಿಟ್ಟಿ ದೀರಿ. ಎಲ್ಲರ್ಲೂ ಓದದೇನೇ ಶಾಸ್ತ್ರಗಳು ತಲೇಗೆ ಬಂದು ತುಂಬ್ಕೊಂಡು ಬಿಟ್ಟಿವೆ. ಪೊನ್ನಮ್ಮಾ ಹೆಣ್ಣುಗಳು ಕಾಮದ ಗೊಂಬೆಗಳಾ ಗಬಾರದು ದೇವರ ಮಕ್ಕಳನ್ನು ಹೆರೋನು? ಹೆಣ್ಣು, ಹೆರೋಳು! ಆದ್ದರಿಂದ. ಆವಳೇ ದೇವರು! ಮಕ್ಕಳನ್ನು ಹೆರೋದು ಮಾತ್ರ ಅಲ್ಲ... ಅವನ್ನ. ಬುದ್ಧಿವಂತರನ್ನಾಗಿ ಗುಣವಂತರನ್ನಾಗಿ ದೇಶಕ್ಕೆ ವಾಗೋ ಅಂಥವರನ್ನಾಗಿ ಬೆಳೆಸಬೇಕಾದವಳು ಅವಳೇ! ನನ್ನ ಮಗಳು ಅಂಥಾ ದೇವತೆಯಾಗ ಬೇಕು! ಅವಳಿಗೆ ಸಮನಾದ ಗಂಡನ ಕೈ ಹಿಡಿದು ಒಬ್ಬ ಮೊಮ್ಮಗನನ್ನ ನನಗೆ ಕೊಡಬೇಕು. ಆ ಹುಡುಗ ನನ್ನ ವಂಶಾನ ಉದ್ದಾರ ಮಾಡಬೇಕು. 47 ನನ್ನ ಅನುಭವಾನೆಲ್ಲಾ ಹೀರಿಕೊಂಡು ನನಗಿಂತ ದೊಡ್ಡ ಮನಸ್ಸಿರೋ ಆತ್ಮ ಒಂದು ಪೊನ್ನಮ್ಮನ ' ದೊಡ್ಡ ಗೋವಿಂದಸ್ವಾಮಿ. . ಮೇಸ್ಕ್ರಿಯಾಗಿ 'ಮೆರೀಬೇಕು. , ಅಂತೆಲ್ಲ 'ಕನಸುಕಾಣ್ತಾ ಇದ್ದೆ. ಅದನ್ನೆಲ್ಲಾ ಸುಟ್ಟು ಸುಡುಗಾಡು ಮಾಡಿಬಿಟ್ಟ ಳಲ್ಲಾ ಇವಳು?'' "ಏನೂ ಇಲ್ಲ. ಕೆಟ್ಟ ಮಾತಾಡಬೇಡಿ'' ಅಂದವಳೇ ಪೊನ್ನಮ್ಮ ಚಲ್ಲಮ್ಮನನ್ನು ಅಡಿಗೆ ಯಮ್ಮನ ಜೊತೆಯಲ್ಲಿ ಮನೆಯೊಳಕ್ಕೆ ಕಳಿಸಿ ದಳು. ಆಮೇಲೆ "ಮೇಸ್ತ್ರಿ, ನೀವು ಒಂದು ಬೆಟ್ಟ ಇದ್ದ ಹಾಗೆ. ನಿಮಗೆ ಹೀಗಾದದ್ದು ಎಂಥಾ ದುರದೃಷ್ಟ ಅನ್ನೋದು ನನಗೂ ಅರ್ಥವಾ ಗದೆ. ಆದರೆ ಇರೋ ಒಬ್ಬ ಮಗಳನ್ನ ಕಳ್ಕೋ ಳೋಕ್ಕಾಗ್ವ್ರದಾ? ಒಬ್ಬನ ಹತ್ರ ನಗನಗ್ತಾ ನಾಲ್ಕು ಮಾತಾಡಿದ್ದನ್ನೇ ದೊಡ್ಡ ತಪ್ಪು ಅಂತ ಕೊರಗೋಕ್ಕೆ ಬದಲು ತಕ್ಷಣ ಒಂದು ಒಳ್ಳೇ ಗಂಡು ನೋಡ ಮದುವೆ ಮಾಡಿಬಿಡಿ. ಚಲ್ಲಮ್ಮ ನಿಗೆ ಪ್ರಾಯದ ತಕರಾರು. ಅವಳಿಗೆ ಸಂತೋಷ ಮುಖ್ಯ ವ್ಯಕ್ತಿ ಎಂಥವನಿರಬೇಕು ಅನ್ನೋ ಜ್ಞಾನ ಇಲ್ಲ.'' ಎಂದಳು. '"ಗೋವಿಂದಸ್ವಾಮಿ ಏನಂದುಕೊಂಡರೋ ಏನೋ. ಮುಂದೆ ಮಾತಾಡಲಿಲ್ಲ. ಹೊರಗೆ ಹೊರಟುಹೋದ ಚಲ್ಲಮ್ಮ ಓಡಿಬಂದು ಪೊನ್ನಮ್ಮಳನ್ನು ತಬ್ಬಿಕೊಂಡು ಅತ್ತಳು. "ಅಮ್ಮ ನಾನು ಹುಟ್ಟುವಾಗಲೇ ತಾಯೀನ ತಿಂದು ಕೊಂಡೆ. ತಾಯಿ ಪಿ ್ರೀತಿ ಹೇಗಿರ ದೇಂತ ನಿಮ್ಮಿಂ ದಲೇ ನಾನು ಅಲ್ಪಸ್ವಲ್ಪ ತಿಳ್ಕೊಂಡಿದ್ದು. ನಿಮ್ಮ ಮಗಳು ಪುಣ್ಯವಂತೆ. ನಾನು ಇಂಥಾ ಒಬ್ಬ ಮೂರ್ಪ ತಂದೆಗೆ ಮಗಳಾಗಿದೇನಲ್ಲಾ? ಇವರ ನೀತಿ ಬುದ್ಧಿವಂತಿಕೆ, ಸಿರಿವಂತಿಕೆಯೆಲ್ಲ ಯಾರಿಗೆ ಬೇಕು? ಪ್ರೀತಿ, ಆಸೆ ತುಂಬಿರೋ ಸ್ಮಳಾನೇ ನನಗೆ ಸ್ವರ್ಗ. ಅದು ಗುಡಿಸಲಾಗಿದ್ರೂ ಪರವಾ ಗಿಲ್ಲ. ಅಂಥಾ ಪ್ರೀತಿ ಮಾಡೋವರು ಓದುಬ ರಹ, ನಡೆನುಡಿ ಅರೀದೇ ಇದ್ದೋರಾದರೂ ಪರವಾಗಿಲ್ಲ' ಅಂತ ಗೋಳಾಡಿದಳು. ಪೊನ್ನಮ್ಮ ಚಲ್ಲಮ್ಮನ್ನ ಸಮಾಧಾನ ಮಾಡಿ ಮನೇಗೆ ಹೋದಳು. ನನ್ನ ಗುರುಗಳಿಗಿಂತ 48 ರೂಪಿನಲ್ಲಿ ಪ್ರಪಂಚದಲ್ಲಿದೇ ಅನ್ನೋದು . ನನಗೆ ಅವತ್ತೇ ತಿಳಿದದ್ದು. | ""ಈ ಪ್ರಸಂಗ ನಡೆದ ಒಂದು ಶಿಂಗಳೊಳಗೇ ಮಾಂಬಲಿಂಪೇರಿಯಾ ಸ್ವಾಮಿ ಮೇಸ್ತಿಗಳ ಒಬ್ಬನೇ ಮಗನಿಗೆ ಚಲ್ಲಮ್ಮನನ್ನು ತಂದುಕೊ ಳ್ಳುವುದೆಂದು ನಿಶ್ಚಿತಾರ್ಥವಾಯಿತು. ಸ ""ಪೆರಿಯಾಸ್ವಾಮಿ ಇಂಗ್ಲೆಂಡಿನ ವಿಕ್ಟೋ ರಿಯಾ ವಾಸ್ತುಶಿಲ್ಪ ಪದ್ಧತಿ ಪ್ರಕಾರ ಕಟ್ಟಡಗ. ಳಮ್ನ ಕಟ್ಟೋದರಲ್ಲಿ ನಿಸ್ಸೀಮರು. ಆದ್ದರಿಂದ ಬಹುತೇಕ ಆಂಗ್ಲೇಯರ ಕಟ್ಟಡಗಳನ್ನೆಲ್ಲಾ : ಅವರೇ ಕಟ್ಟುತ್ತಿದ್ದವರು. ಅದಕ್ಕೆ ತಕ್ಕ ಹಾಗೆ ಅವರಿಗೆ ವರಮಾನವೂ ಬಹಳ. ಆಸ್ತಿ, ಅನುಕೂ ಲಗಳೂ ಯಥೇಚ್ಛ. ಅವನ ನಡೆನುಡಿಗಳೂ ಆಂಗ್ಲೇಯರ ಪದ್ಧತಿಗಳನ್ನೇ ಅನುಸರಿಸಿತ್ತು. ನಮ್ಮ ಜಾತೀಲಿ ಮೊದಲು ಮೊದಲು ಕಾರು, ಫೋನು ಇಟ್ಟುಕೊಂಡು, ಸೂಟು ಬೂಟುಗ ಳನ್ನು ತೊಟ್ಟುಕೊಂಡು ಇಂಗ್ಲೀಷಿನವರಿಗೆ ಸರಿಸ ಮನಾಗಿ ನಡ್ಕೊತಿದ್ದವರೂ ಅಂದರೆ ಅವರೇ. ನಮ್ಮ ಸಮುದಾಯಕ್ಕೆ ಗೋವಿಂದ ಸ್ವಾಮಿ ಮೇಸ್ತ್ರಿಗಳು ದೊಡ್ಡ ಹೆಸರನ್ನು ತಂದುಕೊಟ್ಟವ ರಾದರೆ, ಪೆರಿಯಾಸ್ವಾಮಿ ಮೇಸ್ಟ್ರಿ ಅದಕ್ಕೆ ಶ್ರೀಮಂತಿಕೆಯ ಮೆರುಗನ್ನು ತಂದುಕೊಟ್ಟ ವರು. ಈ ಎರಡು ಕುಟುಂಬಗಳಿಗೆ ಸಂಬಂಧ ಬೆಳೆಯೋದರಲ್ಲಿ ನಮ್ಮ ಕುಲಬಾಂಧವರಿಗೆಲ್ಲಾ ಆನಂದವೋ ಆನಂದ. "“ಮದುವೆಯ ದಿನ ಕಲ್ಯಾ ಮಂಟಪ ಜನ ಜಾತ್ರೆಯಲ್ಲಿ ಮುಳುಗಿತ್ತು ಕ ಬಾಗಿಲಲ್ಲಿ ಮೂವತ್ತು ಜನರ ಬ್ಯಾಂಡ್‌ ಸೆಟ್‌ ಮೊಳಗು ತ್ತಿತ್ತು. ಒಳಗೆ ಮದುವೆ ಮಂಟಪದ ಎದುರಿ ನಲ್ಲಿ ಒಂದು "ವೇದಿಕೆ ಅದರಲ್ಲಿ ವಲಯಪ್ಪಟ್ಟ ಆರುಮುಗಂರವರ ನಾದಸ್ವರಗೋಷ್ಟಿ. ಮದರಾ ಸಿನಿ ಬಹುತೇಕ ಶ್ರೀಮಂತರೂ, ಮುಂದಾಳು ಗಳೂ ಕಲ್ಯಾಣ ಮಂಟಪದಲ್ಲಿ ಕಿಕ್ಕಿರಿದಿದ್ದರು. ““ಪೆಂಯಾಸ್ಟಾಮಿ. ಮೇಸ್ತ್ರಿ ಗಳು ಹೆಣ್ಣುಮ ಕ್ಕಳ ಕಾಲೇಜೊಂದನ್ನು ಕಟ್ಟಲು ಐದು ಎಕರೆ ಕಸ್ತೂರಿ 2 ಭೂಮಿಯನ್ನೂ” ಐದು ಲಕ್ಷ : ರೂಪಾಯಿಗ ಳನ್ನೂ ಸರ್ಕಾರಕ್ಕೆ ಕೊಡುಗೆಯಾಗಿ. ಕೊಟ್ಟ ದ್ದರು. ಅದರ ಪ್ರತಿಕ್ರಿಯೆಯಾಗಿ ಗೌರ್ನರೂ ಅವರ ಶ್ರೀಮತಿಯವರೂ ಮದುವೆಗೆ ಆಗಮಿಸಿ ದ್ದರು. ""ಮದುಮಗ ಮಂಟಪದ : ಹಸೆಮಣೆಗೆ ಬಂದಾಗಿತ್ತು. ಮೂಹೂರ್ತ ಹತ್ತಿರ ಬರು ತ್ತಿತ್ತು. ವಧುವನ್ನು ಕರೆತರುವವರು ಒಳಗೆ: ಹೋದರು. ಆದರೆ ವಧುವೇ ಪತ್ತೆಯಿರಲಿಲ್ಲ. ""ಕಲ್ಕಾಣ ಮಂಟಪವೇ ಅದುರಿ ಹೋಯಿತು. ಎಲ್ಲೆಲ್ಲಿ ಹುಡುಕಿದರೂ ಚಲ್ಲಮ್ಮ ಸಿಕ್ಕಲೇ “ಇಲ್ಲ. ಎಲ್ಲಿ ಹೋದಳು? ಹೇಗೆ ಹೋದಳು? "ಎಲ್ಲಿಂದಲೋ ಒಬ್ಬ ಹುಡುಗ. ಓಡಿ ಬಂದು ಪೆರಿಯಸ್ವಾಮಿ ಮೇಸ್ಟ್ರಿಯವರ ಕೈಯಲ್ಲಿ ಒಂದು ಕಾಗದವನ್ನು ಕೊಟ್ಟು ಹೋದನು. "ಅದರಲ್ಲಿ “ಅಪ್ಪಾ! ನನ್ನ ಇಷ್ಟಕ್ಕೆ ವಿರೋಧವಾಗಿ ಈ ಮದುವೆ ಏರ್ಪಾಡಾಗಿದೆ! ನಾನು ವಡಿವೇಲು ಎಂಬುವರನ್ನು ಮೆಚ್ಚಿದ್ದೇನೆ. ಅವರಲ್ಲಿಗೆ ಹೋಗಿದ್ದೇನೆ. ನನ್ನನ್ನ ಕ್ಷಮಿಸಿ' ಎಂದು ಚಲ್ಲಮ್ಮ ಬರೆದಿದ್ದಳು. ಪೆರಿಯಸ್ವಾಮಿ ಕಾಗದವನ್ನು ಗೋವಿಂದ ಸ್ವಾಮಿಯವರು ಕೈಯಲ್ಲಿ ಕೊಟ್ಟರು. ಅವನ್ನೋದಿದ ಗುರುಗಳ ತಲೆಸುತ್ತಿತು. ತೂರಾಡುತ್ತ ಬಿದ್ದು ಬಿಡುವುದರ ಲ್ಲಿದ್ದರು. ಪಕ್ಕದಲ್ಲೇ ಇದ್ದ ನಾನು ಅವರನ್ನು ಹಿಡಿದುಕೊಂಡೆ. "" "ನೀವೇನು ಮಾಡೋಕ್ಕಾಗುತ್ತೆ! ತಾಲೀ ಕಟ್ಟೋಕ್ಕೆ ಮುಂಚೇನೇ ಹೀಗಾದದ್ದು ನಮ್ಮ ಪೂರ್ವ ಪುಣ್ಯ,'' ಎಂದು ಹೇಳಿ ಪೇರಿಯ ಸ್ವಾಮಿ ಮೇಸ್ತ್ರಿ ತಿಳಿಸಿದರು. ಗೌರ್ನರ್‌ ದಂಪತಿ ಗಳು ಹೊರಟುಹೋದರು. ""ಬ್ಯಾಂಡು, ನಾದಸ್ವರಗಳಲ್ಲ ನಿಂತುಹೋ ದವು. ಗುಂಪುಕೂಡ ಅರ್ಧಗಂಟೆಯಲ್ಲಿ ಕರಗಿ ಮಾಯವಾಯಿತು. ""ಅಷ್ಟೊಂದು ಭಾರಿ ಕಲ್ಯಾಣ ಮಂಟಪ ದಲ್ಲಿ, ಗುರುಗಳು, ನಾನು, ಜೊತೆಗೆ ಇನ್ನು ನವೆಂಬರ್‌ 1990 ಇಲ್ಲಾ..... ಅಂತಾನೆ “ವೀರಪ್ಪನ್‌ನ ಸಹಾಯಕ' ಅಂತ ಒದ್ದು ನಾಲ್ಕೈದು ಜನರು ಮಾತ್ರ ಉಳಿದುಕೊಂಡಿ ದ್ದರು. ""ಗುರುಗಳ ಕಣ್ಣಿನಲ್ಲಿ ನೀರು ಬತ್ತಲೇ ಇಲ್ಲ. ಮಗಳನ್ನು ಕಳೆದುಕೊಂಡ ದುಃಖ ಒಂದು ಕಡೆ! ಆ ಭಾರೀ ಜನ ಸಮೂಹದೆದುರು ಇಂಥಾ ಅಪಮಾನವಾದದ್ದು ಇನ್ನೊಂದು ಕಡೆ! "ದೇವರೇ ನನಗ್ಯಾಕೆ ಇಷ್ಟೊಂದು ಭಾರೀ ಶಿಕ್ಷೆ? ಎಂದು ನಿಟ್ಟುಸಿರು ಬಿಟ್ಟಾಗ ಈ ಅಯೋಗ್ಯ ಎದುರಿಗಿದ್ದಿದ್ದರೆ ನಾನೇ ಅವನನ್ನು ತುಂಡುತುಂ ಡಾಗಿ ಕತ್ತರಿಸಿಬಿಡುತ್ತಿದ್ದೆ. ಅದನ್ನು ಗುರುಗಳಿಗೆ ಕೇಳುವಂತೆ ಬಡಬಡಸಿದೆ. ಅಂತಹ ಸಂಕಟ್ಟ ದಲ್ಲೂ ಗುರುಗಳು "ನಡೆದು ಹೋದದ್ದಳ್ಳ ಖಂಡಿತ ಪರಿಹಾರವಾಗೋಲ್ಲ. ನಮ್ಮ ಯೋಗ್ಯತೆಗೆ ಆ ದಾರಿಯೂ ಸರಿಯಲ್ಲ' ಎಂದು ತಡೆದರು: "ಸದ್ಯ, ಅದಾದ ಆರು ತಿಂಗಳಲ್ಲಿ ಒಂದು ಭಾರಿ ದೇವಸ್ಥಾನದವರು ಸಭಾಂಗಣವೊಂದನ್ನು ಕಟ್ಟ ಕೊಡಲು ಗುರುಗಳನ್ನು ಕೇಳಿದರು. ಆವಕ 49 ಮನಸ್ಸು, ಹದವಾಯಿತು. ಕೆಲಸವನ್ನು ಒಪ್ಪಿ ಕೊಂಡರು. ಹೊರನೋಟಕ್ಕೆ ಅವರು ಗಂಭೀರ ವಾಗೂ, ಚಿಂತೆ ಇಲ್ಲದವರ ಹಾಗೂ ತೋರುತ್ತಿ ದ್ದರೂ ಒಳಗೆ ಮಗಳನ್ನು ಕಳೆದುಕೊಂಡ ಉರಿ ಅವರನ್ನು ಸ್ವಲ್ಪ ಸ್ವಲ್ಪವಾಗಿ ಸುಡುತ್ತ ಹೊರ ಟಿತ್ತು. ""ಚಲ್ಲಮ್ಮಾ ಮದರಾಸಿನಲ್ಲೇ ಅತೀ ಕೊಳಚೆ ಪ್ರದೇ ಶದ ಚಿಕ್ಕದೊಂದು ಗುಡಿಸಿಲಿನಲ್ಲಿ ವಡಿ ಇಟ್ಟ ಜೊತೆಯಲ್ಲಿ ಸಂಸಾರಕ್ಕೆ ತೊಡಗಿ ದ್ದಳು. ಅಕ್ಕಪಕ್ಕದ ಗುಡಿಸಿಲಿನಲ್ಲಿ ಇದ್ದವರು ಕೆಲವರು ನನಗೆ ಪರಿಚಯ. ಅವರ ಮೂಲಕ ಅವಳ ಸ್ಥಿತೀನ ಆಗಾಗ್ಗೆ ವಿಚಾರಿಸಿಕೊಳ್ಳುತ್ತಿ ದ್ದೆ.” "ಮೊದಲ ಕೆಲವು ತಿಂಗಳುಗಳು ಅವರು ಸಂತೋಷವಾಗಿ ಕಾಲ ಕಳೆದಿದ್ದರು. ಆಗಲೂ ಅವರ ಸುತ್ತಮುತ್ತಲ ಸಹವಾಸ ಅಸಹ್ಯವೇ. ವಾಸವಾಗಿದ್ದ ನೆರೆಹೊರೆ ಸರಿಯಿಲ್ಲಾ ಅನ್ನೊ e ದರ ಜೊತೆಗೆ ಅವನು ಸದಾ ಬೀಡಿಕುಡಿಯುತ್ತಿ ದ್ದುದೂ, ಸಂಜೆಯ ಮೇಲೆ ಸಾರಾಯಿ ಕುಡಿದು ತೂರಾಡುತ್ತ ಮನೆಗೆ ಬರುತ್ತಿದ್ದುದೂ, ಅಶ್ಲೀಲ ವಾದ ಮಾತುಗಳನ್ನಾಡುತ್ತಿದ್ದುದೂ ಚಲ್ಲಮ್ಮ ನಿಗೆ ಬಹಳ ಹಿಂಸೆ ಕೊಡುವ ವಿಷಯಗಳಾಗಿ ದ್ದವು. ಹೇಗೋ ಅವುಗಳನ್ನು ನುಂಗಿಕೊಂಡು ಕಾಲ ಕಳೆಯುತ್ತಿದ್ದಳು.'' ""ಇಷ್ಟೆಲ್ಲಾ ಆದ ಮೇಲೇ ಅವನ ನಿಜವಾದ ಬಂಡವಾಳ ಹೊರಕ್ಕೆ ಬಿದ್ದದ್ದು. ವರ್ಷ ಮುಗಿ ಯುವುದರೊಳಗೆ ಅವನಿಗೆ ಹೆಂಡತಿಯರೆಂದು ಹೇಳಿಕೊಂಡು ಇಬ್ಬರು ಹೆಂಗಸರು ಕೈಯಲ್ಲಿ ಕಂಕುಳಲ್ಲಿ ಮಕ್ಕಳನ್ನು ಹಿಡಿದುಕೊಂಡು ಗುಡಿಸಿ ಲಿನೊಳಗೇ ನುಗ್ಗಿ ತಳವೂರಿದರು. ವಡಿವೇಲುವಿ ನಲ್ಲಿ ಅವರು ತೋರುತ್ತಿದ್ದ ಸಲಿಗೆ, ಒಡನಾಟ, ಜಗಳಗಳು ಚಲ್ಲಮ್ಮನಿಗೆ ನರಕ. ದರ್ಶನವಾಗಿ '"ವಡಿವೇಲು ಕೆಲಸ ಮಾಡುತ್ತಿದ್ದ ಪ್ರತಿ ಯೊಂದು ಊರಿನಲ್ಲೂ ಒಬ್ಬೊಬ್ಬಳನ್ನು ಕಟ್ಟಿ ಕೊಂಡಿರುತ್ತಿದ್ದು, ಸ್ವಲ್ಪ ಕಾಲವಾದ ಮೇಲೆ, ; 50 ರ ಗ ತಲೆ ಮರೆಸಿಕೊಂಡು ಬೇರೇ ಊರಿಗೆ ಹೊರಟು .. ಬರುತ್ತಿದ್ದನೆಂಬುದು ತಿಳಿಯಿತು. ಇವನು ಇಲ್ಲಿರುವುದು ತಿಳಿದದ್ದು ಇವರಿಬ್ಬರು ಹಳೇ ಹೆಂಡತಿಯರಿಗೆ ಮಾತ್ರ.” ""ಇಬ್ಬರಿಗೇ ಇಕ್ಕಟ್ಟಾಗಿದ್ದ ಆ ಸುಡಿಸಿಲಿನಲ್ಲಿ ನಾಲ್ಕು ಜನ ದೊಡ್ಡವರು ನಾಲ್ಕು ಜನ ಮಕ್ಕಳಿರ ಬೇಕಾಗಿ ಬಂದರೆ ಹೇಗಿರಬಹುದು? ಆ ಕುಡುಕ, ಆ ಇಬ್ಬರ ಕಣ್ಣೆದುರಿಗೇ ಚಲ್ಲಮ್ಮನ ಜೊತೆಗೆ ಸರಸಕ್ಕಿಳಿಯುತ್ತಿದ್ದ. ಎಲ್ಲಕ್ಕಿಂತ ಇದೇ ಸಹಿ ಸೋಕ್ಕೆ ಆಗದೇ ಇದ್ದ ಅವಮಾನ ಅವಳಿಗೆ. ಅವನ ಚೆಲ್ಲಾಟಕ್ಕೆ ಅಡ್ಡಿಪಡಿಸಿದಳು. ಅಂಥಾ ಸಮಯದಲ್ಲಿ ವಡಿವೇಲು ಚಲ್ಲಮ್ಮನನ್ನು ಸಿಕ್ಕಾ ಬಟ್ಟೆ ಬಡಿಯುತ್ತಿದ್ದ. ಬಾಯಿಗೆ ಬಂಡ ಹಾಗೆ ಬಯ್ಯುತ್ತಿದ್ದ. ಕೆಳಗೆ ಬಿದ್ದವಳ ಹೊಟ್ಟೇ ಮೇಲೆ ಒದೆಯುತ್ತಿದ್ದ. ಅವನು ಹಾಗೆ ಮಾಡುತ್ತಿದ್ದಾಗ ಆ ಇಬ್ಬರೂ ಅವನ ಕಡೆಗೇ ಸೇರಿಕೊಂಡು ಇನ್ನಷ್ಟು ಹೊಡೆಯೋ ಹಾಗೆ ಕೋಪ ಬರಿಸ್ತಿ ದ್ದರು.'' ""ಕೊನೇಗೆ ಒಂದು ದಿವಸ ಪೊಲೀಸಿನವರು ಬಂದು ಅವನ್ನ ಹಿಡ್ಕೋಂಡು ಹೋದರು. ತಿರು ನೆಲ್ಹೇಲಿಯಲ್ಲಿ ಕನಕಾ ಎನ್ನುವ ಹೆಣ್ಣುಮಗ ಳನ್ನು ಮದುವೆಯಾಗಿ ಓಡಿಬಂದಿದ್ದ ವಡಿವೇಲು ಏನ ಮೇಲೆ ಆಕೆಯ ತಂದೆ ಎಂದೋ ಕೊಟ್ಟಿದ್ದ ಪೊಲೀಸ್‌ ಕಂಪ್ಲೇಂಟು ಈಗ ಸಾರ್ಥಕವಾಗಿತ್ತು. ಚಲ್ಲಮ್ಮನಿಗೆ ಸಿಕ್ಕಿದ ನೆಮ್ಮದಿಗೆ ಇತಿಮಿತಿ ಯಿಲ್ಲ. ಅಂತಹವರಿಗೆ ಸುಖ ಅನ್ನೋದು ಇನ್ನು ಎಂದೆಂದಿಗೂ ಬೇಡ. ದುಃಖ ಇಲ್ಲದೇ ಇರೋದೇ ಪರಮಾನಂದ! ಭಾರಿ ನೆಮ್ಮದಿ['' ""ವಡಿವೇಲು ಲಾಕಪ್ಪಿಗೆ ಹೋದ ಮಾರನೇ ದಿನವೇ ಹಳೇ ಹೆಂಡತಿಯರ ಪತ್ತೆಯೇ ಇಲ್ಲ. ಚಲ್ಲಮ್ಮ ಒಬ್ಬಂಟಿಗಳಾಗಿ ಅಲ್ಲಿ ಎಷ್ಟು ದಿನಾ' , ತಾನೇ ಇರೋಕ್ಕೆ ಸಾಧ್ಯ?'' ""ಒಂದು ದಿನ ಚಲ್ಲಮ್ಮ ಧೈರ್ಯ ತಂದು ಕೊಂಡು ನಮ್ಮ ಗುರುಗಳ ಮನೆಗೆ. ಬಂದು ಬಾಗಿಲಲ್ಲಿ ನಿಂತಳು. ಪೊನ್ನಮ್ಮ ತನ್ನ ಮಗ ಳನ್ನು ಸೇರಿಸಿಕೊಂಡ ಹಾಗೆ ತನ್ನ ತಂದೆಯೂ ಕಸ್ತೂರಿ ಸದ್ಯಕ್ಕೆ. 4 ತನ್ನನ್ನು ಒಳಗೆ ಕರೆಯುತ್ತಾರೆ; ಇಷ್ಟು ದಿನಗಳ ಮೇಲೆ ಅವರ ಮನಸ್ಸು ಕರಗಿ ಸಮಾಧಾನವಾಗಿ ರುತ್ತೇಂತ ತಿಳಿದಿದ್ದಳು. ಆದರೆ ನನ್ನ ಗುರುಗಳ ಕ ಮನಸ್ಸು ಎಂಥದ್ದು? ಅದು ಕಲ್ಲುಮಣ್ಣು, ಕಬ್ಬಿಣಗಳ ಜೊತೇಲಿ ಹೊಡೆದಾಡಿದ ಜೀವಾ ಅಲ್ಲವೇ?'' “ಗುರುಗಳ ಒಳಗಿಂದ ಬಂದವರೇ ಮಗ ' ಳನ್ನು ಕಂಡು ಬೆಂಕಿಯಾದರು. "ಮೈಕಾವಿನಿಂದ ಹುಚ್ಚು ಹುಚ್ಚಾಗಿ ಆಡಿದ ಮೂದೇವಿ! ಬೀದೀ ನಾಯಿಗೂ ನಿನಗೂ ಏನು ವ್ಯತ್ಕಾಸ? ಇಲ್ಲಿ ಯಾಕೆ ಬಂದೆ?'' ಎಂದು ಅರಚಿದರು. ""ಅಪ್ಪಾ!'' *“ಥೂ! ಮಾತಾಡಬೇಡ. ಮಾತಾಡೋ ಯೋಗ್ಯತೆಯೇ ನಿನಗಿಲ್ಲ,'' ಅಂತ ಗುಡುಗಿ ದರು. ""ಆಗ ಮಾತಾಡೋದನ್ನ ಇ- ನಿಲ್ಲಿಸಿದ ಚಲ್ಲಮ್ಮ ಇದುವರೆಗೂ ಮಾತೇ ಆಡಿಲ್ಲ,'' ಎಂದು ರಾಮಸ್ವಾಮಿ ಮೇಸ್ತ್ರಿ ಕಥೆಯನ್ನು ಮುಗಿಸಿದರು. ದಾಮೋದರ ಪಿಳ್ಳೆಯವರಿಗೆ ಚಿತ್ರ ಸ್ಪಷ್ಟವಾ ಯಿತು. "ಆದರೂ ಜನ್ಮಕೊಟ್ಟ ಅಪ್ಪ ಏನೋ ಕೋಪದಲ್ಲಿ ಕಿರುಚಿದ್ದಕ್ಕೆ ಒಬ್ಬ ಮಗಳು ಹಾಗೇ ನಡ್ಕೊಂಡು ಬಿಡಬೇಕೇ?' ಎಂದು ಕೇಳಿದಳು. ““ಅದೇನೋ ಸರಿ. ಅವಳು ಮಾತಾಡಿದರೆ ಯಾರು ಏನು ಮಾಡಬಲ್ಲರು. ಆದರೆ ಯಾಕೆ ಮಾತಾಡಬೇಕು? ಅವಳು ಮಾತಾಡಿದ ಮಾತ್ರಕ್ಕೆ ಬಹಳ ಪ್ರೀತಿಯಿಂದ ಬೆಳೆಸಿ, ದೇಶಕ್ಕೆ ಕೀರ್ತಿ ತರೋ ಅಂಥಾ ಒಬ್ಬ ಮಗನ್ನ ಗುರುಗಳ ಯೋಗ್ಯತೆಗೆ ತಕ್ಕ ಮಗನ್ನ ಕೊಡೋದಕ್ಕೆ ಅವ ಳಿಗೆ ಸಾಧ್ಯವೇ? ಗೌರ್ನರ್‌ ಹಾಗೂ ಊರಿನ ದೊಡ್ಡ ಮನುಷ್ಯರೆಲ್ಲ ಸೇರಿದ್ದ ಆ ಭಾರಿ ಸಮೂ ಹದಲ್ಲಿ ಅವರಿಗೆ ಅವಳು ಮಾಡಿದ ಅವಮಾ ನಾನ ಅಳಿಸೋಕ್ಕೆ ಸಾಧ್ಯವೇ? ಅಥವಾ ಅವಳೇ ಅನುಭವಿಸಿದ ಆ ನರಕಯಾತನೇನ ಮರೆ ಯೋಕ್ಕೆ ಸಾಧ್ಯವೇ? ತಾವಾಡೋ ಮಾತಿನ ಲ್ಲಿರೋ ಸತ್ಯಕ್ಕೆ ಮರ್ಯಾದೇ ಕೊಡಲೇಬೇಕೂ ನವೆಂಬರ್‌ 1990 ಅನ್ನೋ ಪರಿಸ್ಥಿತಿ ಬಂದರೆ ಮುಕ್ಕಾಲು ಪಾಲು ಜನ ಮಾತೇ ಆಡೋಹಾಗಿಲ್ಲ.'' "ಸರಿ, ಆಮೇಲೆ?....' ""ನಮ್ಮ ಗುರುಗಳು ಚಲ್ಲಮ್ಮನ್ನ: ಹೊರಗೆ ಹಾಕಿದ ಮೇಲೆ ಧೈರ್ಯವಾಗಿ ಅವಳಿಗೊಂದು ಆಶ್ರಯಕೊಟ್ಟವಳು. ಪೊನ್ನಮ್ಮನೇ. ಈ ಮಧ್ಯೆ ಪೊನ್ನಮ್ಮ ತನ್ನ ಮಗಳಿಗೆ ವಯಸ್ಸಾದ ಆದರೆ ಪರೋಪಕಾರಿಯಾದ ಒಬ್ಬ ವ್ಯಕ್ತಿಗೆ ಎರಡನೇ ಹೆಂಡತಿಯಾಗಿ. ಮದುವೆಮಾಡಿಕೊಟ್ಟಿದ್ದಳು. ಅವರು ದೆಹಲಿಯಲ್ಲಿ ಗೌರವವಾಗಿ ಸಂಸಾರ ಮಾಡಿಕೊಂಡಿದ್ದರು. ಆದ್ದರಿಂದ ಚಲ್ಲಮ್ಮ ಪೊನ್ನಮ್ಮ ಇಬ್ಬರೂ ಒಬ್ಬರಿಗೊಬ್ಬರು ಆಧಾರ ವಾಗಿ, ಜೀವನ ಮಾಡುತ್ತಿದ್ದರು. ಚಲ್ಲಮ್ಮನೂ ಪೊನ್ನಮ್ಮನಿಗೆ ಭಾರವಾಗಿರಬಾರದೂಂತ ಮೊದಲು ಮೊದಲು ಇನ್ನೊಬ್ಬ ಮೇಸ್ತ್ರಿಹತ್ತಿರ ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದಳು.'' ""ಇದಾದ ಮೇಲೆ ನಮ್ಮ ಗುರುಗಳು ಆರು ವರ್ಷ ಬದುಕಿದ್ದರು. ಆ ಆರು ವರ್ಷವೂ ತಮ್ಮ ಎದುರು ಮನೆಯಲ್ಲೆ ಚಲ್ಲಮ್ಮಾ ಮಾತಾಡದೇ ಬಾಳುತ್ತಿದ್ದುದನ್ನು ಕಾಣುತ್ತಲೇ ಇದ್ದರೂ ಅವ ಳನ್ನು ಮಾತನಾಡುವ ಹಾಗೆ ಮಾಡಲು ಪ್ರಯತ್ನ ಪಡಲೇ ಇಲ್ಲ. ಮುಚ್ಚಿ ಚಿಲಕ ಹಾಕಿಕೊಂಡವರು ತೆಗೆದರೆ ತಾನೇ ಆ ಬಾಗಿಲು ತೆರೆದುಕೊಳ್ಳು ವುದು? ನಾನೂ ಒಂದೆರಡು ಸಾರಿ ಮಾತೆತ್ತಿದೆ. "ಅಹಲ್ಕೆ ಕಲ್ಲಾಗಿ ಬಿದ್ದಿರಲಿಲ್ಲವೇ? ಹಾಗೇ ಅವಳೂ ಮಾತಾಡದೇ ಬಿದ್ದಿರಲಿ ಹೇಳು. ಅವಳು ಮಾತಾಡಿ ಯಾರಿಗೆ ಏನಾಗಬೇಕು?'' ಎಂದರು. ""ಚೆಲ್ಲಮ್ಮ ಅಪ್ಪ ಹೇಳಿದ್ದಕ್ಕೆ ಕಟ್ಟು ಬಿದ್ದು, ಮಾತಾಡೋದನ್ನೇ ಬಿಟ್ಟು ಬಿಟ್ಲೂ. ಅನ್ನೊ . ಕ್ಕಿಂತ ತಾನು ಮಾಡಿದ ತಪ್ಪಿಗೆ ತಾನೇ ಅದನ್ನ ಶಿಕ್ಷೆಯಾಗಿ ತೆಗೆದುಕೊಂಡಳೂ ಅನ್ನೋದೇ ನಿಜ ವಾದ ಸಂಗತಿ. ಅದರ ಜೊತೆಗೆ ನಮ್ಮ ಗುರು ಗಳು ಮಾಡಿದ್ದೂ ಸರಿಯಲ್ಲ ಅನ್ನೋದನ್ನ ಅವರಿಗೆ ತೋರಿಸಬೇಕೂ ಅನ್ನೋ ಉದ್ದೇಶವೂ ಅವಳಿಗಿದ್ದಿರಬಹುದು. ನಮ್ಮ ಗುರುಗಳು ತೀರಿ 51 ಕೊಂಡಾಗ ಕೂಡ ಅವಳ ಕಣ್ಣಲ್ಲಿ ಒಂದು ತೊಟ್ಟು ನೀರನ್ನು ಕಾಣಲಿಲ್ಲ. ಅವರ ಆಸ್ತಿ ಪಾಸ್ತಿಗೂ ಅವಳು ಆಸೆ ಪಡಲಿಲ್ಲ. "ಇನ್ನೊಂದು ಆಶ್ಚರ್ಯ, ಅಪ್ಪ ಸತ್ತಾಗ ಅಳದೇ ಇದ್ದ ಚಲ್ಲಮ್ಮಾ ಪೊನ್ನಮ್ಮ ಸತ್ತಾಗ ಅವಳ ಮೈಮೇಲೆ ಬಿದ್ದು ಅವಳಲ್ಲಿ ತುಂಬಿದ್ದ ಕಣ್ಣೀರನ್ನೆಲ್ಲಾ ಸುರಿಸಿ, ಬಿಕ್ಕಿ ಬಿಕ್ಕಿ ಅತ್ತಳು,'' ಎಂದರು ಮೇಸ್ತ್ರಿ. | ""ಮಾಡಬಾರದ್ದನ್ನ ಮಾಡಿದವರಿಗೂ ಜೈಲಿ ನಿಂದ ಬಿಡುಗಡೆ ಉಂಟೇ ಉಂಟಲ್ಲಾ. ಹಾಗೇ ಇವಳು ತನಗೆ ತಾನೇ ಮಾಡಿಕೊಂಡ ಶಿಕ್ಷೆ ಮುಗಿದ ಮೇಲಾದರೂ ಮಾತಾಡ ಬಹುದಲ್ಲಾ!'' ಪಿಳ್ಳೆಯವರ ಪ್ರಶ್ನೆ. "ಅಲ್ಲೇ ಇರೋದು ಸ್ವಾರಸ್ಯ. ಮಾತನ್ನ ಕಡಿಮೆ ಮಾಡಿಕೊಳ್ಳುವುದು ಮೊದಲು ಮೊದಲು ಕಷ್ಟ. ಆಲೋಚನೆಗಳೆಲ್ಲ ಗುಂಪು ಕೂಡಿ ಯಾವಾಗ ಎಷ್ಟು ಹೊತ್ತಿಗೆ ಮಾತಿನ ರೂಪಾ ಹೊತ್ತು ಹೊರಗೆ ಹೋಗ್ತೀವೋ ಅಂತ ತುದಿ ನಾಲಿಗೇಲಿ ನಿಂತು ಹೋರಾಡುತ್ತವೆ. ಅದನ್ನ ಅಡಗಿಸುತ್ತಾ ಅಡಗಿಸುತ್ತಾ ಆಲೋಚನೆ ಗಳ ಪ್ರವಾಹ ಮೆಲ್ಲಮೆಲ್ಲಗೆ ಕಡಿಮೆಯಾಗ್ತಾ ಬಂದು ಒಂದು ಘಟ್ಟದಲ್ಲಿ ಆಲೋಚನೆಯೇ ಹುಟ್ಟದೇ ಇದ್ದ ಪರಿಸ್ಥಿತಿ ಬಂದು ಬಿಡುತ್ತೆ. ಇದೇ ಮಾತೇ ಬೇಡವಾಗುವ ಸ್ಥಿತಿ. ಆ ಸ್ಥಿತಿ ಬಂದ ಮೇಲೆ ಮಾತಾಡುವುದೆಂದರೇ ಒಂದು ಹಿಂಸೆ ಎನ್ನಿಸಬಹುದು. ಆ ಹಿಂಸೆಯನ್ನು ಯಾಕೆ ಅನುಭವಿಸಬೇಕು? ಆದ್ದರಿಂದಲೇ ಚಲ್ಲಮ್ಮ ಸ್ವಲ್ಪವೂ ಕಷ್ಟವಿಲ್ಲದೇ ಮಾೌನವಾಗೇ ಇದ್ದುಬಿ ಟ್ಟಿದ್ದಾಳೆ. ಈಗ ಹೇಳಿ, ಇಷ್ಟು ಹೇಳಿದ ಮೇಲಾ ದರೂ ಆ ಅಯೋಗ್ಯನ್ನ ಕೆಲಸ ಬಿಡಿಸಿ ಚೆಗೆ ಕಳಿಸ್ತೀರೊ ಇಲ್ಲವೋ?'' "ಉಂಟೇ? ನಿಮ್ಮ ಗುರುಗಳ ಆತ್ಮಕ್ಕೇ ಆಗಲಿ, ಚಲ್ಲಮ್ಮನ ಮನಸ್ಸಿಗೇ ಆಗಲಿ, ನೋವು ಕೊಡೋ ಅಂಥ ಪಾಪಕಾರ್ಯ ನನ್ನಿಂದ ಸಾಧ್ಯವಿಲ್ಲ!' ಎಂದರು ದಾಮೋದರ ಪಿಳ್ಳೆ! ¢ ಬೈಗುಳ ಮಕ್ಕಳಿಗೆ ಮಾರಕ ಮುಕ್ಯಳನ್ನು ಪದೇ ಪದೇ ಬಯ್ಯುತ್ತಿ ದ್ದರೆ ಅಂಥ ಮಕ್ಕಳ ಮಾನಸಿಕ ಬೆಳವಣಿಗೆ ವಿಕೃತವಾಗುವುದಲ್ಲದೆ ದೇಹದ ಬೆಳವಣಿ ಗೆಯು ಕುಬ್ಬವಾಗುತ್ತದೆ. ತಿರಸ್ಕಾರ, ತಾತ್ಸಾರ, ದೇಹದ ಮೇಲೆ ಗಾಯದ ಗುರು ತನ್ನುಂಟು ಮಾಡದಿದ್ದರೂ ದೇಹದ ಬೆಳವ ಣಿಗೆಯನ್ನು ಕುಂರಿತಗೊಳಿಸುವುದರ ಮೂಲಕ ದೇಹಕ್ಕೆ ಶಾಶ್ವತವಾದ ಗುರುತು ನೀಡುವುದೆಂದು ತಜ್ಞರು ಅಭಿಪ್ರಾಯಪಡು "ಮಾನಸಿಕ. ಕುಬ್ಬತನ' ಎಂದು ಕರೆಯ ಲಾಗುವ ಈ ರೋಗಕ್ಕೆ ಕಾರಣವಿಷ್ಟೇ. , ಮೆದುಳಿನಲ್ಲಿರುವ ಯೋಚನೆ ಭಾವನೆಗಳ 52 ಕೇಂದ್ರವು ಅಲ್ಲೇ ಪಕ್ಕದಲ್ಲಿರುವ ಹೈಪೋಥ ಲಾಮಸ್‌ನ ನರತಂತುಗಳಿಗೆ ಬೆಸೆದುಕೊಂ ಡಿದೆ. ಹೈಪೋಥಲಾಮಸ್‌ ಪಿಟ್ಯುಟರಿ ಗ್ರಂಥಿಗೆ ಬೆಳವಣಿಗೆಯ ಹಾರ್ಮೋನನ್ನು ಸ್ಪುರಿಸಲು ಉತ್ತೇಜಿಸುತ್ತದೆ. ಹೀಗೆ ಒಂದು ಕೇಂದ್ರದ ಮೇಲಿನ ಒತ್ತಡವು ಇನ್ನೊಂದು ಕೇಂದ್ರದ ಕೆಲಸವನ್ನು ಕುಂಠಿತಗೊಳಿಸು ವುದು. ಮಾನಸಿಕ ನೋವು ಹೆಚ್ಚಾದಾಗ ಪಿಟ್ಯುಟರಿ ಗ್ರಂಥಿ ತನ್ನ ಕೆಲಸವನ್ನು ಕಡಿಮೆ ಮಾಡುವುದು. ಪರಿಣಾಮ ಬೆಳವಣಿಗೆ ಕುಂಠಿತವಾಗುವುದು. 2 Wailers 11. ಅ ರಾಮನ್‌ "ಸೂರಿ ಆ ಮಹಾಪಾಪಿ ಕಡೆಗೂ ಸಿಕ್ಕಿಬಿದ್ದ '* ಆರ್‌.ವಿ. ಕಟ್ಟಮನಿ ತಡಕಲ್‌ , ಬಿದ್ದ ಕ್ರಿಸ್ತ ಗಾಂಧಿ, ಮದರ್‌ ಥೆರೆಸಾ ಹುಟ್ಟೆದ ಈ ಪ್ರಪಂಚದಲ್ಲಿಯೇ ಅತ್ತಿಲ, ಚಂಗೀಜ್‌ ಖಾನ್‌, ಇದಿ ಅಮೀನ್‌, ಹಿಟ್ಲರ್‌ ಹುಟ್ಟಿದ್ದು ಈ ಸೃಷ್ಟಿಯ ವಿಪ ರ್ಯಾಸ. ಮೊದಲಿನವರು ಶಾಂತಿದೂತರೂ, ಕರ ಣಾಳುಗಳೂ ಆಗಿದ್ದರೆ. ನಂತರದವರು ಕ್ರೂರರೂ, ಕಟುಕರು, ಕೊನೆಯವನಾದ ಹಿಟ್ಲರ್‌ ಎರಡನೇ ಮಹಾಯುದ್ಧದ ಕಾಲದ ವನು. ಈ ಹಿಟ್ಲರ್‌ನ ಕೈಕೆಳಗಿನ ಅಧಿಕಾರಿಗಳಲ್ಲಿ ಅತಿ ಕ್ರೂರನಾದವನು ಅಡಾಲ್ಫ್‌ ಐಚ್‌ಮನ್‌. ಎರಡನೇ ಮಹಾಯುದ್ಧದ ಕಾಲದಲ್ಲಿ ನಾರುಗಳಿಂದ ನಡೆದ ನರಮೇಧ ಅದ ರಲ್ಲೂ ವಿಶೇಷವಾಗಿ ಯಹೂದಿಗಳ ಸಾಮೂಹಿಕ ನರಮೇಧ ಮಾನವನ ಇತಿಹಾ ಸದಲ್ಲಿಯೇ ಕರಾಳ ಅಧ್ಯಾಯ. ಸಮಂಖರ್‌' 1900 ಹಿಟ್ಲರ್‌ ಸತ್ತ ನಂತರವೂ "ನಾರಿು' ಪಾಪ ಸಂತತಿ ಮುಂದುವರೆದಿತ್ತು. ಅಂಧ ವರ ಪೈಕಿ ಒಬ್ಬ ಅರುವತ್ತು ಲಕ್ಷ ಜನರ ಕೊಲೆಗೆ ಕಾರಣವಾಗಿದ್ದ. ಕಡೆಗೂ ಆತ ಸಿಕ್ಕಿಬಿದ್ದಿದ್ದ. ಎರಡನೇ ಮಹಾಯುದ್ಧ ಆಗಷ್ಟೇ ಮುಗಿದಿತ್ತು. ಆದರೆ ಯುದ್ಧದ ಕರಾಳ ಛಾಯೆ ಇನ್ನೂ ಜನರಿಂದ ತೊಲಗಿರಲಿಲ್ಲ. ನಾರುಗಳಿಂದ ಹಿಂಸೆಗೊಳಗಾದ ಜನ ಕುದಿ ಯುತ್ತಿದ್ದರು. ಅದರಲ್ಲೂ ವಿಶೇಷವಾಗಿ ಯಹೂದಿಗಳು. ಯುದ್ಧ ಮುಗಿದ ತಕ್ಷ ಣವೇ ಹಿಟ್ಲರ್‌ ಮತ್ತವನ ಸಂಗಾತಿಗಳಿಗಾಗಿ ಬೇಟೆ ಪ್ರಾರಂಭವಾಯ್ತು. ಹಿಟ್ಲರ್‌ ಮತ್ತು ಅವರ ಬಲಗೈ 'ಭಂಟ, ಪ್ರಜಾರಾಧಿಕಾರಿ ಗೊಯ್‌ ಬೆಲ್ಸ್‌ ಇಂಕರ್‌ ಒಂದರಲ್ಲಿ ಆತ್ಮ ಹತ್ಯೆ ಮಾಡಿಕೊಂಡು ಶವವಾಗಿ ಬಿದ್ದಿದ್ದರು. ಕೆಲವು ಜನ ಜನರಲ್‌ಗಳು ಸಿಕ್ಕಿಬಿದ್ದು ಅವ ರನ್ನು ಗಲ್ಲಿಗೇರಿಸಲಾಯ್ತು. ಕೆಲವರನ್ನು ಸೆರೆ ಮನೆಗೆ ತಳ್ಳಲಾಯ್ತು. ಆದರೆ ಒಬ್ಬ ಮಾತ್ರ ತಪ್ಪಿಸಿಕೊಂಡ. ಅವನೇ ಯುದ್ಧದ ಸಮಯ | ದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಜನ ಯಹೂದಿ ಗಳನ್ನು. ಅತಿ ದಾರುಣವಾಗಿ-ಗ್ಯಾಸ್‌ ಛೇಂಬರ್‌ಗೆ ತಳ್ಳಿ ಕೊಂದುಹಾಕಿದ ನರ 53 ರೂಪ ರಾಕ್ಷಸ-ಅಡಾಲ್ಫ್‌ ಐಚ್‌ಮನ್‌. ಯಾರಿಗೂ ಅವನು ಸುಳಿವು ಸಿಗಲಿಲ್ಲ. ಆದ್ದ ರಿಂದ ಅವನ ಸತ್ತಿರಬೇಕೆಂದು ಬಹುಜನ ಭಾವಿಸಿದರು. ಅಡಾಲ್ಫ್‌ ಐಚ್‌ಮನ್‌' ಸತ್ತಿದ್ದಾನೆಂಬು ದನ್ನು ಇಸ್ರೇಲಿನ ಗೂಢಚಾರಿ ಫ್ರೀಡ್‌ ಮನ್‌ ಮಾತ್ರ ನಂಬಲಿಲ್ಲ. | ಇಸ್ರೇಲ್‌ ಪುನರ್‌ ನಿರ್ಮಾಣಗೊಳ್ಳತೊ ಡಗಿತ್ತು. ಇಸ್ರೇಲ್‌ ಸೀಕ್ರೆಟ್‌ ಸರ್ವೀಸ್‌ ವಿಭಾಗದ ಮುಖ್ಯಾಧಿಕಾರಿ ಅಡಾಲ್ಫ್‌ ನ ಬೇಟೆಯಾಡುವಂತೆ ಫ್ರೀಡ್‌ಮನ್‌ಗೆ ಹೇಳಿದ. "ಅವನಿನ್ನೂ ಸತ್ತಿಲ್ಲ” ಇದು ಮುಖ್ಯಾಧಿಕಾರಿಯ ಮಾತು. ಫ್ರೀಡ್‌ಮನ್‌ . ಈ ಸವಾಲನ್ನು ಸ್ವೀಕರಿಸಿದ. ಅಡಾಲ್ಫ್‌ನ ಯಾವುದೇ ಫೋಟೋವಾಗಲಿ, ಅವನ ಬಗೆಗೆ ಯಾವುದೇ ಮಾಹಿತಿಯಾಗಲಿ ಇಲ್ಲ ದಿದ್ದಾಗ್ಯೂ ಫ್ರೀಡ್‌ ಮನ್‌ ಹಿಂಜರಿಯಲಿಲ್ಲ. ತಾನೂ ಯುದ್ಧ ಸಮಯದಲ್ಲಿ ತೊಂದರೆ ಗೊಳಗಾದವನೆಂದು ಹೇಳಿಕೊಂಡು ತನ್ನ ಕಾರ್ಯ ಮುಂದುವರಿಸಲು ನಿಶ್ಚಯಿಸಿ ಅದ ಕ್ಕೋಸ್ಕರ ತಲೆಕೂದಲನ್ನು ತೆಗೆಸಿಬಿಟ್ಟ. ಮೊದಲನೆಯದಾಗಿ ಅವನು ಇಸ್ರೇಲ್‌ನಲ್ಲಿನ ಮತ್ತು ಇತರೆಡೆಗಳಲ್ಲಿನ ರೆಫ್ಯೂಜಿ ಕ್ಯಾಂಪ್‌ಗಳಿಗೆ ಭೇಟಿ: ನೀಡಿದ. ಅವನು ಹಲವಾರು ಜನ ಯಹೂದಿಗಳನ್ನು ಅಡಾಲ್ಬ್‌ನ ಬಗೆಗೆ ವಿಚಾರಿಸಿದ. ಆದರೆ ಯಾರೊಬ್ಬರೂ ಆ ನಾಯಿ ಕೊಲೆಗಾರನ ಬಗೆಗೆ ಏನೂ ಹೇಳದಾದರು. ಇದರಿಂದ ಕೊಂಚ ಆಶಾಭಂಗವಾದರೂ ನಿರಾಶನಾಗದ ಫ್ರೀಡ್‌ಮನ್‌ ಫ್ರಾನ್ಸ್‌, ಬ್ರಿಟನ್‌, ಅಮೇರಿಕಾ ಸೀಕ್ರೆಟ್‌ ಸರ್ವೀಸ್‌ಗಳ ಬಾಗಿಲು ತಟ್ಟಿದ. .ಅವನು ನೂರಾರು ಜನ ಪೊಲೀಸ್‌ ಅಧಿಕಾರಿಗ ಳನ್ನೂ, ಹಲವಾರು ಸಂಸ್ಥೆಗಳನ್ನೂ ಸಂದರ್ಶಿ ಸಿದ. ಸಿ.ಐ.ಎ. ಅವನಿಗೆ ಕೊಂಚ ಸುಳಿವನ್ನು ನೀಡಿತು. ಸಿ.ಐ.ಎ.ದ ಅಧಿಕಾರಿಗಳು 54 'ಆಡಾಲ್ಫ್‌ ತನ್ನ ಹೆಸರು ಮತ್ತು ವೃತ್ತಿಯನ್ನು ಬದಲಾಯಿಸಿಕೊಂಡು ಜರ್ಮನ್‌ ಯುದ್ಧ » ಖೈದಿಗಳ ಕ್ಯಾಂಪನ್ನು ಸೇರಿಕೊಂಡಿರಬೇ " ಕೆಂದು ತಿಳಿಸಿದರು. ೧೯೪೬ರ ಯುದ್ಧ ಕಾರಾ ಗೃಹದಿಂದ ಅವನು ತಪ್ಪಿಸಿಕೊಂಡು ಹೋಗಿ ರಬಹುದಾದ ಸಾಧ್ಯತೆಯಿದೆಯೆಂದು ಸಂಶಯ ವ್ಯಕ್ತಪಡಿಸಿತು ಸಿ.ಐ.ಎ. ಜ್‌ ಅಡಾಲ್ಫ್‌ನ ಪತ್ನಿ ಆಸ್ಟಿಯಾದಲ್ಲಿ ಯಾರನ್ನೋ ಆಗಾಗ ಭೇಟಿ ಮಾಡುತ್ತಿರುವ ಳೆಂಬ ಸುದ್ದಿ ಫ್ರೀಡ್‌ಮನ್‌ಗೆ ತಿಳಿಯಿತು. ಅವನು ತಕ್ಷಣವೇ ಆಸ್ಟಿಯಾದಲ್ಲಿನ ಇಸ್ರೇಲಿ ಗೂಢಚಾರರನ್ನು ಸಂಪರ್ಕಿಸಿದ. ಆ ಅನಾಮ ಧೇಯ ವ್ಯಕ್ತಿ ಶೀಘ್ರವಾಗಿಯೇ ಬಂಧಿಸಲ್ಪಟ್ಟು ಯಾವುದೇ ವಿಚಾರಣೆಯಿಲ್ಲದೆ ಮರಣ ಶಿಕ್ಷೆ ಗೊಳಗಾದ. ಅವನ ಪರಿಚಯ ನಂತರ ಹೊರಬಿತ್ತು. ಅವನೊಬ್ಬ ನಾರಿುಯಾಗಿದ್ದ. ಆದರೆ ಅಡಾಲ್ಫ್‌ ಐಚ್‌ಮನ್‌ ಆಗಿರಲಿಲ್ಲ. ಈಗ ಫ್ರೀಡ್‌ಮನ್‌ಗೆ ಸರಕಾರಿ ಕಾಗದ ಪತ್ರಗಳನ್ನು ಹುಡುಕಾಡುವುದರ ಹೊರತು ಬೇರೆ ದಾರಿಯಿರಲಿಲ್ಲ. ಆ 'ಕಾಗದ ಪತ್ರಗ ಳಲ್ಲಿ ಫ್ರೀಡ್‌ಮನ್‌ಗೆ ಅಡಾಲ್ಫ್‌ ಲಿಬೆಲ್‌ ಎನ್ನುವ ಆರ್ಯನ್‌ ಮಹಿಳೆಯನ್ನು ಮದು ವೆಯಾಗಬೇಕೆಂದು ಕೋರಿ ಅಪ್ಪಣೆಗಾಗಿ ಸಲ್ಲಿಸಿದ್ದ ಅರ್ಜಿ ದೊರಕಿತು. ಆ ಅರ್ಜಿ ಯನ್ನು ೧೯೩೪, ಅಕ್ಟೋಬರ್‌ ೩೦ ರಂದು ಸಲ್ಲಿಸಲಾಗಿತ್ತು. ೧೯೩೫ರ ಮೇ ೧೭ ರಂದು ಮದುವೆಯಾಗಿತ್ತು. ಆದರೆ ಫ್ರೀಡ್‌ಮನ್‌ನಿಂದ ಲಿಬೆಲ್‌ಳ ವಿಳಾಸ ಕಂಡುಹಿಡಿಯಲಾಗಲಲ್ಲ. ಹೇಗೋ ಜೆಕೋಸ್ಲೋವಾಕಿಯಾದ ಪೊಲೀಸರು ಅಡಾಲ್ಬ್‌ನ ಹಳೆಯ ಮಿತ್ರನೊ ಬ್ಬನನ್ನು ಹಿಡಿದರು. ಅವನು ಪೊಲೀಸರಿಗೆ ಅಡಾಲ್ಫ್‌ ನ ಪ್ರೇಯಸಿಯೊಬ್ಬಳ ಬಗೆಗೆ ತಿಳಿ ಸಿದ. ಅವಳು ಡೋಪಲ್‌ನಲ್ಲಿ ಒಂದು ಕಾರ್ಪಾನೆ ಹೊಂದಿದ್ದಳು. ಫ್ರೀಡ್‌ಮನ್‌ ತನ್ನ ಯಹೂದಿ ಮಿತ್ರ ಕಸೂರಿ ಮನೋಸೆಯನ್ನು ಡೋಪಲ್‌ಗೆ ಕಳುಹಿಸಿದ. ಮನೋಸೆ ' ಸುಂದರನೂ ಬಹುಭಾಷಾ 'ಪ್ರವೀಣನೂ ಆಗಿದ್ದ. ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವನಾಗಿದ್ದ. ' ಡೋಪಲ್‌ಗೆ ಬಂದ ನಂತರ ಮನೋಗಸೆಗೆ ಅಡಾಲ್ಫ್‌ನ ಪ್ರೇಯಸಿ ಒಬ್ಬ ವಿಧವೆ ಯೆಂದೂ, ಈಗ ರಜೆಯ ಮೇಲೆ ' ಬಡ್‌ಹೌಜ್‌ಗೆ ಹೋಗಿರುವಳೆಂದೂ ತಿಳಿದು ಕೊಂಡ. ಮನೋಸೆ ತಕ್ಷಣವೇ ಬಡ್‌ಹೌಜ್‌ಗೆ ಹೋಗಿ ಅಲ್ಲಿನ ಹೋಟ ಲೊಂದರಲ್ಲಿ ಬದಲೀ ಹೆಸರಿನಲ್ಲಿ ತಂಗಿದ. ಅಲ್ಲಿ ಅವನು ತಾನು ನಾರಿ ಜನರಲ್‌ಗಳ ವಿಧವೆಯರ ಹಿತೈಷಿಯೆಂದು ಹೇಳಿಕೊಳ್ಳ ತೊಡಗಿದ. ಇದರಿಂದಾಗಿ ಅವನಿಗೆ ಸಾಕಷ್ಟು ಜನ ಸ್ನೇಹಿತರಾದರು. ಕೊನೆಗೂ ಅವನು ಅಡಾಲ್ಫ್‌ ನ ಪತ್ನಿ ಲಿಬೆಲ್‌ಳನ್ನು ಕಂಡುಹಿಡಿ ಯುವಲ್ಲಿ ಯಶಸ್ವಿಯಾದ. ಅವನು ಅವ . ಳೊಂದಿಗೆ ಸ್ನೇಹ ಬೆಳೆಸಿದನಾದರೂ ಅಡಾಲ್ಬ್‌ನ ಬಗೆಗೆ ಯಾವುದೇ ಮಾಹಿತಿ ಪಡೆದುಕೊಳ್ಳುವಲ್ಲಿ ವಿಫಲನಾದ. ಲಿಬೆಲ್‌ಳಿಗೇ ಅಡಾಲ್ಫ್‌ನ ಬಗೆಗೆ ಏನೂ ಗೊತ್ತಿರಲಿಲ್ಲ. ಈಕನಾಶ್‌-ಬೊ೧ ಳೆ ಇ- ದಎಂದೌಂಜೇಕಾ ಣಾ ೫ ನಿರಾಶನಾದ ಮನೋಸೆ ಡೋಪಲ್‌ಗೆ ಮರಳಿದ. ಆದರೆ ಈ ಸಲ ಅಡಾಲ್ಫ್‌ ನ ಪ್ರೇಯಸಿಯನ್ನು ಭೇಟಿಯಾಗುವಲ್ಲಿ ಯಶ ಸ್ವಿಯಾದ. ಅವನ ಪ್ರೇಯಸಿ ಈಗ ಶ್ರೀಮತಿ ಮಿಸೈಲ್‌ ಬಾಚ್‌ ಆಗಿದ್ದಳು. ಅಡಾಲ್ಫ್‌ ನ ಗೆಳೆಯನೆಂದೂ, ಅವನಿಗೆ ಕೆಲ ವೊಂದು ವಸ್ತುಗಳನ್ನು ತಲುಪಿಸಬೇಕಾಗಿರು ವುದಾಗಿಯೂ ಹೇಳಿಕೊಂಡ. ಶ್ರೀಮತಿ ಮಿಸ್ಟೆಲ್‌ ಬಾಚ್‌ಳೂ ಅಡಾಲ್ಫ್‌ ನ ಬಗೆಗೆ ಏನೂ ಹೇಳಲಿಲ್ಲವಾದರೂ ಅಡಾಲ್ಫ್‌ನ ತಂದೆಯ ವಿಳಾಸವನ್ನು ಕೊಟ್ಟಳು. ಅಡಾಲ್ಫ್‌ ನ ತಂದೆ ಆಸ್ಟ್ರಿಯಾದಲ್ಲಿ ವಾಸಿ ಸುತ್ತಿದ್ದ. ಆದ್ದರಿಂದ ಮನೋಸೆ ಆಸ್ಟಿಯಾಕ್ಕೆ ಹೋದ. ಆದರೆ ಅಡಾಲ್ಫ್‌ನ ತಂದೆ ಮನೋಸೆಯನ್ನು ಅವನು ಅಡಾಲ್ಫ್‌ನ ಬಗೆಗೆ ವಿಚಾರಿಸುತ್ತಿದ್ದಂತೆಯೇ ಹೊರತಳ್ಳಿ ಬಿಟ್ಟ. ಮನೋಸೆ ಮತ್ತೊಮ್ಮೆ ಡೋಪಲ್‌ಗೆ ಮರಳಿದ. ಒಂದು: ದಿನ ಮನೋಸೆ ಮತ್ತು ಶ್ರೀಮತಿ ಮಿಸ್ಟೆಲ್‌ ಬಾಚ್‌ ಒಂದು ರೆಸ್ಟಾ ರೆಂಟ್‌ನಲ್ಲಿ ಕುಳಿತು ಬಿಯರ್‌ ಕುಡಿದು, ನಂತರ ಮಿಸ್ಟೆಲ್‌ ಬಾಚ್‌ಳ ಮನೆಗೆ “ಇಮ್‌ ಲತ ಜಮೂನಿಹಿಂತ ನಮ್ಟೇವಮೂನೇ. ಎಷ್ಟೋ ಲ, ಯ್‌ ಮಾಸಿ -ಸ್‌ದೋಪಪಿಷ್ಟಣ್ವಾ... ಆಡುತ ಮಾಡೋದಾಲ್ಲೆ ತಾನು ೫ ಹೋದರು. ಅಲ್ಲಿ ಶ್ರೀಮತಿ ಮಿಸ್ಟೆಲ್‌ ಬಾಚ್‌ ತನ್ನ ಕುಟುಂಬದ ಫೋಟೋ ಆಲ್ಬಮ್‌ ತೋರಿಸಿದಳು. ಆ ಆಲ್ಬಮ್‌ನಲ್ಲಿ ಅಡಾಲ್ಫ್‌ ಐಚ್‌ಮನ್‌ನ ಫೋಟೋ ಕೂಡ ಇತ್ತು. ಶ್ರೀಮತಿ ಮಿಸ್ಟೆಲ್‌ ಬಾಚ್‌ ಮುಗ್ಧತೆಯಿಂದ ಮನೋಸೆಗೆ ಆ ಫೋಟೋ ಯಾರದೆಂದು ಹೇಳಿದಳು. ಇದು ಮನೋಸೆ ಸಾಧಿಸಿದ ವಿಜಯವಾಗಿತ್ತು. ಆ ಫೋಟೋವನ್ನು ಪಡೆ ಯಲು. ಅವನು: ಪೊಲೀಸರ ನೆರವನ್ನು ಕೋರಿದ. ನಕಲಿ ರೇಶನ್‌ ಕಾರ್ಡ್‌ಗಳ ಬಗೆಗೆ ತನಿಖೆ ಮಾಡುವ ನೆಪದಿಂದ ಪೊಲೀ ಸರು ಆ ಮನೆಯ ಮೇಲೆ ದಾಳಿ ಮಾಡಿ ದರು. ಆ ದಾಳಿಯ ಸಮಯದಲ್ಲಿ ಫೋಟೋ ಆಲ್ಬಮ್‌ನಿಂದ ಅಡಾಲ್ಫ್‌ನ ಫೋಟೋ ಮಾತ್ರವೇ ಕೈಚಳಕದಿಂದ ಹಾರಿ ಸಲ್ಪಟ್ಟಿತು. ಈಗ ಅರ್ಧ ಯುದ್ಧವನ್ನು ಗೆದ್ದಂತಾ ಗಿತ್ತು. ಆದರೆ ಫೋಟೋದ ಸಹಾಯವಿ ದ್ಹಾಗ್ಯೂ ಅಡಾಲ್ಫ್‌ ನನ್ನು ಪತ್ತೆ ಹಚ್ಚುವುದು ಅಷ್ಟು ಸರಳವಾಗಿರಲಿಲ್ಲ. ಏಕೆಂದರೆ ಆಗ್ಗೆ ಅಡಾಲ್ಫ್‌ ತನ್ನ ಚಹರೆಯನ್ನು ಸಂಪೂರ್ಣ ವಾಗಿ ಬದಲಾಯಿಸಿಕೊಂಡಿದ್ದ. ಅವನು ಉತ್ತರ, ಜರ್ಮನಿಯಲ್ಲಿ ಕಟ್ಟಿಗೆ ವ್ಯಾಪಾರ ಪ್ರಾರಂಭಿಸಿದ್ದ ಮತ್ತು ತನ್ನ ಹೆಸರನ್ನು ರಿಚರ್ಡ್‌ ಕ್ಲೆಮೆಂಟ್‌ ಎಂದು ಬದಲಾಯಿಸಿ ಕೊಂಡಿದ್ದ. ತಮ್ಮ ವೇತನವನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದುದರಿಂದ ಕೆಲಸಗಾ ರರೂ ಅವನನ್ನು ಮೆಚ್ಚಿಕೊಂಡಿದ್ದರು. ಶೀಘ್ರ ದಲ್ಲಿಯೇ ಅವನಿಗೆ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಯ್ತು. ಆದ್ದರಿಂದ ಅವನು ತನ್ನ ವ್ಯಾಪಾರ ಮುಚ್ಚಿಬಿಟ್ಟು ತನ್ನಿಬ್ಬರು ನಾರು ಗೆಳೆಯರೊಂದಿಗೆ ಇಟಲಿಗೆ ಹೊರಟು ಹೋದ. ಇಟಲಿಯಿಂದ ಅಡಾಲ್ಫ್‌ ಮುಂದೆ » ಜಿನೀವಾಕ್ಕೆ ಹೋದ. ಅಲ್ಲಿ ಅವನು ಕೆಲಕಾಲ ಕ್ರಿಶ್ಚಿಯನ್‌ ಸೊಸೈಟಿಯೊಂದರಲ್ಲಿ ಕೆಲಸ ಮಾಡಿದ. ಅವನು ಅಲ್ಲಿ ಕೆಲಸ ಮಾಡಿದ 56 |} ಉದ್ದೇಶ ವ್ಯಾಟಿಕನ್‌ ಪಾಸ್‌ಪೋರ್ಟ್‌ ಪಡೆ ಯಬೇಕೆಂಬುದಾಗಿತ್ತು. ಪಾಸ್‌ಪೋರ್ಟ್‌ ಪಡೆದ ನಂತರ ಅವನು ಸಿರಿಯಾಕ್ಕೆ ಹೋದ. ಅವನು ಅಲ್ಲಿ ಮಾಜಿ ನಾರಿಿಯೊ ಬ್ಬನ ಬಳಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಅಡಾಲ್ಫ್‌ ೧೯೪೯ ರವರೆಗೆ ಕೆಲಸ ಮಾಡಿದ ಮತ್ತು ಜಗತ್ತಿನ ಇತ್ತೀಚಿನ ಬೆಳವಣಿಗೆಗಳ ಬಗೆಗೆ ಯಾವುದೇ ಅರಿವು ಪಡೆಯದಂತೆ: ತನ್ನನ್ನು ಹೊರ ಜಗತ್ತಿನಿಂದ ಬೇರ್ಪಡಿಸಿ ಕೊಂಡ. ೧೯೫೦ರ ಹೊತ್ತಿಗೆ ಪ್ರಪಂಚ ಬಲು ಬೇಗ ಬದಲಾವಣೆಗೊಳ್ಳತೊಡಗಿತು. ಇಸ್ರೇಲ್‌ ಒಂದು ದೇಶವಾಗಿ ರೂಪುಗೊಂ. ಡಿತು. ಮತ್ತೊಮ್ಮೆ ಅಡಾಲ್ಫ್‌ ನಿರುದ್ಯೋಗಿ ಯಾದ. ಆದ್ದರಿಂದ ಅವನು ಜಿನೀವಾಕ್ಕೆ ಹಿಂದಿರುಗಿ ಜಿನೀವಾದಿಂದ ಅವನು ಅರ್ಜೆಂ ಟಿನಾಕ್ಕೆ ಹೋದ. ಇನ್ನೊಂದು ಕಡೆ ಅವರ ಹೆಂಡತಿ ಲಿಬೆಲ್‌, ತನ್ನ ಗಂಡ ಅಡಾಲ್ಫ್‌ ' ಐಚ್‌ಮನ್‌ ಜೆಕೋಸ್ಲೋವಾಕಿಯನ್‌ ಸೈನಿಕ ರಿಂದ ಕೊಲ್ಲಲ್ಪಟ್ಟನೆಂದು ಬಹಿರಂಗವಾಗಿ ಹೇಳಿಕೆ ಕೊಟ್ಟಳು. ಈ ಹೇಳಿಕೆ ಇಸ್ರೇಲ್‌, ಅಡಾಲ್ಫ್‌ ನನ್ನು ಬೇಟೆಯಾಡುವುದನ್ನು ನಿಲ್ಲಿ ಸುವಂತೆ ಮಾಡಿತು. ಫ್ರೀಡ್‌ಮನ್‌ ಮತ್ತು ಮನೋಸೆಗೆ ಹಿಂದಿರುಗುವಂತೆ ಆಜ್ಞೆ ಯಾಯ್ತು. ಆದರೆ ಫ್ರೀಡ್‌ಮನ್‌ ಈ ಹೇಳಿ, ಕೆಯನ್ನು ನಂಬಲಿಲ್ಲ. ಅಡಾಲ್ಫ್‌ ಬದುಕಿರು ವನೆಂದು ಅವನಿಗೆ ಗಟ್ಟಿ ನಂಬುಗೆಯಿತ್ತು. ಕಾಕತಾಳೀಯವಾಗಿ ಈ ಹೇಳಿಕೆ ಅಡಾಲ್ಫ್‌ ನನ್ನು ಕೊಂಚ ಭಾವುಕನನ್ನಾಗಿ ಮಾಡಿತು. ಅವನು ತನ್ನ ಕುಟುಂಬದ ಜೊತೆ ಪುನಃ ಕೂಡಿಕೊಳ್ಳಲು ಯೋಚಿಸಿದ. ಇದು ಅಡಾಲ್ಫ್‌ ಮಾಡಿದ ಬಹು ದೊಡ್ಡ ತಪ್ಪಾ ಗಿತ್ತು. ಅದಕ್ಕೋಸ್ಕರ ಅವನು ತನ್ನ ಪ್ರಾಣ ವನ್ನೇ ತೆರಬೇಕಾಯ್ತು. ಅಡಾಲ್ಫ್‌ ತನ್ನ ಕುಟುಂಬವನ್ನು ಅರ್ಜೆಂ ಟಿನಾಕ್ಕೆ ಕರೆಸಿಕೊಂಡ. ಲಿಬೆಲ್‌ ತನ್ನ BAN ಹಾಹ್‌ ಮೂವರು : ಮಕ್ಕಳೊಂದಿಗೆ ಅರ್ಜೆಂಟಿನಾ ತಲುಪಿದಳು. ಅವರ ಕುಟುಂಬ ಮತ್ತೆ :: ಒಂದುಗೂಡಿ. ಸಂತೋಷದಿಂದ ' ಜೀವನ ಸಾಗಿಸತೊಡಗಿತು. ಆಡಾಲ್ಬ್‌ನ ಸಂಪಾದ 'ನೆಯೂ - ಚೆನ್ನಾಗಿತ್ತು... ಅವನು ಕಪ್ರಿ ಫಾರ್ಮ್‌ನಿಂದ ಉತ್ತಮ ಸಂಬಳ ಪಡೆಯು": ತ್ತಿದ್ದ ಆದರೆ ಅವನಿಂದ ದಾರುಣವಾಗಿ ಕೊಲ್ಲ ಲ್ಪಟ್ಟಿದ್ದ ೬೦ ಲಕ್ಷ ಜನಗಳ ಶಾಪ ಅವನನ್ನು ಕಾಡದೆ ಬಿಡಲಿಲ್ಲ. ಅವರು ಸಾಯುವ ಕಾಲಕ್ಕೆ ಹಾಕಿದ ನಿಟ್ಟುಸಿರಿನ ಬಿಸಿಯ ಪರಿ ಣಾಮವೋ ಎಂಬಂತೆ ಅಡಾಲ್ಫ್‌ ಕೆಲಸ ಮಾಡುತ್ತಿದ್ದ ಕಂಪನಿ ದಿವಾಳಿಯೆದ್ದು ಅವನು ಮತ್ತೊಮ್ಮೆ ನಿರುದ್ಯೋಗಿಯಾದ. ಈಗ ಅವನು ಕೆಲಸವನ್ನು ಅರಸುತ್ತಾ ಬ್ರೆರುಲ್‌ಗೆ.. ಹೋದ. ಅವನು ಬ್ರೇರಿುಲ್‌ನಲ್ಲಿ ೧೯೫೬ ರವರೆಗೆ ಕೆಲಸ ಮಾಡುತ್ತಿದ್ದು ನಂತರ ಅರ್ಜೆಂಟಿನಾಗೆ ಹಿಂದಿರುಗಿದ. ಆಗ ಅವನ ಪತ್ನಿ ಲಿಬೆಲ್‌ ಆಸ್ಟ್ರಿಯಾಕ್ಕೆ ಹಿಂದಿರುಗಿದಳು. ಅವಳು ” ತನ್ನ ಪಾಸ್‌ಪೋರ್ಟ್‌ ಅನ್ನು ನವೀಕರಿಸಲು ಕೊಟ್ಟಳು. ಇದೇ ಅವಳು ಮಾಡಿದ ಘೋರ, ಮರಣಾಂತಿಕ ತಪ್ಪಾಗಿತ್ತು. ಪಾಸ್‌ಪೋರ್ಟ್‌ ಗುಮಾಸ್ತ ಲಿಬೆಲ್‌ಳ ಹೆಸರನ್ನು ಗುರುತಿಸಿ, ಇಸ್ರೇಲಿನ ಗೂಢಚಾರಿಗಳಿಗೆ ಸೂಚನೆಯಿತ್ತ. ಫ್ರೀಡ್‌ಮನ್‌ ಲಿಬೆಲ್‌ಳ ಮೇಲೆ ಬಲವಾದ ಕಣ್ಣಿಟ್ಟ. ಅವನು ಅವಳನ್ನು ಅರ್ಜೆಂಟಿನಾದ ವರೆಗೂ ಹಿಂಬಾಲಿಸಿದ. -ಆಕಸ್ಮಿಕವಾಗಿ, ಅರ್ಜೆಂಟಿನಾದ ೧೫೦ನೇ ಸ್ವಾತಂತ್ರ್ಯೋತ್ಸವ ದಿನದಂದು, ಎರಡೂ ದೇಶಗಳ ನಡುವಿನ ವಿಮಾನ ಮಾರ್ಗವನ್ನು ಕ್ರಮಬದ್ಧಗೊಳಿಸುವ ಸಲುವಾಗಿ ಮಾತುಕ ತೆಯಾಡಲು ಇಟಲಿಯಿಂದ ಪ್ರತಿನಿಧಿಗಳ ಗುಂಪೊಂದು ಬಂದಿತು. ಪ್ರೀಡ್‌ ಮನ್‌ಗೆ ಅಡಾಲ್ಫ್‌ನನ್ನು ಸೆರೆ ಹಿಡಿಯಲು ಇದು ತಕ್ಕ ನಂಬರ್‌ 1990 ಸಮಯವಾಗಿತ್ತು. ಒಂದು ದಿನ ಸಾಯಂ ಕಾಲ ನಾಲ್ಕು. ಜನ ಇಸ್ರೇಲಿನ ಗೂಢಚಾರಿ '-ಗಳು:” ಅಡಾಲ್ಫ್‌ .ಐಚ್‌ಮನ್‌ನನ್ನು ಹಿಡಿ ದರು. ಅವರು ಅವನನ್ನು ಒಂಬತ್ತು ದಿನಗ ಳವರೆಗೆ . ಸಾಲಿಟರಿ ಕೋಣೆಯೊಂದರಲ್ಲಿ ಕೊಳೆ ಹಾಕಿದರು. ಹತ್ತನೆಯ ದಿನ, ಇಸ್ರೇ ಲಿನ ವಿಮಾನವೊಂದು ಅಡಾಲ್ಫ್‌ ನನ್ನು ಟೆಲ್‌ ಅವೀವ್‌ಗೆ ರಹಸ್ಯವಾಗಿ ಕೊಂಡೊಯ್ದಿತು. ಗೋಲ್ಡಾ ಮೇಯರ್‌, ಇಸ್ರೇಲಿನ ಪ್ರಧಾನಿ, ಈ ರೀತಿಯ ವರ್ತನೆಗೆ ಅರ್ಜೆಂಟಿನಾ ಸರ ಕಾರದೊಂದಿಗೆ ಕ್ಷಮೆಯಾಚಿಸಿದ ಮತ್ತು ಅದೇ ಸಮಯದಲ್ಲಿ ನೈತಿಕವಾಗಿ ತಾವು ಮಾಡಿದ್ದೇ ಸರಿಯಾದುದೆಂದು ಸಮರ್ಥಿಸಿ ಕೊಂಡ. ಯಹೂದಿಗಳು ಅಡಾಲ್ಫ್‌ ಐಚ್‌ಮನ್‌ಗೆ ಮರಣದಂಡನೆ ವಿಧಿಸಿದರು. ಕೊನೆಗೂ ಅವರು ತಮ್ಮ ಸೇಡು ತೀರಿಸಿಕೊಂಡರು. ಇಸ್ರೇಲಿಗಳು, ತಮಗಾದ ನೋವು, ಅಪ ಮಾನವನ್ನು ಎಂದಿಗೂ ಮರೆಯುವುದಿಲ್ಲ. ಇಸ್ರೇಲಿನ ಸರಕಾರ ಮುಂದಿನ ಯುವ ಪೀಳಿಗೆಗೆ ಅಡಾಲ್ಫ್‌ ಐಚ್‌ಮನ್‌ನ ಕ್ರೂರ ಕೃತ್ಯಗಳ ನೆನಪು ಮಾಡಿಕೊಡಲು ಮ್ಯೂಜಿಯಂ ಒಂದನ್ನು ತೆರೆಯಿತು. ಆ ಮ್ಯೂಜಿಯಂನಲ್ಲಿ ಮಾನವ ಚರ್ಮದಿಂದ ತಯಾರಿಸಿದ ಸೋಪ್‌ಗಳನ್ನು, ಮಾನವರ ಎಲುಬುಗಳಿಂದ ತಯಾರಿಸಿದ ಮೂರ್ತಿಗ ಳನ್ನೂ ಪ್ರದರ್ಶನಕ್ಕಿಡಲಾಯ್ತು. ಈ ದೃಶ್ಯ ಗಳು. - ಭಯವನ್ನುಂಟು ಮಾಡುತ್ತವೆ. ಅದನ್ನು ನೋಡಿದ ನಂತರ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಏಳು ತದೆ. "ಮನುಷ್ಯನೆನಿಸಿಕೊಂಡ ಒಬ್ಬ ತನ್ನಂ ತಹುದೇ ಇನ್ನೊಬ್ಬ ವ್ಯಕ್ತಿಯೊಂದಿಗೆ ಈ ರೀತಿ ಅಮಾನುಷವಾಗಿ ವರ್ತಿಸಿದ್ದಾದರೂ ಹೇಗೆ?” ಬಹುಶಃ ಇದಕ್ಕೆ ಉತ್ತರ ಕೊಡಬಲ್ಲ ವನು ಅಡಾಲ್ಫ್‌ ಒಬ್ಬನೇ! (ಆಧಾರ) * 57 ಹೆಣ್ಣು ಕರಡಿಯ ಪತಿ ಪ್ರಮ ೫ ಹರಪ್ರಸಾದ ಶರ್ಮಾ "ಮಾಸೂಮ' ಚಿತ್ರದ ಉದ್ವಾಟನಕ್ಕಾಗಿ ನಾನು ಕಲಕತ್ತೆಯಿಂದ ಮುಂಬಯಿಗೆ ಬಂದಿದ್ದೆ. ನನ್ನ ಪರಮ ಮಿತ್ರ ಕುಂವರ ಜಸಜಿತ ಸಿಂಹರು ತಾಜಪುರದಿಂದ "ಕೂಡಲೆ ಹೊರಟುಬನ್ನಿ. ಬೇಟೆಗೆ ತೆರಳಬೇಕು'' ಎಂದು ತಂತಿ ಕಳಿಸಿದರು. ನನಗಿರುವ ಏಕಮಾತ್ರ ಹವ್ಕಾಸ ಬೇಟೆಯಾಗಿ ದ್ದುದರಿಂದ ತಂತಿಯ ಮೂಲಕ ಶ್ರೀ ಹಸನೈನ ಜಿಯವರಿಂದ ರಜೆ ಪಡೆದುಕೊಂಡೆ. ಅವರಾಗ ಕಲಕತ್ತೆಯಲ್ಲಿದ್ದರು. ಮರುದಿನವೇ ಪಂಜಾಬ ಮೇಲಿನಲ್ಲಿ ಹೊರಟೆ. ರೇಲ್ವೆ, ಮೋಟರ್‌ ಮತ್ತು ಆನೆಗಳ ಮೇಲೆ ಪ್ರವಾಸ ಮಾಡಿ 1942 ಡಿಸೆಂಬರ್‌ 16ರಂದು ಸದಲ ಅಮಾನಗಡ ಫಾರೆಸ್ಟ್‌ ಬಂಗಲೆಯನ್ನು ತಲುಪಿದೆ. ನಾಲ್ಕು ದಿನಗಳವರೆಗೆ ಇಡೀ ಬೇಟೆಯ ಪರಿ ವಾರ ಪ್ರತಿ ದಿನ ಮುಂಜಾನೆ ಬೇಟೆಗೆಂದು ಹೊರಟು ಸಂಜೆ ನಿಷ್ಠಲವಾಗಿ, ನಿರಾಶವಾಗಿ, ದಣಿದು ಸುಸ್ತಾಗಿ ತಿರುಗಿ ಶಿಬಿರಕ್ಕೆ ಬರುತ್ತಿತ್ತು. ಆನೆಗಳು ಮತ್ತು ಮಾವುತರು ಹೊಸಬರೂ ಅನುಭವಹೀನರೂ ಆಗಿದ್ದುದೇ ಇದಕ್ಕೆ ಕಾರಣ ವಾಗಿತ್ತು. ಆನೆಗಳು ಸರಳ ರೇಖೆಯಲ್ಲಿ ನಿಲ್ಲು ತ್ಲಿರಲಿಲ್ಲ. ಒಂದೆಡೆ ನಿಶ್ಚಲವಾಗಿ ನಿಲ್ಲುತ್ತಲೂ ಇರಲಿಲ್ಲ. ಸರಳ ರೇಖೆಯಲ್ಲಿ ನಿಲ್ಲುವ ಬದಲು ಎಡಕ್ಕೆ ಅಥವಾ ಬಲಕ್ಕೆ ಹೊರಳಿಬಿಡುತ್ತಿದ್ದವು. ಅದರಿಂದ ಬೇಟೆಯ ಮೃಗವು ಎದುರಿಗೆ ಬರದೆ 58 ಹಿಂದೀ ಚಲಚ್ಚಿತ್ರ ಪ್ರಪಂಚದ ನಿರ್ದೇಶಕ ರೊಬ್ಬರ ಹೃದಯಸ್ಪರ್ಶಿ ಶಿಕಾರಿ ಅನುಭವ ಎಡಕ್ಕೂ ಬಲಕ್ಕೂ ಓಡಿಹೋಗಿಬಿಡುತ್ತಿತ್ತು. ನಾವು ಏನೂ ಮಾಡಲಾರದೆ ಸುಮ್ಮನೆ ನಿಂತಿರ ಬೇಕಾಗುತ್ತಿತ್ತು. ನಾಲ್ಕು ದಿನ ಅಸಫಲರಾದ ಬಳಿಕ ಇನ್ನು ಆನೆಯ ಮೇಲೆ ಸವಾರಿ ಮಾಡಿ ಬೇಟೆಯಾಡುವ ಆಶೆ ಹಿಡಿದು ಪ್ರಯೋಜನವಿ ಲ್ಲವೆಂದು ಯೋಚಿಸಿ ನಾವೆಲ್ಲರೂ. ಗಿಡಗಳ ನ್ನೇರಿ ಕುಳಿತುಕೊಳ್ಳಬೇಕು ಮತ್ತು ಆನೆಗಳ ಮುಖಾಂತರ ಅಡವಿ ಎಬ್ಬಿಸಿ ಬೇಟೆಯಾಡಬೇಕು ಎಂದು ನಿರ್ಧರಿಸಿದೆವು. ಶೆ ಜಗಲಿಯ ಮೇಲೆ ನಾವೆಲ್ಲ ಚಹಾಪಾನ ಮಾಡುತ್ತ ಕುಳಿತಿದ್ದೆವು. ಮಾವುತರು `ಆನೆಗ ಳನ್ನು ಸಿದ್ಧಪಡಿಸುವುದರಲ್ಲಿ ಮಗ್ನರಾಗಿದ್ದರು. ಬೇಟೆಗಾರರು ಆಯುಧಗಳನ್ನು ಸ್ವಚ್ಛೆ ಮಾಡಿಡು ತ್ತಿದ್ದರು. ಒಮ್ಮಿಂದೊಮ್ಮೆ ಬಹು ಹಳೆಯ ಬೇಟೆಗಾರ ಫೂಲಸಿಂಹನು ವೇಗದಿಂದ ಓಡುತ್ತ ಬಂದು ನಮ್ಮೆದುರು ನಿಂತ. ದೂರದಿಂದ ಓಡುತ್ತ ಬಂದದ್ದರಿಂದ ಆತ ತೇಕುತ್ತಿದ್ದನಾದ್ದ ರಿಂದ ಅವನ ಬಾಯಿಂದ ಮಾತುಗಳೇ ಹೊರಡ ಲಿಲ್ಲ. ಹೊರಡುವುದು ಅಸಂಭವವೂ ಆಗಿತ್ತು. ಆತ ಭಯಭೀತನಾಗಿದ್ದನೆಂಬುದು- ಆತನ ಮುಖಚರ್ಕೆಯಿಂದ ಗೊತ್ತಾಗುತ್ತಿತ್ತು. ನಾನು ಅವನಿಗೆ ಧೈರ್ಯ ಹೇಳಿ ಕೂಡ್ರಿಸಿದೆ. ಬಳಿಕ ಆತನ "ಕಸೂರಿ ಭಯ ಮತ್ತು ಆತ ಇಷ್ಟು ಜೋರಾಗಿ ಓಡಿ ಬಂದದ್ದರ ಕಾರಣವನ್ನು ಕೇಳಿದೆ. ಆತ ತುಸು ಸಾವರಿಸಿಕೊಂಡ ಬಳಿಕ ಹೇಳಿದ. ""ನಾನು ಬಹು ದೊಡ್ಡ ಕರಡಿ ದಂಪತಿಯೊಂದನ್ನು ಕಂಡೆ ಸ್ವಾಮಿ, ಅಷ್ಟು ದೊಡ್ಡ ಕರಡಿಯನ್ನು ನಾನು ನನ್ನ ಜೀವನದಲ್ಲಿಯೇ ನೋಡಿಲ್ಲ.'' 45 ವರ್ಷಗಳನ್ನು ಅಡವಿಗಳಲ್ಲಿ ಹುಲಿ, ಕರಡಿ, ಆನೆ ಮುಂತಾದ ಪ್ರಾಣಿಗಳನ್ನು ನೋಡುವುದರಲ್ಲಿ ಕಳೆದಿದ್ದ ಫೂಲಸಿಂಹನ ಈ ಮಾತುಗಳು ನಂಬಲರ್ಹವಾಗಿದ್ದವು. ಎಲ್ಲರೂ ಎದ್ದು ಫೂಲಸಿಂಹನನ್ನು ಜೊತೆಗೆ ಕರೆದುಕೊಂಡು ಹೊರಟೆವು. ಇಷ್ಟೊತ್ತಿಗೆ ಫೂಲ ಸಿಂಹ ಪೂರ್ತಿಯಾಗಿ ಆತ್ಮವಿಶ್ವಾಸ ಪಡೆದಿದ್ದ. ತುಸು ಹೊತ್ತಿನಲ್ಲಿಯೇ ಆತ ತಾನು ಕರಡಿಗ ಳನ್ನು ಕಂಡಿದ್ದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದ. ಕರಡಿ ದಂಪತಿ ಹೋಗಿದ್ದ ಅಡವಿಯ ಭಾಗಕ್ಕೆ ಟಾಂಗಿಯಾ ಎಂದು ಹೆಸರಿದೆ. ಇದು ಬ್ರಹ್ಮೀ ಶಬ್ದ. ಅಡವಿ ಅಧಿಕಾರಿಗಳು ಬೇರೆ ಬೇರೆ ಬಗೆಯ ಗಿಡಗಳನ್ನು ನಟ್ಟು ಬೆಳೆಸುವ ಅಡವಿಗೆ ಟಾಂಗಿಯಾ ಅನ್ನುತ್ತಾರೆ. ಇಂಥ ಅಡವಿಗಳಲ್ಲಿ ಆನೆಗಳನ್ನೊಯ್ಯಲು ನಿರ್ಬಂಧವಿರುತ್ತದೆ. ನಾವೆಲ್ಲ ನೆಲದ ಮೇಲೆಯೇ ಇರಲು ನಿರ್ಣ ಯಿಸಿದೆವು. ಕರಡಿಗಳು ಎಲ್ಲಿ ಮಾರ್ಗ ದಾಟ ದ್ಹವೋ ಆ: ಸ್ಥಳದಲ್ಲಿಯೇ ನಾನು ನಿಂತು ಕೊಂಡೆ. -ನನಗೆ ತುಸು ದೂರದಲ್ಲಿ ಕುಂವರ ಗಜಪತಿ ರಿಕ್ಬರು ನಿಂತರು. ಉಳಿದವರು ಅಡವಿ ಯಲ್ಲಿ ಬೇರೆ ಬೇರೆ ಕಡೆಗೆ ನಿಂತರು. ಕರಡಿದಂ ಪತಿ ಹೋಗಿದ್ದ ಅಡವಿಭಾಗಕ್ಕೆ ಕುಂವರ ಜಸ ಜೀತ. ಸಿಂಗರು ತಮ್ಮ ಇಬ್ಬರು ಜೊತೆಗಾರರೊ ಡನೆ ಹೋದರು. ಅವರು ತುಸು ದೂರ ಹೋಗುವಷ್ಟರಲ್ಲಿ ಅವರಿಗೆ ಆ ಉನ್ಮತ್ತ ಕರಡಿ ಜೋಡಿ ದೃಷ್ಟಿಗೆ ಬಿತ್ತು. ಅವುಗಳಲ್ಲಿ ಒಂದು ಕುಳಿತಿತ್ತು. ಇನ್ನೊಂದು ನಿಂತಿತ್ತು. ಅವೆರಡೂ ಕಾಮಲಾಲಸೆಯಿಂದ ಕುರುಡಾಗಿದ್ದುದರಿಂದ ಅವಕ್ಕೆ ಮನುಷ್ಯರು ಬಂದ ಸುಳಿವು ಹತ್ತಲಿಲ್ಲ. ಕಾಮದ ಪ್ರಭಾವ ನೋಡಿದಿರಾ! ಮೃತ್ಯು ದ ಇವೇ ನವೆಂಬರ್‌ 1990 ೧೯೫೯ ಜನೆವರಿ ತಿಂಗಳ "ಕಸ್ತೂರಿ' ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಎದೆಯ ಮೇಲೆರಗಿದರೂ ಕಾಮದ ಮಬ್ಬಿನಲ್ಲಿ ಪ್ರಾಣಿಗೆ ಅದರ ಪರಿವೆಯಿರುವುದಿಲ್ಲ. ಕುಂವರ ಜಿಯವರು ಗುಂಡು ಹಾರಿಸಿದರು. ನಿಂತಿದ್ದ ಗಂಡು ಕರಡಿ ನೆಲಕ್ಕೊರಗಿತು. ಆದರೆ ಕೂಡಲೆ ಎದ್ದು ಓಡಿತು. ಹೊಡೆಯಬೇಕೆಂದಿದ್ದರೂ ಎರ ಡನೆಯ ಗುಂಡು ಹೊಡೆಯುವುದು ಕುಂವರಜಿ ಯಿಂದಾಗಲಿಲ್ಲ. ಏಕೆಂದರೆ ಅಡವಿ ಚಿಕ್ಕದಾ ಗಿತ್ತು. ನಾವೆಲ್ಲ ಸಮೀಪ ಸಮೀಪವಾಗಿ ನಿಂತಿ ದ್ದೆವು. ಗಿಡಗಂಟಿ ಅತಿ ದಟ್ಟವಾಗಿದ್ದುದರಿಂದ ಅವರಿಗೆ ತಿರುಗಿ ಕರಡಿ ಸರಿಯಾಗಿ ಕಾಣಿಸಲಿಲ್ಲ. ಇಂಥ ಪ್ರಸಂಗದಲ್ಲಿಯೇ ಹೊಸಬರೂ ಅನನು ಭವಿಕರೂ ಆದ ಬೇಟೆಗಾರರು ಗಂಡಾಂತರ ತಂದುಕೊಳ್ಳುತ್ತಾರೆ. ಗುಂಡು ಬೇಟೆಯ ಪ್ರಾಣಿಗೆ ತಗಲುವ ಬದಲು ತಮ್ಮ ಜೊತೆಗಾರ ರಿಗೆ ತಗುಲೀತು ಎಂಬುದರ ಖರಿವೆಯಿಲ್ಲದೆ ಗುಂಡು ಹಾರಿಸಿಬಿಡುತ್ತಾರೆ. ಆದರೆ ಕುಂವರಜಿ ಮತ್ತು ಅವರ ಜೊತೆಗಾರರು ಅನುಭವಿಗಳೂ ಧೀರರೂ ಆಗಿದ್ದರು. ಅವರು ಕರಡಿಯ ಜಾಡು ಹಿಡಿದು ಹೊರಟರು. ಗುಂಡು ಹಾರಿದ ಸಪ್ಪಳ ಕೇಳಿದಾಗಲೇ ಕರ ಡಿಗೆ ಗುಂಡು ತಗಲಿರಬೇಕು ಎಂದು ತಿಳಿದು ಕೊಂಡ. ಆದರೆ ಎರಡನೆಯ ಗುಂಡಿನ ಸಪ್ಪಳ ಕೇಳಿ: ಬರದ್ದರಿಂದ ಜಾಗರೂಕನಾಗಿ ನಿಂತು ಕೊಂಡೆ. ತುಸುಹೊತ್ತಿನಲ್ಲಿಯೇ ನನ್ನೆದುರಿನಲ್ಲಿ 59 ಅಡವಿಯಿಂದ ಹೊರಬಿದ್ದು ಮಂದಗತಿಯಿಂದ ರಸ್ತೆಯ ಮೇಲೆ ನಡೆದುಬರುತ್ತಿದ್ದ ಕರಡಿ ಕಂಡಿತು. ನಾನು ಬಂದೂಕನ್ನು ಹೆಗಲಿಗೆ ಆನಿಸಿ ಕೊಳ್ಳುವಷ್ಟರಲ್ಲಿ ಕರಡಿ ರಸ್ತೆಯ ಮಧ್ಯಕ್ಕೆ ಬಂತು. ಧಡಂ! ಗುಂಡು ತಗುಲಿದೊಡನೆ ಅದು ಕೆಳಗುರುಳಿತು. ಇನ್ನೊಂದು ಗುಂಡು ಹಾರಿಸು ವುದು ಉಚಿತವೆಂದು ನನಗೆನಿಸಲಿಲ್ಲ. ಕರಡಿಗೆ ನನ್ನ ಗುಂಡು ಬಡಿಯುವ ಮೊದಲೇ ಗಾಯವಾ ಗಿತ್ತು. ಚರ್ಮವನ್ನು ವ್ಯರ್ಥ ಕೆಡಿಸುವುದರಿಂ ದೇನು ಪ್ರಯೋಜನ? ಕರಡಿ ಮೇಲಕ್ಕೇಳದ್ದನ್ನು ಕಂಡು ನಾನು ನಿಂತಲ್ಲಿಂದ ಅದರತ್ತ ಎರಡು ಹೆಜ್ಜೆ ಮುಂದಿಟ್ಟೆ. ಅಷ್ಟರಲ್ಲಿ ಹೆಣ್ಣು ಕರಡಿ ವೇಗದಿಂದ ಓಡುತ್ತ ಬಂದು ಗಂಡು ಕರಡಿಯನ್ನೆ ತ್ತಿಕೊಂಡು ನನ್ನೆದುರಿನಲ್ಲಿಯೇ ಅಡವಿಯನ್ನು ಹೊಕ್ಕಿತು. ನಾನು ಮೌನವಾಗಿ ನಿಂತುಕೊಂಡು ಪತ್ನೀಪ್ರೆಮವನ್ನು, ಪರಮಾತ್ಮನ ಲೀಲೆಯನ್ನು ನೋಡುತ್ತಿದ್ದೆ. ಬಂದೂಕು ಮತ್ತು ಕೊಲ್ಲುವು ದನ್ನು ಮರೆತೆ. ಅಷ್ಟರಲ್ಲಿ ಕುಂವರಜಿ ಮತ್ತು ಅವರ ಜೊತೆ ಗಾರರು ನಾನಿನದ್ದಲ್ಲಿಗೆ ಬಂದರು. ಬಂದವರೇ “ಎಲ್ಲಿದೆ ಕರಡಿ?'' ಎಂದು ಕೇಳಿದರು. ನಾನಾ ದರೋ ಶಿಲಾಮೂರ್ತಿಯಂತೆ ಪತ್ನಿ ಗಾಯ ಗೊಂಡ ತನ್ನ ಪತಿಯನ್ನು ಎದೆಗೆತ್ತಿಕೊಂಡು ಹೋದ ಕಡೆಗೆ ನೋಡುತ್ತ ನಿಂತಿದ್ದೆ. ಅವರು ನನ್ನನ್ನು ಅಲುಗಾಡಿಸುತ್ತ ""ನಿದ್ದೆ ಮಾಡುತ್ತಿರು ವರೇನು?'' ಎಂದು ಕೇಳಿದರು. ನಾನು ಎಚ್ಚತ್ತೆ. ನನ್ನ ಸೃತಿ ಮರಳಿತು. ಜೀವನದಲ್ಲಿ ಇದೊಂದು ಅದ್ಭುತ ಪ್ರೇಮಲೀಲೆಯನ್ನು ನೋಡಿದೆನೆಂದು ಅವರಿಗೆ ಹೇಳಿದೆ. ನನ್ನ ಮಾತುಗಳಲ್ಲಿ ಅವರಿಗೆ ನಂಬಿಕೆಯಾಗಲಿಲ್ಲ. ಇಷ್ಟರಲ್ಲಿ ಅವರ ಅಣ್ಣ ಬಂದು ಶರ್ಮಾಜಿ (ನಾನು) ಹೇಳುತ್ತಿರುವುದು ಅಕ್ಷರಶಃ ಸತ್ಯ ವೆಂದು ನುಡಿದರು. ' ""ನಾನು ಕೂಡ ಹೆಣ್ಣು ಕರಡಿ ಗಂಡು ಕರಡಿಯನ್ನು ಹೊತ್ತುಕೊಂಡು ಹೋಗುವುದನ್ನು ಕಂಡೆ. ಆದರೆ ಅವುಗಳ ದುಃಸ್ಥಿತಿಯನ್ನು ಕಂಡಾಗ ಗುಂಡು ಹೊಡೆ 60 ಯುವ ಮನಸ್ಸಾಗಲಿಲ್ಲ; ಹೆಣ್ಣು ಕರಡಿ ಗಂಡು ಕರಡಿಯನ್ನೆತ್ತಿಕೊಂಡು ಎದುರಿನ ಹಳ್ಳದ ಕಡೆಗೆ ಹೋಗಿದೆ'' ಎಂದರವರು. ಎಲ್ಲರಿಗೂ ಆಗ ನನ್ನ ಮಾತಿನಲ್ಲಿ ವಿಶ್ವಾಸ ಉಂಟಾಯಿತು. ಆಶ್ಚ ರ್ಯವೂ ಆಯಿತು. ಪತಿಯನ್ನೆತ್ತಿಕೊಂಡು ಕರಡಿ ಎಲ್ಲಿ ಹೋಯಿ ತೆಂದು ನೋಡಲು ನಾವು ನಿರ್ಧರಿಸಿದೆವು. ತುಸು ದೂರ ಹೋದ ಬಳಿಕ ನಾವು ಒಂದು ಮುರು .' ವನ್ನು ದಾಟಿದಾಗ ಹೆಣ್ಣು ಕರಡಿ ಗಂಡು ಕರಡಿ ಯನ್ನು ಎದೆಗವಚಿಕೊಂಡು ಕುಳಿತಿರುವುದನ್ನು ಕಂಡೆವು. ಪತಿವಿಯೋಗದಿಂದ ಶೋಕವಿಹ್ವಲ ವಾದ, ಕಣ್ಣುಗಳಿಂದ ದುಃಖಾಶ್ರುಗಳನ್ನು ಸುರಿ ಸುತ್ತಿದ್ದ ಆ ಹೆಣ್ಣು ಕರಡಿಗೆ ನಾವು ಅದರ ತೀರ ಹತ್ತಿರಕ್ಕೆ ಹೋದಾಗಲೂ ಸುಳಿವು ಹತ್ತಲಿಲ್ಲ. ಆಗ ನಮ್ಮಲ್ಲಿ ಯಾರು ಬೇಕಾದರೂ ಒಂದೇ ಗುಂಡಿನಿಂದ ಒಂದು ನಿಮಿಷದಲ್ಲಿ ಅದನ್ನು ಕೊಂದು ಕೆಡವಬಹುದಿತ್ತು. ಆದರೆ ಯಾರಿಗೂ ಮೈಮೇಲೆ ಪ್ರಜ್ಞೆ ಇರಲಿಲ್ಲ. ಎಲ್ಲರೂ ಆ ಅದ್ಭುತದಲ್ಲಿ ಲೀನರಾಗಿ ಹೋಗಿದ್ದರು. ಹೆಣ್ಣು ಕರಡಿಯ ಮುಖ ಪತಿಯ ದೇಹದ ಮೇಲೆ ಒರಗಿತ್ತು. ಪತಿಯ ಕರಗಳನ್ನು ಪುನಃ ಪುನಃ ಮೇಲಕ್ಕೆತ್ತಿ ಅದನ್ನು ತನ್ನ ಗಲ್ಲಕ್ಕೆ ಸ್ಪರ್ಶಿಸಿ ಕೊಳ್ಳುತ್ತಿತ್ತು. ಎದೆಗವಚಿಕೊಳ್ಳುತ್ತಿತ್ತು. ಬಿಡು ತ್ತಿತ್ತು. ಅಕಸ್ಮಾತ್ತಾಗಿ ಅದು ಮುಖ ಮೇಲಕ್ಕೆ ತ್ತಿತು. ನಮ್ಮನ್ನೆಲ್ಲ ನೋಡಿತು. ಬಳಿಕ ತಿರಸ್ಕಾರದ ನೋಟವನ್ನು ಬೀರಿ ಮುಖ ತಿರುಗಿಸಿಕೊಂಡಿತು. ಮೆಲ್ಲಗೆ ಎದ್ದು ಪತಿಯನ್ನು ಬಗಲಲ್ಲೆತ್ತಿ ಕೊಂಡು ಮಂದಗತಿಯಿಂದ ಎದುರಿನ ಹಳ್ಳ ದಲ್ಲಿ ಇಳಿಯಿತು. ಎಲ್ಲ ಬೇಟೆಗಾರರು ನೋಡು ತ್ತಲೇ ನಿಂತಿದ್ದರು. ನಾನಂದೆ, ""ಬಹಾದ್ದೂರ ಬೇಟೆಗಾರರೇ, ನಿಮ್ಮ ಬಂದೂಕುಗಳಿಗೇನಾಗಿ ದೆ?'' ಯಾಕೆ ಹೊಡೆಯಲಿಲ್ಲ? ನೀವು ಕೂಡ ಈಗ ಹಣ್ಣು ಕರಡಿಯನ್ನು ನೋಡುತ್ತಿದ್ದೀರಿ.'' ಎಲ್ಲರೂ ಒಮ್ಮೆಲೇ ನಿದ್ದೆಯಿಂದೆಚ್ಚತ್ತ ವರಂತೆ ಬೆಚ್ಚಿದರು. ""ಶರ್ಮಾಜಿ, ಯಾವುದೋ ಶಕ್ತಿ `` ಕಸ್ತೂರಿ ಸ್ಸ್‌ ತೂ ನಮ್ಮೆಲ್ಲರ ಕೈ ಕಟ್ಟಿಹಾಕಿತು'' : ಎಂದರು. "ಅದು ಕರಡಿಯ ನಿಜ ಪತಿಪ್ರೇಮ'' `ಎಂದೆ ನಾನು. ನಾವು ಕೂಡ ಹಳ್ಳದಲ್ಲಿಳಿದು ಹೆಣ್ಣು ಕರಡಿ ಹೋದತ್ತ ಹೊರಟೆವು. ತುಸು ದೂರ ಹೋದ ಬಳಿಕ ಗಂಡು. ಕರಡಿಯನ್ನು ನೆಲದ. ಮೇಲೆ ಮಲಗಿಸಿರುವುದು ` ಕಾಣಿಸಿತು. ಬಹುಶಃ ಕಲಿ. ಯುಗದಲ್ಲಿ ಮೃತ್ಯುವಿನ ಕೆ ಯಿಂದ ಪತಿಯನ್ನು ಮರಳಿ ಪಡೆಯುವುದು ಸಾಧ್ಯವಿಲ್ಲೆಂದು ಭಾವಿಸಿ ಹೆಣ್ಣು ಕರಡಿ ಹೊರಟುಹೋಗಿರಬೇಕು. ಮಣ್ಣನ್ನು ಮಣ್ಣಿಗರ್ಪಿಸಿ ಅದು ಹೋಗಿತ್ತು. ನಾಲ್ಕೂ ದಿಕ್ಕುಗಳಿಂದ ಮೃತ ಕರಡಿಯನ್ನು ಪರೀಕ್ಷಿಸಿದ ಫೂಲಸಿಂಹನು ಅವಾಕ್ಕಾದ ಎರಡೂ ಗಾಯಗಳಲ್ಲಿ ಒಂದು ಹನಿ ರಕ್ತ ಕೂಡ ಸೋರ' ದಂತೆ ಹುಲ್ಲು ತುಂಬಿರುವುದನ್ನು ನಮಗೆ ತೋರಿಸಿದ. ಹೆಣ್ಣು ಕರಡಿಯ ಚಾತುರ್ಯ ವನ್ನು ನಾವು ಹೊಗಳತೊಡಗಿದೆವು. ಕರಡಿ ಪಶು ' ಗಳ ವೈದ್ಯ, ಅದಕ್ಕೆ ಅನೇಕ ವನಸ್ಪತಿಗಳ ಪರಿಚ ಯವಿದೆಯೆಂಬ ಮಾತನ್ನು ಕೇಳಿದ್ದೆವು. ಇಂದ ದರ ಪ್ರತ್ಯಕ್ಷ ಪ್ರಮಾಣವನ್ನು ಕಂಡೆವು. ಮದೆದಿನ ನಾವೆಲ್ಲ ಬಂಗಲೆಯ ಜಗುಲಿಯ ಮೇಲೆ ಹರಟುತ್ತ ಕುಳಿತಿದ್ದಾಗ ರಾನಿನಾಗಲದ ನಾಲ್ವಾರು ಅಗಸರು ಓಡುತ್ತ ಒಂದು ಅಳುತ್ತ ಅಳುತ್ತ ಒಂದು ಕರಡಿ ತಮ್ಮ ಊರಿನ ಒಂಬತ್ತು ಜನರನ್ನು ಗಾಯಗೊಳಿಸಿದೆಯೆಂದೂ. ಜನರು ಹೋಗಿಬರುವ ರಸ್ತೆಯನ್ನು ಬಂದು ಮಾಡಿದೆ ಯೆಂದೂ ತಿಳಿಸಿದರು. ""ಏಳು ಮೈಲು ದೂರ ನಡೆದು ನಿಮ್ಮಲ್ಲಿಗೆ ಬಂದಿದ್ದೇವೆ. ನಮ್ಮ ಕಷ್ಟ ' ನಿವಾರಿಸಿ ನಮ್ಮನ್ನು ರಕ್ಷಿ ಸಿರಿ. ನಮ್ಮ ಮಕ್ಕಳ ಕಲ್ಯಾಣ ಮಾಡಿರಿ'' ಬೇಡಿಕೊಂಡರು. ಸವಮೆಂಬರ್‌ 1990 ಎಂದವರು ಎತ್ತಿನ ಬಂಡಿಗಳ ಮೇಲೆ ಕುಳಿತು ಒಂದೂ ವರೆ ತಾಸಿನಲ್ಲಿ, ಆ ಹೆಣ್ಣು ಕರಡಿ ಮೃತ್ಯುವಿನ ತಾಂಡವ ನೃತ್ಯಗೈಯ್ಯುತ್ತ ತನ್ನ ಮೃತ್ಯುವನ್ನು ಆಹ್ವಾನಿಸುತ್ತಿದ್ದ. ಸ್ಥಳವನ್ನು ಮುಟ್ಟಿದೆವು. ಅದು ಕೂಗಿ ಕೂಗಿ ""ನನಗೆ ನನ್ನ ಪತಿಯ ವಿಯೋಗ ಸಹನವಾಗುವುದಿಲ್ಲ. ಅವನೆಡೆಗೆ ನನ್ನನ್ನು ಕಳಿಸಿರಿ. ಅವನನ್ನು ಬಿಟ್ಟು ನಾನೊಂದು ನಿಮಿಷವೂ ಜೀವಿಸಿರಲಾರೆ'' ಎಂದು ಮನುಷ್ಯ ಮಾತ್ರರಿಗೆಲ್ಲ. ಹೇಳುವಂ ತಿತ್ತು. ಹಾಗೆ ಹೇಳುವಾಗ ಅದರ ಉಗುರುಗಳು ಯಾರನ್ನಾದರೂ ಗಾಯಗೊಳಸುತ್ತಿದ್ದರೆ ಅದರ ತಪ್ಪೇನು? ಅದು ತನ್ನ ದುಃಖದಲ್ಲಿ ಎಷ್ಟು ಮುಳುಗಿತ್ತೆಂದರೆ ಮೃತ್ಯುರೂಪದಲ್ಲಿ ನಾವೆಲ್ಲ ಅದರ ಎದುರಿನಲ್ಲಿ ನಿಂತರೂ ಅದಕ್ಕೆ ಅರಿವಾಗ ಲಿಲ್ಲ. ಕೊನೆಗೆ ಅದು ನಮ್ಮನ್ನು ಕಂಡಿತು. ತನ್ನ ಶತ್ರುವಿನ ಗುರುತು ಹತ್ತಿತೆಂಬಂತೆ ನೋಡು ತ್ತಲೇ ಉಳಿಯಿತು. ಬಳಿಕ ಬಹು ದ್ವೇಷದಿಂದ ಆಕ್ರಮಣ ಮಾಡಿತು. ಅಷ್ಟರಲ್ಲಿ ಎರಡು ಗುಂಡುಗಳು ಹಾರಿದವು. ಹೆಣ್ಣು ಕರಡಿಯ ಪ್ರಾಣಪಕ್ಷಿ ಹಾರಿ ತನ್ನ ಪ್ರಿಯ ಕರನ ತಾಣಕ್ಕೆ ಹೋಯಿತು. ವಿಧವೆ ಸತಿಯಾ ದಳು. ಪತಿವಿಯೋಗದ ಪೀಡೆಯಿಂದ ಮುಕ್ತಳಾ ದಳು. ಅನಂತದಲ್ಲಿ ಮತ್ತೆ ಎರಡು ಪ್ರಾಣಿಗಳ ಮಿಲನವಾಯಿತು. ನಮ್ಮನ್ನು ಅಭಿನಂದಿಸುತ್ತಿದ್ದ ಊರವ ರನ್ನೂ, ಚಪ್ಪಾಳೆ ತಟ್ಟುತ್ತಿದ್ದ ಬಾಲಕರನ್ನೂ ಬಿಟ್ಟು ನಾವೆಲ್ಲ ನಮ್ಮ ಶಿಬಿರಕ್ಕೆ ಮರಳಿದೆವು. ಆದರೆ ಆ ಹೆಣ್ಣು ಕರಡಿಯನ್ನು ಕೊಂದು ಇಂದು" ನನ್ನ ಹೃದಯ ರೋದಿಸುತ್ತಿತ್ತು. ಯಾಕೆಂದು ಹೇಳಲಾರೆ. ೮ 61 ಸೌಂದರ್ಯವರ್ಥಕಗಳು ಮಾನವನು ಸೌಂದರ್ಯದಿಂದ ತನ್ನ ದೈವದತ್ತವಾದ ತೃಪನಾಗುವುದಿಲ್ಲ. ಎಷ್ಟೇ ಸೌಂದರ್ಯವತಿಯಾದ ಸ್ತ್ರೀಯರೂ ತಮ್ಮ ಸೌಂದರ್ಯವನ್ನು ಇನ್ನಷ್ಟು ಆಕರ್ಷ ಕವಾಗಿ ಕಾಣುವಂತೆ ಮಾಡಲು ಯತ್ನಿಸು ತ್ತಾರೆ. ಅದಕ್ಕೆ ಬೇಕಾದ ಎಲ್ಲಾ ಸಲಕರಣೆ ಗಳೂ, ಸೌಕರ್ಯಗಳೂ ಆಧುನಿಕ ಕಾಲ ದಲ್ಲಿ ಒದಗಿಬಂದಿವೆ. ಸ್ತೀಯರ ಮಾತು ಹಾಗಿರಲಿ. ಪುರುಷರು ಕೂಡಾ ತರುಣ ರಿಂದ ಹಿಡಿದು ಮುದುಕರವರೆಗೆ ತಾವು ಚಂದವಾಗಿ: ಕಾಣಬೇಕೆಂದೇ ಆಶಿಸುತ್ತಾರೆ. ಈಗಿನ ಪತ್ರಿಕೆಗಳು, ರೇಡಿಯೋ, ಟಿ.ವಿ. ಮೊದಲಾದವುಗಳು ಶೃಂಗಾರ ಸಾಧನಗ ಳನ್ನು ಸೌಂದರ್ಯ ವರ್ಧಕಗಳನ್ನು ಅವನ್ನು ತಯಾರಿಸುವ ಕಂಪನಿಗಳಿಗಾಗಿ ಪ್ರಚಾರ 62 ಎಂ. ಶಿವರಾಮ ಆಚಾರ್‌ ಮಾಡುತ್ತಿವೆ. ಪರಿಮಳಯುಕ್ಕವಾದ ಸಾಬೂನು, ಸ್ನೋ, ಪೌಡರು, ಕ್ರೀಮ್‌ (ಮುಲಾಮು), ತುಟಿಗೆ ಹಚ್ಚುವ ವಿವಿಧ ಬಣ್ಣಗಳು (॥ipstics), ಉಗುರುಗಳಿಗೆ ಸವರುವ ಬಣ್ಣಗಳು (nail polish), ಕೂದಲಿಗೆ ಬಳಿಯುವ ಬಣ್ಣಗಳೂ (hair dyes), ಸ್ತೀಯರ ಮೊಲೆಕಟ್ಟುಗಳು (ಬ್ರಾಗಳು), ಕೃತಕ ಕೂದಲುಗಳುಳ್ಳ ಕವ ಚಗಳು (Wigs), ರೋಮನಾಶಕಗಳು, ವಿವಿಧ ವಿನ್ಯಾಸಗಳ. ಉಡುಗೆ ತೊಡುಗೆ ಗಳು, . ರುಮಾಲುಗಳು, ` : ಮುಂಡಾಸು ಟೋಪಿಗಳು ಹೀಗೆ ಒಂದೇ ಎರಡೇ ಇನ್ನೂ OAC TTR ಹ | ಏನೇನೋ ವಸ್ತುಗಳು ಬಳಕೆಯಲ್ಲಿವೆ. ಇವೆ ಲ್ಲವನ್ನು ಆಧುನಿಕ ಸ್ತೀ ಪುರುಷರು ತಮ್ಮ ಸೌಂದರ್ಯವರ್ಧನೆಗಾಗಿ ಉಪಯೋಗಿಸು ತ್ತಾರೆ. . ಸ್ವಲ್ಪ. ಸಮಯದ ಹಿಂದೆ ಲಂಡನ್ನಿನಲ್ಲಿ ಒಂದು ವಿಶೇಷ ರೀತಿಯ ಪ್ರದರ್ಶನವನ್ನು ಏರ್ಪಡಿಸಿದ್ದರಂತೆ ಅದು ಮಾನವನು ಪ್ರಪಂಚದ. "ಮೂಲೆ ಮೂಲೆಗಳಲ್ಲೂ ಹಿಂದಿನ ಕಾಲದಿಂದಲೂ ಕಾಲ .ಬದಲಾ ದಂತೆ ಶೃಂಗಾರ ಸಾಧನಗಳನ್ನು, ಕೃತಕಾಲಂ ಕಾರ ಸಾಮಗ್ರಿಗಳನ್ನು, ಸೌಂದರ್ಯ ವರ್ಧ ಕಗಳನ್ನು ಹೇಗೆ ಉಪಯೋಗಿಸುತ್ತಿದ್ದ ಎಂಬ ವಿಷಯಕ್ಕೆ ಸಂಬಂಧಿಸಿತ್ತು. ವಸ್ತು ಸಂಗ್ರಹಾ ಲಯವೊಂದರಲ್ಲಿ ಇವನ್ನು ಪ್ರದರ್ಶಿಸಿದ್ದರು. ಅದರಿಂದ ನಮಗೆ ತಿಳಿಯದ ಹಲವು ವಿಚಾ ರಗಳು ಬೆಳಕಿಗೆ ಬಂದಿವೆ. ವಿವಿಧ ತರದ ಪ್ರಾಣಿ ಪಕ್ಷಿಗಳು ತಮ್ಮ ಪರಿಸರಕ್ಕೆ ಹೊಂದಿ ಕೊಂಡಿರುವಂತೆ ಸ್ವಾಭಾವಿಕವಾದ ಒಂದು ಸೌಂದರ್ಯವನ್ನು ಪಡೆದಿವೆ. ಆದರೆ ಮಾನ ವನು ನಾಗರಿಕನಾದಂತೆ, ನಿಸರ್ಗದಿಂದ, ಪರಿಸರದಿಂದ ದೂರದೂರ ಹೋಗಿ ಸ್ವಾಭಾ ವಿಕ ನೈಸರ್ಗಿಕ ಜೀವನವನ್ನು ತೊರೆದು ಕೃತಕ ಜೀವನವನ್ನು ಅನುಸರಿಸುತ್ತಿದ್ದಾನೆ. ಹಾಗಾಗಿ ಅವನಿಗೆ ಕೃತಕ ವಸ್ತುಗಳ ಅಗತ್ಯ ಜೀವನದ ಎಲ್ಲ ಹಂತಗಳಲ್ಲೂ ಕಂಡು ಬಂದು ಅವನ್ನು ಉಪಯೋಗಿಸಿಕೊಂಡು ಬಂದಿರುತ್ತಾನೆ. ತನ್ನ ರೂಪ ಸೌಂದರ್ಯದ ಕುರಿತೂ ಹಾಗೆಯೇ. ಅಮೆರಿಕದ ರೆಡ್‌ ಇಂಡಿಯನ್ನರು ತಮ್ಮ ಸೌಂದರ್ಯವು ಹೆಚ್ಚುವುದು ಎಂಬ ಕಾರ ಣದಿಂದ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿ ದ್ದರು; ಅದೂ ಬೇರೆ ಬೇರೆ ಸಂದರ್ಭಗ ಳಲ್ಲಿ ಬೇರೆ. ಬೇರೆ ವಿಧವಾಗಿ ಕಾಣಿಸಿಕೊ ಳ್ಳಲು. . ಕೆಲವು ಗಿರಿವರ್ಗದ ' ಜನರು (tribes) ಮುಖಕ್ಕೂ ದೇಹಕ್ಕೂ ಪಚ್ಚೆ ಕೊಟ್ಟಿ (1atಂಂing) ವಿವಿಧ ಚಿತ್ರಗಳನ್ನು, Hr 1900 ರೂಪಗಳನ್ನು ಬರೆಸಿದಲ್ಲಿ ತಮ್ಮ ಸೌಂದರ್ಯ ಹೆಚ್ಚುವುದೆಂದು ತಿಳಿದು ಹಾಗೆ ಮಾಡುತ್ತಿದ್ದರು. ನಾಗರಿಕ ಜನರೂ ಕೆಲ ವರು ಈ ಪಚ್ಚೆಕೊಟ್ಟಿ ಕೊಳ್ಳುವ ಸಂಪ್ರದಾ ಯವನ್ನು ಅನುಸರಿಸುತ್ತಾರೆ. ಪ್ರತಿಯೊಬ್ಬ ಮಾನವನಿಗೂ ಅವನ ತಲೆಗೂದಲಿಗೆ ಸ್ವಾಭಾವಿಕವಾದ ಒಂದು ಬಣ್ಣವಿದ್ದರೂ ಅದ ರಿಂದ ಸಂತೃಪ್ಪನಾಗದೆ ಬೇರೆ ಬೇರೆ ತರದ ಬಣ್ಣಗಳನ್ನು ತಲೆಗೆ ಹಚ್ಚಿಕೊಂಡು ವಿಹರಿಸು ತ್ರಿರುವುದನ್ನು ಈಗ ' ನಾವು ಕಾಣುವಂತೆ ಹಿಂದೆಯೂ ಜನರು ಹಾಗೆ ಮಾಡುತ್ತಿದ್ದರು. ಮುದುಕರಾದವರು ತಮ್ಮ ಮುದಿತನ ವನ್ನು ಮುಚ್ಚಿಡಲು ತಲೆಗೂದಲು ಅಂದ - ವಾಗಿ ಕಾಣುವಂತೆ ಶಕೇಶತೈಲಗಳನ್ನೋ, ಬಣ್ಣಗಳನ್ನೋ ಉಪಯೋಗಿಸುವುದು ಈಗ ಹೇಗೂ ರೂಢಿಯಲ್ಲಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಕ್ಕತಲೆಯವರು ತಮ್ಮ ತಲೆಯು ಬೋಳಲ್ಲವೆಂದು ಇತರ ರಿಗೆ ತೋರಿಸಲು ಹಲವು ತರದ ಕೂದಲ ಕವಚಗಳನ್ನು (wg) ' ಧರಿಸುವುದನ್ನು ಕೂಡಾ ನಾವು ಕಾಣತ್ತಲಿದ್ದೇವೆ. ಇವೆರಡೂ ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿಗಳಾಗಿವೆ. ಕ್ರಿ.ಶ. ಹದಿನೇಳನೆಯ ಮತ್ತು ಹದಿನೆಂ `` ಟನೆಯ ಶತಮಾನಗಳಲ್ಲಿ ಪ್ರಚಾರದಲ್ಲಿದ್ದ ಕೆಲವು ಸೌಂದರ್ಯ ಸಾಧನಗಳನ್ನು ಕಂಡಲ್ಲಿ ನಮಗೆ ' ವಿಸ್ಮಯವುಂಟಾಗುತ್ತದೆ. ಕಣ್ಣಿನ ಹುಬ್ಬುಗಳು ನಷ್ಟವಾದವರು ಇಲಿಯ ರೋಮದಿಂದ ಮಾಡಿ ಹುಬ್ಬುಗ ಳನ್ನು ಧರಿಸುತ್ತಿದ್ದರು. ಕೆಲವರು ತಮ್ಮ , ಹಲ್ಲುಗಳು ಹುಳ ಹಿಡಿದು ಹಾಳಾದಲ್ಲಿ ಮುರಿದಲ್ಲಿ ಬೆಳ್ಳಿಯ, ಚಿನ್ನದ ಹಲ್ಲುಗಳನ್ನು ಕೃತಕವಾಗಿ ಜೋಡಿಸಿರುವುದನ್ನು ನಾವು ಕಾಣುತ್ತಿರುತ್ತೇವೆ. ಅದೂ : ಈಗಿನ ' ವೈದ್ಯ ಕೀಯ ವಿಜ್ಞಾನದ ಪ್ರಗತಿಯಿಂದ. ಕೃತಕ ದಂತಗಳನ್ನೇ. ಇರಿಸಿಕೊಳ್ಳುವ: ವ್ಯಕ್ತಿಗಳನ್ನು 63 ನಾವು ಕಾಣುತ್ತೇವೆ. ಆದರೆ ಹಿಂದಿನ ಜನರು. ಹಿಪೊಪೊಟಮಸ್‌ನದಾಡೆಯಿಂದ ಮಾಡಿದ ಕೃತಕ ಹಲ್ಲುಗಳನ್ನು ಧರಿ ಸುತ್ತಿದ್ದರು. ಹಾಗೆಯೇ ಕೃತಕ ತಲೆಗೂದಲ ಕವಚವನ್ನು ಈಗಲೀಗ ಸ್ವಾಭಾವಿಕ ಮಾನವರ ಕೂದಲನ್ನೇ ಉಪಯೋಗಿಸಿ ರಚಿಸುತ್ತಿದ್ದರೆ ಹಿಂದಿನ ಆ ಕಾಲದಲ್ಲಿ ಕುದು ರೆಯ ಬಾಲದ ರೋಮವನ್ನು ಉಪಯೋ ಗಿಸಿ ತಯಾರಿಸುತ್ತಿದ್ದರೆಂದು ತಿಳಿದುಬಂ ದಿದೆ. ಇವನ್ನು ಸ್ತ್ರೀ ಸೌಂದರ್ಯ ಸಾಧನವಾಗಿ ಉಪಯೋಗಿಸಿ ಕೊಳ್ಳುತ್ತಿದ್ದರು. ಹಾಗೆಯೇ ಹಲ್ಲುಗಳೆಲ್ಲಾ ಹೋಗಿ ಗುಳಿ ಬಿದ್ದ ಕೆನ್ನೆಗಳು ತುಂಬಿ ಸರಿ ಕಾಣುವಂತೆ ಮಾಡುವುದು ಹೇಗೆ? ಈಗ ದಂತ ವೈದ್ಯರಿದ್ದಲ್ಲಿ ಹೋಗಿ ಕೃತಕ ಹಲ್ಲುಗಳ ಸೆಟ್‌ ಪಡೆದು ಧರಿಸಿದಲ್ಲಿ ಆದಷ್ಟು ಗುಳಿ ಮಾಯವಾಗಿ ಬಿಡುತ್ತದೆ. ಆದರೆ ಹಿಂದಿನ ಕಾಲದಲ್ಲಿ ಅದಕ್ಕೋಸ್ಕರವಾಗಿಯೇ ತಯಾ ರಿಸಿದ ಉಬ್ಬು ಸಾಧನ. (೩೮6) ಗಳನ್ನು ಉಪಯೋಗಿಸುತ್ತಿದ್ದರಂತೆ. ಇನ್ನು ಮುಖ ದಲ್ಲಿ ಸಿಡುಬು ರೋಗದಿಂದುಂಟಾದ ಕಲೆ ಗಳಿದ್ದರೆ ಚಂದವೇ? ಈಗಲಾದರೆ ಪ್ಲಾಸ್ಟಿಕ್‌ ಸರ್ಜರಿಯಿಂದ ಮುಖದ ಗಾಯಗಳೆ ಲ್ಲವೂ ಮಾಸುವಂತೆ' ಮಾಡಬಹುದು. ಆದರೆ ಹಿಂದೆ? ಲಂಡನ್ನಿನಲ್ಲಿ ಆಗ ಸಿಡುಬು ರೋಗವು ಅಧಿಕವಾಗಿ ಜನರನ್ನು ಬಾಧಿಸುತ್ತಿತೆಂದು ತಿಳಿದುಬರುತ್ತದೆ. ಲಂಡನ್ನಿನಲ್ಲಿ ಮಾತ್ರವಲ್ಲ ಇಡೀ ಯುರೋ ಪಿನಲ್ಲೆಂದರೂ ಹೆಚ್ಚಾಗದು. ಸುಮಾರು ಕ್ರಿಶ. ೧೭೫೦ರ ಕಾಲಕ್ಕೆ ಇಂಗ್ಲೆಂಡಿನಲ್ಲಿ ಸಾಧಾರಣ ಐದು ಮೈಲು ಚದರ ಪ್ರದೇಶ ದಲ್ಲಿ ಹೆಚ್ಚು ಕಡಿಮೆ ೬೫೦,೦೦೦ ಸಂಖ್ಯೆ ಯಲ್ಲಿ ಜನರು ಮನೆ ಕಟ್ಟಿ ವಾಸಿಸುತ್ತಿದ್ದರು. ಈಗಿನಂತೆ ನಲ್ಲಿ ನೀರಿನ ವ್ಯವಸ್ಥೆಯಾಗಲೀ, ವಿದ್ಯುದ್ದೀಪದ ವೈವಸ್ಥೆಯಾಗಲೀ ಇಲ್ಲದ ಆ ಕಾಲದಲ್ಲಿ ನೀರಿನ ಸೌಕರ್ಯ ಹೆಚ್ಚಾ 64 ಪುರುಷರೂ ತಮ್ಮ ಹ 4 ಗಿತ್ತು. ' ಶ್ರೀಮಂತರು, ಬಡವರು. `ಎಂಬ . ಭೇದ ಅತಿಯಾಗಿತ್ತು. ಹೆಚ್ಚಿನವರು ನೀರಿನ ' ಈ ಆಶ್ರಯವಿಲ್ಲದೆ ಜೀವಿಸಬೇಕಾಗಿತ್ತು. ಆಗ ಎಲ್ಲಾ ತರದ ರೋಗರುಜಿನಗಳೂ ಅವ ರಲ್ಲಿ ತಾಂಡವವಾಡುತ್ತಿತ್ತೆಂಬುದರಲ್ಲಿ ಆಶ್ಚ ರ್ಯವಿಲ್ಲ. ಭಾರತದ ಜನರಲ್ಲಿದ್ದಂತೆ ಸ್ನಾನ ಮಾಡುವ ಅಭ್ಯಾಸವೇ ಹೆಚ್ಚಿನ ಇಂಗ್ಲೆಂಡಿನ ಜನರಿಗೆ ಇದ್ದಿರಲಿಲ್ಲ. ಕಾರಣ ಅಲ್ಲಿನ ಚಳಿ ಹವೆಯೂ ಆಗಿದ್ದಿರಬಹುದು. ಶ್ರೀಮಂತರಲ್ಲೇಕೆ ಕೆಲವು ರಾಜರು ಇಂಗ್ಲೆಂ ಡಿನಲ್ಲಿ ಹುಟ್ಟಿದ ಕೂಡಲೇ ಬಿಸಿ ನೀರಿನ ಸ್ನಾನ ಅನುಭವಿಸಿದ್ದಾರೇನೋ ! ಆ ಬಳಿಕ ಜೀವನವಿಡೀ ಸ್ನಾನವನ್ನೇ ಮಾಡದವರಿದ್ದ ರೆಂಬುದಾಗಿ ತಿಳಿದುಬರುತ್ತದೆ. ಹಾಗಾಗಿ ಸಿಡುಬು ರೋಗವು ಉಚ್ಚ ನೀಚ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಬಲಿ ತೆಗೆ ದುಕೊಳ್ಳುತ್ತಿತ್ತು. ಅಳಿದುಳಿದವರು ಜೀವ ಮಾನವಿಡೀ ಮುಖದಲ್ಲಿ ಸಿಡುಬಿನಿಂದಾದ ಕಲೆಗಳನ್ನು ಹೊತ್ತು ತಿರುಗಾಡಬೇಕಾಗಿತ್ತು ಸಿಡುಬು ರೋಗವೊಂದರಿಂದಲೇ ಶೇಕಡಾ ೧೦ ಮಂದಿ ಸಾವನ್ನಪ್ಪುತ್ತಿದ್ದರಂತೆ. ಹೀಗಾಗಿ ಸಿಡುಬಿನ ಕಲೆಗಳನ್ನು ಮುಚ್ಚಲು ಸಿಲ್ಕಿನ ಚೂರುಗಳನ್ನು ಉಪಯೋಗಿಸುತ್ತಿದ್ದರಂತೆ. ಆಮೇಲೆ ಅದರ ಮೇಲೆ ಮುಖಕ್ಕೆ ಪೌಡರು ಹಚ್ಚಿ ಕಲೆ ಕಾಣದಂತೆ ಮಾಡುತ್ತಿ ದ್ದರಂತೆ. ಹಾಗೆಯೇ ಆಧುನಿಕ ಶೃಂಗಾರ ಸಾಧನಗಳಷ್ಟೇ ನವನವೀನವಾದ ಕೆಲವು ಸಾಮಗ್ರಿಗಳನ್ನು ಪ್ರದರ್ಶಿಸಲಾಗಿತ್ತೆಂದು ತಿಳಿ ದುಬಂದಿದೆ. ಅವೆಲ್ಲವೂ ಹೆಚ್ಚಾಗಿ ಬಾಲಕ ಬಾಲಕಿಯರನ್ನು ಯೌವನಭರಿತ ತರುಣ ತರುಣಿಯರಂತೆ ಕಾಣುವುದಕ್ಕಾಗಿಯೂ, ಮುದಿತನಕ್ಕೆ ಪದಾರ್ಪಣೆ ಮಾಡಿದವರನ್ನು "ಮುಖ ವಾಗಿ ಹೆಂಗಸರನ್ನು ಅವರ ಮಕ್ಕ ಳಂತೆ ಯುವತಿಯರನ್ನಾಗಿ. ಮಾಡುವುದಕ್ಕಾ ಗಿಯೂ ಉಪಯೋಗಿಸಲು ಅನುಕೂಲ ವಾದ ಸೌಂದರ್ಯ ಸಾಧನಗಳಾಗಿದ್ದವು. * Ryan ಗೋಪಾಲ ಆಶ್ರಿತ ಔದೊಂದು ವಿಚಿತ್ರ ರೋಗ. ಯಾವಾಗ, ಎಲ್ಲಿ, - ಎಂಥವರ ಮೇಲೆ ದಾಳಿ ಮಾಡುತ್ತದೆಂ ಬುದು ಗುರುತಿಸಲಸಾಧ್ಯ. ಒಂದು ಜನ ಸಮೂ ಹದ ಮೇಲೆ ಇದರ ದಾಳಿಯಾಗಿ, ನೂರಾರು ಜನರು ಸತ್ತು; ಇದೊಂದು ಪಿಡುಗೆಂಬ ವಿಷಯ ಎಲ್ಲೆಡೆ ಹರಡಿದಾಗ, ಆರೋಗ್ಯ ಇಲಾಖೆಯ ವರು ಔಷಧೋಪಚಾರ ಪ್ರಾರಂಭಿಸುತ್ತಾ ರೆ. _ ವಿಶ್ವ ಆರೋಗ್ಯ ಸಂಸ್ಥೆ(W.॥.೦)ಯ ಅಂದಾ. ಜಿನ' ಪ್ರಕಾರ ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು ನಾಲ್ಕು ಲಕ್ಷ ಜನ, ಕಾಳ ಜ್ವರ (ವಿಸೆರಾಲ್‌ ಲೈ ರೆ ಮ್ಯಾನಿಯಾಸಿಸ್‌ ಸಿ ಇದರ ವೈ ದೃಕೀಯ ಹೆಸರು) ದಿಂದ ಬಳಲು ತ್ತಾರೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ, ಗುಜರಾತ ಮತ್ತು ತಮಿಳನಾಡು ರಾಜ್ಯ ಗಳಲ್ಲಿ ಈ ರೋಗದಿಂದ ಬಳಲಿದವರ ಕರಾಹರಣೆಗ ೪ಿವೆ. ಆದರೂ ಈ ರೋಗ ಹೆಚ್ಚಾಗಿ ಬಿಹಾರಿನ ಗ್ರಾಮಗಳಲ್ಲಿನ ಜನರ ಮೇಲೆ ವ ಪಿಡುಗಿ ನಂತೆ: ದಾಳಿ ಮಾಡುತ್ತಿರುತ್ತದೆ. 1984 ಮತ್ತು 1985ರ ಅವಧಿಯಲ್ಲಿ ಬಿಹಾರ ರಾಜ್ಯ ದಲ್ಲಿ ಸುಮಾರು 25000 ಜನರು ಈ ಜ್ವರದಿಂದ ಬಳಲಿ ನವೆಂಬರ್‌ 1990 ದರಲ್ಲದೆ, ಒಂದು ನೂರಕ್ಕಿಂತ ಹೆಚ್ಚು ಜನರು ಪ ರೋಗಕ್ಕೆ ಬಲಿಯಾದರು. ಈ ಜ್ವರದಿಂದ ಬಳಲುವವರು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ” ಮತ್ತು ಬಿಹಾರದ. ಗಡಿಯಲ್ಲಿರುವ ನೇಪಾಳದ ಕೆಲವು ಗ್ರಾಮಗಳಲ್ಲೂ ಇದ್ದಾ ರೆಂದು ತಿಳಿದು ಬಂದಿದೆ. ಅತಿ ಸೂಕ್ಷ್ಮವಾದ ಪರೋಪಜೀವಿ (Para- site) ಯೊಂದರಿಂದ ಈ ರೋಗ ಹುಟ್ಟಿಕೊಳ್ಳು ತ್ತದೆ. ಹೊಲಸಿನಲ್ಲಿರುವ ಒಂದು ಜಾತಿಯ ಹಣ್ಣು ಮರಳು ನೊಣ (Sand flies) ಗಳು ಈ ರೋಗವನ್ನು ಹಬ್ಬಿಸುತ್ತವೆ. ಈ ಸೂಕ್ಷ್ಮಜೀವಿ ಗಳು ಮೂಳೆಯ ಪೊಳ್ಳು ಭಾಗ ಮತ್ತು ಪ್ರಮುಖ ಅಂಗಗಳಾದ ಕರುಳು (Liver) ಮತ್ತು ತೊರಳೆ (Spleen) ಗಳ ಮೇಲೆ ದಾಳಿ ಮಾಡಿ ಆಗಾಗ ಜ್ವರ ಬರುವಂತೆ ಮಾಡುತ್ತವ ಲ್ಲದೆ, ಚಳಿ ಜ್ವರ, ನಿಶ್ಯಕ್ತಿ, ಕೆಮ್ಮು ಮತ್ತು ಅತಿ ಬೇಧಿಯಿಂದ ಬಳಲುವಂತೆ ಮಾಡುತ್ತವೆ. ರೋಗಿಯ ಕೂದಲು ಒರಟಾಗುತ್ತವಲ್ಲದೆ, ಅವನ ಚರ್ಮ ಕೂಡಾ ಒರಟಾಗುತ್ತದೆ. ಅವನ ಕೈಕಾಲುಗಳು ಹಾಗೂ ಕೆಳ ಹೊಟ್ಟೆ ಕಪ್ಪಾಗು ತ್ತದೆ. ಎಂತಲೇ ಈ ಜ್ವರಕ್ಕೆ ಕಾಳ ಜ್ವರ (ಕಾಲಾ ಅರುಾರ) ಎಂದು ಹೆಸರಿಡಲಾಗಿದೆ. ; 65 ಟೈಫಾಯಿಡ್‌, ಮಲೇರಿಯಾ ಮತ್ತು ಯಕೃ ತ್ತಿನ ರೋಗದ ಲಕ್ಷಣಗಳೇ ಈ ರೋಗದಲ್ಲಿ ಕಾಣುವುದರಿಂದ ಕಾಳಜ್ವರವನ್ನು ಗುರುತಿಸು ವುದು ಸುಲಭವಲ್ಲ. ಮೂಳೆಯ ಪೊಳ್ಳು ಭಾಗ ದಲ್ಲಿ (ಸುಮಾರು 70 %ರಷ್ಟು)ರುವ ಈ ಸೂಕ್ಷ್ಮಜೀವಿಗಳನ್ನು ಪರೀಕ್ಷಿ ಸುವ ಸೌಲಭ್ಯ ಕೆಲವೇ ಆಸ್ಪತ್ರೆಗಳಲ್ಲುಂಟು. ಈ ಜ್ವರದಿಂದ ಬಳಲುವವರು ಕೂಡಲೇ ಚಿಕಿತ್ಸೆ ಪಡೆಯದಿದ್ದರೆ, ಇದು ಮಾರಕವಾಗಬ ಹುದು. 19ನೆಯ ಶತಮಾನದಲ್ಲಿ ಇದರ ಒಂದು ಪಿಡುಗಿಗೆ 75,000ಕ್ಕೂ ಹೆಚ್ಚು ಜನರು ಬಲಿಯಾ ದುದುಂಟು. ರೋಗಿಗಳು ದಿನೇ ದಿನೇ ಅಶಕ್ತರಾ ಗುತ್ತ ಹೋಗಿ ಕೊನೆಗೆ ಸಾವನ್ನಪ್ಪುತ್ತಾರೆ. ಕಾಳ ಜ್ವರದಿಂದ ಎಲ್ಲರೂ ಬಳಲುತ್ತಾರೆ. ಆದರೆ ಪೌಷ್ಠಿಕ ಆಹಾರ ದೊರೆಯದ ಬಡ ಜನರೇ ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರೆ: ಆಧುನಿಕ ವೈದ್ಯಕೀಯ ಬೆಳವಣಿಗೆಯಿಂದಾಗಿ ಇಂದು ಕಾಳ ಜ್ವರ ಅಷ್ಟು ಮಾರಕವಾಗಿ ಉಳಿ ದಿಲ್ಲ. ಸೋಡಿಯಮ್‌ ಸ್ಟೈಬೊ ಗ್ಲುಕೊಸೆಟ್‌ ಇಂಜೆಕ್ಷನ್ನುಗಳಿಂದ ರೋಗಿ ಗುಣ ಹೊಂದಬ ಹುದು. ಆದರೆ ಈ ರೋಗ ಎರಡರಿಂದ ಐದು ವರ್ಷಗಳ ಅವಧಿಯಲ್ಲಿ ಮರುಕಳಿಸುವ ಸಾಧ್ಯತೆ ಯುಂಟು. ಕಾಳಜ್ವರ ನಂತರ ಚರ್ಮದ ಲಿಷ್ಮನ್‌ ರೋಗ (Post kala Azar dermal Leishmaniasis-PKDL}) ದಿಂದ ದೇಹದ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಈ ಬಿಳಿ ಕಲೆಗಳು ಕಡಲೆ ಕಾಳಿನ ಗಾತ್ರದ ಗುಳ್ಳೆಗಳಾಗುತ್ತವೆ. ಇದನ್ನು ಗುಣಪಡಿ ಸಲು ಆರು ತಿಂಗಳಿನಿಂದ ಎರಡು ವರ್ಷ ಹಿಡಿ ಯುತ್ತದೆ. ಈ ಅವಧಿಯಲ್ಲಿ ರೋಗಿಗಳಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೋಗದ ಅನೇಕ ತೊಡಕುಗಳು ಅಗಾಧ ರೀತಿಯಲ್ಲಿ ಉಲ್ಬಣಿಸಲು ನಮ್ಮ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ರೋಗ ವನ್ನು ಗುರುತಿಸಿ ಗುಣ ಪಡಿಸಲು ಅನುಕೂಲ ಗಳೇ ಇರುವುದಿಲ್ಲ. ಆಸ್ಪತ್ರೆಗಳಲ್ಲಿ `ಔಷಧಗಳ 06 ಕ್ರ ನೆರೆ 'ಕೊರತೆ. ಕಳಪೆ ದರ್ಜೆಯ . ಮೋಸದ: ಗುಳಿಗೆ. ಗಳು ಹಾಗೂ ವೈದ್ಯರ ಅಲಕ್ಷ್ಯದಿಂದಾಗಿ ಅಡ್ಡ- ಸುಬಿ (೦೬೩೮೬೪) ವೈದ್ಯರಿಗೆ ಅನುಕೂಲವಾಗಿದೆ. ""ಬಿಹಾರದಲ್ಲಿ ಪ್ರತಿವರ್ಷ ಬೇರೆ ಬೇರೆ ಕಾರಣ : ' "ಗಳಿಂದ ಸಾವಿರಾರು ಜನರು ಸಾಯುತ್ತಾರೆ. : ಅದರಲ್ಲಿ ಕೆಲವರು ಮಾತ್ರ. ಕಾಳಜ್ವರದಿಂದ ಸಾಯುತ್ತಾರೆ. ಅದಕ್ಕೆ ಇಷ್ಟೇಕೆ ಗಲಾಟೆ ಮಾಡ ಬೇಕು?'' ಎಂಬುದೇ ಆರೋಗ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆ. ಅಗ್ಗದ ಹಾಗೂ ಪರಿಣಾಮಕಾರಿ ಲಸಿಕೆಗಳು ದೊರೆತಲ್ಲಿ ಈ ರೋಗದಿಂದ ಮುಕ್ತರಾಗಲು ಸಾಧ್ಯವಿದೆ. ಪ್ರಯೋಗಾಲಯಗಳಲ್ಲಿ ಇಂಥ ಲಸಿಕೆಯನ್ನು ತಯಾರಿಸಲು ವಿಶ್ವದಾದ್ಯಂತ ಪ್ರಯತ್ನ ನಡೆದಿದ್ದರೂ ಇನ್ನೂವರೆಗೆ ಈ ದಿಶೆ ಯಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಆದರೆ ಇದರ ಬದಲು ಒಂದು ಸುಲಭ ಹಾಗೂ ಪರಿಣಾಮ ಕಾರಿ ಉಪಾಯವುಂಟು. 1950ರ ದಶಕದಲ್ಲಿ, ಬಿಹಾರಿನ ಗ್ರಾಮಗಳಲ್ಲೆಲ್ಲ ರಾಷ್ಟ್ರೀಯ `ಮಲೇ ರಿಯಾ ನಿರ್ಮೂಲನಾ ಯೋಜನೆಯನ್ವಯ ಡಿ.ಡಿ.ಟಿ. ಸಿಂಪಡಿಸಿದಾಗ ಈ ರೋಗ ದೂರವಾ ಗಿತ್ತು. 1960ರ ದಶಕದ ಮಧ್ಯ ಭಾಗದಲ್ಲಿ ಬಿಹಾರ, ಮಲೇರಿಯಾ ಮುಕ್ತವೆಂದು ಘೋಷಿಸಿ ದಾಗ, ಡಿ.ಡಿ. ಟಿ; ಸಿಂಪಡಿಸುವದನ್ನು ನಿಲ್ಲಿಸಲಾ ಯಿತು. ನಂತರದ ವರ್ಷಗಳಲ್ಲಿ ಮಲೇರಿಯಾ ಮತ್ತೆ. ಕಾಣಿಸಿಕೊಳ್ಳಲಿಲ್ಲ. ಆದರೆ: ಮರಳು . ನೊಣ (5804 1169) ಮರಳಿದವು. ಜೊತೆಯ "ಲ್ಲಿಯೇ (1977ರಲ್ಲಿ) ಬಂದ ಕಾಳ ಜ್ವರ ಪಡು ಗಿನ. ಭಾರೀ ಸ್ವರೂಪದ್ದಾಗಿತ್ತು. ಸರಕಾರದ ವಲಯದ ಹೇಳಿಕೆಯ ಪ್ರಕಾರ ನಾಲ್ಕು ವರ್ಷಗ ಳಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಈ ರೋಗದ ಸೋಂಕು ತಗುಲಿತು; 407 ಜನರು ` ಮೃತರಾದರು. ಪಿಡುಗಿನ ಹಾವಳಿ ಅವಧಿಯಲ್ಲಿ ವೃತ್ತಪತ್ರಿಕೆಗಳ ಟೀಕೆ ಮತ್ತು ಸಂಸತ್ತಿನಲ್ಲಿನ ಟೀಕೆಗೆ ಮಣಿದ ಬಿಹಾರ ಸರಕಾರ ರೋಗಗ್ರಸ್ತ ಭಾಗಗಳಲ್ಲಿ ಡಿ.ಡಿ.ಟಿ ಸಿಂಪಡಿಸುವ ಕೆಲಸ ಮಾಡಿತು. ಆದರೆ ರೋಗ ಶಮನವಾಗುತ್ತಲೇ ಕಸೂರಿ , ಮುಂದುವರೆದಿದೆ. ದಲ್ಲಿ ಸಿಂಪಡಿಸುವ ಕಾರ್ಯವೂ ನಿಂತಿತು. ಸರಕಾರದ ಈ ಧೋರಣೆ ಈಗಲೂ - 1983ರಲ್ಲಿ . ಚಕಾತ್‌ದಲ್ಲಿ ಸುಮಾರು 60 ಜನರು ಕಾಳಜ್ವರದಿಂದ ಮೃತರಾ ದರೆಂಬ ವರದಿ ಬಂದ ನಂತರವೇ ಆ ಗ್ರಾಮ ದಲ್ಲಿ ಡಿ.ಡಿ.ಟಿ ಸಿಂಪಡಿಸಲಾಯಿತು. ಅದೇ ರೀತಿ 1984ರಲ್ಲಿ ಸರಬರಪುರ ಎಂಬಲ್ಲಿ ಕಾಳ 'ಜ್ವರೆದ' ದಾಳಿ ಅಪಾಯದ ಮಟ್ಟ ತಲುಪುತ್ತಿ ಹ್ಹಂತೆ, ಹತಾಶರಾದ ಹಳ್ಳಿಗರು ಆರೋಗ್ಯ ಇಲಾ ಖೆಯ ಅಧಿಕಾರಿಗಳನ್ನು ಘೇರಾವ್‌: ಮಾಡಿ ದಾಗ, ಅಲ್ಲಿಯ ಮನೆಗಳಲ್ಲಿ ಡಿ.ಡಿ.ಟಿ. ಸಿಂಪಡಿ ಸುವ ಕಾರ್ಯ ಪ್ರಾರಂಭವಾಯಿತು. ಈ ರೋಗವನ್ನು ಆಧುನಿಕ ರೀತಿಯಲ್ಲಿ ಗುರುತಿಸಬೇಕು. ಮತ್ತು ಚಿಕಿತ್ಸೆಗೆ ಬೇಕಾಗುವ ಎಲ್ಲ ಸಾಧನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕೆಂದು” ತಜ್ಞರು: ``ಸೂಚಿಸಿದ್ದಾರೆ. ಸೋಡಿಯಮ್‌: ಸ್ಟಿಬೊಗ್ಲು ಕೊನೆಟ್‌: ತೀಕ್ಷ್ಣ ತೆ.” ಹಚ್ಚಿಸಿ ಚುಚ್ಚು ಮದ್ದು ಕೊಟ್ಟರೆ, ಬಹಳ ಅವಧಿ ಸ ಯವರೆಗೆ ರೋಗ ಮರುಕಳಿಸು ವುದನ್ನು ತಡೆಯ » ಬಹುದೆಂದು ತಜ್ಞರು ಬಿಹಾರದ ಡಾಕ್ಟರುಗಳಿಗೆ ತಿಳಿಸಿ ಹೇಳಿದ್ದಾರೆ. ಈ - ರೋಗ ಹರಡುವ ಗ್ರಾಮಗಳಿಗೆ ವೈದ್ಯರ ತಂಡಗಳು ಆಗಾಗ ಹೋಗಿ, ರೋಗ ಹರಡುವ ಮೊದಲೇ ಗುರು ತಿಸಿ ಚಿಕಿತ್ಸೆ ನಡೆಸಲು ಸಾಧ್ಯ. ಗ್ರಾಮಸ್ಥರು ಕೂಡಾ ವೈದ್ಯರ ಸಲಹೆಯಂತೆ, ತಮ್ಮ ಮನೆಗ ಳನ್ನು, ಕೊಟ್ಟಿಗೆಗಳನ್ನು- ಸ್ವಚ್ಛವಾಗಿರಿಸುವುದ ರಿಂದ ಮರಳು ನೊಣಗಳ: ಸಂಖ್ಯೆ: ಹೆಚ್ಚುವು ದನ್ನು ತಡೆಯಬಹುದು. ಕಾಳಜ್ವ ರವನ್ನು ನಿಯಂತ್ರಿಸುವುದು ಸುಲ ಭದ ಕೆಲಸವಲ್ಲ. “ಆವೆ ನಿಸ್ಸಹಾಯಕ ಹಾಗೂ ಬಡನಾಗರಿಕರ ರಕ್ಷಣೆಯೂ "ಸರಕಾರದ ಹೊಣೆ - ಯಾಗಿದೆ. ಈ, ` ದಿಶೆಯಲ್ಲಿ : ಅಲಕ್ಷ್ಯ “ಮಾಡದೆ -: ಎಲ್ಲ ವೈದ್ಯಕೀಯ ಸೌಕರ್ಯವೊದಗಿಸಿ, ಈ... ರೋಗವನ್ನು ಹೊಡೆದೋಡಿಸಲು ಆರೋಗ್ಯ - ಇಲಾಖೆಯವರು. ಶ್ರ ಮಿಸಬೇಕು. . ಇಲ್ಲದಿದ್ದರೆ ಈ ಮಾರಕ: ರೋಗ, ಇನ್ನಷ್ಟು ಜನರ ಬಲಿ ತಗೆದುಕೊಳ್ಳು ವುದರಲ್ಲಿ ಸಂದೇಹವಿಲ್ಲ. ಮಡಿಲ. ಮಗು ಒಬ್ಬ ಸಿನಿಮ ಅಭಿನೇತ್ರಿ ಮುದುಕಿಯಾ ಗುತ್ತಿದ್ದಾಗ ಅವಳಿಗೆ ಬಾ ಮನ ಸ್ಲಾಯಿತು. ಹಾಗೆ ಹೋಗುವಾಗ ಒಂದು ಚಿಕ್ಕ ಊರಿನಲ್ಲಿ ಅವಳು.ಕಾರು ನಿಲ್ಲಿಸಿದಳು. ಆ ಊರಿನ ನಿವಾಸಿಗಳು ಅವಳಿಗೆ ಸನ್ಮಾನ ಏರ್ಪಡಿಸಿದರು. ಆ ಸನ್ಮಾನ ಸಮಾರಂಭ ಅವಳು. ಮಾತನಾಡುತ್ತಿರುವಾಗ “ನನಗೆ ಇಷ್ಟು ವರ್ಷಗಳಾದರೂ ನೀವೆ ಲ್ಲರೂ ನನ್ನನ್ನು ಇಷ್ಟೊಂದು ಇಪ್ಪಪಡುತ್ತಿ ರುವುದು ನನಗೆ ತುಂಬ ಸಂತೋಷದ ವಿಷಯ. ನಾನೀಗ ಇನ್ನು ಕೆಲವೇ ದಿನಗಳಲ್ಲಿ ನನ್ನ ಮೂವತ್ತೈದನೇ ವರ್ಷವನ್ನು ದಾಟುತ್ತಿ ದ್ವೇನೆ'' ಎಂದಳು. ಸಭಿಕರಲ್ಲಿ ಸುಮಾರು ನಲವತ್ತೈದು dA TOO `ಮೂವತೈ ದನೇ ವರ್ಷದವನೊಬ್ಬ ಎದ್ದುನಿಂತು ವರ್ಷ ದಾಟು ಎಂದಿರಲ್ಲವೇ 7” ಎಂದು ಕೇಳಿದ. ಹೌದು. | «ನಿಮಗೆ ಆ ಒಂದು ಸಿನಿಮಾ ನೆನಪಿರ ಬಹುದಲ್ಲವೆ ?:'ಆ ಸಿನಿಮಾದಲ್ಲಿ ನೀವು ಒಂದು ವಿಧವೆಯ ಪಾತ್ರ ಮಾಡಿದ್ದಿರಿ. ನಿಮ್ಮ ಮಡಿಲಲ್ಲಿ ಯಾವಾಗಲೂ ಒಂದು ಮಗು" ಇರುತ್ತಿಶ್ತು''. "ಹೌದು ನನಪಿದೆ''. ಆ ಮಡಿಲ ಮಗುವೇ ನಾನು''. * ಕೆ. ಶಾಂತಾಮಣಿ. (ಸಾರಿಕಾದಿಂದ) ೆಜಾಂಟಯಮ್‌ ' ಸರಿಯುತ್ತಿವೆ ಹಿಂದೆ ಹಗಲಿನ ಅಶುದ್ಧ ಪ್ರತಿಮೆಗಳು; ನಿದ್ರಿಸಿದ್ದಾರೆ ಚಕ್ರವರ್ತಿಯ ಮತ್ತ ಸೈನಿಕರು; ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು; ದೊಡ್ಡ ಚರ್ಚಿನ ಗಂಟೆ ಬಡಿದು ಗಾಳಿಯಲೀಗ ರಾತ್ರಿಂಚರರ ಹಾಡು; ಚಿಕ್ಕೆಯೋ ಚಂದ್ರನೋ ಹಚ್ಚಿಟ್ಟ ಧವಳಗುಮ್ಮಟ ತಿರಸ್ಕರಿಸುತಿದೆ ಮರ್ತೃನ ಸಮಸ್ತವನ್ನೂ. ಮರ್ತ್ಯ ಬಾಳಿನ ಎಲ್ಲ ಸಂಕೀರ್ಣತೆಗಳನ್ನು ಮರ್ತ್ಯ ಧಮನಿಗಳಲ್ಲಿ ಕುದಿದ ಆವೇಶ ರೊಚ್ಚೆ ಕೆರಳುಗಳನ್ನು. ತುಯ್ಯುತಿದೆ ಕಣ್ಣಮುಂದೊಂದು ಪ್ರತಿಮೆ, ಮನುಷ್ಯನೊ ನೆರಳೊ, ನೆರಳೆನ್ನುವುದೆ ಸರಿ, ನೆರಳಿಗಿಂತಲು ಪ್ರತಿಮೆ ಎಂದರಿನ್ನೂ ಸರಿ; ಮಮ್ಮಿವಸ್ತ್ರದಲಿ ಹುಗಿದಿಟ್ಟ ಅಧೋಲೋಕದ ಆತ್ಮ ಸುತ್ತಬೇಕಾದ- ಪಥ ಬಿಚ್ಚಬಹುದು; ಉಸಿರಿರದ ತೇವವಿಲ್ಲದ ಬಾಯಿಯೊಂದು ಉಸಿರುಗಟ್ಟಿದ ಬಾಯಿಗಳ ಕರೆಸಬಹುದು; ಅತಿಮಾನುಷಕ್ಕೆ ಉಫೇ, ಎನ್ನುವವ ನಾನು; ಬಾಳಿನಲ್ಲನ ಸಾವು, ಸಾವಿನಲ್ಲಿನ ಬಾಳು ಎನ್ನುವೆ ಅದನ್ನು. ಇದು ಪವಾಡವೆ, ಹಕ್ಕಿಯೆ, ಹೊನ್ನಿನಲಿ ಕೊರೆದ ಕುಶಲ ಕೈಕಸುಬೆ? ಹಕ್ಕಿಗಿಂತ, ಹಸ್ತಕೌಶಲಕ್ಕಿಂತ ಇದು ದಿಟ ಪವಾಡವೇ. ನಕ್ಸತ್ರ ದೀಪ ಚಿನ್ನದ ಕೊಂಬೆ ಮೇಲೆ ಇದು ನೆಟ್ಟು ನಿಲ್ಲಿಸಿದ್ದು, ಅಧೋಲೋಕದ ಹುಂಜಗಳ ಹಾಗೆ ಕೊರಳೆತ್ತಿ ಕೂಗಬಲ್ಲದ್ದು. ಕಸೂರಿ ಚಂದ್ರಕಾಂತಿಯ ತಿವಿತ ಕುದ್ದೀಪ್ರವಾಗಿ ಇದು ಮೂದಲಿಸೀತು ಕೂಗಿ ನಿಜದ ಹಕ್ಕಿಗಳನ್ನು ಹೂವಿನೆಸುಳುಗಳನ್ನು ರಕ್ತದ್ದೊ. ರೊಚ್ಚೆಯದೊ ಎಲ್ಲ ಗೋಜಲುಗಳನ್ನು ಪರಿವರ್ತನೆಯೆ ಇದರ ಲೋಹವೈಭವದಲ್ಲಿ ಬೀಗಿ. ಚಕ್ರವರ್ತಿಯ ಸೌಧದ ನೃತ್ಯದಂಗಣದಲ್ಲಿ ಅರಣಿ. ಉದ್ದೀಪಿಸದ, ಉಕ್ಕು ಉರಿಹೊತ್ತಿಸದ, ಬಿರುಗಾಳಿ ಬಾಧಿಸದ ಜ್ವಾಲೆಯಿಂದಲೆ ಎದ್ದ ಜ್ವಾಲೆ ಜಿಗಿದಾಡುವವು; ಅಲ್ಲ ಬರುವವು ರಕ್ತ ಸಂಜನಿತ ಜೀವಗಳು ಕೆರಳು ಮೊಳೆಸಿದ ತೊಡಕುಗಳನ್ನೆಲ್ಲ ನೀಗುವವು ಲಯವಾಗಿ ನೃತ್ಯದಲಿ, ಸಮಾಧಿಯ ಮಧುರ ನೋವಿನಲಿ ವಸ್ತದಂಚನ್ನು ಸಹ ಸುಡಲಾರದಂಥ ಜ್ವಾಲೆಯ ವೇದನೆಯಲ್ಲಿ. ಕೆಸರು ನೆತ್ತರ ಮಧ್ಯೆ ಡಾಲ್ಫಿನಿನ ಬೆನ್ನೇರಿ ಜೀವಗಳ ಸಾಲು ಸಾಲು ಜೀವದ ಧಾರೆಯನ್ನು ಭೇದಿಸುವ ಕುಲುಮೆಗಳು ಚಕ್ರವರ್ತಿಯ ಹೊನ್ನ ಕುಲುಮೆಗಳು! ಒಡೆಯುತಿವೆ ಕೆರಳು ಮೂಡಿಸಿದ ಗೋಜಲುಗಳನ್ನು ನೃತ್ಯದಂಗಣದ ಅಮೃತ ಶಿಲೆಯ ಹಾಸುಗಳು. ಆ ಪ್ರತಿಮೆಗಳು ಅವುಗಳಿಂದ ಒಡಮೂಡುವ ಬೇರೆ ಹೊಸ ಪ್ರತಿಮೆಗಳು, ಆ ಡಾಲ್ಫಿನ್ನು ಸೀಳಿರುವ, ಆ ಗಂಟೆದನಿ ಪೀಡಿಸುವ ಕಡಲುಗಳು. ಮೂಲ: ವಿಲಿಯಂ ಬಟ್ಟರ್‌ ಯೇಟ್ಸ್‌ ಅನುವಾದ: ಡಾ.ಎನ್‌.ಎಸ್‌.ಲಕ್ಷೀನಾರಾಯಣ ಭಟ್ಟ | 43722 ಾಕೀಕವಹಿ ಸ ಎ ಮರಸ ಆಹು ಮಾ ನಾ ಚ ನವೆಂಬರ್‌ 1990 ಸಹ 69 70 1. ಜೋಹ (ಅ) ಚಪ್ಪರಿಸುವುದು (ಆ) ಕಳ್ಳತನ (ಇ) ಇಲಿ (ಈ) ಮೋಸದ ವೆ 2. ಗಂಡಾಗುಂಡಿ (ಅ) ನೀತಿನಿಯಮವಿಲ್ಲದ ಪ್ರಯತ್ನ (ಆ) ಅತಿ ಆಳ (ಇ) ಗಂಡನನ್ನು ಬಿಟ್ಟವಳು (ಈ) ಅಪಾಯಕಾರಿ ತಿ. ಬೀಳಾಗು (ಆ) ಹಾಳಾಗು (ಆ) ಸಾಯು (ಇ) ಹುಲುಸಾಗಿ ಬೆಳೆ (ಈ) ಕೃಶವಾಗು 4. ಲೋಷ್ಮ (ಆ) ಸುಳ್ಳು (ಆ) ಕೋಪಗೊಂಡ (ಇ) ಕಟ್ಟಿಗೆ (ಈ) ಮಣ್ಣಿನ ಹೆಂಟೆ 5. ಪೆಟ್ಟಿಗೆ ಕಟ್ಟು (ಅ) ಹಣ ಕೊಡದಂತೆ ಆಚೆ (ಆ) ಹೊರಡಲನುವಾಗು (ಇ) ಧನ ಸಂಗ್ರಹ ಮಾಡು (ಈ) ಹೊಡೆತ ತಿನ್ನು 6. ಸ್ವಾದು (ಅ) ಹಣೆಯ ತಿಲಕ (ಆ) ಆಡಂಬರವಿಲ್ಲ (ಇ) ಒಳ್ಳೆಯ (ಈ) ರುಚಿಕಟ್ಟು 1. ೦ವ್ತು ಅಬ ಭಾ೦ಗಾರ ಲೆಳೆಯಣ] 7. ಕವುಳು (ಅ) ಹೋಳು (ಆ) ಕೆನ್ನೆ (ಇ) ತುತ್ತು (ಈ) ಒಪ್ಪಂದ 8. ಮರಸು (ಅ) ಮೋಸ (ಆ) ಜಿದ್ದು (ಇ) ಅಳಿಸು (ಈ) ಹಿಂದಿರುಗಿಸು 9. ನರುಕು (ಆ) ಮೆತ್ತಗೆ (ಆ) ಬೆಳ್ಳಗಾಗು (ಇ) ಒತ್ತಾಯದಿಂದ ಪ್ರವೇಶಿಸು (ಈ) ಜಜ್ಜು 19. ಮೃತಿ (ಅ) ಸಣ್ಣಗಿಂಡಿ (ಆ) ಸಾವು (ಇ) ಹುಚ್ಚಿ (ಈ) ಗಾಳಿ. 11. ತೊರೆ ಕಸೂರಿ: 1. ಜೋಹ (ಈ) ಮೋಸದ ವೇಷ, ಸೋಗು, ಕಪಟ ರೂಪ, ಆಕಾರ. ಉದಾ: ಸಂನ್ಯಾಸಿಯ ಜೋಹ. (ಜೋಹ ಎಂದೂ ಇದೆ - ಸಂ. ಯೋಗ?) - 2. ಗಂಡಾಗುಂಡಿ (ಅ) ದುಷ್ಟತನ, ಅಕ್ರಮವಾದ ಪ್ರಯತ್ನ, ಉದಾ: ಗಂಡಾಗುಂಡಿ. ಮಾಡಿದರೂ ಕೆಲಸವಾಗಲಿಲ್ಲ. (ಖಂಡಾಖಂಡಿ?) 3. ಬೀಳಾಗು ಮೇಸ್‌ ವೀ; (ಅ) ಹಾಳಾಗು, ಪತನಗೊಳ್ಳು, ಸೋಲು, ಪ | ವಾಗು. ಉದಾ: ಒಗೆದದ್ದು ಬೀಳಾಯಿತು. ( ಮಣ್ಣು ಗಟ್ಟಿಯನ್ನು ಬಂಗಾರವನ್ನು ಸಮನಾ ಯುವವ. (ಸಂ.) ಓ ಚಾ : ಹೇಳದೆ ಕೇಳದೆ ಪೆಟ್ಟಿ ಗೆ cH et (ಆ) ಕೆನ್ನೆ, ಕಪೋಲ, ಗಲ್ಲ. ಉದಾ: ಉಬ್ಬಿಸಿಕೊಂಡು ಕೂತಿದ್ದಳು. (ಸಂ. ಕಪೋಲ) ನವೆಂಬರ್‌ 1990 ವಾಗು, ಬೀಳ್ಕೊಳ್ಳು. (ವ್ಯಂಗ್ಯಾ *$. ಮರಸು (ಅ) ಮೋಸ, ವಂಚನೆ, ಹೊಂಚು, ಬೇಟೆಗಾಗಿ ಅಡಗಿ ಕೂಡುವುದು. ಉದಾ: ಮರಸಿನಲ್ಲಿ ವಾಲಿ ಯನ್ನು ಕೊಂದನು. (ದೇಶ್ಯ - ಮರೆ - ಅಡಗಿರುವಿಕೆ - ಎಂಬುದರಿಂದ) 9. ನರುಕು (ಈ) ಜಜ್ಜು, ನುಚ್ಚು ಯಿಂದ ನರುಕಿದನು. 19. ಮೃತಿ | (ಆ) ಸಾವು, ಮರಣ. ' ಉದಾ: ಮೃತಿಯನ್ನೈದಿದ ತಂದೆಗೆ ಕ್ರಿಯೆಯಾಗಲಿಲ್ಲ. (ಸಂ. - ಮೃ - ಮರಣ ಹೊಂದು.) 11. ತೊರೆ (ಅ) ಮೊಲೆಯಲ್ಲಿ ಹಾಲು ತುಂಬು, ಹರಿ, ಜಿನುಗು. ಉದಾ: ತೊರೆದ ಮೊಲೆಯನ್ನು ಮಗುವಿನ ಬಾಯಲ್ಲಿ ತುರುಕಿದಳು. (ದೇಶ್ಯ) ನಿಮ್ಮ ಶಬ್ದಶಕ್ತಿ ಯ ತರಗತಿ 1 ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದು ಸರಿಯಾಗಿದೆಯೆಂದು' ಎಣಿಸಿ ಕೆಳಗಿನಂತೆ ನಿಮ್ಮ ಶಬಶಕ್ತಿಯ ತರಗತಿ ಗಳನ್ನು ತಿಳಿಯಿರಿ. ಡೆ 6- 8 ಸರಿಯಿದ್ದರೆ ... ಸಾಧಾರಣ 9-10 ಗ ... ಉತ್ತಮ NE ... ಅತ್ಯುತ್ತಮ ನಾ 71 - ಎಂ.ವಿ.ಶರ್ಮಾ ತದ್ದಲಸೆ ಮಳಿ ಬೀಳುವಂತೆ ಮಾಡಲು, ಪ್ರಕೃತಿ ಪ್ರಕೋಪಗಳನ್ನು ಎದುರಿಸಲು, ರೋಗನಿವಾ ರಣೆ ಮಾಡಲು, ಇಷ್ಟ ಕಾಮಾರ್ಥ. ಸಿದ್ಧಿಸಲು ಇತ್ಯಾದಿಗಳಿಗೆಲ್ಲಾ ಪ್ರಾಚೀನ ಕಾಲದಲ್ಲಿ ಮನು ಷ್ಯನು ಮಂತ್ರವಾದಿಯನ್ನು ಕಾಣುತ್ತಿದ್ದನು. ಪ್ರಕೃತಿಯನ್ನೇ ಒಲಿಸಲು ಜಯಿಸಲು ನಿಯಂತ್ರಿ ಸಲು ಸಮರ್ಥನಾಗಿದ್ದ ಮಂತ್ರವಾದಿಗೆ ಎಲ್ಲರೂ ಹೆದರುತ್ತಿದ್ದರು. ಅಂದು ಮಂತ್ರವಾ ದಿಗೆ ಉನ್ನತ ಸ್ಥಾನ ಮಾನಗಳಿದ್ದವು. ಸಾಮಾನ್ಯ ವಾಗಿ ಎಲ್ಲಾ ದೇಶಗಳಲ್ಲೂ ಪ್ರಚಾರದಲ್ಲಿದ್ದ ಒಂದು ಕಲೆಯಾಗಿ ಅಭಿಚಾರ ಮಂತ್ರ ತಂತ್ರಗಳ ಪ್ರಯೋಗ ನಡೆಯುತ್ತಿತ್ತು. ಈಗಲೂ ಇದರ ಆಚಾರ ಅನುಷ್ಠಾನಗಳು ಅಲ್ಲಲ್ಲಿ ಇವೆ. ಮನು ಷ್ಕನ ಎಲ್ಲಾ ಚಟುವಟಿಕೆಗಳಿಗೂ ಅಭಿಚಾರವು ಅನಿವಾರ್ಯವಾಗಿ ಪರಿಗಣಿಸಲ್ಪಟ್ಟಿದ್ದ ಪ್ರಾಚೀನ ಕಾಲದ ಜನಜೀವನ ಕುತೂಹಲಕರ ವಾದುದಾಗಿದೆ. ಅಭಿಚಾರ ಪ್ರಯೋಗ ಎಂದೂ ಅಂಧ ವಿಶ್ವಾಸಕ್ಕೊ ಳಪಟ್ಟಿ ರಲಿಲ್ಲವೆಂದು ಸರ್‌ ಜೇಮ್ಸ್‌ ಪ್ರೇಸಿಯರ್‌ ತನ್ನ "ಮ್ಯೂಜಿಕ್‌ ಆರ್ಟ್‌' ಪುಸ್ತಕದಲ್ಲಿ ಹೇಳಿದ್ದಾನೆ. ಈ ಪ್ರಯೋಗಗಳು ಪ್ರಾಯೋಗಿಕ ಸ್ವರೂಪದ್ದಾಗಿ ದ್ದುದರಿಂದ ಅನೇಕ ಶತಮಾನಗಳ ತನಕವೂ ನೆಲೆ ನಿಂತಿವೆ. ಮತ ವಶ್ವಾಸಕ್ಕಿಂತಲೂ ಹೆಚ್ಚಿನ ಪ್ರಾಯೋಗಿಕ. ಪ್ರಾಧಾನ್ಯವುಳ್ಳ ತಳಹದಿಯ ಮೇಲೆಯೇ ಈ ಪ್ರಯೋಗಗಳು ಬೆಳೆದವು. ಅಭಿಚಾರಗಳು ಮತವನ್ನಾಶ್ರಯಿಸಿ ಬೆಳೆದವೆಂಬ ವಾದ ಒಂದೆಡೆಯಾದರೆ ಮತಗಳೆಲ್ಲವೂ ಅಭಿಚಾ ರಗಳ ಮೂಲಕ ರೂಪಾಂತರಗೊಂಡವೆಂಬ 72 ವಾದ ಮತ್ತೊಂದೆಡೆಯಿದೆ. ಮತ ವಿಶ್ವಾಸವು ಅದರಲ್ಲಡಕವಾದ ಸಿದ್ಧಾಂತವನ್ನು ಹೊಂದಿ ಕೊಂಡಿದೆ. ಅನುಷ್ಠಾನಗಳಿಗಿಂತಲೂ ವಿಶ್ವಾಸಕ್ಕೆ ಪ್ರಾಭಾನ್ಯ ತಹೆಸ್ಟು; ಸಿದ್ಧಾಂತಗಳೋ, ಪಿಶ್ವಾಸಾರ್ಹ ವೀಕ್ಷಣಗಳೋ ಆಗಿರಲಿಲ್ಲ. ಅನುಷ್ಠಾನಗಳಲ್ಲಿ ಪ್ರಧಾನ. ಮಂತ್ರವಾದಗಳ ಪರಂಪರೆಯಲ್ಲಿ ಈಗಲೂ ಈ ವೈಶಿಷ್ಟ $ವನ್ನು ಕಾಣಬಹುದು. ಎಶ್ವವ್ಯಾಪಿ ಅಭಿಚಾರ ಪ್ರಯೋಗಗಳಲ್ಲಿ. ಪ್ರತಿಯೊಂ ದಕ್ಕೂ ಅದರ ಮಹತ್ವವನ್ನ ಎವರಿಸುವ ಪುರಾಣ ಕತೆಗಳಿದ್ದವು. ಮಂತ್ರವಾದಗಳಲ್ಲಿನ ವಿಶ್ವಾಸ ಕಡಿಮೆಯಾಗದಂತೆ ಇಂಥ ಕತೆಗಳು ಸಹಾಯಕವಾಗಿದ್ದವು. ವೇದದಲ್ಲಿ ನಿರೂಪಿಸಿದ ಅಭಿಚಾರಗಳು ಬರೇ. ಗ ಇಂದ್ರನು ಮಾಯಾವಿ ಮತ್ತು ಇಂದ್ರಜಾಲ . ತಜ್ಞನು. ಪುರಾಣಗಳಲ್ಲಿನ ಶಂಬರನು ಮಾಯೆ ಯಿಂದ ಅದ್ಭುತಗಳನ್ನೇ ಸೃಷ್ಟಿ ಸಿದ್ದನು. ಲಂಕಾ ಧಿಪತಿ ರಾವಣನು ಈ ವಿದ್ಯೆಯನ್ನು ಸಾಧಿಸಿಕೊಂ ಡಿದ್ದನು. ಮಹಾಭಾರತದಲ್ಲಿಯೂ ಮಂತ್ರವಾ ದದ ಪ್ರಾಧಾನ್ಯವನ್ನು ತಿಳಿಸುವಂತಹ ಅನೇಕ ಸನ್ನಿವೇಶಗಳಿವೆ. ಪ್ರಾಚೀನ ಭಾರತದಂತೆಯೇ ಅಂದಿನ ಈಜಿಪ್ಟ್‌, ಬ್ಯಾಬಿಲೋನ್‌, ಚೈನಾ ಮುಂತಾದ ದೇಶಗಳಲ್ಲಿಯೂ ಅಭಿಚಾರ ಕರ್ಮ ಗಳು ಪ್ರಚಲಿತದಲ್ಲಿದ್ದವು. ಇವುಗಳಲ್ಲಿ ಕೆಲವು ಪ್ರಾಕೃತ ಸ್ವಭಾವದ್ದಾಗಿದ್ದವು. 'ಮ್ಯೂಜಿಕ್‌' ಎಂಬ ಶಬ್ದದ ಉತ್ಪತ್ತಿಯೇ ಬ್ಯಾಬಿಲೋನ್‌ದಿಂದ "ಬಂದುದಾಗಿದೆ. ಪರ್ಶಿ ಯನ್‌ ಭಾಷೆಯಲ್ಲಿ "ಮಾಗಿ'ಯೆಂದರೆ ಬುದ್ಧಿ ' ವಂತರು. -ಈ ಶಬ್ದ ಮೂಲದಿಂದ "ಮ್ಯೂಜಿಕ್‌' ಉದ್ಭವಿಸಿತಂತೆ. “ಮಾಗಿ'ಗಳು ಆ ದೇಶದಲ್ಲಿ ಪುರೋಹಿತರಾಗಿದ್ದರು. ಆದರೆ ಪರ್ಶಿಯನ್‌ ಕಳಗ ಗಣ `` ರಾಜರುಗಳ ಅಧೀನದಲ್ಲಿ ಮಾಗಿಗಳು ಪುರೋ ಹಿತರು ಮಾತ್ರವೇ ಆಗಿರಲಿಲ್ಲ. ಪಕ್ಷಿಶಾಸ್ತ್ರ, . ಜ್ಯೋತಿಷ್ಯ ಇತ್ಯಾದಿಗಳಲ್ಲೂ ಪ್ರವೀಣರಾಗಿ ದ್ದರು. . ತೀರಾ ಪುರಾತನ ಅಭಿಚಾರ ಪದ್ಧತಿ ಚೈನಾದ ಲ್ಲಾಗಿರಬೇಕೆನ್ನಲಾಗಿದೆ. ಕ್ರಿ.ಪೂ. 3000ದಲ್ಲೇ ಆ ದೇಶದಲ್ಲಿ ಅಭಿಚಾರ ಪ್ರಯೋಗಗಳು ಪ್ರಚಾರ ದಲ್ಲಿದ್ದುದಾಗಿ ಪ್ರಾಚೀನ ಗ್ರಂಥಗಳೇ ಹೇಳು ತ್ತವೆ. "ದಿ ಬುಕ್‌ ಆಫ್‌. ಚೇಂಜಸ್‌' ಎಂಬ ಗ್ರಂಥದಲ್ಲಿ ಭವಿಷ್ಯ ನಿರ್ಣಯ ಹಾಗೂ ಮಂತ್ರ ವಾದಗಳ ಕುರಿತು ಉಲ್ಲೇಖಗಳಿವೆ. ಅತಿ ನಿಗೂ ಢವಾಗಿದ್ದ ಅನೇಕ ಅಭಿಚಾರ ಕರ್ಮಗಳು ಪ್ರಾಚೀನ : ಈಜಿಪ್ಟ್‌ ನಲ್ಲಿದ್ದುದಾಗಿ ವಲ್ಲೀಸ್‌ ಬಡ್ಡ್‌ ಬರೆದ "ಈಜಿಪ್ಟಿಯನ್‌ ಮ್ಯೂಜಿಕ್‌' ಎಂಬ ಗ್ರಂಥದಲ್ಲಿ ಹೇಳಿದೆ. ಮರಣಾನಂತರ ಶವಸಂಸ್ಕಾರ ಕರ್ಮಗಳಿಗೆ ಇವುಗಳಲ್ಲಿ ಹೆಚ್ಚಿನ ಪ್ರಯೋಗಗಳು ಸಂಬಂಧಿಸಿವೆ. ಮೃತ ದೇಹ ಗಳು ಹಾಳಾಗದಂತೆ ಸುಗಂಧ ದ್ರವ್ಯಗಳಲ್ಲಿ. ಹೊದೆದು ದಾಸ್ತಾನಿರಿಸುವುದರಲ್ಲಿ ಈಜಿಪ್ಟಿನ ನಿವಾಸಿಗಳಿಗಿದ್ದ ಸಾಮರ್ಥ್ಯವು ವಿಶಿಷ್ಟ. ಇಂತಹ ಸಂದರ್ಭಗಳಲ್ಲೆಲ್ಲಾ ಮದ್ದಿನೊಂದಿಗೆ ಮಂತ್ರ ವಾದದ ಪ್ರಯೋಗಗಳು ಇದ್ದವೆನ್ನಲಾಗಿದೆ. ಗಾಯಗಳಿಗೆ ಬ್ಯಾಂಡೆಜ್‌ ಹಾಕುವಾಗ ಕೆಲವು ಮಂತ್ರಗಳ ಉಚ್ಚಾರಣೆ; ಶವಸಂಸ್ಕಾರದ ಮುನ್ನ ಕರುಳುಗಳನ್ನು ಹೊರಕ್ಕೆ ತೆಗೆಯುವಾಗ; ಮಾಂತ್ರಿಕ ಕಣ್ಣುಗಳನ್ನು ನಿಕ್ಷೇಪಿಸುವಾಗಲೆಲ್ಲಾ ವಿಶಿಷ್ಟ ಮಂತ್ರೋಚ್ಚಾರಣೆಗಳಿದ್ದವು. ಈ ಬಗೆಯ ಮಂತ್ರವಾದಗಳನ್ನು ಹೈಕ್ಸ್‌ (KES) ಎಂದು ಕರೆಯುತ್ತಿದ್ದರು. ಅಪೂರ್ವವಾದ ಔಷ ಧಿಗಳ ಮತ್ತು ದಿವ್ಯವಾದ ಮಂತ್ರಗಳನ್ನು ಈಜಿ ಪ್ಪಿನ ಪಿರಮಿಡ್‌ಗಳಲ್ಲಿ ಕೆತ್ತಲಾಗಿದೆ. ಪ್ರಾಚೀನ ಸಾಂಸ್ಕೃತಿಕ ಹಿರಿಮೆಯ ಗ್ರೀಸ್‌ ನಲ್ಲೂ ಅಭಿಚಾರ ಪದ್ಧತಿ ಪ್ರಚಾರದಲ್ಲಿದ್ದವು. ವೈದ್ಯರಿಗೂ ಪಂಡಿತರಿಗೂ ಮಾತ್ರವೇ ಔಷಧಿ ಗಳ ಮತ್ತು ಅಭಿಚಾರಗಳ ಮಾಹಿತಿಯಿದ್ದುದಾಗಿ ಪ್ರಸಿದ್ಧ ಗ್ರೀಕ್‌ ತತ್ವಜ್ಞಾನಿಯಾದ ಪ್ಲೇಟೋ ಬರೆದಿದ್ದಾನೆ. ನವೆಂಬರ್‌ 1990 - * ನಂಬಲಾಗಿದೆ. ವಿಶ್ವತೋಮುಖ ಪ್ರಾಚೀನ ಭಾರತದಲ್ಲಿದ್ದ ಅಭಿಚಾರ ಪದ್ಧತಿ ಕುರಿತು ಮಾಹಿತಿ ಲಭಿಸುವುದು ಅಥರ್ವವೇದ ದಿಂದ. ಅದರಲ್ಲಿ ಕೆಲವೆಡೆ ಕಾಣುವ ಇಂದ್ರ ಸ್ತುತಿ ಮುಂತಾದವುಗಳನ್ನು ಬಿಟ್ಟರೆ ಹೆಚ್ಚಿನವು ಅಭಿಚಾರಗಳ ಮತ್ತು. ವಶೀಕರಣಗಳ ಬಗ್ಗೆ ಪ್ರತಿಪಾದಿಸುತ್ತವೆ. ಇದಕ್ಕೆ ಸಮಾನವಾದ ಗ್ರಂಥ ಬೇರೆಲ್ಲೂ ಲಭಿಸಿದ್ದಾಗಿ ಇಲ್ಲ. ಅಥರ್ವವೇದದ ಲ್ಲಿನ ಕೆಲವು ಮಂತ್ರಗಳು ಮಹಾವ್ಯಾಧಿಗಳನ್ನು ನಿವಾರಿಸಬಲ್ಲವು; ಕ್ರೂರ ಮ ಗಗಳಿಂದಲೂ ಪಿಶಾಚಗಳಿಂದಲೂ ರಕ್ಷಣೆ ನೀಡುವಂತಹವು; ಮತ್ತು ಶತ್ರು ಸಂಹಾರ ಶಕ್ತಿ ಯುಳ್ಳವೆಂದು ಆದರೆ ಶುಭ ಪ್ರಾಪ್ತಿಗೂ ಐಶ್ವರ್ಯ ವರ್ಧನೆಗೂ ಇತರ ಅನೇಕ ಮಂಗಳ ' ಕಾರ್ಯಗಳಿಗೂ ಸಹಾಯಕವಾದ ಮಂತ್ರಗಳೂ ಇದರಲ್ಲಿವೆ. ಅಥರ್ವನ್‌ ಎಂದರೆ ಅಗ್ನಿ ಪೂಜಕ. ಎಂದರ್ಥ. . ಇರಾನಿಗಳ ಪುರಾತನ ಲಿವೆಸ್ತನ್‌ ಭಾಷೆಯಲ್ಲಿ ರಿಥರ್ವನ್‌ ಎಂದರೆ "ಅಗಿ ಪುರೋಹಿತ' ' ಎಂದೇ ಅರ್ಥ. ಪಾಶ್ಚಾತ್ಯ ವಿದ್ವಾಂಸರಾದ ಬ್ಲೂಂ ಫೀಲ್ಡ್‌, ನಿಟ್ಟ್‌, ವ್ಹೀಟ್‌ಸಿ, ಇದನ್ನು ಒಪ್ಪಿದ್ದಾರೆ. ಅಥ ರ್ವವೇದದ 33ನೇ ಸೂಕ್ತದಲ್ಲಿ ಮಾನವ ಶರೀರ ಶಾಸ್ತ್ರ- ಅನಾಟಮಿ ಹೀಗೆ ಹೇಳಿದೆ. The Atha- rva Veda, The Veda of Psychic Powers & deals with Super Normal Faculties, senses and powers. There is mention of both low as well as the high use of the powers with WITCH CRAFT, SORCE- RY AND BLACK MAGIC (Philosophies and Religions of India - Yogi Rama charaka p-240) ಮಾನವ ಶರೀರದೊಳಗಿನ ರೋಗಗಳನ್ನು ರೋಗಕಾರಣವಾಗಿ ನಂಬಲ್ಪಡುವ ಪಿಶಾಚೆಗ ಳನ್ನು ನಾಶ ಮಾಡಬಲ್ಲ. ಮಂತ್ರಗಳು ಅಥ ರ್ವದ ಮೊದಲನೇ ಭಾಗ. ಅಲ್ಲಿನ ಒಂದು ಮಂತ್ರ. ಹೀಗೆ ಹೇಳುತ್ತದೆ. ತಕ್ಕನ್‌ ಎಂದರೆ 73 1 ಷಿ" ಣೆ | 4 ಚರು ಪಯ ಸರ್‌ ನಜ ಬು ಸ್ತು ಜ್ವರ. "ಎಲೈ ತಕ್ಕನ್‌, ಎಲ್ಲರನ್ನೂ ನೀನು ನಲ್ಲಿ ವಶೀಕರಣ, ` `ಶಿಶಿರ:` `ಯತುವಿನಲ್ಲಿ; * * ಹಳದಿಯಾಗಿ ' ಮಾಡುತ್ತೀ. ಅಗ್ನಿಯಂತೆ `ಸ್ತಂಭನ; `ಗ್ರೀಷ್ಮಯತುವಿನಲ್ಲಿ' ವಿದ್ವೇಷಣ;... ? ಸುಡುತ್ತೀ. ನೀನು ಬಲಹೀನನಾಗು. ` ನೆಲಕ್ಕೆ -ವರ್ಷಯತುವಿನಲ್ಲಿ `ಉಚ್ಛಾಟನ;' ಶರದೃತುಎ ಇಳಿದು ಇಂಗಿ ಹೋಗು. ಮಾಯವಾಗು...'' ನಲ್ಲಿ ಮಾರಣ ಕರ್ಮವನ್ನು ನೆರವೇರಿಸುತ್ತಾರೆ.' . ' ' ಸ್ತ್ರೀಪುರುಷರೊಳಗಣ ಪರಸ್ಪರ ಬಂಧ, ಪರ ಅಭಿಚಾರ ಸಾಧಕರು ಈ ಕರ್ಮಗಳಿಗಾಗಿ ` ಸ್ಪರ ಏಕೀಕರಣ ಸಾಧಿಸುವ : ಮಂತ್ರಗಳ ಬೇರೆ ಬೇರೆ ಆಸನಗಳನ್ನು ಹಾಕುತ್ತಾರೆ. ಶಾಂತಿ ' ಮತ್ತೊಂದು ವಿಭಾಗ; ಉಳಿದುದು ಶುದ್ಧ ಅಭಿ ಕರ್ಮಕ್ಕಾಗಿ ಸ್ವಸ್ತಿಕಾಸನ; ವಶೀಕರಣಕ್ಕಾಗಿ. ಚಾರ ವಿನಾಶಕಾರಕ, ಪರಪೀಡನ, ಮಾರಣ, ಭದ್ರಾಸನ; ಸ್ತಂಭಕ್ಕಾಗಿ ವಿಕಟಾಸನ; ವಿದ್ವೇಷ' ಮೋಹನ ಸ್ತಂಭನ ಇತ್ಕಾದಿ ಪ್ರಯೋಗಗಳಿಗೆ ಣಕ್ಕಾಗಿ ಕುಕ್ಕುಟಾಸನ; ಉಚ್ಛಾಟನಕ್ಕಾಗಿ ಅರ್ಧ ಬೇಕಾದ ಮಂತ್ರಗಳ ವಿಭಾಗ. ಜಗತ್ತಿನಲ್ಲಿ ಈಗ ಸ್ವಸ್ತಿಕಾಸನ; ಶುಭಕರ್ಮಕ್ಕಾಗಿ ಪದ್ಮಾಸನವನ್ನು ಪ್ರಚಾರದಲ್ಲಿರುವ ಎಲ್ಲಾ ಮಂತ್ರಗಳಿಗೆ ಹಾಕುತ್ತಾರಲ್ಲದೆ.. ಬೇರೆ ಬೇರೆ ದಿಕ್ಕುಗಳು, ಮೂರು ಘಟಕಗಳು ಇರುವುದಾಗಿ ಈ ಬಗ್ಗೆ ವಿವಿಧ ಮಾಲೆಗಳು, ಬಣ್ಣಗಳ ವಸ್ತುಗಳನ್ನು ಸಂಶೋಧನೆ ನಡೆಸಿದ ಮಾಲಿನೋವ್‌ಸ್ಕಿ ಹೇಳಿ” ಹೇಳಿದೆ. ತಿಥಿ, ನಕ್ಷತ್ರ, ವಾರಗಳ ಮಹತ್ವವನ್ನು ದ್ದಾನೆ. ತಿಳಿಸಿದೆ. ಮಂತ್ರಗಳಲ್ಲಿ ಹೇಳುವ ಉದ್ದೇಶವು ಅಥರ್ವವೇದ ಸಂಹಿತೆಯಲ್ಲಿ ಅಭಿಚಾರ ಫಲಿಸಬೇಕಾದರೆ ಏಕಾಗ್ರಚಿತ್ರದಿಂದ ವಾಚಿಕ, ಪದ್ಧತಿಗಿರುವ ಮಂತ್ರಗಳು ಮತ್ತು ಇವುಗಳನ್ನು ಉಪಾಂಶು ಹಾಗೂ ಮಾನಸಿಕ ಈ ಮೂರು ಅನುಷ್ಠಾನಗೊಳಿಸುವ ಕುರಿತಾದ ನಿಬಂಧನೆ ವಿಧವಾಗಿ ಮಾಡಲು ಸೂಚಿಸಿದೆ. ಗಳು ಕೌಶಿಕಾಸೂತ್ರ ಮತ್ತು ಅಥರ್ವ ಪರಿಶಿಷ್ಟ ಪ್ರತಿಮೆಗಳು, ಯಂತ್ರ (ತಗಡು) ತಾಸ್ಮಿನ್‌, ದಲ್ಲಿನ ವಿವರಗಳಲ್ಲಿರುವುದು. ಬ್ರಹ್ಮ, ಪ್ರಜಾ ರಕ್ಷಾ ಕವಚಗಳು ಇತ್ಯಾದಿಗಳನ್ನು ಅಭಿಚಾರ: - ಪತಿ, ಅಥರ್ವ ಇತ್ಯಾದಿ ಮಹಾಮುನಿಗಳು ಅಥ ದಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಪ್ರತಿಮೆ " ರ್ವವೇದವನ್ನು ಅಭಿವ್ಯಕ್ತಿಸಿದ್ದಾಗಿ ಪ್ರತೀತಿ. ಗಳನ್ನು ಬಡಿದೂ ಕಡಿದೂ ಶತ್ರು ಸಂಹಾರವೆಸ ' ಪ್ರತಿಯೊಂದು ಅಭಿಚಾರ ಕರ್ಮಕ್ಕೂ ಪ್ರತ್ಯೇಕ ಗುವದು, ಪ್ರತಿಮೆಯಲ್ಲಿ ರೋಗಗಳನ್ನು ಆವಾ ವಾದ ಇಷ್ಟ ದೇವತೆಗಳು ಹೇಳಲ್ಪಟ್ಟಿವೆ. ಶಾಂತಿ ಹನೆ ಮಾಡಿ ಮಣ್ಣಿನಲ್ಲಿ ಹೂಳಿಡುವುದು ಕರ್ಮದ ಇಷ್ಟ ದೇವತೆ ಸರಸ್ವತಿ. ವಶೀಕರಣ. ಈಗಲೂ, ಪ್ರಚಾರದಲ್ಲಿರುವ . ವಿಧಾನಗಳು. .' ಕರ್ಮದ ಇಷ್ಟದೇವತೆ ರತಿ, ಸ್ತಂಭನ ಕರ್ಮದ ತಲೆಗೆ ಕಲಶಾಭಿಷೇಕ ಮಾಡಿ ಪಾಪವನ್ನು ಇಷ್ಟ ದೇವತೆ ಲಕ್ಷ್ಮಿ; ವಿದ್ವೇಷಣ ಕರ್ಮದ ಇಷ್ಟ ತೊಳೆದು ಬಿಡುವ ಸಂಪ್ರದಾಯ ಸಾಮಾನ್ಯವಾಗಿ ದೇವತೆ ಜ್ಯೇಷ್ಠಾ; ಉಚ್ಛಾಟನ ಕರ್ಮದ ಇಷ್ಟ ಎಲ್ಲಡೆಗಳಲ್ಲೂ ಇತ್ತು. ಗೋಮೂತ್ರದಿಂದ ದೇವತೆ ದುರ್ಗೆ; ಮಾರಣ ಕರ್ಮದ ಇಷ್ಟದೇ ಮಗುವನ್ನು ದುರ್ದೇವತೆಗಳಿಂದ ಕಾಪಾಡು. ವತೆ ಭದ್ರಕಾಳಿ. ವುದು, ಅರಸಿನಮಂಡಿಗೆ ರೋಗವನ್ನು ಹಳದಿ ಶಾಂತಿ ಕರ್ಮದ ಸಾಧನೆಯನ್ನು ಪ್ರಥಮ ಬಣ್ಣದ ಹಕ್ಕಿಗೆ. ಆವಾಹಿಸಿ .ಬಿಡುವದು. ಪ್ರಹರದಲ್ಲಿ; ವಶೀಕರಣ ಕಾರ್ಯವನ್ನು ಎರ ಸ್ತೀಯರ ಕಾಲ ಹೆಜ್ಜೆಯನ್ನು ಗುರುತಿಸಿ ಅವ ಡನೇ ಪ್ರಹರದಲ್ಲಿ; ಸ್ತಂಭನ ಕಾರ್ಯವನ್ನು ರನ್ನು ವಶೀಕರಿಸುವುದು ಇತ್ಯದಿ ಪ್ರಯೋಗಗಳು ನಾಲ್ಕನೇ ಪ್ರಹರದಲ್ಲಿ; ವಿದ್ವೇಷಣ ಉಚ್ಛಾಟನ ಅಥರ್ವವೇದದಲ್ಲಿ ಮಾತ್ರವೇ ಹೇಳಲ್ಬಟ್ಟರುವ _ ಕರ್ಮಗಳನ್ನು ಮೂರನೇ. _ಪ್ರಹರದಲ್ಲಿ;` ಅಭಿಚಾರಗಳು, ವ) ಮಾರಣ ಕರ್ಮವನ್ನು ನಾಲ್ಕನೇ ಪ್ರಹರದಲ್ಲಿ ಗಂಧರ್ವ ಸ್ತ್ರೀಯರು ಮರ್ತ್ಯರನ್ನು ಮರು ನೆರವೇರಿಸುತ್ತಾರೆ. 'ಹಾಗೇ ಹೇಮಲತ ಖುತುವಿ : ಳುಗೊಳಿಸದಂತೆ ತಡೆಹಿಡಿಯಲು ಆರ್ಯರು 74 ಎ 4 ಕ - ಕಸ್ತೂರಿ: yy ಜಶ್ಚಂಗೀ' ಎಂಬ ಔಷಧ ಪತ್ತೆಹಚ್ಚಿ ಮಂತ್ರ ಹಾಕುತ್ತಿದ್ದರು. ""ಗುಗ್ಗುಳ, ಪೀಲಾ, ನಲದೀ, ಔಷಗಂಧಿ, ಪ್ರಮದಿನೀ ಎಲ್ಲಾ' ಅಪ್ಸರೆಯರು ನದಿಗೆ ಹಾಯಿರಿ. ನಮ್ಮ ವೀರ್ಯವತ್ತಾದ ಮಂತ್ರದಿಂದ ನಿಮ್ಮನ್ನು ಓಡಿಸುತ್ತಿದ್ದೇವೆ. ಗಂಧರ್ವರೇ ನಮ್ಮ ಬಳಿ ಸುಳಿಯಬೇಡಿ.'' ಮತಾತೀತ: ಶಂಕರಾಚಾರ್ಯರ "ಸೌಂದರ್ಯ ಲಹರಿ' ಮಂತ್ರ ಯಂತ್ರ ವಶೀಕರಣ:ಕುರಿತು ದಟ್ಟವಾದ ವಿವರಗಳನ್ನು ನೀಡುತ್ತದೆ. ಎರಡು ಭಾಗಗಳ ಪರ್ವಾರ್ಧಕ್ಕೆ "ಆನಂದಲಹರಿ' ಎಂದೂ ಉತ್ತ ರಾರ್ಧಕ್ಕೆ “ಸೌಂದರ್ಯಲಹರಿ' ಎಂದೂ ಹೆಸರು. ' ಪೂರ್ವಾರ್ಧದಲ್ಲಿ "1ರಿಂದ 41ನೇ; ಶ್ಲೋಕದವರೆಗೆ ಶ್ರೀಚಕ್ರ, ಶ್ರೀವಿದ್ಯೆ, ಮೂಲಾ ಧಾರಾಧಿ ಚಕ್ರ ಇತ್ಯಾದಿ ತಾಂತ್ರಿಕ ವಿಷಯ ಹೇಳಿದೆ: ಅಭಿಚಾರದ ಮೋಹ ಸಾಹಿತ್ಯದಲ್ಲೂ ಅಭಿ ವ್ಯಕ್ತ ವಾಗಿದೆ. ಶೇಕ್ಸಪಿಯರನ ಎಲ್ಲ ನಾಟಕಗ ಳಲ್ಲಿ ಮಾಟಗಾತಿಯರು, ಭೂತಗಳು ಬರು ತ್ತವೆ. ಗ್ರೀಕ್‌ ಮತ್ತು ಟ್ರಾಯ್‌ ನಡುವೆ ನಡೆದ ಹತ್ತು ವರ್ಷಗಳ ಸಮರ ವಿವರಿಸುವ ಹೋಮ ರನ (ಕಾಲ ಕ್ರಿ.ಪೊ. 850) ಈಲಿಯಡ್‌-ಒಡೆಸ್ಸಿ ಗಳಲ್ಲಿ ಬರುವ ಅಖಲೆಸ್‌, ಹೆಕ್ತಾರ್‌, ಢೆಲಿಮಾ ಕೆಸ್‌, ಪ್ರಿಯಾಂ ಎಲ್ಲರೂ ಗುಡುಗಿನ ಮಳೆಯ ಗಾಳಿಯ ಬೆಂಕಿಯ ಧೂಳಿನ ದೇವತೆಗಳ ಮಕ್ಕ ` ಉುಗಳೇ. ಗ್ರೀಕ ದುರಂತ ನಾಟಕಗಳ ಕರ್ತೃ ಸಾಫೋಕ್ಲಿಸ್‌ನ (ಕಾಲ ಕ್ರಿ. ಪೂ. 4%) ಈಡಿಪಸ್‌ ನಲ್ಲಿ ಬರುವ ಡೆಲ್ಫಿಯ ದೇವವಾಣಿ, ಅಂತಿಗೊ ನೆಯಲ್ಲಿ ಬರುವ ಅಂಧ ಭವಿಷ್ಯಕಾರ ಟೈರೀನಿ ಯಸ್‌ ಪ್ರಾಚೀನ ರೋಮನಲ್ಲಿದ್ದ ಅಭಿಚಾರ ಭವಿಷ್ಯ ಕರ್ಮಕ್ಕೆ ಉದಾಹರಣೆಗಳು. ಕೈಸ್ತ ಮತದಲ್ಲೂ ಈ ಅಭಿಚಾರದ ಯಂತ್ರ. ಮಂತ್ರಗಳಿಗೆ ಸ್ಥಾನವಿದೆ. “ಸ್ಕ್ಯಾಪುಲರ್‌'ಗಳನ್ನು ಕೊರಳಲ್ಲಿ ಧರಿಸುವದರಿಂದ ಪಾಪದಿಂದ ಮುಕ್ತ ರಾಗಿರುತ್ತಾರೆಂದೂ ಅವರಿಗೆ ನರಕ ಸಿಗದೆಂದು ದುಷ್ಟ ಶಕ್ತಿ ದೂರಾಗುವದೆಂದು ತಿಳಿಯುತ್ತಾರೆ. ನವೆಂಬರ್‌ 1990 ಕಾನ್ವೆಂಟ ಕಾನ್ಮೆಂಟನಲ್ಲಿ ಈ ಪದ್ಧತಿ ಇದೆ. ' ಇಸ್ಲಾಂ ಧರ್ಮವು ಇದಕ್ಕೆ ಹೊರತಾಗಿಲ್ಲ. ಹಲವು ದರ್ಗಾಗಳಲ್ಲಿ ತಾಯಿತಗಳನ್ನು ನೀಡ ಲಾಗುತ್ತದೆಯಲ್ಲದೆ ಮುಸ್ಲಿಂ ಮಹಿಳೆಯರು ಪುರುಷರು 'ತಾವೀಜ್‌' ಗಳನ್ನು ಅನಾದಿಕಾಲ ದಿಂದ ಧರಿಸುತ್ತಾ ಬಂದಿದ್ದಾರೆ.. ಅಭಿಚಾರ ಪದ್ಧತಿ ಹಲವಾರು ಸಾರೆ ನಿಷ್ಠಲ ವಾಗಿದ್ದರೂ, ನಿರರ್ಥಕವೆನಿಸಿದ್ದರೂ ಅನೇಕ ಶತಮಾನಗಳಿಂದಲೂ ಈ ವಿಧಾನಗಳು. ನೆಲೆ ನಿಂತಿರುವುದನ್ನು ಮರೆಯುವಂತಿಲ್ಲ. ಆದಿ ಮಾನವನ ಅಭಿಚಾರ ಪ್ರಯೋಗಗಳಿಂದಲೇ ಸಂಸ್ಕೃತಿ ಪ್ರಾರಂಭವಾದುದೆಂದು ನಂಬುವ ವರೂ ಇದ್ದಾರೆ. ಮಾನವ ಸಂಸ್ಕೃತಿಯ ಇತಿಹಾಸದ. ಅತಿ ಪುರಾತನ ಸತ್ಯ ಅಭಿಚಾರ ಮಂತ್ರಗಳೆಂದು "ಮ್ಯೂಜಿಕ್‌ ಅಂಡ್‌ ಮ್ಯೂಜಿಕ್‌' ಎಂಬ ಗ್ರಂಥ ದಲ್ಲಿ ಕೊಂಬೇರಿಯೋ ಪ್ರಸ್ತಾಪಿಸಿದ್ದನ್ನು ನೆನೆ ಯಬಹುದು. ಪ್ರಕೃತಿಯ ಅದ್ಭುತ ಶಕ್ತಿಗಳನ್ನು ಸ್ವಾಧೀನಪಡಿಸಿ ಮನುಷ್ಯರ ಜೀವನಕ್ಕೆ ಉಪಕಾರ ವಾಗುವಂತೆಸಗುವುದು ಅಭಿಚಾರಗಳ ಗುರಿಯಾ ದರೆ ಮತಗಳು ಪ್ರಾಚೀನ ಕಾಲದಲ್ಲಿ ನಿಸರ್ಗ ವನ್ನೇ ಸಂತೋಷ ಪಡಿಸಲೆತ್ಲಿಸಿದ್ದವು. ಈ ಬಗೆಯ ಪ್ರಾಕೃತ ಆಚಾರಾನುಷ್ಠಾನಗಳಿಂದ ಮತ್ತೆ ಶಾಸ್ತ್ರಗಳ ಆರಂಭವಾದುದೆಂದು ಹಲವು ಪಾಶ್ಚಾತ್ಯ ಸಂಶೋಧಕರೂ ಅಭಿಪ್ರಾಯ ಪೆಟ್ಟಿ ರುವರು. ""ಮಂತ್ರವಾದಗಳನ್ನು ಶಾಸ್ತ್ರಗಳು ಮುನ್ನು ಡಿಯೆಂದು ಹೇಳಬಹುದು. ವೈಜ್ಞಾನಿಕ ಸಿಧ್ಧಾಂ ತಗಳು ಮತ್ತೆ ' ತಿದ್ದುಪಡಿಗೊಳಗಾಗುವಂತೆ ಮಂತ್ರವಾದಗಳ ತತ್ವಗಳೂ ವ್ಯತ್ಕಾಸಕ್ಕೊಳಗಾ ಗುತ್ತಿದ್ದವು'' ಎಂದು ಎ.ಬಿ.ಕೀತ್‌ ಹೇಳಿದ್ದಾನೆ. ಇದು ಸಂಶಯಾಸ್ಪದವಾದ ಒಂದು ಸಿದ್ಧಾಂತವಾ ದರೂ ವೈದ್ಯ ಶಾಸ್ತ್ರದ ಬಗ್ಗೆ ಸ್ವಲ್ಪ ಸರಿಯಾಗಿ ದ್ದಂತೆ ಕಾಣುತ್ತದೆ. ವೈದ್ಯಶಾಸ್ತ್ರದ ಮೂಲವು ಪ್ರಾಚೀನ ಕಾಲದ ವಿಶ್ವವ್ಯಾಪಕವಾಗಿದ್ದು ಔಷಧ' ಗಳೂ ಮಂತ್ರವಾದಗಳೇ ಆಗಿದ್ದವು! « 75 BAS ್ಕಆ4 ಜು ಕ್ರ ೩ ತು ಟರ ಅ ಲ ET ೯ ೆ NEE ಪರ್‌ ೦೫5ನೆ | ವಾಹನಗಳ ಸರಪಣಿ ಆಧುನಿಕ ಯುಗದ ಒಂದು ಪ್ರಮುಖ ಲಕ್ಷಣ ವಾಹನ ಸೌಕರ್ಯಗಳ ವೃಪುಲ್ಕ. ಹೊಸಕಾಲದ | ಮೊದಮೊದಲಿನ ವಾಹನ "“ಸೈಕಲ್‌'' ಎಂಬ ಇಗ್ಗಾಲಿ. ವಾಸ್ತವವಾಗಿ ಇದು “"ಬೈಸಿಕಲ್‌'' bide ಇದೊಂದು ಸಂಕರ ಪದ. ಲ್ಯಾಟಿನ್‌ ಬೈ bi - ಎರಡು, ಜೋಡು + ಗ್ರೀಕ್‌ ""ಕ್ಲುಕೊಸ್‌'' kukles = ಸೈಕಲ್‌ ಚಕ್ರ. ಅಂತೂ ಇಗ್ಗಾಲಿ. ಇದೇ ಮಾದರಿಯ ಮೂಗಾಲಿ ವಾಹನ ಟೈಸಿಕಲ್‌: ೬ - ತ್ರಯೀ : ಮೂರು [| (ಲ್ಯಾಟಿನ್‌ ೪೮5, ಗ್ರೀಕ ೮5 ಗ್ರೀಕ್‌ kuklos ಇ ಚಕ್ರ. ಇಗ್ಗಾಲಿಯ ಬೈಸಿಕಲ್‌ ಎಷ್ಟು ಪ್ರಚುರವಾಯಿತೆಂದರೆ ಸ ಬೈಸಿಕಲ್‌ ಪದ ಜನರ ಬಾಯಿಗೆ ತೀರ ಉದ್ದವೆನಿಸಿ ಅದರ ಪೂರ್ವ ಪದ 0) ಬಿದ್ದು ಹೋಗಿ ""ಸೈಕಲ್‌'' | ಮಾತ್ರ ಉಳಿದುಕೊಂಡಿತು. 3 ಆನುಷಂಗಿಕವಾಗಿ ಈ ""ಸೈಕಲ್‌'' ಮೂಲತಃ ಚಕ್ರಾರ್ಥಕವಾಗಿದ್ದರೂ ಚಕ್ರಾಕಾರವಾಗಿ ಪುನಃ ಪುನಃ ವ ಬರುವಂಥಾದ್ದೂ ಇಂಗ್ಲೀಷಿನಲ್ಲಿ ಅದೇ ಶಬ್ದದಿಂದ ನಿರ್ದೇಶಿಸಲ್ಪಡತೊಗಿತು. ಉದಾ: cycle of events | - ಘಟನಾಚಕ್ರ. ಹಾಗೇ ಸೈಕಲ್‌ ಹೊಡೆಯುವುದಕ್ಕೂ cycling (ಎಸೆ ಕಲಿಸು) ಪದ ಬಳಕೆಯಾಯಿತು. ಈ | ಸೆ ಕಲ್ಲಿನ ಮೂಲ ಗ್ರೀಕ್‌ ಪದವಾದ kuklos, ಲ್ಯಾಟಿನ್ನಿನ ೧೯೦೪5 ಇಂಗ್ಲೀಷ್‌ wheel ಮತ್ತು ಸಂಸ್ಕೃತ | ಕ್ರ ಒಂದಕ್ಕೊಂದು ಬಂಧುಗಳು. | ಈಗ 'ಕಾಶ್‌'' ೩”. ಯಾವ ಹಳ್ಳೀ ಮುಕ್ಕನಿಗೂ ಈ ಶಬ್ದ ಪರಿಚಿತ. 'ಸ್ವಂತ ಶಕ್ತಿಯಿಂದ ನಡೆಯುವ | ನಾಲ್ಕು ಚಕ್ರದ ವಾಹನ - ಎಂದು. ಇದು ಚಾಲಕ ಎಂಜಿನ್ನುಗಳು ಬರುವ ಎಷ್ಟೋ ಹಿಂದಿನ, ಅನಾದಿ ಸ ಸಚಕ್ರವಾಹನಕ್ಕೆ ಸಲ್ಲುತ್ತಿದ್ದ ಪದ. ಸಂಸ್ಕೃತ ""ರಥ''ದಂತೆ; ದೇಶ್ಯ ""ಗಾಡಿ''ಯಂತೆ. ಕುದುರೆ, ಎತ್ತು | ಮೊದಲಾದ ಪ್ರಾಣಿಗಳು ಎಳೆಯುತ್ತಿದ್ದ ಈ ""ಕಾರು'' ಮೊದಲು ಆಧುನಿಕ ಎಂಜಿನ್‌ ಚಾಲಿತವಾದಾಗ | * ಮೋಟಾರ್‌ ಕಾರೆನಿಸಿಕೊಂಡು ಆ ಮೇಲೆ ಬರೇ ಕಾರಾಗಿ ಉಳಿಯಿತು. ಅದೋ ಇಂಗ್ಲೀಷ್‌ carry | (= ಹೊತ್ತುಕೊಂಡುಹೋಗು) ಎಂಬುದರಿಂದ ಹುಟ್ಟಿದ ಪದ. ಬಸ್‌" (0) ಸಂಗತಿ ಇನ್ನೊಂದು ಬಗೆ. ಅದರ ಮೂಲ ರೂಪ ೦೧೫೫೫೦5 ಓಮ್ನಿಸ್‌ ಬಸ್‌, ಈ |. ಶಬ್ದಕ್ಕೆ ಮೂಲತಃ ವಾಹನ ಎಂಬರ್ಥವೇ ಇಲ್ಲ. ಲ್ಯಾಟಿನ್‌ ಓಮ್ನಿಸ್‌ - 081815 ಅಂದರೆ ಎಲ್ಲಾ, ಸರ್ವ. | ಅದರ ಚತುರ್ಥಿ ವಿಭಕ್ತಿ ಬಹುವಚನ ರೂಪ omnisbus - ಎಲ್ಲರಿಗಾಗಿ ( ಇರುವಂಥಾದ್ದು) ಅಥವಾ ಬಹಳ ಜನರಿಗಾಗಿರುವಂಥಾದ್ದು, ಸರ್ವಗ್ರಾಹಿ. ಅಲ್ಲಿಂದ ಬಹಳ ಜನರನ್ನು ಹೊರುವಂಥಾದ್ದು ಎಂಬರ್ಥಕ್ಕೆ ತಿರುಗಿ | : ಅದು ೦ಗ।s ಪ್ರಕೃತಿಯನ್ನು ಕಳೆದುಕೊಂಡು ಬರೇ ""ಬಸ್‌'' ಆಗಿ ಉಳಿಯಿತು. ನಮಗಾಗುವಾಗ ಅದರ ; ಅರ್ಥ ಬಹಳ ಜನರನ್ನು ಕರೆದೊಯ್ಯುವ ಎಂಜಿನ್‌ ಚಾಲಿತ (ಸಾರ್ವಜನಿಕ) ವಾಹನ ಎಂಬುದಷ್ಟೇ ಆಗಿದ್ದರೂ | ಇಂಗ್ಲೀಷಿನಲ್ಲಿ 010105 ಪದಕ್ಕೆ ಬಹುದ್ದೇಶ ವಸ್ತು, ಇತ್ಯಾದಿ ಅರ್ಥಗಳು ಚಲಾವಣೆಯಲ್ಲಿವೆ. ಉದಾಹರಣೆಗೆ |: mnibusvolume ಅಥವಾ bಂಂk ಎಂದರೆ ಅನೇಕ ಗ್ರಂಥ, ಕಥೆ, ಕವಿತೆ, ನಾಟಕ ಮೊದಲಾದವುಗಳನ್ನೊಳ! : /ಗೊಂಡ ಅಗ್ಗದ ಪುಸ್ತಕ. ಬರೇ ಬಸ್‌ ಅಂದರೆ ಇಂಗ್ಲೀಷಿನಲ್ಲಿಯೂ ಸಾರ್ವಜನಿಕ ವಾಹನ ಎಂದೇ ಅರ್ಥ | ' ಹಾಗೆಂದು ಎಲ್ಲ ಯುರೋಪಿಯನ್‌ ಭಾಷೆಗಳಲ್ಲಿಯೂ ಇವೇ ಪದಗಳು ಈ ವಾಹನಗಳಿಗೆ ಸಲ್ಲುತ್ತವೆಯೆಂ |: ದಲ್ಲ : ಇಂಗ್ಲೀಷಿನಲ್ಲೇ ಕಾರಿಗೆ ೩೬೬೦170811೮ ( ಆಟೋಮೊಬೆ ಲ್‌) ಅಂದರೆ ೩೦ (ಗ್ರೀಕ್‌ ೩೧05) = ತಾನೇ |. . ಪಾ (ಲ್ಯಾಟಿನ್ಯ 1700/69) - ಚಲಿಸುವಂಥಾದ್ದು ಎನ್ನುವ ಆಢ್ಯರುಂಟು ಹೆಚ್ಚಾಗಿ ಅಮೇರಿದಕಲ್ಲಿ ಅದೂ | ಉತ್ತರ ಪದವನ್ನು ಕಳೆದುಕೊಂಡು ಬರೆ ೩1೦ ಆಗಿ ಬಿಡುತ್ತದೆ. (ನಮ್ಮಲ್ಲಾದರೆ ೩1೦ ಎಂದರೆ ತ್ರಿಚಕ | ಎಂಜಿನ್‌ ಚಾಲಿತ ಸಾರ್ವಜನಿಕವಾಹನ ಎಂದರ್ಥ) ಫ್ರೆಂಚರೂ ರಶಿಯನ್ನರೂ ಬಸ್ಸಿಗೆ ಕೂಡ ಅಟೋ ಬಸ್‌ | ' autobus) ಎಂದಾರು; ಕಾರಿಗೆ ಅಟೋಮೋಬೈಲ್‌ ೩೬೦7೦!) ಎಂದಾರು. ಪೋರ್ಚುಗೀಸರಿಗೆ carro = ಕಾರ್‌) ಎಂದರೆ ಎಲ್ಲ ತರದ ಗಾಡಿ A ೩utomouel ಎಂದರೆ ಅಲ್ಲಿ ಮೋಟರ್‌ ಕಾರ್‌. ಬೈಸಿಕಲ್‌ | ವರಿಗೆ ಸೈ ಕಲ್‌ ಅಲ್ಲ bicicieta. ಬಸ್‌ ಅವರಿಗೆ 07781085 ಅಥವಾ ೩ಟಂ ೧೩೯೯೦, ಇಂಗ್ಲಿ ಷಿನಲ್ಲೇ ಬು ಗೆ bike (ಬೈ ಕೆ) ಎಂಬ. ಸಂಕ್ಷಿಪ್ತ ರೂಪವಿದೆ. ಅದು ಸಾದಾ ಸೈಕಲ್ಲೂ ಆಗಬಹುದು, ಮೋಟಾರ್‌ ಕಲ್ಲೂ ಆಗಬಹುದು. ನಮ್ಮಲ್ಲಿ ಕೂಡ ಇದು ಸಲ್ಲುತ್ತದಾದರೂ ಈಗೀಗ ಬೈಕು ಎಂದರೆ ಮೋಟಾರ್‌ ೃಕಲ್ಲಿಗೇ ಹೆಚ್ಚಾಗಿ ಅನ್ವಯಿಸುತ್ತದೆ. "ಮೋಟಾರ್‌ (motor) ಶಬ್ದ ಸಾಮಾನ್ಯರಿಗೆ ಪರಿಚಿತವಿರುವ ಮಟ್ಟಿಗೆ ಕಾರು ಬಸ್ಸು ಮುಂತಾದ ವಾಹನ, ಅದೂ' ಯಂತ್ರ ಚಾಲಿತ ಸಚಕ್ರ ವಾಹನವನ್ನು ನಿರ್ದೇಶಿಸುತ್ತದೆ. ವಾಸ್ತವವಾಗಿ ಮೋಟಾರಿನ ವ್ಯಾಪ್ತಿ ಇದಕ್ಕೂ | |ಹೆಚ್ಚಿಂಬುದು ಯಂತ್ರಗಳ ವಿಷಯ ಸ್ವಲ್ಪ ಹೆಚ್ಚು ತಿಳಿವಳಿಕೆಯುಳ್ಳವರಿಗೆ ಗೊತ್ತು. ಲ್ಯಾಟಿನ್ನಿ ನ 17010೯ ಪದಕ್ಕೆ (ಮೂಲತಃ ಚಾಲಕ (ಶಕ್ತಿ) ಎಂಬರ್ಥ. ಹೀಗೆ ಯಂತ್ರಗಳನ್ನು ಚಲಿಸುವಂತೆ ಮಾಡುವ ಪ್ರೇರಕ ಯಂತ್ರ motor. (“ಮೋಟಾರ್‌ ಕಾರ್‌'' ಎಂಬುದರ ಸಂಕ್ಷೇಪವೇ ಮೋಟಾರ್‌. |“ ಈಗ ನಾವು ""ವಿಮಾನ'' ವೆಂಬ ಬಹು ಪುರಾತನ ಹೆಸರಿನಿಂದ ಕರೆಯುವ ಆಕಾಶಯಾನಕ್ಕೆ ಇಂಗ್ಲೀಷಿನಲ್ಲಿ ಎರೋಪ್ಲೇನ್‌'' (೩೮೯೦-1೩೧೮) ಎಂಬ ಹೆಸರುಂಟೆಂದು ಎಲ್ಲರಿಗೂ - ಇಂಗ್ಲೀಷ್‌ ಬಾರದವರಿಗೂ ಗೊತ್ತು. ದೂ ಪೂರ್ವ ಪದವನ್ನು ಉದುರಿಸಿಕೊಂಡು ಬರೇ ""ಪಫೇನ್‌'' ಆಗಿ ಉಳಿದಿದೆ. ಎರೋಪ್ಲೇನಿನ ೩೯೯೦ ಎಂಬ |ಪೂರ್ವಪದಕ್ಕೆ ಬಂ (ಗ್ರೀಕಿನಲ್ಲಿ ಲ್ಲಿ) ಅರ್ಥ Plane ಶಬ್ದದ ಮೂಲ ಲ್ಯಾಟಿನ್‌ - ಜು - ಚಪ್ಪಟೆ. |ಗಾಳಿಯಲ್ಲಿ ಹಾ ಹಾರುವುದಕ್ಕೆ ೭ ಚಪ್ಪ ಟೆತನ ಅನುಕೂಲ ತಾನೆ? ಹೀಗಾಗಿ ನಮ್ಮ ನು pd ಮೊದಲು ""ವಾಯು [ವಿಮಾನ'' ಎಂದು ಕರೆದದ್ದು ಯುಕ್ತವಾಗಿಯೇ ಇದೆ. ಉರ್ದುವಿನವರು ಅದ ನ್ನು ಹು "ಹವಾಯೀ ಜಹಾಜ್‌'' 1(ಗಾಳಿ - ಹಡಗು) ಎಂದು ಕರೆದದ್ದು ಸ್ವಾರಸ್ಯವಾಗಿದ್ದಂತೆ, ಭಾಷೆಗಳು ಗೊತ್ತಿದ್ದದನ್ನಾಧರಿಸಿ ಗೊತ್ತಿಲ್ಲದ್ದಕ್ಕೆ | (ನಾಮಕರಣ ಮಾಡುವ ಇನ್ನೊಂದು ಒಲವಿಗೆ ಉದಾಹರಣೆಯಾಗಿದೆ. ಇದಕ್ಕೆ ಪ್ರೇರಕವಾದದ್ದು ಬಹುಶಃ ವಿಮಾನಕ್ಕಿರುವ ಇನ್ನೊ ೦ದು ಇಂಗ್ಲೀಷ್‌ ಪದವಾದ ""ಏರ್‌ಕ್ರಾ ಪ (air craft) ಎಂಬುದು. craft ಶಕ್ತಿ, ಹಡಗು; ೩೫೯ - ಗಾಳಿ. > ಈಆಧುನಿಕ ವಾಹನಕ್ಕೂ ಬೇರೆ ಬೇರೆ ಯುರೋಪಿಯನ್‌ ಭಾಷೆಗಳಲ್ಲಿ ಇತರ ಹೆಸರುಗಳಿವೆ. ಫ್ರೆಂಚರು ಮಾನಕ್ಕೆ avion- ಆವಿಯೋಂ ಎನ್ನುತ್ತಾರೆ. ಪೋರ್ಚುಗೀಸರೂ ರಶಿಯನ್ನರೂ ಹತ್ತಿರ ಅದೇ ಪದ (ಬಳಸುತ್ತಾರೆ. ಇದಕ್ಕೆ ಲ್ಯಾಟಿನ್‌ ““ಅವಿಸ್‌'' (avis) ಮೂಲ. ಆವಿಸ್‌ ಎಂದರೆ. ಹಕ್ಕಿ. ಹಾರುವ ಯಂತ್ರದ 'ಕಲ್ಪನೆ ಅನಾದಿಯಲ್ಲಿ ಕ್ಕಿಗಳಿಂದಲೇ ಪ್ರೇರಿತವಾದದ್ದಲ್ಲವೆ? ಇಂಡೊನೇಶಿಯಾದ ಸಸ ತನ್ನ ವಿಮಾನ ಸಾರಿಗೆ' ಸಂಸ್ಥೆಯನ್ನು: " “ಗರುಡ'' ಎಂದು ಕರೆಯುವುದು ಇಲ್ಲಿ ಉಲ್ಲೇಖನೀಯ. ಅದು 'ಈಗ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವ ಆ ದೇಶದ ಹಿಂದೂ ಗತಕಾಲಕ್ಕೆ ಸ್ಮಾರಕವಾಗಿದೆ. * ಇನ್ನು "ರೈ ಲು'' ಗಾಡಿಯ ವಿಚಾರ. ಹಳೇ ಮೆ ಸೂರಲ್ಲಿ “ಕ್ಸ ಲು'' ಮಾತ್ರವೆಂದೂ ಬೇರೆಡೆ ""ಟ್ರೆಯಿನ್‌'' (ಎಂದೂ ಕನ್ನ ಡದಲ್ಲಿ ಸೇರಿ ಹೋದ ಈ ಪದಕ್ಕೆ "ಉಗಿಬಂಡಿ? ಎಂಬ ಅನ್ವರ್ಥ ನಾಮಾಂತರವೂ ತೆ ರೈಲು ; ಎಂಬುದು ಕೃ ಲುಗಾಡಿ ಚಲಿಸುವ ಕಂಬಿ ಅಥವಾ ಹಳಿ (೯81) ಯ ಇಂಗ್ಲಿ ಷ್‌ ಹೆಸರು. ಪೂರ್ಣ ತ ail-way train-ಅರ್ಥ (ಕಬ್ಬಿಣದ) ಕಂಬಿಯ ಸಾಲು ಬಂಡಿ. Train ಎಂದರೆ ಎಳೆಯಲ್ಪಡುವ (ಲ್ಯಾಟಿನ್‌ | 7೩೧೮೯೮ = ಎಳೆ) ಸಾಲು (ಬಂಡಿ). ಟ್ರೇಯಿನು ಬಂಡಿಯೇ ಆಗಿರಬೇಕಿಲ್ಲ. ರಾಜ ರಾಣಿಯರ ಮೇಲುದದ ಉದ್ದ ಸೆರಗು ಅವರ ಹಿಂದೆ ನೆಲದ ಮೇಲೆ ಎಳೆಯಲ್ಪಡುವುದೂ ಟ್ರೆಯಿನೇ. ರೈಲೆಂಬ ಪದ ಮೂಲತಃ regulu 1ಎರಿಬ ಲ್ಯಾಟಿನ್‌ ಶಬ್ದದಿಂದ ಫ್ರೇಂಚ್‌ ಇತ್ಯಾದಿ ಭಾಷೆಗಳ ಮೂಲಕ ಇಂಗ್ಲಿ ಹಿಗೆ ಬಂದದ್ದು..೯೮£೪೬ ಎಂದರೆ ನೆಟ್ಟನ್ನ ಸರು - ಮುಂದೆ ಕಬ್ಬಿಣದ ಕಂಬಿ. ಹೀಗೆ ಕಂಬಿಯೇ ಒಂದೆಡೆ ವಾಹನವನ್ನು ಪ್ರತಿನಿಧಿಸಿದರೆ ಇನ್ನೊಂದೆಡೆ ಎಳೆಯಲ್ಪಡುವ ಸಾಲೇ ವಾಹನವೆನಿಸಿತು. ಭಾಷೆಗಳಲ್ಲಿ ಪದಗಳು ಅಂಶಗಳನ್ನು ಉದುರಿಸುತ್ತ ತಲೆಯನ್ನೋ ಬಾಲವನ್ನೋ ಮಾತ್ರ ಉಳಿಸಿಕೊಳ್ಳುವ ಪ್ರವೃತ್ತಿ ಗೆ ಈ ಎಲ್ಲ ವಾಹನಗಳು ದೃಷ್ಟಾ ಂತಗಳಾಗಿವೆ. ಅ "ಹಾವೆಂ. | ಸೈನ್ಯಾಧಿಕಾರಿಯ ಸೇವಕ [ಮೊಪಾಸಾನ ದಿ ಆರ್ಡರ್ಲೀ ಕಥೆಯ ರೂಪಾಂತರ | ಅ ಡಾ. ಪಿ.ವಿ. ರಾಮಚಂದ್ರ ಸಮಾಧಿ ಸ್ಥಳವು ಸೈನಿಕರು ಮತ್ತು ಸೈನ್ಯಾಧಿಕಾರಿಗಳಿಂದ ತುಂಬಿಹೋಗಿತ್ತು. ಅವರುಗಳು ತೊಟ್ಟಿದ್ದ ಟೊಪ್ಪಿಗಳು, ಧರಿ ಸಿದ್ದ ಕೆಂಪು ಪಟ್ಟೆಯುಳ್ಳ ಪ್ಯಾಂಟುಗಳು, ಭುಜ ಪಟ್ಟಿಗಳು, ಅವುಗಳಿಗೆ ಹಾಕಿದ್ದ ಬಣ್ಣ ಬಣ್ಣದ ದಾರಗಳ ಗಂಟುಗಳು, ಮೆರುಗು ಕೊಟ್ಟಿದ್ದ ಚಿನ್ನದ ಗುಂಡಿಗಳು ಕಣ್ಣು ಕುಕ್ಕು ತ್ತಿದ್ದವು. ಅಲ್ಲಿದ್ದ ಕ್ರಾಸುಗಳು ತಮ್ಮ ಬಾಹು ಗಳನ್ನು ತೆರೆದು ದುಃಖವನ್ನು ತೋಡಿಕೊಳ್ಳು ವಂತೆ ಕಾಣುತ್ತಿದ್ದವು. ಸಮಾಧಿಗಳ ಬಳಿ ಅಮೃತ ಶಿಲೆಯ ಕ್ರಾಸುಗಳಿದ್ದವು. ಕಬ್ಬಿಣದ ಕ್ರಾಸುಗಳಿದ್ದವು. . ಮರದ. ಕ್ರಾಸುಗಳೂ ಇದ್ದವು, ಇವೆಲ್ಲವೂ ಹಿಂದೆ ಮೃತರಾದವರ ಬಗ್ಗೆ ಹೇಳುವಂತೆ ನಿಂತಿದ್ದವು. ಕರ್ನಲ್‌ ಲಿಮೋಸಿನ್ನನ ಪತ್ನಿಯನ್ನು ಸತು ಈಗ ತಾನೆ ಹೂಳಲಾಗಿತ್ತು. ಆಕೆ ಎರಡು ದಿನಗಳಾಗಿದ್ದವು. ನದಿಯಲ್ಲಿ ಸ್ನಾನ ಮಾಡಲು ಹೋದವಳು ಮುಳುಗಿ ಅಸು ನೀಗಿದ್ದಳು. ಪತಿಯನ್ನು ದುಃಖಸಾಗರದಲ್ಲಿ ಮುಳುಗಿಸಿದ್ದಳು. ಅವ ಳನ್ನು ಇಂದು ' ಸವ ಮಾಧಿಗೊಳಿಸಲಾಗಿತ್ತು, ಸಮಾಧಿಯ ಧಾರ್ಮಿಕ ಕ್ರಿಯೆಗಳನ್ನು ಮುಗಿಸಿ ಪಾದ್ರಿ ಅಲ್ಲಿಂದ ಹಿಂತಿರುಗಿದ್ದರು. ಕರ್ನಲ್‌ ತನ್ನ ಇಬ್ಬರು ಸಹೋದ್ಕೊ ಗಿಗಳ ಆಸರೆ ಪಡೆದು ಗುಳಿಯ ಬಳಿಯೇ ನಿಂತಿದ್ದ. 78 ನೀರಿನಲ್ಲಿ ತಾ ಓಕ್‌ ಮರದಿಂದ ಮಾಡಿದ್ದ ಶವಪೆಟ್ಟಿಗೆಯ ಮೇಲ್ಭಾಗ ಸ್ವಲ್ಪ ಕಾಣುತ್ತಿತ್ತು ಅದರಲ್ಲೇ ಅವನ ಪ್ರೀತಿಯ ಪತ್ನಿಯ ಪಾರ್ಥಿವ ಶರೀರ ಅಡಗಿತ್ತು. ಕರ್ನಲ್‌ ಎತ್ತರದ ನಿಲುವಿನ ಆಳು. ತೆಳುದೇಹದ ಆತನು-ಮುದುಕನಂತೆ ಕಾಣುತ್ತಿದ್ದ. ಮೀಸೆಯ ಕೂದಲುಗಳು ಬೆಳ್ಳ: ಗಾಗಿದ್ದವು. ಮೂರು ವರ್ಷಗಳ ಹಿಂದಪ್ಪೇ ಮೃತಳನ್ನು ಮದುವೆಯಾಗಿದ್ದ. ಅವಳು ಅವನ ಸಹೋದ್ಯೋಗಿ ಕರ್ನಲ್‌ ಸಾರ್ತಿಯ ಮಗಳಾಗಿದ್ದಳು. ಗೆಳೆಯನ ಮರಣದಿಂದ ಅನಾಥಳಾಗಿದ್ದವಳನ್ನು ಪತ್ನಿಯನ್ನು ವರಿಸಿ ಸನಾಥಳನ್ನಾಗಿ ಮಾಡಿದ್ದನು. ಅವನ ಅಕ್ಕಪಕ್ಕದಲ್ಲಿ ಆಸರೆಯಾಗಿ ನಿಂತಿದ್ದ ಕ್ಯಾಪ್ಟನ್‌ ಮತ್ತು ಲೆಪ್ಟಿನೆಂಟ್‌ ತಮ್ಮ ಹಿರಿಯ ಅಧಿಕಾರಿಯನ್ನು ಅಲ್ಲಿಂದ ಕರೆದೊ ಯಲು ಪ್ರಯತ್ನಿಸಿದರು. ಆದರೆ ಆತ ಅನು ಮತಿ ನೀಡದೆ, ಅವಿರತ ಅಶ್ರುಗಳನ್ನು ಅತಿ ಪ್ರಯಾಸದಿಂದ ಅಂಕಿತದಲ್ಲಿಟ್ಟು, ಇನ್ನೂ ಕೆಲವು ಕ್ಷಣಗಳು ಅಲ್ಲೇ ಇರುವ ಆಸೆಯನ್ನು ವ್ಯಕ್ಷಗೊಳಿಸಿದ. ಆತಳ ಗುಳಿಯಲ್ಲಿ ಅವನ ಸರ್ವಸ್ವವೂ. ಬಿದ್ದಿರುವಂತೆ ಅವನ ಅನಿಸಿಕೆ ಯಾಗಿತ್ತು. ಅವನ ಮನ, ಮಡದಿ ಎಲ್ಲವೂ ಮುಳುಗಿರುವಂತೆ ತಿಳಿದಿದ್ದ. ಕೊನೆಗೆ ಜನರಲ್‌ ಅವನ ಬಳಿ ಬಂದು ಬಾಹು ಹಿಡಿದು ಅಲ್ಲಿಂದ ಕರೆದೊ ದ್ದರು _ಕಸೂಗಿ “ಬಾರಯ್ಯಾ - ಕರ್ನಲ್‌, :' ಇನ್ನು ಸಾಕು -: ಮಾಡು” ಎಂದು ಹೇಳಿದರು. ಕ : ಕರ್ನಲ್‌: ತನ್ನ - ಹಿರಿಯ ` ಅಧಿಕಾರಿಯ : . ಮಾತಿಗೆ ಮನ್ನಣೆ ಇತ್ತು ತನ್ನಃ ಮನೆಗೆ » - ಹಿಂತಿರುಗಿದ: ತನ್ನ "ಅಧ್ಯಯನ ಕಕ್ಷೆಯ ಬಾಗಿಲು ತೆರೆದು ಒಳಹೊಕ್ಕಾಗ, ಅಲ್ಲಿ ಮೇಜಿನ ಮೇಲೆ ಪತ್ರವೊಂದು ಕಂಡಿತು. ಪತ್ರವನ್ನು “ತೆಗೆದುಕೊಂಡವನು ತನ್ನ ಪತ್ನಿಯ ಕೈಬರಹವನ್ನು ಕಂಡು ಬವಳಿ ಬೀಳುವವನಿದ್ದ. ಲಕೋಟೆಯ ಮೇಲೆ ಅಂದಿನ ಅಂಚೆ. ಮುದ್ರೆ ಬಿದ್ದಿತ್ತು ಅವನು ಲಕೋಟೆಯನ್ನು ಹರಿದು ಒಳಗಿದ್ದ ಪತ್ರ. ವನ್ನು ತೆಗೆದು ಓದಲಾರಂಭಿಸಿದ. ಪತ್ರದ ಒಕ್ಕಣೆ "ಅಪ್ಪಾ'' ಎಂದಿತ್ತು. “ಅಪ್ಪಾ ಎಂದು ನಿಮ್ಮನ್ನು ಕರೆಯಬಹು ದೆಂದು ನೀವು ಬಹಳ ಹಿಂದೆಯೇ ನನಗೆ ಅನುಮತಿ ಕೊಟ್ಟಿದ್ದೀರಿ. ಅಂತೆಯೇ ನಾನು ನಿಮ್ಮನ್ನು ಸಂಬೋಧಿಸುತ್ತಿದ್ದೇನೆ. ನಿಮಗೆ ' ಈ ಪತ್ರ ಸಿಗುವ ವೇಳೆಗೆ ನಾನು ಮೃತಳಾಗಿ ಮಣ್ಣಿನ ಕೆಳಗಿರುತ್ತೇನೆ. ಆದುದರಿಂದ ನೀವು ನನ್ನನ್ನು ಕ್ಷಮಿಸುತ್ತೀರೆಂದು ನಂಬಿದ್ದೇನೆ. ನಾನು ನಿಮ್ಮಲ್ಲಿ ಕರುಣೆಯನ್ನು ಉದ್ದೀಪಿ ಸಲು ಇಷ್ಟಪಡುತ್ತಿಲ್ಲ. ನನ್ನ ಪಾಪವನ್ನು 'ತೊಳೆದುಹಾಕಿ : ಎಂದೂ : ಕೇಳುವುದಿಲ್ಲ. ನಾನು ಇನ್ನೊಂದು ಘಂಟೆಯಲ್ಲಿ ಸಾಯಲಿ ರುವ. ಸ್ತ್ರೀ, ಸಾಯುವ ಸಮಯದಲ್ಲಿ ಸಂಪೂರ್ಣ ಸತ್ಯವನ್ನು ಸಾರಬೇಕೆಂದಿರು ವೆನು. “ನೀವು ನನ್ನ ತಂದೆ ಸತ್ತಮೇಲೆ ದೊಡ್ಡ ಮನಸ್ಸು" ಮಾಡಿ ನನ್ನನ್ನು ಮದುವೆಯಾ ದಿರಿ. ನಾನು ಕೃತಜ್ಞತೆಯಿಂದ . ನನ್ನನ್ನು ನಿಮಗೆ ಸಮರ್ಪಿಸಿಕೊಂಡೆ, ನಿಮ್ಮನ್ನು ಸ್ವಂತ ತಂದೆಯಂತೆ ಪ್ರೀತಿಸಿದೆ. ಒಂದು ದಿನ ನಾನು ನಿಮ್ಮ ಬಳಿ ಏಕಾಂತದಲ್ಲಿದ್ದಾಗ ನೀವು ನನ್ನನ್ನು ಮುದ್ದಿಸಿದಿರಿ. ಆಗ. ನನ್ನ ಬಾಯಿ ಯಿಂದ "ಅಪ್ಪಾ' "ಎಂಬ ಶಬ್ದ ಬಂದಿತು. ನವೆಂಬರ್‌ 1990 ಅದು. ಮನದ ಅಂತರಾಳದ ಕರೆಯಾಗಿತ್ತು. ನೀವು ನನಗೆ ತಂದೆಯಂತಿದ್ದೀರಿ, ತಂದೆ, ಕೇವಲ ತಂದೆ. ಆಗ ನೀವು ನಕ್ಕು. ನನಗೆ ಹೇಳಿದಿರಿ- “ಪರವಾಗಿಲ್ಲ ಮಗು, ನನ್ನನ್ನು ಹಾಗೆಯೇ ಕರೆ, ನನಗೆ ನಿನ್ನ ಕರೆ ಸಂತೋ ಪಕೊಡುತ್ತದೆ. “ನಾವು ನಗರಕ್ಕೆ ಬಂದೆವು. ಕ್ಷಮಿಸಿ ಅಪ್ಪಾ, ನಾನು ಪ್ರೇಮದ ಸುಳಿಯಲ್ಲಿ ಸಿಲು ಕಿಕೊಂಡೆ. ನಾನು ಸುಮಾರು ಎರಡು ವರ್ಷ ಗಳವರೆಗೆ ನನ್ನ ಆಸೆಗಳನ್ನು ಅದುಮಿಟ್ಟು ಕೊಂಡಿದ್ದೆ- ಅನಂತರ ತಡೆದುಕೊಳ್ಳಲು ಅಶ .ಕಳಾಗಿ ನಾನು ಜಾರಿದೆ, ಜಾರೆಯಾದೆ. “ಅವನಾರೆಂದು ಯೋಚಿಸುತ್ತಿರು ವಿರಾ? ಅವನು ಯಾರೆಂಬುದನ್ನು ನೀವು ಊಹಿಸಲಾರಿರಿ.. ಸದಾ ನನ್ನ ಸುತ್ತಮುತ್ತ ನಿಮ್ಮ: ಹನ್ನೆರಡು' ಅಧಿಕಾರಿಗಳು ಇರುತ್ತಿ ದ್ದರು. ನೀವು ಅವರನ್ನು ನನ್ನ ದ್ವಾದಶ ರಾಶಿಗಳೆಂದು ಹೇಳುತ್ತಿದ್ದೀರಿ. ನನ್ನ ಪ್ರಿಯಕ ರನು ಯಾರೆಂಬುದನ್ನು ತಿಳಿಯಲು ಪ್ರಯ ` ತ್ನಿಸಬೇಡಿ.: ಅವನ ಸ್ಥಾನದಲ್ಲಿ ಯಾರೇ ಇದ್ದರೂ, ಅದೇ ರೀತಿ ನಡೆದುಕೊಳ್ಳುತ್ತಿ ದ್ದರು. ನೀವು ಅವನನ್ನು ದ್ವೇಷಿಸಬೇಡಿ. ಅವನು ನಿಜವಾಗಿಯೂ ನನನ್ನು 'ಪೀತಿಸಿದ. ` “ಓಂದು ' ದಿನ ನಾವು ಬೆಕಾಸೆಯೆಂಬ ಸಣ್ಣ ದ್ವೀಪದಲ್ಲಿ ಸೇರಬೇಕಾಗಿತ್ತು ಆ ಜಾಗ ನಿಮಗೆ ಗೊತ್ತಲ್ಲ, ಗಿರಣಿಯ ಬಳಿ ಇರುವ ಸ್ಥಳ. ನಾನು ಈಜಿಕೊಂಡು ಅಲ್ಲಿಗೆ ಹೋಗು ತ್ರಿದ್ದೆ ಆತ ನನಗಾಗಿ ಕಾಯುತಿರುತ್ತಿದ್ದ. ನಾನು ಅಲ್ಲಿಂದ ಹಿಂತಿರುಗಿದ ಮೇಲೆ ಆತ ಕತ್ತಲಾಗುವವರೆಗೂ . ಅಲ್ಲೇ ಉಳಿದಿದ್ದು ಅನಂತರ ಯಾರ ಕಣ್ಣಿಗೂ ಕಾಣದಂತೆ ಅಲ್ಲಿಂದ ಹಿಂತಿರುಗುತ್ತಿದ್ದ. ಆ ದಿನವೂ ಈ ಅಭಿಸಾರಿಕೆ ಅಲ್ಲಿಗೆ ಹೋದಳು. ಅವನನ್ನು ಭೇಟಿಯಾದೆ. ಅಪ್ಪರಲ್ಲೇ ಪೊದೆಗಳ ಮರೆ ಯಿಂದ ಯಾರೋ ಇಣಕಿ ನೋಡಿದರು. ಅವನು ನಿಮ್ಮ ಸೇವಕ ಫಿಲಿಪ್‌ ಆಗಿದ್ದ 79 ನಾನು ಭಯಭೀತಳಾದೆ. ನಮ್ಮ ಕೊನೆಗಾಲ ' ಬಂದಂತೆ ಕಂಡಿತು. ನನ್ನ ಪ್ರಿಯಕರ ಧೈರ್ಯ ತುಂಬಿ, “ಹೆದರಬೇಡ, ಈಜಿಕೊಂಡು ಹಿಂತಿರುಗು. ನಾನು ' ಈತನೊಡನೆ ಇಲ್ಲೇ ಇರುತ್ತೇನೆ'' ಎಂದು ಹೇಳಿದ. ನಾನು ಬೆದರಿ ಬೆಂಡಾಗಿ ಬಂದೆ. ಮನೆಯಲ್ಲಿ ಏನೋ ಅನಾ ಹುತ ನಡೆಯಲಿದೆಯೆಂಬ ಆತಂಕ ಕಾಡು ತ್ತಿತ್ತು. ಒಂದು ಘಂಟೆಯ ಅನಂತರ ಹೊರಗಿನ ಜಗಲಿಯ ಬಳಿ ಫಿಲಿಪ್‌ ನನ್ನನ್ನು ಮೆಲುದ ನಿಯಲ್ಲಿ ಕರೆದು ಹೇಳಿದ,- "ಅಮ್ಮಾವರೆ, ನಾನು ನಿಮ್ಮ ಸೇವಕ. ಏನಾದರು ಪತ್ರಗಳಿ ದ್ದರೆ ಕೊಡಿ' ಆಗ ನನಗೆ ನನ್ನ ಪ್ರಿಯಕರನು ಹಣ ಕೊಟ್ಟು ತನ್ನ ವಶದಲ್ಲಿ ಇಟ್ಟುಕೊಂಡಿ ರುವನೆಂಬುದು ತಿಳಿದುಹೋಯಿತು. ನಾನು ಚಾ ಫೂ ಖೂ ಘಾ ಘಾ ಕಾಪಾ ವ ರ ಪ್ರಸಿದ್ಧ ಕಥೆಗಾರ ಗಾಯ್‌ ದ ಮೊಪಾ ಸಾನು ಇಂದಿಗೆ ೧೪೦ ವರ್ಷಗಳ ಹಿಂದೆ, ಆಗಸ್ಟ್‌ ೫ ರಂದು, ೧೮೫೦ ರಲ್ಲಿ ಹುಟ್ಟಿ ದನು. ಇವನ ಪೂರ್ಣ ಹೆಸರು ಹೆನ್ರಿ ರೆನಿ ಆಲ್ಬರ್ಟ್‌ ಗಾಯ್‌ ದ ಮೊಪಾಸಾ. ಹನ್ನೊಂ / ದನೆಯ ವಯಸ್ಸಿನಲ್ಲಿ ತಂದೆ-ತಾಯಿ ಬೇರೆ ಯಾದದ್ದು ಇವನ ಜೀವನದ ದುಃಖದ ' ಘಟನೆ. ತಂದೆ ಗುಸ್ಕಾವ್‌ ಮಗನಿಗೆ ಆರ್ಥಿಕ ' ಸಹಾಯ ಒದಗಿಸುತ್ತಿದ್ದ... ಮೊಪಾಸಾ ತಾಯಿಯ ' ಪಕ್ಷ ವಹಿಸಿದ. ಕಾನೂನಿನ ಎದ್ಯಾರ್ಥಿಯಾಗಿದ್ದಾಗ ` ಫ್ರಾನ್ಸ್‌ ಮತ್ತು ಪರ್ಶಿಯಾ ನಡುವೆ ಯುದ್ದ ಪ್ರಾರಂಭವಾ ಗಲು ಸೈನ್ಯ ಸೇರಿದ. ತಂದೆಯ ಶಿಫಾರಿಸಿನಿಂ ದಾಗಿ ಬಡ್ತಿಗಳನ್ನು ಪಡೆದ. ಆನಂತರ ಸೈನ್ಯ 80 ಅವನಿಗೆ ಪತ್ರ ಕೊಟ್ಟೆನು. ಅವನು ಅದಕ್ಕೆ" ಉತ್ತರವನ್ನು ತಂದ. ಅವನು. ನಮ್ಮ ಪತ್ರ ವಾಹಕನಾದ. ಈ ರೀತಿ ಸುಮಾರು ಎರಡು. ತಿಂಗಳುಗಳು ಕಳೆದವು. ನಿಮಗೆ. ಫಿಲಿಪ್ಪನ ಮೇಲೆ ನಂಬಿಕೆಯಿರುವಂತೆಯೇ ನನಗೂ, ನನ್ನ ಪ್ರಿಯಕರನಿಗೂ ಅವನ ಮೇಲೆ ನಂಬಿ ಕೆಯಿತ್ತು. “ಅಪ್ಪಾ, ಮುಂದೇನಾಯಿತೆಂದು ಕೇಳಿ. ಒಂದು ದಿನ ನಾನು ಆ ದ್ವೀಪವನ್ನು ತಲು ಪಿದೆ. ನನ್ನ ಪ್ರಿಯನು ಇರಲಿಲ್ಲ. ಅವನ ಬದಲು ನಿಮ್ಮ ಸೇವಕನಿದ್ದ. ಅವನು ನನ ಗಾಗಿ ಕಾಯುತ್ತಿದ್ದ- ಅವನ ಆಸೆಯನ್ನು ಪೂರೈಸದಿದ್ದರೆ. ನಮ್ಮ ಬಗ್ಗೆ ಎಲ್ಲವನ್ನೂ ನಿಮಗೆ ತಿಳಿಸುವುದಾಗಿಯೂ, ನನ್ನ ಪ್ರೇಮ ಪತ್ರಗಳನ್ನು (ಕೆಲವನ್ನು ಕದ್ದು ತೆಗೆದಿಟ್ಟು —————————————A— ಫ್ರೆಂಚ್‌ ಕಥೆಗಾರ ದಿಂದ ಹೊರಬಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ. ತಾಯಿಯ ಮಿತ್ರ ಹಾಗೂ ಪ್ರಸಿದ್ಧ ಸಾಹಿತಿ ಫ್ಲೊಬೇರ್‌ ಬಳಿ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿದ. ಗುರು ವಿನ ಮನೆಯಲ್ಲಿ, ಅನೇಕ ಪ್ರಸಿದ್ಧ ಸಾಹಿತಿಗಳ ಪರಿಚಯವಾಯಿತು. ಎಮಿಲಿಜೋಲ್ಮಾ ತುರ್ಗನೇವ್‌, ಹೆನ್ರಿ ಜೇಮ್ಸ್‌ ಮುಂತಾದ ವರ ಸಾಹಿತ್ಯ ಚರ್ಚೆಗಳನ್ನು ಕೇಳುವ ಅವ ಕಾಶ ಗುರುವಿನ ಮನೆಯಲ್ಲಿ ಸಿಗುತ್ತಿತ್ತು. ೧೮೮೦ ರಲ್ಲಿ ಪ್ರಥಮ ಕಾವ್ಯ ಸಂಕಲನ ಪ್ರಕಟವಾಯಿತು. ಎಮಿಲಿ ಚೋಟು ೧೮೮೦ ' ರಲ್ಲಿ ಒಂದು ಕಥಾಸಂಕಲನವನ್ನು ಪ್ರಕಟಿ ಸಿದ. ಅದರಲ್ಲಿ ಅನೇಕರ ಕಥೆಗಳಿದ್ದವು. ಭಾನ ಪ್ರಥಮ ಕಥೆ ಗಾಯ್‌ ದ ಮೊಪಾಸಾ "ಕೊಂಡಿದ್ದ) ನಿಮಗೆ ಕೊಡುವುದಾಗಿಯೂ ತಿಳಿಸಿದ. ನನ್ನ ಭಯಕ್ಕೆ ಎಣೆಯೇ ಇರಲಿಲ್ಲ. ಅಪ್ಪಾ, ನಿಮಗೆ ಮೋಸ ಮಾಡಿದ ಭಯ - ನನ್ನನ್ನು ಕಾಪಾಡಿದ ನಿಮಗೆ ವಂಚನೆ ಮಾಡಿದ ಭಯ ನನ್ನನ್ನು ವಿಮೂಢಳನ್ನಾಗಿ ಸಿತು. ನಾನು ಹುಚ್ಚಿಯಂತಾದೆ. ಈ ಸೇವ ಕನ ಮಾತಿನಂತೆ ನಡೆಯದೆ ಬೇರೆ ಮಾರ್ಗವೇ ಇರಲಿಲ್ಲ. ಸೇವಕನೊಬ್ಬನನ್ನು ಕೂಡುವುದು ಎಷ್ಟು ನಾಚಿಕೆಗೇಡಿನ ಕೆಲಸ. ನಾವು ಅಬಲೆಯರು ಬಲು ಬೇಗ ಬಲಶಾ ಲಿಗಳ ಬಲೆಗೆ ಬೀಳುತ್ತೇವೆ. ನಾರಿ ಒಮ್ಮೆ ಜಾರಿದರೆ, ಸದಾ ಜಾರಿಕೊಂಡೇ ಹೋಗು ತಾಳೆ. . ನಿಮ್ಮಿಬ್ಬರಲ್ಲಿ ಒಬ್ಬರು ಹಾಗೂ ನಾನೊಬ್ಬಳು ಬಲು ಬೇಗ ಸಾಯಬೇಕಾಗ ಬಹುದೆಂದು ನನಗೆ ಆ ಕ್ಷಣವೇ ತಿಳಿದು . “ಬಾಲ್‌-ಆಫ್‌-ಫ್ಯಾಟ್‌'' ಆ ಸಂಗ್ರಹದ ಲ್ಲಿತ್ತು. ಓದುಗರಿಗೆ. ಮೊಪಾಸಾನ ಕಥೆ ಬಹಳ ಹಿಡಿಸಿತು. ಅವನು ಬರೆದ ಕಥೆ ಯನ್ನೇ : ಸಂಗ್ರಹದ ಸರ್ವಶ್ರೇಷ್ಠ ಕಥೆ ಯೆಂದು ನಿರ್ಧರಿಸಲಾಯಿತು. ಇದರಿಂದ ಉತ್ಸಾಹಿತನಾದ ಮೊಪಾಸ ಸಣ್ಣ ಕಥೆಗಳನ್ನು ಬರೆಯಲಾರಂಭಿಸಿದ. ಇವನ ಕಥೆಗಳು ಬಹಳ ಜನಪ್ರಿಯವಾದವು. ೧೮೮೦-೧೮೯೦ ಈ ಕಥೆಗಾರನ ಹೋಯಿತು. ನಾನು ಆ ಕ್ರೂರಿಯ ಆಸೆ ಯನ್ನು ಈಡೇರಿಸಿದೆ. “ನೋಡಿ ಅಪ್ಪಾಜಿ, ನಾನು ಸಬೂಬು ಹೇಳಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಡುತ್ತಿಲ್ಲ. ನಾನು ಮೊದಲನೆಯ ಸಲ ಅವನ ತಾಳಕ್ಕೆ ತಕ್ಕಂತೆ ಕುಣಿಯುವ ಮೊದಲೇ ಯೋಚಿಸಬೇಕಾಗಿತ್ತು ಹಾಗೆ ಮಾಡದಿದ್ದುದು ನನ್ನ ತಪ್ಪು. ನಿಮ್ಮ ಸೇವಕ ಪದೇ ಪದೇ ನನ್ನನ್ನು ಹೆದರಿಸಿ, ನನ್ನನ್ನು ಪಡೆಯಲಾರಂಭಿಸಿದ. ಅವನೂ ನನ್ನ ಪ್ರಿಯ ಕರನಂತೆ ನನ್ನ ಪ್ರೇಮಿಯೆಂಬುದು . ನಿಜ. ಆದರೆ ಕಾರ್ಯ ಫ್ಹಣಿತವಲ್ಲವೇ? ನನಗೆ ಎಂತಹ ಶಿಕ್ಷೆ? “ನನ್ನ ಪಾಲಿಗೆ ಎಲ್ಲವೂ ಮುಗಿದಂತೆ. ನಾನು. ಸಾಯಲೇಬೇಕು. ಜೀವಂತಳಿದ್ದಾಗ | | ಮಕ್ಕಳ ಬಗ್ಗೆ ತಂದೆಯರನ್ನು ಅಸಡ್ಡೆ ಕಥೆಗಳಲ್ಲಿ ಕಾಣುತ್ತೇವೆ. ತೋರುವ ವರ್ಣಿಸಿದ್ದಾನೆ. ಅವಿವಾಹಿತನಾಗಿದ್ದ ಮೊಪಾಸಾ ಸಿಫಿ ಲಿಸ್‌ ರೋಗ ಹೊಂದಿದ್ದ. ಜೀವನದ. ಅಂತಿಮ ದಿನಗಳಲ್ಲಿ ಅರೆ ಹುಚ್ಚನಾಗಿ, ಆತ್ಮ. ಹತ್ಯೆಯ ಪ್ರಯತ್ನ ನಡೆಸಿದ. ಕತ್ತಿಯಿಂದ ಕತ್ತನ್ನು ಕೊಯ್ದುಕೊಂಡಿದ್ದ ಇವನನ್ನು ಆಸ್ಪ ತ್ರೆಗೆ ಸೇರಿಸಲಾಯಿತು. ಅಲ್ಲಿಯೇ, ' ೧೮೯೩ನೇ ಇಸವಿ ಜುಲೈ ೬ ರಂದು ' ಮೊಪಾಸಾ ಮೃತನಾದ. ಈತನ ಕಥೆಗಳು ' ವಿಶ್ವದ ಎಲ್ಲಾ ಭಾಷೆಗಳಲ್ಲೂ ಅನುವಾದ | ಗೊಂಡಿವೆ; ಅನುವಾದಗೊಳ್ಳುತ್ತಿವೆ. 'ಉನ್ನತಿ-ಪ್ರಸಿದ್ಧಿಯ ದಶಕ. ಕೆಲವು. ಕಾದಂ ' ಬರಿಗಳನ್ನು ಬರೆದ. ಲಕ್ಷಾಂತರ ರೂಪಾಯಿ ಗಳನ್ನು ಸಂಪಾದಿಸಿದ. ಇವನ ಕಥೆಗಳಲ್ಲಿ ಶೋಷಿತ ಸ್ತ್ರೀಯರನ್ನು ಕಾಣುತ್ತೇವೆ; ಪತಿ ಯರಿಗೆ ವಂಚನೆ ಎಸಗುವ ಪತ್ನಿಯರನ್ನು x ಅ ಹಾ | 81 ಸವೆಂಬರ್‌ 1990 ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ನನಗುಂಟಾ ; ಗಲಿಲ್ಲ. ನಾನಿನ್ನು ಪರಿಶುದ್ಧಳಾಗಿರುವುದು: ಸಾಧ್ಯವಿಲ್ಲ. ನಾನು ಎಲ್ಲರನ್ನೂ ಕಲುಷಿತ : ಗೊಳಿಸುತ್ತಿರುವೆನೆಂಬ ಭಾವನೆ ಮನದಲ್ಲಿ ಬೇರೂರಿದೆ. ನಾನೀಗ ' ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದೇನೆ. ನಾನು ಹಿಂತಿ ರುಗಿ ಬರುವುದಿಲ್ಲ. ನಿಮಗೆ ಬರೆದ ಈ ಪತ್ರ ಮೊದಲು ನನ್ನ ಪ್ರಿಯಕರನಿಗೆ ಹೋಗು ವುದು. ನಾನು ಸತ್ತ ಅನಂತರ ಅವನಿಗೆ ನನ್ನ ಪತ್ರ ಸಿಗುವುದು. ಯಾರಿಗೂ ಏನೂ ಗೊತ್ತಾಗದಂತೆ. ಆತನು ನನ್ನ ಕೊನೆಯ ಕೋರಿಕೆಯಂತೆ ನಿಮಗೆ ಈ ಪತ್ರವನ್ನು ಕಳುಹಿಸುತ್ತಾನೆ. ನೀವು ನನ್ನ ಸಮಾಧಿ ಸ್ಥಳ, ದಿಂದ ಮನೆಗೆ ಬಂದಾಗ ಈ ಪತ್ರವು ಸಿಗುವುದು. "ನಮಸ್ಕಾರ ಅಪ್ಪಾ ನಾನು ಹೆಚ್ಚು ಹೇಳಲು ಇಷ್ಟ ಪಡುವುದಿಲ್ಲ. ನೀವು ಸರಿ ತೋರಿದಂತೆ ಮಾಡಿ. ನನ್ನನ್ನು ಕ್ಷಮಿಸಿ, ಕೊನೆಯ ವಂದನೆಗಳು'' ಕರ್ನಲ್‌ ಬೆವತಿದ್ದ ಹಣೆಯನ್ನು ಒರಸಿ ಕೊಂಡನು. ಯುದ್ಧ ಕ್ಷೇತ್ರದಲ್ಲಿ ತೋರು ತ್ತಿದ್ದ ತಾಳ್ಮೆ ಅವನಲ್ಲಿ ಎದ್ದುಕಾಣುತ್ತಿತ್ತು. ಕರೆಗಂಟೆಯನ್ನು ಬಾರಿಸಿದ; ಸೇವಕನೊಬ್ಬ "ಟಿಯಂತೆ'. `'ಬಂದ. ಅವನಿಗೆ: ಭಲಿಪ್ಪನನ್ನು: ತನ್ನ ಬಾಗ" ` ಕಳುಹಿಸಬೇಕೆಂದು: ಆದೇಶ ನೀಡಿದ: ತರ ತನ್ನ ಮೇಜಿನ` ಡ್ರಾಯರ್‌- ಎಳೆದರು. ' ಕೆಲವೇ ಕ್ಷಣಗಳಲ್ಲಿ ಕೆಂಪು ಬಾ ಕಪ ಕಂಡುಬರುತ್ತಿದ್ದ; "`` ದೊಡ್ಡ” ದೇಹದ ಸೈನಿಕ ಫಿಲಿಪ್‌ ನಿಂತಿದ್ದ ಕರ್ನಲ್‌ ನಾಪಿ ನೇರ ನೋಟದಿಂದ ನೋಡಿದ. - “ನೀನು ನನ್ನ ಹೆಂಡತಿಯ ಪ್ರಿಯಕರನ ಹೆಸರನ್ನು ಈಗ ತಿಳಿಸುತ್ತೀಯೆ''' ಎಂದ. `”" “ಆದರೆ, ಕರ್ನಲ್‌....'' ಫಿಲಿಪ್‌ ಏನೋ ಹೇಳುವವನಿದ್ದ. ತಃ ಅರೆ ತೆರೆದ ಡ್ರಾಯರಿನಿಂದ ತಮ್ಮರಿವಾ ಲ್ವರನ್ನು ಹೊರಕ್ಕೆ ತೆಗೆದು ಕರ್ನಲ್‌ ಹೇಳಿ ದರು. “ಸರಿ, ಬೇಗ ಚೊಗಳು. ನಾನು ಒಣ ಬೆದರಿಕೆ... ಒಡ್ಡುವುದಿಲ್ಲವೆಂದು. -: ನಿನಗೆ ಚೆನ್ನಾಗಿ ತಿಳಿದಿದೆಯಲ್ಲ.''- “ಅವನು: ಕರ್ನಲ್‌; - ಅವನು ಕ್ಯಾಪ್ಟನ್‌ ಆಲ್ಬರ್ಟ್‌'' ಹೆಸರು ಹೇಳಿ ಮುಗಿಸುವುದರೊಳಗೆ ಕರ್ನಲ್‌ ಕೈಯಲ್ಲಿದ್ದ - ರಿವಾಲ್ವರ್‌ನಿಂದ ಹಾರಿದ ಗುಂಡು ಹಣೆಯ ಮೂಲಕ ಹಾದು ಹೋಗಿ, ಆತ ದೊಪ್ಪನೆ ಧರೆಗೆ ಬಿದ್ದ... * ೫ ಮೋಜಿನ ಸಂಗತಿಗಳನ್ನು ಕಂಡಾಗ ಅದರೊಳಗಿನ ನಿಗೂಢ ಸತ್ಯಕ್ಕಾಗಿ ಹುಡುಕಿ. - ಬರ್ನಾರ್ಡ್‌ಶಾ ೫. ಹಣವಿಲ್ಲದಿದ್ದರೆ ಯಾವ ಹೊಣೆಗಳು ಇರುವುದಿಲ್ಲವೋ ಅಂಥ ಹೊಣೆಗಳನ್ನು ನಿರ್ವಹಿಸಲು ಬೇಕಾದಷ್ಟು ಹಣ ಸಂಪಾದಿಸುವುದೇ ಯಶಸ್ಸು. * ನಮ್ಮ ಮುಂದಿರುವ ಕತ್ತಲನ್ನು ಹುಡುಕುವುದೊಳಿತು. -ಮೆ ಕೆಲ್‌: ಮಾರ್ಗ್‌ ದೂಷಿಸುವುದಕ್ಕಿಂತಲೂ ಬಳಿಯಿರುವ ದೀಪವನ್ನು ಹಚ್ಚಿ ಜಾರಿ: “1% ಕೆನಡಿ ಸಂ. ಭೀಮಸೇನ ಪದಕಿ ಕಸೂರಿ ಲಾರತ ಹುತ್ತು ಶಾರರ ಜಾ ಪ... .!ಭೂ-ರಾಜಕೀಯ ವಿವೇಚನೆ) 'ಮೂಲ: ಸರದಾರ ಕೆ.ಎಮ್‌.ಫಣಿಕ್ಯರ ಅನು: ಎಸ್‌.ಬಿ.ನರಗುಂದಕರ ಭಾರತದ ಇತಿಹಾಸದ ಮೇಲೆ ವಿಸ್ತೃತವಾಗಿ ಪ್ರಭಾವ ಬೀರಿದ ಮಹತ್ವದ ಭೌಗೋಲಿಕ ಘಟ ಕಗಳೆಂದರೆ: ಹಿಮಾಲಯ ಮತ್ತು ಹಿಂದೂ ಮಹಾಸಾಗರ. ಭಾರತದ ಮೂರೂ ದಂಡೆಗ ಳನ್ನು ತನ್ನ ನೀರಿನಿಂದ ತೊಳೆಯುವ ಈ . ಹಿಂದೂ ಮಹಾಸಾಗರವನ್ನು ಭಾರತ ಬಹಳ ವಾಗಿ ಅವಲಂಬಿಸಿದೆ. ಭಾರತದ ಎಲ್ಲ ಬಂದರುಗಳು ಹಿಂದೂ ಮಹಾಸಾಗರದ ಮೇಲೆಯೇ ಇವೆ. ಆದರ ಶೇಕಡ 85 ರಷ್ಟು ವ್ಯಾಪಾರ ಜಲಮಾರ್ಗವನ್ನೇ ಅನುಸರಿಸುತ್ತದೆ. ಉದ್ಯಮಗಳಿಗೆ ಅವಶ್ಯವಾದ ಕಚ್ಚಾ ಸರಕುಗಳೆಲ್ಲ ಬರುವುದು ಸಮುದ್ರ ಮಾರ್ಗದಿಂದಲೆ. ಉಳಿದ ದೇಶಗಳೊಂದಿಗಿನ - ಅದರ ವ್ಯಾಪಾರ ಸಂಪರ್ಕವಾದರೂ ಸಮುದ್ರ ಮಾರ್ಗದಿಂದಲೆ ಬೆಳೆದುಕೊಂಡು ಬಂದಿದೆ. ಭಾರತದ ಆಂತರಿಕ ವ್ಯಾಪಾರದ ಬಹುಭಾಗವಾ ದರೂ ಕಡಲು ದಂಡೆಗುಂಟ ಬಂದರದಿಂದ ಬಂದರಕ್ಕೆ. ದೇಶಿ ನಾವೆಗಳಿಂದ ಸಾಗುತ್ತದೆ. , ಅತ್ಯಂತ ಪ್ರಾಚೀನ ಕಾಲದಿಂದಲೂ ನರ್ಮ ದೆಯ ಕೆಳಗಿನ ದಕ್ಷಿಣ ಹಿಂದೂಸ್ತಾನದ ದ್ವೀಪ Ere 1000 » ಕಲ್ಪದ ಇತಿಹಾಸ ಹಿಂದೂ ಮಹಾಸಾಗರದೊಂ ದಿಗೆ ಸಂಬಂಧಿಸಿದೆ. ಪ್ರಪಂಚದ ಸಾಗರಗಳಲ್ಲಿ ಆಖಾತ ಅಥವಾ ಕೊಲ್ಲಿಯ ಸ್ವರೂಪ ಇದ್ದುದು ಹಿಂದೂ ಮಹಾ ಸಾಗರಕ್ಕೆ ಮಾತ್ರ. ಆದರ ಮೂರು ಬದಿಗೆ ಬಹುತರವಾಗಿ ಭೂಮಿಯೇ. ಇದೆ. ಅದರ ಮೇಲ್ಭಾವಣಿಯಂತೆ ಏಶಿಯಾ ಖಂಡದ ದಕ್ಷಿಣ ಭೂಭಾಗ ಹರಡಿಕೊಂಡಿದೆ. ಆಫ್ರಿಕಾಖಂಡ ಪಶ್ಚಿಮದ ಗೋಡೆಯಂತೆ. ನಿಂತಿದೆ. ಮಲೇ ಶಿಯಾ, ಬರ್ಮಾ, ಇಂಡೋನೇಶಿಯಾ. ಹಾಗು ಇತರ ದ್ವೀಪಸ್ತೋಮಗಳು ಪೂರ್ವದಲ್ಲಿ ಹರ ಡಿವೆ. ಈ ಪೂರ್ವ-ಪಶ್ಚಿಮಗಳ ಭೂ-ಗೋಡೆಗ ಳಿಗಿಂತಲೂ ಮಹತ್ವದ ಸಂಗತಿಯೆಂದರೆ ಹಿಂದು ಸ್ತಾನದ ದ್ವೀಪ ಕಲ್ಪ - ದಕ್ಷಿಣ ಹಿಂದುಸ್ತಾನವಾ ಗಿದೆ. ಭಾರತವು ಈ ಮಹಾಸಾಗರದಲ್ಲಿ ಒಂದು ಸಾವಿರ ಮೈಲುಗಳುದ್ದ ಕನ್ಯಾಕುಮಾರಿಯವ ರೆಗೂ ಒಳಗೆ ಬಂದಿದೆ. .ಭಾರತದ ಭೂರಚನೆ ಯಿಂದಾಗಿ, ಹಿಂದೂ ಮಹಾಸಾಗರದ ವೈಶಿಷ್ಟ್ಯ ಇತರ ಮಹತ್ವದ ಮಹಾಸಾಗರಗಳಾದ ಅಟ್ಲಾಂ ಟಿಕ್‌ ಮತ್ತು ಪೆಸಿಫಿಕ್‌ಗಳಿಗಿಂತ ಬೇರೆಯಾಗಿರು ವುದು. ಭಾರತದ ಭೌಗೋಲಿಕ ಸ್ಥಾನ ಮತ್ತು ರಚನೆಯಿಂದಾಗಿಯೆ ಹಿಂದೂ ಮಹಾಸಾಗರದ ಸ್ವರೂಪ ವೈಶಿಷ್ಟ್ಯಪೂರ್ಣಗೊಳ್ಳುತ್ತದೆ. 3 Re ವಳಿ ಹತ್ತಿರ ಇದ್ದರೆ ಅನುಕೂಲ. ಕರಾವಳಿಯ ಸುತ್ತಲಿನ ರಕ್ಷಣಾ ಕೇಂದ್ರಗಳಂತೆ ಅವನ್ನು ಬಳಸಬಹುದು. ಹಿಂದೂ ಮಹಾಸಾಗರದಲ್ಲಿಯ ಉಪಸಾಗ ರಗಳ ಮತ್ತು ಆಖಾತ ಅಥಾವ ಕೊಲ್ಲಿಗಳ ಬಗ್ಗೆಯೂ ಕೆಲವೊಂದು ಸಂಗತಿಗಳನ್ನು ವಿವರಿಸಿ ದರೆ ಅಪ್ರಸ್ತುತವೆನಿಸಲಿಕ್ಕಿಲ್ಲ. ಈ ಮಹಾಸಾಗ ರದ ವಾಯುವ್ಯದ ಮೂಲೆಗೆ (ಈಗ ಅತ್ಯಂತ ಪ್ರಸಿದ್ಧಿಯನ್ನು ಪಡೆದ) ಪರ್ಶಿಯನ್‌ ಆಖಾತ ಅಥವಾ ಕೊಲ್ಲಿ ಇದೆ. ಜಾರ್ಮುರು ಬಂದರ ಇದರ ಪ್ರವೇಶದ್ವಾರದ ರಕ್ಷಕನಂತೆ ಇದೆ. ಯ್ರುಫೈಟಸ್‌. - ತೈಗ್ರಿಸ್‌ ನದಿಗಳ ಕೊಳ್ಳ ಹಾಗು ಮೆಸೊಪೊಟೇಮಿಯಾದ ಐತಿಹಾಸಿಕ ಪ್ರದೇಶಗಳು ಈ ಆಖಾತ ಅಥವಾ ಕೊಲ್ಲಿಗೆ ಹೊಂದಿಕೊಂಡ ಭೂಭಾಗಗಳಾಗಿವೆ. ಸಾಗರ ಯಾನದ ಇತಿಹಾಸದ ತುಂಬೆಲ್ಲ ಈ ಪರ್ಶಿ ಯನ್‌ ಆಖಾತ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. (ಇದರ ಹಿನ್ನಾಡಿನಲ್ಲಿ ಕಲ್ಲೆಣ್ಣೆಯ ಬಾವಿಗಳ ಶೋಧವಾದ ನಂತರವಂತೂ ಈ ಪರ್ಶಿಯನ್‌ ಕೊಲ್ಲಿ ಜಗತ್ತಿನ ಶಕ್ತಿಬಣಗಳ ಕಣವಾಗಿದೆ; ಜಾಗತಿಕ ರಾಜಕಾರಣದ ಕೇಂದ್ರ ಬಿಂದುವಾಗಿದೆ). ಭವಿಷ್ಯದಲ್ಲಿ ಈ ಆಖಾತದ ಮಹತ್ವ ಇನ್ನೂ ಇಮ್ಮಡಿಗೊಳ್ಳಲಿದೆ. ಪ್ರಪಂಚದ ಶಕ್ತಿಶಾಲಿ: ಸಮುದ್ರಗಳಲ್ಲಿ ಅರಬಿ ಸಮುದ್ರವೂ ಒಂದು. ಇದು ಭಾರತ ಮತ್ತು ಸೌದಿ ಅರೇಬಿಯಾದ ಭೂಶಿರಗಳನ್ನು ಬೇರ್ಪಡಿಸುತ್ತದೆ. ಅದರ ಉತ್ತರಕ್ಕೆ ಇರಾಣದ ಕರಾವಳಿ ಇದೆ. ಇಲ್ಲಿಯ ಮನ್ಸೂನ ಗಾಳಿಗಳ ಅನುಕೂಲತೆಯಿಂದಾಗಿ ಕಳೆದ 3000. ವರ್ಷಗ ೪೦ದಲೂ ಈ ಸಮುದ್ರ ವ್ಯಾಪಾರ - ಸಾರಿಗೆಯ ಪ್ರಚಂಡ ರಾಜಮಾರ್ಗವಾಗಿದೆ. (ಈಗಂತೂ ದಿನದಿನವೂ ಪರ್ಶಿಯನ್‌ ಕೊಲ್ಲಿಯಿಂದ ಕಲ್ಲೆ ಣ್ಲೆಯನ್ನು ತುಂಬಿಕೊಂಡು ಹೊರಡುವ ಸರಕು ಸಾಗಾಣಿಕೆಯ ಹಡಗುಗಳಿಂದಲೂ (ಟ್ಯಾಂಕರಗ ಇಂದಲೂ) ಅವುಗಳನ್ನು ರಕ್ಷಿಸುತ್ತ ಹೊರಟ ಯುದ್ಧ ನೌಕೆಗಳಿಂದಲೂ ಈ ಅರಬ್ಬಿ ಸಮುದ್ರ ತ 6 8 | ನಾನು ರಾಜಕಾರಣಿಯನ್ನು ಮದುವೆ ಆಗಬಾರದಿತ್ತು ಕಣೇ! ಏನು ಬೇಕೆಂದು ಕೇಳಿದ್ರೂ ಮನವಿ ಬರೆದು ಕೊಡು ಪರಿ ನಿಬಿಡವಾಗಿರುತ್ತದೆ) ಭಾರತೀಯರು, ಫೊಲಿನೇ ಶಿಯನ್ನರು, ಅರಬ್ಬರು - ಸಾಗರಪ್ರಿಯರಾದ ಎಲ್ಲ ದೇಶದವರು ಅರಬ್ಬೀ ಸಮುದ್ರದ. ಮಾರ್ಗವನ್ನೇ ಅನುಸರಿಸಿದರು. ಏಡನ್ನದ ಆಖಾತವೂ ಆಯಕಟ್ಟಿ ನ ಸ್ಥಾನವೇ ಆಗಿದೆ. ಇದರ ಒಂದು ಬದಿಗೆ ಆಫ್ರಿಕಾ ಖಂಡದ ತುದಿ; ಇನ್ನೊಂದು ಬದಿಗೆ ದಕ್ಷಿಣ ಅರೇಬಿ ಯಾದ ತುದಿಗಳು ಇರುವವು. ಈ ಆಖಾತಗಳಿಗೆ ಪ್ರವೇಶ ಬಯಸುವವರನ್ನು ಸೋಕೋತ್ರಾ ದ್ವೀಪದಿಂದ ತಡೆಗಟ್ಟಬಹುದು. ಏಡನ್‌ ಈ ಆಖಾತದ ಮೇಲಿನ ಸುವಿಖ್ಯಾತವಾದ ಬಂದರ ವಾಗಿದೆ. ಪ್ರಾಚೀನ ಕಾಲದಲ್ಲಿ ಅರಬ ನಾವಿಕರು ಇಲ್ಲಿ ತಮ್ಮ ಠಾಣ್ಯಗಳನ್ನು ಹೊಂದಿದ್ದರು. ಈ ಬಂದರು ಅರೇಬಿಯಾದ ಕರಾವಳಿಯ ಮೇಲಿದೆ; 'ಎಲ್ಲ ದೃಷ್ಟಿ ಗಳಿಂದಲೂ ಭದ್ರವಾದ ರಕ್ಷಣಾ-ಕ ವಚವನ್ನುಳ್ಳದ್ದು. ಇತಿಹಾಸದುದ್ದಕ್ಕೂ ಅರ. ಬರು ಇದನ್ನು ತಮ್ಮ ವಶದಲ್ಲಿಯೆ ಇರಿಸಕೊಂ ಡಿದ್ದರು. ಬ್ರಿಟಿಶರು ಅದನ್ನು ತಪ್ಪಿಸಿದಲ್ಲಿ ತಮ್ಮ ವರ್ಚಸ್ಸನ್ನು ಸ್ಥಾಪಿಸಿ ಸುವೇಜ' ಪೂರ್ವದ ಸಂಚಾರವನ್ನು ನಿಯಂತ್ರಿಸುವುದಕ್ಕೆ, ಶಕ್ತರಾದರು. ಹನ ಬಂಗಾಲ. ಉಪಸಾಗರವು ಭಾರತವನ್ನು ಮಲಯಾ ಹಾಗು "ಬರ್ಮಾ ದೇಶಗಳಿಂದ . 'ಜೇರ್ಪಡಿಸುತ್ತದೆ. ಪೂರ್ವ: ಕಾಲದಲ್ಲಿಯೂ ಭಾರತದ ಕರಾವಳಿಯಿಂದ ಹೊರಟ ನಾವೆಗಳು ಈ ಯಉಪಸಾಗರದಲ್ಲಿ ಸಂಚರಿಸುತ್ತಿದ್ದವು. (ಚೋಳ ಸಾಮ್ರಾಟರು ಈ ಉಪಸಾಗರವನ್ನು ದಾಟಿಯೆ ಇಂಡೋನೇಶಿಯಾ ಹಾಗು ಕಂಬೋ : ಡಿಯಾದವರೆಗೆ ದಾಳಿಯನ್ನಿಟ್ಟು ತಮ್ಮ ಸಾಮ್ರಾ ಜ್ಯಗಳನ್ನು ವಸಾಹತುಗಳನ್ನು ಸ್ಥಾಪಿಸಿದ್ದರು.) ಇದನ್ನು ದಾಟಿ ಹೋದ ಭಾರತೀಯರು ಪೆಸಿ' ಥಿಕ್‌ ಸಾಗರದಲ್ಲಿಯ ನಡುಗಡ್ಡೆಗಳಲ್ಲಿಯೂ ತಮ್ಮ ವಸಾಹತುಗಳನ್ನು ನಿರ್ಮಿಸಿದ್ದರು. ಅರಬ್ಬೀ ಸಮುದ್ರದಲ್ಲಿ ಇರುವಂಥ ಗಾಳಿ ಗಳ ಪ್ರವಾಹಗಳೂ ಬಲಗಳೂ ಇನ್ನೆಲ್ಲಿಯೂ ಇಲ್ಲ. ಈ ಮನ್ಸೂನ್‌ ಗಾಳಿಗಳಲ್ಲಿಯ ನಿಯಮ ಬದ್ಧತೆಯನ್ನು ಕ್ರಿ.ಶ. 45ರಲ್ಲಿಯೇ ಹಿಷ್ಕಾಲಸ್ಸ ಎಂಬವನ್ನು `ಪಾಶ್ಚಾತ್ಕರಿಗೆ ಪರಿಚಯಿಸಿ ಕೊಟ್ಟ ದ್ದನು. ಉಗಿ ಹಡಗುಗಳು ಬರುವ ಪೂರ್ವದಲ್ಲಿ "ಅರಬೀ ಸಮುದ್ರ ಮತ್ತು ಬಂಗಾಲ ಉಪಸಾಗರ ಗಳಲ್ಲಿಯ ಸಮುದ್ರಯಾನ ಈ. ಗಾಳಿಗಳನ್ನೇ ಅವಲಂಬಿಸಿತ್ತು. ಉಗಿಹಡಗುಗಳ ಆಗಮನ ದಿಂದ ಈ ಅವಲಂಬನೆ ಕ್ಷೀಣಗೊಂಡಿದೆ. ಅರಬ್ಬೀ. ಸಮುದ್ರದ ಮೇಲಿಂದ ಬೀಸುವ ಮನ್ಸೂನ್‌ ಗಾಳಿಗಳು ಸಹಸ್ರಾರು ವರ್ಷಗಳಿಂ ದಲೂ ವ್ಯಾಪಾರಿ ನಾವೆಗಳಿಗೆ ಮಾರ್ಗದರ್ಶಕ - ವಾಗುತ್ತ ಬಂದಿವೆ. 'ಈ ಗಾಳಿಗಳ ದಿಕ್ಕಿನೊಂದಿಗೆ ತೇಲಿಕೊಂಡ ಬಂದ ಈ ನಾವೆಗಳು ಭಾರತದ ಕಡಲುದಂಡೆಯನ್ನು ತಗಲುತ್ತಿದ್ದವು, ಇವೆ ಗಾಳಿ. ಗಳು ಬಂಗಾಲ ಉಪಸಾಗರದ ಮೇಲೆ ಬೀಸುತ್ತಿ ದ್ಹುದರಿಂದ, ಅಲ್ಲಿಯ ಸಮುದ್ರ ಪರ್ಯಟನ ವಾದರೂ ಅವುಗಳನ್ನೇ ಅವಲಂಬಿಸಿದ್ದವು. ವರ್ಷದಲ್ಲಿ ಸುಮಾರು ಆರು ತಿಂಗಳ ಕಾಲ, ಈ ಭಾಗದ ಸಮುದ್ರಯಾನ ಈ ಗಾಳಿಗಳನ್ನೆ € ಅವ ಲಂಬಿಸಿರುತ್ತಿತ್ತು. ಅಂದಿನ ಹಿಂದೂ ಮಹಾಸಾ ಗರದಲ್ಲಿ ಸಂಚರಿಸುವ ಈ ಗಾಳಿಗಳ ವರ್ತನೆ ಯನ್ನು' ಸಂಪೂರ್ಣವಾಗಿ ಅಭ್ಯಸಿಸಿದ್ದರು; ಅದರ ಪ್ರಯೋಜನವನ್ನು ಪಡೆಯುತ್ತಿದ್ದರು. "ಬಂಗಾಲ `ಉಪಸಾಗರದಲ್ಲಿ. ವರ್ತುಲ ಗಾಳಿ __ ವವೆಂಬರ್‌ 1000 ಗಳೂ ಉದ್ಭವಿಸುತ್ತವೆ. ಅವು ನಾವೆಗಳಿಗೆ ಗಂಡಾಂತರಕಾರಿ. . ಈ ಸಾಗರದ ಉಷ್ಣವಲ ಯದ ತೆಕೆ. ಬಡಿದುಕೊಂಡಿದೆ. ಅದರ ಅಂಚು ಉತ್ತರಕ್ಕೆ ಕರ್ಕ ವೃತ್ತವನ್ನೂ ಕೂಡ ದಾಟುವು ದಿಲ್ಲ. ಅದು ಕಾರಣ, ಕಡಲಿನಲ್ಲಿ ತೇಲಿಕೊಂಡು _- ಬರುವ ಹಿಮ ಪರ್ವತಗಳ ಅಂತರ್ಯವಿಲ್ಲ; ಶೀತ ಪ್ರದೇಶಗಳಲ್ಲಿಯ ಕಡಲುಗಳಲ್ಲಿಯ ಹಿಮಪರ್ವತಗಳು ನೌಕಾಯಾನಕ್ಕೆ ಮಾರಕವಾ ಗಿರುತ್ತವೆ. ಹಾಗೂ ಮಹಾಸಾಗರಕ್ಕೆ ಈ ಹೆದರಿಕೆ ಇಲ್ಲ. ಉಷ್ಣವಲಯದ ಸ್ವಭಾವವನ್ನು ಅನುಸ ರಿಸಿ, ಇಲ್ಲಿ ನೀರು ಹೆಪ್ಪುಗಟ್ಟುವುದಿಲ್ಲ; ದಟ್ಟ ಮಂಜು ಕವಿಯುವುದಿಲ್ಲ. ಗಲ್ಫ ಸ್ಟ್ರೀಮದಂತಹ ಪ್ರವಾಹಗಳು ಈ ಸಾಗರದಲ್ಲಿ ಇಲ್ಲದಿದ್ದರೂ, ಅದರಿಂದ ನೌಕಾಯಾನಕ್ಕೆ ಬಾಧೆ ಬಂದಿಲ್ಲ. ನೌಕಾಯಾನದ ಪ್ರಪ್ರಥಮ ಚಟುವಟಿಕೆ ಗಳು ಪ್ರಾರಂಭವಾದದ್ದು ಹಿಂದು ಮಹಾಸಾಗರ ದಲ್ಲಿಯೆ. ಇದಕ್ಕೆ ಮನ್ಸೂನ ಗಾಳಿಗಳು ಎಷ್ಟು ಕಾರಣೀಭೂತವೊ ಅಷ್ಟೇ ಅತ್ಯಂತ ಪ್ರಾಚೀನ ನಾಗರಿಕತೆ ಪೌರ್ವಾತ್ಯ ದೇಶಗಳಲ್ಲಿಯೆ ಪ್ರಾರಂ- .. ಭವಾದವು ಎಂಬ ಸಂಗತಿಯೂ ಕಾರಣವಾಗಿದೆ. ನೌಕಾಯಾನದ ಹಾಗು. ಕಡಲು ಸಾಮಿಪ್ಯದಿಂದ ಬೆಳೆದ ಪ್ರಾಚೀನ ವಾಗರಿಕತೆಗಳೆಲ್ಲ ಈ ಸಾಗರದ ಕರಾವಳಿಯಲ್ಲಿ ಯೇ ಮೊದಲು ಕಾಣಿಸಿಕೊಂ ಡವು. ಪಾಶ್ಚಾತ್ಯರ ಅಭಿಪ್ರಾಯದ ಮೇರೆಗೆ ನೌಕಾಯಾನ ಏಶಿಯನ್‌ ಸಮುದ್ರದಲ್ಲಿ ಪ್ರಾರಂಭವಾಗಿತ್ತು; ಆದರೆ ಏಶಿಯಾದ ಇತಿಹಾ ಸದ ಮಹತ್ವದ ಘಟ್ಟಗಳ ಕಲ್ಪನೆ ಕೂಡ ಎಷ್ಟೋ ಪಾಶ್ಚಾತ್ಯ ವಿದ್ವಾಂಸರಿಗೆ ಇರಲಿಲ್ಲ ಎಂಬುದನ್ನು ಹೇಳುವ ಅವಶ್ಯಕತೆ ಇಲ್ಲ. ""ಅತ್ಯಂತ ಪ್ರಾಚೀನ : ನೌಕಾಯಾನವಿರತ ಜನಾಂಗಗಳು ಏಶಿಯನ್‌ ಸಮುದ್ರದ ಸುತ್ತಮು ತ್ತಲೂ ವಾಸಿಸುತ್ತಿದ್ದವು. ಇದು ಗ್ರೀಕರ ಪ್ರಮುಖ ಕೇಂದ್ರ. ಪೊಲಿನೇಶಿಯನ್‌-ನಾವಿಕರು ನೌಕಾಯಾನದ ಜ್ಞಾನ ಸಂಪಾದನೆ ಮಾಡಿದ್ದು ಇಲ್ಲಿಂದಲೆ'' ಎಂದು ಭೂ-ರಾಜಕಾರಣ (Geo polities) “ನೀತಿಜ್ಞ ಮ್ಯಾಕಿಂಡರ ಬರೆದಿದ್ದಾರೆ. 87 ಬಹುಶಃ, ಯುರೋಪದಲ್ಲಿ ಮಾತ್ರ ನೌಕಾ ಯಾನ ಹೀಗೆ ಪ್ರಾರಂಭವಾಗಿದ್ದಿರಬಹುದು. ಇಡೀ ಜಾಗತಿಕ ಇತಿಹಾಸದ ದೃಷ್ಟಿಯಿಂದ ನೋಡಿದಾಗ ಅವರ ಈ ಹೇಳಿಕೆಯಲ್ಲಿ ಹುರುಳು ತೋರುವುದಿಲ್ಲ. ಸಮುದ್ರಯಾನದ ಚಟುವಟಕೆ ಏಶಿಯನ್‌ ಸಮುದ್ರದ ಸಂಕುಚಿತ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಬಹಳ ಪೂರ್ವದಲ್ಲಿಯೇ ದಕ್ಷಿಣ ಭಾರತದ ಕರಾವಳಿಯ ನಿವಾಸಿಗಳಿಗೆ ಏಸ್ತಾರವಾದ ಸಾಗರಗಳ ಸಂಚಾರ ಸರ್ವಸಾ ಮಾನ್ಯ ಸಂಗತಿ ಎನಿಸಿತ್ತು. ವಂಧ್ಯಾದ್ರಿ ಮತ್ತು ದಖ್ಭನದ ಪೀಠ ಪ್ರದೇಶ ದಕ್ಷಿಣ ಹಿಂದುಸ್ತಾನ ಮತ್ತು ಆರ್ಯಾವರ್ತ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಭಾರತಗಳ ನಡುವೆ ಬೇಧವನ್ನುಂಟು ಮಾಡಿವೆ. ಈ ಸಮುದ್ರವನ್ನು ವನ್ನು ತಂದಿತು ಎಂದು ಹೇಳಬಹುದು. ಉತ್ತರ ಭಾರತದವರ ಸಂಬಂಧ ಮಧ್ಯ ಏಶಿಯಾದೊಂ ದಿಗೆ ದಟ್ಟವಾದುದು; ಅದರ ಸಂಸ್ಕಾರವೂ ಅವರ ಬದುಕಿನ ಮೇಲೆ ಆಗಿದೆ. ಅವರಿಗೆ ಸಮುದ್ರ ಅಷ್ಟು ಅರ್ಥಪೂರ್ಣವೆನಿಸಲಿಲ್ಲ. ಕಾಳಿದಾಸನ ರಘುವಂಶದ ಆದರ್ಶ ದೊರೆಗಳು ಕೂಡ ಆ-ಸಮುದ್ರ ಕ್ಷಿತೀಶರೇ ಆಗಿದ್ದರು. ಅವರ ಸಾಮ್ರಾಜ್ಯಗಳು ಕಡಲಿನ ದಂಡೆಗಳವರೆಗೆ ಮಾತ್ರ. ಹಬ್ಬಿರುತ್ತಿದ್ದವು; ಸಮುದ್ರದಾಚಿನ ನಾಡುಗಳನ್ನು ಆಳಬೇಕು : ಎಂಬುದಂತೂ ಇರಲಿ, ಆದರೆ ಸಮುದ್ರವನ್ನಾದರೂ ಆಳಬೇಕು ಎಂಬ ಭಾವನೆ ಉತ್ತರ ಭಾರತದ ಇರುತ್ತಿದ್ದಿಲ್ಲ. ತದ್ವಿರುದ್ಧವಾಗಿ, ದಕ್ಷಿಣ ಕಳಿಂಗರು, ಚೋಳರು ಮತ್ತು ಪಾರಿಡ್ಕರಲ್ಲಿ ಈ ಭಾವನೆಗಳು, ಇಂತಹ ಅಕಾಂಕ್ಷೆಗಳು ಸ್ವಾಭಾವಿಕವಾಗಿಯೆ ಪ್ರಚುರ ಗೊಂಡವು. ಭಾರತವನ್ನು ಪ್ರವೇಶಿಸಿದ ಆರ್ಯ ರಿಗೆ ಸಮುದ್ರದೊಂದಿಗಾಗಲಿ ಸಮುದ್ರ ಯಾನ ಕಸೂ ₹ ಹೊಂದಿಗಾಗಲಿ ಪರಿಚಯವೆ ` ಇದ್ದಿರಲಿಲ್ಲ. ಎಂದು .ಇದರ ಅರ್ಥವಲ್ಲ. ಆದರೆ ಜನಾಂಗ. ಗಳು ಒಂದು ಪ್ರದೇಶದಿಂದ ' 'ಮತ್ತೂ ೦ದು ಪ್ರದೇಶಕ್ಕೆ ಸಂಚರಿಸುವದರಿಂದ ನಡೆಯುವ ಡಿ ತ ಸ್ಥಿತ್ಯಂತರಗಳು ಭೂಖಂಡಗಳಲ್ಲಿ ” ಮಾತ್ರ ಜರುಗುತ್ತವೆ. ಎಂದು ಅವರು ಯೋಚಿ ಸಿದ್ದರು. ಆದರೆ ದಕ್ಷಿಣ ಭಾರತದಲ್ಲಿಯ ಜನಾಂ . ಗಗಳ ಚಲನವಲನಗಳೂ ಸಾಂಸ್ಕೃತಿಕ ಮುನ್ನಡೆ ಗಳು ಸಮುದ್ರದ ನಿಕಟ ಸಾನಿಧ್ಯದಲ್ಲಿ ಮ ದವು. ರಾಯಚೂರಿನ ಹತ್ತಿರ ಮಸ್ಕಿಯಲ್ಲಿ ಇನ್ನಿತರ ಎಡೆಗಳಲ್ಲಿ ಇತಿಹಾಸ ಪೂರ್ವ ಕಾಲದ ಕೆಲ. ಅವಶೇಷಗಳು ದೊರೆತಿವೆ. ದಕ್ಷಿಣ ಭಾರ . ತದ ಜನಾಂಗಗಳ ನೌಕಾಯಾನದ ಸಂಸ್ಕೃತಿಯ ಮೇಲೆ ಅವು ಬೆಳಕನ್ನು ಚೆಲ್ಲುತ್ತವೆ. ಪಶ್ಚಿಮದ ದೇಶಗಳು, ಅರೇಬಿಯನ್‌ ಕರಾವಳಿಗಳು ಮತ್ತು ಭೂಮಧ್ಯ ಸಮುದ್ರದವರೆಗೂ ದಕ್ಷಿಣ ಭಾರ ತದ ನಾವಿಕರು ನೌಕಾ ಸಂಬಂಧಗಳನ್ನು ಬೆಳೆಸಿ ಕೊಂಡಿದ್ದರು. ದಕ್ಷಿಣದಲ್ಲಿ ಅಸ್ಟ್ರಿಕ್‌ ಭಾಷೆಗಳ .. ಪ್ರಭಾವ ಇನ್ನೂವರೆಗೂ ಇದ್ದುದಕ್ಕೂ ಹಾಗೂ ೫ ದ್ರಾವಿಡ ಜನಾಂಗಗಳಲ್ಲಿ ಪ್ರಚಲಿತವಿದ್ದ ರಕ್ತ ಸಂಬಂಧ- ನೆಂಟಸ್ತಿಕೆಯ ಪದ್ಧತಿಗಳಿಗೂ ಮತ್ತು ಪೆಸಿಫಿಕದಲ್ಲಿ ಪೊಲಿನೇಶಿಯನ್ನರ ಪದ್ಧತಿ ಗಳಿಗೂ ಬಹಳ ಸಾಮ್ಯವಿದೆ. ಪೆಸಿಫಿಕದಿಂದಲೂ ಜನಾಂಗಗಳು ಭಾರತಕ್ಕೆ ವಲಸೆ ಬಂದಿರಬ ಹುದು. ಎಂಬುದು ಇದರಿಂದ ಸಿದ್ಧವಾಗುತ್ತದೆ. ಅಸ್ಟ್ರಿಕ್‌ ಜನಾಂಗಗಳ ಭಾಷಾ ಪದ್ಧತಿ ನಿಕೋ ಬಾರ್‌ ದ್ವೀಪದಲ್ಕಿಲೂ ಪ್ರಚಲಿತವಿರುವವು. ಈ ಭಾಷಾ ಪದ್ಧತಿ ಆಫ್ರಿಕೆಯ ಹತ್ತಿರದ ಮಡಗಾಸ್ಕ ರದವರೆಗೂ ತನ್ನ ಜಾಲವನ್ನು ಹರಡಿತ್ತು; ಮನೆಯಲ್ಲೂ ಈ ಕೇಡು ಅನಿಮುರ್ಯ. ತಾನು ತಳವನ್ನೆ ಊರಿದೆ. ಆರ್ಯ ಮತ್ತು ದ್ರವಿಡಿ ಜನಾಂಗಗಳಲ್ಲಿ ಯ ನೆಂಟಸಿ ಕೆಗಳನ್ನು ಕೂಲಂಕಷವಾಗಿ ಸಂಶೋಧಿಸಿದ ನಂತರ ಶ್ರೀಮತಿ ಇರಾವತಿ ಕರ್ವೆಯವರು ಒಂದು” ಗ್ರಂಥ ಬರೆದಿದ್ದಾರೆ. ಪೊಲಿನೇಶಿಯನ್‌ ಜನಾಂ ಗಗಳ ನೆಂಟಸ್ತಿಕೆಗಳ ಪದ್ಧತಿಗಳಿಗೂ ಹಾಗು ಭಾರತದಲ್ಲಿ ದ್ರಾವಿಡರಷ್ಟೇ ಅಲ್ಲದೆ ಮರಾಠಾ ಜನಾಂಗಗಳ ನೆಂಟಸ್ತಿಕೆಗಳ ಪದ್ಧತಿಗೂ ಬಹ ಳಷ್ಟು ಸಾಮ್ಯಗಳಿವೆಯೆಂದು ಶ್ರೀಮತಿ ಇರಾ ವತೆ ಕರ್ವೆಯವರು ನಿರ್ಣಯಿಸಿದ್ದಾರೆ. ದಕ್ಷಿಣ ಭಾರತದವರ ಸ ಸಾಂಸ್ಕೃತಿಕ ಮೂಲ ಪೆಸಿಫಿಕದಲ್ಲ ದೆಂದು ಶ್ರೀಮತಿ ಕರ್ವೆ ಅವರ ಅಭಿಪ್ರಾಯವಾ ಗಿದೆ. ಪೆಸಿಫಿಕದವರು ಭಾರತಕ್ಕೆ ವಲಸೆ ಬಂದ ನಂತರ ಕ್ರಮೇಣವಾಗಿ ಉತ್ತರಕ್ಕೂ ಹಬ್ಬಿದರು. ಅವರ ದಖ್ಬನದ ಪೀಠ ಪ್ರದೇಶದಲ್ಲಿ ವಸಾಹತು ಗೊಳ್ಳುತ್ತಿದ್ದ ಸಮಯದಲ್ಲಿಯೆ ಆರ್ಯರು ಪಂಜಾಬದಲ್ಲಿ ನೆಲೆಸತೊಡಗಿದ್ದರು ಹಾಗೂ ಗಂಗಾನದಿ ಕೊಳ್ಳದಲ್ಲಿ ಅವರು ಮುನ್ನಡೆದಿ' ದ್ದರು. ಕಾಲಾಂತರದಲ್ಲಿ ಈ ಜನಾಂಗಗಳು ಗುಜರಾತದಲ್ಲಿ ಸಂಧಿಸಿದವು. ಈ ಎರಡೂ ಜನಾಂಗಗಳ ಚಲನವಲನಗಳು ಸಮಾನಾಂತರ ವಾಗಿಯೇ ಸಾಗಿದ್ದವು. ಪೊಲಿನೇಶಿಯನ್ನರ ಸಾಮಾಜಿಕ ಸಂಸ್ಕೃತಿಯ ಕೆಲ ಗುರುತುಗಳನ್ನು ಶ್ರೀಮತಿ ಕರ್ವೆ ಅವರು ಗುಜರಾತದಲ್ಲಿಯೂ ಕಂಡಿದ್ದಾರೆ. ಆದರೆ ಹಿಂದೂ ಧರ್ಮ ಮತ್ತು ಸಂಸ್ಕೃತ ಭಾಷೆಗಳು ನಾಗರಿಕತೆಯ ಶ್ರೇಷ್ಠ* ಶ್ರೇಣಿಯಲ್ಲಿದ್ದುದರಿಂದ, ಈ ಎಲ್ಲ ಜನಾಂಗ ಗಳ ಮೇಲೂ ಆರ್ಯ ಪ್ರಭಾವವೆ ಸ್ಪುಟವಾಗಿ ಒಡಮೂಡಿತು. [2 (ಪರ್ಶಿಯಾದ ಗಾದೆ) ಫೆಲ್‌ NNN ಕೆಮೆರಾ ಕಣ್ಣಲ್ಲಿ ಕಾವ್ಮ ಹಾಡಿದ ಯುಜನ ಅಟ್‌ಗೆಟ್‌ ವಾ ಮುರಲೀಧರ ಖಜಾನೆ ಕಾಣಾ €ಔವನದು ಒಂದು ಸುಂದರ ಅಲೌಕಿಕ ಜಗತ್ತು. ಇವನು. ಫ್ರಾನ್ಸ್‌ನ ಮ್ಯೂಸಿಯಂ ಗಳು ಹಾಗೂ ಗ್ರಂಥಾಲಯಗಳಿಗಾಗಿ ಚಿತ್ರ ತೆಗೆಯತ್ತಿದ್ದ. ಫ್ರೆಂಚ್‌ ಬದುಕಿನ ಜೀವಾಳ ವನ್ನು ಚಿತ್ರಿಸುವುದೇ ತನ್ನ ಪರಮ ಧ್ಯೇಯ ವೆಂದು ಭಾವಿಸಿದ ಈ ಛಾಯಾಗ್ರಾಹಕನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಇವನ ಲೆನ್ಸ್‌ ಎ ಕಣ್ಣಿನ ವಿಸ್ತಾರಕ್ಕೆ ಕೊನೆಯೆಂಬುದೇ ಇರ ಲಿಲ್ಲ. ಯಾರೂ ಪ್ರೀತಿಸದ, ಯಾರೂ ಗೌರ ವಿಸದ ಈತ ೧೯೨೭ ರಲ್ಲಿ ಸತಾಗ ಯಾರೂ ದುಃಖಿಸದ ಈ ಛಾಯಾಗ್ರಾಹಕ ಜನರ ಗಮನ ಸೆಳೆದದ್ದು ತಾನು ಮರಣಿ ಸಿದ ೬೦ ವರ್ಷಗಳ ನಂತರವೇ. ಈ ಛಾಯಾಗ್ರಾಹಕ ಯಾರು ಗೊತ್ತೆ? ಫ್ರೆಂಚ್‌ ಬದುಕಿನ ಶ್ರೀಮಂತಿಕೆಯನ್ನು ತನ್ನ ಕ್ಯಾಮರಾ ಕಣ್ಣಿನಲ್ಲಿ ಎಳೆಎಳೆಯಾಗಿ ಬಿಡಿ ಸಿದ ಯೂಗಿನ್‌ ಆಟ್‌ಗೆಟ್‌. ಛಾಯಾಗ್ರಹ ಇದಲ್ಲಿ ಆಸಕ್ತಿ ಹೊಂದಿದ ಕೆಲವರನ್ನು ಬಿಟ್ಟರೆ ಈತನ ಪರಿಚಯವಿರುವವರು ವಿರಳ. ಫ್ರಾನ್ಸ್‌ನ ಗತವೈಭವಗಳನ್ನು ಚಿತ್ರಿಸು ವಲ್ಲಿ ತನ್ನ ಮಾಧ್ಯಮದ ಆಳ ಅಗಲಗಳನ ಂಡುಕೊಂಡ ಆಟ್‌ಗೆಟ್‌ಗೆ ವಿಸಾರದ ಪರಿವೇ ಇರಲಿಲ್ಲ. ಮಾಧ್ಯಮದ ಮೇಲೆ ಇವನ ಪರಿಣಿತಿ ಅಪ್ಪಿತ್ತು ಹಳೆಯ ಚರ್ಚು ಗಳು, ಮುರಿದ ನೇಗಿಲುಗಳು, `` ಗತದ 90 ಇ ಜ್ನ ಕಥೆಯನ್ನು ಹೇಳುವ ಯಾವುದೇ ವಸ್ತು ವನ್ನು ನೋಡಬೇಕಾದರೂ ನಾವು ಆಟ್‌ಗೆಟ್‌ನ ಛಾಯಾಗ್ರಹಣ ನೋಡ ಬೇಕು. ಅವುಗಳ ಆಕಾರ, ವಿನ್ಯಾಸಗಳಲ್ಲಿ ಆಟ್‌ಗೆಟ್‌ ಹೊಸ ಹೊಸ ಆಯಾಮಗಳನ್ನು ಪರಿಚಯಿಸಿದ್ದಾನೆ. ಪ್ರತಿಯೊಂದು ವಸ್ತು ಗಳೂ ಆಟ್‌ಗೆಟ್ಸ್‌ನ ಕಣ್ಣಿಗೆ ಸೃಜನಶೀಲ ವಸುವಾಗಿ ತೋರುತ್ತಿದ್ದವು ಅಥವಾ ಅವನ ಕ್ಯಾಮರಾ ಕಣ್ಣಿನಲ್ಲಿ ಅದು ಹಾಗೆ ಅರಳುತ್ತಿತ್ತು. ಜಡವಾದ ಅವುಗಳಲ್ಲಿ ಚೇತನ ತುಂಬುವ ಶಕ್ತಿ ಆಟ್‌ಗೆಟ್‌ನ ಕ್ಯಾಮರಕ್ಕಿತ್ತು. ಕ ಪ್ರತಿಭೆ ಒಂದು ಆರನೆಯ ಇಂದ್ರಿಯ ದಂತೆ ಅದಕ್ಕೆ ಮೂರನೇ ಕಣ್ಣೂ ಇರುತ್ತದೆ. ಆಟ್‌ಗೆಟ್‌ಗೆ ಅಂತಹ: ಒಂದು ಪ್ರತಿಭಾಶಕ್ತಿ ಇತ್ತು. ಈತನ ಕೈಯ್ಯಲ್ಲಿ ವಸ್ತುಗಳು ಚಲನ ಶಕ್ತಿ ಪಡೆಯುತ್ತಿದ್ದವು. ಇವನ ನೆರಳು ಬೆಳ ಕಿನ ಪ್ರಾವೀಣ್ಯ ಕೂಡ. ಅದ್ಭುತ ಎನ್ನುವ ಮಟ್ಟದ್ದು. ಆಟ್‌ಗೆಟ್‌ನ ಒಳಗಣ್ಣಿನ ಆಯಾ . ಮದಲ್ಲಿ ಫ್ರಾನ್ಸ್‌ನ ಗತ ಇತಿಹಾಸ, ಕಳೆದು ಹೋದ ನಾಗರಿಕತೆ, ನೆಲ, ಜಲ್ಕ ವಾಸ್ತು ಶಿಲ್ಪಗಳನ್ನೊಳಗೊಂಡಂತೆ' ಎಲ್ಲವೂ ಹಾದು ಹೋಗಿವೆ. ಆಟ್‌ಗೆಟ್‌ ತನ್ನ ಜೀವಿತಾವಧಿಯಲ್ಲಿ ತೆಗೆದ ಸಾವಿರಾರು ಚಿತ್ರಗಳನ್ನು ಇಂದು ಪ್ಯಾರಿಸ್‌ನ ಗ್ರಂಥಾಲಯಗಳು, ಮ್ಯೂಸಿ ಶೆ °°. ಸೂರಿ ರ್‌ ಯಂಗಳು ದಾಖಲೆಗಳಾಗಿ ಕೂಂಡಿವೆ. ಎಲ್ಲರಿಂದಲೂ ತೀವ್ರ ಅಲಕ್ಷ್ಯಕ್ಕೆ ಗುರಿ ಯಾಗಿದ್ದ ಆಟ್‌ಗೆಟ್‌ನ ಕೃತಿಗಳು ಉಳಿದಿ ರುವುದು ಒಂದು ವಿಸ್ಮಯ. ಇದಕ್ಕೆ ಕಾರಣ ಸಂಗ್ರಹಿಸಿಟ್ಟು ಅಮೆರಿಕದ ಖ್ಯಾತ ಛಾಯಾಗ್ರಾಹಕ ಬೆರಿನ್ಸ್‌ ಅಬೋಟ್‌. ಆಟ್‌ಗೆಟ್‌ ಬದುಕಿನ ಸಂಧ್ಯಾಕಾಲದಲ್ಲಿ ಬೆರಿನ್ಸ್‌ ಅಬೋಟ್‌ `ಅವರ ಪ್ರೌಢಿಮೆ ಯನ್ನು ಗುರುತಿಸಿದ. ಗೆಳೆತನ ಮಾಡಿ ಕೊಂಡ. ಹಾಗಾಗಿ ಆಟ್‌ಗೆಟ್‌. ೧೯೨೭ ರಲ್ಲಿ ನಿಧನವಾದಾಗ ಅವನ ಸ್ಟುಡಿಯೋ ಹಾಗೂ ಛಾಯಾಚಿತ್ರಗಳನ್ನು ಖರೀದಿಸಲು ':: ಸಾಧ್ಯವಾಯಿತು. ಇಲ್ಲದಿದ್ದಲ್ಲಿ ಅವೆಲ್ಲಾ ' ಎಂದೋ ನಾಶವಾಗುತ್ತಿತ್ತು. ೧೯೬೮ ' ರಲ್ಲಿ: `` ನ್ಯೂಯಾರ್ಕ್‌ನ ಮಾಡರ್ನ್‌" : ಆರ್ಟ ಮ್ಯೂಸಿಯಂ 'ಆಟ್‌ಗೆಟ್‌ ೫೦೦೦ ಪ್ರಿಂಟ್ಸ್‌ ಹಾಗೂ ೧೦೦೦ : ಪ್ಲೇಟ್‌ಗಳನ್ನು ಖರೀದಿಸಿತು. ೧೯೮೧ ರಲ್ಲಿ ಪ್ರಾರಂಭವಾದ ಆಟ್‌ಗೆಟ್‌ನ ಚಿತ್ರಗಳ ಪ್ರದರ್ಶನ ನಾಲ್ಕು. ಹಂತಗಳಲ್ಲಿ ೧೯೮೪ ರವರೆಗೂ ನಡೆಯಿತು. ಈಚಿನ `ದಿನಗಳಲ್ಲಿ ಒಬ್ಬ ಛಾಯಾಗ್ರಾಹಕನ ಕೃತಿಗಳ ಪ್ರದರ್ಶನ ಈ ರೀತಿ: ನಡೆದದ್ದು ಇದೇ ಮೊದಲು. ಪ್ರದರ್ಶನಕ್ಕೆ ಸಿದ್ಧಪಡಿಸಲು . ಈ ಮ್ಯೂಸಿ ಯಂಗೆ ೧೩. ವರ್ಷಗಳೇ ಬೇಕಾದವು. ಆದರೆ ಇಂತಹ. ಸೃಜನಶೀಲ ಛಾಯಾಗ್ರಾಹ ಕನ ಬದುಕು ಮಾತ್ರ ದುರಂತ ಕಥೆ. ಆಟ್‌ಗೆಟ್‌ ೧೮೫೭ . -. ದಲ್ಲಿ . ಲಿಬ್ಫೊರ್ನ್‌ನಲ್ಲಿ ಜನಿಸಿದ ಸ್ವಲ್ಪ. ಕಾಲದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥನಾದ. ಇವನ ಚಿಕ್ಕಪ್ಪನಿಗೆ ಆಟ್‌ಗೆಟ್‌ ಚರ್ಚಿನಲ್ಲಿ ಪ್ರೀಸ್ಟ್‌ ಆಗಲೆಂಬ ಇಚ್ಚೆ. ಹಾಗಾಗಿ. ಪ್ರೀಸ್ಟ್‌ಗಳಿಗೆ ತರಬೇತು ನೀಡುವ ಶಾಲೆಗೆ ಆಟ್‌ಗೆಟ್‌ನನ್ನು ಸೇರಿಸಿದ. ಆದರೆ ಅಲ್ಲಿಂದ ಹೊರಬಂದ" ಆಟ್‌ಗೆಟ್‌ ನಟ ನಾದ." ಅಲ್ಲಿ ಯಾವುದೇ ಮಾನಸಿಕ ಸಂತೋಷ ಸಿಕ್ಕದಿದ್ದರೂ ೧೬ ವರ್ಷಗಳ ಕಾಲ ಟೂರಿಂಗ್‌ ನಾಟಕ ಕಂಪನಿಯಲ್ಲಿ ಸುತ್ತಾಡಿದ. ಆ ನಂತರ ಆಟ್‌ಗೆಟ್‌ನನ್ನು ಒಂದು ರೀತಿಯ ನಿರಾಶೆ ಆವರಿಸಿತು. ೧೮೯೭ ರಲ್ಲಿ ` ಪ್ಯಾರಿಸ್‌ಗೆ ಬಂದ ಆಟ್‌ಗೆಟ್‌ ಬದುಕಿಗೆ ಹೊಸ ಅರ್ಥಗಳನ್ನು ಕಂಡುಕೊಳ್ಳಲು ಯತ್ನಿಸಿದ. ಅದೂ ಒಬ್ಬ - ಚಿತ್ರಕಾರನಾಗಿ. ಅಲ್ಲಿಯೂ ವಿಧಿ ಅವನನ್ನು ಅಣಕಿಸಿತು.: ಆದರೆ. ಆಟ್‌ಗೆಟ್‌ಗೆ ಫ್ರಾನ್ಸ್‌ ಬಗ್ಗೆ. ಅದೇನೋ ಒಂದು ಬಗೆಯ - ಅಗಾಧ ಸೆಳೆತ. ಅದು ಅವನನ್ನು .ಎಡೆಬಿಡದೆ ಕಾಡು ತ್ತಿತ್ತು. ಇಡೀ ಫ್ರಾನ್ಸ್‌ನ್ನು : ಒಬ್ಬ ಸಾಕ್ಷಿ ಯಾಗಿ, ಅವೈಯಕ್ತಿಕವಾಗಿ ನೋಡಬೇಕೆಂಬ ಆಸೆ ಆಟ್‌ಗೆಟ್‌ನನ್ನು ಕಾಡುತ್ತಲೇ ಇತ್ತು ಹಾಗಾಗಿ ಆಟ್‌ಗೆಟ್‌ ಫ್ರಾನ್ಸ್‌ನ ಬದುಕನ್ನು ಅವೈಯಕಿಕ ಸಾಕ್ಷಿಯಾಗಿ ದಾಖಲಿಸಲು ಛಾಯಾಗ್ರಾಹಕನಾದ. ನಂತರ `ಛಾಯಾಗ್ರಹ. ಣದಲ್ಲಿಯೇ ಬದುಕು ಸವೆಸಲು ನಿಶ್ಚಿಯಿ ' ಸಿದ. | ಆಟ್‌ಗೆಟ್‌ ಬದುಕಿದ್ದು ಮಾಂಟ್‌ ಪಾರ್ನೆಸ್‌ನ . ಮುಖ್ಯರಸ್ತೆಯಲ್ಲಿನ .ಕಟ್ಟಡದ . ನಾಲ್ಕನೆಯ . ಅಂತಸ್ತಿನಲ್ಲಿ. ಆತ ಜೀವಿಸುತ್ತಿದ್ದ ಕೊಠಡಿಯ ಬಾಗಿಲಿಗೆ: "ಕಲಾ ವಿದರಿಗಾಗಿ ದಾಖಲೆಗಳು' ಎಂಬ ಪುಟ್ಟ ಫಲಕವಿತ್ತು. "ಬದುಕಿರುವವರೆಗೂ ಆಟ್‌ಗೆಟ್‌. ಎಂದೂ ತನ್ನ ಕೃತಿಗಳ ಪ್ರದ ರ್ಶನ ನಡೆಸಲಿಲ್ಲ. ಒಮ್ಮೊಮ್ಮೆ. ಊಟಧ. ಖರ್ಚಿಗಾಗಿ ತನ್ನ ಚಿತ್ರಗಳನ್ನು ಮಾರುವ ಸ್ಥಿತಿಗೂ ಆಟ್‌ಗೆಟ್‌ ಇಳಿದಿದ್ದನೆಂದರೆ ಆಟ್‌ಗೆಟ್‌ನ ಬದುಕು ಹೇಗೆ ನೆಲ ತಪ್ಪಿರ ಬಹುದೆಂದು... ಊಹಿಸಬಹುದು. ಆದರೆ ನಟನಾಗಿ, ' ಕಲಾವಿದ ಚಿತ್ರಕಾರನಾಗಿ ಸೋತಂತೆ ಆಟ್‌ಗೆಟ್‌ ಛಾಯಾಗ್ರಾಹಕನಾಗಿ ಸೋಲಲಿಲ್ಲ. - ಆಟ್‌ಗೆಟ್‌ಗೆ ಫ್ರಾನ್ಸ್‌ನ ಗತ' ಬದುಕಿನ ma ಬಗ್ಗೆ ಅಪಾರ ಆಸಕ್ತಿ ಹಾಗಾಗಿ ಈ ಗತದ ದಾಖಲೀಕರಣದ ಬಗ್ಗೆ ಆತ ಚಿಂತಿಸುತ್ತಿದ್ದ ತನ್ನ ಪುಟ್ಟ ಹಳ್ಳಿಯ ನಗುವ ಹಳೆಯ ಚರ್ಚುಗಳು, ಹಳೆಯ ಮನೆಗಳು, ವಯೋ ' ವೃದ್ಧರು, ಹಳೆಯ ದೋಣಿಗಳು, ಮರದ ಬಿಳಲುಗಳು ಮುಂತಾದವುಗಳನ್ನು ಚಿತ್ರಿಸು ವಲ್ಲಿ ಆಟ್‌ಗೆಟ್‌ ನಿರತನಾಗಿರುತ್ತಿದ್ದ. ಭೂತದೊಂದಿಗೆ ಬೆರೆತ ಭವಿಷ್ಯದ ಭಾವ ಆಟ್‌ಗೆಟ್‌ನ. ಚಿತ್ರಗಳಲ್ಲಿ ಕಾಣುವಂತೆ ಬೇರೆ ಇವಾನ್ಸ್‌ ಎನ್ನುವಂತೆ ಆಟ್‌ಗೆಟ್‌ ಒಬ್ಬ ವ್ಯಕ್ತಿಯಲ್ಲ. ಆತ ಈ ಮಾಧ್ಯಮದ ಪ್ರತಿ ರೂಪ, ಒಂದು ಪರಂಪರೆ. ಇವನ ಕೃತಿಗಳು ವಿಲಿಯಂ ಬ್ಲೇಕ್‌ನ ಕೃತಿಗಳಂತೆ ಸುಂದರ ರಾಗಗಳನ್ನು ನುಡಿಸಬಲ್ಲವು. . ಇವನ ' ಛಾಯಾಚಿತ್ರಗಳು ಇತರ ಛಾಯಾಗ್ರಾಹ ಕರ ಕೃತಿಗಳಂತೆ ಛಾಯಾಗ್ರಹಣದ ಪಾಠ ಹೇಳುವುದಿಲ್ಲ. ಛಾಯಾಗ್ರಹಕನ ಬದುಕಿನ ಬಗ್ಗೆಯೇ ಹೇಳುತ್ತವೆ. ಲ್ಲಿಯೂ ಕಾಣಸಿಗಲಾರದು. ವಾಕರ್‌ ಜಃ ಇ್ರೀಟನ ಒಂದು ಸಮೀಕ್ಷೆಯಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿರುವವರ ಮಾನಸಿಕ ಮತ್ತು ದೈಹಿಕ ಅಶಕ್ತತೆ, ಉಪ ಹಾರ ಸೇವನೆ ಮಾಡಿದವರಿಗಿಂತ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ತಿಳಿದುಬಂದಿದೆ. | ಬೆಳಿಗ್ಗೆ ಉಪಾಹಾರ ಸೇವಿಸದ ವ್ಯಕ್ತಿಯ ರಕ್ತದಲ್ಲಿಯ ಸಕ್ಕರೆಯ ಅಂಶವು ಕಡಿಮೆ ಯಾಗಿ ನಿತ್ರಾಣ, ದೌರ್ಬಲ್ಯ ಮತ್ತು ರೇಗಾ ಟಗಳು ಕಾಣಿಸಿಕೊಳ್ಳುವುದುಂಟು. ಅತಿ ಪ್ರಮಾಣದಲ್ಲಿ ಇನ್ಸುಲಿನ್‌ ಸೇವಿಸಿದ ಸಿಹಿ ಮೂತ್ರ ರೋಗಿಗೂ ಇದೇ ರೀತಿ ಆಗುವು ದಿದೆ. ಅನೇಕರು ಅನೇಕ ಕಾರಣಗಳಿಂದ ಬೆಳ ಗಿನ ಉಪಾಹಾರವನ್ನು ಬಿಡುವುದುಂಟು. ಆದರೆ ಬೆಳಿಗ್ಗೆ ಏನನ್ನೂ ತಿನ್ನದೆ ದಿನವನ್ನಾ ರಂಭಿಸುವುದು ಯಾವ ರೀತಿಯಲ್ಲಿಯೂ ಒಳ್ಳೆಯದಲ್ಲ. ಹಸಿವಿನಿಂದ ನಿತ್ರಾಣರಾಗು ವುದು ಎಲ್ಲರಿಗೂ ತಿಳಿದ ವಿಷಯ. ಬೆಳಿಗ್ಗೆ ಏನೂ ತಿನ್ನದ ಕಾರ್ಮಿಕರಂತೂ ಕೆಲಸವನ್ನು | ಸರಿಯಾಗಿ ಮಾಡಲಾರರು. ಹಾಗೆಯೇ ೫:ಶಾಲೆಗೆ ಹೋಗುವ ಮಕ್ಕಳೂ ಕೂಡಾ. | ಹಸಿವು ಹೆಚ್ಚಿದಂತೆಲ್ಲಾ ಮನುಷ್ಯನಿಗೆ | ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದಲ್ಲದೆ | (ಮೆಡಿಕಲ್‌ ಡೈಜೆಸ್ಟ್‌ ನಿಂದ ಸಂಗ್ರಹ) . 00 ಮ ಕೈಕಾಲುಗಳಲ್ಲಿ ತ್ರಾಣವಿಲ್ಲದೇ ಹಿಡಿತ ಕ| ಅಪಘಾತಗಳು ಸಂಭವಿಸುವ ಸಾಧ್ಯತೆ ಉಂಟು. ಅಬಾಲವೃದ್ಧರೆಲ್ಲರಿಗೂ ಇ ಅನ್ವಯ. ಊಟದ ಮಧ್ಯೆ ತಿಂಡಿ ತಿನ್ನು ಅಭ್ಯಾಸವೂ ಬೆಳಗಿನ ಉಪಾಹಾರ ತಿನ್ನದೆ ಇರುವುದಕ್ಕೆ ಕಾರಣವಾಗಿರಬಹುದು. ಆದ ನಾವು ಊಟದ ಮಧ್ಯೆ ತಿನ್ನುವ ವಸ್ತುಗಳ ಹೆಚ್ಚಿನವು ಸಿಹಿ ಪದಾರ್ಥಗಳು. ಕೇಕ್‌ ಬಿಸ್ಕೆಟ್‌, ಜಾಮ್‌,- ಚಾಕೋಲೆಟ್‌ ಮುಂ: ದವುಗಳು ರಕ್ಕದಲ್ಲಿಯ ಸಕ್ಕರೆಯ. ಆಂ ವನ್ನು ಹೆಚ್ಚಿಸಿ ಹಸಿವನ್ನು ಮರೆಸಿಬಿಡುತ್ತವೆ ಆದರೆ ಇದು ಕೇವಲ ತಾತ್ಕಾಲಿಕ. ಕೆಲವರಿಗಂತೂ ಬೆಳಿಗ್ಗೆ ಏನನ್ನಾದರು ತಿನ್ನಬೇಕೆಂದರೆ ಜೀವ ಹೋದಂತಾಗುತ್ತದೆ ಇದಕ್ಕೆ ಏನು ಕಾರಣ ? ಅಭ್ಯಾಸಬಲ ಒಂ ಕಾರಣವಾದರೆ ರಾತ್ರಿಯಲ್ಲಿ ಮಲಗು ಮುನ್ನ ಅತಿಯಾಗಿ ತಿನ್ನುವುದು ಇನ್ನೊಂ! ಕಾರಣವಿರಬಹುದು. ನಾಪು ಬೆಳಿಗ್ಗೆ ತಿಂ ತಿನ್ನಲು ತಯಾರಿಲ್ಲ. ಆದರೆ ದೇಹಕ್ಕೆ ಬೇಕು ಒಂದು ವೇಳೆ ನಾವು ರಾತ್ರಿಯಲ್ಲಿ ಮಿತಿ ಮೀರಿ ತಿಂದು ಬೆಳಿಗ್ಗೆ ಉಪಹಾರಕ್ಕೆ ಕುಳಿತರೆ ಹೊಟ್ಟೆಯಲ್ಲಿ ಜಾಗವಿರದು. ಅ ರಾಮನ್‌ ಈ dS ಕ್ಸಾ್‌ ಪಕ ಆಹಾರ . ದೇಹದ ಆರೋ ಕಾಪಾಡಲು ಅತ್ಯವಶ್ಯಕವಾದ ಅನ್ನಾಂಗಗಳನ್ನು ಸಮತೋಲನ ಪ್ರಮಾಣದಲ್ಲಿ ಹೊಂದಿರ ಬೇಕು. ನಾವು ಸೇವಿಸುವ ಆಹಾರದಲ್ಲಿ ಅನ್ನಾಂ ಗಗಳ :ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆ ಇದ್ದರೆ, ಅನೇಕ ರೋಗ- ರುಜಿನಗಳು ತಲೆದೋ ರುತ್ತವೆ. ಈಗ ನಾವು. “ಎ' ಮತ್ತು "ಡಿ . ಅನ್ನಾ ೦ಗಗಳ ಪಾತ್ರ ವನ್ನು ಪರಿಶೀಲಿಸೋಣ ವ ಲಭ್ಯವಿರುವ ಡೆ ಮೇಲೆ "ಎ' ಅನ್ನಾಂಗ ಕಣ್ಣಿನ ದೃಷ್ಟಿಕೋನವನ್ನು ಹೆಚ್ಚಿಸು ತ್ತದೆ ಹಾಗೂ ಕಣ್ಣಿನ ಹಲವು ರೋಗಗಳು ಬರದಂತೆ ತಡೆಗಟ್ಟುತ್ತದೆ ಎಂದು ತಿಳಿದು ಬಂದಿದೆ. ವಿಶೇಷವಾಗಿ ಇರುಳುಗುರುಡುತನ ಬರದಂತೆ ತಡೆಗಟ್ಟುತ್ತದೆ ಎಂಬುದು ಸರ್ವ ವಿದಿತ. ಇತ್ತೀಚೆಗೆ ನಡೆಸಿದ ಸಂಶೋಧನೆಯು 'ಎ' ಅನ್ನಾಂಗದ ನವೀನ ಪಾತ್ರವನ್ನು ಹೊರಚೆ 'ಲ್ಲಿದೆ. ಭಯಾನಕವಾದ ಅರ್ಬುದ ರೋಗ (Ca- ಗೀ) ನಿವಾರಣೆಯಲ್ಲಿ Rk ಅನ್ನಾಂಗ ವಿಶಿಷ್ಟ ವಾದ ಪಾತ್ರ ವಹಿಸುತ್ತದೆಂದು ತಿಳಿದು ಬಂದಿದೆ. “ಎ' ಅನ್ನಾಂಗವು ಹಲವು ವಿನ್ಯಾಸಗಳನ್ನು (structure) ಹೊಂದಿರುತ್ತದೆ. ಅದರಲ್ಲಿ ರೆಟನಾ ಯಿಡ್‌ (Retenoid) ವಿನ್ಯಾಸ ಬಂದು. "ಎ! ಅನ್ನಾಂಗ ಮತ್ತು ರೆಟನಾಯಿಡ್‌ ಕಣಗಳಲ್ಲಿ ಅಟೋ... ಎಡಿ 4842೬49೬ ಕ್ಯಾಲಿಕ್ಟ್ರಾಲ್‌ ಎರಡು ಹೊಸ ಅನ್ನಾ ೦ಗಗಳು ಬಿ.ಆರ್‌. ತಂ ವಿಶೇಷವಾದ ಎನ್ಕಾಸ ಬದಲಾವಣೆ ಕಂಡುಬರು ತ ಮ್ಯಾಕೆ ವುದಿಲ್ಲ. ಈ ಎರಡು ಕಣಗಳ ಎನ್ಯಾಸದಲ್ಲಿ ಸೂಕ್ಷ್ಮ ವೃತ್ತಾಸವಿದೆ. ಪೃಯೋಗಾಲಯದ( ಇಟ ರೌ. ಠಿ | ಬ “ಎ ಅನ್ನಾಂಗವನ್ನು ಸುಲಭ ರೀತಿಯಲ್ಲಿ ರೆಟಿ ನಾಯಿಡ್‌ ಆಗಿ ಪರಿವರ್ತಿಸಬಹುದು. ರಾಸಾಯನಿಕ ವಸ್ತು ಗಳ. ಸೇವನೆಯಿಂದ ಅರ್ಬುದ ರೋಗ ಬರುತ್ತದೆ. ಹಲವು ಸಂದರ್ಭ ತು ದಲ್ಲಿ ರಾಸಾಯನಿಕ ವಸ್ತುಗಳು ಜೀವಕೋಶ ವನ್ನು ಪದೇ ಪದೇ ಸ್ಪರ್ಶಿಸುವುದರಿಂದಲೂ ಅರ್ಬುದ ರೋಗ . ಉಂಟಾಗುತ್ತದೆ. ಹೀಗೆ ರೋಗದಿಂದ ನರುಳುವ ಬಹುತೇಕ ಮಂದಿ ಕಾರ್ಮಿಕರಿರಬಹುದು: ಇಲ್ಲವೆ ಪ್ರೆಯೋಗಾಲ ಯದಲ್ಲಿ ರಾಸಾಯನಿಕ ವಸ್ತುಗಳ ಸಂಘಟನೆ ಯಲ್ಲಿ ($ynthesis) ನಿರತರಾದ ವಿಜ್ಞಾನಿಗಳಿರ ಬಹುದು. ಅರ್ಬುದ ರೋಗ ದೇಹದಲ್ಲಿ ಎರಡು ಹಂತ ವಾಗಿ ಪ್ರವಹಿಸುತ್ತದೆ. ಮೊದಲನೆಯ ಹಂತ; ಜೀವಕಣಕ್ಕೆ ಅರ್ಬುದ ರೋಗ ತಗಲುವುದು; ಎರಡನೆಯ ಹಂತ ರೋಗಾಣುಗಳು ಸಾಮಾನ್ಯ ಜೀವಕಣಗಳನ್ನು ರೋಗಾಣುಗಳಾಗುವಂತೆ ಪ್ರಚೋದಿಸುವುದು. ರೆಟನಾಯಿಡ್‌ ಈ ಎರಡೂ ಹಂತದ ರೋಗ ನಿವಾರಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಜೀವಕಣಗಳಿಗೆ ರೋಗ ತಾಗದಂತೆ ಮೊದಲ ನೆಯ ಹಂತದಲ್ಲೆ ಕಾಪಾಡುತ್ತದೆ. ಎರಡನೆಯ ಹಾಗೂ ಬಹಳ ತೀಕ್ಷ್ಣವಾದ ಹಂತ: ರೋಗ ಹರಡದಂತೆ ತಡೆಗಟ್ಟುತ್ತದೆ. "ಎ' ಅನ್ನಾಂಗ ಈ ಎರಡೂ ಹಂತಗಳಲ್ಲಿ ನಿಯಂತ್ರಣ ಶಕ್ತಿಯನ್ನು ಹೊಂದಿರುತ್ತದೆ. ಆದರೆ ಅದು ವಿಶಿಷ್ಟವಾಗಿ ನೆರವಾಗಲು ನಾವು ಆಹಾರದಲ್ಲೆ "ಎ' ಅನ್ನಾಂ ಗವನ್ನು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಸೇವಿಸಬೇಕು. ಹೆಚ್ಚು ಪ್ರಮಾಣದಲ್ಲಿ ."ಎ' ಆನ್ನಾಂಗವನ್ನು ಸೇವಿಸುವುದರಿಂದ ಯಕೃತ್ತಿನ ಹಲವು ರೋಗಗಳು ತಲೆದೋರುತ್ತವೆ. ಆದರೆ ರೆಟಿನಾಯಿಡ್‌ ಸೇವನೆ ಈ ನ್ಯೂನತೆಯನ್ನು ಅದೃಷ್ಟ ಆಗತಾನೇ ಹುಟ್ಟಿದ ಮಕ್ಕಳ ' ಅದೃಷ್ಟ ವನ್ನು ಬರೆದ ಭಗವಂತ ಸ್ವರ್ಗಕ್ಕೆ ಹೋಗು ತ್ತಿದ್ದಾಗ್‌ ಮೌಲವಿಯೊಬ್ಬ ಅದನ್ನು ನೋಡಿ ಬಿಟ್ಟ. ಭಗವಂತನ ಕಾಲು ಹಿಡಿದು ಅಳತೊ ಡಗಿದ. . ಭಗವಂತ ಮೊದಲು ಅವನನ್ನು ಬೈದ. ಅನಂತರ ಪುಸಲಾಯಿಸಿ ಹಿಂದೆ ಕಳಿ ಸಲು ನೋಡಿದ. ಆದರೂ ಆ ಮೌಲವಿ ಬಿಡಲಿಲ್ಲ. ಆಗ ಭಗವಂತ ನಿರುಪಾಯನಾಗಿ "ಏನು ಬೇಕು ಕೇಳು' ಎಂದ. ಆ ಮೌಲವಿಗೆ”- ಏನು ಕೇಳಬೇಕೆಂದು ತಿಳಿಯಲಿಲ್ಲ. ಭಗವಂತನು ಪುನಃ ಕೇಳಿದ. ಮೌಲವಿ ಇನ್ನೊಂದು ದಿನ ಕೇಳುತ್ತೇನೆಂದ. ಭಗವಂತ ಹೊರಟುಹೋದ. ಮನೆಗೆ ಹೋದ ಮೌಲವಿ ಹೆಂಡತಿಯೊಡನೆ ಸಮಾ ಲೋಚನೆ ನಡೆಸಿದ. ಒಂದು ದಿನ ಭಗವಂ ತನನ್ನು ಕರೆದು “ನನಗೆ ಮಗು ಹುಟ್ಟಲಿದೆ. ಆದರ ಅದೃಷ್ಟ ನಾನೆ ಬರೆಯಬೇಕು' ಎಂದ. ಭಗವಂತ. "ತಥಾಸ್ತು' ಎಂದು ಹೇಳಿ ಹೊರ ಟುಹೋದ. ಹೋಗಲಾಡಿಸುತ್ತಔ.' ಹೆಕ್ಟರ್‌ ಎಂಬ ಅಮೇರಿ ' ಕದ ವಿಜ್ಞಾನಿ ಈ ವಿಷಯವನ್ನು ನಿರಂತರ ಸಂಶೋಧನೆಯ ಫಲದಿಂದ ಹೊರಚೆಲ್ಲಿದ್ದಾರೆ. ಇವರು ವಿಸ್‌ಕಾನ್ಸಿನ್‌ ವಿಶ್ವವಿದ್ಯಾನಿಲಯದಲ್ಲಿ ಎರಡು ದಶಕಗಳಿಂದ ಜೀವ. ರಸಾಯನಶಾಸ್ತ್ರ (Biochemistry) ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿ ದ್ದಾರೆ. | - ರೆಟಿನಾಯಿಡ್‌ ಈಗಾಗಲೇ ಅನೇಕ ರೋಗಿ ಗಳ ಮೇಲೆ .ಪ್ರಯೋಗಿಸಲ್ಪಟ್ಟಿದೆ. ಒಂದು ಹರ್ಷದಾಯಕ ಸಂಗತಿ ಎಂದರೆ ಶೇಕಡಾ '70 ಭಾಗ ರೋಗಿಗಳು ಅರ್ಬುದ ರೋಗದಿಂದ ಲಿಖಿತ : * ಮೌಲವಿಗೆ' ಪುತ್ರ: ಜನಿಸಿದ. ಆತ ಭಗ ವಂತನನ್ನು ಕರೆದು ಅವನ ಮಾತನ್ನು ನೆನಪು ಮಾಡಿದ. ಭಗವಂತ ಅವನ ತಲೆಯ ಮೇಲೆ ಕಿರೀಟವನ್ನಿಟ್ಟ. ಆದರೆ ಆದದ್ದೇನು. ಸಹ ಸ್ರಾರು ಶಿಶುಗಳು ಕೈಮೇಲೆ ಅದೃಷ್ಟ ಬರೆ ಯುವಂತೆ : `` ಕೇಳತೊಡಗಿದವು. ಅವರ ಮಧ್ಯೆ ಮೌಲವಿ ತನ್ನ ಮಗುವನ್ನು ಹುಡು ಕತೊಡಗಿದ.. ""ಭಗವಂತಾ, . ನನ್ನ ಮಗು ಎಲ್ಲಿದೆ ?'' ಎಂದು `ಕೇಳತೊಡಗಿದ. "ಮೂರ, ನನ್ನೆದರು" ನನ್ನದು ನಿನ್ನದು ಎಂಬ ಭೇದವಿಲ್ಲ. ಸಂಪೂರ್ಣ ಜಗತ್ತು ನನ್ನ ಸಂತಾನ'' ' ಎಂದಿಷ್ಟು ಹೇಳಿ ಖಿನ್ನನಾಗಿ ಹೊರಟುಹೋದ. ಆ ದಿನ ಅದೃಷ್ಟ ಬರೆ ಯಲಿಕ್ಕಾಗಲೇ ಇಲ್ಲ. ಅಂದು ಜನಿಸಿದ ಮಕ್ಕಳು ಅದೃಷ್ಟ ಹೀನರಾಗಿಯೇ ಉಳಿ ದರು. ಆ ಸಂತತಿ ಇನ್ನೂ ಅಲ್ಲಿ ಇಲ್ಲಿ ಕಾಣಿಸುತ್ತಿವೆ. 9 ಕೆ. ಶಾಂತಾಮಣಿ. (ಸಾರಿಕಾದಿಂದ) ' ಅ ಈ! ಸಂಪೂರ್ಣ ಗುಣಹೊಂದಿದ್ದಾರೆ. . ಮುಂದಿನ ದಶಕದಲ್ಲಿ "ಎ' ಅನ್ನಾಂಗ ಅರ್ಬುದ ರೋಗ ನಿವಾರಣೆಯಲ್ಲಿ ಮಹತ್ತರ ಪಾತ್ರವನ್ನು ಹೊಂದಿರುತ್ತದೆ ಎಂಬುದು ಹೆಕ್ಟರ ದೃಢ ನಿಲುವು. ಇದು ಮಾನವ ಕಲ್ಯಾಣಕ್ಕೆ ಉನ್ನತ ಕೊಡುಗೆ. ಕ ತಮ್ಮ ಮುಖದ ಕಾಂತಿ ಮತ್ತು ಚೆಲುವನ್ನು ಹೆಚ್ಚಿ ಸಿಕೊಳ್ಳಲು ಆಸೆ ಪಡುವುದು ಸ್ತ್ರೀ ಸಹಜ ಸಂಗತಿ. ಆದರೆ ತರುಣಿಯರ ಆಸೆಗೆ ಮಾರಕ ಎನ್ನುವಂತೆ ಮೊಡವೆಗಳು (Aಿಗೀ) ತಲೆದೋರು ವುದು. - ಅನೇಕ .ತರುಣಿಯರಲ್ಲಿ (ತರುಣರು ಹೊರತಲ್ಲ) ಯೌವನ ಮೂಡಿ ಬಂದಾಗ ಮುಖದ ಮೇಲೆ ಮೊಡವೆಗಳು ಎದ್ದು ತೋರು ತ್ತವೆ. ಅವು ಸಂಪೂರ್ಣ ನಿರ್ಮೂಲನವಾಗದೆ ಹಲವು ಸಂದರ್ಭದಲ್ಲಿ ಮುಖದ ಮೇಲೆ ಕಲೆ ಯನ್ನು ಉಂಟುಮಾಡಿ ಮುಖದ ಕಾಂತಿ ಹಾಗೂ ಸೌಂದರ್ಯ ಕುಂದುವಂತೆ ಮಾಡುತ್ತವೆ. ಈ ರೀತಿಯ ಮೊಡವೆಗಳ ಸೃಷ್ಟಿಗೆ ದೇಹದಲ್ಲಾಗುವ ರಾಸಾಯನಿಕ ಕ್ರಿಯೆ ಕಾರಣ. ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ ' ಚೋದಕ ಸ್ರಾವ (Hormones) ಈ ಕಾರ್ಯದಲ್ಲಿ ತೊಡ ಗುತ್ತದೆ. ಇದು ದೇಹ ರಚನೆಯನ್ನು ಹೊಂದಿಕೊಂಡು ಕೆಲವು ವ್ಯಕ್ತಿಗಳಲ್ಲಿ ತೀಕ್ಷ್ಣ ಗತಿಯನ್ನು ಹೊಂದಿ “ರುತ್ತದೆ. ಮೊಡವೆಗಳು ಸೂಕ್ಷ್ಮಕ್ರಿಮಿಗಳ ಬೆಳ ೫ 3 ವಣೆಗೆಗೆ ಬಹು ಉತ್ತೇಜನ ಕೊಡುತ್ತವೆ. ಇದ ರಿಂದ ಅನೇಕ ಚರ್ಮ ರೋಗಗಳು ತಗಲುವ ಸಂಭವವಿದೆ. ರೆಟಿನಾಯಿಡ್‌ ಸೇವನೆಯಿಂದ ಮೊಡವೆ ಮತ್ತು ಇನ್ನಿತರ ಚರ್ಮ ರೋಗಗಳ ನಿವಾರಣೆ ' ಸಾಧ್ಯ ಎಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ. ಇದರಿಂದ ನಮಗೆ ತಿಳಿದ ಸಂಗತಿ ಎಂದರೆ "ಎ' ಅನ್ನಾಂಗ ಎರಡು ವಿಶಿಷ್ಟ ' ಲೀತಿಯಲ್ಲಿ' ರೋಗ ನಿವಾರಣೆಯ ಮೂಲ ಭೂತ ಾರಣವಾಗಿ ದೇಹದಲ್ಲಿ. ಕಾರ್ಯ ಮಾಡುತ್ತದೆ ಎಂಬುದು. ಈ ರೋಗಗಳ ನಿವಾರ ಣೆಯಲ್ಲಿ “ಎ' ಅನ್ನಾಂಗದ ಪಾತ್ರ ಹಿಂದೆ ಪ್ರಿಯೇ ! ನಿನ್ನ ನೆನಪಾದ ಬೆಳದಿಂಗಳ ರಾತ್ರಿ ಅಂಗಳದ ಹಾಲಲ್ಲದ್ದಿ ಅರಳಿಸಿದ ಹನಿ ಹೂಗಳು ಹಾಳೆ ತುಂಬ ಹೊರಳಾಡುತ್ತವೆ ಕವಿತೆಗಳಾಗಿ ಅ ಚಂದ್ರಕಾಂತ ವಡ್ಡು. ತಿಳಿದಿರಲಿಲ್ಲ. "ಎ' ಅನ್ನಾಂಗ ಮಿಶ್ರಿತ Lotion ಗಳು ಮಾರುಕಟ್ಟೆ ಯಲ್ಲೆ ಸದ್ಯದಲ್ಲೆ: ಬರಲಿವೆ. “ಡಿ' ಅನ್ನಾಂಗ್ಲ ಮೂಳೆ ರೋಗ ನಿವಾರಣೆ ಯಲ್ಲೆ ವಿಶಿಷ್ಟ ಸ್ಥಾನ ಪಡೆದಿದೆ. ಮಕ್ಕಳಲ್ಲಿ ಮೂಳೆಗಳ ಬೆಳವಣೆಗೆಗೆ "ಡಿ' ಅನ್ನಾಂಗ ಅತ್ಯವ ಶ್ಯಕ. ಆದರೆ "ಡಿ' ಅನ್ನಾಂಗ ನಾವು ಸೇವಿಸುವ ಆಹಾರದಲ್ಲಿ : ನೇರವಾಗಿ "ದೊರಕುವುದಿಲ್ಲ. ಎಳೆಯ ಸೂರ್ಯಕಿರಣ (Ultraviolet rays) ಚರ್ಮದ ಮೇಲೆ ಬಿದ್ದಾಗ ಚರ್ಮದಲ್ಲಿರುವ ಜೀವಕಣಗಳು, ಕೊಲೆಸ್ಟರಾಲ್‌ ಎಂಬ ರಕ್ತದಲ್ಲಿ ಸಂಚರಿಸುವ ವಸ್ತುವನ್ನು "ಡಿ' ಅನ್ನಾಂಗದಂತೆ ಪರಿವರ್ತಿಸುತ್ತವೆ. . “ಡಿ' ಅನ್ನಾಂಗ ಕೆಲವು ನವೀನ ರಾಸಾಯನಿಕ ಕ್ರಿಯೆಯಲ್ಲಿ ಪಾಲುಗೊ ಳ್ಳುವುದು. ಎಂದು ಇತ್ತೀಚಿನ ಸಂಶೋಧನೆ ಯಿಂದ ತಿಳಿದುಬಂದಿದೆ. ವಯಸ್ಕರಲ್ಲಿ ದೇಹ ಶಕ್ತಿ ಕುಂದಿ ಚರ್ಮದ:ತಂತುಗಳು ತಮ್ಮ ಏಶಿಷ್ಟ ಗುಣಗಳನ್ನು ಕ್ರಮೇಣ ಕಳೆದುಕೊಳ್ಳುತ್ತವೆ. ಇದರಿಂದ “ಡಿ' ಅನ್ನಾಂಗದ ಕೊರತೆ ಉಂಟಾಗು ವುದು. ಆಗ ಮೂಳೆಗಳ ಶಕ್ತಿ ಮತ್ತು ವಿನ್ಯಾಸ ರ ಬ ಲಾ ಕಾಗದ ಗ ದಲ್ಲಿ ಅನೇಕ ಬದಲಾವಣೆಗಳು ತಲೆದೋರು ತ್ತವೆ. ಈ ರೀತಿಯ ವಿಸ್ಕಾಸ ಹಾಗೂ ಪ್ರಮಾಣ ನ್ಯೂನತೆಯಿಂದ ಮೂಳೆಯ ಮೂಲಭೂತ ಕಾರ್ಯದಲ್ಲಿಯೇ ಮಹತ್ತರವಾದ ಪರಿಣಾಮ ಉಂಟಾಗಬಹುದು. (ಈ ಸಂದರ್ಭದಲ್ಲಿ ಕೊಬ್ಬು ಮತ್ತು rey matter ಸಂಯೋಗದಲ್ಲಿ ಮೂಳೆ ಮಹತ್ತರವಾದುದು ಎಂದು ಸ್ಮರಿಸಬ ಹುದು). ಈ ರೀತಿಯ ಕುಂದು ಕೊರತೆಗಳಿಗೆ ಅನೇಕ ಸ್ತ್ರೀಯರು ಒಳಗಾಗುವರು. ಇವನ್ನು ಸುಧಾರಿಸಲು ವೈದ್ಯರು ಎಸ್ಟೊಜೆನ್‌ ಎಂಬ ಸಂಘಟಿತ ಹಾರ್ಮೋನ್‌ ಕೊಡುತ್ತಾರೆ. ಆದರೆ ಎಸ್ಟ್ರೋಜೆನ್‌ ಸೇವನೆಯಿಂದ ದೇಹದಲ್ಲಿ ಅನೇಕ ಬದಲಾವಣೆಗಳು ತಲೆದೋರುವುವು. ಇದು, ಜೀವ ಕೋಶಗಳ ನೈಸರ್ಗಿಕ ಕಾರ್ಯಕ್ಕೆ ಅಡ್ಡಿತ ರುತ್ತದೆ. ಇದನ್ನು ತಡೆಗಟ್ಟಲು ಕ್ಯಾಲಿಕ್ಟಾಲ್‌ Calcilfrol}) ಎಂಬ ಸಂಘಟಿತ ವಸ್ತುವನ್ನು ಸೇವಿ ಸಬಹುದು. ಮೇಲೆ ಹೇಳಿದ ಮೂಳೆಯ ನ್ಯೂನ ತೆಯನ್ನು ಕ್ಕಾಲಿಕ್ಟಾಲ್‌ ಸಮರ್ಪಕವಾಗಿ ನಿವಾರಿ ಸುತ್ತದೆ. ಅಲ್ಲದೇ ಎಸ್ಟ್ರೊಜೆನ್‌ ಸೇವನೆಯು fs ~~ ರೂಢಿಸುವ ಬೇನೆಯನ್ನು ಉಂಟು ಮಾಡುವು ದಿಲ್ಲ. ಕ್ಯಾಲಿಕ್ಸಾಲ್‌ ಮತ್ತು "ಡಿ' ಅನ್ನಾಂಗದಲ್ಲಿ ವಿಶೇಷ ವನ್ಮಾಸ ಬದಲಾವಣೆಯಿಲ್ಲ. ಪ್ರಯೋ ಗಾಲಯದಲ್ಲಿ ಅತ್ಯಂತ ಸುಲಭ - ರೀತಿಯಲ್ಲಿ ಕ್ಯಾಲಿಕ್ಟ್ರಾಲ್‌ ಕಣವನ್ನು ಸಂಘಟಿಸಬಹುದು ಹಾಗೂ ಸಂಸ್ಕರಿಸಬಹುದು. ಇದನ್ನು ಆಹಾರ ಪದಾರ್ಥದಲ್ಲಿ ಅತಿ ಸದ ಮತ್ತು ಮಿತ ವ್ಯಯದಲ್ಲಿ ಬೆರಸಬಹುದು. ಇದರಿಂದಾಗಿ ಆಹಾರದಲ್ಲಿ "ಡಿ' ಅನ್ನಾ 6ಗದ ಕೊರತೆಯನ್ನು ಉತ್ತಮ ರೀತಿಯಲ್ಲಿ ಹೋಗಲಾಡಿಸಬಹುದು; "ಗಾಗಿ 'ಡಿ' ಉಂಟಾಗುವ ರೋಗಗಳನ್ನು ನಿವಾರಿಸ ಬಹುದು. ಕ್ಕಾಲಿಕ್ಟಾಲ್‌ ಮಾನವ ಕಲ್ಯಾಣಕ್ಕೆ 20ನೇ ಶತಕದ ವಿಜ್ಞಾನಿಗಳ ' ಅಭೂತಪೂರ್ವ ಕೊಡುಗೆ. ಮುಂದಿನ ದಿನಗಳಲ್ಲಿ ಸಂಘಟಿತ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ದೇಹಕ್ಕೆ ಅತ್ಯವಶ್ಯಕವಾದ ಕ್ಕಾಲಿಕ್ಟಾಲ್‌ ಘಟಕ, ಸುಲಭ ರೀತಿಯಲ್ಲೆ ದೊರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಐ ಚೇನಾ ದೇಶದ ಸುಪ್ರಸಿದ್ದ ತತ್ವಜ್ಞಾನಿ - ಕನ್‌ಫೂಶಿಯಸ್‌ರಿಗೆ ಅವರ ಓರ್ವ ಶಿಷ್ಕನು ಹೀಗೆ ಪ್ರಶ್ನೆ ಕೇಳಿದನು, ""ಗುರುವರ್ಯ, ಶಾಸ ನವನ್ನು ಪ್ರಭಾವಶಾಲಿಯನ್ನಾಗಿ ಮಾಡಲು ಏನೇನು ಮಾಡಬೇಕು'' ತತ್ವಜ್ಞಾನಿ ಉತ್ತರಿಸಿ 'ದರು, ""ಸಾಕಷ್ಟು ಭೋಜನ, ಅಸ್ಟ್ರ-ಶಸ್ತ್ರ ಮತ್ತು ಜನತೆಯ ವಿಶ್ವಾಸ ಪಡೆಯಬೇಕು'' ಶಿಷ್ಯ ಪುನಃ ಪ್ರಶ್ನೆ ಮಾಡಿದ, ""ಒಂದು ವೇಳೆ ಇವುಗ ಲ್ಲಿ ಒಂದನ್ನು ತ್ಯಾಗ ಮಾಡಬೇಕಾದಲ್ಲಿ ಯಾವುದನ್ನು ತ್ಕಾಗ ಮಾಡಬೇಕು?'' | "ಅಸ್ತ್ರ - ಶಸ್ತ್ರಗಳನ್ನು,'' ತತ್ವಜ್ಞಾನಿ ಉತ್ತ 'ರಸಿದರು.. "ಮತ್ತು ಉಳಿದೆರಡರಲ್ಲಿ ಒಂದನ್ನು ಬಿಡಬೇಕಾದಾಗ?' ಆಗ ಕನ್‌ಫೂಶಿಯಸ್‌ ಜನ ವಿಶ್ವಾಸ ಗಂಗಾವತಿ ಗಂಭೀರರಾದರು, “ಇಂಥ ಸ್ಥಿತಿಯಲ್ಲಿ oR ನವನ್ನೇ ಬಿಟ್ಟು ಬಿಡಬೇಕು. ಅನಂತಕಾಲದಿಂ |' ದಲೂ ಮನುಷ್ಯ ಮೃತ್ಯುಗೀಡಾಗುತ್ತ ಬಂದಿ. ದ್ದಾನೆ. ಭೋಜನದ ಅಭಾವದಿಂದ ಕೆಲವರು ಮೃತ್ಯುವಿಗೀಡಾಗುವರು.'' : | ಶಿಷ್ಠ ಮತ್ತೊಮ್ಮೆ ಪ್ರಶ್ನೆ ಕೇಳಿದ, “ಒಂದು. ವೇಳೆ ಜನತೆಯ ವಿಶ್ವಾಸವನ್ನು ತ್ಕಾಗ ಮಾಡಿದರೆ. ಹೇಗಾಗುವುದು?'' “ail ತತ್ವಜ್ಞಾನಿ ಒಂದು. ಕ್ಷಣವೂ ಯೋಚಿಸದೇ ಉತ್ತರಿಸಿದರು. ""ಆಗ. ಸರ್ವನಾಶವಾಗುವುದು, ಯಾವುದೇ ಶಾಸನವು ಭೋಜನ ಹಾಗೂ ಅಸ್ತ್ರ -ಶಸ್ತ್ರಗಳಿಲ್ಲದೇ ನಡೆ ' ಯಬಹುದು. ಆದರೆ - ಜನತೆಯ ವಿಶ್ವಾಸವಿ ಲ್ಲದೇ ಒಂದು ಕ್ಷಣವೂ ಉಳಿಯಲಾರದು,'' ಕ್ಷೆ ಅನ್ನಾ ೦ಗ ಕೊರತೆಯಿಂದ ' ಬ ೧ ೧ Db R 8 ಎ 1೫ 15 p> 8) ಬಾ FS » ಇ ಗೆ 1) ಳಿ ಿ (ತ್ರಾ € wP 6೮ ೫ 6 ೫ (೧2 p 4 a ye ಇ 2 (A B Xx 4 CE 13 ೫ lL 1) 9 4 1” Wf ಬ ೧ B pe) W 3 © (ಎ 4 ಇಂ p; ಜ್ರ | ಇ ಎ! ಜು ಟೆ 1೨ ಎಂ ಗತ್‌ ಕಾರ್ಟ್‌ ಇಳಿ (2 ಲ (ಸಿ pe (ಸಿ ಸ 32 ಇಡಿ ಬ ಬ್ರಿ 1 A A ಜ್‌ ಗಡ ತ ೪3 ವ ಜು ಬಡ Bo (೨ ) ಕಿತ್ತಿ, ಥ್ರ ಳಾ 12 © ಬಿ 4 @ ಗೆ ೪p [C) 15% ಇಟಿ ಟ್ಟೆ 63) 8 K (© 0 If 4 fe) ಎ K IF x PN] [3 JR ಲ ಟಿ ಗದು. ಗ ಇ ಮ್‌ ಚ ೧ 8 ಟ್ಟಿ © ಕೊಂಡು ಕುಳಿತುಬಿಡುವರು. ಮತ್ತೆ ರಥ ಚಕ್ರ ಪರಿಭ್ರಮಣ. ಆದರೆ ಅದು ಹಿಂದಿನ ಕಥೆ. ಈಗ ಮೃತ್ಯುಂ ಜಯ ಬೇಗ ಎದ್ದು ಬಿಡುತ್ತಾನೆ. ಏಕೆಂದರೆ ಭಾನುವಾರ ಬೆಳಿಗ್ಗೆ ಟಿ.ಎ.ಯಲ್ಲಿ ರಂಗೋಲಿ ಕಾರ್ಯಕ್ರಮ ಬರುತ್ತದೆ. ಹಳೆಯ ಸಿನಿಮಾ ಹಾಡುಗಳೆಂದರೆ ಅವನ ವಯಸ್ಸಿನ ಇತರರಂತೆ ಅವನಿಗೂ ಅಪರಿಮಿತ ಗೀಳು. ಅಂದೂ ಸಹ ರಂಗೋಲಿಯ ವೇಳೆಗೆ ಟಿ.ವಿ.ಯ ಮುಂದೆ ಆಸೀನನಾದ ಮೃತ್ಕುಂಜಯ, ಜಾಹೀರಾತು ಚಿತ್ರಗಳ ಪ್ರದರ್ಶನ ಮುಗಿದನಂತರ ಉಳಿ ಯುವ ಕಿಂಚಿತ್‌ ವೇಳೆಯಲ್ಲಿ ಒಂದೆರಡು ಹಾಡು ' ಗಳನ್ನು ಹಾಕಲು ದೂರದರ್ಶನದವರು ಪ್ರಯ ' ತ್ಲಿಸುತ್ತಾರೆ. ಇವನಿಗೆ. ಪ್ರಿಯವಾದ ಹಾಡೇ ಮೊದಲು ಬರಬೇಕೇ? "ಸೌ ಬರಸಕಿಜಿಂದಗೀ ಮೆ ಅಚ್ಛೆ ಹೈಂ ಸಚ್ಛೇ ಹೈಂ, ಪ್ಯಾರ್‌ ಕೇ ದೋ ಚಾರ್‌ ದಿನ್‌''. ತಾರುಣ್ಯದ ದಿನಗಳ ಸವಿ ನೆನಪಿನಲ್ಲಿ ಮುಳುಗಿಹೋದ ಮೃತ್ಯುಂಜಯ. ಡಿಂಗ್‌ ....ಡಾಂಗ್‌... ಕರೆಗಂಟೆ ಶಬ್ದ ಮಾಡಿತು. ಬೇಸರದಿಂದಲೇ ಮೇಲೆದ್ದ ಮೃತ್ಯುಂಜಯ. ರಂಗೋಲಿ ನೋಡು ತ್ತಿರುವಾಗ ಹೆಂಡತಿಯಾಗಲೀ ಮಗಳಾಗಲೀ ಎದ್ದು ಹೋಗುವವರಲ್ಲ. ಹಾಗೊಮ್ಮೆ ಬಲ ವಂತ ಮಾಡಿ ಎಬ್ಬಿಸಿದರೆ ಗೊಣಗುತ್ತ ದಿನವಲ್ಲ ಮುಖಗಂಟು ಹಾಕಿಕೊಂಡು ರಂಪಮಾಡುತ್ತಿ ದ್ದರು. ಬಂದಿದ್ದವನು ಅಂಚೆಯವನು. ಅಂಟಿಸಿದ ಕವರೊಂದನ್ನು ಇವನ ಕೈಗಿತ್ತು “ಸಾರ್‌. ಸಹಿ ಮಾಡಿ' ಎಂದ. ""ಏನಪ್ಪ ಇದು'' ""ಟೆಲಿಗ್ರಾಂ ಸರ್‌. ಎಕ್ಸ್‌ ಪ್ರೆಸ್‌..'' ""ಸೌಬರಸ್‌ ಕೀ ಜಿಂದಗೀ ಮೆ'' ಜರ್ರನೆ ಇಳದ: ಹೋಯಿತು. ಹೇಗೆ ಹೇಗೋ ವಕ್ರವಕ್ರ ಇ ವಾಗಿ ಸಹಿಮಾಡಿ ಮಡಿಕೆಯನ್ನು ಬಿಚ್ಚಿದ. ಅದೇ ಯಸ್‌. ಆಸ್ಪತ್ರೆಗೆ ಸೇರಿಸಿದ್ದೇವೆ. ಕೂಡಲೆ ಬನ್ನಿ - ಮಾರಿ.'' ತ ಮೃತ್ಯುಂಜಯನಿಗೆ ತಲೆಬುಡ ಅರ್ಥವಾಗ ಲಿಲ್ಲ. ಮಾರಿಯೋ, ಹೆಮ್ಮಾರಿಯೋ. ತನ' ಗಂತೂ ತಂದೆ ತಾಯಿ ಯಾರೂ ಇಲ್ಲ. ಹೆಂಡ ತಿಗೆ ತಾಯಿಯೇನೋ ಇದ್ದಾರೆ. ಆದರೆ ಆಕೆ ಎರಡು ದಿನದ ಹಿಂದೆಯಷ್ಟೇ ಮಗನ ಮನೆಗೆ ಹೋಗಿದ್ದಾರೆ. ಊರೆಂದರೆ ಬಹಳ ದೂರ ವೇನೂ ಇಲ್ಲ. ತಂಗಳೂರು. - ನಲವತ್ತೈದು ಮೈಲಿದೂರ. ಅಲ್ಲದೆ ತುಮಕೂರೆಂದರೆ ಪ್ರೀತಿ. ನವರಾತ್ರಿಗೆ ಬಂದರೆ ಶಿವರಾತ್ರಿಗೇ ತಂಗಳೂರಿಗೆ ಹೋಗುತ್ತಿದ್ದದ್ದು. ಮತ್ತೆ ಉಗಾದಿಯ ವೇಳೆಗೆ ಹಾಜರು. ಯಾವುದಕ್ಕೂ ಸಂಕೋಚಪಟ್ಟುಕೊ ಳ್ಳದೆ ಎರಡು ಹೊತ್ತೂ ಭರ್ಜರಿಯಾಗಿ ಊಟ ವನ್ನೂ, ಬೆಳಿಗ್ಗೆ ಸಂಚೆ ಹೊಟ್ಟೆ ತುಂಬ ತಿಂಡಿ ಯನ್ನೂ ಕಬಳಿಸುತ್ತಿದ್ದ ಆಕೆ ಅನಾರೋಗ್ಯ ವೆಂದು ಡಾಕ್ಟರರ ಬಳಿ ಎಂದೂ ಹೋದವಳಲ್ಲ. ಅಂತಹವರು ಒಮ್ಮೆಗೇ ಖಾಯಿಲೆಯಿಂದ ಆಸ್ಪ ತ್ರೆಗೆ ಸೇರಿರುವುದು ಸಾಧ್ಯವೂ ಇಲ್ಲ. ಗಂಭೀರ ಮುಖದೊಡನೆ ಒಳಬಂದ ಗಂಡ ನನ್ನು ನೋಡಿ ಅವನ ಹೆಂಡತಿ ವೇದವಲ್ಲಿಗೆ ಗಾಬರಿಯಾಯಿತು. ಮೃತ್ಯುಂಜಯ ಸಾಧು ಪ್ರಾಣಿ. ಕಛೇರಿಯಲ್ಲಿ ಜವಾನನ ಮೇಲೂ ಕೋಪಮಾಡಿಕೊಳ್ಳುತ್ತಿ ರಲಿಲ್ಲ. ಇನ್ನು ಹೆಂಡ ತಿಯ ಮೇಲೆ ಸಿಟ್ಟು ಮಾಡಿಕೊಳ್ಳುವನೇ? ಮಕ್ಕಳ ಮೇಲೆ ರೇಗುವುದಂತೂ ದೂರವೇ ಉಳಿಯಿತು. ಆದ್ದರಿಂದಲೇ ಅವನು ಯಾವಾ ಗಲೂ ನಗುನಗುತ್ತ ಸುಖವಾಗಿರುತ್ತಿದ್ದ. ಮುಖದ ಮೇಲೆ ಸದಾ ಹರಡಿರುತ್ತಿದ್ದ ಮಂದ ಹಾಸ. ಅಂತಹವನು ಸೀರಿಯಸ್ಸಾಗಿ ಮುಖ ಮಾಡಿಕೊಂಡು ಒಳಬಂದನೆಂದರೆ ಅವನ ಹೆಂಡ ತಿಗೆ ಏನು ಅನ್ನಿಸಿರಬೇಡ? ""ಏನ್ರೀ ಅದು?'' ಎಂದಳು. ಅವನ ಪ್ರತಿ ಕ್ರಿಯೆಗೂ ಕಾಯದೆ ಅವನ ಕೈಯಿಂದ ಕಾಗದ ವನ್ನು ಕಿತ್ತುಕೊಂಡಳು. ಓದಿದವಳೇ ಮುಳು ಮುಳು ಅಳತೊಡಗಿದಳು. MO ಎ ಓಕ್‌ * PUR 44 ಕಕ್ಕಾಬಿಕ್ಕಿಯಾದ ಮ ಧತ್ಯುಂಜಯ, ಏನೇ, ಏನಾಯಿತೆ ವೇದ?'' ಎಂದು ಕೇಳಿದ. ""ಅಮ್ಮರೀ, ಅಮ್ಮ ನಮ್ಮಮ್ಮ'' ಮುಂದೆ ಅವಳ ಬಾಯಿಂದ ಮಾತು ಹೊರಡಲಿಲ್ಲ. ಟೀವಿಯ' ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕೀಳದೆ ಮಗಳು ""ಏನಮ್ಮ, ಅಜ್ಜಿಗೆ ಏನಾ ಯಿತು? ಹೋಗಿಬಿಟ್ಟಿತಾ?'' ಎಂದು ನಿರ್ವಿಕಾ ರವಾಗಿ ಕೇಳಿದಳು. ಅಳು ನಿಲ್ಲಿಸಿದ ವೇದವಲ್ಲಿ ""ನಿಲ್ಲಿಸೇ. ಅಬದ್ಧ ನುಡಿಯಬೇಡ. ನಿಮ್ಮಜ್ಜಿಗೆ ಸೀರಿಯ ಸ್ಪಾಗಿದೆ. ಆಸ್ಪತ್ರೆಗೆ ಸೇರಿಸಿದ್ದಾರಂತೆ. ಮರಿ ಟೆಲಿಗ್ರಾಂ ಕೊಟ್ಟದ್ದಾನೆ'' ಎಂದು ಹೇಳಿ ಮೂಗು ಒರೆಸಿಕೊಂಡು ಮತ್ತೆ ಅಳಲು ಆರಂಭಿ ಸಿದಳು: ೯ ಈಗ ಮೃತ್ಕುಂಜಯನಿಗೆ ಜ್ಞಾನೋದಯ ವಾಯಿತು. ಮರಿ ವೇದವಲ್ಲಿಯ ಅಣ್ಣ. ಅವನ ಪೂರ್ತಿ ಹೆಸರು ಮರಿಯಪ್ಪ. ಪೋಸ್ಟ್‌ ಆಫೀಸಿ ನವರ ಕೈಯಲ್ಲಿ ಸಿಕ್ಕಿ ಅವನ ಹೆಸರು ಮಾರಿ ಯಾಗಿತ್ತು. ಒಂಬತ್ತು ಗಂಟೆ ಮಹಾಭಾರತ ನೋಡಲು ಮೃತ್ಯುಂಜಯ ತಪ್ಪಿಸಿದ್ದೇ ಇಲ್ಲ. ಕೃಷ್ಣ ಸಂಧಾ ನಕ್ಕೆಂದು ಹಸ್ತಿನಾವತಿಗೆ ಹೊರಟಿದ್ದ. ಸ್ವಾರಸ್ಯಕ ರವಾದ ಪ್ರಸಂಗ. ಆದರೆ ನೋಡುತ್ತ ಕುಳಿತರೆ ವೇದವಲ್ಲಿ ಬಿಡುವವಳೇ? ಕುರುಕ್ಷೇತ್ರವನ್ನೇ ಮಾಡಿಯಾಳು! ಒಲ್ಲದ ಮನಸ್ಸಿನಿಂದ ಅವನು ಮೇಲೆದ್ದ. ಗಂಡಹೆಂಡತಿ ತಡಮಾಡದೆ ತಡೆರಹಿತ ಬಸ್ಸಿ ನಲ್ಲಿ `ತಂಗಳೂರು ಸೇರಿದರು. ಮರಿ ಕೊಟ್ಟಿದ್ದ ಟೆಲಿಗ್ರಾಮಿನಲ್ಲಿ ಉತ್ಫ್ರೇಕ್ಷೆ ಯೇನೂ ಇರಲಿಲ್ಲ. ಶಿಂದುಂಡುಕೊಂಡು ಆರೋಗ್ಯವಾಗೇ ಇದ್ದ ಮುದುಕಿ ಹಿಂದಿನ ಸಂಜೆ “ತಲೆ ಸುತುತೆ ಕಣೆ'' ಎಂದು ಸೊಸೆಗೆ ಹೇಳಿ ಅಧಿ ಯಿ ತಂತೆ,'' : 'ಗಟಿ.ಯಾಗಿ ಬಟ್ಟೆ. ಕಟ್ಟಿ ಕೊಳ್ಳಿ ಒ ಒ ೬ ೪ ಅತೆಮ: ಸುತುವುದು ನಿಂತುಹೋಗುತ್ತೆ'' ಹ ೬ 2 ತಾ \ ಅಂದಳು ಸೊಸೆ. ರಾತ್ರಿ ಊಟಕ್ಕೆ ಮೇಲೆ ಏಳದೆ Ak t ಇದ್ದಾಗ ಮಗನಿಗೆ ಅನುಮಾನವಾಯಿತು. ಊಟ ತಿಂಡಿಗಳಿಗೆ ಎಂದೂ ತಪ್ಪಿಸಿಕೊಳ್ಳುತ್ತಿರ ಲಿಲ್ಲ :- ಮುದುಕಿ. ಮಲಗಿಬಿಟ್ಟಿದೆ ಎಂದರೆ ಏನೋ ಕಾರಣವಿರಬಹುದು ಎಂದು ತಾನೇ ಹೋಗಿ ನೋಡುತ್ತಾನೆ. ಮುದುಕಿ ಹಾಂ ಎನ್ನ ಲಿಲ್ಲ ಹೂಂ ಎನ್ನಲಿಲ್ಲ. ಸಂಶಯದಿಂದ ಅಲ್ಲಾ ' ಡಿಸಿದ. ""ಅಮ್ಮ, ಅಮ್ಮಾ'” ಎಂದ. ಸೊಸೆ ಅತ್ತೆ, ಅತ್ತೆ'' ಎಂದು ಅತ್ತಳು. ಮುದುಕಿ ಯಿಂಡ.ಪ್ರತಿಕ್ರಿಯೆಯಿಲ್ಲ. ಮೂಗಿನ ಹತ್ತಿರ ಕೈ ಹಿಡಿದು: ಪರೀಕ್ಷಿಸಿದರು. ಉಸಿರಾಟ ನಿಂತಿರ ಲಿಲ್ಲ. ಆಟೋ ತಂದು ಆಸ್ಪತ್ರೆಗೆ ಸೇರಿಸಿದರು. ಮನೆಯ ಹೊರಗೇ ಆಗಲಿ ಎಂಬುದು ಮರಿಯಪ್ಪನ ಅಭಿಲಾಷೆ. ಹೊಸ ದಾಗಿ ಕಟ್ಟಿಸಿದ್ದ ಮನೆ ಅವರದು. ಕೆಟ್ಟ ನಕ್ಷತ್ರ ದಲ್ಲಿ ಮುದುಕಿ ಗೊಟಕ್‌ ಎಂದರೆ ಮನೆ ಬಿಡು ವುದಕ್ಕೆ ಆಗುತ್ತದೆಯೇ? ಆಸ್ಪತ್ರೆ ತಲುಪಿದ ಮೃತ್ಯುಂಜಯ ದಂಪತಿ ಗಳು ಮುದುಕಿಯ ಬಳಿ ಧಾವಿಸಿದರು. ಮಂಚದ ಹಿಡಿಯಾಗಿ ಮುದುರಿ ಮಲಗಿತ್ತು ಇದತ ಮೀಲ 77 ಮ ಮ ಮವುಜ೭ಜಜಅಉ***ನೂಂ22್ರ್‌0ೇೂಭಂ2ತಂ0ಭುೂಂೂಥಖ 20000002552 ಮುದುಕಿ ಕೂಗಿದರೂ ಕಣ್ಣು ತೆರೆಯಲಿಲ್ಲ ಅಲುಗಾಡಲಿಲ್ಲ. ಹೋದ ಜ್ಞಾನ ಇನ್ನೂ ಬಂದಿ ರಲಿಲ್ಲ. ಡ್ಯೂಟಿ ಡಾಕ್ಟರರ ಕೋಣೆಯನ್ನು ಪತ್ತೆ ಹಚ್ಚಿ ಮೃತ್ಯುಂಜಯ ಅತ್ತೆಯ ಬಗ್ಗೆ ವಿಚಾರಿ ಸಿದ. ಅವರು ಇವನನ್ನು ಅಳೆಯುವ ದೃಷ್ಟಿ ಯಿಂದ ನೋಡುತ್ತ "" ಪೇಷಂಟಿನ ಕಡೆಯವರು ನೀವೆ ಏನು?'' ಎಂದು ಕೇಳಿದರು. "ಹೌದು ಸರ್‌'' ಎಂದ ಮೃತ್ಯುಂಜಯ. ರು ಏನಾಗಬೇಕು ನಿಮಗೆ?'' ಕೂಡಲೇ ನಿಮ ಕೆಲಸ ಲ್ರ ಅವರು ಬದುಕಿದರಾ, ಸತ್ತರಾ ಎಂದು ಸುವವರಾದರೂ ಒಬ್ಬರು — ಶಕ ರೂ ಇಲ್ಲವಲ್ಲರೀ. ನ ಇಷ್ಟ ಸ ಗೆ ನ್‌ ತಮಿಳುಗಳ ಚೊತೆಗೆ ಸರಕಾರಿ ಕಛೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ರೈಲುನಿಲ್ಬಾಣಗಳಲ್ಲಿ ಚಲಾವ ಣೆಯಲ್ಲಿರುವ ಭಾಷೆಯ * ಅರಿವೂ ಇತ್ತು. ನೂರರ ಎರಡು ನೋಟುಗಳನ್ನು ತೆಗೆದು ಅವ ರಿಗೆ ಕೊಟ್ಟ. ಅವರು ಅದನ್ನು ಜೇಬಿಗೆ ಇಳಿಸುತ್ತ "ಛೇ, ಛೇ ಇದೆಲ್ಲ ನನಗೆ ಅಭ್ಯಾಸವಲ್ಲ. ನೀವೇನೂ ಯೋಚಿಸಬೇಡಿ. ಆಸ್ಪತ್ರೆಯಲ್ಲಿ ಲವು ಔಷಧಗಳಿಲ್ಲ. ಹೊರಗಿನಿಂದ ತರಿಸಿಯಾ ದರೂ ಕೊಡಬೇಕು ಖರ್ಚನ್ನು ಕೊಟ್ಟುಬಿಡಿ ಸಾಕು ಮಂಜಪ್ಪನವರೇ'' ಎಂದರು. A [NS Joyo 54) pe ಅಲ್ಲ. ಮೃತ್ಯುಂ ಯಿ'' ಎಂ ಅವನು. “ಹಾ. ಅದೇ ಆಗಲಿ. ಅಜ್ಜಿಗೆ ತೀರಾ ಆಯಾ ಸವಾಗಿದೆ. ಡ್ರಿಪ್‌ ಕೊಡಬೇಕು. ಆಸ್ಪತ್ರೆಯಲ್ಲಿ ರುವುದು ಸರಕಾರಿ ಸಪ್ಲೈ. ಚೆನ್ನಾ ಗಿಲ್ಲ. ಹೊರಗಿ ನಿಂದ ಐದು ಬಾಟಲಿ ಡಕ್ಟ್ರೋಸ್‌ ತರಿಸಿಕೊಡಿ ಮೂಲೆ ಶೆಟ ಸರ “ಅಂಗಡಿಯಿಂದಲೇ ತರಿಸಿ ನಿಮ್ಮ ಪೆ ಪೇಷಂಟಗೆ ಎಂದರೆ -ಅವರು ಸಾಚಾಮಾ ಲನ್ನು ಕೊಡುತ್ತಾರೆ. ನಿಮಗೆ ಗೊತ್ತಿಲ್ಲದಿದ್ದರೆ ಒಂದು ಇನ್ನೂ ರು ರೂಪಾಯಿ ಕೊಟ್ಟ ರಿ. ನಾನೇ: ತರಿಸುತ್ತೇನೆ. ಮಂಜಪ್ಪನವರೇ."' ""ಅಲ್ಲ ಸರ್‌. ಮೃತ್ಯುಂಜಯ'' ಎಂದ ಅವನು ಹಣ ಕೊಟ್ಟ. ಕೋಡು ಹೊಸ ಸೂಜಿ ಯನ್ನು ತರಿಸಿಬಿಡಿ ಡಾಕ್ಟ ರೇ'' ಎಂದು ಮೇಲೆದ್ದ. ವಾಬ್ದಾರಿ ನನ್ನದು. ನೀವು ನಿಶ್ಚಿಂತೆಯಾ ಗಿರಿ ಮಂಜಪ್ಪ ಎಂದರು ಡಾಕ್ಟರು. ನಕ ಎಷ ನ್‌, ಅ ಕ್‌ ಮೃತ್ಯುಂಜಯ ಸಾರ್‌. ಪೇಷಂಟ ರು ಗೊತ್ತಲ್ಲ'' ""ಅದೇ. ತಿಳುವ ಳಕೆಯಿಲ್ಲದ, ಐ ಮೀನ್‌, ಜ್ಞಾನವಿಲ್ಲದ ಆ ಅಜ್ಜಿ. ಅದರ ಭಾರವನ್ನು ನನ್ನ ಮೇಲೆ ಹೊರಿಸಿ ನೀವು ನಿಶ್ಚಿಂತೆಯಿಂದ ಹೋಗಿ'' ಎಂದರು ಅವರು. ನೀವು ನಾಲ್ಕು ಜನರ ಮೇಲೆ ಹೊರಿಸದಿದ್ದರೆ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡ ಮೃತ್ಯುಂಜಯ ಮಾವನ ಮನೆಗೆ ಹೊ ಮರಿಯಪ್ಪ ಮತ್ತು ಅವನ ನ Se ಯಲ್ಲೇ ಇದ್ದರು. ಅಣ್ಣನನ್ನು ನೋಡಿದ ವೇದ ವಲ್ಲಿ "ಅಣ್ಣಯ್ಯ, ಅಮ್ಮ, ಅಮ್ಮ,'' ಎಂದು ಅತ್ತಳು. ಅತ್ತಿಗೆಯೂ ಧ್ವನಿ ಸೇರಿಸಿದಳು. ಇವರ ಅಳುಎನ ಶಬ್ದ ಕೇಳಿಸಿಕೊಂಡ ಅಕ್ಕಪಕ್ಕದ ಹೆಂಗಳೆಯರು ಒ ಒಚಿುಟ್ಟರಾಸ್ಥ ಅನ ಸೇರಿ ದರು. ಸರ್‌, ಬುಸ್‌ ಎಂದು ತಮ್ಮ ಕೊಡುಗೆ ಯನ್ನೂ ಸೇರಿಸಿದರು. ಪಕ್ಕದ ಮನೆಯ ಉದ್ದ ಮೂಗಿನ ವೆಂಕಟಲಕ್ಷ ಎಮ್ಮ ದಪ್ಪ ಗಂಟಲಿನಲ್ಲಿ “ಅಜ್ಜಿ ಹೋಗಿಬಿಟ್ಟ! ರಾ? ಅಯ್ಯೋ. ದೇವತೆ ಯಂತಹ ಹೆಂಗಸು... ಇನ್ನು ಅಂತಹವರು ಸಿಕ್ಕು ತ್ತಾರಾ?'' ಎಂದು ಗಟ್ಟಿಯಾಗಿ ಅತ್ತಳು, ಮಿಕ್ಕ ವರು. ಹೋ ಎಂದು ಧ್ವನಿ ನಿಗೂಡಿಸಿದರು. ಮೃತ್ಯುಂಜಯ ತಲೆ ತಲೆ ಚಚ್ಚಿಕೊಂಡ: “ಏನೂ ಆಗಿಲ್ಲಮ್ಮ.. ಆಸ್ಪತ್ರೆಯಿಂದಲೇ ಬರು ತ್ತಿದ್ದೇವೆ. ಡ್ರಿಪ್‌ ಕೊಟ್ಟರೆ ಪ್ಯಾರ ತ್ತಾರೆ'' ಅಂದ. #4 ಅಯ್ಯೋ ರಾಮ... ಅಜ್ಜಿಗೆ: ಎನೂ ಆಗಿ ಲ್ಲವಾ? ನಾವು ಅಮೇಲೆ ಬರೂಕಾ ಟಿವೀ ಎಂದು ವೆಂಕಟಲಕ್ಷ್ಮಮ್ಮ ಮತ್ತು ಅಕೆಯ ತಡ ' 7 ನಿಶ್ಯಬ್ಬವಾಗಿ ಕರಗಿತು. ಮರಿಯಪ್ಪ ತೋರಿಕೆಗೆ ತಾಪತ್ರಯವಿರುವ ವನಂತೆ ನಟಿಸುತ್ತಿದ್ದರೂ ವಾಸ್ತವವಾಗಿ ಅನು ಯ ಹ ಕೂಲಕ್ಕಾಗಿಯೇ ಇದ್ದ. ಆದರೆ ವಿಚಿತ್ರ ಸ್ವ ವದ ಮನುಷ್ಯ. ಮ್ಲತ್ತುಂಜಯ ಅಷ್ಟೆಲ್ಲ ಲಿ ೪ ರಿ ೪೩ ೧೧) ವ್ಯವಸ್ಥೆ ಮಾಡಿದ್ದರೂ ಅವನಿಗೇನೂ ಸಂತೋಷ ವಾದಂತೆ ತೋರಲಿಲ್ಲ. ಉಪಚಾರಕ್ಕಾದರೂ ತಂಗಿಯನ್ನೂ ಭಾವ ಮೈದುನನನ್ನೂ ಒಂದು ದಿನ ಉಳಿದುಕೊಳ್ಳಿ ಎನ್ನಲಿಲ್ಲ. ವೇದವಲ್ಲಿಯೇ ತಾಯಿಯ ಉಪಚಾರಕ್ಕೆ ಮುಂದಾದಳು. ರಾತ್ರಿ ಅಮ್ಮನ ಹತ್ತಿರ ಆಸ್ಪತ್ರೆಯಲ್ಲಿ ಮಲಗಿಕೊಂ ಎಂದು ತಪ್ಪಿಸಿಕೊಂಡಳು. ಮರಿಯಪ್ಪ ಬೇರೆ ಯಾವುದೋ ಕೆಲಸ ಮೇಲೆ ಓಡಾಡುತ್ತ ಆಸ್ಪತ್ರೆ ಥ್ರ pe ಯತ್ತ ಮುಖವನ್ನೆ ತೋರಿಸಲಿಲ್ಲ. ಅದು ಇದು ಎಂದು ವೇದವಲ್ಲಿಯೇ ಖರ್ಚು ಮಾಡಿದಳು. ಮೂರು ದಿನ ಕಳೆದ ಮೇಲೆ ಮುದುಕಿಗೆ ಪಜ್ಜಿ ನ ಪ್ರಜ್ಞ ಮರುಕಳಿಸಿತು. ಕುಮಕೂರಿಗೆ ಹೋಗುತ್ತೇನೆಂದ ಮುದುಕಿಗೆ. ಮಗ ಅನುಮತಿ ನೀಡಲಿಲ್ಲ. 'ತಂಗಿಯನ್ನು ಇನ್ನೂ ಕೆಲವು ದಿನ ಉಳಿದುಕೊಳ್ಳುವಂತೆಯೂ ಅವನು ಕೇಳಲಿಲ್ಲ. ಹೀಗಾಗಿ ಒಲ್ಲದ ಮನಸ್ಸಿ ನಿಂದ ವೇದವಲ್ಲಿ. ತುಮಕೂರಿಗೆ ಹಿಂದಿರುಗಿ ದಳು. ಇವಳು ಮನೆಯ ಬಳಿ ಆಟೋದಿಂದ ಇಳಿದು ಒಳಗಿನಿಂದ ದುಡು ತಂದು ಕೊಟ್ಟಾಗ ಮೃತ್ಯುಂಜಯ ತುಟಿಯಲ್ಲಿಯೇ ನಕ್ಕ. “ಏಕೇ? ಸಾವಿರ . ಕೊಟ್ಟು ಬಂದಿದ್ದೇನಲ್ಲ. [3 [a ಎಲ್ಲ ಖರ್ಚಾಯಿತಾ? ನಿಮ್ಮಣ್ಣ ಟಿಕೇಟನ್ನೂ ತೆಗೆಸಿಕೊಡಲಿಲ್ಲವೇಮ?': ಎಂದು ಅವಳನ್ನು 'ರೇಗಿಸಿದ. ಅವಳು ಉದಾಸೀನದಿಂದ ""ಅವನ ಮುಂಡಾ:ಮೋಚಿತು. ಕಾಸಿಗೆ ಕಾಸನ್ನು ಸೇರಿ ರೆ "06% ಹುಖಾಠಿ ಕಾಲ ಬಂದು ಇಡ್ತಾ... ನೊಡಲು ನಮಗೆ ಬರೊ ನಕ್ಷಿಗೆಬಂದಲೆಲ ಯೇನಸೆಣಾನಿನವುದತ್ರು. ಠಾ ಹೇನ೮ ಕಾಣಿಕೆ ಡಾನಾ ನರಃ ತಕಾಡಿಸಿಹಲಾ ತಸ ಸಾಮಾನು ತರುವುದು, ಉಗ್ರಾಣಕೆ 'ವುದು. ಮನೆಯಲ್ಲಿರುವ ಇಬ್ಬರು ಮೂವರಿಗೆ ಅದೆಷ್ಟು ಸಾಮಾನು ಬೇ ತಾಯಿ ಎನ್ನುವ ಪ್ರೀತಿಯಾದರೂ ಬೇಡವೆ ಅಮ್ಮ ಗಂಡು ಮಗನನ್ನು ಹೆ ವಾಯಿತು'' ಎಂದಳು. 9 ಗಾ; LL (Go O ಣಾ 4% ೨4 “ಎಂ LC fl ಭ್ರ 4 ಡ್‌ CH ಪ್ರಯತಿ ಸುವುದರಲ್ಲಿ ತಪ್ಪೇನು? ಈಗ ಸುಗ್ಗಿ ೬ [nc ಬ 13 ಕಾಲ. ಸ್ನಲ ಹೆಚ್ಚು `ಕಾಳುಕಡಿ ಶೇಖರಿಸಿದರೆ ದ್‌ ಗಾ ಮುದುಕಿ ' ಮನೆಯಲಿ ಪಿ ಡ ಹೋಗದೆ. ಒದಾ ಡುತ್ತಿ ಹ ಮನಿಗೆ: ಸೇರಿಸುತ್ತಿರಲಿಲ್ಲ, : ಗ್ಯಾಸು ಲೀಕಾ ದೀತು, ಹಾಗೆ ಹೀಗೆ ಎಂದು ಹೆದರಿಸುವಳು. ಬಚ್ಚಲು ಮನೆಯಲ್ಲಿ ಕೂಡ ಮುದುಕಿಗೆ ಸ್ವಾತಂ ತ್ರ್ಯವಿರಲಿಲ್ಲ. ಗೀಸರ್‌ ಕೆಟ್ಟು ಹೋಗಬಹುದು. ಶಾಕ್‌ ಹೊಡೆಯಬಹುದು ಎಂದು ಮಗನೇ - ಎಚ್ಚರಿಕೆ ನೀಡುತ್ತಿದ್ದ. ಮಗಳ ಮನೆಯಲ್ಲಿ ಹೀಗಿರಲಿಲ್ಲ. ವೇದವಲ್ಲಿ ಒಳ್ಳೆಯವಳು. ತಾಯಿಗೆ ಬೇಸರವಾಗುವ ರೀತಿಯಲ್ಲಿ ಅವ ಳೆಂದೂ ನಡೆದುಕೊಳ್ಳುವವಳಲ್ಲ. ಮುದುಕಿಗೆ ದೇಹ ಇಲ್ಲಿ, ಜೀವ ಅಲ್ಲಿ ಎಂಬಂತಾಯಿತು. ಮತ್ತೂ ಬೇಸರದ ಸಂಗತಿಯೆಂದರೆ ಮಗ, ಸೊಸೆ ಎಲ್ಲವನ್ನೂ ಮುದುಕಿಯಿಂದ ಗುಟ್ಟಾಗಿ ಡುತ್ತಿದ್ದುದು. ಯಾವ ಸಂಗತಿಯನ್ನು ಅವರು ಮನಬಿಚ್ಚಿ ಹೇಳುತ್ತಿರಲಿಲ್ಲ. ಹೊರಗೆ ಹೋಗು ವಾಗ ಅದೊಂದನ್ನೆ ವರಾಂಡದಲ್ಲಿ ಬಿಟ್ಟು ಕೋಣೆಗಳಿಗೆ ಬೀಗ ಹಾಕಿಕೊಂಡು ಹೋಗುತ್ತಿ ದ್ದರು. ಇದರಿಂದ ಮುದುಕಿಗೆ ಬಹಳ ಅಸಮಾ ಧಾನವಾಗುತ್ತಿತ್ತು. ""ಏನೋ, ನನ್ನ ಮೇಲೆ ನಿಮಗೆ ಅಷ್ಟು ನಂಬಿಕೆಯಿಲ್ಲವಾ? ಸಾಮಾನುಗ ಳನ್ನು ತೆಗೆದುಕೊಂಡು ನಾನು ಎಲ್ಲಿಗಾದರೂ ಓಡಿಹೋಗುತ್ತೇನಾ?'' ಎಂದು ಮಗನನ್ನೇ ನೇರವಾಗಿ ಕೇಳಿತು. ಮಗ ಬೇಸರಿಸಿಕೊಳ್ಳಲಿಲ್ಲ. ಸಮಾಧಾನ ಚಿತ್ತದಿಂದಲೇ ""ನಿನಗೆ ಗೊತ್ತಿ ಉಮ್ಮ ಇದು ತಂಗಳೂರು. ಮೋಸ ಮಾಡುವ ವರು ಬಹಳ ಜನ. ನಿನಗೆ ಗೊತ್ತಾಗಲ್ಲ. ನಿನ್ನ ಪಾಡಿಗೆ ನೀನಿರು.'' ಎಂದು. ಬಾಯಿ ಮುಚ್ಚಿ ಸಿದ. ಮುದುಕಿಗೆ, ಅವನ ಮಾತಿನಿಂದ ತೃಪ್ತಿಯಾ ಗಲಿಲ್ಲ. ""ಗೊತ್ತಾಗುವುದಿಲ್ಲವಂತೆ. ಗೊತ್ತಾಗು ವುದಿಲ್ಲ ಏನೂ ಗೊತ್ತಾಗಿಲ್ಲದಿದ್ದರೆ ಇವನು ಹೇಗೆ ಹ್ಟುತ್ತಿದ್ದ?'' ಎಂದು ಬೊಚ್ಚುಬಾಯಿ ಬಿಟ್ಟು ಕೊಂಡು ನಕ್ಕಮೇಲೆ ಹಲ್ಲುಸೆಟ್ಟ ನ್ನು ಇಟ್ಟು ಕೊಂಡಿತು. ಎಚ್ಚರಿಕೆ ತೆಗೆದುಕೊಂಡಷ್ಟೂ ಎಡವುದು ಹೆಚ್ಚು. ಮಗ ಗೋಪ್ಯತೆ ಮಾಡಿದಷ್ಟೂ ಮುದು ಹೆಚ್ಚಿತು. ತಾನು ಮಗಳ ತನ್ನ ಇಕ್ಕೆ ಕಿಯ ಕುತೂಹ ಲ ಮನೆಗೆ ಹೋದರೆ ಪಾಲಿನ ಊಟ. ಉಳಿ ಯುತ್ತೆ ಎನ್ನುತ್ತಿದ್ದವನು ದಿಢೀರನೆ ಎಲ್ಲೂ ಹೋಗಬೇಡ ಎನ್ನಲೂ ಏನು ಕಾರಣ ಎಂದು ಮುದುಕಿ ಚಿಂತಿಸಿತು. : ದೀರ್ಭ್ಥವಾಗಿ . ಯೋಚಿ ಸಿದ ಮೇಲೆ ಕಾರಣ ಹೊಳೆಯಿತು. "ಎಲಾ ತಾಯಿ ಗಂಡ' ಎಂಬ ಉದ್ಗಾರ ಅದರ ಬಾಯಿಂದ ಹೊರಬಿತ್ತು ಪರಸ್ಥಳಕ್ಕೆ ಹೋದಾಗ ತಾನೆಲ್ಲಾದರೂ ಗೊಟಕ್‌ ಗಿಟಕ್‌ ಅಂದರೆ ಅಂತ್ಯಸಂಸ್ಕಾರಕ್ಕೆ ಖರ್ಚು ಹೆಚ್ಚು. ಅದಕ್ಕೆ ತನ್ನನ್ನು ಬೇರೆ ಊರಿಗೆ ಕಳಿಸಲು ಮಗ ಒಪ್ಪುತ್ತಿಲ್ಲ. ಎಂಬ ಆಲೋಚನೆಯಿಂದ ಒಳ ಗೊಳಗೇ _ಬೆವೆತಿತು ಮುದುಕಿ. ಅಷ್ಟಕ್ಕೇ ಮುಗಿಯಲಿಲ್ಲ. ಒಂದು ದಿನ ಮಧ್ಯಾಹ್ನ ಸೊಸೆ ಮಾಮೂಲಿನಂತೆ ಎಲ್ಲ ಬಾಗಿ ಲುಗಳಿಗೂ ಬೀಗ ಜಡಿದು ಮುದುಕಿಯೊಂದನ್ನೇ ಮನೆಯಲ್ಲಿ ಬಿಟ್ಟು ಮ್ಯಾಟ್ನಿ ಸಿನಿಮಾಕ್ಕೆ ಹೋದಳು. ಗಡಿಬಿಡಿಯಲ್ಲಿ ಉಗ್ರಾಣದ ಬೀಗ ಹಾಕಲು ಮರೆತಿದ್ದಳು. ಮುದುಕಿ ಇದನ್ನು ಗಮ ನಿಸಿತು. ಆದರೆ ಬಾಯಿ ಬಿಡಲಿಲ್ಲ. ತಾನು ಉಗ್ರಾಣದ ಒಳಗೆ ಹೋಗದಂತೆ ಮಗ, ಸೊಸೆ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಏನು ಬಚ್ಚಿಟ್ಟಿ' ದ್ಬಾರೋ ನೋಡಬೇಕೆಂಬ ಕುತೂಹಲದಿಂದ ಮುದುಕಿ ಉಗ್ರಾಣದ ಬಾಗಿಲನ್ನು ತಳ್ಳಿಕೊಂಡು ಒಳಗೆ ಪ್ರವೇಶಿಸಿತು. ಅಲ್ಲಿ ಕಂಡ ದೃಶ್ಯದಿಂದ ಅದು ಆ... ಎಂದು ಬಾಯಿ ತೆರೆದು. ಹಾಗೆಯೇ ನಿಂತು ಬಿಟ್ಟಿ ತು. ಗೋಡೆಯ ಪಕ್ಕ ಸಾಲುಸಾಲಾಗಿ ಒಂದರ . ಮೇಲೊಂದರಂತೆ ಸೇರಿಸಿಟ್ಟಿದ್ದ ಸೌದೆಯ ಕಂತೆ ಗಳು. ಅಕ್ಕಿಯ ಮೂಟೆಗಳು, ಬೇಳೆ, ಕಾಳು ಮುಂತಾದ ದವಸಧಾನ್ಯಗಳು. ತಾಮ್ರದ ಚೆಂಬು, ಕೊಡೆ, ಪಾದರಕ್ಷೆ ಇಂತಹ ಪಾತ್ರೆಪಡ ಗಗಳು. ಅವೆಲ್ಲ ತಾಯಿಯ ಶವಸಂಸ್ಕಾರಕ್ಕಾಗಿ ಮಗ ಮುಂದಾಲೋಚನೆಯಿಂದ ಮಾಡಿಕೊಂಡಿದ್ದ ಏರ್ಪಾಟೆಂದು ತಿಳಿಯಲು ಮುದುಕಿಗೆ ತಡವಾಗ ಲಿಲ್ಲ. pa ನೀವು ಒಬ್ಬರೇ ಇದ್ದಾಗ ಏನು ಮಾಡುತ್ತೀರಿ? ಎಸ್‌. ರವಿಕುಮಾರ ಮಾಗಳ ಮ್ಯಾಕ್ಸಿಂಗಾ್ಕಿ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದ ಮಹಾನ್‌ ವ್ಯಕ್ತಿ. ಪೂರ್ವಾ ಗ್ರಹ ಪೀಡಿತರಾಗಿ ಅವನ ಕಥೆಗಳನ್ನು ಓದಿದಾ ಗಲೂ, ಅವರೊಬ್ಬ ಮಹಾನ್‌ ಕಥೆಗಾರರಾಗಿ ನಿಲ್ಲುತ್ತಾರೆ. ಅವರ ಲೇಖನದ ಹಾಗೂ ಟಪ್ಪಣೆಗಳ ಸಂಗ್ರಹಗಳನ್ನು ಬಹಳ ಜನ ಓದಿರಲಾರರು. ಅಂಥಹ ಒಂದು ಲೇಖನಗಳ ಸಂಗ್ರಹವೇ “ಒಬ್ಬರೇ ಇದ್ದಾಗ ಮನುಷ್ಯನ ವರ್ತನೆ”. ಇದು ನಮಗೆಲ್ಲಾ ಗೊತ್ತಿರುವುದನ್ನೇ ಹೇಳು ತ್ತದೆ. ಆದರೆ ಅದನ್ನು ಬಹಳ ಜನ ಗಮನಿಸಿರು ವುದಿಲ್ಲ! ಯಾರೂ ಇಲ್ಲದಾಗ, ಮನೆಯ ಬಾಗಿಲ ಅಗಳಿ ಹಾಕಿರುವಾಗ ಯಾರೊಬ್ಬರೂ ಹಣಿಕಿ ನೋಡುವ ಸಂಭವವಿಲ್ಲದಾಗ... ಮನುಷ್ಯ ಹೇಗೆ ವರ್ತಿಸುತ್ತಾನೆ? ಒಮ್ಮೆ ಟಾಲ್‌ಸ್ಟಾಯ್‌ ಸುತ್ತ ಯಾರೂ ಇಲ್ಲದ್ದು ಖಾತ್ರಿ ಮಾಡಿಕೊಂಡು (ಅವಿತು ಕುಳಿ ತಿದ್ದ ಕುತೂಹಲದವನನ್ನು ಆತ ಗಮನಿಸಿ ಲಿಲ್ಲ.) ಹಲ್ಲಿಯನ್ನು ಕೇಳಿದನಂತೆ “ಆರೋ ಗ್ಯವೇ? ಹೇಗಿದ್ದೀಯಾ?'' ಹಲ್ಲಿ ಉತ್ತರಿಸಲಿಲ್ಲ. ಬಹಳ ಹೊತ್ತು ಉತ್ತ ರಕ್ಕಾಗಿ. ಕಾದ ಟಾಲ್‌ಸ್ಟಾಯ್‌ ಹೇಳಿದನಂತೆ, - “ನನ್ನ ಬಗ್ಗೆ ಹೇಳುವುದಾದರೆ, ನಾನು ಸುಖವಾ ಓರ್‌ ಇನ್ನೊಬ್ಬ ಪ್ರಸಿದ್ಧ ರಷ್ಯನ್‌ ಸಾಹಿತಿ ಆ್ಯಂಟೆನ್‌ ` ಚೆಕಾವ್‌ : ಒಬ್ಬಂಟಿಯಾಗಿ ತನ್ನ ತ್‌ ಓಟ ಇಷ್ಟ ಸ ಜಾ ತೋಟದಲ್ಲಿ ಕೂತಿದ್ದಾಗ, ತನ್ನ ಹ್ಯಾಟ್‌ನಿಂದ ಸೂರ್ಯನ ಕಿರಣಗಳನ್ನು ಹಿಡಿಯಲು ಪ್ರಯತ್ನಿ ಸಿದನಂತೆ। ಆತ ಎಷ್ಟೇ ಪ್ರಯತ್ನಿಸಿದರೂ ಸೂರ್ಯನ ಕಿರಣ ಹ್ಯಾಟ್‌ನಲ್ಲಿ ಸಿಕ್ಕಿಕೊಳ್ಳ ಲಿಲ್ಲ. ಕೊನೆಗೆ ಬೆವೆತು ಸುಸ್ತಾಗಿ ಕೂತ. ಪಾದ್ರಿಯೊಬ್ಬ ಏಕಾಂಗಿಯಾಗಿದ್ದಾಗ ತನ್ನ ಬೂಟನ್ನು ಎದುರಿಗಿಟ್ಟು ಕೊಂಡು '"ಹೋಗು! ಎಂದನಂತೆ. ಅವು ಹೋಗಲಿಲ್ಲ. ಚಪ್ಪಾಳೆ ತಟ್ಟಿದ ಪಾದ್ರಿ, ''ಹ್ಲಾ, ತಿಳೀತಾ? ನಾನು ಇಲ್ಲದೆ ನೀನು ನಡೆಯೋಕೆ ಆಗಲ್ಲ!'' ಅಂದ ನಂತೆ. ಅಷ್ಟರಲ್ಲಿ ಅಲ್ಲಿಗೆ ಪ್ರವೇಶಿಸಿದ ಒಬ್ಬ, ಪಾದ್ರಿಯ ವರ್ತನೆಯಿಂದ ಚಕಿತನಾಗಿ ನಿಂತು, ""ಏನು ಫಾದರ್‌?'' ಅಂದ. ಪಾದ್ರಿ ಬೆಚ್ಚಿ, ""ಈಗ ತುಂಬಾ ಕೆಟ್ಟಶೂ ಮಾಡ್ತಾರೆ ಮಾರಾಯ ಎಂದು ಬೇರೆ ವಿಷಯ ಮಾತಾಡತೊಡಗಿದ. ಇದೆಲ್ಲಾ ನಿಮಗೆ ವಿಚಿತ್ರವಾಗಿ ಕಾಣುತ್ತ ದೆಯೇ? ನಮ್ಮಲ್ಲೂ ಇಂತಹ ಅನೇಕ ಉದಾಹ ರಣೆಗಳು ಸಿಗುತ್ತವೆ. ಗಾಂಧಿ ಒಬ್ಬರೇ ಇದ್ದಾಗ, ತಮ್ಮ ಮೋಹಕ ನಗೆ ಅಭ್ಯಾಸ ಮಾಡುತ್ತಿದ್ದರು. ಎದುರಾಳಿಗಳಿಗೆ ಬೆರಳು ತೋರಿಸಿ ಉತ್ತರಿಸಿದಂತೆ, ಗಂಭೀರವಾ ದರೂ ಎಗ್ಗಿಲ್ಲದ ನಡಿಗೆ. ನತು, ನುಡಿಕಟ್ಟು, ಇವುಗಳ ತಯಾರಿ ನಡೆಸುತ್ತಿದ್ದರು. ಇವೆಲ್ಲವುಗಳೂ ಬಹುಪಾಲು ಮನುಷ್ಯ ಒಬ್ಬನೇ ಇದ್ದಾಗ ತನ್ನ ಒಳಗಿನ ಜೀವಕ್ಕೆ, ಅನುಭವಕ್ಕೆ, ಕಾತರಗಳಿಗೆ ಹತ್ತಿರ ಇರುತ್ತಾನೆ. ಹೊರ. ಜಗತ್ತಿನ, ಸವಾಲುಗಳಿಗೆ, ನಿಜ. a | / ಎ ಜಸತ ಲ ವರ್ತನೆ ಹೇಗಿರುತ ದೆ. ಪರಿಶೀಲಿಸಿ ನೋಡಿರಿ.9 ತಾಳೆ. - ನುಷ್ಕ ಒಬ್ಬಂಟಿ ಜಗ ತ್ತಿನ ಪ್ರಾಣಿಯಾಗುತ್ತಾನೆ. ಒಬ್ಬಂಟಿಯಾಗಿದ್ದಾಗ, — [ac ಒಬ್ಬಂಟಿಯಾಗಿದ್ದಾಗ ಮನುಷ್ಯರು ಹುಚ್ಚ ರಂತೆ ವರ್ತಿಸುತ್ತಾರೆ, ಎನ್ನುತ್ತಾ ರೆ ಕೆಲವರು. ಸೇತುವೆಯ ಮೇಲೆ ಒಬ್ಬಂಟಿಯಾಗಿ ನಿಂತ ಅಲ್ಲ ನಿಜಕ್ಕೂ ಒಬ್ಬಂಟಿಯಂತೆ ವರ್ತಿಸುತ್ತಾ ರೆ. ಸುತ್ತಾಳೆ. ಭಾರ ಮನಸ್ಸಿನ ಹುಡುಗಿ. ಮ್ಯಾಕ್ಸಿಂಗಾರ್ಕಿ ನಟ ಮತ್ತು ಪ್ರೇಕ್ಷ ಕ, ಸಾಹಿತಿ ಮತ್ತು ವಿಮ FN ನೀವೂ ಲ್ಲಿ ಕೆಂಪಗಿ ರ್ಶಕ ಎಲಾ ಆಗುವ ಮ [ae ಸಾಧ್ಯವಾಗು ಮ್ಲಾನವದನದ, ಆತ್ಮಹತ್ಯೆಗೆ ತಯಾರಾದಂಥ ಮಾತನಾಡು ಹುಡುಗಿ ಇದ್ದಕ್ಕಿದ್ದಂತೆ ಅಮಲೇರಿದ ಚಂದ್ರನಿಗೆ 3 ವವರು, ವಿಫಲಗೊಂಡ ಭಾಷಣವನ್ನು ಏಕಾಂತ ನಾಲಿಗೆ ಹಿರಿದು ಅಣಕಿಸುತ್ತಾ ಳೆ. ರೇಗಿಸಲು ಳ್ಳುವವರು, ತಮ್ಮ ಬಿಂಬಕ್ಕೆ ಕಣ್ಣು ಮಿಟುಕಿಸುವವರು, ಹೇಳಿದ ಸುಳ್ಳನ್ನು ಸಮರ್ಥಿಸಿಕೊಳ್ಳುವವರು ಈಪೆ ಕೆ. ದಲ್ಲಿ ೩೬ ಇಕ್ಕೆ ಪರಿಹಾರ ಈ ಏಕಾಂಗಿತನ — [ec ಆತ ತನ್ನ ಆಳದಿಂದ ಕಂಡುಕೊಳ್ಳುವ ಉತ್ತರ ಆಕಾಶದಲ್ಲಿನ ಚಂದ್ರನನ್ನು ನೋಡು ದ್ದಾನೆ. ನಿತ್ಯಕ್ಕಿಂತ ಹೆಚ್ಚು ಕುಡಿದಂತೆ ಇದ್ದಾನೆ. ಸೇತುವೆ ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಚಂದ್ರನ ಬಿಂಬ ನೋಡಿದ ಹುಡುಗಿ ತಲೆಯೆತ್ತಿ ತ್ತದೆ. ಕನ್ನಡಿಯ ಎದುರು ನಿ ಮರೆಯಲ್ಲಿದ್ದಾನೆ. ಚಂದ್ರ ಆಕಾಶದ ದಲ್ಲಿ ಮಾಡಿ ಸರಿ ಮಾಡಿಕೊ | | | | G ; R “atu BES 3 Ky [ ot 3 4 ಇ 1 | ke iY 1 pT ನ್ನ ಬ ಬ 30 ಟಿ. (3 H @ ಕಾ PRR ೩. H ಸ್ಪ R pn ೪ Tw QS ಗ್ರಾ ಯ್‌ A ಕ ಗ SE Seid ೆ ಡೆ 13 || 1 le; nB 5 J ೫ Ye. ಬೆ ಗಿ Jf ಷೆ 492ಎ HL SERARRAA ( ಸು ಇ 0ಿ ಆ WB ೪ 1) 4 B "ಇ ಬ ಗದು ಜಡ ಶೌ 1 w ಸಿಟ್ಟ N= ಸ್ಥ Bs BOBpBs 2 ೨2: SBS NKR ನ £ Hn 4 1 1 ಲ 1 f ತೆ 3 Wy DG ಬಬ ಇ... 38H fe) - ೪೦ DON ೧% ೫ 9.) ~ HL. 3 ಗ್ರ 4 | pa 1 ಣಿ rn” ಇ () [ 1) 1? 0 3 @ ಚ ೪. 4) ಗ. 1 fd 1 ೪ ಐ wm Da HE ಟ್ರ ಗಿ 1 ೫ *ಟಿ £ೇ 4&4 Be 1% ೫೨೪ 2 “4 (2 ಎ f Kx ೪) ಣ BEDS ಶ೫' ಜಟೆ. 11॥ಹಡ% ಗ್ರೆ ‘, ೪ =< 1 ಹ 1 H ಸ್‌ ) ೧ a 4 NDS ಸಿ “ಇನೆಗ ೪೬ ಲೃಗಟೆ 9. RSE Eg 3S FORA nds oe ೪ ಶಿ ye DG 1] 1) 4 ೪೪0 ೧ ಇ “ಬ್‌ B kL ಆ GH 6 0 ಎ ಗ A 0 4” ಜೀ ಯಾ ಗ ಇ b n (13 RMN (ಗ ಡಿ dG % ಲ್‌ೆ 13 , 1 yr” @” 1 6 ಡೌ (2 ಇತ [SY ಗ 1೨ ಿ ಅ 0 4 1 1 < 1) ೧ ಚೆ 5 ಕ್ಕ | ? RN: 8 Ss ಸ ~ © | Ye ]_ $+ Pei 13 6 13 [4] ೪) ಖು ಗ್ದಾ ತ ಕ f 13 ಶ್ರೇಷ್ಠ ಆಯುರ್ವೇದಾಚಾರ್ಯ ಜೀವಕ * ದಾ. ಕರವೀರಪ್ರಭು ಕ್ಕಾಲಕೊಂಡ ಇಂದಿನ ವೈದ್ಯಲೋಕದ ಅತಿ ಸಹಜ ಸಾಧನೆಗಳು ಒಂದು ಕಾಲಕ್ಕೆ ಮಹಾನ್‌ ಅಚ್ಚರಿಗಳಾಗಿದ್ದವು ! ಅವೆಲ್ಲವುಗಳ ಹಿಂದೆ ಆತನಿದ್ದ, ಆಯುರ್ವೇದಾಚಾರ್ಯ ಜೀವಕ. ಹೊಟ್ಟನೋವಿನಿಂದ ಹೊರಳಾಡುತ್ತಿ ದ್ವವನನ್ನು ಹಿಡಿತಂದು ಕಂಬಕ್ಕೆ ಕಟ್ಟಿಹಾಕಿ, ಹರಿತವಾದ "ಆಯುಧಗಳಿಂದ ಹೊಟ್ಟೆ ಹರಿದು, ಕರಳು ಕೊಯ್ದು, ಔಷಧಿ ಹಚ್ಚಿ ಪುನಃ ಹೊಲಿಯಲಾಯಿತು. ಕೆಲವೇ ದಿನಗ ಳಲ್ಲಿ ರೋಗಿ ಹಸನ್ಮುಖಯಾದ. ಹೊಟ್ಟೆ ನೋವಿನಿಂದ ಮುಕ್ಕನಾದ..... ರಾಜಮಾತೆ ಕಿಬ್ಬೊಟ್ಟೆ ನೋವಿನಿಂದ ತತ್ತರಿಸುತ್ತಿದ್ದಳು. ರಾಜ ವೈದ್ಯರು ಔಷಧಿ ನೀಡಿದರೂ ಕೊಂಚವೂ ಕಡಿಮೆಯಾಗಲಿಲ್ಲ. ಕಂಡಕಂಡ ಕಲ್ಲುದೇವರಿಗೆ ಕಾಯಿ ಕರ್ಪುರ ಸಲ್ಲಿಸಿ ಹರಕೆ ಹೊತ್ತಳು. ಮಂತ್ರಗಾರರನ್ನು ಕರೆಸಿ ಯಂತ್ರ ಕಟ್ಟಿಸಿಕೊಂಡಳು. ಹಣದ ಹೊಳೆಯನ್ನೇ ಹರಿಸಿದಳು. ಗರ್ಭಕೋಶ ದಲ್ಲಿ ಗಡ್ಡೆ ಬೆಳೆದಿದೆ. ಅದಕ್ಕೆ ಮದ್ದಿಲ್ಲ. ಸಾವೇ ಗತಿಯೆಂದು ವೈದ್ಯರು ಸಾರಿದ್ದರು. WA TOO ಬದುಕಬೇಕೆನ್ನುವ ಭೂತ ರಾಜಮಾತೆಗೆ ಬಡಿದಿತ್ತು ಕೊನೆಗೆ ವೈದ್ಯರೊಬ್ಬರು ಗರ್ಭ ಕೋಶವನ್ನು ಬಿಚ್ಚಿ ಶಸ್ತ್ರಚಿಕಿತ್ಸೆ ಮಾಡಿ, ಗಂಟುಗಳನ್ನು ಹೊರಗೆ ತೆಗೆದರು. ಔಷ ಧೋಪಚಾರ ಮಾಡಿದರು. ಕೆಲದಿನಗಳ ನಂತರ ಕಿಬ್ಬೊಟ್ಟೆಯ ನೋವು ಮಂಗಮಾ ಈ ಫಘಟನೆಗಳು ಇಂದಿನ ಅತ್ಯಾಧುನಿಕ ಯುಗದಲ್ಲಿ ಅಚ್ಚರಿಯ ಕಿಚ್ಚನ್ನು ಹೊತ್ತಿಸಲಿ, ಕ್ಕಿಲ್ಲ. ಆದರೆ ಅರಿವಳಿಕೆಯ ಅರಿವು, ಪರಿವು ಇಲ್ಲದ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಜರುಗಿದ ಘಟನೆಗಳು ಎಂಬುದು ಅರಿವಾದಾಗ ಎಲ್ಲರ ಹುಬ್ಬು ಗಳು ಹೆದೆಯೇರುವುದು' ಸಹಜ! ಇವು ಭಾರತದ ಶ್ರೇಷ್ಠ ಆಯುರ್ವೇದಾಚಾರ್ಯ ಶಸ್ತ್ರಚಿಕಿತ್ಸಕ "ಜೀವಕ' ನಡೆಸಿದ ನೂರಾರು 105 ಪ್ರಯೋಗಗಳಲ್ಲಿನ ಎರಡು ನಿದರ್ಶನಗ ಜನನ ಮತ್ತು ಬಾಲ್ಯ: ಮಹಾ ವೈದ್ಯ ಜೀವಕ ಕ್ರಿಸ್ತ ಪೂರ್ವ ಐದನೆ ಶತಮಾನದಲ್ಲಿ ಮಗಧದಲ್ಲಿ ಬಿಂಬ ಸಾರ ಆಳುತ್ತಿದ್ದಾಗ ರಾಜಗೃಹದ ವಾರಾಂಗ ನೆಯ ಮಗನಾಗಿ ಜನಿಸಿದ. ಹೆತ್ತ ತಾಯಿಗೆ ಕುತ್ತಾಗಿ ಹುಟ್ಟಿದ ಮಗು ಬೀದಿಪಾಲಾ ಯಿತು. ಬೀದಿಯಲ್ಲಿ ಬಿದ್ದು, ಹಸಿವಿನಿಂದ ಹಲಬುತ್ತಿದ್ದ ಕೊಂಡು ರಾಜಭಟರು ಅರಮನೆಗೆ ಬಂದರು. ಅರಸರು ಮಲಮಲ ಮರುಗಿ ದರು. ಸಾಕಿ ಸಲುಹಲು ನಿರ್ಥರಿಸಿದರು. ಜೀವಕ ಎಂದು ನಾಮಕರಣ ಮಾಡಿದರು. ಹುಡುಗ ಹುಣ್ಣಿಮೆಯ ಚಂದ್ರನಂತೆ ಬೆಳೆದ. ಎಲ್ಲರ ಪ್ರೀತಿಗೆ ಪಾತ್ರನಾದ. ಇದನ್ನು ಕಂಡು ಸಹಿಸದ ಕೆಲವರು ಹೊಟ್ಟೆಕಿಚ್ಚುಪಟ್ಟರು. ಚುಚ್ಚಿ ಚುಚ್ಚಿ ಮಾತನಾಡಿದರು. ಜೀವಕ ಮೊದಮೊದಲು ನಿರ್ಲಕ್ಷಿಸಿದ. ಮೂದಲಿಕೆ ಹೆಚ್ಚಾದಾಗ ಚಿಂತೆಯ ಚಿತೆಯಲ್ಲಿ ಚಡಪಡಿ ಸಿದ. ಜನರಹಸ್ಯ ತಿಳಿದಾಗ ಬೇಸರಗೊಂಡ. ತನ್ನನ್ನು ಸಾಕಿ, ಸಲುಹಿ, ಶಿಕ್ಷಣ ನೀಡಿದ ರಾಜನಿಗೆ ಹೇಳದೆ. ಅರಮನೆಯಿಂದ ಹೊರ ಟುಹೋದ. ಶಿಕ್ಷಣ: ತಕ್ಷಶಿಲಾ ವಿಶ್ವವಿದ್ಯಾಲಯದ ಖ್ಯಾತಿ ಜೀವಕವನ್ನು ಆಕರ್ಷಿಸಿತು. ಆಯುರ್ವೇ ದದ ಜ್ಞಾನದಾಹ ಅತ್ಮ ದಾಪುಗಾಲು ಹಾಕಿ ಸಿತು. ಗುರುವರ್ಯರಲ್ಲಿ ತನ್ನ ಮನದಳ ಲನ್ನು ತೋಡಿಕೊಂಡ. ಅವರು ಒಪ್ಪಿದಾಗ ಸಂತಸಗೊಂಡ. ದಕ್ಷ ಆಯುರ್ವೇದ ಗುರು ಗಳ ನೇತೃತ್ವದಲ್ಲಿ ಏಳು ವರ್ಷಗಳ ಕಾಲ ಅಭ್ಯಾಸ, ಅಧ್ಯಯನ ಮಾಡಿದ. ಆಯು ರ್ವೇದ ವೈದ್ಯಕೀಯ ಪದ್ಧತಿಗಳನ್ನೆಲ್ಲಾ ಕರ ಗತ ಮಾಡಿಕೊಂಡ. ಅದ್ವಿತೀಯ ಪಾಂಡಿತ್ಯ ಗಳಿಸಿದ. ನಿರಹಂಕಾರಿ ಜೀವಕ ಪಂಡಿತರಿಂದ 106 ಹಸುಗೂಸನ್ನು ಹೊತ್ತು ಕಲಿಯಬಹುದಾದ ಎಲ್ಲ ವಿಷಯಗಳನ್ನು ' ತಿಳಿಯಲು ತವಕ ಪಡುತ್ತಿದ್ದ. ಅವನ ಜ್ಞಾನ ದಾಹ, ಶ್ರದ್ಧೆ, ಶಿಸ್ತು ಸಂಯಮ, ವಿನಯ ಗುರುಗಳನ್ನು ಮಂತ್ರ ಮುಗ್ದರನ್ನಾಗಿಸಿದ್ದವು. ಪರಿಣಾಮವಾಗಿ ತಮ್ಮಲ್ಲಿಯ ವಿದ್ಯೆಯ ' ನ್ನೆಲ್ಲಾ ಧಾರೆಯೆರೆದರು. ಆಯುರ್ವೇದದಲ್ಲಿ ಸಿದ್ಧಾಂತ ಹಾಗೂ ಪ್ರಯೋಗ ಶಿಕ್ಷಣಗಳೆರ ಡರಲ್ಲೂ ಪಾರಂಗತನಾದ. ಹೊಸ ಹೊಸ ಗಿಡಮೂಲಿಕೆಗಳ ಗುಣ ವಿಶೇಷಗಳನ್ನು ಅಭ್ಯಾಸ ಮಾಡಿ, ಆಯುರ್ವೇದ ಶಾಸ್ತ್ರದ ವಿಸ್ತೀರ್ಣ ಹೆಚ್ಚಿಸಿದ. ವಿದ್ಯಾರ್ಥಿ ಸೆಂಶೋಧ ಕನಾದ. ಸಂಪ್ರದಾಯದಂತೆ ಕಲಿಕೆ ಮುಗಿದ ನಂತರ ಶಿಷ್ಯನ ವೈದ್ಯಕೀಯ ಜ್ಞಾನ ಪರೀಕ್ಷಿ ಸಲು ಗುರುಗಳು ನಿರ್ಧರಿಸಿದರು. ತಕ್ಷಶಿ. ಲೆಯ ಸುತ್ತಮುತ್ತ ಎಲ್ಲಾದರೂ ಔಷಧಿಯ ಗುಣವಿಲ್ಲದ . ಗಿಡಮೂಲಿಕೆ ಯಾವುದಾ : ದರೂ ಇದ್ದರೆ ಹುಡುಕಿ ತರಲು ಹೇಳಿದರು. ಸಂತೋಷದಿಂದ ಶಿಷ್ಯ ಜೀವಕ ಸವಾಲನ್ನು - ಸ್ವೀಕರಿಸಿದ. ಜೀವಕನ ದೃಷ್ಟಿಗೆ ನಿರುಪ ಯುಕ್ತ ಸಸ್ಯ ಕಂಡುಬರಲಿಲ್ಲ. ಎಲ್ಲ ಗಿಡ ಮೂಲಿಕೆಗಳೂ ಒಂದಲ್ಲ ಒಂದು ಔಷಧಿಯ ; ಗುಣ ಹೊಂದಿದ್ದವು. ಅವನ ತಿಳುವಳಿಕೆ, ಜ್ಞಾನದ ಆಳ, ಹರಹುಗಳಿಗೆ ಮೆಚ್ಚಿದ ಗುರು ಗಳು ಶುಭಾಶೀರ್ವಾದ ಮಾಡಿ ಬೀಳ್ಕೊ ಟ್ಪರು. ವೈದ್ಯ ವೃತ್ತಿ: ಸಂಶೋಧನಾ ಪ್ರವೃತ್ತಿ ಜೀವಕನ ಮುಖ್ಯ ಗುಣವಾಗಿತ್ತು. ವೃತ್ತಿ ಪ್ರಾರಂಭೋ ತ್ಸವವನ್ನು ಪ್ರಯೋಗದ ಮುಖಾಂತರವೇ ಪ್ರಾರಂಭಿಸಿದ. ಶ್ರೀಮಂತನ ಪತ್ನಿ ತಲೆಶೂಲೆ . ಯಿಂದ ಬಹಳ ವರ್ಷಗಳಿಂದ ನರಳುತ್ತಿ ದಳು. ಅನೇಕ ವೈದ್ಯರು ಚಿಕಿತ್ಸೆ ಕೊಟ್ಟಿದ್ದರೂ ತಲೆಶೂಲೆ ಕಡಿಮೆಯಾಗಿರಲಿಲ್ಲ. ಅವಳಿಗೆ ಚಿಕಿತ್ಸೆ ಕೊಡಲು ಜೀವಕ. ಮುಂದಾದಾಗ ವೃತ್ತಿಬಾಂಧವರು ಅಪಹಾಸ್ಯ ಮಾಡಿದ್ದರು. “ಆಯಗಾರರಿಗೆ ಆಯಗಾರರು ಸೇರುವು ದಿಲ್ಲ” ವೆಂಬಂತೆ. ಇವುಗಳಿಗೆ ಜೀವಕ ಜಪ್ಪೆ ನ್ನಲಿಲ್ಲ. ಶುದ್ಧ ಹಸುವಿನ ತುಪ್ಪದಲ್ಲಿ ತಯಾ ರಿಸಿದ ಔಷಧಿಯನ್ನು ರೋಗಿಯ ಮೂಗಿ ನೊಳಗೆ ಸುರುವಿದ. ಚಮತ್ಕಾರ ಆಯಿತು. ಸ್ವಲ್ಪ ಹೊತ್ತಿನಲ್ಲಿಯೇ ಆಕೆ ಬಾಯಿಂದ ನೊರೆ ಬುಸುಗುಡುತ್ತ ಹೊರಬಂತು. ನೊರೆ ನಿಂತಾಗ ಮಲಗಿಯೇ ಇದ್ದ ರೋಗಿ ಎದ್ದು ಕುಳಿತು, ನಸುನಗುತ್ತ ತಲೆನೋವು ಮಾಯ ವಾಯಿತೆಂದು ತನ್ನ ಸಂತೋಷ ವ್ಯಕ್ತಪಡಿಸಿ ದಳು. ಹೆಂಡತಿ ಗುಣಮುಖಳಾದ್ದರಿಂದ ಶ್ರೀಮಂತ ಹಿರಿಹಿರಿ ಹಿಗ್ಗಿದ. ಸುವರ್ಣ ನಾಣ್ಯಗಳನ್ನಿತ್ತು ರೋಗಿಗಳಿಗೆ ಸೇವೆ ಸಲ್ಲಿ ಸಲು ಅನುಕೂಲಿವಾಗುವಂತೆ ಕುದುರೆ ರಥ, ಪರಿಚಾರಕರನ್ನಿತ್ತು ಸನ್ಮಾನಿಸಿದ. ಅಂದಿನಿಂದ ಪ್ರಾರಂಭವಾದ ಜೀವಕನ ವೈದ್ಯ ವೃತ್ತಿ ಅಸಂ ಖ್ಯಾತ ಜನರ ರೋಗ ನಿವಾರಣೆ, ಪ್ರಾಣ ದಾನ ಮಾಡುವುದರಲ್ಲಿ ಯಶಸ್ವಿಯಾ ಯಿತು. ರಾಜ ವೈದ್ಯನ ಪಟ್ಟ: ಕಿರಿ ವಯಸ್ಸಿನಲ್ಲಿ ಹೆಸರನ್ನು, ಹಿರಿಮೆ ಯನ್ನು ಗಳಿಸಿ ನಾಡಿನುದ್ದಗಲಕ್ಕೂ ಜೀವಕ ಪ್ರಸಿದ್ಧನಾದ. ಆ ವೇಳೆಗೆ ಚಕ್ರವರ್ತಿ ಬಿಂಬ ಸಾರರು ಅಸಾಧಾರಣ ರೋಗವೊಂದರಿಂದ ಪೀಡಿತರಾಗಿದ್ದರು. ಆ ರೋಗದಿಂದ ಮುಕ್ತ ಗೊಳಿಸಲು ರಾಜ ವೈದ್ಯರ ಪ್ರಯತ್ನಗಳೆಲ್ಲಾ ನಿಷ್ಪಲವಾದವು. ಜೀವಕನಿಗೆ ಕರೆಬಂತು. ವಿಷಯ ತಿಳಿದ ಜೀವಕನ ಕರುಳು ಚುರಕ್‌ ಎಂತು. ತನ್ನನ್ನುಸಾಕಿ ಸಲುಹಿ ಬೆಳೆಸಿದ ರಾಜ ರಿಗೆ ಸೇವೆ ಸಲ್ಲಿಸಿ ಯಣಮುಕ್ಕನಾಗುವ ಭಾಗ್ಯ ಜೀವಕನಿಗೆ ಒದಗಿತು. ರಾಜನನ್ನು ಪರೀಕ್ಷಿಸಿದ ಜೀವಕ ಕಿರುನಗೆ ಸೂಸಿ ಸೂಕ್ತ ಔಷಧಿ ನೀಡಿದ. ಪವಾಡ ಪುರುಷನೆಂದೇ ಪ್ರಸಿದ್ಧನಾಗಿದ್ದ ಜೀವಕ ಮತ್ತೊಂದು ಪವಾ ಡವನ್ನೇ ಮಾಡಿದ. ಜೀವಕನು ಕೊಟ್ಟ ನವೆಂಬರ್‌ 1990 ಮೋಸ ಔಷಧಿ “ಚಮತ್ಕಾರಿ ಛಡಿ'ಗಳಂತೆ ಕೆಲಸ ಮಾಡಿ ಚೇತನದ ಚಿಲುಮೆ ಮೈಯಲ್ಲಿ ಹರಿ ದಾಡಿ, ಬಿಂಬಿಸಾರರು ಚೇತರಿಸಿಕೊಂಡರು. ರೋಗ ಕಣ್ಮರೆಯಾಯಿತು. ಜೀವಕನ ' ಪಾಂಡಿತ್ಯಕ್ಕೆ ಬೆರಗಾದ ಅರಸ ಅವನನ್ನು ರಾಜ ವೈದ್ಯನನ್ನಾಗಿ ನೇಮಿಸಿಕೊಳ್ಳುವುದ ಲ್ಲದೇ, ಭಗವಾನ್‌ ಬುದ್ಧನ ಖಾಸಗಿ ವೈದ್ಯ ನನ್ನಾಗಿಯೂ ನೇಮಿಸಿದ. ಅಗ್ನಿಪರೀಕ್ಷೆ: ಜೀವಕನ ಪ್ರತಿಭೆ, ಪುರಸ್ಕಾರಗಳಿಗೆ ಹೊಟ್ಟೆಕಿಚ್ಚು ಪಟ್ಟವರು ಸಾಕಷ್ಟು. ಪ್ರಸಿ ದ್ವಿಯ ತುತ್ತತುದಿಯಲ್ಲಿದ್ದಾಗ ಪರೀಕ್ಷಾ ಕಾಲ ಬಂತು. ಅವಂತಿ ರಾಜ್ಯದ ಅರಸ ದೀರ್ಫಕಾಲಿಕ ರೋಗಕ್ಕೆ ತುತ್ತಾಗಿ ತತ್ತರಿ ಸುತ್ತಿದ್ದ. ಅರಸರ ಆಸ್ಥಾನದ ರಾಜವೈದ್ಯರು, ಉಳಿದ ಪ್ರಸಿದ್ಧ ವೈದ್ಯರು ಪ್ರಯತ್ನ ಪಟ್ಟು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರ ಲಿಲ್ಲ. ಸಾವು ಶತಸಿದ್ದ ಎಂದು ಅರಸ. ಕೊರಗುತ್ತಿದ್ದ. ಬಿಂಬಸಾರ ಅರಸರಿಗೆ ಸುದ್ದಿ ಬಂತು. ತಬ್ಬಿಬ್ಬಾದರು. ತಲೆ ತುರಿಸಿಕೊಂ ಡರು. ಕೊನೆಗೆ ಸ್ನೇಹಿತನ ರೋಗ ಗುಣಪ ಡಿಸಲು ಜೀವಕನನ್ನು ಕಳಿಸಿದರು. ಜೀವಕ ಎಲ್ಲ ಔಷಧಿಯನ್ನು 'ಆಕಳ ತುಪ್ಪದಲ್ಲಿಯೇ ತಯಾರಿಸುತ್ತಿದ್ದ. ಆದರೆ ಅವಂತಿ ರಾಜ್ಯದ ಅರಸರಿಗೆ ಆಕಳ ತುಪ್ಪವೆಂದರೆ ಆಗಿಬರು ತ್ರಿರಲಿಲ್ಲ. ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂತೆ ಜೀವಕ ಒದ್ದಾಡಿದ. ಅನ್ಯಮಾರ್ಗವಿಲ್ಲದೆ ತುಪ್ಪದಲ್ಲಿ ತಯಾರಿಸಿದ ಔಷಧಿಯನ್ನು ರಾಜನಿಗೆ ಕೊಟ್ಟು ತುರ್ತಾಗಿ ಕೆಲಸವಿದೆ ಯೆಂದು ಹೇಳಿ ಮರುಪ್ರಯಾಣ ಮಾಡಿದ. ಔಷಧಿ ಸೇವಿಸಿದ ನಂತರ ಅರಸನಿಗೆ ತುಪ್ಪ ಸೇವಿಸಿದ ವಿಷಯ ತಿಳಿದು ಸಿಡಿಮಿಡಿ ಗೊಂಡ. ಸಿಟ್ಟಿನಿಂದ ಗುಡುಗಿದ. “ಹೀಗೆ ಮಾಡಬಹುದಾಗಿದ್ದರೆ ನಾವೇ ರೋಗ ವಾಸಿ ಮಾಡಬಹುದಿತ್ತು'' ಎಂದು 107 ರಾಜ ವೈದ್ಯರು ಹೊತ್ತಿದ ಬೆಂಕಿಗೆ ಸೆದೆ ಹಾಕಿದರು. ಸಿಟ್ಟಿನ ಸೀಮೋಲ್ಲಂಘನ ಮಾಡಿದ ಅರಸರು ಜೀವಕನನ್ನು ಬಂಧಿಸಿ ತರಲು ಸೇವಕರನ್ನಟ್ಟಿದರು. ರಾಜಾಜ್ಞೆಯೆಂದರೆ ಸಾಮಾನ್ಯವೇ? ಕುದುರೆ ಏರಿದ ಸೈನಿಕರು ದಶದಿಕ್ಕುಗಳಿಗೂ ಹುಡುಕಲು ಹೊರಟರು. ಬೆಳಗಿನ ಉಪ ಹಾರ ಮಾಡುತ್ತ ಮರದ ಕೆಳಗೆ ಕುಳಿತ ಜೀವಕನ ಸುತ್ತುವರಿದು ನಿಂತರು. ಜೀವಕ ಹಸನ್ಮುಖಿಯಾಗಿಯೇ ಇದ್ದ. ತನ್ನಲ್ಲಿದ್ದ ಹಣ್ಣುಗಳನ್ನು ಅವರಿಗೆಲ್ಲಾ ತಿನ್ನಲು ಕೊಟ್ಟ. ರಾಜರಿಗೆ ನಾನು ಕೊಟ್ಟ ಔಷಧಿಯಿಂದ ಗುಣವಾಗದಿದ್ದಲ್ಲಿ ನನ್ನನ್ನು ಬಂಧಿಸುವು ದಪ್ಪೇ ಅಲ್ಲ ಶಿಕ್ಷೆ ನೀಡಿದರೂ ಸ್ವಾಗತಿಸು ತ್ತೇನೆ. ಗಲ್ಲಿಗೇರಿಸಿದರೂ ನಾನು ವಿರೋಧಿ ಸುವುದಿಲ್ಲ ಎಂದ. ಸೈನಿಕರು ಕ್ಷಣಹೊತ್ತು ಸುಮ್ಮನಾದರು. ಕರ್ತವ್ಯದ ಕರೆ ಕೊರೆದಾಗ ರಾಜಾಜ್ಞೆಯಂತೆ ಬಂಧಿಸಿದರು. ಅರಮ ನೆಗೆ ತಂದರು. ಜೀವಕನ ಔಷಧಿಯಿಂದ ಪವಾಡವಾಗಿತ್ತು. ಅರಸರು ರೋಗದಿಂದ ಚೇತರಿಸಿಕೊಂಡಿದ್ದರು. ಮುಖದಲ್ಲಿ ಲವಲ ವಿಕೆ ಲಾಸ್ಯವಾಡುತ್ತಿತ್ತು. ತಲೆಗೆ ಮುತ್ತಿದ್ದ ಮಂಕುಮಾಯವಾಗಿತ್ತು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟಿದ್ದಕ್ಕಾಗಿ ಅರಸರು ಮಲ ಮಲ ಮರುಗಿದರು. ಜೀವಕನ ಚಿಕಿತ್ಸೆಯ = SNS ಚಮತ್ಕಾರದ ಬಗ್ಗೆ ಮುಕ್ತ ; ಅರಸರು ಹೊಗಳಿದರು. ಬಂಧನದಿಂದ ಮುಕ್ತಗೊಳಿಸಿದರು. ರಾಜ ಮರ್ಯಾದೆ ಯೊಂದಿಗೆ ಜೀವಕನನ್ನು ಗೌರವಿಸಿದರು. ದಾರಿ ದೀಪ: ಅಡಿಯಿಂದ ಮುಡಿಯುವರೆಗೂ ವಿಷಯದ ಅಭ್ಯಾಸ ವನ್ನು... ಸಂಶೋಧನಾತ್ಮಕ ದೃಷ್ಟಿಯಿಂದ ಮಾಡುವುದಕ್ಕೆ ತನ್ನ ಜೀವಿತವನ್ನು ಮುಡುಪಾಗಿಟ್ಟಿದ್ದ. ನಿಸರ್ಗವು ಗುಪ್ತವಾಗಿಕಿ ಸಿದ ಅನೇಕ ಜಟಿಲ ಸಮಸ್ಯೆಗಳನ್ನು ಬಿಡಿ ಸುವುದು ಆತನಿಗೆ ಅತ್ಯಂತ ಪ್ರಿಯವಾಗಿ ದ್ದಿತು. ರೋಗದ ಚಿಕಿತ್ಸೆಯನ್ನು ರೋಗದ ಪ್ರಾರಂಭಿಕ ಹಂತದಲ್ಲೇ ಪ್ರಾರಂಭಿಸಬೇ ಕೆಂದು ಜೀವಕ ಹೇಳಿದ್ದ. ಸಾವು ಸನ್ನಿಹಿತ ವಾದಾಗ ಯಾವ ಚಿಕಿತ್ಸೆಯೂ ಪರಿಣಾಮ ಕಾರಿಯಲ್ಲ ಎಂದು ವಿವರಿಸಿದ್ದ. ವೈದ್ಯ ರೋಗಿಯು ಬಳಿ ಬಂದಾಗ ಆತನ ಆಯುಷ್ಯ ಮತ್ತು ಸಾಮರ್ಥ್ಯವನ್ನು ನಿರ್ಧ ರಿಸಬೇಕು ಎಂದು ಜೀವಕ ಹೇಳಿದ್ದ. ಸಾವು ಸನ್ನಿಹಿತವಾದಾಗ ಯಾವ ಚಿಕಿತ್ಸೆಯೂ ಪರಿ ಣಾಮಕಾರಿಯಲ್ಲ ಎಂದು ವಿವರಿಸಿದ್ದ. , ಆತನ ಅಂದಿನ ವಿಚಾರಗಳು ಇಂದಿಗೂ ನಿತ್ಯ ನೂತನವಾಗಿವೆ. ವೈದ್ಯ ವೃಂದಕ್ಕೆ ದಾರಿ ದೀಪವಾಗಿವೆ. 4 ಕಂಠದಿಂದ Kk. | ತಡಲಗಿ ನು KO, ಕಸ್ತೂರಿ ಮೃಗಗಳ ಅಳಿವು- ಉಳಿವಿನ ಪ್ರಶ್ನೆ ಕೆ. ವೆಂಕಣ್ಣಾಚಾರ್‌. ಮಾನವನ ಸ್ವಾರ್ಧ ಹಾಗೂ ದುರಾ ಶೆಗಳ ಪರಿಣಾಮವಾಗಿ ಅಳಿದುಹೋಗುತ್ತಿ ರುವ ಅಮೂಲ್ಯ ವನ್ಯಜೀವಿಗಳ ಗುಂಪಿಗೆ ಕಸ್ತೂರಿ ಮೃಗಗಳೂ ಸೇರುತ್ತವೆ. ಪಾಕಿ ಸ್ತಾನ, ನೇಪಾಳ, ಭೂತಾನ, ಟಿಬೆಟ್‌, ಚೀನಾ, ಬರ್ಮ, ಮಂಗೋಲಿಯಾ, ಸೈಬೀ ರಿಯಾ, ಕೊರಿಯಾ, ಸಖಾಲಿನ್‌ ದ್ವೀಪ ಮೊದಲಾದ ಏಷಿಯನ್‌ ರಾಷ್ಟ್ರಗಳಲ್ಲಿ ಇವು ಕಂಡುಬಂದರೂ ಭಾರತದ ಹಿಮಾಲಯ ಪರ್ವತಗಳ ವಾಯುವ್ಯದಲ್ಲಿರುವ ೨೭೦೦ ರಿಂದ ೪೭೦೦ ಮೀ. ಎತ್ತರದ ಅರಣ್ಯ ಪ್ರದೇಶಗಳು ಈ ಮೃಗಗಳಿಗೆ ಪ್ರಿಯವಾದ ನೆಲೆ ಎನ್ನಲಾಗುತ್ತದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಹಾಗೂ ಕಾಶ್ಮೀರ ರಾಜ್ಯಗಳಿಗೆ ಸೇರಿ ರುವ ಈ ಭಾಗಗಳಲ್ಲಿ ಅವುಗಳಿಗೆ ಇಷ್ಟವಾದ ಎಲೆಗಳು, ಹುಲ್ಲು, ಶಿಲಾವಲ್ಕ ಮೊದಲಾ ದವು ವಿಪುಲವಾಗಿ ದೊರಕುತ್ತಿದ್ದರಿಂದಲೂ ಅಲ್ಲಿನ ಹವಾಮಾನವು ಅವುಗಳ ಬೆಳವಣಿ ಗೆಗೆ ಹಿತಕಾರಿ ಆಗಿರುತ್ತಿದ್ದುದರಿಂದಲೂ ಅಲ್ಲಿ ಅವುಗಳಿಗೆ ಬಹುಕಾಲ ಹಿಂಸ್ರ ಪಶು ಗಳು ಹಾಗೂ ಮಾನವರ ಪೀಡೆ ಅಷ್ಟಾಗಿ ಇರಲಿಲ್ಲವಾದ್ದರಿಂದಲೂ ಒಂದು ಕಾಲದಲ್ಲಿ ಈ ಭಾಗದಲ್ಲಿದ್ದ ಕಸ್ಕೂರಿ ಮೃಗಗಳ ಸಂಖ್ಯೆ ನವೆಂಬರ್‌ 1990 ಸಿ ಲಕ್ಷ ತ್ತು ಕ್ರಮೇಣ ಹೆಚಿದ ಅರಣ್ಯ ನಾಶ, ಪರಿಸರ ಅಸಮತೋಲನ, ಹವಾಮಾನದ ಏರು ಪೇರು, ನೀರಿನ ಅಭಾವ, ರೋಗ ರುಜಿನ ಗಳು ಅವುಗಳ ಸಂಖ್ಯೆಯನ್ನು ಇಳಿಸಿದವಾ ದರೂ ಅವುಗಳ ನಾಮಾವಶೇಷದ ಪ್ರಯತ್ನ ನಡೆದುದು ಬೇಟೆಯಿಂದಲೇ. ಅವುಗಳ ದೇಹದಲ್ಲಿ ಉತ್ಪತ್ತಿಯಾಗುವ ಕಸೂರಿ ಯಿಂದ ನಪುಂಸಕತ್ವವನ್ನು ನಿವಾರಿಸಬಹು ದೆಂಬ ಸುದ್ದಿಯು ಹರಡಿದ್ದೇ ತಡ ಅವುಗಳ ಹತ್ಯೆ ಮೇರೆ ಮೀರಿತು. ೧೯೮೦ರ ದಶಕ ದಲ್ಲಿ ಜಪಾನಿಗೆ ಕಸ್ತೂರಿಯನ್ನು ರಫ್ತು ಮಾಡಲಿಕ್ಕಾಗಿ ಭಾರತದಲ್ಲಿ ಅದೆಷ್ಟು ಮೃಗ ಗಳನ್ನು ಕೊಲ್ಲಲಾಯಿತು ಎಂಬುದಕ್ಕೆ ಲೆಕ್ಕ ವಿಲ್ಲವಂತೆ. ಇದೇ ದಶಕದ ಒಂದು ವರ್ಷ ದಲ್ಲಿ ಭಾರತದ ಅರಣ್ಯಗಳಲ್ಲಿದ್ದ ಕಸ್ತೂರಿ ಮೃಗಗಳ ಸಂಖ್ಯೆ ಕೇವಲ ೨೦೦೦ಕ್ಕೆ ಇಳಿಯಿ ತಂತೆ. ಇಂಥ ಹೃದಯ ವಿದ್ರಾವಕ ಸಂಗತಿ ಯನ್ನು ಕೇಳಿ ಕಳವಳಿಸಿದ ವಿಶ್ವ ಪ್ರಕೃತಿ ಹಾಗೂ ಪ್ರಾಕೃತಿಕ ಸಂಪನ್ಮೂಲ ಸಂಸ್ಥೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಅದನ್ನು ಕೆಂಪು ಪುಸ್ತಕ (Red Book) ದಲ್ಲಿ ದಾಖಲಿಸಿಬಿಟ್ಟಿತು. ಆಗ ಎಚ್ಚರಗೊಂಡ 109 ಭಾರತದ ಆಡಳಿತವು ಕಸ್ತೂರಿ ಮೃಗಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಅನೇಕ ಕ್ರಮಗಳನ್ನು ಕೈಗೊಂಡ ಫಲವಾಗಿ ಈಗೀಗ ಅವುಗಳ ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ವರದಿ ಪ್ರಕಟವಾಗಿದೆ. ಕಸ್ತೂರಿ ಮೃಗ-ಕಸ್ತೂರಿ: ಜಿಂಕೆಯಂತೆ ಕಾಣುವ ಕಸ್ತೂರಿ ಮೃಗವು ಪುಕ್ಕಲು ಸ್ವಭಾವದ ಸಸ್ಯಾಹಾರಿ ಸಸ್ತನಿ ಪ್ರಾಣಿಯಾಗಿದೆ. ಮಾನವನ ದೃಷ್ಟಿಯಿಂದ ದೂರವಿರಬಯಸುವ ಕೊಂಬಿಲ್ಲದ ಈ ಮೃಗಕ್ಕೆ ಮೊಲದಂತಹ ದೊಡ್ಡ ಕಿವಿಗಳೂ, ಜಿಂಕೆಯಂತಹ ಮೋಟು ಬಾಲವೂ. ಇರು ತ್ತದೆ. ಅವುಗಳ ಸದೃಢವಾದ ನಾಲ್ಕು ಕಾಲು ಗಳ ಕೊನೆಯಲ್ಲಿರುವ ಸೀಳು ಗೊರಸುಗಳು ಕಲ್ಲು ಗುಂಡುಗಳಿಂದ ಕೂಡಿದ ಪರ್ವತ ಪ್ರದೇಶದಲ್ಲಿ ಚಪಲತೆಯಿಂದ ಚಲಿಸಲು ಸಹಕಾರಿಯಾಗಿವೆ. ದವಡೆಯಿಂದ ಹೊರ ಚಾಚಿರುವ ಸುಮಾರು ೧೫ ರಿಂದ ೧೭ ಸೆಂ.ಮೀ. ಉದ್ದದ ಎರಡು ಕೋರೆ ಹಲ್ಲು ಗಳೇ ಅದರ ಪ್ರಮುಖ ರಕ್ಷಣಾಂಗಗಳು. ಸುಮಾರು ೧೭ ಕೆ.ಜಿ. ತೂಗುವ ಈ ಮೃಗಗಳ ಚರ್ಮವು ವಸಂತ ಕಾಲದಲ್ಲಿ ಕಂದು ಬಣ್ಣದ್ದಾಗಿದ್ದರೆ ಚಳಿಗಾಲದಲ್ಲಿ ಬೂದು ಬಣಕ್ಕೆ ತಿರುಗುತ್ತದೆ. ಈ ಮೃಗಕ್ಕೆ ವಿಶಿಷ್ಟ ಕೂಗು ಇಲ್ಲವಾದರೂ ಅದು ಭಯ ವ್ಯಾಕುಲಗಳಿಗೆ ಪಕ್ಕಾದಾಗ ಸೀನುವುದು, ಕೆಮ್ಮುವುದು, ಮುಸುಗುರಿಯುವುದು ಮಾಡುವುದುಂಟು. ಎಲ್ಲಾ ಮೃಗಗಳಿಂ ದಲೂ ಕಸ್ತೂರಿ ದೊರೆಯುವುದಿಲ್ಲ. ಗಂಡು ಮೃಗದ ಉದರ ಭಾಗದಲ್ಲಿ ಕೋಳಿಮೊಟ್ಟೆ ಗಾತ್ರದ ಎರಡು ಕೋಶಿಕೆಗಳಿರುತವೆ. ಅದಕ್ಕೆ ಪ್ರಾಯ ಬಂದಾಗ, ವಸಂತ ಹಾಗೂ ಚಳಿಗಾಲಗಳಲ್ಲಿ ತಲೆದೋರುವ ಸಂತಾನೋ ತೃತಿಯ ಹಂಗಾಮಿನಲ್ಲಿ ಈ ಕೋಶಿಕೆಗಳಲ್ಲಿ ಹೆಣ್ಣು ಮೃಗವನ್ನು ಆಕರ್ಷಿಸಲು ಮನಮೋ ಹಕ ಪರಿಮಳದ ದ್ರವ್ಯವೊಂದು ಉತ್ಪತ್ತಿ 110 ಯಾಗುತ್ತದೆ. ಅದೇ ಕಸ್ತೂರಿ. ಮೃಗಗಳ ದೇಹದಲ್ಲಿ ಉತ್ಪತ್ತಿಯಾಗುವ ಕಸ್ತೂರಿಯು ಕಡು ಕಂದು ಬಣ್ಣದ ಸ್ನಿಗ್ದ ವಾದ ದ್ರವದ ರೂಪದಲ್ಲಿರುತ್ತದೆ. ಅದನ್ನು ಶುಷ್ಕಗೊಳಿಸಿ ಸಂಸ್ಕರಿಸಿದಾಗ ಅದು ನೀರು ಮತ್ತು ಮದ್ಯಸಾರಗಳಲ್ಲಿ ಕರಗುವ ಸುಗಂ ಧಯುಕ್ತ ಪುಡಿಯ ರೂಪ ತಾಳುತ್ತದೆ. ಅದರಲ್ಲಿ ಅಮೋನಿಯಾ, ಒಲೆಯಿನ್‌, ಆಲ್ಬುಮಿನ್‌, ಕೊಲೆಸ್ಟ್ರಿನ್‌ , ಮೇದಸ್ಸು, ಮೇಣ, ಜಿಲೆಟಿನ್‌ನಂತಹ"' 'ವಸ್ತು ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ ಮತ್ತು ಅದಕ್ಕೆ ವಿಶಿಷ್ಟ ಪರಿಮಳ ನೀಡುವ ಮಸ್ಕೋನ್‌ ಎಂಬ ತೈಲ ವಸ್ತುಗಳು ಇರು ವುದನ್ನು ರಾಸಾಯನಿಕ ವಿಶ್ಲೇಷಣೆ ತೋರಿ ಸಿಕೊಟ್ಟಿದೆ. ಭಾರತ ಮತ್ತು ಇಧಿಯೋಪಿಯದ ಕೆಲವು ಬೆಕ್ಕುಗಳಿಂದ, ಅಮೆರಿಕದ ಆರ್ಕ ಟಿಕ್‌ ವಿಭಾಗದ ಕೆಲವು ಎತ್ತುಗಳಿಂದ, ಆಸ್ಟ್ರೇ ಲಿಯಾದ ಕೆಲವು ಬಾತುಗಳಿಂದ, ಕ್ಯಾಲಿಫೋ ರ್ನಿಯಾದ ಕೆಲವು ಇಲಿಗಳಿಂದ, ಮಧ್ಯ ಅಮೆರಿಕದ ಪ್ರೂ ಎಂಬ ಜೀವಿಯಿಂದ, ಹಲವು ಸಸ್ಯಗಳಿಂದ ಮತ್ತು ರಾಸಾಯನಿಕ ಸಂಯೋಜನೆಯಿಂದ ಕಸೂರಿಯಂಥ ವಸ್ತು ವನ್ನು ಪಡೆಯಬಹುದಾದರೂ ಅದು ಅಸಲಿ ಕಸೂರಿಗೆ ಸರಿಸಾಟಿಯಾಗಲಾರದು ಎಂದು ತಿಳಿಯಲಾಗುತ್ತದೆ. ವಿಶ್ವದ ವಾರ್ಷಿಕ ಕಸೂರಿ ವಹಿವಾಟು ಸುಮಾರು ೨೦೦ ಕೆ.ಜಿ.ಯಷ್ಟು. ಅದರಲ್ಲಿ ೧೫೦ ಕೆ.ಜಿ.ಯಷ್ಟನ್ನು ಜಪಾನೊಂದೇ ಕೊಳ್ಳುತ್ತದೆ. ಯುರೋಪಿಯನ್‌ ಮತ್ತು ಅಮೆರಿಕನ್‌ ರಾಷ್ಟ್ರಗಳ ಆಮದು ಸುಮಾರು ೨೦ ರಿಂದ ೪೦ ಕೆ.ಜಿ. ಭಾರತದಲ್ಲಿ ಅದರ ವಾರ್ಷಿಕ ಬಳಕೆ ೧೦ ರಿಂದ ೧೫ ಕೆ.ಜಿ. ಪ್ರಸುತ ಭಾರತ, ನೇಪಾಳ, ಚೀನಾಗಳಿಗೆ ವಿಶ್ವದ ಕಸೂರಿ ವ್ಯಾಪಾರದಲ್ಲಿ ಅಗ್ರಮಾನ್ಯ ಸ್ಮಾನವಿದೆ. ಈ ವಹಿವಾಟಿನ ಅಂತಾರಾ ಕಸೂರಿ ಆರಾ ಜದ). ಹ ಇ ಪ್ಟ್ರೀಯ ಮೌಲ್ಯವು ಅಜಮಾಸು ೯ ಮಿಲಿ ಯನ್‌ ಡಾಲರುಗಳೆಂದೂ, ವಿಶ್ವ ಮಾರುಕ ಟ್ಟೆಯಲ್ಲಿ ೧ ಕೆ.ಜಿ. ಕಸ್ತೂರಿಯ ಬೆಲೆ ೩ ರಿಂದ ೫ ಲಕ್ಷ ರೂಪಾಯಿಗಳೆಂದೂ ವರದಿ ಗಳು ತಿಳಿಸುತ್ತವೆ. ಅಂದರೆ ಕಸ್ತೂರಿಯ ಬೆಲೆ ಹೆಚ್ಚು ಕಮ್ಮಿ ಬಂಗಾರದ ಬೆಲೆಯಷ್ಟು ಎನ್ನ ಬಹುದಷ್ಟೆ. ಬೇಡಿಕೆ "ಹೆಚ್ಚಿದಂತೆ ಅದರ ಬೆಲೆಯಲ್ಲೂ ಏರಿಕೆ ಆಗುವುದುಂಟು. ಭಾರತೀಯರಿಗೆ ಪ್ರಾಚೀನ ಕಾಲದಿಂ ದಲೂ ಕಸ್ತೂರಿಯ ಸೌಂದರ್ಯವರ್ಧಕ ಹಾಗೂ ಔಷಧೀಯ ಗುಣಗಳು ಪರಿಚಿತವಾ ಗಿದ್ದವು. ಕ್ರಿ.ಶ. ೧೧ನೇ ಶತಮಾನದಲ್ಲಿ ಟಿಬೆಟ್‌; ಅರೇಬಿಯಾ ಹಾಗೂ ಮಧ್ಯ ಏಶಿಯಾ ರಾಷ್ಟ್ರಗಳ ಜನರಿಗೆ ಅದರ ಪರಿಚ ಯವಾಯಿತು. ಈಗಂತೂ ವಿಶ್ವದಾದ್ಯಂತ : ಹೃದಯ, ಶ್ವಾಸಾಂಗವ್ಯೂಹ, ಮೂತ್ರಜನ ಕಾಂಗೆ, ಜನನೇಂದ್ರಿಯ, ಚರ್ಮ ಮೊದಲಾ ದವುಗಳ ರೋಗಗಳನ್ನು ನಿವಾರಿಸುವ, ಮುಖ್ಯವಾಗಿ ಪುಂಸತ್ವವನ್ನು ಪುನರುಜ್ಜೀವ ನಗೊಳಿಸುವ ಔಷಧಗಳ ತಯಾರಿಕೆಯಲ್ಲಿ ಅದನ್ನು ಬಳಸಲಾಗುತ್ತದೆ. ಸುಮಾರು ೧೫೦ ಆಯುರ್ವೇದಿಯ, ೫೦ ಯುನಾನಿ ಹಾಗೂ ಅನೇಕ ಸಿದ್ದಪದ್ಧಶಿಯ ಔಷಧಿಗಳಲ್ಲಿ ಅದು ಪ್ರಮುಖ ಫಟಕವಾಗಿರುತ್ತದೆ .ಎನ್ನಲಾಗು ತ್ತದೆ. ಇವುಗಳ ಜೊತೆಗೆ ಶ್ರೇಷ್ಠ ಗುಣಮ ಟ್ರದ ಸಾಬೂನು, ಅಂಗಲೇಪನ ಹಾಗೂ ಸುಂಗಧ ದ್ರವ್ಯಗಳ ತಯಾರಿಕೆಯಲ್ಲಿ ಕಸ್ಕೂ ರಿಯನ್ನು ಬಳಸಲಾಗುತ್ತದೆ. ಹೀಗಾಗಿ ಅದಕ್ಕೆ ಬೇಡಿಕೆ ಅಪಾರ. ಮಾರಕ ಬೇಟೆ: ಇಂಥ ಅಮೂಲ್ಯ ವಸ್ತುವನ್ನು ಕೊಡುವ ಕಸ್ತೂರಿ ಮೃಗದ ಸಂತತಿಯ ಅಳಿವಿಗೆ ಕಳ್ಳ ಬೇಟೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಈ ರೀತಿ ವಿವರಣೆ ನೀಡಲಾಗುತ್ತದೆ. ಕಸ್ತೂರಿ ಮೃಗಗಳಲ್ಲಿ ಕಸ್ತೂರಿಯನ್ನು ಕೊಡುವ ಗಂಡು ಮೃಗಕ್ಕೂ, ಕೊಡದ NNN ಹೆಣ್ಣು ಮೃಗಕ್ಕೂ ಎದ್ದುಕಾಣುವ ಯಾವ ವ್ಯತ್ಯಾಸವೂ ಇರುವುದಿಲ್ಲ. ದೂರದಿಂದ ಬರಡೂ ಒಂದೇ ಸಮನಾಗಿ ಕಾಣುತ್ತವೆ. ಕಳ್ಳಬೇಟೆಗಾರರಿಗೆ ಕಸೂರಿ ಮುಖ್ಯವೇ ವಿನಃ ಮೃಗಗಳ ಸಂರಕ್ಷಣೆಯಲ್ಲ. ಸಿಕ್ಕಿಬೀ ಳುವ ಭಯದಿಂದ ಅವರು ತರಾತುರಿಯಲ್ಲಿ ಬೇಟೆಯಾಡುತ್ತಾರೆ. ಮೊದಲು ಅವರು ಗಂಡು, ಹೆಣ್ಣು, ಮಣಕ, ಮರಿ. ಎಂಬ ಪರಿಗಣನೆಯಿಲ್ಲದೆ ಎಲ್ಲಾ ಮೃಗಗಳನ್ನು ದಟ್ಟ ಅಡವಿಯಿಂದ ಕುರುಚಲು ಕಾಡಿಗೆ ಅಟ್ಟಿಕೊಂಡು ಬರು ತಾರೆ. ಆಲ್ಲ ಅವರ ಬೇಟೆ ನಾಯಿಗಳು ಅವನ್ನು ಓಟಸಿ ಓಡಿಸಿ ಸುಸ್ತು ಕೆಡವಿ ದಿಕ್ಕು ತೋಚದೆ ನಿಲ್ಲುವಂತೆ ಮಾಡುತ್ತವೆ. ಆಗ ಬೇಟೆಗಾರರು. ಅವನ್ನು ಸಾರಾಸಗಟಾಗಿ ' ಗುಂಡಿಟ್ಟು ಕೊಲ್ಲುತ್ತಾರೆ. ಕೆಲವು ಕಡೆ ಆಯ ಕಟ್ಟಿನ ಸ್ಥಳಃ'ಳಲ್ಲಿ ವಿಷ ಸವರಿದ ಹರಿತವಾದ ಈಟಿಗಳನ್ನು ನೆಟ್ಟು ಭಯವಿಹ್ವಲವಾದ ಮೃಗಗಳು ಅವುಗಳ ಮೇಲೆ ಹಾಯುವಂತೆ ಮಾಡಿ ' ಳೂಲ್ಲುವುದುಂಟು. ನೇಪಾಳ, ಭೂತಾನಗಳಲ್ಲಿ . ಉರುಳಿಗೆ ಸಿಲುಕಿಸಿ ಅವನ್ನು ಕೊಲ್ಲುತಾರೆ. ಈ ಕ್ರಮದಿಂದ ಕೊಂದ ಹತ್ತು ಮೃಗಗಳಲ್ಲಿ ನಾಲ್ಕು ಮಾತ್ರ ಕಸ್ತೂರಿ ಕೊಡುವ ಗಂಡು ಮೃಗಗಳಾಗಿರು ತ್ರವಂತೆ. ಇಂಥ ಹೇಯ ಬೇಟೆ ಬಹುಕಾಲ ನಡೆದ ಪರಿಣಾಮವಾಗಿ ಕಸ್ತೂರಿ ಮೃಗಗಳ ಸಂಖ್ಯೆ ಇಷ್ಟೂಂದು ಇಳಿಯಿತಂತೆ. ರಕ್ಷಣಾ ಕ್ರಮ: ಕಸೂರಿ ಮೃಗಗಳನ್ನು ಅಳಿವಿನಿಂದ ಪಾರು ಮಾಡಲು ಭಾರತದ ಆಡಳಿತವು ಕಳ್ಳ ಬೇಟೆಯನ್ನು . ನಿರೋಧಿಸಲು ತೀವ್ರ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಪ್ರೋತ್ಸಾಹದಿಂದ ಕೇಂದ್ರೀಯ ಆಯುರ್ವೇದ ಹಾಗೂ ಸಿದ್ದ ವೈದ್ಯಕೀಯ ಸಂಶೋಧನಾ” ಸಂಸ್ಥೆಯು ಉತ್ತರ ಪ್ರದೇ" ಶದ ಕುಮಾವೋ ವಿಭಾಗದ ಕೊಟಮಾನ್ಯ 111 ಎಂಬಲ್ಲಿ ಒಂದು ಕಸ್ತೂರಿ ಮೃಗೆದ ಸಂವ ರ್ಧನಾ ಕ್ಷೇತ್ರವನ್ನು ಸ್ಥಾಪಿಸಿದೆ. ಅದೇ ರಾಜ್ಯದ ಘಡವಾಲ್‌ ವಿಭಾಗದ ಚಮೋಲಿ ಯಲ್ಲಿ ಮತ್ತು ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯಲ್ಲಿ ಆಯಾ ರಾಜ್ಯದ ಅರಣ್ಯ ಇಲಾಖೆಗಳು ಒಂದೊಂದು ಕಸೂರಿ ಮೃಗ ಸಂರಕ್ಷಣಾ ಹಾಗೂ ಸಂವರ್ಧನಾ ಕ್ಷೇತ್ರಗ ಳನ್ನು ನಡೆಸುತ್ತಿವೆ. ಇವುಗಳಲ್ಲದೆ ಉತ್ತರ ಪ್ರದೇಶದ ಕೇದಾರನಾಥ ಮತ್ತು ಜಮ್ಮು ಕಾಶ್ಮೀರದ ದಚ್ಚಿಗಾಂಗಳ ಬಳ ಆವುಗಳಿಗಾಗಿ ಎರಡು ಅಭಯಾರಣ್ಯಗಳನ್ನು ನಿರ್ಮಿಸಲಾ ಗಿದೆ. ಇಲ್ಲೆಲ್ಲಾ ಕಸೂರಿ ಮೃಗಗಳ ಸಂತತಿ ವೃದ್ಧಿಸುತ್ತಿವೆಯೆಂದು ವರದಿಯಾಗಿದೆ. ಕೊಟಮಾನ್ಯದಲ್ಲಿ ನಿರ್ಬಂದದಲ್ಲಿಯೇ ಕಸ್ತೂರಿ ಮೃಗಗಳನ್ನು ಬೆಳೆಸುವ ಯತ್ನವು ಸ್ವಲ್ಪಮಟ್ಟಿಗೆ ಸಫಲವಾಗಿದೆ. ಇಲಿ ನಡೆಸಿದ ಸಂಶೋಧನೆಗಳಿಂದ ನೂತಎ: "ಆಹಾರ ಪದ್ಧತಿ, ಹೊಸ ಪರಿಸರ, ಮಾನವನ ಸಾಮೀಪ್ಯ ಮೊದಲಾದವು ಮೃಗಗಳ ಸಂತಾ ನಾಭಿವೃದ್ಧಿ, ಕೋಶಿಕೆಗಳ ಬೆಳವಣಿಗೆ, ಕಸ್ಕೂ ರಿಯ ಪ್ರಮಾಣ ಹಾಗೂ ಗುಣಮಟ್ಟಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ವೆಂದೂ ಮಾನವರ ಸಾಮೀಪ್ಮದಿಂದ ಅತ್ರ ಗಳ ಸ್ವಭಾವದಲ್ಲಿ ಸ್ವಲ್ಪ ವ್ಯತ್ಯಯವಾಗುವು ದೆಂದೂ ತಿಳಿದುಬಂದಿದೆ. ೫೦ರ ದಶಕದಲ್ಲಿ ಚೀನಾದ ಪಾನ್ನಿ ಕಮ್ಯೂನಿನವರು ಆರಂಭಿಸಿದ ಮೃಗಗಳನ್ನು ಕೊಲ್ಲದೆಯೇ ಕಸೂರಿಯನ್ನು ಸಂಗ್ರಹಿಸುವ ಪದ್ಧತಿಯನ್ನು ಇಲ್ಲಿಯೂ ಅನುಸರಿಸಲಾಗು AW LEON ಗಿ BU WM 2 ಳೆ eT Yd] 1 ಮು 21 PN ಸ) ¥ 112 « ಟಿ ಸ ತ್‌್‌. pr ತಿದೆ. ಈಚೆಗೆ ಕಸೂರಿಯನ್ನು ಸಂಗ್ರಹಿಸಿ ' ಕೊಂಡ ಅರ್ಧ ಗಂಟೆಯಲ್ಲಿ ಮೃಗವು ಮೊದಲ ಸ್ಥಿತಿಗೆ ಬರುತ್ತಿದೆ. ಕೆಲವು ಕಡೆ ಕಸೂರಿಯನ್ನು ಸಂಗ್ರಹಿಸಿದ ನಂತರ ಮೃಗ ` ವನ್ನು ಕಾಡಿಗೆ ಬಿಟ್ಟುಬಿಡಲಾಗುತ್ತದೆ. ಅಹಿಂ ಸಾತಕವಾಗಿ ಕಸ್ತೂರಿಯನ್ನು ಸಂಗ್ರಹಿಸುವ ವಿಧಾನವನ್ನು ಗ್ರಾಮಸ್ಥರಿಗೆ ಕಲಿಸಿ, ಅವ ರಿಗೂ ದುಡಿಮೆಯ ಮಾರ್ಗವನ್ನು ಕಲ್ಪಿಸಿ ಅವರು ಕಳ್ಳ ಬೇಟೆಗಾರರೊಡನೆ ಸಹಕರಿಸು ವುದನ್ನು ತಪ್ಪಿಸಲು ಯತ್ನಿಸಲಾಗುತ್ತಿದೆ. ಈ ಎಲ್ಲಾ ಕ್ರಮಗಳಿಂದ ಕಸೂರಿ ಮೃಗ ಗಳ್ಳ ಕಗ್ಗೊಲೆ ನಿಂತುಹೋಗಿ ಅವುಗಳ ಸಂತತಿ ವೃದ್ಧಿಸುವದೆಂದು ಆಶಿಸಲಾಗಿದೆ. ಹಿಮಾಲಯ ಪರ್ವತಗಳ ನಂದಾದೇವಿ ಮೊದಲಾದ ಹಿಮಾಚ್ಛಾದಿತ ಶಿಖರಗಳು, ನಂದಾದೇವಿ ರಾಷ್ಟ್ರೀಯ ಉದ್ಯಾನ, ಮಿಂಡಾರಾ ಹಿಮನದಿ ಇವುಗಳ ಸನಿಹದಲ್ಲಿ ರುವ ಕೊಟಮಾನ್ಯದ ಕಸ್ತೂರಿ ಮೃಗ ಸಂರ ಕ್ಷಣಾ ಹಾಗೂ ಸಂವರ್ಧನಾ ಕ್ಷೇತ್ರವು ಈಚೆಗೆ ಒಂದು ದೊಡ್ಡ ಪ್ರವಾಸಿ ಕೇಂದ್ರವೇ ಆಗಿದೆ. ವಿಹಾರಿಗಳು, ಪ್ರವಾಸಿಗಳು, ನಿಸರ್ಗ ಪ್ರೇಮಿಗಳು ಹಾಗೂ ವನ್ಯಪ್ರಾಣಿ ಪ್ರಿಯರು ಅಲ್ಲಿಗೆ ದಿನಂಪ್ರತಿ ಆಗಮಿಸು ತ್ತಾರೆ. ಪ್ರಕೃತಿ ಸೌಂದರ್ಯದ ತಾಣದಲ್ಲಿ . ಬೆಳೆಯುತ್ತಿರುವ ಕಸೂರಿ ಮೃಗಗಳನ್ನು ಕಂಡು ಹರ್ಷಿಸುತ್ತಾರೆ ಎಂದು ವರದಿಯಾ ಗಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ ಯಾಗಿದೆ. (ವಿವಿಧ ಮೂಲಗಳಿಂದ) ತೆಗೆ ಕಾ a 5 8) 71)))))))); ಮ N NN NR MEER 1 Bh ೫ ನ ಅವರ ಬರಹಗಳ ಮೂಲಕ ತಿಳಿಯುತ್ತದೆ. ದ್ವಿತೀಯ ಜಾಗತಿಕ ಸಮರದಲ್ಲಿ ಭಾಗಿಯಾಗಿದ್ದು ಅವರು ಸಮರದ ಪ್ರತ್ಯಕ್ಷ ಅನುಭವಗಳನ್ನು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ತನ್ನ ಅಳಿವು ಉಳಿವಿನ ಪ್ರಶ್ನೆ ಎದುರಾದಾಗ ಮನುಷ್ಯ ಎಷ್ಟು ಕ್ರೂರಿ ಮತ್ತು ಸ್ವಾರ್ಥಿಯಾಗು ತ್ತಾ ನೆ ಎಂಬುದನ್ನು ಬಿಂಬಿಸುವ ಈ ಲೇಖನದಲ್ಲಿ ಬ್ರನ್ನರು ಮನುಷ್ಯ ಸ್ವಭಾವದ ಮತ್ತೊಂದು ಮುಖದ ಪರಿಚಯವನ್ನು ನೀಡುತ್ತಾರೆ. ಕೋವಿಯನ್ನು ಬಳಸುವುದರಲ್ಲಿ ಪರಿಣಿತವಾಗಿದ್ದ ಅವರ ಕೈ ಬರಹದಲ್ಲೂ ಪರಿಣಿತವಾಗಿತ್ತೆ ಬುದಕ್ಕೆ ಈ ಬರಹವೇ ಸಾಕ್ಷಿ. SECRETS AND STORIES OF THE WAR - VOL 1 ಗ್ರಂಥದಲ್ಲಿನ ವಾಲ್ಟರ್‌ ಬ್ರನ್ನರ "THE DEATH IN THE LIFE BOAT" ಲೇಖನದ ಸಂಗ್ರಹಾನುವಾದವಿದು. 1939ದ ಸೆಪ್ಟೆಂಬರ್‌ ತಿಂಗಳು. ಯೂರೋಪಿ ಶ್ವ ಸಮರದ ಕಿಡಿ ಹಾರಿತು. ಮೂರರಂದು ಹನ್ನೊಂದು ಗಂಟೆಗೆ ಬ್ರಿಟನ್‌ ಜರ್ಮನಿಯ ಮೇಲೆ ಯುದ್ಧ ಸಾರಿತು. ಮೊದಲ ದಿನವೇ ರಾತಿ '೦ಬತ್ತು ಗಂಟೆಗೆ ಜರ್ಮನಿಯ ಜಲಾಂತರ್ಗಾಮಿ ನೌಕೆಯೊಂದು ಹೆಬ್ರಿಸ್‌ ಬಳಿ 'ಅಥೇನಿಯ' ಬಿ,ಟಿಷ್‌ ಯುದ ನೌಕೆಯೊಂದು ಮುಳುಗಿಸಿದ್ದರಿಂದ ಅದರ ಲ್ಲಿದ್ದ ನೂರ ಹನ್ನೆರಡು ಮಂದಿಯ ಜಲ ಸಮಾ ಛಿಯಾಯಿತು. 114 1939 ಸೆಪ್ಪ ೦ಬರ್‌ ಒಂಬತ್ತರಂದು ಪೋಲೆಂಡ್‌ ಜರ್ಮನಿಯ ಆಕ್ರಮಣಕ್ಕೆ ಬಲಿ ಯಾಯಿತು. ಅನಂತರ ಸರದಿಯಂತೆ ನಾರ್ವೆ, ಹಾಲೆಂಡ್‌, ಬೆಲ್ಜಿಯಂ ದೇಶಗಳ ಪತನ. ಅಸ್ಪಿಯಾ, ಆಲ್ಬೇನಿಯಾ, ಜೆಕೊಸ್ಸೊವಾಕಿಯಾ ದೇಶಗಳು ಇಟಲಿಯ ಪಾಲಾದವು. 1940ರ ಜೂನ್‌ ಹತ್ತರಂದು ಪ್ಯಾರಿಸ್‌ ಜರ್ಮನಿಯ ವಶವಾಗಿ ಬ್ರಿಟಷ್‌ ಫ್ರೆಂಚ್‌ ಸೇನೆಗಳು ಧೂಳಿ ಪಟವಾದವು. ಎಲ್ಲೆಲ್ಲಿಯೂ ಜರ್ಮನಿಯೆ ವಿಜಯ ಪತಾಕೆ ಹಾರಲಾರಂಭಿಸಿತು. 1941ರ ಡಿಸೆಂಬರ್‌ ಏಳರಂದು ಜಪಾನ್‌ ಅಮೇರಿಕದ ಪರ್ಲ್‌ ಹಾರ್ಬರಿನ ಮೇಲೆ ಕಸ್ತೂರಿ | ಹಠಾತ್‌ ದಾಳಿ ನಡೆಸಿ ಅಮೇರಿಕದ ನೌಕಾ KY kK oN ಬಲವನ್ನು ನಿರ್ನಾಮಗೊಳಿಸಿತು. ಅಸ್ಬೇಲಿ ಯದ ಸುತ ಶ್ರಮುತ್ತಣ ನ್ಯೂಗಿನಿ ಮೊದಲಾದ ದ್ವೀಪಗಳು ಜಪಾನಿಯರ ವಶವಾದವು. ಫಿಲಿಫೈನ್ಸ್‌ ಜಪಾನಿಯರ ವಶವಾದಾಗ ಬ್ರಿಟಿಷ್‌ ವಸಾಹತುಗಳಾಗಿದ್ದ ಮಲಯ-ಸಿಂಗ ಪುರಗಳಿಗೆ ಆಕ್ರಮಣದ ಭಯ ತೋರಿತು. 1942ರ ಫೆಬ್ರವರಿ ಹದಿಮೂರನೆಯ ತಾರೀಖು ರಾತ್ರಿ ಜಪಾನಿ ಯುದ್ಧ ವಿಮಾನಗಳು ಸಿಂಗಪುರ ಮತ್ತು ಸುತ್ತಮುತ್ತಲ ದ್ವೀಪಗಳ ಮೇಲೆ ಬಾಂಬ್‌ ದಾಳಿ ನಡೆಸಿದವು. ಮೂರನೆಯ ದಿನ ಫೆಬ್ರುವರಿ ಹದಿನಾಲ್ಕರಂದು, ಸಿಂಗಪುರದ ರಕ್ಷ ಣೆಯ ಬೆನ್ನೆಲುಬಾಗಿದ್ದ "ಪ್ರಿನ್ಸ್‌ ಆಪ್‌ ವೇಲ್ಸ್‌' ಮತ್ತು "ರಿಪಲ್ಸ್‌' ಬ್ರಿಟಿಷ್‌ ಯುದ್ಧ ನೌಕೆಗಳು ಬಾಂಬ್‌ ದಾಳಿಗೆ ತುತ್ತಾಗಿ ಸಮುದ್ರ ಪಾಲಾ ದವು. ಬ್ರಿಟಿಷ್‌ ವಿಮಾನ ಬಲ ಜಪಾನಿಯರ ಆಕ್ರಮಣವನ್ನು ತಡೆಗಟ್ಟುವಲ್ಲಿ ವಿಫಲ ವಾಯಿತು. "ರಾಸೆಬುಮ್‌' ಎಂಬ ಡಚ್‌ ನೌಕೆ ಸುಮಾ ತ್ರದ ಪಾಡುಂಗ್‌ ಬಂದರಿನಿಂದ ಹೊರಟು ಆಗಲೇ ಮೂರು ದಿನಗಳಾಗಿತ್ತು. ಸಿಂಗಪುರ ಮಲಯಗಳು ಜಪಾನಿಯರ ವಶವಾಗುವುದು ನಿಶ್ಚಿತತಾದಾಗ ಸಿಂಗಪುರದ . ರಕ್ಷಣೆಗಿದ್ದ ಬ್ರಿಟಿಷ್‌ ಪಡೆಗಳನ್ನು ತುರ್ತಾಗಿ ಸುಮಾತ್ರಕ್ಕೆ ರವಾನಿಸಲಾಯಿತು. ಈ ಪಡೆಗಳಲ್ಲಿ ಒಂದು ಭಾಗವನ್ನು ರಾಸೆಬುಮ್‌ ನೌಕೆಯಲ್ಲಿ ಪಯಣಿ ಸಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲ ದೆ ಸಿವಿಲ್‌ ಸರ್ವಿಸ್‌ ನೌಕರರು, ಅವರ ಪರಿವಾರದವರು ಮತ್ತು ಮಲಯನ್‌ ನಿರಾಶ್ರಿತರೇ ಮೊದಲಾಗಿ ಐದು ನೂರು ಮಂದಿಯನ್ನು ಹೊತ್ತು ರಾಸೆ ಬುಮ್‌ ಭಾರತಾಭಿಮುಖವಾಗಿ ಸಾಗಿತ್ತು. ಜಾವಾ, ಸುಮಾತ್ರ ದ್ವೀಪಗಳು ಯಾವ ಗಳಿಗೆ ಯಲ್ಲಾ ದರೂ ಜಪಾನಿಯರ ವಶವಾಗುವ ಸಂಭ ವವಿತ್ತು. | ಹಡಗಿನ "ಪ್ರಯಾಣಿಕರ' ಮುಖಗಳಲ್ಲಿ ಹತಾಶೆ, ಭೀತಿ, ಗಾಬರಿಗಳು ತಾಂಡವಾಡುತ್ತಿ ನವೆಂಬರ್‌ 1990 ದ್ದುವು. ಜಪಾನಿಗಳ ಆಕ್ರಮಣ ಸನ್ನಿ ಹಿತವಾದೊ ಡನೆ ಅವರೆಲ್ಲರನ್ನೂ ತುರ್ತಾಗಿ ಪಾಡುಂಗಿಗೆ ರವಾನಿಸಲಾಗಿತ್ತು. ತಮ್ಮೆಲ್ಲ ಸಾಧನ-ಸಂಪ ತ್ತನ್ನು ಹಿಂದೆ ಬಿಟ್ಟು ಕೈಗೆ ಸಿಕ್ಕಿದಷ್ಟನ್ನು ಎಳೆದು ಕೊಂಡು ಹಡಗನ್ನೆರಲು ಓಡಿ ಬಂದ ಅವರೆಲ್ಲ ಇಡಿಯ ಬದುಕಿನ ಗಳಿಕೆಯನ್ನು ಒಮ್ಮೆಗೇ ಕಳೆ ದುಕೊಂಡವರಂತೆ ಹತಾಶರಾಗಿದ್ದರು. ಬಹು ಪ್ರಯಾಣಿಕರು ಹಡಗು ತನ್ನ ಗಮ್ಮ ಸ್ಥಾನ ವನ್ನು ಸೇರುವುದರ ಬಗ್ಗೆ ಯೇ ಸಂಶಯಿತರಾಗಿ ಚಿಂತಾಕುಲರಾಗಿದ್ದರು. , ಶಾಂತವಾಗಿದ್ದ ಆ ಸಮುದ್ರದ ಮೇಲೆ ತೇಲು ತ್ತಿದ್ದ ಹಡಗಿನಲ್ಲಿದ್ದ ಪ್ರಯಾಣಿಕರ ಮನಸ್ಸು ಮಾತ್ರ ಪ್ರಕ್ನುಬ್ಬವಾಗಿತ್ತು. ಮಧ್ಯರಾತ್ರಿ ಸಮೀ ಪಿಸುತ್ತಿದ್ದಂತೆ ಬಹುತೇಕ ಪ್ರಯಾಣಿಕರು ನಿದ್ರಾ ವಶರಾದರು. ಕೆಲವರು ಪುಟ್ಟ ಬೈಬಲ್‌ ಪವಿತ್ರ ಗ್ರಂಥಗಳನ್ನು ತೆರೆದಿಟ್ಟು ಕೊಂಡು ಪಡಿಸುತ್ತಿ ದ್ದರು. ಒಂದಿಬ್ಬರು ಮಲಯನ್‌ ಮೂಲದ ಮುಸ್ಲಿಮ್‌ ಬೆಸ್ತರು ಹಡಗಿನ ಮೂಲೆಯಲ್ಲಿ ನಮಾಜ್‌ ಮಾಡುತ್ತಿದ್ದರು. ಇವರೆಲ್ಲರ ಉದ್ದೇಶ ಹಡಗು ಸುರಕ್ಷಿತವಾಗಿ ತನ್ನ ಗುರಿ ಯನ್ನು ಸೇರಲೆಂಬುದೇ ಆಗಿತ್ತು. ಆದರೆ ಏನೆಲ್ಲಾ ಆಗಬಾರದೆಂದು ಪ್ರಯಾಣಿಕರು ಮನ ದಲ್ಲೇ ದೇವರನ್ನು ಪ್ರಾರ್ಥಿಸುತ್ತಿದ್ದರೋ ಅದು ನಡದೇ ಹೋಯಿತು. ಮಧ್ಯರಾತ್ರಿಗೆ ಇನ್ನೂ ಹತ್ತು ನಿಮಿಷಗಳಿ ದ್ದುವು. ಮಾರ್ಚ್‌ 1942ರ ಭಾನುವಾರ ಒಂಬತ್ತ ನೆಯ ದಿನಾಂಕ ನಿಧಾನವಾಗಿ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಹಡಗಿನ ತಳದಲ್ಲಿ ಭಾರಿ ಆಸ್ಫೋ ಟವಾಯಿತು. ನೌಕೆ ಎರಡು ಹೋಳಾಗಿ ಬಿರಿ ಯಿತು. ನೀರು ರಭಸದಿಂದ ಹಡಗಿನೊಳಗೆ ನುಗ್ಗಲಾರಂಭಿಸಿತು. ಸುಖ ನಿದ್ದೆಯಲ್ಲಿದ್ದ ನೂರಾರು ಮಂದಿ ಪ್ರಯಾಣಿಕರು ತಮಗರಿವಿ ಲ್ಲದಂತೆ ಸಮುದ್ರಕ್ಕೆ ಎಸೆಯಲ್ಪಟ್ಟ ರು. ನಿದ್ರೆಯಲ್ಲಿದ್ದ "ಇನ್ನು ಕೆಲವರಿಗೆ ಇದೆಲ್ಲ ಏನಾಯಿತೆಂದು ತಿಳಿಯುವುದಕ್ಕೆ ಮೊದಲೇ ಜಲ ಸಮಾಧಿಯಾದರು. ಕೆಲವರು ಕತ್ತಲಲ್ಲಿ ಕೈಗೆ 115 ಸಿಕ್ಕಿದ ಮುರಿದ ಹಡಗಿನ ಹಲಗೆಗಳನ್ನು ಹಿಡಿದ: ಕೊಂಡು ಜೀವ ಉಳಸಿಕೊಳ್ಳಲು ಹೆಣಗಾಡುತ್ತಿ ದ್ದರು. ಹೀಗೆ ಹೆಣಗಾಡುತ್ತಿದ್ದ ಅಸಹಾಯಕ ಹೆಂಗಸರು, ಮಕ್ಕಳು ಮತ್ತು ಮುದುಕರ ಆರ್ತ ನಾದ ಕರುಳು ಕಿವಿಚುವಂತಿತ್ತು. ಗಾಬರಿಯಿಂದ ಕಂಗೆಟ್ಟು ವಿಕಾರವಾಗಿ ಕಿರಿಚುತ್ತಿದ್ದ ಪ್ರಯಾಣಿಕ ರಿಂದಾಗಿ ಕೆಲವೇ ನಿಮಿಷಗಳ ಹಿಂದಷ್ಟೇ ಪ್ರಶಾಂ ತವಾಗಿದ್ದ ಸಾಗರದ ಮೌನಕ್ಕೆ ಭಂಗ ಬಂತು. ಶತ್ರುಗಳ್ಳಜಲಾಂತರ್ಗಾಮಿ ಟಾರ್ಪೆಡೊ ಆ ಮಧ್ಯರಾತ್ರಿಯಲ್ಲಿ ರಾಸೆಬುಮ್‌ ನೌಕೆಯನ್ನು ಆಸ್ಫೋಟಿಸಿತ್ತು. ಆ ಅದೃಷ್ಟ ಹೀನ ನೌಕೆಯಲ್ಲಿ ಪ್ರಯಾಣಿಸುತ್ತಿದ್ದ ವಾಲ್ಟರ್‌ ಗಿಬ್ಬನ್ನರ ಮುಖ ದಿಂದಲೇ ಮುಂದಿನ ಕತೆಯನ್ನು ಕೇಳೋಣ. ""ಫಿಲಿಫೈನ್ಸ್‌ ಜಪಾನಿಯರ ವಶವಾಗುವು ದೆಂದು ನಾವು ಕನಸುಮನಸಿನಲ್ಲಿಯೂ ನೆನೆಸಿರ ಲಿಲ್ಲ. ಸಿಂಗಪುರದ ರಕ್ಷಣೆಗಿದ್ದ ನಮ್ಮ ಪಡೆ ಯನ್ನು ಭಾರತಕ್ಕೆ ಹಿಂದಕ್ಕೆ ಕರೆಸಿಕೊಳ್ಳಲು ಆದೇಶ ಬಂದಿತ್ತು. ಮಲಯಾ, ಸಿಂಗಪುರಗಳು ಜಪಾನಿಯರ ವಶವಾದರೆ ಶತ್ರುಗಳು ಭಾರತದ ಬಾಗಿಲಿಗೇ ಬಂದಂತೆ. ಬರ್ಮದ ಗಡಿಯನ್ನು ಭದ್ರಪಡಿಸುವುದು ಅತ್ಯಗತ್ಯವಾಗಿತ್ತು. ಸಿಂಗಪು ರದಿಂದ ಭಾರತಕ್ಕೆ ಹೊರಡಲು ಸಾಕಷ್ಟು ನೌಕೆ ಗಳು ಲಭ್ಯವಿರಲಿಲ್ಲ. ಸುಮಾತ್ರಾದ ಪಾಡುಂಗಿ ನಿಂದ ಭಾರತಕ್ಕೆ ಹೊರಡಲಿದ್ದ "ರಾಸೆಬುಮ್‌' ಎಂಬ ನೌಕೆಯಲ್ಲಿ ನಮ್ಮ ಪಡೆಗಳ ಒಂದು ಎಭಾಗಕ್ಕೆ ಪ್ರಯಾಣ ಮಾಡಲು ವ್ಯವಸ್ಥೆ ಮಾಡ ಲಾಗಿತ್ತು. '"ಹಡಗಿನಲ್ಲಿ ಸಾಮಾನ್ಯ ಅದರ ಮಿತಿ ಯನ್ನು ಮೀರಿ ಪ್ರಯಾಣಿಕರಿದ್ದರು. ಅಲ್ಲೆಲ್ಲ ಅವ್ಯವಸ್ಥೆಯ ತಾಂಡವವಾಡುತ್ತಿತ್ತು. ಆ ತುರ್ತುಪರಿಸ್ಥಿತಿಯಲ್ಲಿ ಅವ್ಯವಸ್ಥೆಯ ಬಗ್ಗೆ ದೂರಲು ಯಾರಿಗೂ ವ್ಯವಧಾನವಿರಲಿಲ್ಲ. ಹೇಗೋ ಜೀವ ಉಳಿಸಿಕೊಂಡು ಅಲ್ಲಿಂದ ಪಾರಾಗುವುದೇ ಎಲ್ಲರ ಗುರಿಯಾಗಿತ್ತು. ಹಡಗು ಪಾಡುಂಗ್‌ ಬಿಟ್ಟು ಆಗಲೇ ಮೂರು ದಿನಗಳಾಗಿದ್ದವು. 116 ""ಯೂರೋಪಿನಲ್ಲಿ ಸಂಭವಿಸುತ್ತಿದ್ದ ಮಿತ್ರಿ ರಾಷ್ಟ್ರಗಳ ಸೇನೆಯ ಸೋಲಿನ ಸುದ್ದಿಯಿಂದ ನಾನು ಚಿಂತಿತನಾಗಿದ್ದೆ. ಜತೆಗೆ ಮನೆ ಮಂದಿಯ ಬಗೆಗಿನ ಕಾಳಜಿಯೂ ಮನಸ್ಸನ್ನು ಕೊರೆಯು ತ್ತಿತ್ತು. ಸಾಗರ ಪ್ರಶಾಂತವಾಗಿತ್ತು. ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಮಿನುಗು ತ್ತಿದ್ದವು. ಮಲಗುವ ಮುನ್ನ ಕೆಲವು ನಿಮಿಷ ಮೌನವಾಗಿ ದೇವರನ್ನು ಪ್ರಾರ್ಥಿಸಿ ಡೆಕ್ಕಿನ ಮೇಲೆ ಮಲಗಿದೆ. ದಣಿದ ಮೈಮನಗಳನ್ನು ನಿದ್ರೆ ಆವರಿಸಿದುದೇ ತಿಳಿಯಲಿಲ್ಲ. ""ಆದರೆ ಎಸೆಯಲ್ಪಟ್ಟ ನಾನು ಹಠಾತ್ತನೆ ಎಚ್ಚರಗೊಂಡೆ. ನೀರಿನಲ್ಲಿ ಮುಳುಗೇಳುತ್ತಿದ್ದ ಪ್ರಯಾಣಿಕರ ಆರ್ತ ನಾದ, ಕಿರುಚಾಟವನ್ನು ಕೇಳಿ ಏನಾಗಿರಬಹುದೆಂದು ಊಹಿಸಲು ಸ್ವಲ್ಪ ಸಮಯವೇ ಹಿಡಿಯಿತು. ನನ್ನ ಸಮೀಪದಲ್ಲಿ ಬೆತ್ತಲೆ ವ್ಯಕ್ತಿಯೊಬ್ಬ ಹಡಗಿನ ಮುರಿದ ಹಲಗೆ ಯೊಂದನ್ನು ಹಿಡಿದುಕೊಂಡು ನೇತಾಡುತ್ತಿದ್ದ. ಆ ಹಲಗೆಯ ಮತ್ತೊಂದು ತುದಿಯನ್ನು ಹಿಡಿದು ನಾನೂ ನೇತಾಡತೊಡಗಿದೆ. 'ಹೀಗೇ ಒಂದು ಗಂಟೆಯ ಕಾಲ ನಾವಿಬ್ಬರೂ ನೇತಾಡು ತ್ತಿದ್ದೆವೇನೋ. '"ಸನಿಹದಲ್ಲಿ ಜೀವರಕ್ಷಕ ದೋಣಿಯೊಂದ ರಲ್ಲಿ ಜನರು ನಿಂತಿರುವುದು ಆ ಕತ್ತಲಲ್ಲಿ ಅಸ್ಪ ಷ್ಟ ವಾಗಿ ಗೋಚರಿಸಿತು. ಜನರು ದೋಣಿ ಯನ್ನು ಹತ್ತಲು ಒಬ್ಬರೊಡನೊಬ್ಬರು ಹೋರಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಒಬ್ಬೊ ಬ್ಬರನ್ನಾಗಿ ನಮ್ಮೆಲ್ಲರನ್ನೂ ದೋಣಿಯೊಳಕ್ಕೆ ಎಳೆದುಕೊಳ್ಳಲಾಯಿತು. ಆ "ತೇಲುವ ನರಕ'ದ ಮೇಲೆ ಮುಂದಿನ ದಾರುಣವಾದ ಇಪ್ಪತ್ತಾರು ದಿನಗಳನ್ನು ಹೇಗೆ ಕಳೆದೆನೋ ಎಂದು ನನಗೆ ಅಚ್ಚರಿಯಾಗುತ್ತದೆ. ""ನಾವಿದ್ದ ದೋಣಿ ಇಪ್ಪತ್ತೆಂಟು ಅಡಿಗ ಳಷ್ಟು ಉದ್ದವಿದ್ದು ಎಂಟು ಅಡಿಗಳಷ್ಟು ಅಗಲ ವಾಗಿತ್ತು. ಬೆಳಗಿನ ಜಾವದಲ್ಲಿ ದೋಣಿಯ ಲ್ಲಿದ್ದ ಜನರನ್ನು ಎಣಿಸಿದಾಗ ಒಟ್ಟು ಎಂಬತ್ತು ಜನರಿದ್ದುದು ಕಂಡು ಬಂತು. ಇಪ್ಪತ್ತೆಂಟು, ಕಸ್ತೂರಿ pa ಮಂದಿ ಪ್ರಯಾಣಿಕರು ಮಾತ್ರ ಕೂಡಬಹುದಾ ಗಿದ್ದ ಆ ದೋಣಿಯಲ್ಲಿ ಎಂಬತ್ತು ಜನ ತುರುಕ ಲ್ಪಟ್ಟಿದ್ದರು. ದೋಣಿಯಲ್ಲಿ ದ್ದವರೆಲ್ಲಾ ಮುಖಾಮುಖಿಯಾಗಿಯೋ ಬೆನ್ನಿಗೆ ಬೆನ್ನು ಕೊಟ್ಟು ಕೊಂಡೋ ನಿಂತಿಷ್ಟರು. ನಿಂತ ಸ್ಥಳ ದಿಂದ ಚಿಟ್‌ ಮಾತಂತೂ ದೂರವೇ. ನೌಕಾ ಘಾತದಲ್ಲಿ ಉಳಿದುಕೊಂಡಿದ್ದ ಇನ್ನೂ ಐವ ತ್ರೈದು ಜನ ನಮ್ಮ ದೋಣಿಯ ಹೊರಭಾಗದ ಅಂಚನ್ನು ಹಿಡಿದುಕೊಂಡು ಸುತ್ತಲೂ ಜೋತು ಬಿದ್ದಿದ್ದರು. ಅವರೆಲ್ಲಾ ಎದೆಯವರೆಗೂ ನೀರಿ ನಲ್ಲಿ ಮುಳುಗಿದ್ದರು. “ಮುಳುಗಿ ಹೋದ ರಾಸೆಬುಮ್‌ ನೌಕೆಯ ಡಚ್‌ ಕ್ಯಾಪ್ಟನ್‌ ಕೆಂಪುಮೂತಿಯ ಧಡೂತಿ ಆಸಾಮಿ. ದೋಣಿಯ ಚುಕ್ಕಾಣಿಯನ್ನು ಆತನೇ ಹಿಡಿದು ನಿಂತಿದ್ದ... ದೋಣಿಯಲ್ಲಿದ್ದ ಮತ್ತೊಬ್ಬ ಪ್ರಮುಖ ವ್ಯಕ್ತಿ ಹನ್ನೊಂದನೇ ಭಾರತೀಯ ಸೇನಾವಿಭಾಗದ ಬ್ರಿಗೆಡಿಯರ್‌ ಪ್ಯಾರಿಸ್‌. ಆತ ಮೇಲಂಗಿಯನ್ನು ಮಾತ್ರ ತೊಟ್ಟಿ ದ್ದರಿಂದ ಅಂಗಿಯ ಕೆಳಗೆ ಆತನ ಬೆತ್ತಲ ಕಾಲುಗಳು ಕಾಣಿಸುತ್ತಿದ್ದುವು.. ನಮ್ಮೊಂದಿಗೆ ಮೂವರು ಮಹಿಳೆಯರೂ ಇದ್ದರು. ಅವರಲ್ಲಿ ಶ್ರೀಮತಿ ನನ್‌ ಎಂಬುವರು ಸಿಂಗಪುರದಲ್ಲಿನ ಕಾಮಗಾರಿ ಇಲಾಖೆಯ ಅಧಿಕಾರಿಯೊಬ್ಬರ ಪತ್ನಿ. ಮತ್ತೊಬ್ಬಾಕೆ ಡಚ್‌ ನೌಕೆಯ ಚೀಫ್‌ ಆಪೀಸರನೊಬ್ಬನ ಮೂವತ್ತರ ಪ್ರಾಯದ ಹೆಂಡತಿ. ಮೂರನೆಯಾಕೆ ಬ್ರಿಟಿಷ್‌ ಗುಪ್ತಚರ ವಿಭಾಗದಲ್ಲಿ ಕಾರ್ಯನಿರತಳಾಗಿದ್ದ "ತಳು ದೇಹದ ಚೀನೀ ಯುವತಿ ಡೋರಿಸ್‌ಲಿಮ್‌. ದೋಣಿಯ ಅಡ್ಡ ಕಂಬಿಯನ್ನೊರಗಿಕೊಂಡು ಹನ್ನೆರಡು ಮಂದಿ ಬೆಸ್ತರು ನಿಂತಿದ್ದರು. ಅವ ರೆಲ್ಲ ಜಾವಾದವರು. ಬ್ರಿಗೇಡಿಯರ್‌ ಪ್ಯಾರಿಸ್‌ ಪರೇಡ್‌ ಮೈದಾ ನದಲ್ಲಿ ಸೈನಿಕರನ್ನು ದ್ವೇಶಿಸಿ ಹೇಳುವ ರೀತಿ ಯಲ್ಲಿ, ಕಾಲುಗಳನ್ನು ಜೋಡಿಸಿ ನೇರವಾಗಿ ನಿಂತು, "ಎಲ್ಲರೂ ಕೇಳಿ ದೋಣಿಯ ಸಂಪೂರ್ಣ ಹೊಣೆಗಾರಿಕೆ ಕ್ಯಾಪ್ಟನ್ನರಿಗೆ ನವೆಂಬರ್‌ 1990 ಸೇರಿದ್ದು. ಆಹಾರ ವಿತರಣೆ ಮತ್ತು ಶಿಸ್ತನ್ನು ಕಾಪಾಡುವ ಹೊಣೆ ನನ್ನದು. ಬೇರ ನೆರವು ನಮಗೆ ಬರುವವರೆಗೂ ನಾವೆಲ್ಲ ರೂ ಶಿಸ್ತಿನಿಂದ ಮತ್ತು ಸೋದರ-ಭಾವದಿಂದ ವರ್ತಿಸಬೇಕು, ಎಂದು ಅಪ್ಪಣೆ ಕೊಡಿಸಿದರು. ಎರಡು ಜಾಗತಿಕ ' ಸಮರಗಳಲ್ಲಿ ಭಾಗವಹಿಸಿ ಅಪಾರ ಅನುಭವ ಗಳಿಸಿದ್ದ ಬ್ರಿಗೇಡಿಯರ್‌ ಪ್ಯಾರಿಸ್‌ ಶಿಸ್ತಿಗೆ ಹೆಸ ರುವಾಸಿಯಾದವರೆಂದು ಭಾರತೀಯ ಸೇನೆ ಯಲ್ಲಿ ಸೇವೆಯಲ್ಲಿದ್ದ ನಮಗೆ ಮೊದಲೇ ತಿಳಿ ದಿತ್ತು. ಆದರೆ ಅಂಥ ಪರಿಸ್ಥಿತಿಯಲ್ಲಿಯೂ ಶಿಸ್ತನ್ನು ಪಾಲಿಸುವ ಅವರ ಮನೋಗುಣವನ್ನು ಕಂಡು ನಮಗೆಲ್ಲಾ ಬೆರಗಾಯಿತು. '"ದೋಣಿಯಲ್ಲಿನ ಆಹಾರ ಸಂಗ್ರಹದಲ್ಲಿ ಕುಡಿಯುವ ನೀರು ತುಂಬಿದ್ದ ನಾಲ್ಕು ಬಾಟಲಿಗ ಳಿದ್ದುವು. ಸೂರ್ಯ ಮೇಲೇರಿದಾಗ ಒಬ್ಬೊಬ್ಬ ರಿಗೆ ಒಂದೊಂದು ಚಮಚೆಯಷ್ಟು ನೀರನ್ನು ಕುಡಿಯಲು ಕೊಡಲಾಗುತ್ತಿತ್ತು. ಸಂಜೆಗೆ ಇನ್ನೊ ೦ದು ಚಮಚೆ ಕುಡಿಯುವ ನೀರು ಮತ್ತು , ಒಂದು ಚಮಚೆ ಡಬ್ಬದ ಹಾಲು. ಹನ್ನೆ ರಡು * ಔನ್ಸ್‌ ದನದ ಮಾಂಸದ ಒಂದು ಡಬ್ಬಿಯನ್ನು ಹಂಚಿಕೊಂಡು ತಿನ್ನಲು ಹನ್ನೆರಡು ಮಂದಿಗೆ ಕೊಡಲಾಗುತ್ತಿತ್ತು. ಮುಂದೆ ನಮ್ಮ ನೆರವಿಗೆ ಸಹಾಯ ಬರುವವರೆಗೆ ದೋಣಿಯಲ್ಲಿ ಲಭ್ಯ ವಿದ್ದ ಮಿತವಾದ ಆಹಾರ ಮತ್ತು ಸಿಹಿನೀರಿನ ಸಂಗ್ರಹಣೆಯ ಮೇಲೆಯೇ ದೋಣಿಯಲ್ಲಿದ್ದವ ರೆಲ್ಲ ಬದುಕುಳಿಯಬೇಕಾದ್ದರಿಂದ ಆದಷ್ಟು ಮಿತವಾಗಿ ಆಹಾರ ಸಂಗ್ರಹವನ್ನು ಬಳಸಿಕೊಳ್ಳ ie ""ಆ ಅಸಾಧ್ಯ ಜನಸಂದಣಿಯನ್ನು ಆದಷ್ಟು ತಗ್ಗಿಸುವ ಸಲುವಾಗಿ ಗಾಯಗೊಳ್ಳದೆ ಗಟ್ಟಿ ಮು ಟ್ಟಾಗಿದ್ದ ಪ್ರತಿಯೊಬ್ಬನೂ ಸರದಿಯಂತೆ ದಿನಕ್ಕೆ ನಾಲ್ಕು ಗಂಟೆಗಳವರೆಗೆ ಕಡ್ಡಾಯವಾಗಿ ದೋಣಿಯ ಹೊರಮೈ ಅಂಚನ್ನು ಹಿಡಿದು ಕೊಂಡು ನೇತಾಡುತ್ತಿರಬೇಕೆಂಬ ನಿಯಮವನ್ನು*- ಪ್ಯಾರಿಸರು ತುರ್ತಾಗಿ ಜಾರಿ ಮಾಡಿದರು. "ಸಂಜೆಯ ಹೊತ್ತಿಗೆ ಮುರಿದ ಹಡಗಿನ 117 ಹಲಗೆಗಳಿಂದ ಅಡ್ಡಾದಿಡ್ಡಿಯಾಗಿ ಕಟ್ಟಿದ್ದ ತೆಪ್ಪ ವೊಂದು ತೇಲುತ್ತಾ ನಮ್ಮ ದೋಣಿಯನ್ನು ಸಮೀಪಿಸಿತು. ಅದರಲ್ಲಿನ ಇಂಡಿಯನ್‌ ಆರ್ಡ್‌ ನನ್ಸ್‌ ಕೋರ್‌ಗೆ ಸೇರಿದ ಲೆಫ್ಟಿನೆಂಟ್‌ ಕರ್ನಲ್‌ ಡಗ್ಗಸ್‌ ತೆಪ್ಪದಿಂದ ಈಜಿಕೊಂಡು ದೋಣಿಯ ಬಳಿ ಬಂದರು. ತಮ್ಮನ್ನು ದೋಣಿಯೊಳಗೆ ಎಳೆದುಕೊಂಡ ಕೂಡಲೆ ಡಗ್ಗಸ್‌ ಆಯಾಸದಿಂದ ಕುಸಿದು ಬಿದ್ದರು. ತೆಪ್ಪದ ಮೇಲಿದ್ದ ಇನ್ನಿಬ್ಬ ರನ್ನೂ ದೋಣಿಯೊಳಗೆ ಎಳೆದುಕೊಳ್ಳಲಾ ಯಿತು. ಅವರಲ್ಲಿ ನೌಕಾಘಾತವಾದಾಗ ಆ ಸ್ಫೋಟದಲ್ಲಿ ಕಾಲೊಂದನ್ನು ಕಳೆದುಕೊಂಡಿದ್ದ ಇಂಗ್ಲಿಷ್‌ ಮಹಿಳೆಯೊಬ್ಬಳು ಆಗಲೋ ಈಗಲೋ ಕೊನೆಯುಸಿರೆಳೆಯುವ ಸ್ಥಿತಿಯಲ್ಲಿ ದ್ದಳು. ಮತ್ತೊಬ್ಬ ಮೇಜರ್‌ ಅಂಗಸ್‌ ಮ್ಯೂಕ್‌ ಡೊನಾಲ್ಡ್‌ ಹೇಗೋ ಆತನ ಬಳಿ ಬ್ರಾಂದಿಯ ಬಾಟಲಿಯೊಂದನ್ನು ಉಳಿದುಕೊಂಡಿತ್ತು. ದಾಹ ದಿಂದ ಕಂಗೆಟ್ಟಿದ್ದ ಆತ ಬ್ರಾಂದಿಯನ್ನು ಕುಡಿ ಯುತ್ತಲೇ ದಿನವನ್ನು ಕಳೆದಿದ್ದ. ಸುಡು ಬಿಸಿ ಲಲ್ಲಿ ಮಿತಿ ಮೀರಿ ಬ್ರಾಂದಿಯನ್ನು ಕುಡಿದುದರ ಪರಿಣಾಮವಾಗಿ ಆತ ಅರೆ ಹುಚ್ಚನಾಗಿದ್ದ. ತೆಪ್ಪದ ಮೇಲಿನಿಂದ ಡಗ್ಗಸ್ಸರನ್ನು ಸಮುದ್ರಕ್ಕೆ ತಳ್ಳಲು ಅನೇಕ ಸಲ ಮ್ಯೂಕ್‌ ಪ್ರಯತ್ನಿಸಿದ್ದ. ದೋಣಿಯಲ್ಲಿ ಆತನ ಹುಚ್ಚಾಟ ಅತಿಯಾ ಯಿತು. ಸುತ್ತಲಿದ್ದವರೆದುರು ತಾನು ಇದುವ ರೆಗೆ ಪಟ್ಟ ಬವಣೆಯನ್ನು ಹೇಳುತ್ತ ಇದ್ದಕ್ಕಿ ದ್ದಂತೆ ಹುಚ್ಚನಂತೆ ಜೋರಾಗಿ ಕಿರುಚುತ್ತಿದ್ದ. ಇಂಗ್ಲಿಹಿನಲ್ಲಿ ಮಾತನಾಡಲಾರಂಭಿಸಿ ಉರ್ದುವಿ ನಲ್ಲಿ ಮಾತು ಮುಗಿಸುತ್ತಿದ್ದ. ಕೊನೆಗೆ ತನ್ನ ಸುತ್ತಲಿದ್ದವರನ್ನೆಲ್ಲ ಹೊಡೆಯುವ ಮಟ್ಟಕ್ಕೆ ಆತನ ಹುಚ್ಚು ಹೆಚ್ಚಿಸಿದಾಗ ದೋಣಿ ಬುಡಮೇ ಲಾಗುವುದನ್ನು ತಪ್ಪಿಸುವ ಸಲುವಾಗಿ ಯಾರೋ ಅವನನ್ನು ನೀರಿಗೆ ತಳ್ಳಿದರು. ""ದೋಣಿಯಲ್ಲಿನ ಜನಸಂದಣಿಯನ್ನು ೫.ಈಿದಷ್ಟು ತಗ್ಗಿಸುವ ಸಲುವಾಗಿ ಮೇಜರ್‌ ನಯಿಲ್‌ ಕೋರೆ ಮತ್ತು ಕೆಲವು ಪ್ರಯಾಣಿಕರು ಸಮುದ್ರದಲ್ಲಿ ತೇಲುತ್ತಿದ್ದ ಮುರಿದ ಹಡಗಿನ ಕ್ಕ 118 3 [4 4 ಎ. ಹಲಗೆಗಳು ತಗಡುಗಳು ಮತ್ತು ತ ಒಂದು ತೆಪ್ಪವನ್ನು ತಯಾರಿಸಿದರು. ಆ ತೆಪ್ಪ . ವನ್ನು ಹಗ್ಗದಿಂದ ದೋಣಿಯ ಹಿಂಭಾಗಕ್ಕೆ ಕಟ್ಟಿ ದರು. ದೋಣಿಯಲ್ಲಿದ್ದ ಪ್ರಯಾಣಿಕರಲ್ಲಿ ಇಪ್ಪತ್ತು ಮಂದಿ ಅಸ್ತವ್ಯಸ್ತವಾಗಿ ಆ ಡೋಲಾ ಯಮಾನ ತೆಪ್ಪದ ಮೇಲೆ ಒಬ್ಬರನ್ನೊಬ್ಬರು ' ಹಿಡಿದುಕೊಂಡು ನಿಂತ ಭಾರದಿಂದ ಅದು ಮತ್ತಷ್ಟು ಆಳಕ್ಕಿಳಿದು, ಸಮುದ್ರದ ನೀರು ನಿಂತಿ ದ್ದವರ ನಡುವಿನವರೆಗೂ ಬಂದಿತು. ""ಮೂರು ದಿನಗಳವರೆಗೂ ಆ ತೆಪ್ಪವನ್ನೆಳೆ ದುಕೊಂಡು ನಮ್ಮ ಜೀವರಕ್ಷಕ ದೋಣಿ ಗೊತ್ತುಗುರಿಯಿಲ್ಲದೆ ಸಾಗಿತ್ತು. ಈ ಅವಧಿ ಯಲ್ಲಿ ತೆಪ್ಪದ ಮೇಲೆ ನಿಂತಿದ್ದವರೆಲ್ಲ ಒಬ್ಬೊ ಬ್ಬರಾಗಿ ಜಾರಿ ಸಮುದ್ರದ ಪಾಲಾದಾಗ, ತೆಪ್ಪದ ಮೇಲೆ ಜೀವಚ್ಛವವಾಗಿ ಉಳಿದುಕೊಂಡಿದ್ದ ಮೇಜರ್‌. ನಯಿಲ್‌ ಕೋರೆಯನ್ನು ದೋಣಿಯ ಮೇಲೆಳೆದುಕೊಳ್ಳುವಂತೆ ಬ್ರಿಗೇಡಿಯರ್‌ ಪ್ಯಾರಿಸ್‌ ಆಜ್ಞಾಪಿಸಿದರು. ನಯಿಲ್‌ ಕೋರೆಯ ಸೊಂಟದ ಮೇಲ್ಭಾಗವೆಲ್ಲಾ ಸುಡುಬಿಸಿಲಿನ ತಾಪದಿಂದ ಕಪ್ಪಾಗಿ ಹೋಗಿತ್ತು. ಆ ರಾತ್ರಿಯೇ ಆತ ಕೊನೆಯುಸಿರೆಳೆದ. ""ಅದೊಂದು ದಿನ ಮಧ್ಯಾಹ್ನ ಆಕಾಶದಲ್ಲಿ ಒಂದು ಹೆಲಿಕಾಪ್ಟರ್‌ ಕಾಣಿಸಿಕೊಂಡಿತು. ಅದು ' ಮಿತ್ರರಾಷ್ಟ್ರದ್ದೊ ಅಥವಾ ಶತ್ರುಗಳದ್ದೋ ಎಂದು ತಿಳಿಯುತ್ತಿರಲಿಲ್ಲ. ಯಾವುದಾದರೇ ನಂತೆ! ವಿಮಾನ ನಡೆಸುತ್ತಿದ್ದವನಿಗೆ ನಮ್ಮ ದುಸ್ಥಿತಿಯ ಅರಿವಾಗಿ ಆತ ನೆರವಿಗೆ ಬರಬಹು ದೆಂಬ ಆಸೆಯಿಂದ ತಲೆ ಎತ್ತಿ ಗಂಟಲು ಬಿರಿಯು ' ವಂತೆ ಕಿರುಚಿ ವೈಮಾನಿಕನ ಗಮನ ಸೆಳೆಯಲು ಪ್ರಯತ್ನಿಸಿದೆವು. ದುರದೃಷ್ಟಕ್ಕೆ ನಮ್ಮೆಲ್ಲಾ ಕಿರು ಚಾಟಗಳು, ನಾನಾ ರೀತಿಯಲ್ಲಿ ಸೂಚಿಸಲು ಪ್ರಯತ್ನಪಟ್ಟ ಹಾವ, ಭಾವ, ಭಂಗಿಗಳು ವೈಮಾನಿಕನ ಗಮನ ಸೆಳೆಯಲು ಸಮರ್ಥವಾಗ ಲಿಲ್ಲ. ಹೆಲಿಕಾಪ್ಟರು ನಮ್ಮ ತಲೆಯ "ಮೇಲೆ ಹಾರಿ ಹೋದಾಗ ನಮಗಾದ ದುಃಖ ನಿರಾಸೆ ಗಳು ವರ್ಣಿಸಲಸದಳವಾಗಿತ್ತು | Y ಕಸೂರಿ & ಕ | ಕ ಮ ಇ ana SNS pe: "ಅದೇ ಹೊತ್ತಿಗೆ ಹೆಲಿಕಾಪ್ಪ ರನ್ನು ಕಂಡ ಬ್ರಿಟಿಷ್‌ ಸಿಪಾಯಿಯೊಬ್ಬನಿಗೆ ಮನೋವಿಕಲ್ಪ "ವಾಯಿತು. ಹೆಲಿಕಾಪ್ಪ ರಿನಲ್ಲಿ ತಾನು ತುರ್ತಾಗಿ ಇಂಗ್ಲೆಂಡಿಗೆ ಹೋಗಬೇಕಾಗಿದೆಯೆಂದೂ, ಮಾರನೆಯ ದಿನವೇ ತನ್ನ ಮದುವೆಯೆಂದೂ ಹಲುಬತೊಡಗಿದ. ತನ್ನನ್ನು ಹೇಗಾದ್ದರೂ ಮಾಡಿ ಇಂಗ್ಲೆಂಡಿಗೆ ಕಳುಹಿಸಿ ಕೊಡಬೇಕೆಂದೂ, ಹೆಲಿಕಾಪ್ಟರನ್ನು ಹಿಂದಕ್ಕೆ ಕರೆಸಿಕೊಳ್ಳಿರೆಂದೂ ಸುತ್ತಲಿದ್ದವರನ್ನು' ಗೋಗರೆಯತೊಡಗಿದ. ಅವನ ಹಲುಬುವಿಕೆಯನ್ನು ಕಂಡು ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗೆ ಬಾರದಿರಲಿಲ್ಲ. ಸ್ವಲ್ಪ ಹೊತ್ತಿಗೆ ಅವನ ಹುಡ್ಚು ಬೇರೊಂದು ರೀತಿ "ಯಲ್ಲಿ ಕೆರಳಿತು. ಇಂಗ್ಲೆಂಡಿನಲ್ಲಿರುವ ತನ್ನ ವಧುವಿಗೆಂದು ಸಿಂಗಪುರದಿಂದ ಕೊಂಡು ತಂದಿದ್ದ ಚಿನ್ನದ ನೆಕ್‌ಲೇಸನ್ನು ಯಾರೋ ಅಪ ಹರಿಸಿರುವರೆಂದು ಕಂಡ ಕಂಡವರ ಮೇಲೆ ಹರಿ ಹಾಯತೊಡಗಿದ. ಕೊನೆಗೆ ಅವನ ಹುಚ್ಚು ಉಗ್ರ ರೂಪ ತಳೆಯಿತು. ಕಂಡಕಂಡವರನ್ನು ಪರ ತುಪ್ಪ ಅವನು ತಕತಕನೆ ಕುಜಿಯತೊಡಗಿ ಸಮತೋಲನ ತಪ್ಪಿ ನಾವಿದ್ದ ದೋಣಿ ಬ ಅವಘಡಕ್ಕೀಡಾಗುವುದೋ ಎಂದು ಯವಾಗತೊಡಗಿತು. ಹೆಲಿಕಾಪ್ಟರನ್ನು ಏಕೆ ಕೆಳಗಿಳಿಸಲಿಲ್ಲವೆಂದು ಆತ ತಮ್ಮನ್ನು ಎರ್ರಾಬಿರ್ರಿ” ಬಯ್ಯತೊಡಗಿದಾಗಲೂ ಬ್ರಿಗೇಡಿಯರ್‌ ಪ್ಯಾರಿಸ್‌ ತುಟಿ ಪಿಟುಕ್ಕೆನ್ನಲಿಲ್ಲ. ಆತನ ಸ್ಥಿತಿ ಯನ್ನು ಕಂಡು ಮರುಕಪಟ್ಟರು ಅಷ್ಟೆ. ಯಾರೆಷ್ಟೇ ಸಮಾಧಾನ ಮಾಡಿದರೂ ಅವನ ಹುಚ್ಚು ಶಾಂತವಾಗಲಿಲ್ಲ. ಸಮುದ್ರದಂಚಿನಲ್ಲಿ ಸೂರ್ಯ ಮುಳುಗಿ ಕತ್ತಲಾದರೂ ಅವನ ಹುಚ್ಚಾಟ ನಡದೇ ಇತ್ತು. ಬೆಳಗಾದಾಗ ಮಾತ್ರ ಆತ ಕಾಣಲೇ ಇಲ್ಲ. ಅವನು ಎಲ್ಲಿಗೆ ಹೋದ, ಏನಾದ ಎಂದು ವಿಚಾರಿಸುವ ಗೋಜಿಗೂ ಯಾರೂ ಹೋಗಲಿಲ್ಲ. ಬಹುಶಃ ಯಾರೋ ಅವನನ್ನು ಸಮುದ್ರಕ್ಕೆ ತಳ್ಳಿರಬೇಕು. ""ಆ ದಿನ ಮಧ್ಯಾಹ್ನ ಸಮಯ ಇದ್ದಕ್ಕಿದ್ದ ಹಾಗೆ ಸಮುದ್ರ ಪ್ರಕ್ಷುಬ್ಬಗೊಂಡಿತು. ಪಡು ವಣ ಕಡಲ ಬಿರುಗಾಳಿಗಳು ಬೀಸಲಾರಂಭಿಸಿ ' ತೆರೆಗಳು ಎಲ್ಲಾ ದಿಕ್ಕಿನಲ್ಲೂ ಅಪ್ಪಳಿಸತೊಡಗಿ ದವು. ಬಿರುಗಾಳಿ ನಮ್ಮ ದೋಣಿಯನ್ನು - ಹಿಂದಕ್ಕೆ ದಬ್ಬತೊಡಗಿತು. ಕಡಲಿನಲ್ಲಿ ದೈತ್ಯಾ ಕಾರದ ಅಲೆಗಳು ಏಳತೊಡಗಿದವು. ಮೊದಲೇ ನಮ್ಮ ದೋಣಿ ಅತಂತ್ರ ಸ್ಥಿತಿಯಲ್ಲಿತ್ತು. ಏರಿಳಿ ಯುವ ಅಲೆಗಳ ನಡುವೆ ತುಯ್ದಾಡುತ್ತಿದ್ದ ನಮ್ಮ ದೋಣಿ ಡೋಲಾಯಮಾನ ಸ್ಥಿತಿಯಲ್ಲಿ ಸಾಗಿತ್ತು. ದೈತ್ಯಾಕಾರದ ಅಲೆಯೊಂದರ ಹೊಡೆ ತಕ್ಕೆ ದೋಣಿ ಸಿಕ್ಕಿದ್ದರೆ ನಮ್ಮೆಲ್ಲರ ಕತೆ ಮುಗಿ ಯುತ್ತಿತ್ತು. ಅವಘಡದ ಈ ಕತೆ ನಿಮಗಾರಿಗೂ ತಿಳಿಯುತ್ತಿರಲಿಲ್ಲ. ""ದೋಣಿಯಲ್ಲಿದ್ದವರೆಲ್ಲ ಉದ್ವಿಗ್ನಗೊಂಡಿ ದ್ದರು. ಕೆಲವೊಮ್ಮೆ ಯಾರೋ ಗದರಿಸಿದಂತೆ ಬಿರುಗಾಳಿ ನಿಶ್ಚಲವಾಗಿ ನಿಂತುಬಿಡುತ್ತಿತ್ತು. ಕೆಲ ವೊಮ್ಮೆ ನೂರಾರು ಮೈಲು ವೇಗದಿಂದ ಬೀಸುವ ಬಿರುಗಾಳಿಗೆ ಸಿಲುಕಿ ನಮ್ಮ ದೋಣಿ ಕಾಗದದ ದೋಣಿಯಂತೆ ಗಿರ್ರನೆ ಸುತ್ತುತ್ತಿತ್ತು. ಜಲದುಬ್ಬರದಲ್ಲಿ ಏಳುತ್ತಾ ಬೀಳುತ್ತಾ ತೆರೆಗಳ ` ನಡುವೆ ನುಸುಳಿಯೂ ಅದು ಅಪಾಯಕ್ಕೀಡಾಗ ದಂತೆ ಸಾಗುತ್ತಿದ್ದುದೇ ಒಂದು ಪವಾಡದಂ ತಿತ್ತು. ಕಡಲಿನೊಡಲಲ್ಲಿ ಅಡಗಿ ಕುಳಿತು ಹಠಾ ತ್ತನೆ. ಮೇಲೆರಗುವ ಸಂಚುಗಾರ ಕೊಲೆಗಡುಕ ನಂತೆ ಆ ಭಯಂಕರ ಬಿರುಗಾಳಿ ತೋರುತ್ತಿತ್ತು. ಕಡಲಿನ ಅಲೆಗಳ ಬೊಬ್ಬಿರಿಯುವ ಅಬ್ಬರ, ಬಿರುಗಾಳಿಯ ಭಯಂಕರ ಸಿಳ್ಳು ನಮ್ಮೆಲ್ಲರ ಎದೆಗಳನ್ನು ನಡುಗಿಸುತ್ತಿತ್ತಲ್ಲದೆ ಬದುಕುವ ಆಸೆಯನ್ನೇ ಕಮರಿಸುತ್ತಿತ್ತು. ""ಆ ವಿಶಾಲ ಕಡಲಿನ ಅಪಾರ ಜಲರಾಶಿಯ ಮೇಲೆ ಸಾಗಿದ್ದ ಈ ಪುಟ್ಟ ದೋಣಿಯಲ್ಲಿದ್ದ ನತದೃಷ್ಟ ಪ್ರಯಾಣಿಕರ ಜೀವದೊಡನೆ ಬಿರುಗಾ ಳಿಯೆಂಬ ಹಂತಕ ಚೆಲ್ಲಾಟವಾಡುತ್ತಿದ್ದ. ದೋಣಿಯ ಚುಕ್ಕಾಣಿ ಹಿಡಿದಿದ್ದ ಡಚ್‌ ಕ್ಯಾಪ್ಟನ್‌ ಸಮುದ್ರದ ಆಳದ ಅರಿಎಲ್ಲದಿದ್ದರ್ಲೂ » ಅದ್ಭುತ ರೀತಿಯಲ್ಲಿ ದೋಣಿಯ ಚಲನೆಯನ್ನು ನಿಯಂತ್ರಿಸುತ್ತಿದ್ದ. 119 ""ದೋಣಿಯಲ್ಲಿದ್ದ ಜಾವಾ ಬೆಸ್ತರು ಭಯ ಭಕ್ತಿಗಳಿಂದ "ಬಟುಕ್‌' ಭಾಷೆಯಲ್ಲಿ ವಿಚಿತ್ರ , ವಾದ ದನಿಯಲ್ಲಿ ಹಾಡುತ್ತಾ ಜಲದೇವತೆ ಯನ್ನು ಶಾಂತಗೊಳಿಸಲು ಪ್ರಾರ್ಥಿಸತೊಡಗಿ "ದರು. ದೋಣಿಯಲ್ಲಿ ವಿಚಿತ್ರವಾದ ವಾತಾವ ರಣ ಮೂಡಿತು. ಕಡಲಿನೊಂದಿಗೆ ಹೊಯ್ದಾಡು ತ್ತಿದ್ದ ನಮ್ಮೆಲ್ಲರ ಮನಸ್ಸಿನಲ್ಲಿ ನಮಗರಿವಿಲ್ಲ ದಂತೆ ದೆ ವೀ ಆಶ್ವಾಸನೆಯ ಭಾವವೊಂದು ಮೂಡತೊಡಗಿದ ನಮ್ಮ ಮನಸ್ಸು ಶಾಂತಗೊ ಳ್ಳಲಾರಂಭಿಸಿತು. ಮೊದಲ ಸಲ ಪ್ರಾರ್ಥನೆಯ ಪ್ರಬಾವದ ಅರಿ ವಾಯಿತು. “ಸಂಜೆಯಾಗುತ್ತಿದ್ದಂತೆ ಸಮುದ್ರದ ಅಲೆಗಳು ಮಂದಗತಿಗೆ ಇಳಿಯತೊಡಗಿದವು. ಕಡಲ ಮಾರಿ ತನ್ನ ರೌದ್ರ ಮೊಗವನ್ನು ಮರೆಮಾಚಿ ಮತ್ತೆ ಪ್ರಶಾಂತಳಾದಳು. ಬಿರುಗಾಳಿಯ ದಾಳಿಗೆ ಸಿಕ್ಕಿ ದೋಣಿಯಲ್ಲಿದ್ದವರಲ್ಲಿ ಎಷ್ಟು ಮಂದಿ ಕಡಲ ಪಾಲಾದರೆಂದು ಲೆಕ್ಕಹಾಕುವ ಗೋಜಿಗೆ "`ಯಾರು ಹೋಗಲಿಲ್ಲ. ನಮ್ಮ ಜೀವ. ರಕ್ಷಕ ದೋಣಿ ಕಾಣದ ಗುರಿಯತ್ತ ಸಾಗತೊಡಗಿತು. ಬಿರುಗಾಳಿ ಅಪಾಯದಿಂದ ಪಾರಾದ ನಮಗೆ ದೋಣಿಯಲ್ಲಿನ ನರಕ ಸದೃಶ ಕ್ಷಣಗಳನ್ನೆದುರಿ ಸುವುದು ಘೋರ ಅನುಭವವಾಗಿತ್ತು.'' ತ "ಹಸಿವಿನಿಂದ ನಾವೆಲ್ಲರೂ ಕಂಗೆಟ್ಟಿದ್ದೆವು. ಹಸಿ ವನ್ನೆನೋ ಸಹಿಸಿಕೊಳ್ಳಬಹುದಿತ್ತು. ಆದರೆ ಬಾಯಾರಿಕೆ ನಮ್ಮನ್ನೆಲ್ಲ ಜೀವನೃತರನ್ನಾಗಿ ಸಿತ್ತು. ದಾಹವನ್ನು ತೀರಿಸಿಕೊಳ್ಳಲು ಎಲ್ಲರೂ ತಮ್ಮ ತುಟಿಗಳನ್ನು ನಾಲಿಗೆಯಿಂದ ಸವರಿ ಕೊಂಡು ಎಂಜಲನ್ನು ನುಂಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಮುದ್ರದ ನೀರನ್ನು ಕುಡಿ ಯಬಾರದೆಂದು ನಮ್ಮೆಲ್ಲರಿಗೂ ತಿಳಿವಳಿಕೆ ನೀಡ ಲಾಗಿದ್ದರೂ, ಕೆಲವರು ರಾತ್ರಿಯಲ್ಲಿ ಕದ್ದು 'ಪೆಡಲಿನ ಉಪ್ಪು ನೀರನ್ನು ಕುಡಿಯತೊಡಗಿ ದರು. ಕ್ರಮೇಣ ಬಾಯಾರಿಕೆಯನ್ನು ತಡೆಯಲಾ ರದೆ ಬಹಳ ಜನ ಕಡಲ ನೀರನ್ನು ಬಹಿರಂಗವಾ 120 ಆಗ ನನಗೆ ಬದುಕಿನಲ್ಲಿ ' ಗಿಯೇ ಕುಡಿಯತೊಡಗಿದರು. ಹೀಗೆ ಹೆಚ್ಚು ಪ್ರಮಾಣದಲ್ಲಿ ಉಪ್ಪು ನೀರನ್ನು ಕುಡಿದವರು ಪ್ರಜ್ಞಾಹೀನರಾದರು. ಮುಂದೆ ಇಹಲೋಕ ಯಾತ್ರೆಯನ್ನು ಮುಗಿಸಿದರು. ಮತ್ತೆ ಕೆಲವರು ಮನೋವಿಕಲ್ಪಕ್ಳೊಳಗಾದರು. *""ಸೂರ್ಯನ ತಾಪದಿಂದ ನಮ್ಮ ಮೈಮೇ ಲೆಲ್ಲ ಬೊಕ್ಕೆಗಳೆದ್ದುವು. ಕೆಲವರು ತಾವು ತೊಟ್ಟಿದ್ದ ಬಟ್ಟೆ ಯನ್ನು ಬಿಚ್ಚಿ ಕಡಲ ನೀರಲ್ಲದ್ದಿ' ತಲೆಯ ಮೇಲೆ ಹಾಕಿಕೊಂಡಾಗ, ಬೊಕ್ಕೆಗಳನ್ನು ತೋಯಿಸಿದಾಗ ಅಸಾಧ್ಯ ಉರಿತದಿಂದ ಕಿರಿಚಿ ಕೊಳ್ಳುತ್ತಿದ್ದರು. ""ಹೆಚ್ಚು ಕಮ್ಮಿ ದೋಣಿಯಲ್ಲಿದ್ದವರೆಲ್ಲಾ ಒಂದು ತೆರನಾದ ವಿಭ್ರಾಂತ ಸ್ಥಿತಿಯನ್ನು ಮುಟ್ಟಿ ಅರೆಹುಚ್ಚರಾಗಿದ್ದರು. ಗಾರ್ಡನ್‌ ಹೈಲಾಂಡರ್‌ ಸೇನಾವಿಭಾಗಕ್ಕೆ ಸೇರಿದ್ದ ಸಾರ್ಜಂಟನೊಬ್ಬ ಈ ರೀತಿಯ ಮನೋವಿಕಲ್ಪಕ್ಕೆ ಬಲಿಯಾದ. ಒಂದು ಪ್ರಾತಃಕಾಲ ಆತ ಬಡಬಡಿಸಹತ್ತಿದ. "ಹಾರುವ ದೋಣಿ ಹಿಂದಿರುಗಿ ಬರಲು ತಡವಾಗದು,' ಎಂದು ಆತ ನುಡಿದಾಗ ನಾನು ಅಚ್ಚರಿಯಿಂದ ~ "ಹಾರುವ ದೋಣಿ ಎಂದರೆ ಯಾವುದು?' ' ಎಂದು ಕೇಳಿದೆ. "" "ಅದೇ, ನಿನ್ನೆ ರಾತ್ರಿ ಬಂದ ಹೆಂಗಸರು ಮತ್ತು ಗಾಯಾಳುಗಳನ್ನು ಕರೆದುಕೊಂಡು ಹೋದ ಹಾರುವ ದೋಣಿ' ಎಂದಾತ ಉತ್ತರಿಸಿ ದಾಗ ಆತನ ಮನೋವಿಕಲ್ಪ ಸ್ಥಿತಿಯ ಅರಿವಾಗಿ ಸುಮ್ಮನಾದೆ. "ಅಷ್ಟರಲ್ಲಿ ಸಿಪಾಯಿಯೊಬ್ಬ ದೋಣಿ ಯಿಂದ ಬಾಗಿ ಕಡಲಿನ ಉಪ್ಪು ನೀರನ್ನು ಬೊಗ ಸೆಯಿಂದ ತುಂಬಿಕೊಂಡು ' ಕುಡಿದು, "ನೀರು ಸಿಹಿಯಾಗಿದೆ' ಎಂದು ಕಿರುಚತೊಡಗಿದ. ನನಗ. ಕ ರಿವಿಲ್ಲ ದಂತೆ ನಾನೂ ಊಟ ಕುಡಿತಗಳ ಮೇಜ ವಾನಿಯ ಕನಸನ್ನು ಕಾಣುತ್ತ ಭ್ರಾಮಕ ಸ್ಥಿತಿಯ ಲ್ಲಿರುತ್ತಿದ್ದೆ. ದೋಣಿ ನೀರಿನ ಸುಳಿಯಲ್ಲಿ ಸಿಕ್ಕಿ ಕ್ರಿಕ್‌ ಕ್ರಿಕ್‌ ಎಂದು ಸದ್ದಾದಾಗ ಎಚ್ಚರಗೊಳ್ಳು ದ್ದೆ. "ಪ್ರಾರಂಭದಲ್ಲಿ ದೋಣಿಯಲ್ಲಿ ಕುಳಿತು ಕೆ ತ sacra 8 ೂ ' ಹೊರಟಾಗ ಇದ್ದ ಸೋದರಭಾವ ದಿನಗಳು ಉರುಳಿದಂತೆ ನಮ್ಮಲ್ಲಿ ಕಾಣಲಾರದಾಯಿತು. ಮೊದಮೊದಲು ಉಳಿದಷ್ಟೇ ಆಹಾರ ಸಂಗ್ರಹ ಮೇಲೆಯೇ ಎಲ್ಲರ ದೃಷ್ಟಿ ಕೇಂದ್ರೀಕೃತವಾಗಿರು ತ್ತಿತ್ತು. ತಾವು. ಪಡೆಯುತ್ತಿರುವ ಆಹಾರದ ಪಾಲಿಗಿಂತಲೂ ಬೇರೆಯವರು,ಹೆಚ್ಚು ಪಡೆಯು ತ್ತಿರಬಹುದೆಂದು ಒಬ್ಬೊರನ್ನೊಬ್ಬರು ಸಂಶಯಿ 'ಸತೊಡಗುವುದು ಸಾಮಾನ್ಯವಾಯಿತು. ದೋಣಿ ಯಲ್ಲಿ ಆಹಾರದ ವಿತರಣೆ ಪ್ರಾರಂಭವಾದೊ ಡನೆ ಎಲ್ಲರ ಹಸಿವು ಕೆರಳಿ ಪಶುಗಳಂತೆ ತಮ್ಮ ಪಾಲನ್ನು ಪಡೆದುಕೊಳ್ಳಲು ಕಾತರದಿಂದ ಚಡಪ ಡಿಸುತ್ತಿದ್ದರು. "“ದಿನಗಳುರುಳಿದಂತೆ ಹೊರಗಿನಿಂದ ಬರುವ ನೆರವಿನ ಆಶೆ ಕಡಿಮೆಯಾಗತೊಡಗಿತು. ದೋಣಿ ಯಲ್ಲಿನ ಜೀವನ ತಾಳಲಾರದಷ್ಟು ದುರ್ಭರವಾ ದಂತೆ ಜನರಲ್ಲಿನ ಸ್ವಾರ್ಥ ತಾನೇ ತಾನಾಗಿ ತಾಂಡವವಾಡತೊಡಗಿತು. : ಅಂಥ ಪ್ರಸಂಗ ವೊಂದು ದೊಣಿಯಲ್ಲಿ ಜರುಗಿತು. "" ಬ್ರಿಗೇಡಿಯರ್‌ ಪ್ಯಾರಿಸ್ತನ ನಿಯಮದಂತೆ, "ಈಜು ಬಾರದ ಸಾರ್ಜಂಟನೊಬ್ಬ ಸರದಿಯಂತೆ ಜೀವರಕ್ಷಕ ನಡುಪಟ್ಟಿಯನ್ನು ಕಟ್ಟಿಕೊಂಡು ಕೆಲವು ಗಂಟೆಗಳು ಸಮುದ್ರದಲ್ಲಿ ಈಜಿಕೊಂಡು ಬರಬೇಕಿತ್ತು. ಆದರೆ ಆ' ಸಾರ್ಜಂಟ್‌ ಜೀವ ರಕ್ಷಕ ನಡುಪಟ್ಟಿ ಯೊಂದೇ ತನಗೆ ಈ ಲೋಕ ದೊಂದಿಗಿರುವ ಕಟ್ಟ ಕಡೆಯ ಕೊಂಡಿಯೆಂಬಂತೆ ಈಜು ಬಾರದ ಬೇರೆಯವರಿಗೆ ಅದನ್ನು ಕೊಡಲು ನಿರಾಕರಸಿದ. ಬಲವಂತವಾಗಿಯೇ ಅದನ್ನು ಅವನಿಂದ ಅದನ್ನು ಕಿತ್ತುಕೊಂಡು ಬೇರೆಯವರಿಗೆ ಕೊಡಬೇಕಾಯಿತು. "ಆ ದಿನ ರಾತ್ರಿ ಆ ಸಾರ್ಜಂಟ್‌ ಯಾರನ್ನೋ ದೂರುತ್ತಾ ಜೋರಾಗಿ ಕೂಗಾಡು ತ್ತಿದ್ದಾಗ ಅವನನ್ನು ಯಾರೋ ಹೊಡೆದದ್ದು ಕೇಳಿಸಿತು. ಮಾರನೆಯ ದಿನ ಬೆಳಿಗ್ಗೆ ಆತ "ನಾಪತ್ತೆ. ದಿನಗಳುರುಳಿದಂತೆ ಪ್ರತಿರಾತ್ರಿಯೂ ಹೀಗೆ ಕೆಲವರ ನಾಪತ್ತೆ ನಿತ್ಯದ ಮಾತಾಯಿತು. "ಹೀಗಾಗಿ ಆ ಬಗ್ಗೆ ಯಾರೂ ಕಾಳಜಿ ಮಾಡುತ್ತಿರಿ ಆಗೆಗಗುಟ್ಟು. ಗ್ಗ ಶಾ PE ್ಥ್‌% ಲಿಲ್ಲ. ದೋಣಿಯಲ್ಲಿ ಸಾಧ್ಯವಾದಷ್ಟು ಮಂದಿ ನಾಪತ್ತೆ ಯಾದಷ್ಟು ಹೆಚ್ಚೆಚ್ಚು ಸ್ಥಳಾವಕಾಶ ತಮಗೆ ಸಿಕ್ಕುತ್ತದೆಂಬ ಮನೋಭಾವ ವಾಸ್ತವ ವಾಗಿ ಅಮಾನವೀಯವೆನಿಸಿದರೂ ಎಲ್ಲರ ತಲೆ ಯಲ್ಲೂ ಅದು ಸಹಜವೆಂಬಂತೆ ರೂಪುಗ್ಗೊಂ್ಣ, ಡಿತ್ತು. ದೋಣಿ ಡೆಕ್ಕಿನ ಕೆಳ ಅಂಕಣದ ಮೂಲೆ ಯಲ್ಲಿ ಐದು ಮಂದಿ ಒತ್ತಾಗಿ ಕುಳಿತು ಗುಟ್ಟಾಗಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂತು. 'ಅವರ ಬಗ್ಗೆ ನನಗೆ ಸಂಶಯ ಉಂಟಾಯಿತು. ಒಂದು ರಾತ್ರಿ ಬರುಗಾಳಿ ಜೋರಾಗಿ ಬೀಸಿತು. ದೋಣಿ ಅತ್ತಿಂದಿತ್ತ ಓಲಾಡತೊಡಗಿತು. ಆಗ ಮೂಲೆಯಲ್ಲಿ ಯಾರೋ ಒಬ್ಬ ಕಿಟಾರನೆ ಕಿರ. ಚಿಕೊಂಡದ್ದೂ ಜತೆಗೇ ನೀರಿಗೆ ಧುಮುಕಿದ] ಸದ್ದೂ ಕೇಳಿಸಿದವು. ,ಸಹಾಯಕ್ಕಾಗಿ ಮೊರೆ ಯಿಟ್ಟು ' ಕೂಗುತ್ತಿರುವ ಆರ್ತನಾದ. ಮತ್ತೆ ಕೆಲವರು ಎತ್ತರದ ಧ್ವನಿಯಲ್ಲಿ ಕೂಗಿಕೊಳ್ಳತೊ ಡಗಿದರು. ಬೀಸುವ ಬಿರುಗಾಳಿಯ ರಭಸದ ಅಬ್ಬರದಲ್ಲಿ ಬೊಬ್ಬಿರಿಯುವ ಅಲೆಗಳ ಗರ್ಜನೆ. ಯಲ್ಲಿ ಆ ಕೂಗು ಕಿರುಚಾಟಗಳು ಅಡಗಿಹೋ ದವು. ""ಮಾರನೆಯ ದಿನ ಬೆಳಗಾದಾಗ ಹಿಂದಿನ ದಿನ ನೋಡಿದ್ದ ಇಪ್ಪತ್ತು ಜನ ಪ್ರಯಾಣಿಕರು ಕಾಣೆಯಾಗಿದ್ದರು. ಒಡನೆ ನನ್ನ ಗಮನ ದೋಣಿಯ ಡೆಕ್ಕಿನ ಕೆಳ ಅಂಕಣದ ಮೂಲೆ ಯಲ್ಲಿ ಕುಳಿತು ಗುಟ್ಟಾಗಿ ಮಾತಾಡಿಕೊಳ್ಳುತ್ತಿದ್ದ ಆ ಐವರ ಕಡೆಗೆ ಹರಿಯಿತು. ಅವರೇ ಕೊಲೆಪಾ ತಕರೆಂಬುದರಲ್ಲಿ ನನಗೆ ಸಂಶಯವೇ ಉಳಿಯ ಲಿಲ್ಲ. ದೋಣಿಯಲ್ಲಿದ್ದವರನ್ನೆಲ್ಲಾ ಕಡಲ್ಲಿಗ್ಗೆ ದಬ್ಬಿ ಮುಗಿಸಿದರೆ ತಾವು ಬದುಕುಳಿಯಬಹು ದೆಂದು ಅಬರು ನಿಶ್ಚಯಿಸಿದಂತಿತ್ತು. "ದಿನಗಳು ಉರುಳಿದಂತೆ ದೋಣಿಯಲ್ಲಿನ ಜನ ಹತಾಶರಾಗಿ ತಮ್ಮ ಜೀವನದ ಕೊನೆಯ ಗಳಿಗೆಯನ್ನು ಸ್ಥಿತ ಪ್ರಜ್ಞರಂತೆ ಎದುರು ನೋಡ ಲಾರಂಭಿಸಿದರು. ಕಳೆದ ಎರಡು ದಿನಗಳಿಂದ ಡಚ್‌ ಕ್ಯಾಪ್ಟನ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ 121 / ಹೆಂಡತಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ. ಬಿಸಿಲಿನ ರುಳದಿಂದಾಗಿ ಆತನ ಮುಖದ ತುಂಬ ಬೊಕ್ಕೆಗಳೆದ್ದಿದ್ದುವು. ಆಕೆ ಆಗಾಗ ಆತನ ಮುಖದ ಮೇಲೆ ಬಾಗಿ ಸಾಂತ್ವ 'ಕದ ನುಡಿಗಳನ್ನಾಡುತ್ತಿದ್ದಳು. ಒಮ್ಮಿ ಂದೊಮ್ಮೆ ಆಕೆ ಕಿಟ್ಟನೆ ಕಿರುಚಿಕೊಂಡಳು. ಕ್ಯಾಪ್ಟನ್ನನು “ನಾನು ಈಜಲು ಹೋಗುತ್ತೇನೆ. ಈಜಲು ಹೋಗುತ್ತೇನೆ' ಎಂದು ಭ್ರಾಂತನಂತೆ ಕೂಗುತ್ತ ತಟ್ಟನೆ ಸಮುದ್ರಕ್ಕೆ ಮಗುಚಿಕೊಂಡು ಮುಳುಗಿ ಹೋದ. ಆತನ ಹೆಂಡತಿ ಆ ದಿನವೆಲ್ಲಾ ಅಳು ತ್ತಲೇ ಇದ್ದಳು. ಸಮುದ್ರದಂಚಿನಲ್ಲಿ ಸೂರ್ಯ ಮುಳುಗಿ ಕತ್ತಲಾವರಿಸಿತು. ಯಾರೋ ದೋಣಿ ಯಿಂದ ಕಡಲಿಗೆ ಧುಮುಕಿದ ಸದ್ದಾಯಿತು. 'ಕ್ಯಾಪ್ಟನ್ನನ ಹೆಂಡತಿ ನೀರಿಗೆ ಹಾರಿ ಕೊಂಡ' ಳೆಂದು ಯಾರೋ ಕೂಗಿ ಹೇಳಿದರು. ""ದೋಣಿಯಲ್ಲಿ ಶಿಸ್ತು ಪರಿಪಾಲನೆಯ ಹೊಣೆಯನ್ನು ಹೊತ್ತಿದ್ದ ಬ್ರಿಗೇಡಿಯರ್‌ ಪ್ಯಾರಿ ಸರು ಬಳಲಿಕೆಯಿಂದ, ದಾಹದಿಂದ ಕಂಗೆಟ್ಟು ಅವರ ದೇಹಸ್ಥಿತಿ ದಿನದಿನಕ್ಕೂ ಕ್ಷೀಣಿಸತೊಡ ಗಿತು. ಕ್ಯಾಪ್ಟನ್‌ ಬ್ಲಾಕ್‌ವುಡ್‌ ಎಂಬ ತರುಣ ಅಧಿಕಾರಿಯೊಬ್ಬ ತನ್ನ ಪಾಲಿಗೆ ದೊರೆಯುತ್ತಿದ್ದ ಕುಡಿಯುವ ನೀರನ್ನು ಮಿಗಿಸಿ ಪ್ಕಾರಿಸ್ಸರ ದಾಹ ವನ್ನು ಇಂಗಿಸಲು ಪ್ರಯತ್ನಿಸುತ್ತಿದ್ದ. "ಒಂದು ದಿನ ಪ್ಯಾರಿಸರು ಇದ್ದಕ್ಕಿದ್ದಂತೆ ಎದ್ದು ಕುಳಿತು ಬ್ಲಾಕ್‌ವುಡ್‌ನನ್ನು ಕುರಿತು ಸಂತೋಷಚಿತ್ತರಾಗಿ "ಮದ್ಯಪಾನ ಮಾಡಲು ಕ್ಲಬ್ಬಿಗೆ ಹೋಗೋಣ ನಡೆ....' ಎಂದು ಬಡ ಬಡಿಸಿದಾಗ ಅವರೂ "ಆ' ಸ್ಥಿತಿಯನ್ನು ತಲುಪಿ ರಿವರೆಂದು ತರುಣ ಕ್ಯಾಪ್ಟನ್ನನಿಗೆ ಮನವರಿಕೆ ಯಾಯಿತು. ಆದರೂ ಅದನ್ನು ತೋರಿಸಿಕೊ ಳ್ಳದೆ "ಸರ್‌, ಕ್ಲಬ್ಬಿಗೆ ಆಮೇಲೆ ಹೋಗೋಣ' ಎಂದು ಹಸನ್ಮುಖನಾಗಿಯೇ ನುಡಿದ. ಆ ದಿನ ರಾತ್ರಿ ಬ್ರಿಗೇಡಿಯರ್‌ ಪ್ಯಾರಿಸ್‌ ಕೊನೆಯುಸಿರೆಳೆ ಈರು. ಶವವನ್ನು. ನಾವೆಲ್ಲ ಸೇರಿ ಸಮುದ್ರದಲ್ಲಿ ಇಳಿಯಬಿಟ್ಟು ಅವರ ಆತ್ಮಕ್ಕೆ ಶಾಂತಿ ಕೋರಿ "ಪ್ರಾರ್ಥನೆ ಸಲ್ಲಿಸಿದೆವು. ಮಾರನೆಯ ದಿನ ತತ ಕ್ಪಾಪ್ಟನ್‌ ಬ್ಲಾಕ್‌ವುಡ್ಡನೂ ಪ್ರಜ್ಞಾಹೀನ ಸ್ಥಿತಿ ತಲುಪಿ ರಾತ್ರಿಯೇ ಪ್ಯಾರಿಸ್ಸರ ಹಾದಿ ಹಿಡಿದ. ಬ್ರಿಗೆಡಿಯರ್‌ ಪ್ಯಾರಿಸ್‌ ಸತ್ತ ಎರಡು ಗಂಟೆಗಳೊಳಗೆ ಆಹಾರದ ದಿನಪಡಿಯನ್ನು ವಿತ ರಣೆ ಮಾಡುತ್ತಿದ್ದ ಡಚ್‌ ಅಧಿಕಾರಿಯ ಬಳಿ ಯಿಂದ ಹೆಚ್ಚು ಆಹಾರವನ್ನು ಕಿತ್ತುಕೊಳ್ಳಲು ಒಬ್ಬಾತ ಪ್ರಯತ್ನಿಸಿದಾಗ ಗಲಭೆಯಾಯಿತು ಅವರು ಡಚ್‌ ಭಾಷೆಯಲ್ಲಿ ಒಬ್ಬರನ್ನೊಬ್ಬರು ನಿಂದಿಸತೊಡಗಿದರು. ದೋಣಿಯಲ್ಲಿದ್ದವರಲ್ಲಿ ಹಲವರು ಜಗಳವನ್ನು ಬಿಡಿಸಲು ಧಾವಿಸುವ ಮುನ್ನ ಆತ ಚಾಕುವನ್ನು ಕ್ಯಾಪ್ಪನ್ನನ ಪಕ್ಕೆಗೆ ತಿವಿದು ಆಹಾರದ ಡಬ್ಬಿಯನ್ನು ಕಿತ್ತುಕೊಂಡ. ಇದನ್ನು ಕಂಡವರು ಆಕ್ರಮಣಕಾರಿಯನ್ನು ಹಿಡಿ ದುಕೊಳ್ಳಲು ಮುನ್ನಗ್ಗಿದರು. ಆ ಆಕ್ರಮಣಕಾರಿ ಹಿಂದೆ ಮುಂದೆ ನೋಡದೆ ಅವರಿಂದ ತಪ್ಪಿಸಿಕೊ ಳ್ಳಲು ಆಹಾರದ ಡಬ್ಬಿಯೊಂದಿಗೆ ಸಮುದ್ರಕ್ಕೆ ನೆಗೆದು ಬಿಟ್ಟ. ಪ್ರತಿದಿನ ಈ ಬಗೆಯ ಘಟನೆ ಗಳು ಇದ್ದದ್ದೇ ಎನ್ನುವಂತಾಯಿತು. ಬದುಕು ದುಸ್ನಹವಾದಾಗ ಬೇರೋಬ್ಬನ ತುತ್ತನ್ನು ಕಸಿ ದುಕೊಳ್ಳಲು ಆತನ ಕೊಲೆಮಾಡಲೂ. ಹಿಂದೆ ಮುಂದೆ ನೋಡದಷ್ಟು ಕ್ರೂರಿಗಳಾಗಿ ಜನ ಬದ ಲಾಗುತ್ತಿದ್ದರು. '"ಅಂದು ಏಳನೆಯ ದಿನ, ಭಾನುವಾರ. ' ಸಂಜೆಯ ಹೊತ್ತಿಗೆ ನಮ್ಮ ಬಳಿಯಿದ್ದ ಕಟ್ಟ ಕಡೆಯ ಸೀಸೆಯಿಂದ ಕುಡಿಯುವ ನೀರನ್ನು ಎಲ್ಲರಿಗೂ ಹಂಚಲಾಯಿತು. ""ಲೆಫ್ಟಿನೆಂಟ್‌ ಕರ್ನಲ್‌ ಜಿ.ಎ. ಪಾಮರ್‌ ಎಂಬವರು ದೋಣಿಯಲಿ ್ಲಿದ್ದವರನ್ನು ದ್ದೇಶಿಸಿ, "ನಮಗೆಲ್ಲ ಇನ್ನು ಬದುಕಲು ಯಾವ ದಾರಿಯೂ ಕಾಣುತ್ತಿ, ಲ್ಲ. ನಮ್ಮ ನೀರಿನ ಸಂಗ್ರ ಹಣೆ ತೀರಿತು. ಹೊರಗಿನಿಂದ ನಮಗೆ ಯಾವ ನೆರವೂ ಬರುವ ಭರವಸೆ ಕಾಣುತ್ತಿ ಲ್ಲ. ಭಗವಂ ತನಿಗೆ ನಾವೆಲ್ಲರೂ ಶರಣಾಗುವುದನ್ನು ೪ದು ಬೇರೆ ಮಾರ್ಗವಲ್ಲ. (ಶೀಮತಿ ನನ್‌ ಅವರು ಪ್ರಾರ್ಥನಾ ಸಭೆಯನ್ನು ಸೇರಿಸುತ್ತಾರೆ. ನಾವೆಲ್ಲ ಒಮ್ಮನಸ್ಸಿ ನಿಂದ. ಪ್ರಾರ್ಥಿಸೋಣ.' ಸಿ ನ pe p< ಇ ಇ pe ಎಂದು ಹೇಳಿದರು. ""ನಮ್ಮ ಬಳಿ ಹೇಗೋ ನೀರಿನಲ್ಲಿ ನೆನೆದು ಜೀರ್ಣವಾಗಿದ್ದ ಬೈಬಲ್ಲೊಂದು ಉಳಿದುಕೊಂ" ಡಿತ್ತು. ಶ್ರೀಮತಿ "ನನ್‌ರಪರ ಮುಖ ಬಿಸಿಲಿ ನಿಂದ ಬೆಂದು ಕಪ್ಪಿಟ್ಟಿತ್ತು. ಬಾಯಾರಿಕೆ ಹಸಿವ ನಿಂದ ಬಳಲಿ ಕಂಗೆಟ್ಟಿದ್ದ ಆಕೆ ಬೆಬಲ್ಲಿನಿಂದ ಕೆಲವು ' ವಾಕ್ಯಗಳನ್ನು ನಡುಗುವ ದನಿಯಲ್ಲಿ ಉದ್ಗರಿಸಿದಾಗ ನಾವೆಲ್ಲ ಆಕೆಯೊಡನೆ ಒಮ್ಮನ ಸ್ಲಿನಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದೆವು. ಪ್ರಾರ್ಥನಾ ಸಭೆಯಲ್ಲಿ ಒಟ್ಟು ಐವತ್ತು ಜನರಿ ಡದು ಕಂಡು ಬಂದಿತು. ““ಒಂದು ದಿನ `ಲೆಫ್ಟಿ ನೆಂಟ್‌ ಕರ್ನಲ್‌ .. ಪಾಮರ್‌ ದೋಣಿಯಲ್ಲಿ ಕಾಣಲಿಲ್ಲ. ಶ್ರೀಮತಿ ನನ್‌ ನನ್ನ ಕಿವಿಯಲ್ಲಿ, "ಪಾಮರ್‌ ಕೊಲೆ ಮಾಡಲ್ಪಟ್ಟದ್ದನ್ನು ಕಂಡೆ' ಎಂದು ಮೆಲ್ಲನೆ ಉಸುರಿ ದೋಣಿಯ ಡೆಕ್ಕಿನ ಕೆಳ ಅಂಕಣದತ್ತ ಕೈ ತೋರಿಸಿದಳು. ಆ ಐವರು ಕೊಲೆಪಾತಕರು ಮೂಲೆಯಲ್ಲಿ ಕುಳಿತು ಪರಸ್ಪರ ಪಿಸುಗುಟ್ಟಿ ಕೊಂಡು ಮಾತನಾಡುತ್ತಿದ್ದರು. ಆ ದಿನ ಶ್ರೀಮತಿ ನನ್‌ ಪ್ರಜ್ಞಾಹೀನಳಾಗಿ ಅದೇ ರಾತ್ರಿ ಸತ್ತಳು. ""ಅನಂತರ ಆ ಐವರು ಕೊಲೆಪಾತಕರು " ಬಹಿರಂಗವಾಗಿಯೇ ಕಾರ್ಯಾಚರಣೆಗೆ ತೊಡಗಿ 5 , ದರು. ನಮ್ಮ ಕಣ್ಣ ಮುಂದೆಯೇ ಅವರು ತರುಣ ಸಿಪಾಯಿಯೊಬ್ಬನ ಮೇಲೆರಗಿ ನಜ್ಜುಗು ಜ್ಞಾಗಿದ್ದ ತಗಡಿನ ಡಬ್ಬಿಯೊಂದರ ಮೊನಚಾದ ಭಾಗದಿಂದ ಅವನ ಕತ್ತನ್ನು ಕೊಯ್ದು ಕಡಲಿಗೆ ನೂಕಿದರು. ಆ ಅಮಾನುಷ ಕಂಡ ಪ್ರಕರಣವನ್ನು ವಾರಂಟ್‌ ಆಫೀಸರ್‌ ಮೆಕೆಂಜಿ ಎಂಬವರು, "ನಾವೆಲ್ಲರೂ ಈ ಕೊಲೆಪಾತಕರಿಂದ ಹತರಾಗು 'ತ್ತೇವೆಂಬುದು ಈಗಲಾದರೂ ನಿಮಗೆ ಮನವರಿ ಕೆಯಾಯಿತೆ? ನೋಡುತ್ತೀರಿ, ಈ ದೋಣಿ "ಯನ್ನು - ಅವರು ತಮ್ಮ ವಶಕ್ಕೆ ತೆಗೆದುಕೊಂಡು , ನಮ್ಮನ್ನೆಲ್ಲಾ ನೀರು ಪಾಲು ಮಾಡುತ್ತಾರೆ. ಎಂದರು. ಈಗಲಾದರೂ ನಾವು ಬಲಪ್ರದರ್ಶನ ಮಾಡದೆ ಹೋದರೆ ನಮಗೆ ಕ್ರೂರ ಸಾವು ಖಂಡಿತವೆಂಬ ಅಂಶ ನನಗೆ ಮನದಟ್ಟಾ ಯಿತು. ಮೆಕೆಂಜಿಯೊಡನೆ ಮುಂದಿನ ಯೋಜನೆಯ ಬಗ್ಗೆ ಸಮಾಲೋಚಿಸಿದೆ. ದೋಣಿಯಲ್ಲಿದ್ದವ, ರಲ್ಲಿ ಹದಿನಾಲ್ಲು ಜನ, ಕೊಲೆಗಡುಕರನ್ನು ಸದೆ ಬಡಿಯುವ ನಮ್ಮ ಯತ್ನದಲ್ಲಿ ಪಾಲ್ಗೊಳ್ಳಲು ಸಿದ್ಧರಿರುವರೆಂದು ಮೆಕೆಂಜಿ ತಿಳಿಸಿದರು. ಕತ್ತಲಾದಾಗ ನಾವು ಹದಿನಾರು ಜನ ಡೆಕ್ಕಿನ ಮೇಲಿನಿಂದ ದೋಣಿಯ ಕೆಳ ಅಂಕಣಕ್ಕಿ AN ಮೂಲೆಯಲ್ಲಿ ಕುಳಿತಿದ್ದ ಕೊಲೆಪಾತಕಗಳಿಡೆಗೆ ನಿಧಾನವಾಗಿ ಸಾಗಿದೆವು. ಅವರಲ್ಲೊ ಬ್ಬ. ನಮ್ಮನ್ನು ಕಂಡು, "ಅಗೋ ಅವರು ಬಂದರು.' ಎಂದು ಕೂಗಿಕೊಂಡ. ನಮ್ಮಲ್ಲಿನ ಹಾರ್ಡಿ ಎಂಬವ ಮೊದಲು ಹೋಗಿ ಅವರ ಮೇಲೆ ಬಿದ್ದ. ಕೊಲೆಪಾತಕನೊಬ್ಬ ಅಡಿಗಿಸಿಟ್ಟುಕೊಂ ಡಿದ್ದ ಸೀಸೆಯಿಂದ ಸಾರ್ಡಿಯ ತಲೆಯ ಮೇಲೆ "ಪಳ್‌' ಎಂದು ಹೊಡೆದ. ಚೂರು ಚೂರಾ ಯಿತು. ಅದೆಂಥ ಶಕ್ತಿ ಅಡಗಿತ್ತೋ! ನಾವೆಲ್ಲ' ಸೇರಿ ಕೊಲೆಪಾತಕಗಳೊಡನೆ ಬರಿಗೆ ಯಲ್ಲೇ ಹೋರಾಡಿ ಅವರನ್ನೆಲ್ಲ ಅನಾಮತ್‌ ಎತ್ತಿ ನೀರಿ ಗೆಸೆದುಬಿಟ್ಟೆ ವು. “ಆ ಪೈಕಿ ಮೂವರು ಈಜಿಕೊಂಡು ಬಂದು ಬಂದೂಕುಗಳನ್ನಿರಿಸಲು ಮಾಡಿದ್ದ ದೋಣಿಯ ಕಿಂಡಿಗಳಲ್ಲಿ ಕೈ ಹಾಕಿ ನೇತಾಡುತ್ತಾ ಮೇಲೆ ಬರಲು ಪ್ರಯತ್ನಿಸುತ್ತಿದ್ದರು. ಹುಟ್ಟು ಹಾಕಲು ಅನುಕೂಲವಾಗುವಂತೆ ದೋಣಿಗೆ ಅಳವಡಿಸ ಲಾಗಿದ್ದ ಕಬ್ಬಿಣದ ಬಳೆಗಳನ್ನು (Row Lock} ಕಳಚಿಕೊಂಡು ಕಿಂಡಿಯಲ್ಲಿ ಕೈ ಹಾಕಿ ನೇತಾ ತ್ತಿದ್ದ ಕೊಲೆಪಾತಕರ ಬೆರಳುಗಳನ್ನು ಬಲವಾಗಿ ಜಜ್ಜಿ ದಾಗ ಅವರು ಕೈ ಬಿಟ್ಟು ನೀರಿನಲ್ಲಿ ಮುಳುಗಿ ಹೋದರು. "" ಈ ಹೋರಾಟದಲ್ಲಿ ನಮ್ಮಲ್ಲಿನ ಹಲ ವಾರು ಮಂದಿ ನೀರಿನ ಪಾಲಾಗಿದ್ದರು. ಸುಡು. ಬಿಸಿಲಿನಿಂದ, ಉಪ್ಪು ನೀರಿನ ಸೇಚನದಿಂದ ನಮ್ಮ ಮೈ ಮೇಲಿನ ಬಟ್ಟೆ ಗಳು ರಟ್ಟಿ ನಂತಾಗಿ EES | ಚಿಂದಿ ಚಿಂದಿಯಾಗಿ, ಕೊನೆಗೆ ನಾವು ಅರೆ ನಿರ್ವಾಣ ಸ್ಥಿತಿಗಿಳಿದೆವು. ನಮ್ಮ ಮೈ ಚರ್ಮ ಸೂರ್ಯನ ತಾಪದಿಂದಾಗಿ ಕಪ್ಪಾಗಿ ಹೋಗಿತ್ತು. ಮುಖ ಮೈ ಮೇಲೆ ಎದ್ದಿದ್ದ ಬೊಕ್ಕೆಗಳ ಮೇಲಿನ ಚರ್ಮ ಬಿಸಿಲಿನ ರುಳಕ್ಕೆ ಕರಗಿ ಹೋಗಿ ಗಾಯಗಳಲ್ಲೆಲ್ಲ ಹುಣ್ಣುಗಳಾಗಿ ದ್ದವು. ಮುಂದೆ ಒಂದು ದಿನ ಮಳೆ ಬರುವತನಕ ದೋಣಿಯಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ಸ್ವಷ್ಟವಾದ ಅರಿವಿರಲಿಲ್ಲ. ಒಂದು ತೆರನಾದ ಮಂಕು ನನ್ನನ್ನಾವರಿಸಿಕೊಂಡಿದ್ದಿತು. ಕಣ್ಣಿಗೆ ಕಾಣುತ್ತಿದ್ದುದನ್ನು ಮಿದುಳು ಗ್ರಹಿಸುತ್ತಲೇ ಇರಲಿಲ್ಲ. ಈ ಭ್ರಾಮಕ ಸ್ಥಿತಿಯಿಂದ ನಾನು ಹೊರಬಂದದ್ದು ಆ ದಿನ ಅಪರೂಪದ ಮಳೆ ಬಿದ್ದಾಗಲೆ. ಆಕಾಶದಿಂದ ದೇವತೆಗಳು ನಮ ಗಾಗಿ ಕಳುಹಿಸಿಕೊಟ್ಟ ಮಳೆ ಅದು! "'ದೂರದಲ್ಲಿ ಬೀಳುತ್ತಿದ್ದ ಮಳೆ ನಮ್ಮೆಡೆಗೆ ನಿಧಾನ ಗತಿಯಲ್ಲಿ ಚಲಿಸುತ್ತಾ ಬರುತ್ತಿತ್ತು. 'ನಾವೆಲ್ಲ ಜಾತಕ ಪಕ್ಷಿಗಳಂತೆ ಬಾಯಿ ತೆರೆದು ಕೊಂಡು ಆಕಾಶವನ್ನೇ ದಿಟ್ಟಿಸುತ್ತಾ ನಿಂತಿದ್ದೆವು. ಇದ್ದಕ್ಕಿದ್ದಂತೆ ಪ್ರಾರಂಭವಾದ ಬಿರುಗಾಳಿಯ ಭರಾಟೆಗೆ ನಮ್ಮತ್ತ ಧಾವಿಸಿ ಬರುತ್ತಿದ್ದ ಮಳೆಯ ಮೋಡಗಳು ಬೇರೆ ಕಡೆಗೆ ಚಲಿಸಿ ಹೋಗಲಾರಂ ಭಿಸಿದಾಗ ನಮಗಾಗುತ್ತಿದ್ದ ನಿರಾಸೆ ಹೇಳತೀ ರದು. "ಕೊನೆಗೊಮ್ಮೆ ನಮ್ಮ ಮೇಲೆ ಮಳೆ ಬೀಳ ಲಾರಂಭಿಸಿತು. ಅಥಂಥ ಮಳೆಯಲ್ಲ ಅದು, ಆಕಾಶದ ಒಡಲನ್ನೇ ಸೀಳಿಕೊಂಡು ದಬದಬನೆ ಹಂದ ಮಳೆ ಬರಿದಾದ ನೀರಿನ ಕುಪ್ಪಗಳನ್ನು ತುಂಬುವತನಕ ಯಾರೂ ನೀರನ್ನು ಕುಡಿಯಬಾ ರದೆಂದು ಹೇಳಿದೆ. ಕುಪ್ಪಿಗಳನ್ನು ತುಂಬಿಟ್ಟು ಕೊಂಡಾದ ಮೇಲೆ ಮಳೆಯ ನೀರನ್ನು ಬೊಗಸೆ ಗಳಲ್ಲ ಹಿಡಿದುಕೊಂಡು ಎಲ್ಲರೂ ಮತ್ತೆಂದೂ ೫ದು ಸಿಕ್ಕ ದೇನೋ ಎಂಬಂತೆ ಯಥೇಶ್ವವಾಗಿ ಕುಡಿದು ತಣಿದವು. ""ದೇವರ,.ಕರುಣೆ ಇಷ್ಟಕ್ಕೇ. ತೀರಲಿಲ್ಲ. - ಬ ಚ್‌ ಎಲ್ಲಿಂದಲೋ ಹನ್ನೆರಡು ನೀಲಿ ಬಣ್ಣದ ಸಮುದ್ರ ಪಕ್ಷಿಗಳು ಬಂದು ನಮ್ಮ ಮೇಲೆ ಹಾರಲಾರಂಭಿಸಿ ಕೊನೆಗೆ ದೋಣಿಯ ಅಂಚಿನ ಮೇಲೆ ನಮ್ಮ ತಲೆ ಭುಜಗಳ ಮೇಲೆ ಕುಳಿತು ಕೊಂಡವು. ನಾವು . ಶಿಲಾಪ್ರತಿಮೆಗಳಂತೆ ನಿಂತಿದ್ದು ಗಕ್ಕನೆ ಅವುಗಳನ್ನು ಹಿಡಿದುಕೊಂ ಡೆವು. ಆದರೆ ಏಳು ಪಕ್ಷಿಗಳನ್ನು ಮಾತ್ರ ಹಿಡಿದು ' ಕೂಳ್ಳಲು ಸಾಧ್ಯವಾಯಿತು. ಪಕ್ಷಿಗಳ ರೆಕ್ಕೆ ಪುಕ್ಕಗ ಳನ್ನು ಕೀಳುವುದನ್ನೂ ಮರೆತು ಹಸಿಹಸಿಯಾಗಿ ತೋಳಗಳ ಹಾಗೆ ಪಕ್ಷಿಗಳನ್ನು ಕಚ್ಚಿ ಕವರಿ ತಿಂದೆವು. ಬಹು ದಿನಗಳ ಹಸಿವು ಬಾಯಾರಿಕೆಗಳ ಅನರೀಕ್ಷಿತ ಶಮನದಿಂದ ಸೊಕ್ಕಿ ದಂತಾಗಿ ಎಲ್ಲರೂ ಒಂದು ತೆರನಾದ ಮಂಪರಿನ ಸ್ಥಿತಿಗಳಿ ದ್ದವು. ಅನಂತರ ಗಂಟೆಗಳು ಕಳೆದಂತೆ ದಿನಗಳು ಸರಿದಂತೆ ದೋಣಿ ಗಾಳಿ ಬೀಸಿದತ್ತ ಸಾ. ಕೊಂಡು ಹೋಗುತ್ತಿ ತ್ತು. ""ದೋಣಿಯಲ್ಲಿ. ಯಾರೂ ಮಾತನಾಡದೆ ಕುಳಿತಲ್ಲೇ ತೂಕಡಿಸುತ್ತಿದ್ದರು. ಆಗ ಕೇಳಿ ಬರು ತ್ತಿದ್ದ ದೋಣಿಯ ಕ್ರಿಕ್‌ ಕ್ರಿಕ್‌ ಸದ್ದು ಅಲೆಗಳ ' ಅಬ್ಬರ ಮೌನವನ್ನು. ಕಲಕುತ್ತಿತ್ತು. ಆ ಎಚಿತ್ರ ಮಾೌನದಲ್ಲೇ ಎಷ್ಟೋ ದಿನಗಳು ಸದ್ದಿಲ್ಲದೆ ಉರುಳಿದುವು. ""ಕೊನೆಗೆ ದೋಣಿಯಲ್ಲಿ ಉಳಿದುಕೊಂಡ ವರು ಏಳೇ ಜನ ಚೀನಿ ಯುವತಿ ದೋರಿಸ್‌* ಲಿಮ್‌, ಒಬ್ಬ ಸಿಪಾಯಿ ನಾಲ್ಕು ಜನ ಜಾವಾ ಬೆಸ್ತರು ಮತ್ತು ನಾನು. ಒಂದು ದಿನ ಮಂಪರಿನಲ್ಲಿದ್ದ ನನಗೆ ಇದ್ದಕ್ಕಿ ದ್ಡಂತೆ ಎಚ್ಚರವಾಯಿತು. ದೋಣಿಯ ಕೆಳ ಅಂಕ ಣದಲ್ಲಿ ಮಲಗಿದ್ದ ಸಿಪಾಯಿ ಸಹಾಯಕ್ಕಾಗಿ ಕಿರುಚುತ್ತಿದ್ದ. ನಾನು ಮೆಲ್ಲನೆ ಒಳಗೆ ಇಣಕಿ ನೋಡಿದೆ. ಜಾವಾ ಬೆಸ್ತರಿಬ್ಬರು ಕಬ್ಬಿಣದ ಬಳ ಗಳಿಂದ ಸಿಪಾಯಿಯ ತಲೆಯನ್ನು ಚುತ್ಚುತ್ತಿ ದ್ದರು. ಮತ್ತೊಬ್ಬ ಖಾಲಿ ಡಬ್ಬಿಯೊಂದರ ತಗ, ಡನ್ನು ಮಡಚಿ ಚೂಪಾಗಿ ಮಾಡಿಕೊಂಡು ಸಿಪಾ ಯಯ ಮೈ ಯನ್ನು ಗೀರುತ್ತಿದ್ದ. ಅವರಿಗೆ. ಹುಚ್ಚು ಹಿಡಿದಿದೆಯೆಂದು ತಕ್ಷ ಣವೆ ನನಗೆ ಮತ್ತ & Ne ye ಸ ಸ ವರಿಕೆಯಾಯಿತು. ಆ ದಿನ ಸಿಪಾಯಿಯೂ ಸತ್ತ. ಅದೇ ರಾತ್ರಿ ಒಬ್ಬ ಜಾವಾ ಬೆಸ್ತನೂ ಅಸು ನೀಗಿದ. ""ಕತ್ತಲಲ್ಲಿ ನಾನು ಡಿಕ್ಕಿನ ಮೇಲಿನಿಂದ ಮೆಲ್ಲನೆ ತೆವಳಿಕೊಂಡು ದೋಣಿಯ ಕೆಳ ಅಂಕ ಹ ಣಕ್ಕೆ ಇಳಿದು ಹೋದೆ. ಕೆಳಗೆ ಬಿದ್ದಿದ್ದ ಹುಟ್ಟಿನ ಕಬ್ಬಿಣದ ಬಳೆಗಳನ್ನು ತೆಗೆದುಕೊಂಡು ಸಕದ ನೀರಿಗೆಸೆದೆ. ನನ್ನನ್ನೂ ಡೋರಿಸ್‌ ಲಿಮ್‌ಳನ್ನೂ ಕೊಲ್ಲಬೇಕೆಂದರೆ ಅವರು ಬೇರೆ ಆಯುಧಗ ಹಾ ಹುಡುಕಿಕೊಳ್ಳಬೇಕಿತ್ತು. ವಷ್‌ ಎಚ್ಚರವಹಿಸಿ ಆ ಮೂವರು ಹುಚ್ಚು ಬೆಸ್ತರ ಮೇಲೆ ಕಣ್ಣಿಟ್ಟಿರುತ್ತಿದ್ದೆವ. 'ರಾತ್ರಿಯಾಗುತ್ತ ನಮಗರಿವಿಲ್ಲದಂತೆ ನಿದ್ರೆ ನಮ್ಮನ್ನು ತನ್ನ ಮಡಿಲಿಗೆಳೆದುಕೊಳ್ಳುತ್ತಿತ್ತು. ""ಒಂದು ರಾತ್ರಿ ಇದ್ದಕ್ಕಿದ್ದಂತೆ ನನಗೆ ಎಚ್ಚರ ವಾಯಿತು. ಬೆಸ್ತನೊಬ್ಬ ನನ್ನ ಮೊಳಕೈ ಅಲುಗಿ ಸುತ್ತ ಯಾವುದೋ ಪದವನ್ನು ಪದೇ ಪದೇ ಉಚ್ಚರಿಸುತ್ತ ತೋಳದಂತೆ ಕೂಗುತ್ತಿದ್ದ, ಅವನು ಕೂಗುತ್ತಿದ್ದುದು ಜಾವಾ ಭಾಷೆಯಲ್ಲಿ P “ಭೂಮಿ' ಎಂದು ಅನಂತರ ತಿಳಿಯಿತು. ಅವನು ತೋರಿಸಿದ ಕಡೆ ಕಣ್ಣು ಹಾಯಿಸಿದೆ! ಕತ್ನಲೆಗಿಂತ ಕಪ್ಪಾದ ಆಕೃತಿಯೊಂದು ಕಂಡು ಬಂತು. “ದೋಣಿ ಉಳಿದಿದ್ದ ನಾವು ಐವರೂ ದೋಣಿಯ ಅಡ್ಡ ಕಂಬಿಯನ್ನು ಹಿಡಿದು ಬಾಗಿ ಕೊಂಡು ಜಾವಾ ಬೆಸ್ತ ತೋರಿಸಿದತ್ತ ತದೇಕ ದೃಷ್ಟಿಯಿಂದ ನೋಡತೊಡಗಿದೆವು ಅದು ಭೂಮಿಯೋ ಅಥವಾ ನಮ್ಮ ಭ್ರಾಮಕ ಕಲ, ಯೋ ಎಂದು ಸಂಶಯಿತರಾದೆವು. ಅಷ್ಟರಲ್ಲಿ ಸ್ಪಷ್ಟವಾಗಿ ಕೇಳಿ ಬಂತು ಬಂಡೆಗೆ ಅಪ್ಪಳಿಸುವ ಸಮುದ್ರದಲೆಗಳ ಗರ್ಜನೆ. ""ನಾವು ದೋಣಿಯಲ್ಲಿ ಕುಳಿತು ಅಂದಿಗೆ ಇಪ್ಪತ್ತಾರು ದಿನಗಳು ಉರುಳಿದ್ದವು. ಒಂದು: ಸಾವಿರ: ಮೈ ಲುಗಳಿಗಿಂತ ಹೆಚ್ಚು ದೂರವನ್ನು `ನಾವು ಕ್ರಮಿಸಿದ್ದೆವು. ಅದು ದಿಕ್ಕು ದೆಸೆಯಿಲ್ಲ ದ. ಗಾಳಿ ಬಿಸಿದತ್ತ ಸಾಗಿದ ಪ ರ್ರಯಾಣ. 'ದಡವನ್ನು' ಕಾಣಿಸಿದ ಆ ಅಗೋಚರ ದೈವಕ್ಕೂ, ಭಯಂಕರ ಬಿರುಗಾಳಿಯಲ್ಲೂ ಮುಳುಗದೆ ನಮಗೆ ರಕ್ಷಣೆ ಯಿತ್ತ ಆ ಜೀವರಕ್ಷಕ ದೋಣಿಗೂ ಮನದಲ್ಲೇ ಸಾವಿರ ಸಾವಿರ ನಮಸ್ಕಾರಗಳನ್ನು ಸಲ್ಲಿಸಿದೆವು. ""ದೋಣಿ ದಡವನ್ನು ತಲುಪಿದಾಗ ಇನ್ನೂ ಬೆಳಗಾಗಿರಲಿಲ್ಲ. ನಾವೆಲ್ಲಾ ದೋಣಿಯಿಂದ ಹಾರಿ ದಡವನ್ನು ತಲುಪಿ ದಡದ ಮೇಲೆ ಸಂಭ್ರ ಮದಿಂದ ಉರುಳಾಡಿದೆವು. ಅತ್ತೆವು, ನಕ್ಕೆವು. ನಾವಾಗ ಕನಸೋ ನನಸೋ ಒಂದು ತಿಳಿಯ ದಂಥ ಒಂದು ರೀತಿಯ ಭ್ರಾಮಕ ಸ್ಥಿತಿಯಲ್ಲಿ ದ್ಹೆವು. ""ದೋಣಿಯಲ್ಲಿದ್ದಾಗ ನಾವು ಬದುಕಿದ್ದ ಜೀವಚ್ಛವಗಳಂತಿದ್ದೆವು. ದೋಣಿಯಾನದ ದಿನ ಗಳು ಆ ಕ್ಷಣಕ್ಕೆ ನಮಗೆ ಗತಜನ್ಮದ ನೆನಪುಗ ಳಂತೆ ಅನಿಸಿಬಿಟ್ಟವು. ನಮಗೆ ಭೂಮಿ ಎಂಬ "ಸ್ವರ್ಗ' ದೊರೆತಿತ್ತು. ಅಲ್ಲದೆ ನಿಜವಾಗಿಯೂ ನಮಗೆ ಜನ್ಮವಾಗಿತ್ತು. ನಾವು ಅಪ್ಪಿ ಮಲಗಿದ್ದ ಭೂಮಿ, ಬೀಸುತ್ತಿದ್ದ ಚೇತನದಾಯಕ ತಂಗಾಳಿ ನಮಗೆ ಸ್ವರ್ಗ ಸುಖವನ್ನೆ ನೀಡಿತ್ತು. "“ನಾವು ದೋಣಿಯಿಂದಿಳಿದು ಕಾಲಿರಿಸಿದ ನೆಲ ಪಶ್ಚಿಮ ಸುಮಾತ್ರಾದಿಂದ ಸುಮಾರು ಅರ ವತ್ತು ಮೈಲುಗಳಷ್ಟು ದೂರದಲ್ಲಿದ್ದ "ಸಿಪೋ ರ' ಎಂಬ ಚಿಕ್ಕ ದ್ವೀಪವೆಂದು ನಂತರ ನಮಗೆ ತಿಳಿಯಿತು. "ಅಪೂರ್ವವಾದ ಸುಖದ ಸುರೆಯನ್ನು ಸವಿದು ಸೊಕ್ಕಿದಂತೆ ನಾವೆಲ್ಲ ಬೆಳಗಾಗುವವ ರೆಗೂ ಸಮುದ್ರ ದಡದ ಮೇಲೆ ಮಲಗಿದ್ದೆವು. ಅಂಥ ಸುಖನಿದ್ರೆಯನ್ನನುಭವಿಸಿದೆ ತುಂಬಾ ದಿನಗಳಾಗಿತ್ತು. ಸಮುದ್ರದ ಮೇಲೆ ಬೆಳಗಿನ ತಂಗಾಳಿ ಮೈದಡವಿದಾಗ ನಾನು ಎಚ್ಚೆತ್ತೆ. ಬಾಲರವಿಯ ಹೊಂಗಿರಣಗಳು ಸಮುದ್ರದ ಜಲರಾಶಿಯ ಮೇಲೆ ಪ್ರತಿಫಲಿಸುತ್ತಿದ್ದವು. ನಮ್ಮ ಹಿಂದೆಯೇ ತಾಳ ಕೂಡಿದ ದಟ್ಟ ವಾದ ನಿತ್ಯ ಹರಿದ್ವರ್ಣದ ಕಾಂತಾರ. "ಸೂರ್ಯ ಕಿರಣಗಳು ನೆಲತಾಕದಂತೆ ಸುಮಾರು ನೂರಐವತ್ತು ಅಡಿಗಳಷ್ಟು ಎತ್ತರಕ್ಕೆ ಬೆಳೆದು ನಿಂತ ಕಪೂರ್‌, ಬಲಕ್‌, ಮೆರಂತಿ, ಕೆರಂಗ್‌ ಮೊದಲಾದ ಬಗೆಬಗೆಯ ಮಹಾವೃಕ್ಷಗ ಳೆದುರು ನಾವೆಲ್ಲಾ ಕುಬ್ಬರಂತೆ ಕಂಡು ಬಂದೆವು. ದೃಷ್ಟಿ ಹಾಯುವವರೆಗೂ ಎಲ್ಲೆಲ್ಲೂ ಹಸಿರೇ ಹಸಿರು! ಹಿಂದೆಂದೂ ನಾವು ಕಾಡು ಬೆಟ್ಟಗುಡ್ಡ ಗಳನ್ನು ಕಂಡಿರಲಿಲ್ಲವೆಂದಲ್ಲ. ಆದರೆ ಅಂದು ಪ್ರಕೃತಿಯ ಪ್ರತಿಯೊಂದೂ ಅದ್ಭುತವಾಗಿ, ಆಕ ರ್ಷಣೀಯವಾಗಿ ನಮ್ಮನ್ನು ಸೆಳೆಯುತ್ತಿತ್ತು; ಮೋಡಿಗೆ ಒಳಪಡಿಸುತ್ತಿತ್ತು. "“ಕಾಡಿನ ಅಂಚಿನಲ್ಲಿ ಮೇಯುತ್ತಿದ್ದ ಹೊಂಬಣ್ಣದ ಜಿಂಕೆಗಳು ನಮ್ಮ ಆಗಮನದಿಂದ ಬೆದರಿ ಚಿಮ್ಮಿ ನೆಗೆಯುತ್ತ ಕ್ಷಣ ಮಾತ್ರದಲ್ಲಿ ಕಾಡಿನಲ್ಲಿ ಕಾಣೆಯಾದವು. ಸೂರ್ಯನ ಬಿಸಿಲು ನೆಲ ಮುಟ್ಟ ದಷ್ಟು ಗಿಡಮರಬಳ್ಳಿಗಳು ಒಂದ ಕ್ಕೊಂದು ಹೆಣೆದುಕೊಂಡು ದಟ್ಟ ಕಾಡಿನಲ್ಲಿ ಹಗಲಲ್ಲೂ ಒಂದು ಬಗೆಯ ಮಬ್ಬುಗತ್ತಲಿನ ವಾತಾವರಣವನ್ನು ನಿರ್ಮಿಸಿದ್ದವು. ಹಾದಿಯೇ ಕಾಣದ ಬಿದಿರು ಮೆಳೆಗಳ, ಮುಳ್ಳಿನ ಪೊದೆಗಳ ಕಾಡಿನ ಜೌಗು ನೆಲದಲ್ಲಿ ನಾವು ಐವರೂ ಕಾಲು ಸಾಗಿದತ್ತ ನಡೆದೆವು. ಎದುರಿಗೆ ಬೆಟ್ಟವೊಂದು ' ಎದುರಾಯಿತು. ನಾವೆಲ್ಲ ನಿಧಾನವಾಗಿ ಗುಡ್ಡವ ನ್ನೇರಿದೆವು. ಗುಡ್ಡದ ತುದಿಯಲ್ಲಿ ನಿಂತು ಕಣ್ಣು ಹಾಯಿಸಿದಾಗ ನೋಟ ಹಾಯುವವರೆಗೂ ದಟ್ಟ ಕಾಡನ್ನು ಹೊತ್ತ ಗಿರಿಗಳ ಸಾಲೇ ಸಾಲು. ಗುಡ್ಡದ ನಡುಭಾಗದಲ್ಲಿ ಅನೇಕ ಗುಹೆಗಳಿ ದ್ದವು. ಅದುವರೆಗೂ ಮರೆಯಾಗಿದ್ದ ಹೊಟ್ಟೆ ಹಸಿಪು ತಾನೂ ನಮ್ಮ ಜೊತೆಗಿರುವ ನೆನಪ ನ್ನುಂಟು ಮಾಡಿತು. ಸಮೀಪದಲ್ಲಿ ನೀರಿನ ಒರ ತೆಯೊಂದು ಕಾಣಿಸಿತು. ಫಲಭಾರದಿಂದ ಬೀಗು ತ್ತಿದ್ದ ಕಾಡುಬಾಳಲೆಯ ಗಿಡಗಳು ಅಲ್ಲೆಲ್ಲಾ ಹೇರಳವಾಗಿ ಬೆಳೆದು ನಮ್ಮ ಬರವಿಗಾಗಿ ಕಾದು ನಿಂತಂತೆ ತೋರಿತು. ""ಒರತೆಯ ಬಳಿ ಹೋಗಿ ಸಿಹಿಯಾದ ತಿಳಿ ನೀರನ್ನು ಬೊಗಸೆಗಳಲ್ಲಿ ತುಂಬಿಕೊಂಡು ಕುಡಿ ದಾಗ ಶರೀರದಲ್ಲಿ ನವ ಚೈತನ್ಯ ಮೂಡಿತು. ಬಗೆಬಗೆಯ. ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸ ಹ ee wp 1 ಗ ee "ಕ್ಕ ಸಾ; ಭ್‌ Fe, ಲ ಗೊನೆಯಲ್ಲಿ ಮಾಗಿ ನಿಂತ ಹಣ್ಣುಗಳನ್ನು ಕುಕ್ಕಿ - ಕುಕ್ಕಿ ತಿನ್ನುತ್ತಿದ್ದವು. ಹಿಂಡು ಹಿಂಡು ಮಂಗ ಗಳು ಅಲ್ಲಿ ಬೀಡು ಬಿಟ್ಟು ಹಣ್ಣಿನ ಸಮಾರಾಧನೆ | ಯನ್ನೇ ನಡೆಸಿದ್ದವು. ವನದೇವಿ ವನ್ಯ ಜೀವಿಗಳಿ ಗಾಗಿ ಏರ್ಪಡಿಸಿದ್ದ ಔತಣ ಕೂಟದಂತಿತ್ತು ಆ ಸಹಜ ಸುಂದರ ನೋಟ. ನಾವೂ ಬಾಳೆ ಹಣ್ಣುಗ ಳನ್ನು ತಿಂದು ತೇಗಿದೆವು. ““ಅಂದು ಹಗಲೆಲ್ಲಾ ಕಾಡಿನಲ್ಲಿ ಅಲೆದಾಡಿ ದೆವು. ಕಾಡಿನಲ್ಲಿ ಆನೆಗಳ ಹಿಂಡೊಂದನ್ನು ಕಂಡೆವು. ಕೊಂಬಿನ ಸಲಗನ ಹಿಂದೆ ಶಿಸ್ತಿನಿಂದ ಸಾಗುತ್ತಿದ್ದ ಆನೆಗಳ ಘನಗಾಂಭೀರ್ಯವನ್ನು ಕಂಡು ಬೆರಗಾದೆವು. ಬಂಗಾರದ ಮೆ ಬಣ್ಣದ ಚುಕ್ಕೆ ಜಿಂಕೆಗಳು ಕಾಡಿನಲ್ಲಿ ಅಲೆದಾಡುವುದನ್ನು ಕಂಡು ಆನಂದಿಸಿದೆವು. ಅಂದು ಕತ್ತಲಾಲಗುವ ಮುನ್ನ ತಂಗಲು ಆಸರೆಯೊಂದನ್ನು ಹುಡುಕಬೇ ಕಿತ್ತು. ಚೀನೀ ಯುವತಿ ಡೋರಿಸ್‌ಲಿಮ್‌ ಅನೇಕ ಭಾಷೆಗಳನ್ನು ಬಲ್ಲವಳಾಗಿದ್ದಳು. ಜಾವಾ ಬೆಸ್ತರೊಂದಿಗೆ “ಬಟುಕ್‌' ಭಾಷೆಯಲ್ಲಿ ಸಹಜವಾಗಿ ಮಾತಾಡುತ್ತಿದ್ದಳು. ನಡುವಯ ಸಿನ ಆ ಜಾವ ಬೆಸ್ತರಾದರೋ ಮುಗ್ಧರಾದ ' ಸರಳಸ್ವಭಾವದ ಜನರಾಗಿದ್ದರು. ""ಸಂಜೆ ತಂಗಲು ಸೂಕ್ತವಾದ. ತಾವನ್ನು ಹುಡುಕುತ್ತಿರಬೇಕಾದರೆ ಆಕಾಶದಲ್ಲಿ ಮೋಡ ಗಳು ದಟ್ಟೈಸಿ ಮಳೆ ಆರಂಭವಾಯಿತು. ನಾವು ದೊಡ್ಡ ಕೆರಂಗ್‌ ಮರವೊಂದರ ಕೆಳಗೆ ಹೋಗಿ ನಿಂತೆವು. ಇದ್ದಕ್ಕಿದ್ದಂತೆ ಮರದ ಮೇಲಿನಿಂದ ಕಾಡನ್ನೇ ನಡುಗಿಸುವಂಥ ಕೇಕೆಯೊಂದು ಕೇಳಿ . ಬಂತು. ನಮ್ಮೆಲ್ಲರ ಎದೆಗಳು ರುಲ್ಲೆಂದವು. ಮರದ ಮೇಲಿದ್ದ ಪಕ್ಷಿಗಳು ಗಾಬರಿಯಿಂದ ಪಟಪಟನೆ ರೆಕ್ಕೆ ಬಡಿಯುತ್ತಾ ಚೆಲ್ಲಾಪಿಲ್ಲಿ ಯಾಗಿ ಹಾರಿಹೋದವು. ನಾವೆಲ್ಲಾ ತಲೆ ಎತ್ತಿ ಕಾದಿತ್ತು. ಜಾವಾ ಬೆಸ್ತರು "ಒರಂಗ್‌ ಉತನ್‌' ಎಂದು ಕಿರುಚಿದರು. ನಾಲ್ಕೂವರೆ ಅಡಿ ಎತ್ತ ಕಣ್ಣುಗಳನ್ನು ಹೊಸಕಿಕೊಳ್ಳುತ್ತಾ , ಮತ್ತೊಮ್ಮೆ ಮೇಲೆ ನೋಡಿದಾಗ ನಮಗೆಲ್ಲಾ ಆಶ್ಚ ರ್ಯ , ರದ ದೊಡ್ಡ ಕೋತಿಯೊಂದು ನಿದ್ದೆಯಿಂದೆದ್ದು, ತೆ ನಡುಗುವಂತೆ ಕೇಕೆ ಹಾಕಿತು. ಉದ್ದ ನೆಯ ತೋಳುಗಳ ಉಬ್ಬಿದ ತೋಳಿನ. ಬಲ ವಾದ ಸ್ನಾಯುಗಳ, ದಾಂಡಿನಾಕಾರದ ದಪ್ಪ ಬೆರಳುಗಳ ಆ ಕೋತಿಯ ಮೆ ಲ ತುಂಬ ರೋಮ ದಿಂದ ಕೂಡಿ ಭಯಂಕರವಾಗಿ ಕಾಣಿಸುತ್ತಿತ್ತು. ಸುಮಾರು ಇನ್ನೂರ ಐವತ್ತು ಪೌಂಡುಗಳಷ್ಟು ಹೊಗುವ, ಮೂವರು ಮಾನವರ ದೈ ಹಿಕ ಬಲಕ್ಕೆ ಸಮನಾದ ಒರಂಗ್‌ ಉತನ್‌ ಎಂಬ ಆ ಸಕ ಸುಮಾತ್ರ, ಬೊರ್ನಿಯೋ ಮತ್ತು ಮಲೆಯನ್‌ ಗೊಂಡಾರಣ್ಯಗಳಲ್ಲಿ ಕಾಣಸಿಗುವವೆಂದು ಜಾವಾನಿಗಳು ಹೇಳಿದರು. ಮಲೆಯನ್‌ ಆದಿವಾ ಸಿಗಳು "ಮವಾಸ್‌' ಎಂದು ಕರೆಯುವ ಸಭ್ಯ ಸ್ವಭಾವದ ಈ ವಾನರ ಪೂರ್ಣಾಯುವನ್ನು ಹೊಂದಿದ್ದು. ಮುಪ್ಪಿನವರೆಗೂ ಬದುಕುವು ದೆಂದು ಬೆಸ್ತರಿಂದ ತಿಳಿಯಿತು. ಸಂಕೋಚ ಪ್ರವೃ ತ್ತಿಯ ಆ ವಾನರ ನಮ್ಮನ್ನು ಕಂಡು ಮರದಿಂದ ಮರಕ್ಕೆ ಜಿಗಿಯುತ್ತಾ - ಕಣ್ಮರೆಯಾದಾಗ ನಾವೆಲ್ಲಾ ನೆಮ್ಮದಿಯ ನಿಟ್ಟು ಸಿರುಬಿಟ್ಟೆ ವು. ಮಳಲೆಯ ಜೋರು ಕಡಿಮೆಯಾಗಿತ್ತು. ಲವು ಕಾಡು ಕೋಳಿಗಳು ರೆಕ್ಕೆ ಬಡಿಯುತ್ತಾ ನಮ್ಮೆದುರು ಹಾದು ಸಮೀಪದ ಪೊದೆಗಳಲ್ಲಿ ನುಸುಳಿ ಕಣ್ಮರೆಯಾದವು. ಜಾವಾನಿ ಬೆಸ್ತರಿಗೆ ಕಾಡು ಕೋಳಿಗಳನ್ನು ಹಿಡಿ ಯುವ ' ಚಪಲವಾಯಿತು. ಅವರಿಬ್ಬರೂ ಪೊದೆಯ ಬಳಿ ಹೋಗಿ ಗಿಡಗಂಟಿಗಳನ್ನು ಸರಿಸಿ ನೋಡಿದಾಗ ಕೋಳಿಗಳು ಕಾಣಿಸಲಿಲ್ಲ. ಅಲ್ಲಿ ಅವರಿಗೆ ಕಂಡದ್ದು ಆಳೊಬ್ಬ ತೆವಳಿಕೊಂಡು ಒಳಗೆ ಹೋಗಬಹುದಾದಂತ ಒಂದು ದ್ವಾರ. ಕಾಡು ಪ್ರಾಣಿಗಳೇನಾದರೂ ಅಲ್ಲಿ ಅಡಗಿರಬ ದೆಂಬ ಅನುಮಾನ ಮೂಡಿತು. ಅಷ್ಟರಲ್ಲಿ ಒಳಗಿನಿಂದ ಕಾಡುಕೋಳಿಗಳ ಚಿಲಿಪಿಲಿ ಸದ್ದು ಕೇಳಿಸಿತು. ಅವರಲ್ಲೊಬ್ಬ ತೆವಳಿಕೊಂಡು ಒಳಗೆ 'ಹೋದಂತೆ ' ಅದೊಂದು ವಿಶಾಲವಾದ ಗುಹೆ ಯಾಗಿರುವುದು ಕಂಡುಬಂತು. ನಾಲ್ಕಾರು ಮಂದಿ ಆರಾಮವಾಗಿ ಕಾಲು ಚಾಚಿಕೊಂಡು ' ಮಲಗಲು ಸಾಕಷ್ಟು ಸ್ಥಳಾವಕಾಶವಿತ್ತು. ಪರಕೀ ನಮ್ಮೊಂದಿಗಿದ್ದ ಯನ ವಾಸನೆ ಹಿಡಿದ ಕಾಡುಕೋಳಿಗಳು ಗಾಬರಿ ಯಿಂದ ಕಿಚಗುಟ್ಟ ಲಾರಂಭಿಸಿದವು. ಎರಡು ಕಾಡುಕೋಳಿಗಳನ್ನು ಹಿಡಿದುಕೊಂಡು ಗುಹೆ ಯಿಂದ ಹೊರಗೆ ಬಂದ ಜಾವಾ ಬೆಸ್ತ ಅಂದು ರಾತ್ರಿ ಮಲಗಲು ಪೊಗದಸ್ತಾದ ತಾವು ದೊರಕಿ ತೆಂದು ನಮಗೆ ಹೇಳಿದ. ""ಒಣಗಿದ ಪುಳ್ಳೆಗಳನ್ನು ಒಟ್ಟು ಗೂಡಿಸಿ ಬೆಸ್ತರು ಬೆಂಕಿ ಮಾಡಿದರು. ಕಾಡು ಕೋಳಿಗಳ ಗೋಣು ಮುರಿದು ರೆಕ್ಕೆಪುಕ್ಕ ತರಿದು ಶುಚಿ ಮಾಡಿ ಬೆಂಕಿಯಲ್ಲಿ ಕೋಳಿಯನ್ನು ಹದವಾಗಿ ಬೇಯಿಸಿದರು. ಉರಿಯುವ ಬೆಂಕಿಯ ಮುಂದೆ ಕುಳಿತು ಸಪ್ಪೆಯಾದರೂ ಹದವಾಗಿ ಹಿತವಾಗಿದ್ದ ಕೋಳಿಯ ಮಾಂಸವನ್ನು ತಿಂದೆವು. ಅಂದು ರಾತ್ರಿ ಗುಹೆಯಲ್ಲಿ ಮಲಗಿದ್ದಾಗ ಆಗಾಗ ಕೂಗುತ್ತಿದ್ದ ಕಾಡು ಪ್ರಾಣಿಗಳನ್ನು ಕೂಗಿನಿಂದ ನಮಗೆ ಎಚ್ಚರವಾಗುತ್ತಿತ್ತು. ಮರದ ಮೇಲಿನ ಯಾವುದೋ ಜಾತಿಯ ಹಕ್ಕಿಯೊಂದು ವಿಚಿತ್ರ ವಾಗಿ ಕಿಟಾರನೆ. ಕಿರುಚಿದಾಗಲೆಲ್ಲ ಬೆಚ್ಚಿ ಬೀಳುತ್ತಿ ದವು. ""ಮರುದಿನ ಬೆಳಿಗ್ಗೆ ಎದ್ದಾಗ ಹೊತ್ತಾ ಗಿತ್ತು. ' *"ಜನವಸತಿಯನ್ನರಸುತ್ತ ನಾವು ಆ ಗೊಂಡಾರಣ್ಯ ದಲ್ಲಿ ಸಾಗಿದಾಗ ಕಣಿವೆಯ ಹಳಿ ಎನಲ್ಲಿ "ಸೆಲಾಡಂಗ್‌' ಎಂಬ ಕಾಡು ಕಡವೆಗಳ ಹಿಂಡೊಂದನ್ನು ಕಂಡೆವು. ಬೆಸ್ತ ರು ಕಾಡಿನಿಂದ ಬಗೆಯ ಗೆಣಸನ್ನು ಉರಿಸಿ ಗೆಣಸನ್ನು ""ಅಂದು ಮಧ್ಯಾಹ್ನ "ಕ್ಷೆಸವ' ಎಂಬ ಒಂದು ಹುಡುಕಿತಂದರು. ಬೆಂಕಿ ಸುಟ್ಟು ತಿಂದೆವು. ಅಂದು ಸಂಜೆಗೆ ಮೊದಲು ಅಡವಿಯಂಚಿನಲ್ಲಿ ಚಿಕ್ಕ ತೊರೆಯೊಂದರ ದಂಡೆಯ ಮೇಲಿದ್ದ “ಪಗಾನ್‌' . ಬುಡಕಟ್ಟಿನ ಆದಿವಾಸಿಗಳ ಹಳ್ಳಿಯೊಂದನ್ನು ತಲಪಿದೆವು. ಈ ಆದಿವಾಸಿಗಳು ಕುಳ್ಳರು. ಕಪ್ಪು ಮೈಬಣ್ಣದ ಉಣ್ಣೆಗೂದಲಿನ ಚಪ್ಪಟೆ ಮೂಗಿನ ದಪ್ಪ ತುಟಿ ಗಳ ದೈಹಿಕ ಲಕ್ಷಣಗಳುಳ್ಳ ಮಲಯೋ ಪಾಲಿ 127 ದ್ದು ಕಾಣುತ್ತಿದ್ದ ಜಡಗ ಮುಖದಲ್ಲಿ ಮೂಳೆಗಳೆ ಛಲ ಛಿ ಗ್ರೋ ಕಲ್ಪ ಬುಡಕಟ್ಟಿಗೆ 8B ಎ] B Aw D RH ಥಿ ws a * ೫ ಸ್ಸ Be Te We, "ಇ 12 ಸ ಶಟ್ಟಿ pA: 5) ಕು B 13 75 3B @ K ಛಿ ೨ ಭ್ರ ಸ a%ಇ 4 ಟಿ ಇ ೧.೮. ಜ್‌ © ತ. ೧°8೫ B BH ಸ A “uw HB RKB 1:1 1: | [x Oo ಶ್ರ ಏ 0 ನ ೮ 4 3 13 { ್ಯ ೫ ಪ ಸ ೧ A ೫2) ಚಿ 1 @ ೪ HYSYS KR Wi ಡ' 3 5K ೮ bp ೯” 4 ಕ್ರಿ... ಗ(್ಧೆ B&B ೫.61. ,? 0 @ ಬ ೨ಾಶಿಛ ¥ BPE x ಲ: NBL ಇ 5 ಎ 1] B [6] (2 ಎ py ಸ ಇ 1] 1) 3೨ #3 H pa ಡಿ A, ps 38 % LR: © 8 7 w ಣ್‌ ಗ ಢ್‌ [| ಭನಥ Bs Y Y 4೫ ¥ 6" ಜೆ ಇ ಗಿ ರ್ಮವನ್ನು ಅಂಟಿಸಿದಂ ಇಸ [fe] ಭ್ರ A HE 5 IN 4 m3 33 ¥ ಗ್ಗ 2] 3 Pe: 8 9 ಡಿ 1 133 1] Te Ie B 4 | J Bi 1 bo ದ 32 UY (೨ IF: W F Y: ಗ್‌ ೫ f ಎ೯. 1 - Ye ಜೀನೀ ಯುವತಿ ಪ್ರವೇಶಿಸಿ Ww ಗ್‌ (ಹು ಬಿಗಿದುಕೊಂಡೇ 1೫” ಣಿ. 3 1 1] 4 Oo Ks Ug 1D 13 ಫ್‌ ಳಿ ಡಲ 471% ಇ mw ಇ 13 31) 56೯೨ w KR 1 © ಪೆ 2 ಕ) ಇ 1 D DB B ಇ @ `` WP ಜಟ uw Hd Ww ಹಾಕಿದಳು. ಕೆಳಗೆ pC, ನಗ್ರಿ 3 63 ೪. 32 214 22 8 B “BB ಣೆ ಕ ನೆ | ಜಿ ಕೆ.ಎ 8B 1 ಸ್‌ “ತ | “ ೦ 141 HB CV q © ಹ ಸ B Nn G | > ಇ) *2 ಎ B ೪ 4 ಎಇ 2 > R ದ 23 H "7 BG Ge 1 ೪) ಈ; ೫ a ಡೋರಿಸ್‌ಲಿಮ್‌ಳ ತುಟಿಗಳ ಹಿ ಕೊನೆಗೆ ನಾವು ಜೀವಂ ವಾಗಿ ಬದುಕಿ ಉಳಿದುಕೊಂಡೆವು. ವ ಕನಡಿ ಕ ತ ೬. Te ಛ್‌ ಕ ಈ ಷಾ ಹ ಡ್ಡ ತೆ 7 [re -3 ತ್ತೆ ಎ ಸಾ [=] 1. 3 6 ದ್‌ ಹ Pe A ol ದ್‌ 2 © 2 pe ತೆ ಶೆ > Ww ಅ ಘೌ ಛು ಹ ಇ ತ್‌ಾ D ೨ B “ವ್ರ 2D ೨ ಕಾ x ಫ್‌ 5 ೭ 2 ತ್ಯ ಕ್ರ G | % ಇ ಬೆ ಆ ಎ₹ = ೧ `` Hp ” ೧. at ‘Samyukta Karnataka Press’, Koppikar Road, Hubli-580020 (Phone: 64303 0೦. 2, OS OA EY | -5 60025 (Phone: 213265) , Bangalore SHAMA RAO. tor: K. Managing Editor (Phong; 5510592) Murthi ( Phone: 4148 Satyamurthy ಈ Representatives: Bombay: V. 0) [| K. ೨. Madras: New Delhi: V, K. Chopra (Phone:7114785) Registered With the Registrar of Newspapers’for India under No. 3633/57 128 45708, Kannada Digest ನೀಂ ಗಿಂ. KRNG-43, Licence ಗಿಂ. 2120/WPP No.33 Price: Rs.3.00 MAP/DCM/172/90 KAN ಪಾಲಿಯೆಸ ಕರ್‌ ಚಿಫಾನ್‌ ಸೀರೆಗಳು ಪ್ರೇಮಿಕಾ * ಪದ್ಮಿನಿ * ಪ್ರಿಯಾ * ರಜನಿ ದಿ ದಾವಣಗೆರೆ ಕಾಟನ್‌ ಮಿಲ್ಫ್‌ ಲಿಮಿಟೆಡ್‌ ದಾವಣಗೆರೆ-577002 ಶೋ-ರೂಂಗಳು: 9 ಕಾವೇರಿ ಭವನ್‌, ಬೆಂಗಳೂರು-560009 * ದಾಜಿಬಾನ್‌ಪೇಟ್‌, ಹುಬ್ಬಳ್ಳಿ-580020 * ಚಿತ್ರದುರ್ಗ ರೋಡ್‌, ದಾವಣಗೆರೆ-577002 * ಹೊಳಲ್‌ಕೆರೆ ರೋಡ್‌, ಚಿತ್ರದುರ್ಗ-877501