ಸ 9 ಓಕ ಟಟ ಶ್ಚ ್ಸ್ಪ ಓಕ್‌ ್ಚ್‌್ರ ಕ್ಕಿ 4, ಲೀ 0 ದ ಗರಗ ಗ ಗೀ ಗ ಗೂಟ ಸಿ ಕ ಬು ಬ ಸ ದ ಸ ಪಂ ರಟ ಟಟ ಟಗ :.. ಪ್ರತಿವಾರವೂ ಹೊಸದರಲ್ಲಿ ಹೊಸದು! ' ಳಿ ವಿವಿಧ ವಿಷಯಗಳ ಮೇಲೆ. ವಿಜಾರ| ಕ್ರೀ ವೀರಕೇಸರಿ ಸೀತಾರಾಮಶಾಸ್ತ್ರಿ ಗಳ ಭ್‌ ಪ್ರಚೋದಕ ಲೇಖನಗಳು ನಿಮಗೆ ಶ್ರೇಷ್ಠ ಧಾರಾವಾಹಿ ಕಾದಂಬರಿ ಡೆ ಳಿ ಬೇಕಲ್ಲವೆ? ಕ ಬ ವಿಷಯ ವೈವಿಧ್ಯದೊಂದಿದೆ. ಲೇಖನ "«ಧರ್ಮಸಾಮ್ರಾಜ್ಯಸ? | ಗಳು ನಿಮದೆ ಮನೋರಂ೦ಜನೆಯನ್ನೂ ನ ನೀಡಬೇಕಲ್ಲವೆ? ಓದಲೇಬೇಕಲ್ಪ್ಬವೆ? ವಾಟಾಪಿ ನದಿ ಗ 4 ಬೀಳ 4% 4 ಹಾಗಾದರೆ ಹಾಗಾದರೆ ಖ್ಯ ಸಚಿತ್ರ ಸಾಪ್ತಾಹಿಕ ೯ ಕ ಸರ್ಮವೀರ ಕ ಕ 4 1 ನೈ ಕೆ ಸಬ್‌ ನೀವು ಅವಶ್ಯ ಓದಬೇಕು ಓಲ ಫ್‌ಲ ಛ್‌ ಬಕ್‌ 4, ಹಲ ವೈಶಿಷ್ಟ್ಯಗಳು: ನಾನಾ ವಿಷಯಗಳ ಮೇಲೆ ವಿಚಾರ ಪ್ರಚೋದಕ ಮತ್ತು ಮನೋರಂಜಕ ಲೇಖನಗಳು. ಮುಂಬಯಿ- -ಮದ್ರಾಸಗಳ ನಮ್ಮ ವಿಶೇಷ ಪೃತಿನಿಧಿಗಳು ಕಳಿಸುವ ತಾಜಾ ಸಿನೇಮಾ ಸುದ್ದಿಗಳು. ಮಹಿಳೆಯರಿಗೆ, ಬಾಲಕರಿಗೆ ಪ್ರತ್ಯೇಕ ಪ್ರಟಗಳು. ಬಾಲಕರಿಗಾಗಿ “ಎಳೆ ಯರ ಬಳಗ” ಮನೋರಂಜಕವಾಗಿರುವ ಸಚಿತ್ರ ಸಥೆ. ಫ್ಯಾಂಟಮನ ಸಾಹಸ ್ಠ ರಣ ರಣದ ಪರಿಚಯ ಮಾಡಿಕೊಡುವ ರಾಜ್ಯಗಳ ರಾಜಕಾರಣ, ಚ ದ ನಜದ. ರಾಜಧಾನಿಯಿಂದ ಮೊದಲಾಗಿ "ಸ್ಥಿರಶೀರ್ಷಿಕೆಗಳು. ರವಿವಾರದ ಸಂಚಿಕೆ ಹಿಂದಿನ ಬುಧವಾರವೇ ನಿಮ್ಮ ಕೈಸೇರುವುದು. ಷಿ ಓಟ ್ಮ್‌ೂ ಕ್ಕ ಕ್‌, 4 ಕ್‌ ತೆ 4೩% 1% ಕ್ಯ ಕ್ಸ ಕ್ಕಿ ಕ್ಕೀ್‌ ಸೈ ಪೆ ಕಲೆ ಕ್ಯೆ ಬಾಲೇ ಲಾರಾ ಯಿ ಳಳ ಳಾ ಕ ಬಿದಿ ಕೈ ್‌ೊ್‌ಾ್‌ ಉಗೌಿ ಕಿ ಕ್ಯೆ ಕೈ, ಫ್ರಿ _ಟ್‌ಚ್ಯ್ಹೃ ಗಗ ಗೌ ಕ್ಕಿ ಟೊ ್‌ೆೆ ಕ್ಕ ಕ್‌ ಚ್‌, 1% ನೆನ್ನೆ ೪ ೨೪ ಪುಟಗಳಂ : ೨೦ ನಯೆ ಪೈಸೆ 7 ತಫಿಕಳೇ ಕಳಳ ಳಿಳೂರಾಬುಳೇಳೇದಾಳೇಳು ಕ ಸಸಾರ ಭಾರ್‌ರಾರ್ಯಾಣ ಕೋ ಕ ಶಿಕ್ಷಣ ಟ್ರಸ್ಟಿನ ಪ್ರಕಟನೆ ತ ಬ್ರಿ ಫಿಸಿಕಿಳಿದಿಲಿಳಿ ಕಳದ ದ ಪೀಳಿಯಿಳೊಳೇರೇಳೇರೂರಳಾ ದಿದ ಮ ಕ್ಯ 8 ಗ ಗ ಪೊರಿರಿಕೊಗೊಳೊಳರೂರದ | ಇ ಷಿ ವ್ಳೇ ಲ್ಠೇ ಕ್ಕ" ಕ ರೂ “ವಡಿ, 0 3 ಷ್ಟ ಸ ಕ 16 ಶ್ವ 1೬111111112011111101 1181 111111111211131111111111111111111131111111111111111116811911198111111181818181118111118441111813188119898885859588884811821888436186118138 ಕೊ ಕ ಕ್‌ ಭಕ್ತ ಕನಕದಾಸ ಕ ತಯಾರಿಕರಿಂದ ಮತ್ತೊಂದು ಕಲಾಕೃತಿ ಕಸ ಕ್ರಮ 1 ಜಾ ಷೆ ಸ್ಥ ಸ ೪ ಎಸ್‌ಕೆಕರೀಂಖಾನ್‌ (್ಲ " ಸಂಗೀತ... ) (ಈ ಹೆಂಕಟರಾಜು ಛಾಯಾಗ್ರಹಣ _ ಮೈಸೂರು ರಾಜ್ಯಕ್ಕೆ ಹಂಚಿಕೆದಾರರು : ಕರ್ನಾಟಕ ಫಿಲಂಸ್‌ ಲಿಮಿಟೆಡ್‌ ೬ ನೇ ಕ್ರಾಸ್‌, ಗಾಂಧಿನಗರ ಜಬೆಂಗಳೂರು೨೯ 81116111111111111111 1111111111018419611801801484300618181111110114111411161111/199418488330126909464089/41 09099 ಟ2990609999046994, 11111111111111111111111111111111111111111111111111111111111111111111 111 131(11111111191111111111111111111111811111111111111111111111111111111111111111111111111113/111111111111111111811181212111111111111111111111111111111 ಶಿ '111/18111111111118111111811811111818111111111111111111111181111111111111198118998688117908611799948898419399998899118199848188111889966856111111181811111111111111111111111111111118811113191111111118111881181 | 46111111 ಪಾಟನ ಪಾ.ಟಾ ಅಫಘಾನ ಸೋ ಸೌಂಡರ್ಯ ಸಾಧನೆಗಳ ತಯಾರಕರು: ಈ. ಎಸ. ಹಾಟನವಾಲಾ ವಂಂಬಯಿ --. ೨೭ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ ನೆ ದಿನಾಂಕ ಪ್ರಕಟವಾಗುವುದು, ಎಂ ಮುಖ್ಯ ಸಂಪಾದಕರು: ರಂಗನಾಥ ದಿವಾಕರ ಸಹಾಯಕ ಸಂಪಾದಕರು ; ನಿ, ನಿ. ಆಚಾರ್ಯ ಎ ಪ್ರಕಾಶಕರು ; ರೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ಪಾ ಕಚೇರಿ: ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಘಾ ಮುದ್ರಕರು $ ಸಂಯುಕ್ತಕರ್ನಾಟಕೆಮುದ್ರಣಾಲಯ ಹುಬ್ಬಳಿ ಳ್ಳಿ ಗಾಂ ಮುಖಚಿತ್ರ ನ ಕೊಯು ಎ. ಎಸ್‌, ಆರ್‌.ಮೂರ್ತಿ ವಿದ ಜರ ಚಂದಾ ದರ , ನಾರ್ಸಿಕ,(ಆಂಚೆಸೇರಿ. ರೂ.೮.೦೦ ಅರ್ಧ ವರ್ಷ ರೂ.೪.೫೦ ಬಿಡಿಸಂಚಿಕೆ ೨. ರೂ.೦.೭೫ 1350111, 7107೮1100೯ 1961 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ. ಮೊದಲಾದವನ್ನು ಸ್ಟೀಕರಿಸ ಲಾಗುವದು. ಕಾಗದದ ಒಂದೇ ಮಗ್ಗ ಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ಎಳಾಸಗಳನ್ನು ಸ ಸ್ಪ ಪ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಕೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ಎಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ. ಪಡೆದೇ ಲೇಖಗಳನ್ನು ಕಛಿಸಿದಕೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು ಅವಶ್ಯಬಿ(ಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಟಿಸ ಆರತಿ ಲೇಖಕರು ತಮ್ಮ ಲೇಖಗಳ ಸ ಸ್ಥಳಪ್ರ ತಿಗಳನ್ನು ಕಾಯ್ದಿಟ್ಟುಕೊಳ್ಳು ವದೊಳಿತು. ಸ ಅಕಸಾ ತಾ ಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ ಲೇಖ ಪ್ರಕಟವಾದಕೆ “ ಕಸ್ತೂರಿ” ಯು ಆಗಿಂದಾಗ್ಗೆ “ಗೊತ್ತು ಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ ಸ ಕದೊಳಗೇ ಪ್ರಕಟವಾಗುವದು. ಅದು ಚಂದಾದಾರರಿಗೆ ಗ ತಿಂಗಳ೫ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟಿ ಯಲ್ಲಿ. ಮೊದಲು ವಿಚಾರಿಸಿ ನಮಗೆ ತಿಳಿಸ ಬೇಕು. ಚಂದಾದಾರರು ಕಾರ್ಯಾ ಲಯದೊಡನೆ ಪತ್ರ ವ್ಯ ವಹಾರ ಮಾಡು ಗ್ಗೆ. ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ಕತಾ ಒಂ ಹಾಡ ಅಜಾ-ಜವಾಪಾಷಾರ ಬಟ್ಟೆ ಬದಲಾದ ಸತ್ಯಾ- ನಿಂಥ್ಯಾ ಚಿತ್ರಾಂಗದೆಯ ನಾಡು ಮಣಿಪುರಿಯ ಕೊಳ್ಳ ಜ್ನ ಎರಡೇ ರೂಪಾಯಿ ಟ್ಟ ದ. ಬಾ. ಕುಲಕರ್ಣಿ ೪ (|! ಆದರ್ಶರೈ ತ ಚೆನ್ನ ಮಲ ಲ್ಲಪ್ಪ ಅಸುಂಡಿಯವರು ಪಾವೆಂ.. ೧೧ ಕ್ಯ | ಭೂಮಿ ಇಲ್ಲದೆ ಬೆಳಿ ಟಿ ಚೆ. ಶೇ. - ೧೫ ಸ ಕಾಡು ಪ್ರಾಣಿಗಳ ಅಪೂರ್ವ ವಸತಿ... ಕರ್ನಲ್‌ ಜೋರಾವರ ಸಿಂಗ್‌ ೧೮] ಸ ಇದುನೆ ಜೀವ, ಇದು ಜೀವನ ಕ ಗ್ಗೋ೩ ಶರೀರಕ್ಕೆ ತಾನೆಂದು ಹೇಗೆ ತಿಳಿಯುತ್ತದೆ! ಜೋಸೆಫ್‌ ವಾಸೆಲ್‌ರಿಗ್‌. ೨೫ ಸ್ವ ಯತು ಗೀತ ಸ , ಖಲೀಲ್‌ ಗಿಬ್ರಾನ್‌. ೩೦ ಸ ಗಾಂಧೀಜಿ ಮತ್ತು ಪೋಲೀಸ್‌ ನ "ಭವನ್ಸ್‌ ಜರ್ನಲ್‌' ೩೩, ಣೆ , ಕಟ್ಟಿಗೆಯಿಂದ ಆಹಾರ ಎ ಜಯಪ್ರಕಾಶ ಪಂಡಿತ ೩೭1: . ಮಹಾಮಹೋಪಾಧ್ಯಾಯ ಕಾಣೇ ,. ವಿವಿಧ ಮೂಲಗಳಿಂದ ೪೨] ಸ * ನಗೆ ಮಲ್ಲಗೆ ಟಗ ನಸು ಕ? ಸ " ಕರ್ತವ್ಯದ ಕಹಳೆ ದ ದಿ. ಪಂ. ತಾರಾನಾಥ ೪೮ ನ ಮುತ್ತಿನಂಥ ಹೆಂಡತಿ (ಕಥೆ) ಜದ ಅನು: ಚಿರಂಜೀವಿ. ೪೯ _) ನಿಮ್ಮ ಶಬ್ದಭಾಂಡಾರ ಬೆಳೆಯಲಿ ಬ | ಬಾರ್ಯಾಾಜಘ ಕ 412101 ಲ್ಕ ಸ ಜಪಾನ್‌ನಲ್ಲಿಯೂ ಹರಿಜನರು ಕ ಇತ್ತೆ ಸಂ ಸ ನಾರಿಯರ ಸ್ವಂತ ಭಾಷೆ 1 ಎಸ್‌. ಶರ್ಮಾ - ೬೦ ನ್ದ ; ಮಗುವಿನ ಮಹಿಮೆ ಇ ಗ್‌ ಬ್ರೆಟ್‌ ಹಾರ್ಟ್‌ . ೬೬ ಸ ಸ ಸುಲ್ತಾನನ ತಾಯಿಯಾದ ಫ್ರೆಂಚ್‌ ಹುಡುಗಿ ಗಂಗಾಧರ. ೭೪ ನಿವೆ್ನ್ಮ] ದುರಿಗಿನ ಸಮಸ್ಯೆ ಗಳು ನ ಕಿ ಕಿರ್ಲೊೋಸ್ಕರ?” ೮೧ ಕ್ಯ ಮನುಷ್ಯ ಎಷ್ಟು ಸ್ವ ತಂತ್ರ ? ಸ ಎಚ್‌. ಜಿ. ರಾವ್‌ ೮೯ ನ೯್ಫ್ಮ ` ಕೃತ್ರಿಮ' ದಂತಕಥೆ" ಸ ; ೯೫ [1 ಸ ಪತಿಸ್ರೆ ೀಮದಿಂದ ಆರ್ಕ್‌ಟರ್‌ಗೊಂದು ಮಾರ್ಗ ಗಂಗಾಧರ... ೯೮ ನಿತ ಕ ಶವಸಂಸ್ಕಾರದ ನಾನಾ ಬಗೆಗಳು ಟ್‌ ಎಂ. ವಿ. ನಾಗರಾಜ್‌ ೧೦೨ 2 ಸರ್‌ ಐಸಾಕ್‌ ನ್ಯೂಟನ್‌ 2 ಡಿ. ಎನ್‌. ಶಂಕರಭಟ್ಟ. ೧೦೫ ಜಿರಾಲ್ಡ್‌ ಡ್ಯುರೆಲ? ೧೧೩, ಕ್ಲ [ 1 ಇಒ ಬ ಹಕ ಟೆಜೆ% 8" ಫೆ 1 ಜ್‌ 18 ಗೆ 3೫1.1 ಬಟೆ ಬದಲಾದ [ಕ್‌ ಲ್ಪ ಕಾಲ, ಸೃ ಬ್ಟಿಯು ಸಮಸ್ತ ಸೌಂ- ದರ್ಯದಿಂದ ಸಸ ತ್ತು. ಸರು ಸತ್ಯ ಧರ್ಮ ನ್ಯಾಯ- ಹ ೂಂಮಾಗಿ ಸುಖ - ಭಇ ಜ್‌ ದ್ವರು. ಅನೀತಿ ಅಧರ್ಮಗಳ ಹೆಸರು ಸಹ ಜನರಿಗೆ ತಿಳಿ ದಿರಲಿಲ್ಲ.. ಆ ಕಾಲದಲ್ಲಿ-- ಎ ದೇವರಿಗೆ ಇಬ್ಬ ರು ಅವಳಿ ಜವಳಿ ಮಕ್ಕ ಫಿದ್ದರು, ಸತ್ಕಾ ಮತ್ತು ಮಿಥ್ಯಾ. ಇಬ್ಬರನ್ನೂ ಮಾನ _ ಪ್ರೀತಿಯಿಂದ ಆತ ಮುದ್ದಾಗಿ ಸಾಕಿ ಸಲು ವದ ಬಿದಿಗೆಯ ಚಂದ್ರನಂತೆ ಆ ಅವಳಿ ಮಕ್ಕಳು ದಿನದಿನಕ್ಕೂ ಕಾಂತಿಯುತರಾಗಿ ಬೆಳೆ ಯುತ್ತ ಬಂದರು. ಆ ಅವಳಿ ಸಹೋದರಿಯರು _. ಕೂಪಲಾವಣ್ಯ, ಶರೀರದ ಸೌಷ್ಠವ, ಉಡುಪಿ _ ತೊಡುಪುಗಳಲ್ಲಿ ಎಷ್ಟು ಹೊಂದಿಕೆಯಾಗಿದ್ದ - ರೆಂದಕೆ ಅವರಿಬ್ಬರಲ್ಲಿ ಯಾರು ಸತ್ಕಾ, ಯಾರು ಮಿಥ್ಯಾ ಎಂದು ಗುರುತಿಸುವುದೇ ಕಷ್ಟಸಾಧ್ಯ ನವೆಂಬರ್‌, ವರ್ಷ ೬ ೧೯೬೧ ಸತ್ಕಾ--ಮಿಥ್ಳಾ ಮಾ. ಭ. ಪೆರ್ಲ ವಾಗಿತ್ತು. ಸ್ವತಃ ಪಏಿತನೇ ಹಲವಾರು ಬಾರಿ ಮೋಸಹೋದ ಬಳಿಕ ಆತನೊಂದು ಉಪಾಯ ವನ್ನು ಮಾಡಿದ. ಸತ್ಯಾಳಿಗೆ ಶ್ವೇತಾಂಬರದ ನಿಲುವಂಗಿಯನ್ನೂ ಮಿಥ್ಯಾಳಿಗೆ ಕಪ್ಪೆ ಬಣ್ಣದ ಫಿಲುವಂಗಿಯನ್ನೂ ಧರಿಸುವಂತೆ ಆಜ್ಞಾಪಿಸಿದ. ಅಂದಿನಿಂದ ಜನರಿಗೂ ಅವರನ್ನು ಗುರುತಿಸು ವುದು ಸುಲಭಸಾಧ್ಯವಾಯಿತು. ಅವರು ಸತ್ಯಾಳ ಆರಾಧನೆ ಪೂಜೆಗಳನ್ನು ಕೈಕೊಂಡು ನಿಶ್ಚಿಂತೆ ಯಿಂದಿರಲಾರಂಭಿಸಿದರು. ಈ ರೀತಿ ಎಲ್ಲರೂ ಸತ್ಯಾಳಿಗೆ ಮಾನಮರ್ಯಾದೆಯನ್ನು ಕೊಡುತ್ತ ತನ್ನನ್ನು ದುರ್ಲಕ್ಷಿಸಿ ಮೂಲೆಗೊತ್ತಿರುವುದನ್ನು ನೋಡಿದ ಮಿಥ್ಯಾ ಈರ್ಷೆಯಿಂದ ಉರಿಯಲಾ ರಂಭಿಸಿದಳು! ಇಷ್ಟೆಲ್ಲ ಆಗುವುದೂ ಆಕೆ ಧರಿ- ಸಿದಶೆ ಸೇತಾಂಬರದಿಂದ | ಆದುದ)ಂದ ಅದನ್ನೇ ಸ್‌ ಧರಿಸಬೇಕೆಂದು ದೃಢ ಪ್ರ ತಿಜ್ಞೆ ಮಾಡಿ ದಳು. ಆದಕೆ ಬಹಳ ಸಮಯ 'ನಿರೀಕ್ಷೆಸಿದರೂ ತ “ಸ್ತೂರಿ, ನಜೆಂಬರ್‌ ೧೯೬೧ ಆ ಶ್ವೇತಾಂಬರ ಪಡೆಯುವ ಸುಸಂದರ್ಭ ಆಕೆಗೆ ದೊರೆಯದಾಯಿತು. ಒಂದು ದಿನ ಇಬ್ಬರು ಸಹೋದರಿಯರೂ ಎಂದಿನಂತೆ ನದೀತೀರಕ್ಕೆ ಸ್ನಾನ ಮಾಡಲು ಹೋದರು. ತಂತಮ ಒನಿಲುವಂಗಿಗಳನ್ನು ಕಳ- ಚಿಟ್ಟು ಸ್ನಾ ನಕ್ಕಿ ದರು. ಇದೇ ಸುಸಮಯ ವೆಂದು ಭಾವಿಸಿ ಮಿಥ್ಯಾ ಅವಸರವಾಗಿ ಸ್ನಾನ ಮುಗಿಸಿ ತನ್ನ ಸ್‌ ಬದಲಾಗಿ ಸತ್ಕಾಳ ತ್ರೆ ಸತಾಂಬರದ ನಿಲುವಂಗಿಯನ್ನು ಧರಿಸಿ « ಅಲ್ಲಿಂದ ಸಲಾಯನ ಮಾಡಿದಳು. ನಿರುಪಾಯಳಾದ ಸತ್ಯಾ ಅಲ್ಲಿ ಉಳಿದಿದ್ದ ಕಪ್ಪೈ ಬಣ್ಣ ದ ನಿಲು- ವಂಗಿಯನ್ನೇ ಧರಿಸಬೇಕಾಯಿತೆ.. 00800 ಜನರು ಸ್ಯ ಹೋಗಿ ಮಿಥ್ಕಾ ಳನ್ನು ಸತ್ಕಾ ಳೆಂದೂಸ ಸತ್ಯಾಳ ನ್ನ್ನ ಮಿಥ್ಕಾಳೆಂದೂ ತಿಳಿಯ ಚು ಆದುದರಿಂದಲೇ ಇಂದು ಪ್ರ ಪಂಚದಲ್ಲಿ ಸತಾ ನಿಗೆ ( ಸತ್ಯಕ್ಕೆ) ಸ್ಥಾ ನಲ್ಲ. ಹಾಗೂ ಎ: ಥ್ಯಾಳಿಗೆ ( ಮಿಥೈಗೆ ) ಸ್ಪಾನವಿದೆ. 3 ಮಾತನಾಡುವ ಪ್ರ ನೀಣರು! ಮಾತನಾಡುವ ಪ ಎಂಬ ಪ್ರಶ್ನೆ ಭ್ಯ ಬರುವುದು. ಕಡಿವೆು ಇಲ್ಲವೆಂದು ಹೇಳಬಹುದಾಗಿದೆ. ಕವೀಣರು ಶೀರ್ಷಿಕೆ ನೋಡಿದಾಗ, ಗಂಡಸರೊ ಹೆಂಗಸರೊ ಈ ಕೆಳಗಿನ ವಿಚಾರದಿಂದ ಯಾರೇನೂ ಲಂಡನ್‌ ನಗರದಲ್ಲ ಶೆನಿನ್‌ಹೀನ್‌ ಎಂಬಾತ ಆರು ದಿನಗಳು ಎಡಬಿಡದೆ ಮಾತನಾಡಿದ ದಾಖಲೆ ಇದೆ! ೧,೨೫೦,೦೦೦. ಮಾತನಾಡುತ್ತಾ ಗಳಾದುವಂತೆ! ಹಾಗೆ ಆತ ಮಾತನಾಡಿದ ಶಬ್ದಗಳ ಅತ್ತಿಂದ ಇತ್ತ ಓಡಾಡಿದ ದೂರ ೩೧ ಮೈಲು ಕೆನಿನ್‌ ಆರು ದಿನಗಳೂ ಹಣ್ಣಿನ ರಸ, ಸಂಖ್ಯೆ ಟೀ, ಮುಂತಾದ ದ್ರವ ಆಹಾರವನ್ನೇ ಸೇವಿಸಿದ. ಈ ಆಹಾರದ ಜೊತೆಗೆ ೧೨೦ ಸಿಗರೇಟು ಸೇದಿದ್ದ! ಹೀಗೆ ಮಾತನಾಡುವಾಗ ಆರು ದಿನವೂ ದಿನಕ್ಕೆ ಮೂರು ಬಾರಿ ಉಡುಪು ಬದಲಾಯಿಸುತ್ತಿದ್ದನಂತೆ! ಈತನ ವತಾತುಗಾರಿಕೆಗೆ ಮೆಚ್ಚಿ ಅನೇಕ ಮಂದಿ ಕಳಿ- ಸಿದ ಬಹುವರಾನದಲ್ಲಿ ಒಂದು ಕಾರು ಸಹ ಇತ್ತು! ಇನ್ನು ಹೆಂಗಸರ ಬಗ್ಗೆ ತೆಗೆದುಕೊಂಡರೆ, ಮಾತನಾಡುವುದರಲ್ಲಿ ವಿಶ್ವಕ್ಕೇ ಮೊದಲನೆಯ ಸ್ಥಾ ನ್ಯ ನಿಲಿಯಂಸ್‌ ಎಂಬಾಕೆಗೆ ಸೇರುವುದು. ಪ್ರ ಮಹರಃಾಯತಿಯು ಉತ್ತರ ಕಾರೋಲಿನಾದವಳು. ಸರ್ಧೆಯೊಂದರಲ್ಲಿ ತಿ೮ ಘಂಟಿ ೪೧ ನಿಮಿಷ ೫೦ ಸೆಕೆಂಡ"ಗಳು ಮಾತನಾಡಿ. ವಿಶ ದಲ್ಲಿಯೇ ಮಾತನಾಡು ವುದರಲ್ಲಿ ಪ ಗ್ರಥಮ ಸ್ಥಾ ನ (ಮಹಿಳೆಯರಲ್ಲಿ) ಪಡೆದಿದ್ದಾ ಳ್‌ ದ್‌ ಸ್ಪ ಸ್‌ ಭಾಗವಹಿಸಿದವರಿಗೆ ಒಂದು ಘಂಟಿ ಮಾತನಾಡಿದ ಬಳಿಕ ಎಂಡಾನ? ನಿಮಿಷ ವಿಶ್ರಾಂತಿ ಕೊಡಲಾಯಿತು. ಈ ಮಾತನಾಡುವ ಜಾ ಪಕಕ್ಕೆ ಬರುಶ್ತಿ ದೆ. ಪ್ರವೀಣರ ಬಗ್ಗೆ ಬರೆಯುವಾಗ ಹಳೇ ಹಾಸ್ಯ ಚಟಾಕಿ | "ನಿನಯ್ಯಾ ನನ್ನ ಹೆಂಡತಿ ಭಾಷಣ ಕೇಳಿದೆಯಾ? ೫ «ಅದೇ ಸಂಜೆ ಜು ಘಂಟೆಗೆ ಆರಂಭವಾಗಿ ರಾತ್ರಿ ಹತ್ತು ಘಂಟಿಗೆ ಮುಗೀ- ತಲ್ಲಾ ಅದೇ ತಾನೆ??? ಣಲ್ಲಯ್ಯಾ ಜೆಳಿಗ್ಗೆ ವಜಸಯು [ನನ್ನೆ ಹೆಂಡತಿ ಭಾಷಣ ರಾತ್ರಿ ಹತ್ತಕ್ಕೆ ಶುರುವಾಗಿ ಇಂದು ಸಂಗ್ರಾ 4 * ಇಂದಿರಾಷ್ಟ್ರಿಯ? ಜ್‌ ಇಲ್ಲಿ ಮಕ್ಕಳು ನಡೆಯಲು ಕಲಿಯುವು- ದರೊಡನೆ ಕುಣಿಯಲು ಕಲಿಯುತ್ತವೆ ಲ್ರತಿ ಗೆ ದಿ 6 11. ಗಾ ರ ಡ್ಯ "ಲ್ಲ 1 ( ಸ್ಯ ನ್ಗ ತಲ ಕಡಕ್ಯಾ ಸಿ ಅ ರಾ2` ನ ; ತ ಚಿತಾಂಗದೆಯ ಹ್‌ ನಾಡು ಮಣಿಪ್ರರಿಯ ಕೊಳ್ಳ (0 9ಸ04ತಯನ್ನು ಕಂಡೂ ನಿಸರ್ಗದ ಮಡಿ ಲಲ್ಲಿ ನಿಸರ್ಗದ ಮಕ್ಕಳಾಗಿಯೆ ಬಾಳುವ, ಜೀವ ನದ ಆನಂದವನ್ನು ನಿಶ್ಚಿಂತ್ಕ ಇಂದಿನ-ದಿನ- ನನ್ನದು ' ಎಂಬ ಭಾವದಿಂದ ಅನುಭವಿಸುವ ಜನಾಂಗವೊಂದನ್ನು ಭಾರತದಲ್ಲಿ ಕಾಣಬೇಕಾ ದರೆ ಮಣಿಪುರದ ಶೊಳ್ಳಕ್ಕೆ ಹೋಗಬೇಕು. ಆರ್ಥಿಕ ವಿಕಾಸದ ಹಂಬಲದಲ್ಲಿ ಅತ್ತಿತ್ತ ನೋಡದೆ ಧಾವಿಸುತ್ತಿರುವ ಇಂದಿನ ಯುಗದಲ್ಲಿ ಸಸ್ಯ ಪುಷ್ಪಗಳಿಂದ ತುಂಬಿದ ವ್ರ ಕೊಳ್ಳೆದಲ್ಲೆ ಜೀವನದ ಪ್ರಶಾಂತ, ತ್ವರೆಯಿಲ್ಲದ, ಮಂಥರ ಗಮನವನ್ನು ನಿರ್ಭೀಕ, ಅಕುಟಿಲ ಹಾಸ್ಯ ತರಂಗಗಳನ್ನು ನಾವು ನೋಡಬಹುದಷ್ಟೇ. ಚೆತ್ರಾಂಗದೆಗೆ ಬಹುಶಃ ಹಸ್ತಿನಾವತಿಯ ಸುಂದರಿಯರನ್ನು ಸೌಂದರ್ಯ ಸ್ಪರ್ಹಯಲ್ಲಿ ಗೆಲುವ ಯೋಗ್ಯತೆ ಇದ್ದಿರಲಾರದು. ಆದರೆ ಅವಳ ಧೈರ್ಯ, ಆತ್ಮವಿಶ್ವಾಸಗಳು ಅರ್ಜುನನನ್ನು ಸೆಳೆದು ಆ ಮಸುಕು ಮೈಬಣ್ಣದ ತರುಣಿಗೆ ಆತ ಮನತೆತ್ತನೇನೋ. ಮಣಿಪುರಿಗಳ ಸ್ವಾಭಿಮಾನ ವನ್ನು ಅವಳ ಮಗ ಬಭ್ರುವಾಹನ ಹಸ್ಮಿನಾವತಿ ಯವರೆಗೆ ಮಾರ್ಮೊಳಗುವ ಹಾಗೆ ಪ್ರದರ್ಮಿಸಿದ. ಈ ಎರಡೂ ಗುಣಗಳನ್ನು ಮಣಿಪುರಿಗಳು ಮಹಾ ಭಾರತ ಕಾಲದಲ್ಲಿ ಹೇಗೋ ಹಾಗೆ ಇಂದಿಗೂ ಉಳಿಸಿಕೊಂಡಿದ್ದಾರೆ. ಕಲೆಯು ನಿತ್ಯಜೀವನದಲ್ಲಿ ಇಷ್ಟು ಪ್ರಾಣ ಸ್ವರೂಪವಾಗಿರುವ ಜನರು ಬೇರೆಲ್ಲಿಯಾದರೂ - ಇದ್ದಾರೆಯೆ ಎಂಬುದು ಸಂಶಯಾಸ್ಪದ. ಅವರ ಬಟ್ಟೆಯಲ್ಲಿ, ಅವರ ನಿರಾಡಂಬರ ಮನೆಗಳ ರಚನೆ ಯಲ್ಲಿ, ಅವರ ನಡಿಗೆಯಲ್ಲಿ ಕಲೆ ನಲಿಯುತ್ತದೆ. ಅವರಿಗೆ ;ಜೀವನವೊಂದು ಸುದೀರ್ಫ ನೃತ್ಯ; ನೃತ್ಯವೊಂದು ಸುದೀರ್ಫ ಆರಾಧನೆ. ಮಣಿಪುರದ ಮಕ್ಕಳು ನಡೆಯಲು ಶಕಲಿಯು ವ್ರದಕೊಡನೆಯೆ ನೃತ್ಯವನ್ನೂ ಕಲಿಯುವರೋ ಎನಿಸುತ್ತದೆ. ಇಲ್ಲದಿದ್ದರೆ ಮೂರು ನಾಲ್ಕು ವರ್ಷದ ಹಸುಳೆಗಳು ಸಂಕೋಚರಹಿತವಾಗಿ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಮೂರ್ತಿಯ ಮುಂದೆ ಮನೋಹರವಾಗಿ ನರ್ತಿಸುವುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಲಾಪೆವು | ವೈಶಾಖ ಮಾಸ ಬಂತೆಂದಕೆ ಮಣಿಪುರದ ಗ್ರಾಮಗ್ರಾಮದಲ್ಲಿಯೂ “ಲಾಯಿಹರಾಉಬಾ” (ದೇವತಾರಾಧನೆ) ನೃತ್ಯ ಪ್ರಾರಂಭವಾಗುತ್ತದೆ. ವಿಮಲಾ ಶರೈನಾರು "ಆಜಕಲ?? ದಲ್ಲಿ ಬರೆದ ಲೇಖದ ಆಧಾರದಿಂದ ತ್ನ ಲ ಕಸ್ತೂರಿ, ನವೆಂಬರ್‌ ೧೯೬೧ ಬ ಮಾಡಬೇಕೆಂದರಿಯದೆ. ವಿಚಾರಮಗ್ಗರಾದ ಕೈನಾ ಅವರಿಗೆ ಒಮೆ ಬಲೆ. ಉಪಾಯ ಹೊಳೆ ಯಿತು. ಅವರು: ಸ್ವಿನೀಯಳಾಗಿದ್ದ ಗ್ರಾಮಸೇಎ: ಹ್‌ ಕೆಗೆ ಮೃದಂಗ ನೃತ್ಯ ದ ತಾನಗಳನ್ನು ಬಾರಿಸಲು *ಕೆಫೇಳಿಕೊಂಡರು. ಸ ಮಾಯಶದಿಂದೆಂ- ಬಂತೆ ಜನ ಬಂದು ಅಲ್ಲಿ ಸೇರಿದರು. ಮೃದಂಗದ ಇದರಲ್ಲಿ ಇಡೀ ಗ್ರಾಮದ ಆಬಾಲವೃದ್ಧರು ಒಂದೇ ಲಯದಲ್ಲಿ ನರ್ತಿಸುತ್ತಾರೆ. ಆಗ ಎಪ್ಪತ್ತು ವರ್ಹದ ಮುದುಕಿಯೂ ಇಪ್ಪತ್ತು ವರ್ಷದ ಯುವತಿಯಾಗಿ ಕುಣಿಯುತ್ತಾಳೆ. ಸಂಗೀತವೂ ಹಾಗೆಯೇ. ಸಂಗೀತ ಕೇಳಿ ಭಾವನಿರ್ಭರರಾಗದವರನ್ನು ಹುಡುಕಲು ಮಣಿ ಪುರದಲ್ಲಿ ಹ! ಹಾಕಬೇಕು. ಈ ನೃತ್ಯ ಸಂಗೀತ ಪ್ರೇಮವೇ ಆ ಅನುಪಮ ನೃತ್ಯ ತೈಲಿ ಯಾದ "ನುಣಿಪುರಿ' ಪದ್ಧ ತಿಗೆ ಜನ್ಮವಿತ್ತಿದೆ. ನೃತ್ಯ ಸಂಗೀತಗಳು ಇಲ್ಲಿ ಯಾರಾದರೂ ಸೆಲ ತಜ್ಞರ ಸೊತ್ತಲ್ಲ. ಹಳ್ಳಿ ಹಳ್ಳಿಯಲ್ಲಿ ನೃತ ಸ ಮೃ "ರಂಗಗಳ ಗುರುಗಳಿರುತಾ. ಕೆ... ಅವರು 'ವಂಗಚೋಲೋವ್‌್‌' (ಮೃದಂಗ ನೃತ್ಯ) “ಲಾಸ್ಯ ಜಗೋಯಿ', "ತಾಂಡವ ಜಗೋಯಿ” ಗಳ... ಕಲಿಸುತ್ತಾರೆ. ಈ ಗುರುಗಳಿಗೆ ಗ್ರಾಮ ದಲ್ಲಿ ತುಂಬ ಗೌರವವಿದೆ. ಸಾರ್ವಜನಿಕ ಕಲ್ಯಾಣ ಕಾರ್ಯಕರ್ತ್ರಿ ವಿಮಲಾ ರೈನಾ ಮಣಿಪಿರಿಗಳ ನೃತ್ಯ ಸ್ಪ ತ ಮೋಹದ ಬಗ್ಗೆ ಬಂದು ಮನೋರಂಜಕ ಕಥೆ ಯನ್ನು ಹೇಳುತ್ತಾರೆ. ಅವರೊಮ್ಮೆ ಒಂದು ಗ್ರಾಮದಲ್ಲಿ ಶ್ರ ಮದಾನವನ್ನು ಏರ್ಪಡಿಸಿದ್ದ ರು. ಆದಕೆ ನಾಳೆಗಾಗಿ ಪರಿಶ ಶ್ರಮಿಸುವುದರಲ್ಲಿ ಆಸಕ್ತಿ ಕಡಿಮೆಯಿರುವ ಮಣಿಷ್ರಂಗಳು ಮೊದಲೇ ಕೇಳಿ ಕೊಳ್ಳಲಾಗಿದ್ದರೂ ಯಾರೂ ಬರಲಿಲ್ಲ. ಬದಲಿಗೆ ಗಳ ನೆರಳಲ್ಲಿ ಮೈನೀಡಿ ವಿಶ್ರ ಮಿಸು ಟು ಲ್ಲಿ ಮರ ್ಯ ಕಾಣಿಸುತ್ತಿದ್ದರು. ಏನು ತ್ತಿರುವ ಅನೇಕರು ಗತ್ತುಗಳಿಗೆ ಸರಿಯಾಗಿ ಹಾರೆ ಗುದ್ದಲಿಗಳು ಚಲಿ 18 ಸಿದವು್ರ, ಬುಟ್ಟಿಗಳು ತುಂಬಿದವು, ಹೊರೆಗಳು ಸಾಗಿದವು, ಗ್ರಾಮದ ಶಾಲೆಯ ದುರಸ್ಮಿ ಆಡಾ ' ಡುತ್ತ ಮುಗಿದುಹೋಯಿತು | ಪ್ರರಂಣಗಳಲ್ಲಿ ಗಂಧರ್ವರೆಂದು ವರ್ನಿ ತರಾದ ಜನರಲ್ಲಿ ಮಣಿಪೆರಿಗಳ ಪೂರ್ವಜರೂ ಒಂದು ಜನಾಂಗವೆಂದು ತೋರುತ್ತದೆ. ಅನಾದಿಯಿಂದ ಶಿವಭಕ್ತರಾಗಿದ್ದರು ಇವರು. ಮಣಿಪುರದಲ್ಲಿ ಎತ್ತರದ ಪರ್ವತವಾದ ನುಂಮಾಯಿ ಚಿಂಗ್‌ ನಲ್ಲಿ ಶಿವನ ಆವಾಸವಿತ್ತೆಂದು ಭಾವುಕರು ನಂಬು ತ್ತಾರೆ. ಮಣಿಪುರ ಸ್ಥಳಪುರಾಣದಲ್ಲಿಯೂ ಶಿವ ನಿಗೆ ಪ್ರಾಧಾನ್ಯವಿದೆ. ಶಿವರಾತ್ರಿ ಗೊಮ್ಮೆ ಶಿಖರದ ಮೇಲಿರುವ ಚಿಕ್ಕ ಶಿವಮಂದಿರದಲ್ಲಿ ಜಾತ್ರೆ ಜರುಗುತ್ತದೆ. ಬಂಗಾಲದ ಚೈತನ್ಶ್ಯ ಮಹಾಪ್ರಭು ಎನ ಪ್ರಭಾವಕ್ಕೆ ಸಿಲುಕಿ (ಚೈತನ್ಯದೇವ ನೃತ್ಯ ವ್ರಿಯ ಸಾಧು ತಾನೆ) ಅನೇಕರು ವೈಷ್ಣವ- ರಾದರು. ಜಗತ್ತಿನಲ್ಲಿ ಬೇರೆಲ್ಲ ಕಡೆ ಪುರುಷ ಪ್ರಪಂಚೆ ಇದ್ದೀತು ಮಣಿಪುರದಲ್ಲಲ್ಲ. ಇಲ್ಲಿ ಹಿಂದೆ, ಬ ಸ್ತ್ರೀಯರ ಬಂಧನದ ಮುಖ್ಯ ಸಾಧರಬಾ್ಥ ವವಾಹನೆ ಇದ್ಮಿ ಲ್ಲವಂತೆ. ಇದು ನಿಜವೇ ಇರ ಬೇಕು. ಇವರ 'ಭಾಷೆಯಲ್ಲಿ “ಪತಿ,” “ಪತ್ನಿ” ಎಂಬುದಕ್ಕೆ ಸಮಾನ ಶಬ ಗಳೇ ಈಲ್ಲ, ಈಗ ಮದುವೆ ಇದೆಯಾದರೂ ಪತಿ ಅವಳಿಗೆ “ ಏಗೀ ನುಪಾ”--- ನನ್ನವ; ಪತ್ನಿ ಅವನಿಗೆ “ ಏಗೀ ನುಪೀ'-- ನನ್ನವಳು. (ಎಷ್ಟು ಸಮಾನತೆ!) ಗಂಡ ಹೆಂಡಿರಲ್ಲಿ ಜಗಳವಾದಕೆ ಏಬಿಡುಗೆಡೆ ಹೊಂದಿ ಪೆನರ್ವಿವಾಹವಾಗಬಹುದು. ವಾಸ್ತವಿಕವಾಗಿ “ಎಗೀ ಸುಪಾ”ನ ಅಧೀನ "ಉಲೂಪಿ ಈ ಚಿತ್ರಾಂಗದೆಯ ನಾಡು ಮಣಿಪುರಿಯ ಕೊಳ್ಳ ೫ ದಲ್ಲಿ “ಏಗೀ ನುಪೀ" ಇರುವ ಬದಲು “ಏಗೀ ನುಪಾ”ನೇ ಅವಳ ಅಧೀನದಲ್ಲಿರುತ್ತಾನೆ. ಗಂಡ ಸರಿಗಿಂತ: ಹೆಚ್ಚಾ ಗಿಯೆ. ಹೆಂಗಸರು ದುಡಿ ಯುತ್ತಾರೆ. ಅರುಣೋದಯದ ಮುಂಜಿ: ಎದ್ದು ಮನೆಗೆಲಸಗಳನ್ನೆಲ್ಲ ಮುಗಿಸಿ, ನೇಯ್ಗೆ ಕೆಲಸ ಮಾಡಿ, ನೇಯ್ದದ್ದನ್ನು ಪೇಟಿಗೊಯ್ದು ಮಾರಿ, ಮರಳಿ ಬಂದು ಮತ್ತೆ ಮನೆ ಕೆಲಸಗಳನ್ನು ಪ್ರಾರಂಭಿಸುವುದಲ್ಲದೆ ಪುರುಷವಿಶಿಷ್ಟವೆನಿಸಿದ ಜತ ಹಿಡಿಯುವುದೇ ಮೊದಲಾದವುಗಳನ್ನೂ ಮಾಡುತ್ತಾರೆ. ಮಕ್ಕಳನ್ನು ಸಾಕುವ ಭಾರ ಬಹುತರ ತಾಯ ಮೇಲೆಯೆ ಇದೆ: ಗಂಡ ಕೈತ ನಾಗಿದ್ದರೆ ಉಳುವುದನ್ನು ಮುಗಿಸಿದ ಮೇಲೆ ಹೊಲದ ಬಳಿ ಬರುವುದು ಕೊಯ್ಯುವಾಗಲೇ, ನಡುವಿನ ಕೆಲಸವೆಲ್ಲ ಏಗೀ ನುಪಿಯದೆ. ಆತ ಕೂಲಿಕಾರನಾಗಿದ್ದರೆ ದುಡಿದದ್ದನ್ನು ಮಜಾ ಮಾಡುವುದರಲ್ಲಿ ವೆಚ್ಚ ಮಾಡುತ್ತಾನೆ. *ೆಲ ಗಂಡಸರಂತೂ ಏನೂ ಕೆಲಸ ಮಾಡದೆ ಹಾಡು ಕುಣಿತಗಳಲ್ಲೇ ಮಳುಗಿರುತ್ತಾರೆ. ಅವನ ನುಏ ಯರು ಏನೂ ಗೊಣಗುವುದಿಲ್ಲ, ತನಗೆ ಬೇಕಾ ದವ ಎಂದ ಮೇಲೆ ಅವನ ಆರೈಕೆ ಮಾಡಿದಕೇನು ತಪ್ಪೆ. ಬೇಡವಾದರೆ ಅವನನ್ನು ಬಿಡಲು ಯಾರ ಅಡ್ಡಿಯೂ ಇಲ್ಲ ತಾನೆ! ನಾಗಲೋಕದಲ್ಲಿ ಅರ್ಜುನನನ್ನು ಮೋಹಿಸಿದ ಇನ್ನೊಬ್ಬಳಾದ “ನುಪಿ”ಯ ರೂಪಾಂತರಿತ ನಾಮವನ್ನೆ ಧರಿಸಿರಬಹುದೇನೋ. ಪುರುಷರಿಗೆ ಇಲ್ಲಿ ಹೀಗೆ “ರಜಾ” ದೊರೆಯಲು ಪುರುಷ ಸಂಖ್ಯೆ ಮಣಿಪುರದಲ್ಲಿ ಯಾವಾಗಲೂ ಸ್ತ್ರೀಯರಿಗಿಂತ ಕಡಿಮೆಯಾಗಿರುವುದೂ ಕಾರಣ ವಾಗಿರಬಹುದು. ಪರಿಣಾಮವಾಗಿ ಒಬ್ಬೊಬ್ಬ ಪುರುಷನಿಗೆ ಆರೇಳು ಹೆಂಡಂದಿರೂ ಕೆ ದುಂಟು. ಅವನ ನುವಿಯರು ತಮ್ಮ ಮಕ್ಕಳ ಮತ್ತು ತಮ್ಮ ಹೊಟ್ಟಿಯ ಪಾಡು 1 ಜಾ ಕೊಳ್ಳು ಸ್ಯ ಜ್‌ ಚಿಂತಿಸಬೇಕು? ಆದರೆ.. ಇಷ್ಟೆಲ್ಲ ಸವತಿಯರನ್ನು ಹೊಂದಿದ್ದರೂ ಈ ರಮಣಿಯರು ನಿರ್ಮತ್ಸ ರೆ ಆನಂದದಲ್ಲಿರುವು ದೀಗ ಮಣಿಪುರದ ನೀರಿನ ಗುಣವೇ ಇರಬೇಕು. ಮಣಿಪುರದ ಜನರು ಆರ್ಥಿಕ ಪ್ರಗತಿಗಾಗಿ ಚಡಪಡಿಸುವವರಲ್ಲ. ಪ್ರತಿಯೊಬ್ಬರೂ ವಮಿತವಾ ಗಿಯೆ ದುಡಿಯುತ್ತಾರೆ. ಅಷ್ಟಕ್ಕೇ ನಿಸರ್ಗ ಅವರಿಗೆ ಅಗತ್ಯವದ್ದುದನ್ನು ಧಾರಾಳವಾಗಿ ನೀಡುತ್ತದೆ. ಮಣಿಪುರ ಕೊಳ್ಳ ಧಾನ್ಯದ ಈಜಜ. ವಾಗಿದೆ. ಮನೆ ಕಟ್ಟಿಲು ಅವರಿಗೆ ಬೇಕಾದ್ನು ಬಿದಿರು. ಅದಿಲ್ಲಿ ಯಥೇಷ್ಟವಾಗಿ ದೊರೆಯು ತ್ತದೆ. ಉರಿಸಲು ಸಾದೆಗೆ ದರಿದ್ರವಿಲ್ಲ. ಅವರ ಅಗತ್ಯಗಳ ಹಾಗೆ ಆಸೆಯೂ ಪರಿಮಿತವಾಗಿದೆ. ಮಣಿಪುರದಲ್ಲಿ ಯಾರೂ ಬಿಕ್ಕೆ ಬೇಡುವುದಿಲ್ಲ. ನಗೆ ತುಂಬಿ ತುಳುಕುವ ಈ ನಾಡಿನಲ್ಲಿ ಯಾರೆ ಕಣ್ಣೀರನ್ನೂ ನೋಡಬಯಸದ ಜನ ಅಸಹಾಯ ರಿಗೂ ಮುದುಕರಿಗೂ ಸಹಾಯ ಮಾಡುತ್ತಾರೆ. ಕೋಗ ರುಜಿನುಗಳೂ ಕಡಿಮೆ. ಜನರೂ ಸ್ವಚ್ಛ ವಾಗಿರುತ್ತಾರೆ. ಮಣಿಪುರದಲ್ಲಿ ನೋಡಲೇಬೇಕಾದ ವಿಷಯ ಎನ್ನೊಂದಿದೆ. ಅದು ದಿನನಿತ್ಯ ಸಂಜೆ ಹಳ್ಳಿ ಹಳ್ಳಿಯಲ್ಲಿ ನೆಕೆಯುವ * ನುಪೀ ಕೆಥೆಲ್‌?.- ಅರ್ಥಾತ್‌ ಹೆಂಗಸರ ಸಂತೆ. ಇಲ್ಲಿ ಮಣಿಪುರಿ ಸರಕ:ಗಳನು ಕಮಣಿಯರ ಹಸ ಕೌಶಲದ ರ್‌ ಇ ೬ `ಕಸ್ತೂರಿ, ನವೆಂಬರ್‌ ೧೯೬೧ ಅವರೇ ಮಾರಾಟಕ್ಕೆ ಹಚ್ಚಿ ಕುಳಿತಿರುತ್ತಾರೆ. ಇದು ಸ್ತ್ರೀಸ್ವಾತಂತ್ರ್ಯ ಮತ್ತು ಶ್ರಮಗೌರವದ ಪ್ರದರ್ಶನ ಕೇಂದ್ರ. ಹಿಂದಿನ ಕಾಲದಲ್ಲಿ ಇಂಥ ಸಂತೆಗಳಲ್ಲಿ ರಾಜಕುಮಾರಿಯರು ಕೂಡ ತಾವೆ ನೆಯ್ದ ಸೊಬಗಿನ ಬಟ್ಟಿಗಳನ್ನೂ ಕಸೂತಿಯ ಕೃತಿಗಳನ್ನೂ ಚಕ? ಕುಳಿತಿರುತ್ತಿದ್ದರಂತೆ. ಇಂದಿಗೂ ಶ್ರೀಮಂತ ರಮಣಿಯನರು ಇಲ್ಲಿ ಮಾರಾಟಗಿತ್ತಿಯರಾಗಿರುವುದನ್ನು ಕಾಣ ಬಹುದು. ಇಲ್ಲಿ ಮಾರುವವರೆಲ್ಲ ಸ್ತ್ರೀಯರಾದರೂ ಕೊಳ್ಳಲು ಗಂಡಸರೂ ಬರಬಹುದು. ಮಬ್ಬು " ಫವಿಯತೊಡಗಿದಾಗ ನುಪೀ ೆಥೆಲ್‌”ಗಳ ಲ್ಲೊಂದು ದೀಪಾವಳಿಯೆ ಏರ್ಪಟ್ಟಂತೆ ತೋರು ವುದು. . ಏಕೆಂದರೆ ಪ್ರತಿಯೊಬ್ಬ ಮಾರಾಟ ಗಿತ್ತಿಯೂ ತನ್ನ ಇ ಬೆಳಗಿಸಲು ಒಂದೊಂದು ಇ ಹೊತ್ತಿ 3 ಇಡುತ್ತಾ ಛೆ ಮಣಿಪುರ ಕೊಳ್ಳ ದಲ್ಲಿರುವ. ಜನರನ್ನು ಮೈತೈ' ಎನ್ನುತ್ತಾ ಕ ಗುಡ್ಡಗಾಡುಗಳಲ್ಲಿ ನಾಗಾ ಜನ ವಾಸಿಸುತ್ತಾರೆ. ಕಚೆಗಿನ ಭಾರತದ ಇತಿಹಾಸದಲ್ಲಿ ಸಾಕಷ್ಟು ಕೋಲಾಹಲವೆಬ್ಬಿಸಿ ರುವ ನಾಗಾ ಜನ ಒಂದು ಕಾಲದಲ್ಲಿ ಈ ಭಾಗದ ಆಧಿಪತ್ಯವನ್ನು ನಡೆಸಿದವರಾಗಿದ್ದ ತೆ ತೋರು ತ್ತದೆ. ಕೊಳ್ಳದ ಮೈ ತ್ರ ಜನರೂ. ನಾಗಾ ಕುಲ ದವರೇ ಕು: ಆರ್ಯರ ಆಗಮನದ ನಂತರ ಅವರ ಆಧಿಪತ್ಯವನ್ನು ಸ್ವೀಕರಿಸಿದವರು ಕೊಳ್ಳದಲ್ಲಿ ಉಳಿದರೆಂದೂ ಅದ ಗುಡ್ಡ "ಇಾಡುಗಳನ್ನು ಸೇರಿ ಇನ್ನಷ್ಟು ಉಗ್ರ ಪ್ರತ 10 ಗದ್ದೂ ಯಟಸಳಗನಿಡೆ. ಮೈ ತೈ ಎಂದರೆ ನಾಗಾ ಭಾಷೆಯಲ್ಲಿ ಪರಕೀ ಕ ಎಂದರ ವಾಗುತ್ತದೆ. ಒಮ್ಮೆ ಇಲ್ಲಿ ನಾಗಾ ಆಧಿಪತ್ಯ ಎದ್ದಿ ತ ನ್ನು ವುದಕ್ಕೆ ಇನ್ನೊ ತ ಆಧಾರ ಎದೆ. ಡ್‌್‌ "ಮಣಪರ ಕಿಜಕುಮಾ0ರ ರಾಜ್ಯಾಭಿಷೇಕ ಸಮಾರಂಭದಲ್ಲಿ ಮೊದಲು ನಾಗಾ ಪದ್ಧತಿಯಲ್ಲಿ ವಿಧಿ ವಿಧಾನಗಳಾದ ಮೇ- ಲೆಯೇ ವೈ ಬಕ ವಿಧಿಗಳು ನೆರವೇರುತ್ತವೆ. ಮಣಿಪುರಕೊಳ್ಳದ ಜನರ ಮೃದಂಗ : ಲಂಬನೆ ಬೆಳೆದುಬಂದಿದೆ. ಅಲ್ಲಿ ನೃತ್ಯಕ್ಕೂ ನಾಗಾಜನರ “ಲಾಯಿ ಹಹಾ: ಜ್ಞ ನೃತ್ಯ ಕ್ಕೂ ಸಾಮ್ಯ ಬಹಳವಾಗಿದೆ. ಸ ಸು! ಇದು. ಗೋಚರಕ್ಕೆ ಬರುತ್ತದೆ. ಸ್ತ್ರೀಯರಿಗೆ ನಾಗಾ ಜನರಲ್ಲಿಯೂ: ತುಂಬ ಗೌರವವುಂಟು. ನಾಗಾ ಸಾಮಾಜಿಕ ಸಂಪ್ರದಾಯಗಳಲ್ಲಿ ವಿಶಿಷ್ಟವಾದುದೆಂದರೆ, ಗ್ರಾಮದ ಅವಿವಾಹಿತ ತರುಣ ತರುಣಿಯರು ಊರ ಹೊರಗೆ ಪರಸ್ಪರ ಸಮೀಪವಾದ ಆಶ್ರ- ಮಗಳಲ್ಲಿ ವಾಸಿಸಿ ಸಂಜೆಯ ಹೊತ್ತಿಗೆ ಹಾಡು ಕುಣಿತಗಳಲ್ಲಿ ಬೆರೆಯುವುದು. ಇದನ್ನು ಅನಾಗ ರಿಕ ಕಾಮಾಚಾರವೆನ್ನಲಾಗದು. ಏಕೆಂದರೆ ಆಶ್ರಮಗಳು ತರುಣರಿಗೆ ಬೇಕೆ ತರುಣಿಯರಿಗೆ ಬೇರೆಯಾಗಿದ್ದು ಅವುಗಳ ಮೇಲೆ ಹಿರಿಯರು ಯಾವಾಗಲೂ. ದೃಷ್ಠಿ _ಯಿಟಿ ಕುತ್ತಾ ಕೆ.. ಸಾಮೂ ಒಳವಾಗಿಯಲ್ಲದೆ ಏಕಾಂತದಲ್ಲಿ ತರುಣ ತರುಣಿ ಯರು ಬೆರೆಯುವಂತಿಲ್ಲ. ಸಾಮೂಹಿಕವಾಗಿ ಬೆಕಿತಲ್ಲಿ ಪ್ರೇಮ ಕೂಡಿದರೆ ವಿವಾಹವಾಗಬ- ಹುದು. ವೈವಾಹಿಕ ಸಂಬಂಧ ಪವಿತ್ರವೆನಿಸಿದ್ದು ವಿಚ್ಛೇದಗಳು ತೀರ ಕಡಿಮೆ. ನಾಗಾ ಜನರಲ್ಲಿ ಬಹುಪತ್ನೀ ಪದ್ಧತಿ ಇಲ್ಲ. ತಮ್ಮ ಸ್ವಾಯತ್ತತೆಗಾಗಿ ನಾಗಾ ಜನಾಂಗ. ತುಂಬ ಬೆಲೆ ತೆರಬೇಕಾಗಿದೆ. ಗುಡ್ಡಗಾಡುಗಳಲ್ಲಿ ನೀರು ದುರ್ಲಭ. ಶ*ುಡಿಯುವ ನೀರಿಗಾಗಿಯೆ. ಮೈಲುಗಟ್ಟಳೆ ಕೆಳಗಿಳಿದು ಬರಬೇಕಾಗುತ್ತದೆ. ಬೆಳೆ ಬೆಳೆಸುವುದೂ ಸುಲಭವಾಗಿಲ್ಲ. ಇದರಿಂದ. ಮಣಿಪುರಿ ನಾಗಾ ಜನರಲ್ಲೊಂದು ದಿಟ್ಟಿ ಸ್ವಾವ- ಹೊಸದಾಗಿ ಮದುವೆಯಾದ ಸತಿಪತಿಯರು ಸ್ಮಹಸ್ತದಿಂದ ತಮ್ಮ ಮನೆ ಕಟ್ಟಿ ಕೊಳ್ಳುತ್ತಾರೆ. ನಣಿಪುಕದ ಸುತ ಮುತ್ತ ಲ ಪರ್ವತಕಂದರ ಗಳಲ್ಲೆಲ್ಲ ಆರ್ಕ ಸಂಸ್ಕೃತಿ ಎಸ್ತರಣೆಯ ಚಿಪ್ನೆ ಗಳು ಮೂಡಿವೆ. ಮಣಿಪುರದ ಚಿತ್ರಾಂಗದೆ ಯನ್ನು ಹೇಗೋ ಹಾಗೆಯೆ ನಾಗನಾಡಿನ ಉಲೂಪಿಯನ್ನೂ ಅರ್ಜುನ ವರಿಸಿದ್ದ. ಕೃಷ್ಣನ ಮಡದಿ ರುಕ್ಮಿಣಿಯೂ ಲೋಹಿತ ನಾಗಾ ಪ್ರದೇ ಜ್‌ ಜ್‌ ಚಿತ್ರಾಂಗಡೆಯ ನಾಡು ಮಣಿಪುರಿಯ ಕೊಳ್ಳ ೭ ಶದ ರಾಜ 'ಬಿಶಮಾಕ'ನ ಮಗಳೆಂದು ಇಲ್ಲಿಯ ವರ ಹೇಳಿಕೆಯಿದೆ. ಲೋಹಿತ ಪ್ರದೇಶದ ತಾಮೇಶ್ವರಿ ಮಂದಿರ ಹಿಂದುಗಳಿಗೆಲ್ಲ ತೀರ್ಥ ವಾಗಿದೆ. ಇಲ್ಲೇ ಬ್ರ ಬೃಹ ಕುಂಡವೆಂಬಲ್ಲಿ ಪರಶು ರಾಮನ ಕುತಾಾಚಾತವಿಸಿದ ಹ ಸುರಂಗ ನಿರ್ಮಿತವಾಯಿತಂತೆ. ಉಷೆಯ ತಂದೆ ಬಾಣಾ ಸುರನೂ ಈ ಭಾಗದ ತೇಜಪುರದವನೇ ಅಂತೆ. ಹಿಂದೂ ಧರ್ಮದೊಡನೆ ನಾಗಾ ಜನ ಸಂಪರ್ಕ ಇಷ್ಟು ಪ್ರಾಚೀನವಾಗಿದ್ದರೂ ಈಗ ಅವರು ಯಾವ ಕಾರಣದಿಂದಲೊ ಬೇರೆಯಾಗು ತ್ತಿದ್ದಾರೆ. ಕ್ರೈಸ್ತ ಮಿಶನರಿಗಳು ಅನೇಕರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಂಡಿದ್ದಾರೆ. ಮಣಿಪುರದ ಗಿರಿ ಕಂದರಗಳಲ್ಲಿ ಈ ವರೆಗೆ ಆನಂದ,ರುರಿ ಹರಿಯುತ್ತ ಬಂದಿದೆ. ಸರಳ ಹೃದ 'ಯದ, ದುರಾಶೆಯಿಂದ ನಿರ್ಲಿಪ್ತರಾದ, ನಾಗರಿ ಕತೆಯ ಘೋರ ತ್ವರೆಯಿಂದ ಅವಿಚಲಿತರಾದ ಜನ ಅಲ್ಲಿ ಇನ್ನೂ ಅಕಲುಷಿತರಾಗಿ ಬಾಳುತ್ತಿ ದ್ಹಾರೆ. ಆದರೆ ಎಷ್ಟು ದಿನ? ಸರಕಾರ ಪ್ರಗತಿ ಯನ್ನು ಅವರ ಬಾಗಿಲಿಗೊಯ್ಯುತ್ತಿದೆ. ಎದ್ಳು ತ್ತಿನ ಕಂಬಗಳು ಕಾನನ ಪ್ರಾ ಂತರಗಳಲ್ಲಿ ಸಾಲು ಹಿಡಿಯುತ್ತಿ ವೆ. ಕಾಂಕ್ರಿ ಟು ಶ್ರವೇಶ ಸಯ ತ್ತಿದೆ. ಬೇಗನೆ ಹೆಂಗಳೆಯ; ರ ಸಂತೆಯ ಸ್ಡಾನದಲ್ಲಿ ಇಟ್ಟಿಗೆ ಕಾಂಕ್ರೀಟಿನ ಪೇಟಿಗಳು ತಲೆಯೆತ. ಲಿವೆ. ಗಾಳಿಗೆ ನರ್ತಿಸುವ ಅವರ ಕೈದೀವಿಗೆಗಳ ಬದಲು ಬಲ್ಬು ಗಳ ಸ್ತಂಭಿತಪ ಪ್ರ ಕಾಶಗಳು ಮಮ ತಾಹೀನವಾಗಿ ಉರಿಯಲಿವೆ. ಇರಲ್ಲ ಈ ಜ ನಕ್ಕೆ ಹೆಚ್ಚು ಸೌಕರ್ಯಗಳನ್ನು ತಂದೀತು. ಹ್ತ ಅದರೊಡನೆ : ಅವರ ಸರಳತೆಯನ್ನು, ಅವರ ಉನ್ಮುಕ್ತತೆಯನ್ನು ಅವರ ಜೀವನದ ಅಪೂರ್ವ ವರ್ಜವಿನ್ಯಾಸವನ್ನು ಸ್ವಲ್ಪ ವಾದರೂ ಸ್ಯ ಕೊಳ್ಳದೆ ಬಿಟ್ಟೀತೆ? ೫ ಇರಿ ಪ್‌ ನಿತ್ಯ ಜೀವನದ ನಿನೋದ ಕಾಲೇಜು ಸೇರಲೆಂದು ನಾನು ಮುಂಬಯಿಗೆ ಹೊರಬದ್ದೆ. ರೈಲು ಮಿರಜ ಸ್ಟೆ ೀಶನ್‌ ತಲುಪಿತು. ನಮ್ಮ ಕಂಪಾರ್ಟಮೆಂಟನಲೊ ಬ ಹ ಕ್ಟ ವ್ಯಕ್ತಿ ಡೊಕ್ಕ. ಆತ ತೆಳ್ಳ ಗಿನ ಒಬ್ಬ ನರಸೇತನನ್ನು ಕಂಡು ಟು ಗಿ ಜಗಳ ತೆಗೆದ. ದತ ಅರ್ಭಾಟಕ್ಕೆ “ಹೆಷರುವವಥಿರಲಿ್ಪ ಈತ. ಮಾತಿಗೆ ಹ ಬೆಳೆಯಿತು. ಕಡೆಗೆ ಸ ಜೀಮಸೇನ ಸ ಭಾವಕ್ಕೆ ತಕ್ಕ ಂತೆ ಹೊಡೆಯಲೆದ್ದ. "ಒಂದೇ ಏಟು ಕೊಟ್ಟರೆ ಪುಣೆಗೆ ಹೋಗಿ ಬೇಳುತ್ತಿ ಲ ಚಹ ಅದಕ್ಕೆ ನಿದಾನವಾಗಿ ತೆಳ್ಳ ಗಿನವನೆಂದ.: "ನಾನು ಕೋರೆಗಾವಿಗೇ ವ್ರದೊ ಅಷ್ಟೇ ಏಟು ಕೊಡು. ಇಳಿಯಬೇಕು. ಅಷ್ಟಷ್ಟು ಸಾಲು .. ಗೋಸಲ ಬೈತಮಂಗಲ ಹೆಣ್ಣೀನ ಜನುಮಕ ಅಣ್ಣ-ತಮ್ಮರು ಜ್ವೀಕ ಬೆನ್ನು ಕಟ್ಟುವರು ಸಭೆಯೊಳಗ! ಸಾನೀರ!" ಹೊನ್ನನ್ನು ಕಟ್ಟುವರು ಉಡಿಯೊಳಗ!॥ ನನ್ನಮದುವೆಯಾಗಿ ಹದಿನೈದು ವರುಷವಾಯಿ ತೆಂದು. ಮೊನ್ನೆ ನನ್ನಾಕೆಯ ಟ್ರಿಂಕಿನಲ್ಲಿಯ. ಒಂದು ಅತ್ಯಮಾಲ್ಯ ಕಾಲಮಾಪಕದಿಂದ ಗೊತ್ತಾಯಿತು. ; ಅವಳ ಅಣ್ಣ ಪ್ರತಿ ದೀಪಾವಳಿಗೆ ತಪ್ಪದೆ ಎರಡು ರೂಪಾಯಿ ಮನಿಯಾರ್ಡರ್‌ ಮಾಡು ತ್ತಾನೆ. . ಅವಳಲ್ಲಿ ಮೂವತ್ತು ರೂಪಾಯಿ ಸಂ- ಗ್ರ ಹವಾಗಿದೆ---ಎಂದು ನೀವು ಗ್ರಹಿಸಬಹುದು. ಆದರೆ ಹಣ ಯಾರ ಕೈಯಲ್ಲಿಯೂ ನಿಲ್ಲುವುದಕ್ಕೆ ಬಂದಿಲ್ಲ. ಅದು ಸದಾ ಚೈತನ್ಯಪೂರ್ಣ ವಸ್ತು ಎಿತೇಷ, ಅದನ್ನು ಹತ್ತಿರ ನಿಲ್ಲಗೊಡದ ಕಾರಣ ಗಳು ನಿಮಿಷಕ್ಕೊಮ್ಮೆ ಬರುತ್ತವೆ ಅವಳ ಟ್ರಂಕಿ ಸಾವಧಾನ? ಪ್ರಬಂಧ. ಸಂಗ್ರಹದಿಂದ ೮ ಹೊಸ ಕಾಲ ಹೊಸ ಯೋಜನೆ ಬಂದರೂ ತದಿಗೆಯ ಕಾಣಿಕೆ ಓಲ್ಡ್‌ ಸ್ಕೇಲಿನಲ್ಲೆ.... ದ. ಬಾ. ಕುಲಕರ್ಣಿ ನಲ್ಲಿ ಮೂವತ್ತಲ್ಲ,--ಮುನ್ನೂರು ರೂಪಾಯಿ ಇದ್ದದ್ದೂ ಇದೆ; ಮೂರು ಕಾಸು ಇಲ್ಲದೆಯೂ ಇದೆ. . ಚಂಚಲ ಲಕ್ಷಿ ಠಯನ್ನು ಯಾರು ಸೆಕೆಯ ಲ್ಲಿಡಬಲ್ಲರು? ಮತ್ತೆ ಯಾವ ಕಾಲಮಾಪಕ ಎನ್ನುವಿ ಕೀನೋ, ನೀವು. ಮೇಲೆಯೇ ಹೇಳಿದ್ದೇನೆ. ತಾನು ದೂರದ ಊರಲ್ಲೇ ಇರಲಿ; ಇದ್ದೂರಲ್ಲೇ ಇರಲಿ. ಭಾವಬಿದಿಗೆ, ಅಕ್ಕನತದಿಗೆ ಬಂದಾಗ ಅಂಜೆಯ ಮೂಲಕವೇ ಅವಳ ರುಜು ಪಡೆದು ಎರಡು 1 ರೂಪಾಯಿ ಅವಳ ಕೈಸೇರುವಂತೆ ಆಸೆಯ ಅಣ್ಣನ ವ್ಯವಸ್ಥೆಯಿದೆ. ಅವಳ ಟ್ರಂಕಿನಲ್ಲಿ ಹದಿ- ನದು ಕೂಪನ್ನುಗಳ ಒಂದು ಮಾಲೆಯಿದ್ದಂತೆ, ನನ್ನ ಭಾವ ವಸಂತನಲ್ಲೂ ಇವಳ ರುಜುಗಳ ದೊಂದು ಸರ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಅದಡೇ--ನಮ್ಮ ಮದುವೆಯಾದ ವರುಷ ಈಕೆಯ ಅಣ್ಣನಿಗೆ ಕೈಲಸವಾಯಿತು. ಸಣ್ಣ ' ಸಂಬಳ. ದೀಪಾವಳಿಯೂ ಬಂತು. ತಂಗಿಯ ' ಫಾಲೆಂದು, ಪ್ರೀತಿಯ ನೆನಪಿಗೆಂದು ವಸಂತ ಇವಳ ಜೆಸಂಗ ಎರಡು ರೂಪಾಯಿ ಳಿಸಿದ. ' ಇವಳು ತನ್ನ ಜನ್ಮದಲ್ಲೇ ಕಂಡ ಮೊದಲನೆಯ ' ಮನಿಯಾರ್ಡರು : ಅದು. ಹಾಗೆಯೇ ಅವಳ ಸಹಿಯೂ ಪ್ರಥಮತಃ ಖರ್ಚಾದದ್ದು ಆಗಲೇ | ಇದ್ದೀತು. ಹಾಗೆ ವರುಷ ವರುಷವೂ ಅಣ್ಣನ | ಉಡುಗೊರೆ ಇವಳಿಗೆ ಬರುತ್ತಲೇ ಇತ್ತು. ಒಂದು ಸಲ ತದಿಗೆ ಕಳೆದರೂ ವಸಂತನ ಮನಿ _ ಯಾರ್ಡರು ಇವಳಿಗೆ ಬರಲಿಲ್ಲ. ಆಗ ಹಬ್ಬದಲ್ಲಿ ಇವಳ ಜೋಲುಮುಖ ಕಂಡು ನಮಗೆಲ್ಲ ಒಮ್ಮೆ ನಗು, ಒಮ್ಮೆ ಕನಿಕರ ಉಂಟಾಗಿತ್ತು. ಅಣ್ಣನಿಗೆ ಏನಾಗಿದೆಯೋ-- ಎಂದು ಒಂದು ದಿನ ಅಳುತ್ತ ಶುಳಿತುಬಿಟ್ಟಳು. ರವಿವಾರ ನಡುವೆ ಬಂದು ಅಂಜೆಯ *ೆಲಸ ನಿಧಾನವಾಗಿರಬೇಕು. ಹಬ್ಬ ತೀರಿದದಿನ, ಕಡೆಗೆ ಪಂಚಮಿಗೆ ಮನಿಯಾರ್ಹರು ಬಂತು. ಅಂದು ಇವಳ ಮುಖ ನೋಡಿದ್ದ ಕೈತ ಐಂದೂ ಅವಳು ಅಂಥ ಗೆಲುವಿನ ಉಲ್ಲಾಸ ದಲ್ಲಿದ್ದುದನ್ನು ನಾನು ನನ್ನ ಹದಿನೈದು ಪರುಷದ ಸಹಯಾತೆ ತ್ರೆಯಲ್ಲಿ ಕಂಡಿಲ್ಲ.! ಮರುವರುಷ ವಸ ಸಿಗೆ ನಮ್ಮ ಊರಿಗೇ ವರ್ಗವಾಗಿತ್ತು. ಅವನಿಗೆ ಗ ಮತ್ತು ಮುಂಬಡತಿಯ ಕಾರಣದಿಂದ ನಾಲ್ಕಾರು ತಿಂಗಳು ಸಂಬಳವೇ ಸಿಕ್ಕಿದ್ದಿಲ್ಲ. ಸಾಲದುದಕ್ಕೆ ಕಾಯಿಲೆ ಬೇಕೆ. ನಮ್ಮಲ್ಲೇ ಬಂದಿಳಿದ. ಚ ಔಷಧ, ಉಪಚಾರ ದಾ ನೋಡಿಕೊಳ್ಳು ತ್ತಿದ್ದೆ. ಆಗಲೂ ಬಿದಿಗೆಯ ದಿನ ಅವನ ಮು. ಆ. ಅಂಚೆಯ ಮೂಲಕವೇ ಇವಳ ಕೈಸೇರಿತು. ಇವಳ ಸ ಸಹಿಯಿಂದ ತೃಪ್ತನಾಗದ ಪೋಸ್ಟ್‌ ಮನ್‌ ಆಗ ಅಲ್ಲೇ ಇದ್ದ "ಸಸಂತನದೊಂದು ಸಾಕ್ಷಿ ಯನ್ನೂ ಹಾಕಿಸಿಕೊಂಡನಂತೆ. ನಾನು ಹೊರಗಿ ನಿಂದ ನೆಗೆ ಬಂದಾಗ ಇಬ್ಬರೂ ನಗುತ್ತ ಹೇಳಿ ದರು. “ಶತಮೂರ್ಬರು* (". ಎಂದೆ ನಾನು. ಆದಕೆ ಹಾಗೆ ನಾನಂದವನೇನೂ ಜಾಣನಾಗ ಲಿಲ್ಲ. ಅವರ ಆ "ಮೂರ್ಬತನ' ಇನ್ನೂ ಅನೂ (2 ಎರಡೇ ರೂಪಾಯಿ ೯ ಚಾನವಾಗಿ ನಡೆದಿದೆ. ಆ ಮಹಾಶಯನಿಗೆ ಈಗ ದೊಡ್ಡ ಕೆಲಸವಾ ಗಿದೆ. ಕಾರು ಇಟ್ಟಿದ್ದಾನೆ. ಹೆಂಡತಿಗೆ ಒಂದಲ್ಲ ಆಗಾಗ ಒಂದೊಂದರಂತೆ ಮಾಡಿಸಿದ ಚಿನ್ನದ ಒಡವೆ ಒಂದು ಪೆಟ್ಟಿಗೆ ಭಾರ. ಇವಳಿಗೂ ಆಗೊಂದು ಕಾಣಿಕೆ ಇದ್ದೇ ಇದೆ. ಸೀಕ್ಕೆ ಕುಪ್ಪುಸ, ಸ್ಟೀಲಿನ ಪಾತ್ರೆಗಳು, ಟೀಸೆಟ್ಟು ಮಕ್ಕ ಳಿಗೆ ಆಟಿಕೆಗಳು. -ಆಗಾಗ ಈ ಧರ್ಮದೇವತೆ ಯಿಂದ ನನ್ನ ಮನೆ ತುಂಬಿಕೊಳ್ಳುತ್ತಲೇ ಇದೆ. ಆದಕೆ ದೀಪಾವಳಿಯ ಉಡುಗೊರೆ ಮಾತ್ರ ಇವನದು ಇಂದಿಗೂ ಎರಡೇ ರೂಪಾಯಿ | ಕಳೆದ ವರುಷ ನಾನು ತುಂಬ ಕಷ್ಟ ದಲ್ಲಿದ್ದೆ. ವಸಂತನಿಗದು ತಿಳಿದಿರಲಾರದು. ನಮ್ಮಲ್ಲಿ ದೀಪಾವಳಿ ಹಬ್ಬವಾಗುವಂತೆಯೇ ಇದ್ದಿಲ್ಲ. ಮಗುವಿಗೆ ಕಾಯಿಲೆ. ಬೇರೆ... ಈಗಲಾದರೂ ಇವನ ದೀಪಾವಳಿಯ ಕೊಡುಗೆ ಚಿಗುರಿಕೊಂಡೀ ತೆಂದಿದ್ದೆ. ಆದರೆ ಬಂದದ್ದು ಎರಡೇ ರೂಪಾಯಿ! ಅಂದು ಆ ಹಣ ಕಂಡು ನನಗಂತೂ ಉ- ರಿದೇ ಹೋಯಿತು. ಇವಳ ಹಿಗ್ಗನ್ನು ಕಂಡು ಕೆನ್ನೆಗೆರಡೇರಿಸಬೇಕೆಂದು ಎನಿಸಿತು. ಆ ಹಣ ದಿಂದಲೇ ಅವಳು ದೀಪಾವಳಿ ಪಾರ್ಟಿ ಮಾಡಿಸಿ ದಳು. ನಾನು ಅದರಲ್ಲಿ ಭಾಗಿಯಾಗದೆ ಉಳಿಯ ಲಿಲ್ಲ--ಆ ಮಾತು ಬೇಕೆ. ಆದರೆ ಆ ಅಲ್ಪ ಹಣ ದಲ್ಲಿಯೇ ತಂದ ತಿಂಡಿ, ಮಕ್ಕಳಿಗೆ ಜವ ಮದ್ಮು- ಇವನೆ ಲ್ಲ ಕಂಡು ನನಸೆ ಜುಗುಪ್ಸೆಯೇ ಉಂಟಾಗಿತ್ತು. ಅದೇ ಹಣದಲ್ಲಿ ಒಂದು ಅಂತ- ರ್ದೇಶೀಯ ಪತ್ರ ತರಿಸಿ ವಸ ಸಂತನಿಗೆ ಚುಡಾ ಯಿಸಿ ಬರೆದೆ; “ಅಯ್ಯಾ, ಭೂಪ | ನಿನ್ನ ತದಿಗೆಯ ಕಾಣಿಕೆಯಿಂದ ಇವಳು ಕುಣಿಯುತ್ತಿ ದ್ಠಾಳೆ, ಹೊಸ ಕಾಲ, ಹೊಸ ಯೋಜನೆಯೆಂದು ತುಟ್ಟಿ ಭತೆ ಬಂದು, ಆದಾಯ, ಸಾಬಳೆ ಎರ್ಚು ಕಂದಾಯಗಳಂತೆ ಬೆಳೆಯುವಾಗ ಸೀನು ನಿನ್ನ ಓಲ್ಡ್‌ಸ್ಕೆ ಸ್ಪ [(ಲಿನಲ್ಲಿಯೇ ಇನ್ನೂ ರುಸುಮು ಕಳಿಸು ತ್ತಿದ್ದ, ಅವಳಿಗೆ ನಾಚಿಕೆಯಿಲ್ಲವೆಂದಾದಕ್ಕೆ ೧೦ ಕಸ್ತೂರಿ, ನವೆಂಬರ್‌ ೧೯೬೧ ಇಷ್ಟು ದೊಡ್ಡ ಮನುಷ್ಯನಾದ ನಿನಗೂ ತಿಳಿಯ ಬಾರದೇನು?” ಎಂದು. ನನ್ನ ಪತ್ರದ ಪರಿಣಾಮವಾಗದಿರಲಿಲ್ಲ. ಆದರೆ ಅವನು ತನ್ನ ಹಟವನ್ನೇ ಸಮರ್ಥಿಸಿ ಕೊಂಡಿದ್ದ. ನೂರು ರೂಪಾಯಿಗೆ ಒಂದು ಚಿಕ್‌ ನನ್ನ ಹೆಸರಿನಲ್ಲಿತ್ತು. ಆದ್ದರಿಂದ ನಾನು ಅವನ ಎರಡು ರೂಪಾಯಿಯ ತಂಗಿಯ ಪ್ರೀತಿ ಯನ್ನು ಒಪ್ಪಬೇಕಾಯಿತು. ಇವಳು ಇಂದು ಉಪದೇಶ ಮಾಡಿದಳು: “ನಿಮಗೆ ತಂಗಿ ಇಲ್ಲವೇನು? ನೀವು ಅವಳಿಗೆ ವರುಷಕ್ಕೆ ಒಂದು ರೂಪಾಯಿಯಂತಾದರೂ ಕಳಿಸಿದ್ದೀರೇನು 1”. ಎಂದು ಕೇಳುತ್ತಾಳೆ. “ಮುಚ್ಚು ಬಾಯಿ! ನನ್ನ ಹೊಲ ಎಲ್ಲ ಮಾರಿ ಅವಳ ಮದುವೆ ಮಾಡಿಕೊಟ್ಟಿದ್ದೇನೆ. ನಿನ್ನಂತೆ ಒಂದು ರೂಪಾಯಿಯ ಭಿಕ್ಷೆಗೆ ಬಾಯಿ ತೆರೆ ದಿಲ್ಲ ನನ್ನ ತಂಗಿ ಎಂದು ಗದರಿಸಿದೆ. ಅವಳೇ ನನ್ನ ತಂಗಿಯ ಹೆಸರಿಗೆ ಕಳಿಸಿದ ಒಂದು ರೂಪಾಯಿಯ ರುಜುವಾತು ತೋರಿಸಿ ನುಡಿ ದಳು: "ಇದು ನೋಡಿ; ನನಗೆ ನನ್ನಣ್ಣ ಕಳಿಸುವ ಎರಡು ರೂಪಾಯಿಯಲ್ಲಿ ಒಂದು ರೂಪಾಯಿ ತಪ್ಪದೆ ನಿಮ್ಮ ತಂಗಿಗೆ ಕಳಿಸುತ್ತೇನೆ. ನೀವು ಅಡ್ಡಿ ಮಾಡಲಾಗದು. ಪ್ರತಿ ದಿನ ನಿಮ್ಮ ಮಾತು ನೂರು ಕೇಳುತ್ತೇನೆ. ವರುಷಕ್ಕೆ ಒಂದು ಇದೊಂದೇ ನನ್ನ ಮಾತನ್ನು ನಡಿಸಿದಕೆ ಸಾಕು. ಒಂದೆರಡು ವರುಷದಲ್ಲಿ ನಮ್ಮ ಸ್ಥಿತಿ ಸುಧಾರಿ ಸದೆ ಹೋದಕೆ ನಾನು ವಸಂತನ ತಂಗಿಯೇ ಅಲ್ಲ” ಎಂದು ಕೂಗಿಕೊಂಡಿಳು. ಕಣ್ಣಲ್ಲಿ ನೀರು ಧಾಕೆಗಟ್ಟಿದೆ. ಬಣ್ಣ ಗೆಟ್ಟಿ ಸೀರೆಯನ್ನುಟ್ಟ ನನ್ನ ಮಡದಿಯನ್ನು ದಿಟ್ಟಿಸಿ ನೋಡಿದೆ. ಗಲ್ಲ ಸುಕ್ಕುಬಿದ್ದಿದೆ. ಆಕಾಲಿಕ ಮುಪ್ಪು ಬಂದಡರಿದಂತೆ ಕಾಣುತ್ತಾಳೆ. ಆದರೆ ಅವಳ ಧೃತಿಯನ್ನು ಕಂಡು ನಾನು ಕಂಗಾಲಾದೆ. ನನ್ನ ಶಾಠ್ಕ ತಂತಾನೆ ಉಡುಗಿಹೋಯಿತು.. ಆ ದುರ್ಗೆಯನ್ನು ಹೇಗೆ ಶಾಂತಗೊಳಿಸಲಿ-ಎಂದು ದಿಕ್ಕು ಗಾಣದಾದೆ. ನನಗರಿಯಜೆ. ನನ್ನ ಬಾಯಿಯಿಂದ ಒಂದು ಮಾತು ಬಂತು: “ನಿಜ; ಹಾದು; ಒಬ್ಬದೆ. ನಿನ್ನ ಸದಿಚ್ಛೆಯೇ ವಸಂತನ ಸಂಪತ್ತಾಗಿರಬೇಕು.” ಜೇ ದುರ್ಗೆಯ ಆವೇಶವಿಳಿದಿತ್ತು.. ಮುಖದ ಸುಕ್ಕು ಮಾಯವಾಗಿತ್ತು. ಸಜಲನನೇತ್ರಗಳಲ್ಲಿ ಹಿಗ್ಗು ಕುಣಿದಿತ್ತು. ಆಗ ನನ್ನ ಮಡದಿ ನನ್ನ ಮನೆಯ ಮಾಲಕು- ಮಿಯಂತೆ ಕಂಡಳು! ಇ ಪಿಮಿಧಾಸಿ ದಾ ಸರ್ಜನ*-- ಸಿಂಹದಂಥ ಹೃದಯ, ಗರುಡನಂಥ ಕಣ್ಣು, ಹೆಣ್ಣಿನಂಥ ಕೈ ಇರುವ ಒಬ್ಬ ಮನುಷ್ಯ- ಅನುಭವ-. ಈಗ ಮಾಡುವ ತಪ್ಪುಗಳಿಗೆ ನಾಳೆ ಕೊಡುವ ಹೆಸರು. ಕಪ್ಪು ಹುಡುಗಿ-- ನೇಷಮರೆಸಿಕೊಂಡ ಸುಂದರಿ. ಶಿಕ್ಷಕ ಮೇಣದ ಬತ್ತಿಯಂತೆ ತನ್ನನ್ನೆ ಸುಟ್ಟುಕೊಂಡು ಇನ್ನೊಬ್ಬರಿಂದ ಹಣ ತೆಗೆದುಕೊಂಡು ಬೆಳಕು ನೀಡುವ ಪ್ರಾಣಿ. ನಾಲಗೆ ತೊಡಕುಗಳನ್ನು ತಂದು ಹಾಕುವ ವನಾಂಸದ ತುಂಡು. ಎ.ಟ4ಗ ಸುಉ' (ಅ(ನ)ರ್ಥಕೋಶ) ಹ್ಮು ನಗರದ ಹದ್ದಿನೊಳಗೇ ಇರುವ, ಮತ್ತು ಇನ್ನೂ ಬೆಳೆಯುತ್ತಿರುವ ಒಂದು "ಯಶ ಸಿ ಕಥೆ” ಇದು. ಅದರ ನಾಯಕರು ೬೯ ಸ್ಸಿನ ಚೆನ್ನ ಮಲ್ಲಪ್ಪ ಫಕೀರಪ್ಪ ಅಸುಂಡಿ 1] ಚ ರ್‌ ಜಿಲ್ಲೆ ಯ ಅತಿ ದೊಡ್ಡ ರೈತ. ಇಂದು ಅವರು ಉತ್ತು ಬಿತ್ತಿ ಕೃಷಿ ಸಾಡು ರುವ ಭೂವಿ:ಯ ವಿಸ್ತಾರ ೨೫೦ ಸೂ ಮೀರಿದೆ. ಚೆನ್ನಮ ಲ್ಲಪ್ಪನವರು ತಮ್ಮೀ" ಜವಿ: (ನಿನಲ್ಲಿ ಹಕಿವಾಡ "ಜಲ್ಪೆಯಲ್ಲಿ ಬೆಳೆಯಬಲ್ಲ ಹೆಚ್ಚು ಕಡಿಮೆ ಎಲ್ಲ 'ಜಿಳೆಗಳನ್ನೂ ಬೆಳೆಯುತ್ತಾರ. ಹುಬ್ಬಳ್ಳಿಯ' ಹಿತ ತ್ತಲಲ್ಲೇ ಇದೆಯೆನ್ನ ಬಹುಡಾದ ಬೀಡನಾಳದಲ್ಲಿ, ಕುಬ್ಬಿ ಳ್ಳಿ ಜು ರಸ್ತೆಯ ಸ ಪಕ್ಕ ಗಳಲ್ಲಿ "ಕು ನಿಲುಕದಷ್ಟು “ಅಗ ಕೈಲ್ಲ ಸ್ಟ "ವಕ "ಜಮೀನಿನಲ್ಲಿ (ಸತ್ರ ತ ರಕ್ಕೆ ಬೆಳೆದ ಜೋಳವನ್ನೂ ಅದರ ಮರೆ ಯಲ್ಲಿ. ನಳನಳಿ ಸುವ ಹೆಸರು, ತೊಗರಿಗಳನ್ನೂ ಕಂಡೆವು; ಎಕರೆಗಟ್ಟಲೆ ನೆಲವನ್ನು ಸಸ ಒಮ್ಮೆದಿನಕ್ಕೆರಡಾಣೆಗೆ ದುಡಿದವರು ಇಂದು ಇನ್ನೂರೈವತ್ತು ಎಕರೆ ಉಳುತ್ತಾರೆ ಆಧದರ್ಶ ಗೈ ಶ್ರ ಜೆನಮಲವನ ೦ 04 ಅಸುಂಡಿಯನರು ಪಾವೆಂ ಸಿದ ನೀರುಳ್ಳಿ ಮೆಣಸಿನ ಕಾಯಿಗಳ ಮಿಶ್ರ ಬೆಳೆ ಯನ್ನು ಕಂಡೆವು; ಗೋದಿ, ಕಡಲೆ, ಶೇಂಗಾ ಗಳನ್ನೂ ಅವರು ಬೆಳೆಯುತ್ತಾರೆ; ಅನೇಕ ಎಕರೆ ಹತ್ತಿಗಾಗಿಯೂ ಮೀಸಲಾಗಿದೆ. . ತರಕಾರಿ ಘೆ ಷಿಯಲ್ಲೀಗ ಅವರು ಜೃ ತ ದ್ನ್ದಾ ಕೆ ಎರ ನರ್ಷ ಕಬಿ ಚ ಸಹಿಯ ನ್ನ್ನ ಪ್ರಾ ರಂ ಭಿಸುವ ಹುಮ ಸದಲ್ಲಿದ್ದಾ ಕ ಪ್ರ ಕ ಓದುಗರಿಗೆ ಅಂಥ ವಿಶೇಷವಾಗಿ ಕಾಣಲಿಕ್ಕಿಲ್ಲ. ಚೆನ್ನಮಲ್ಲಪ್ಪನವರ ಯಶಸ್ಸಿನ ಕಥೆ ಅವರು ಮಾಡುತ್ತಿರುವ ಜಮೀನಿನ ವಿಸ್ತಾರ ಕ ದಲ್ಲಾ ಗಲಿ ಬೆಳೆಗಳ ವ ಎಧ್ಯ ದಲ್ಲಾ ಗಲಿ ಇರದೆ ೧೧ ಅವರು ಎಲ್ಲಿಂದ ಪ್ರಾ "! ಎಂಬುದರ ಲಿದೆ. ತಮ್ಮ. "'ತೋಳುಗಳಿಂದಲ್ಲೇ ತಮ ಒಬಾಳಿನ ಅರಮನೆಯನ್ನು ಕಟ್ಟಿದವರು. ಈ ಜಲ ್ಲಯಲ್ಲಿ ಯಾರಾದರೂ "ಇದ್ದ ಕಃ ಅಸುಂಡಿಯವರು ಅವರ ಲ್ಲೊಬ್ಬ ರು. ಅವರು ಜೀವನವನ್ನು ಆರಂಭಿಸಿ ದಾಗ ಅವರ ಹತ್ತಿರ ಒಂದಂಗುಲ ಭೂಮಿಯೂ ಇರಲಿಲ್ಲ. ದೀರ್ಫ್ಥಕಾಲದ ಕೋಗದಿಂದ ಬಳ ೧೨ ಲಿದ ಅವರ ದುರ್ದೈ ೯ವಿ ತಂದೆ ಪಕೀರಪ್ಪನವರು ಇದೇ ಗ್ರಾ ಮದಲ್ಲಿ ಇದ್ದ ಎರಡು ಚಿಕ್ಕ ಮನೆ ಗಳನ್ನೂ ಮಾರಿದ್ದು. ನಾಲ್ವರು ಗಂಡುಮಕ್ಕ ಳಲ್ಲಿ ಮೂರನೆಯವರಾದ ಚೆನ್ನಮಲ್ಲಪ್ಪನವ ರನ್ನು ಬಾಲ್ಯದಲ್ಲಿ, ಅವರೇ ಹೇಳುವಂತೆ, ಹೊಟ್ಟಿಗೆ ಹಾಕಲಾರದ ಹೆತ್ತವರು, ಎರಡು ಚಿಟ್ಟಿ ಜೋಳಕ್ಕಾಗಿ ಮಾರಿದರು. ಅಂದಿನಿಂದ ಚೆನ್ನಮಲ್ಲಪ್ಪನವರು ತಮ ದಾರಿಯನ್ನು ತಾವೇ ಕಂಡುಕೊಳ್ಳಲು ಕಲಿತರು. ದಿನಕ್ಕೆ ಎರಡಾಣೆಯ ಭವ್ಯ ಕೂಲಿಗಾಗಿ ಬೇರೆ ಬೇರೆ ಮನೆಗಳಲ್ಲಿ ಕೆಲ ಕಾಲ ದುಡಿದ ನಂತರ, ಅವರು ಹಳ್ಳಿಗಳಿಂದ ಹುಬ್ಬನ್ನೊಯ್ದು ಹುಬ್ಬಳ್ಳಿ ಯಲ್ಲಿ ಮಾರುತ್ತಿದ್ದರು. ಸ್ವಲ್ಪ ಬೆಳೆದ ಮೇಲೆ ಅವರು ದಿನಕ್ಕೆ ಆರಾಣೆಯ ಮೇಲೆ ಗಿರಣಿಗಳಲ್ಲಿ ಕೆಲಸ ಮಾಡತೊಡಗಿದ್ದರು. ಹು ಬ್ಬಳ್ಳಿ ಯ ಗಿರಣಿ, ಜಿನ್‌ಗಳಲ್ಲಿ ಬಹುಶಃ ಪ ಕ್ರ ತಿಯೊಂದೂ ಚೆನ್ನಮಲ್ಲಪ್ಪ ನವರ "ಬೆವರಿನ ಪಂಚಯವುಳ್ಳ ವು ಗಳೇ ಆಗಿವೆ. ಈ ದಿನಗೂಲಿಯ ಪ್ರ ಪಂಚವನ್ನು ತೊರೆದಾಗ ಅವರಿಗೆ ವಯಸ್ಸು ಪ ಆಗಿರಬೇಕು. ಅವರ ಮುಂದಿನ ಹೆಜ್ಜೆ ಅವರನ್ನು ಭೂಮಿತಾಯಿಯ ಬಳಿಗೆ ಒಯ್ದಿತು. ಅವರು ಒಬ್ಬ ಹಿರಿಯ ರೈತರಲ್ಲಿ ವಾರ್ಷಿಕ ರೂ. ೨೧೦ ಸಂಬಳದ ಮೇಲೆ ಜೀತ ಕ್ಕಾಗಿ ಸರಿದರು. (ಇಂದು ಅವರಲ್ಲಿ ಆರು ಜೀತ ದಾಳುಗಳು ಇದರ ಮೂರು ನಾಲ್ಕುಮಡಿ ಸಂಬ- ಳಕ್ಸೈ ಕೆಲಸ ಮಾಡುತ್ತಿದ್ದಾರೆ.) ಬ ವರ್ಷ ಕಾಲ ನಡೆದ ಈ ಜೀತದ ದುಡಿ ಮೆಯ ಕಾಲದಲ್ಲೇ ಚೆನ್ನ ಮಲ್ಲಪ್ಪನವರು ತಾವು ಎಂಥ ಅಪ್ರ ಮ ಶ್ರ ಮಯೋಗಿಗಳೆಂದು ಗ ದ್ಮು. ಸ್‌ ದುಡಿತ, ಪ್ರಾಮಾ ಜಿಕತೆ, ಎಥೇಯತೆಗಳಿಂದ ಅವರು ಎಷ್ಟು ಜನ ಪ್ರಿಯತೆ ಗಳಿಸಿಬಿಟ್ಟಿದ್ದ ರೆಂದಕೆ, ವೃ ದ್ಧ ತಂ ಜಃ ಮಹಿಳೆಯೊಬ್ಬ "ು ಇ ತಾವಾಗಿ ಕರೆದು, ತಮ್ಮ ಜಮೀನಿನಲ್ಲಿ ಸುಮಾರು ೩೨ ಎಕರೆಯಷ್ಟ ನ ಲಾವಣಿ (ಗೇಣಿ)ಗೆ ಕೊಟ್ಟಿರು. ೩, ಕಸ್ತೂರಿ, ನವೆಂಬರ್‌ ೧೯೬೧ ಬಷ್ಟಿ ಹೀಗೆ ೩೦ ಕ್ಸ ಹತ್ತಿ ರವಾಗುತ್ತಿದ್ದಾಗ ಚೆನ್ನ- ಮಲ್ಲಪ್ಪ ನವರು ರೈತ ಜೀವನವನ್ನು ಪ್ರಾರಂಭಿಸಿ ದರು. ಅವರ, ಒಬ್ಬ ಅಣ್ಣ ಮತ್ತು ಒಬ ತಮ್ಮ (ಇನ್ನೊಬ್ಬ ಅಣ್ಜ ದತ್ತ ಕ್ಕೆ ಹೋಗಿದ್ದ ರು) ಅವರೊಡನೆ ಸೇರಿಕೊಂಡರು. ಚೆನ ಮಲ್ಲಪ್ಪನವರ ಶ್ರ ಮನಿಷ್ಠೆ ಮತ್ತು ದೂರ ದೃಷ್ಟ ಬಹಳ ಮಟ್ಟಿಗೆ. ಅವರ ತಾಯಿಯಿಂದ ಬಂದದ್ದೆ ನ್ಹಬಹುದು. “ತಮ್ಮ ಮೂವರು ಮಕ್ಕ ಳು ಹೊಲಗೆಲಸಗಳಲ್ಲಿ ಮಗ್ನರಾಗಿದ್ದಾಗೆ ಮ ಮಹಿಳೆ ಅವರಿಗೆ ಸರಿದೊರೆಯಾಗಿ ದುಡಿದು ಮಾರ್ಗ ದರ್ಶನ ಮಾಡುತ್ತಿದ್ದರು. ಆದರೂ ಚೆನ್ನ- ಮಲ್ಲಪ್ಪ ನವರಿಗೆ ಸ್ವಂತದ ಜಮೀನು ಕೊಳ್ಳುವ ಶಕ್ತಿ 26 ಏಳು ವರ್ಷ ಕಾಲ ಬಡಿ ಯಿತು. ರೂ. ಕ,೨೦೦ ಗೆ ಅವರು ಏಳೆಕರೆ ಜಮೀನು ಕೊಂಡರು. ಅನಂತರದ ಉತ್ಕರ್ಷದ ಕಥೆಯನ್ನು ವಿವರಿ ಸಲು ಹೇಳಿದರೆ ಚೆನ್ನಮಲ್ಲಪ್ಪನವರು ಹಗುರ ವಾಗಿ “ದೇವರು ಕೈಹಿಡಿದ, ಎಲ್ಲ ಅವನ ದಯೆ” ಎಂದುಬಿಡುತ್ತಾರೆ. ಆದಕೆ ಏಳೆಕರಕೆಯಿಂದಾ- ರಂಭವಾದ ಸೈ ಸಂತ ಜಮೀನು ಮೂರು ದಶಕಗಳ ಅವಧಿಯಲ್ಲಿ ಎಕರೆಗೆ ಹೆಚ್ಚಿಕೊಳ್ಳಬೇಕಾ ದಕೆ ಮತ್ತು ಮೇಲೆ ೧೩೦ ಎಕರೆ ಭೂಮಿಯನ್ನು ಇವರಿಗೆ ಲಾವಣಿಗೆ ಕೊಡಲು ಇತರರು ಮುಂದಿ ಬರಬೇಕಾದರೆ ಇವರಲ್ಲಿ ಮುಟ್ಟಿದ ಮಣ್ಣನ್ನು ಚಿನ್ನಮಾಡುವ ಯಾವುದೊ ಅಮೃತ ಹಸ್ತಗುಣ ಇರಬೇಕೆಂದು ನಾವು ಸೂಚಿಸಿದೆವು. ಆಗವರು ಹೇಳಿದರು: “ನನಗೆ ಯಾವ ಚಟಿವೂ ಇಲ್ಲ. ಬರಿ ಭೂಮಿಯ ಮೇಲೊಂದೇ ನನ್ನ ಲಕ್ಷ್ಯ ಧಾರವಾಡ ಜಿಲ್ಲೆಯ ಭೂಮಿ ಬಂಗಾರದ ಬಟ್ಟಿಲು, ಇಲ್ಲಿ ಮನಸಿಟ್ಟು ದುಡಿದವನಿಗೆ ಎಂದೂ ಬರಗಾಲವಿಲ್ಲ.” ಚೆನ್ನಮಲ್ಲಪ್ಪನವರ " ಮನಸಿಟ್ಟು ದುಡಿಯು ವುದು' ಎಂದರೆ ಹಗಲೂ ಇರುಳೂ ದುಡಿಯು ವುದು ಎಂದೇ ಅರ್ಥವೆಂದು ನಮಗೆ ಬೇಗನೆ ತಿಳಿಯಿತು. ಎಪ್ಪತ್ತಕ್ಕೆ ಹತ್ತಿರವಾಗಿದ್ದರೂ ಆದರ್ಶ ರೈತ ಚೆನ್ನಮಲ್ಲಪ್ಪ ಅಸುಂಡಿಯವರು ೧೩ ಅವರು ಇಂದಿಗೂ ಕ್ಷಣ ಕಾಲ ವಿಶ್ರಾಂತಿ ತೆಗೆದು ಕೊಳ್ಳುವುದಿಲ್ಲ. ಅವರು ತಮ್ಮ ಹೊಲಗೆಲಸ ಗಳಿಗಾಗಿ ೫೦ ಆಳುಗಳನ್ನೂ ಆರು ಜೀತದವ ರನ್ನೂ ಇಟ್ಟುಕೊಂಡಿದ್ದರೂ ಅವರೊಡನೆ ಹೆಗ ಲಿಗೆ ಹೆಗಲು ಹಚ್ಚಿ ದುಡಿಯುತ್ತಾರೆ. ದುಡಿ 'ಯುವ ಶಕ್ತಿಯ ಮಾತು ಬಂದರೆ ಅವರ ಅಭಿ ಮಾನ ಉಕ್ಕೇರಿ, “ಬೇಕಾದ ತರುಣರನ್ನು ಕರೆ ತನ್ನಿ, ನಾನು ಅವರನ್ನು ಮೀರಿಸಿ ದುಡಿಯದಿ ದ್ವಕೆ ಹೇಳಿ ಆಮೇಲೆ' ಎನ್ನುತ್ತಾರೆ. ಇನ್ನೊಂದು ಸಂದರ್ಭದಲ್ಲಿ ಅವರು “ಬೇಕಾದ ಭೂಮಿಯನ್ನು ನನ್ನ ಹತ್ತಿರ ಕೊಡಿ, ಉಳಿದ ಯಾರಿಗಿಂತಲೂ ಹೆಚ್ಚು ಬೆಳೆ ತೆಗೆದು ತೋರಿಸುತ್ತೇನೆ” ಎಂದರು. ಇದು ವೃಥಾಭಿಮಾನವೇನೂ ಅಲ್ಲ. ಅವರ ಜೋಳದ ಪೈರನ್ನು ನೋಡಿ ನಾವು ಏಕರೆಗೆ ಎಷ್ಟು ಬೆಳೆಯುತ್ತದೆ ಎಂದು ವಿಚಾರಿಸಿದಾಗ ೧೫ ಚೀಲ ಎಂದರು. ಸಾಮಾನ್ಯ ಕೈತರು ಎಕರೆಗೆ ಏಳೆಂಟು ಚೀಲ ಬೆಳಸುತ್ತಾರಷ್ಟೇ.. ಅವರ ಮೆಣಸಿನ ಕಾಯಿ ನೀರುಳ್ಳಿ ಹೊಲದಿಂದ ಎಕ ಕಿಗೆ ಸಾವಿರ ರೂಪಾಯಿಯ ಉತ್ಪನ್ನವನ್ನ ವರು ತೆಗೆಯುತ್ತಾರೆ... ಅವರಿಗೆ ಜಮೀನು ಗೇಣಿಗೆ ಕೊಟ್ಟ ಮಿತ್ರರೊಬ್ಬರು ತಮ್ಮ ಹೊಲ ಚೆನ್ನ ಮಲ್ಪಪ್ಪನವರ ಕೈಗೆ ಹೋದ ನಂತರ ಉತ್ಪನ್ನ ಮೂರು ಪಟ್ಟು ಹೆಚ್ಚಾಗಿದೆಯೆಂದರು. ಅಸುಂಡಿಯವರು ಹದಿನಾರೆತ್ತುಗಳನ್ನಲ್ಲದೆ ಬ್ರ್ಯಾಕ್ಟರು, ಪಂಪು ಮೊದಲಾದವುಗಳನ್ನು ಇಟ್ಟು ಕೊಂಡ "ಪ್ರಗತಿಪರ' ಎನ್ನಬಹುದಾದ ಕೈತರಾಗಿ ದ್ಮರೂ ಅವರು ಆಧುನಿಕ ಕೃಷಿವಿಧಾನಗಳ ಬಗ್ಗೆ ತುಸು ಜಾಗರೂಕರಾಗಿಯೆ( ಇದ್ದಾರೆ. ವರ್ಷಕ್ಕೆ ೧೨,೦೦೦ ರೂಪಾಯಿಯ ಗೊಬ್ಬರವನ್ನವರು ಕೊಳ್ಳುತ್ತಿರುವರಾದರೂ ಅದರಲ್ಲಿ ಒಂದೇ ಒಂದು ಔಂಸ್‌ ರಾಸಾಯನಿಕ ಗೊಬ್ಬರ ಇಲ್ಲ. ಎಲ್ಲವೂ ಪ್ರಾಣಿಜನ್ಯ ( ಹಟ್ಟಿ ಮತ್ತು ಕಾಂಪೊಸ್ಟ್‌) ಗೊಬ್ಬರ. ರಾಸಾಯನಿಕ ಗೊಬ್ಬರವುತಾತ್ಕಾಲಿಕ ವಾಗಿ ಹೆಚ್ಚಿನ ಬೆಳೆ ಕೊಟ್ಟರೂ ಅದು ನೆಲವನ್ನು ಬರಬರುತ್ತ ಕೆಡಿಸುತ್ತದೆಂದು ಅವರ ಹೇಳಿಕೆ. ಅವರು ರಾಸಾಯನಿಕ ಕೃಮಿನಾಶಕವನ್ನುಪ- ಯೋಗಿಸುವುದೂ ಅಪರೂಪವಾಗಿಯೆ. ಅವರ ಸುದ್ಯೆವವೋ ಏನೋ ಅವರ ಬೆಳೆಗೆ ಹುಳ- ಹುಪ್ಪಡಿ ಹಿಡಿಯುವುದು ಕಡಿಮೆ. ಕೈತ ತನ್ನ ಕೆಲಸ ಮಾಡಿದರೆ ನಿಸರ್ಗ ತನ್ನ ಕೆಲಸ ಮಾಡು ತ್ತದೆಂದವರ ದೃಢಾಭಿಪ್ರಾಯ. ಅವರಿಗೆ ಭಯ ವುಂಟುಮಾಡುವ ಏಡುಗು ದೈವಿಕವೂ ಅಲ್ಲ; ನೈಸರ್ಗಿಕವೂ ಅಲ್ಲ; ಮಾನುಷಿಕ. ಸರಕಾರದ ವರು ಬಿಡುಗಡೆ ಮಾಡಿರುವ ಹುಬ್ಬಳ್ಳಿಯ ಭೂತ ಪೂರ್ವ ಅಪರಾಧಿ ಜನಾಂಗದ ಜನರೂ ಅವರ ದನಕರುಗಳೂ ಕದಿಯುವ ಮತ್ತು ಹಾಳು ಮಾಡುವ ಬೆಳೆ ಕೈತರ ಮಗ್ಗಲು ಮುರಿಯುತ್ತಿದೆ ಯೆಂದೂ ಇದರ ವಿರುದ್ಧ ಯಾವ ರಕ್ಷಣೆಯನ್ನೂ ಕೊಡಲು ಸರಕಾರವು ಸಮರ್ಥವಾಗಿಲೆ ದೂ ಅವರು'ಹೇಳುತ್ತಾರೆ. “ನೀವು ರಾಜಕಾರಣದಲ್ಲಿ ಭಾಗ ವಹಿಸು ತ್ತೀರಾ?” ಎಂದು ಶೇಳಿದಕೆ ಚೆನ್ನಮಲ್ಲಪ್ಪನ ವರು ಹೊಲಗೆಲಸಕ್ಕೂ ರಾಜಕಾರಣಕ್ಕೂ ತಾಳೆಬೀಳುವುದಿಲ್ಲವೆನ್ನುತ್ತಾರೆ. ಅವರು ರಾಜ ಕಾರಣ, ಪ್ರಸಿದ್ಧಿ ಇವಾವುದರ ಮೋಹಕ್ಕೂ ಬೀಳುವವರಲ್ಲ. ಸರಕಾರಿ ಎಂಬುದರ ಬಗ್ಗೆಯೆ ಅವರು ಸಂಶಯಭಾವವನ್ನು ಪ್ರಕಟಿಸಿದರು. ತಗಾಯಿ ಸಾಲವನ್ನೊಳಗೊಂಡು ಅವರು ಯಾವ ಸರಕಾರಿ ಸಹಾಯಕ್ಕೂ ಕೈಚಾಚಿದವರಲ್ಲ. ಕೇಂದ್ರ ಕೃಷಿ ಮಂತ್ರಿ ಪಂಜಾಬರಾವ ದೇಶ ಮುಖರನ್ನೊಳಗೊಂಡು ಅನೇಕ ಮಂತ್ರಿಗಳು ಅವರ ಹೆಸರು ಕೇಳಿದ್ದಾರೆ, ಅವರ ಮನೆಗೆ ಭೆಟ್ಟಿ ಕೊಟ್ಟು ಪ್ರಶಂಸೆ ವೃಕ್ತಗೊಳಿಸಿದ್ದಾರೆ. ಆದರೆ ಯಾವ ಕೃಷಿ ಬಹುಮಾನನ್ನಾಗಲಿ ಬಿರುದನ್ನಾ ಗಲಿ ಅವರು ಬಯಸಿಲ್ಲ; ಅವರಿಗೆ ಅದು ದೊಕೆ ತಿಲ್ಲ. ಮೂವರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು ಮತ್ತು ಎಂಟು ಮೊಮ್ಮಕ್ಕಳ. ತುಂಬು ಸಂಸಾರದೊಡನೆ ವಾಸಿಸುವ ಚೆನ್ನಮಲ್ಲಪ್ಪನವರು ತುಂಬ ಧಾರ್ಮಿಕ- - ಎರಡೂ ಅರ್ಥಗಳಲ್ಲಿ ೧೪ ಕಸ್ತೂರಿ, ನವೆಂಬರ್‌ ೧೯೬೧ ಮನೋವೃತ್ತಿಯವರು, ಅವರು ತಮಗೆ ದೇವರು ಕೊಟ್ಟಿ ಉತ್ಕರ್ಷವನ್ನು ತಮಗಾಗಿಯೆ ಇಟ್ಟು ಕೊಳ್ಳುವವರಲ್ಲ. ಹುಬ್ಬಳ್ಳಿಯ ಶಾಲೆ ಕಾಲೇಜು ಗಳಿಗೆ ಸಾವಿರಗಟ್ಟಳೆ ದಾನ ಮಾಡಿದ್ದಾರೆ; ತಮ್ಮಗ್ರಾ ಮದೇವಸ್ಥಾನದ ಜೀರ್ಣೋದ್ಧಾರಕ್ಕೆ ರೂ. ೭,೦೦೦ ಕೊಟ್ಟಿದ್ದಾರೆ. ವಿವಿಧ ಮಠಗಳಿಗೆ ಅವರು ಕೊಟ್ಟಿ ಕಾಣಿಕೆಗಳು ಕಡಮೆಯಲ್ಲ. ಆಚೆ ವರ್ಷ ಹುಬ್ಬಳ್ಳಿಯ ಶೀಮೂರುಸಾವಿರ ಮಠಕ್ಕೆಅವರು ೫,೦೦೦ ಬೆಲೆಯ ಎರಡು ಆನೆಗ- ಳನ್ನು ಕಾಣಿಕೆ ಕೊಟ್ಟಿರು. ಕಳೆದ ವರುಷ ಅವರು ಹೊಸದಾಗಿ ಕಟ್ಟಿಸಿದ ವಿಸ್ತಾರವಾದ ಮನೆಯ ಪ್ರವೇಶ ಕಾಲದಲ್ಲಿ ಅದೇ ಮಠದ ಸ್ವಾಮಿಗಳವ ರನ್ನು ಆಮಂತ್ರಿಸಿ ೧೦,೦೦೦ ಸಾಣಿಕೆಯಿತ್ತರು. ತಮ್ಮ ಬ ಯಶಸ್ಸು ಚೆನ್ನಮಲ್ಲಪ್ಪ ನವರ ಸ ಸಾಪಸತನೇತಿ ಯಾವ ಪರಿಣಾಮ ವನ್ನೂ ಮಾಡಿಲ್ಲ. ಅಹಂಕಾರ ಅವರ ಹತ್ತಿರ ಬಂದಿಲ್ಲ. ಸತು ಅವರು ಮನಸೋತಿಲ್ಲ. ತಮ್ಮ ಸಾಫಲ್ಯದಲ್ಲಿ ದೈ ವದ ಪಾತ್ರವನ್ನು ಹೆಚ್ಚಿಸಿ ತಮ್ಮ ಸ ಇನಪಾತ್ರ ವನ್ನು ತಂತು ಕ ( ಪಾ ರೆ. ಹ ತಮ್ಮ ಎತ್ತು ಗಳಿಗೆಕೂಡ ಕ್ಸ ತಜ್ಞ ತೆಯನ್ನ ್ಟಿಸುತ್ತಾ ಕೆ (ಅಪ್ಪಪ್ರ ತಿಯೊಂದು ಜೋಗ 000 ರೂಪಾಯಿ ಮೇಲ್ಪಟ್ಟು ಬೆಲೆ ಬಾಳುವಂಥವು.) ಅವುಗಳ ಮೇಲೆ ಅವರಿಗಿರುವ ಪ್ರೀತಿ ಅವುಗಳನ್ನು ಕಂಡರೇನೇ ತಿಳಿಯುತ್ತದೆ. ಅವುಗಳಿಗಾಗಿ ಅವರು ನಿರ್ಮಿಸಿದ ಕೊಟ್ಟಿಗೆ ಗಳು ಈ ಶಹರದಲ್ಲಿ ಅನೇಕ ಮಧ್ಯಮ ವರ್ಗ ದವರ ನಿವಾಸದ ಬಾಡಿಗೆ ಮನೆಗಳಿಗಿಂತಲೂ ಚೆನ್ನಾಗಿವೆ. ಚೆನ್ನಮಲ್ಲಪ್ಪನವರ ಕೃಷಿ ಪಾಂಡಿತ್ಕದ ಪ್ರಸಿದ್ಧಿ ಸೇಳಿ ಆಕಾಶವಾಣಿಯವರು ಅವರ ಅಭಿಪ್ರಾಯಗಳನ್ನು ಧ್ವನಿಮುದ್ರಿಸಿಕೊಂಡು ಹೋಗಿದ್ದರೂ ಕೃಷಿ ಶಾಖೆಯವರು ಪ್ರಕಟಿಸಿದ ಪುಸ್ತಿಕೆಯಲ್ಲಿ ಅವರ ಉಲೆ (ಖ ಬಂದಿದ್ದರೂ ಸ್ವತಃ ಚೆನ್ನ ಮಲ್ಲಪ್ಪನವರು ನಿರಕ್ಷರಿಗಳು. ಮಕ್ಕ ಳನ್ನೂ ಉಚ್ಚ ಶಿಕ್ಷಣಕ್ಕೆ ಕಳಿಸಿಲ್ಲ. ಅವರ ವೇಷಭೂಷಣಗಳೂ ಅತಿ ಸರಳ. ಆದರೆ ಅವರ ಮಾತಿನಲ್ಲಿ ಅನುಭವ ಮತ್ತು ಹೃದಯವಂತಿಕೆ ಯಿಂದ ಹುಟ್ಟಿದ ಒಂದು ಕಾಂತ, ಒಂದು ಸುಸಂಸ್ಕೃತಿಯಿದೆ. ಜಾಣ್‌ನುಡಿಗಳು ಅವರ ಮಾತಿನ ನಡುನಡುವೆ ಕಿಡಿಗಳಂತೆ ಹೊರಹೊ- ಮ್ಮುತ್ತವೆ. “ದುಡಿತವೇ ದುಡ್ಡಿನ ತಾಯಿ”ಎಂದು ಅವರು ಹೇಳಿದರು. ದುಡಿತದ ಪರಿಯನ್ನೂ ಅವರು ಅಷ್ಟೇ ಸರ್ವಜ್ಞಸದೃಶವಾದ ನುಡಿ ಗಳಲ್ಲಿ ಹೇಳಿದರು: “ತನ್ನ ಬಣ್ಣ ಭೂಮಿಗೆ ಕೊಟ್ಟು ಭೂಮಿಯ ಬಣ್ಣವನ್ನು ತಾನು ತೆಗೆದು ಕೊಳ್ಳಬೇಕು.” ಅದನ್ನು ಚೆನ್ನ ಮಲ್ಲಪ್ಪನವರು ಅಕ್ಷರಶಃ ಪಾಲಿ ಸುತ್ತಾರೆಂಬುದಕ್ಕೆ ಸಾಕ್ಷಿಯಾಗಿ ಅವರ ಬಗಲ ಗಸೆಯ ಅಂಗಿಯ ಮೇಲೆ ನಾವು ಭೂಮಿತಾಯಿ ನೀಡಿದ ಬಣ್ಣದ ಲಕ್ಷಣಗಳನ್ನು ಕಂಡೆವು. * ಬ್ರಿಟನ್‌ನಲ್ಲಿ ಶೇ.೪೧ ಮಹಿಳಾ ಅಗ್ನಿ ಹೋತ್ರಿಗಳು! ಬ್ರಿಟನ್‌ನಲ್ಲಿ ಶೇ. ೪೧ ಮಹಿಳೆಯರು ಸಿಗರೇಟು ವಗೈ ಕೆ ಸೇದುವರೆ:ದರೆ ಅಚ್ಚ ರಿಷಡಜೇಕಾಗಿಲ್ಲ. ತ್ತಾ ತ್ಯ ಅದೇ ಅವಧಿಯಲ್ಲಿ ಗಂಡಸ ಸಂ ಸರಾಸರಿ ಒಬ್ಬ ಮಹಖಳೆ ವಾರಕ್ಕೆ ೭೧ ಸಿಗರೇಟು ಸೇದು ೧೨೪ ಸಿಗರೇಟು ಸೇದುತಾನೆ! ೩೭,೮೦೦,೦೦೦ ವಯಸ್ಕರು ೨೨,೦೧೦,೦೦೦ ಹೊಗೆ ಸುತ್ತುಗಳನ್ನು ಸೇದುತ್ತಾರೆ. ಈ ಹೊಗೆಸುತ್ತುಗಳಲ್ಲಿ ಕೈ ಗೇಖನ ಸಂಖ್ಯೆ ಜಾಸ್ತಿ. ಸೆ ಇಂದಿರಾಪ್ರಿ ಯ. ೨ ಭೂಮಿ ಈ ಕ್ರಾಂತಿಕಾರಿ ನಿಧಾನದಿಂದ ನೀವು ಅಟ್ಟಿದ ಮೇಲೆ ವಾಸಿಸುತ್ತಿದ್ದರೂ ತರಕಾರಿ ಬೆಳೆದುಕೊಳ್ಳಬಹುದು 100 ಬಳೆ () ಭ್ಯ ಮೇಲೆ ಬೆಳೆಯುವ ಅನೇಕ ಗಿಡಗಳನ್ನು ನಾವು ಭೂಮಿಯ ಸಹಾಯವಿಲ್ಲದೆ ಬೆಳೆಯ ಹ ದು. ಗಿಡಗಳ ಬೇರುಗಳಿಗೆ ಮಣ್ಣೇ ಆಹಾರವೆಂದು, ಹಿಂದೆ ಅನೇಕರು ತಿಳಿದಿದ್ದ ರು. ಆದಕೆ ಬೇರುಗಳು ಮಣಿ ನಿಂದ ತೆಗೆದು ಕೊಳು ವುದು ತಮ್ಮ ಬೆಳವಣಿಗೆಗೆ ಅತ್ಯಾವಶ್ಶ ಷ್ಟ ಬ ಲವಣದ್ರಾ ನಣವನ್ನು ಮಾತ್ರ. ಸಸ್ಯಗಳ ಜೀವನಕ್ಕೆ ಅತಿ ಮುಖ್ಯವಾಗಿ ಹ್‌ ಲವಣಗ ಳೆಂದಕೆ ಪಾಟ್ಯಾ ಸಿಯಂ ಫಾಸ್ಫೆ (ಟೌ, ಸೋಡಿಯಂ ನೈಟ್ರಿ ಟ್‌ ಮತ್ತು ಮೆಗಿ ಸಿಯಂ ಸಲ್ಕೇಟ್‌ಗಳು ಮಾತ್ರ ವೆಂದು ಸಂಶೋಧನೆಗಳು ತೋರಿಸಿ ಕೊಟ್ಟವ, ಗಿಡಗಳು ಎಲ್ಲೇ ಬೆಳೆಯಲಿ ಅವು ಗಳು ತೆ ಲವಣಗಳನ್ನು ದ್ರಾ "ವಣ [5010100 ರೂಪದಲ್ಲಿ ಮಾತ್ರ ಸ್ವೀಕರಿಸ ಸಿಬಲ್ಲವು. ಗಿಡಗಳ ಬೆಳವಣಿಗೆಯಲ್ಲ. ಬೂ ಪಾತ್ರ ಲವಣ ೧೫ ಗಳನ್ನು-[ಪೂರೆ ಸುವುದು; ಮತ್ತು ಬೇರುಗಳನ್ನು ಬಿಗಿಯಾಗಿ ಹಿಡಿದುಕೊಂಡು ಗಿಡಕ್ಕೆ ಆಶ್ರಯ ಕೊಡುವುದು ಮಾತ್ರ. ಭೂಮಿಯ ನೆರವೇ ಇಲ್ಲದೆ, ಬರೀ ಲವಣ ದ್ರಾವಣ ಮತ್ತು ನೀರಿನ ಸಹಾಯದಿಂದ ಬೆಳೆ ಯನ್ನು ತೆಗೆಯಬಹುದೆಂದು ಸಂಶೋಧಕರ ಪ್ರಯೋಗಗಳು ತೋರಿಸಿಕೊಟ್ಟಿವೆ. ಈ. ಜಲ ಕೃಷಿ [7೩(07-0011070) ಪದ್ಧತಿಯನ್ನು ಇಂಗ್ಲಿಷಿನಲ್ಲಿ “ಹೈಡ್ರೊ ಪಾನಿಕ್ಸ್‌” [11160 701105] ಐಂದೆನ್ನುತ್ತಾರೆ. ೧೮೬೦ ರಲ್ಲಿ ಜೆ. ವಾನ್‌ ಸಾಕ್ಸ್‌ ಎಂಬ ಜರ್ಮನ" ಸಸ್ಮ ಶಾಸ್ತ್ರ ಜ್ಞ ಮತ್ತು ೧೮೬೫ ರಲ್ಲಿ ಡಬ್ಬು ಕ ಸ ಎಂಬ ನವಿಡ್ಡಾನಿ ಸಸ್ಯ ಗಳ ಮತ್ತು ಲವಣಗಳ ಸಂಬಂಧವನ್ನು ಮೇತ್ಟಿಸರೆಂ ದು, ಘ್‌ ರೀತಿಯ ಜಲಕೃ ಷಯ ನ್ನು ಯಶಸ್ವಿ ಯಾಗಿ ಕೈ ಗೊಂಡರು. ಸಭ ರಲ್ಲಿ ಕ್ಯಾಲಿಫೋರ್ಥಿಯಾ ವಿಶ್ವ ವಿದ್ಯಾ ಲಯದ ಪ್ರೊಫೆಸರರಾದ ಗೆರಿಕ್‌ರು ಭೂಮಿಯನ್ನು ಬಿಟ್ಟು ೨೫ ಅಡಿ ಎತ್ತ ರದಲ್ಲಿ ಟೊಮೆ ಟೋಗಳನ್ನು ಬೆಳ! ಜನಗಳಿಗೆ ಆತ್ಮರ, ವನ್ನುಂಟುಮಾಡಿದರು. ಅವರಿಂದಲೇ ಈ ಪದ ತಿಗೆ ಹೈ ಡೊ ೨ (ಪಾನಿಕಳ್ಸಿ ಎಂಬ ಹೆಸ ರು ಬಂದದ್ದು. ಭಾರತದಲ್ಲಿ ಮೊದಲ ಬಾರಿ ೧೯೪೬ ರಲ್ಲಿ ಈ ಪದ್ದ ತಿಯ ನ್ನ್ನ ನುಸರಿಸಿ ಟಿೊವೆ:ಟೂ ಬೆಳೆಯನ್ನು ಯೆ ಶಸ್ಟಿ 1 ತೆಗೆಯಲಾಯ್ತು. ಈಪ ಪ್ರಯೋಗ ನಡೆದದ್ದು ಬಂಗಾಲ ಸರ್ಕಾ ರದ. ಸುಕ ಡಾರಿ ಲಿಂಗಿನ ಹತ್ತಿ ಕೌಿಶಿವ ಕಲಿಂಪಾಂಗಿನಲ್ಲಿ. ೫. ಅಡಿ ಅಗಲ ಮತ್ತು ೨೦ ಅಡಿ ಉದ್ದದ ಅನೇಕ ಪಾತಿಗಳನ್ನು ಕಟ್ಟಿ ಪ್ರತಿ ಪಾತಿಗೂ ಕೊಂಚ ಇಳಿಜಾರಾದ ನಾ ಕನ ತಳವನ್ನು ಸಿದ್ಧ ಗೊಳಿಸಲಾಯಿತು. ಪ್ರತಿ ಜು ನಾಲ್ಕೂ ಕಡೆ 'ಗೋಡ' ಗಳನ್ನು ಕಟ್ಟಿ, ಕಲ್ಲಿನ ಪುಡಿ ಮತ್ತು ಚಿಕ್ಕ ಚಿಕ್ಕ ಕಲುಗಳ' ಮಿಶ್ರಣ ವನ್ನು ಅವುಗಳೊಳಕ್ಕೆ ಸತತ ಆರು ಇಂಚು ಗಳಪ್ಪೈತ್ತರ ಸಸಿ ತು. (ಬೇರುಗಳಿಗೆ ಆಧಾರವಾಗಿರಲೆಂದು ಇದನ್ನು ಸಿದ ಸ ಗೊಳಿಸಲಾ ಗಿತ್ತು.] ನೀರಿನ ಹೋಗು ಬರುವಿಕೆಗಾಗಿ ೧೬ ಕಸ್ತೂರಿ, ನವೆಂಬರ್‌ ೧೯೬೧ ಯೆಂದು, ಗೋಡೆಗಳಲ್ಲಿ ಸಣ್ಣ ಸಣ್ಣ ರಂಧ್ರ ಗಳನ್ನು ಮಾಡಲಾಗಿತ್ತು. ಮಿಶ್ರ ಣವು ಎಲ್ಲಾ ಇಡ ಸಮನಾಗಿ. ನೆನೆಯುವಂತೆ ಒಂದು ಕಡೆಯಿಂದ ನೀರನ್ನು ಬಿಟ್ಟು ಆ ಹಸೀ "ಹಾಸಿಗೆ' ಯ ಮೇಲೆ ೫ ಇಂಚು ಎತ್ತರದ ಟೊಮೆಟೋ ಸಸಿಗಳನ್ನು ನೆಡಲಾಯಿತು. ನಂತರ ಅವುಗಳಿಗೆ ಗೊತ್ತಾದ ಪ್ರಮಾಣಗಳಲ್ಲಿ ಲವಣಗಳು ಮತ್ತು ರಾಸಾಯನಿಕ ವಸ್ತುಗಳ ಆಹಾರವನ್ನು ಒದಗಿಸ ಲಾಯಿತು. ಗಿಡಗಳ ಮಧ್ಯೆ ಇದ್ದ ಜಾಗಗಳಲ್ಲಿ ಈ ಮಿಶ್ರಣವನ್ನು ಸಮನಾಗಿ ಹರಡಿ, ಲವಣ `ಗಳು ಕರಗಲೆಂದು ಮೇಲೆ ನೀರು ಹಾಯಿಸಲಾ ಗಿತ್ತು. ಏಕೆಂದರೆ ಸಸ್ಯಗಳು, ಹಿಂದೆ ಹೇಳಿ ದಂತೆ ಲವಣಗಳನ್ನು ದ್ರಾವಣ ರೂಪದಲ್ಲಿ ಮಾತ್ರ ಗ್ರಹಿಸಬಲ್ಲವು. ಪಾತಿಗಳನ್ನು ನಿಯ ಮಿತವಾಗಿ ಹೆಸಿ ಮಾಡುವಿಕೆ ಮತ್ತು ನಿಯಮಿತ ವಾಗಿ ಆಹಾರವನ್ನು ಒದಗಿಸುವುದು, ಸುಮಾರು ೩ ತಿಂಗಳುಗಳ ಕಾಲ ತಪ್ಪದೆ ನಡೆಯಿತು. ಫಲಿತಾಂಶಗಳು ಅತ್ಯಾಶ್ಚರ್ಯವನ್ನು ನ್ನುಂಟಿ ಮಾಡಿದವು. ಈ ರೀತಿ ಸಿದ್ಧ ಮಾಡಿದ ತ ಗಳಲ್ಲಿ ತೆಗೆದ ಬೆಳೆ ಅತ್ಯುತ್ತಮ ದರ್ಜೆಯದಾಗಿ ತ್ತಲ್ಪದೆ, ಸಾಧಾರಣವಾದ ಭೂಮಿಯ ಬೆಳೆಗಿಂತ ಅತಿ ಜಾಸ್ಮಿಯಾಗಿಯೂ ಇತ್ತು. ೧ ಸಹಸ್ರ ಚದರಡಿ ಜಾಗದಲ್ಲಿ ಸುಮಾರು ೧೩೦೦ ರೂ. ಬೆಲೆಯ ಬೆಳೆಯನ್ನು ತೆಗೆಯಲಾಯ್ತು. ಇದಕ್ಕೆ ತಗುಲಿದ ವೆಚ್ಚ ತಧಲ ಹದಿನೈದು ಹಾ ಬಿ ಗಳು ಮಾತ್ರ ಗ ಪ್ರತಿ ಗಿಡವೂ ಸುಮಾರು ೧೧ ಪೌಂಡಿನಷ್ಟು ಟೊಮೆಟೊ ಕೊಟ್ಟವು. ಕೆಲವು ಹಣ್ಣು ಗಳು ಸುಮಾರು ೧೨ ಔನ್ಸ್‌ಗಳಷು ತೂಗು: ತ್ತ್ಮ ದ ವು. ಪ್ರ ಲೆಕ್ಕದ ಮೇಲೆ, ಒಂದು ಎಕರೆಗೆ ೧೪೦ ಟನ್‌ಗಳಷ್ಟು ಅತ್ಯುತ್ತಮ ಟೊಮೆಟೋ ಚೆಳೆದಾರುಪು? ಬರಿ ಭೂಮಿಯ ಮೇಲೆ. ಬೆಳೆದಿದ್ದರೆ ಅದು ಒಂದು ಎಕರೆಗೆ ೫-೧೦ ಟನ್‌ ಗಳಿಗಿಂತ ಜಾಸ್ತಿ ಕೊಡುತ್ತಿರಲಿಲ್ಲ. ಈ ಪದ್ಮ ತಿಗೆ“ ಬಂಗಾಳ ಪದ್ಧ ತಿ” ಎಂದು ಹೆಸರಾಗಿದೆ. ಅನೇಕ ದೇಶಗಳಲ್ಲಿ " ಜಲಕೃಷ' ಪದ್ಧತಿ ಯನ್ನು ಯಶಸ್ವಿಯಾಗಿ ಕೈಕೊಂಡಿದ್ದರೂ ವ್ಯಾಪಾರಿ ಯಶಸ್ಸನ್ನು ವ್ರ ಪದ್ಧತಿ ಇನೂ ಗಳಿಸಬೇಕಾಗಿದೆ. ಲವಣ ದ್ರಾವಣ ಇತ್ಯಾದಿ ಗಳು ಸುಲಭ ದರದಲ್ಲಿ ದೊರಕುತ್ತಿದ್ದರೂ ದೊಡ್ಡ ದೊಡ್ಡ ಪಾತಿಗಳನ್ನು ಕಟ್ಟುವುದು ತುಂಬಾ ಖರ್ಚಿನ ಕೆಲಸವಾದ್ದರಿಂದ, ಈ ಪದ ತಿಗೆ ಇನ್ನೂ ವ್ಯಾಪಾರಿ ಯಶಸ್ಸು ಸಿಕ್ಕಿಲ್ಲ ಭೂಮಿ ಸಾಕಷ್ಟು ಇಲ್ಲದಿದ್ದಲ್ಲಿ ಈ ಪದ್ಧ ತಿ ಯಿಂದ ಉಪಯೋಗ ಪಡೆದುಕೊಳ್ಳಬಹುದು. ಎರಡನೇ ಮಹಾಯುದ್ಧದಲ್ಲಿ, ಅಮೇರಿಕನ್‌ ಸೇನಾಪಡೆಗಳು ಜಪಾನಿನಲ್ಲಿ ಪ್ರವೇಶಿಸಿದಾಗ, ಭೀಕರವಾದ ಆಹಾರದ ಕೊರತೆಯನ್ನೆದುರಿಸ. ಬೇಕಾಗಿ ಬಂದಿತು. ಜನರಲ್‌ ಮೆಕಾರ್ಥರ್‌- ರವರು, ಸೈನಿಕರ ಶಿಬಿರದಲ್ಲಿ “ಜಲಕೃಷಿ” ಕೇಂದ್ರ [ 1/೩1 ೦1೬16 181171 ] ವೊಂದನ್ನು ಆಗ ಸ್ಥಾಪಿಸಿದ್ದರು. ಸೈನಿಕರಿಗೆ ಅವಶ್ಯಕವಾದ ತರ ಕಾರಿ ಪಲ್ಲೆ ಗಳನ್ನು ಸುಲಭವಾಗಿ ಒದಗಿಸಲು ಇದಕ್ಕಿಂತ ಉತ್ತಮ ಮತ್ತು ಯೋಗ್ಯವಾದ ಬೇಕೆ ಮಾರ್ಗವಾದರೂ ಯಾವುದಿತ್ತು?.. ೫ ಛಾ ಧಾ ಧ್‌ ಅತಿ ಬುದ್ದಿವಂತನಾದವನಿಗೆ ತನ್ನದಾದ ಯಾವ ಅಜಿಪ್ರಾ ಅವನೇ ಅಭಿಪ್ರಾಯಗಳ ಆಳಾಗಿರುತ್ತಾನೆ. ನಿನ್ಗ ಬಗ್ಗೆ ಇತರರೇನನ್ನುತ್ತಾರೆ, ಯವೂ ಇರದು. ...ಪೋಷ್‌ ಸಂಚ ಏನೆನ್ನುತ್ತದೆ, ಎನ್ನುವುದಕ್ಕಿಂತ ನಿನ್ರ ಆರ್ಸಿ ಏನನ್ನು ತ್ತದೆ? ಕ್ಕಿ ಹೆಚ್ಚು ಜಿರೆಕೊಡು. ಆರ್ಸಿನ್ಸ್‌ ಮಾರ್ಡನ" 3? ಖಿ ಬಾಯಿಯ ದುರ್ಗಂಧವನ್ನು ಕಾಲೇಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ಎಕೆಂದರೆ : ಕಾಲ್ಗೇಟ್‌ ಡೆಂಟಿಲ್‌ ಕ್ರೀಮ್‌ ನೊಂದಿಗೆ ಹೆಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗೆ ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ತೇಳಡೆ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಲೇಓಿಧಿಂದ ಹಭ್ಲುಜ್ಜುವುದೆರಿಂದೆ ದೊತ- ಮಂಜನಗಳ ಇತಿಹಾಸದೆಲ್ಲೀ ಹಿಂದೊದೂ ಆಗದೆಷ್ಟು ಅಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲಾ ಸಾಧ್ಯವಾಗುತ್ತದೆ. ಇದಲ್ಲದೆ.ಕಾಲ್ಗೇ ನಿಂದ 10ರಲ್ಲಿ? ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ಫಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೇಟ್‌ ವೈಜ್ಞ್ಞಾನಿಕೆ ಪನೀ- ಕೆಗಳ ಮುಖನ ಸಿದ್ಧಗೊಳಿಸಿರುತ್ತದೆ. ಕಾಲ್ಲೇಔಗ ಮಾತ್ರ ಈ ಪ್ರಮಾಣವಿದೆ ! ಊಟವಾದ. ಮೇಲೆ ಬರೇ. ಬಾಯಿ: ಮುಕ್ಳಳಿಸುವುದರಿಂದ ಪ್ರಯೋಜನವಾಗಲಾರದು-ಶ್ರತಿ ಊಟದೆ ಮೇಲೆ ತಪ್ಪದೆ ಹಲ್ಲುಗಳನ್ನು ಕಾಲ್ಗೇಓಧಿಂದೆ ಉಜ್ಜಿರಿ. ಇದೆರ ಸಂದು ಸಂದುಗಳಿಗೆ ಒಳಮುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕಜ್ಛು, ಹೆಲ್ಲುಗಳ ಕ್ಷಯಿಸುವಿಕೆಗೂ ಳಾರಣವಾದೆ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ಫಿವಾಯಿ ಗೊಳಿಸುವುದು ಸ್ವಷ್ಟ ಮಕ್ಕಳಿಗೆ ಕಾಲ್ಗೇಟೆನಿಂದ ಹಲ್ಲುಜ್ಜು ವುರೊಡರೆ ಶಾಖಾ ಪ್ರೀತಿ ದೀರ್ಫಕಾಲಆ ಉಳಿಯುವ ಅದೆರ ವಿಚ್ಚೆತ ಬಿರಾ್‌ಮುಂಟ್‌ ಹಲ್ಲುಜ್ಜು ವುದರಿಂದೆ ರ್ಳ್ರಿ ಬಾಯಿಯ ದುರ್ಗೆ ಶಿವಾರಿಸಲ್ಪಡುತ್ತವೆ ರ್ಳಿ' ದಂತಕ್ಷೆಯವನ್ನು ವಿರೋಧಿಸಲಾಗುವುದು ಹ್‌ ಜಗ ಸ್‌ು ಇರ್‌ ಶಾಹುಯ ಮರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ತು ಹೈ.ಪೊಚಚ ಇಸ್ಮಿಸಕ ಡೊಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ತಾಲೇಟತ್ನೇ ಹೆಚ್ಚಿಗೆ ಉಪಕಾ ಜ್ರ 6 ಓಡಿಸಾದಷ್ಟು ದೊಡ್ಡ ಪ್ರದೇಶದಲ್ಲಿ ಅವು. ನಿರ್ಭಯವಾಗಿ ಸಂಚರಿಸಬಹುದು ಕಾಡು ಪ್ರಾಣಿಗಳ ಅಪೂರ್ವ ವಸತಿ ತ4ರ್ನಲ್‌ ಜೋರಾವರ ಸಿಂಗ್‌ ದ್ಧೂ ಮೋಡಗಳನ್ನೆಬ್ಬಿಸುತ್ತ ಮೋಟಾರು ಶರವೇಗದಿಂದ ಸಾಗುತ್ತಿತ್ತು. ಒಮ್ಮೆಲೆ ಡ್ರೈವರ್‌ ತನ್ನ ಎಡಗಾಲನ್ನು ಜೋರಾಗಿ ಘೂಟ್‌ಬ್ರೇಕಿನ ಮೇಲೆ ಒತ್ತಿದ. ಎಷ್ಟೋ ದೂರದ ವರೆಗೆ ರಬ್ಬರಿನ ಟಾಯರು ರಸ್ತೆಯನ್ನು ತಿಕ್ಕುತ್ತ 'ಹೋಗಿ ಗಾಡಿ ಸ್ರಿಚ್‌- ಚ್‌-ಚ್‌. ಎಂಬ ಶಬ್ದದೊಂದಿಗೆ ನಿಂತಿತು. ಮೋಟಾರಿಶಿಂದ ನಾಲ್ಕೈದೇ ಗಜ ದೂರದಲ್ಲಿ ಆ ಸಣ್ಣ ದಾರಿ ತಿರುಗಿತ್ತು. ದಾರಿ ತಿರುಗುವ ಮೂಲೆ ಯಲ್ಲೇ ಒಂದು ದೊಡ್ಡ ಸಿಂಹವು ಕೂತಿತ್ತು. ಅದರ ಕಣ್ಣುಗಳು ಕೆಂಡದಂತೆ ಹೆಳೆಯುತ್ತಿ ದ್ವವು. ಸಿಂಹ ತನ್ನ ಬಾಲದಿಂದ ನೊಣ ಜಾಡಿಸಿ ಕೊಳ್ಳುತ್ತಿತ್ತು, ಈ ನೊಣಗಳು ಆಫ್ರಿಕೆಯ ಸಿಂಹ ಗಳಿಗೆ ಬೆನ್ನು ಬಿಡದೆ ಬರುವ ಅಭಿಶಾಪವಿದ್ದೆಂತಿ 111” ಚ ಥಿ ೧೮ ' ಕುತ್ತನೆ. ಐದು-ಹತ್ತು- ಹದಿನೈದು ನಿಮಿಷಗಳು ಕಳೆದವು. ಆದರೂ ಆ ವನರಾಜನೇನೂ ಕದಲ ಲಿಲ್ಲ... ಬಂಡೆಯಂತೆ ಕೂತೆ ಬಿಟ್ಟಿತು ಮೋಟಾರೂ ನಡುರಸ್ತೆಯಲ್ಲಿ ನಿಲ್ಲಬೇಕಾಯಿತು. ಏಕೆಂದರೆ ಮುಂದೆ ಹೋಗುವುದೆಂದರೆ ಮೃತ್ಕು ದೇವತೆಯನ್ನೇ ಆಹ್ವಾನಿಸುವಂತಿತ್ತು. ಒಂದೆರಡು ನಿಮಿಷಗಳ ತರುವಾಯ ಸುತ್ತಿನ ಪೊದೆಯಲ್ಲಿ ಏನೋ ಸದ್ಮಾಯಿತು. ಒಂದು ಹೆಣ್ಣು ಸಿಂಹ ಎರಡು ಮರಿಸಿಂಹಗಳೊಂದಿಗೆ ದಟ್ಟಾಗಿ ಬೆಳೆದ ಮರಗಳನ್ನು ದಾಟಿ ಹೊರ | ಬಂದಿತು. ಬಂದು ಅನಂದದಿಂದ ಕಾರಿನ ಹತ್ತಿರ ನಿಂತಿತು. ಕಾರನ್ನು ಕಂಡು ಅದರ ಪಶು ಸುಲಭ ಉತ್ಸುಕತೆ ಜಾಗ್ರತವಾಯಿತು. ಇಂಥಾ “ವಿಚಿತ್ರಪ್ರಾಣಿ'ಯನ್ನು ಅದು ಈ ಮೊದಲೆಂದೂ ನೋಡಿರಲಿಲ್ಲ. ಆಕ್ರಮಣಕ್ಕೆಂದು ಸ್ನಾಯುಗಳ ನ್ನ್ನಲ್ಲ ಸಿದ್ಧಗೊಳಿಸಿಕೊಂಡಿತು. ಮೊದಲು ಭಾಯರುಗಳನ್ನು ಮೂಸಿ ನೋಡಿ ಮುಂದಿನ ಎರಡೂ ಕಾಲುಗಳನ್ನೆತ್ತಿ ಎದ್ದು ನಿಂತು ಗಾಡಿಯ ಇಂಜನನ್ನು ದಿಟ್ಟಿಸಿ ನೋಡತೊಡಗಿತು. ತ ಪೆಟ್ರೋಲಿನ ದುರ್ವಾಸನೆಯಿಂದ ಹಿಂದೆ ಸ ಯಿತು. ಅಂತೂ ಈ "ವಿಚಿತ್ರ ಪ್ರಾಣಿ' ಸ ಪದಾರ್ಥವಲ್ಲೆ ದು ಅದಕ್ಕೆ `ಹಾತ್ರಿ ಯಾಯಿತು. ಆಗ ಅದು ಮತ್ತೆ ಬಂದ ದಾರಿಯಲ್ಲೇ ಹೊರಳಿ ರ್ಟ ತನ್ನೆರಡೂ ಮರಿಗಳನ್ನು ಕರೆದುಕೊಂಡು ಹತು? ಕೆಲ ಹೊತಿ ತ್ತಿನ ಮೇಲೆ ಗಾಡಿಯ ಎದುರೇ ಬಿಸಿಲಿಗೆ ಮೈಚಲ್ಲ ಬಿದ್ದಿ ದ್ಧ ಸಿಂಹ ರಾಜನೂ ರು ಗುಕೆ ಕ್ರಿನ್ನುತ್ತ ಮೈ ಮು ರಿದು ಎದ್ದು ಆಹಾರ ಹುಡುಕರು ಹೊರಟಿತು. ದ ನಡುವೆ ಮೋಟಾರಿನಲ್ಲಿ ಕೂತ ಒಬ್ಬ ಪ್ರ ಪೃ ವಾಸಿ ತನ್ನ "ಮೂವಿ' ಕ್ಯಾಮೆರಾದಿಂದ ಈಎಲ್ಲ ಅಮೂಲ್ಯ ದ ೈಶ್ಯಗಳ ಚಲಚ್ಚಿ ತ್ರಗಳನ್ನು ತೆಗೆದು ಕೊಂಡಿದ್ದ. ಆದರೆ ಅವನ ಬಾನ ಮಾನಕ ಸಹ ಪ ಪ್ರವಾಸಿಗಳು ಹೆದರಿಬಿಟ್ಟಿ ದ್ವರು. ಹಣೆಯ ಮೇಲೆ ಜವರನ ಬಿಂದುಗಳು. ದೆ 'ವು, ಅವರು ಕ್ಯಾಮೆರಾದ ಕಡೆಗೆ ಗಮನ ಕೊಡು ವ್ರದು ಕಾಡುಪ್ರಾಣಿಗಳ ಅಪೂರ್ವ ವಸತಿ ೧೯ ಸಾಧ್ಯವೇ ಇರಲಿಲ್ಲ. ಆಫ್ರಿಕೆಯ "ಕ್ರೂಗರ್‌ ನ್ಯಾಶನಲ್‌ ಪಾಠ್ಕಿ' ನಲ್ಲಿ ಇದೇ ರೀತಿ ದೂರದಿಂದ ಬರುವ ಪ್ರವಾಸಿ ಕರೂ ಮತ್ತು ಅರಣ್ಯದಲ್ಲಿ ಸ್ವಚ್ಛಂದವಾಗಿ ಚರಿ ಸುವ ಹಿಂಸ್ರಪ್ರಾಣಿಗಳೂ ಇದಿರು ಬದಿರಾಗಿ ಸಂದರ್ಶಿಸುವ ಸಂದಕೃಗಳೊದಗುತ್ತವೆ. ಆದರೆ ಇದರಲ್ಲಿ ಒಂದು ಆಶ್ಚರ್ಯದ ಸಂಗತಿ ಎಂದರೆ ಪರಸ್ಪರರಲ್ಲಿ ಯಾರೂ ಯಾರಿಗೂ ಅಪಾಯ ಮಾಡುವುದಿಲ್ಲ. ಕಾಡು ಪ್ರಾಣಿಗಳು ತಮ್ಮ- ಷ್ಟಕ್ಕೆ ಯಾರ ಗೊಡವೆಯೂ ಇಲ್ಲದೆ ತಮ್ಮ ದಾರಿಯಲ್ಲಿ ತಾವು ಬಂದು ತಿರುಗಾಡಿ ಹೋಗು ತ್ತವೆ. ಸೆಲ ಗಂಟೆ ಕಾಲ ಅಲ್ಲಿದ್ದು ಈ ಅಪೂರ್ವ ನೋಟವನ್ನು ಕಣ್ಣಾರೆ ಕಂಡು ಅನುಭವಿಸಿ ಪ್ರವಾಸಿಕರೂ ಸಂಜೆಗೆ ಪಾರ್ಕಿನಲ್ಲೇ ಇರುವ ಯಾವುದಾದರೂ ಡೇರೆಯಲ್ಲಿ ರಾತ್ರಿ. ಕಳೆಯಲು ಹೋಗುತ್ತಾರೆ. ಅಥವಾ ಇನ್ನೂ ಸ್ವಲ್ಪ ಹೊತ್ತು ಇರುವಾಗಲೇ ಹೋ(ಟಿಲಿಗೆ ಮರಳುತ್ತಾರೆ. ಪ್ರಪಂಚದ ಎಲ್ಲ ಪಾರ್ಕುಗಳಿಗಿಂತ ಭಿನ್ನ ವಾದ ಈ ಪಾರ್ಕು--ಕ್ರೂಗರ್‌ ಪಾರ್ಕು--- ಓಡಿಸಾ ಪ್ರಾಂತದಷ್ಟು ವಿಸ್ತಾರವಾಗಿದೆ. ದಕ್ಷಿಣ ಆಫ್ರಿಕೆಯ ಟ್ರಾನ್ಸವಾಲ್‌ ಪ್ರದೇಶದಲ್ಲಿ ರುವ ಇನ್ನೂರು ಮೈಲು ಉದ್ಭ ಹಾಗೂ ನಲವತ್ತು ಮೈ ಲು ಅಗಲವಾಗಿ ವ್ಯಾಪಿಸಿರುವ ಈ ಪ ಪ್ರದೇಶ ಲ್ಲ ವನ್ಯ ಪಶುಗಳ ಏಕಚ್ಛೆ ತಾ ಧಿಪತ್ಯ ವಿದೆ. ದಕ್ಷಿಣ ಆಫ್ರಿಕೆಯ ಸರತಾರವು ಸೆಲವರ್ಷಗಳ ಹಿಂದೆ ಈ ಪಾರ್ಕನ್ನು "ಸಂರಕ್ಷಿತ ಕ್ಲೇತ್ರ'ವೆಂದು ಸಾರಿತು. ಅಂದಿನಿಂದ ಇಲ್ಲಿ ಪಶುಗಳ ಬೇಟಿ ನಡೆ ಯುವುದಿಲ್ಲ. ಇಲ್ಲಿ ಹೋಗುವವರು ಕೇವಲ ದರ್ಶಕರೆಂದು ಮಾತ್ರ ಹೋಗುತ್ತಾರೆ. ಬೇಟಿ ಯವರ ಕಾಟ ತಪ್ಪಿದ್ದರಿಂದ ಸಾವಿರಾರು ಬಗೆಯ ಪಶು- ಪಕ್ಷಿಗಳು 'ಇಲ್ಲಿಸ ಸ್ಟ ಚ್ಛ್ಫ ದ ವೃ ತ್ತ ಯಿಂದ ವಾಸಿಸುತ್ತವೆ. ಇಲ್ಲಿಗೆ ಹತ್ತಿರದ ಊರೆಂದರೆ ಜೊಹಾನ್ಸ್‌- ಬರ್ಗ್‌. ಅಲ್ಲಿಂದ ಹೊರಡುವ ಪ ಪ್ರವಾಸಿಗಳು ಸೂರ್ಯಾಸ,ದ ಮೊದಲೆ ಪಾರಿ ನ `ಸಧಿಮೂರು ದಿ ೨೦ ಕಸ್ತೂರಿ, ನವೆಂಬರ್‌ ೧೯೬೧ ಡೇರೆಗಳಲ್ಲಿ ಯಾವುದಾದರೊಂದರಲ್ಲಿ ರಾತ್ರಿ ನಿಲ್ಲುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ರಾತ್ರಿ ಯಾಗುತ್ತಲೆ ಕಾಡು ಪ್ರಾಣಿಗಳು ಬೇಟಿಗೆಂದು ಹೊರಬೀಳುತ್ತವೆ. ಒಂದು ಕಡೆಯಿಂದ ಸಿಂಹದ ಎದೆ. ನಡುಗಿಸುವ ಗರ್ಜನೆ ಕೇಳಿಸುತ್ತದೆ. ಮತ್ತೊಂದು ಕಡೆಯಿಂದ ಹೆಬ್ಬುಲಿಯು ಗಗನ ಬೇದಿಯಾಗಿ ಚೀರಿದ್ದು ಕೇಳಿಸುತ್ತದೆ. ಇವೆಲ್ಲ ಆಯಾ ಪ್ರಾಣಿಗಳಿಗೆ ಭಕ್ಷ್ಯ ಸಿಕ್ಕಿದೆ ಎಂಬುದರ ಸೂಚನೆಗಳು. ನರಿ, ಕಾಡುನಾಯಿ, ಮೊಲ ಮತ್ತು ಜಿಂಕೆಗಳೂ ಸುರಕ್ಷಿತವಾದೆಡೆಗಳಲ್ಲಿ ತಮ್ಮ ತಮ್ಮ ಭಕ್ಷ್ಯಗಳನ್ನು ಹುಡುಕಿಕೊಂಡು ತಿನ್ನುತ್ತಿ ರುವುದು ಕಾಣಸಿಗುವುದು. ಆದ್ದರಿಂದ ಬೆಳಗು ಮುಂಜಾವಿನಲ್ಲಿ ದರ್ಶ- ಕನು. ಮೋಟಾರು ಗಾಡಿಯಲ್ಲಿ ಈ ಅದ್ಭುತ ಪಾರ್ಕಿನಲ್ಲಿ ತಿರುಗಾಡಲು ಹೊರಬಟಿನೆಂದರೆ ಎಲ್ಲ ಪ್ರಾಣಿಗಳು ಕಷ್ಟಪಟ್ಟು ಸಂಪಾದಿಸಿದ ಖಾದ್ಯ ವನ್ನು ಸೇವಿಸುತ್ತಿರುವುದನ್ನು ಕಣಣುತ್ತಾನೆ. ಒಂದು ಕಡೆಗೆ ಒಂದು ಬಂಡೆಯ ಮೇಲೆ ಸಿಂಹ ವೊಂದು ಕಾಡೆಮ್ಮೆಯ ಉಳಿದರ್ಧ ಶವವನ್ನು ತಿಂದು ಮುಗಿಸುವುದರಲ್ಲಿರುತ್ತದೆ. ಇನ್ನೊಂದು ಕಡೆ ಹುಲ್ಲುಗಾವಲಿನಲ್ಲಿ ಹಚ್ಚಹಸಿರು ಹುಲ್ಬನ್ನು ಮೇಯುವ ಸಾರಂಗಗಳು ಇರುತ್ತವೆ. . ಮ- ತ್ತೊಂದು ಕಡೆ ಸ್ವಲ್ಪ ದೂರದಲ್ಲಿ ಹದಿನೆಂಟು ಅಡಿ ಉದ್ದದ ಚತ ತಮ್ಮ ಆರು ಅಡಿ ಉದ್ದವಾದ ಗೋಣು ಏಎತ್ತೆತ್ತಿ ಚಿಗುರನ್ನು ತಿನ್ನು ತ್ತಿರುತ್ತವೆ. ಆಗಾಗ ಸಂದೇಹಗೊಂಡು ಅತ್ತಿತ್ತ ನೋಡಿ ಯಾರಾದರೂ ಬಂದರೇ ಬಂದು ಖಾತ್ರಿ ಮಾಡಿಕೊಳ್ಳುತ್ತವೆ. ದೊಡ್ಡ ಸರೋವರದಲ್ಲಿ ನೀರ್ಗು ದು ಕಿಗಳು ಮೀಯುತ್ತಿ ರುತ್ತ ವೆ. ಚೂಪಾದ ಚೂರಿಯಂಥ ಹಲ್ಲುಗಳುಳ್ಳೆ ಮೊಸಳೆಗಳು ದಂಡೆ ಯಲ್ಲಿ ಬಿಸಿಲಿಗೆ "ಮ್ಯಚೆಲ್ಲ' ಐಶ ಶೃರ್ಯೋಪಭೋಗ ಮಾಡುವಂತೆ ಒನಗಿಕ ನ ಒಳಗಿರುತ್ತ ವೆ. ಸಾಮಾನ್ಯ ದರ್ಶಕ ಒಂದು ದಿನದಲ್ಲೇ ಇಲ್ಲಿ ಸುಮಾರು ಇಪ್ಶೃತ್ತು ಇಪ್ಪ ತ್ತೆ ದು ವನ್ಯ ಪ್ರಾ ಣಿ ಗಳನ್ನು ನೋಡುವನು. ಸ್ರ ಅಲ್ಲ; ಪಶು ಪ್ರೇಮಿಯಾಗಿದ್ದಕೆ ತೀರ ಹತ್ತಿರಕ್ಕೆ ಹೋಗಿ ಅವುಗಳ ಫೋಟೊ ತೆಗೆದುಕೊಳ್ಳಬಹುದು. ಏಕೆಂದರೆ ಆನೆಯೊಂದನ್ನು ಬಿಟ್ಟಿರೆ ಜಿಂಕೆಯಿಂದ ಸಿಂಹದ ವರೆಗೆ ಯಾವ ಪ್ರಾಣಿಯೂ ಮೋಟಾ ರನ್ನು ಕಂಡು ಯುದ ವರ್ಷಾನು ವರ್ಷದ ಅನುಭವ ಹಾಗೂ ಪ ಶ್ರ ಕೃತಿದತ್ತ ವಾದ ಸಹಜ ಜ್ಞಾ ನದಿಂದಾಗಿ ಮ ವಿಚಿತ್ರ ಪ್ರಾ ಣಿಯಾದರೂ ಭಕ್ಷ್ಯವೂ ಅಲ್ಲ; ಎಡ ಸಾಗದು ಅಲ್ಲ--ಎಂದು ಆ ತಿಳಿದು ಕೊಂಡಿವೆ. ಪ್ರಾಣಿಗಳಲ್ಲಿ ಈ ವೃತ್ತಿ ಇರುವುದ ರಿಂದ ಅಲ್ಲಿ ಪ್ರವಾಸಿಗಳು ಸಂರಕ್ಷಿತರಾಗಿರು ತ್ತಾರೆ. ಕೆಲವು ಪ್ರಾಣಿಗಳು ಮನುಷ್ಯನ ಬರ ವನ್ನು ಬಹು ಬೇಗ. ತಿಳಿದುಕೊಂಡು ಗವಿಗ ಳಿಂದ ಹೊರಬೀಳುವುದೇ: ಇಲ್ಲ... ಅಥವಾ ಬಿದ್ದರೆ ಮನುಷ್ಯನನ್ನು ಹುಡುಕಿ: ಆಕ್ರಮಣ ಮಾಡುತ್ತವೆ. ಆದರೆ ಆಕ್ರಮಣ ಮಾಡುವ ಸಂದರ್ಭ ಸಹಸಾ ಅಸಾಧ್ಯ. ಏಕೆಂದರೆ ಪೆಟ್ರೋ ಲಿನ ದುರ್ಗಂಧವು ಹರಡಿರುವುದರಿಂದ ಬಹುಶಃ ಈ ಪ್ರಾಣಿಗಳಿಗೆ ಮನುಷ್ಯನ ಸುಳಿವು ಹತ್ತು ವುದ ಕಡಿಮೆ. ಆದಕೆ ಯಾರಾದರೂ ದರ್ಶಕರು ಮೋಟಾರಿ ನಿಂದ ಕೆಳಗಿಳಿಯುವ ಧೈರ್ಯ ಮಾಡಿದರೆ ಮಾತ್ರ ಮಾತು ಬೇರೆ. ಹಿಂದೊಮ್ಮೆ ಹೀಗೆಯೆ ಜಯ್‌ ಒಬ್ಬ ದರ್ಶಕನ ಸು ಹಾದಿಯಲ್ಲೆ( ಕೆಟ್ಟದ್ದರಿಂದ ತನ್ನ ಹೋಲ್ಡಾಲನ್ನು ಬಿಚ್ಚ ಮುಂದಿನ ಗಾಲಿಯ ಹತ್ತಿರ ಮಲಗಿ ಗಾಡಿಯ ದುರಸ್ತಿ ಮಾಡುವವನಿದ್ದ. ಅಷ್ಟರಲ್ಲಿ ಪಾರ್ಕಿನ ಒಬ್ಬ ಕಾವಲುಗಾರ "ಹೆಣ್ಣು ಹುಲಿಯೊಂದು ನಿಮ್ಮ ತಲೆಯ ಹಿಂದೆ ನಿಂತಿದೆ, ಡಿ ಹೋಗಿರಿ” ಎಂದು ಕೂಗಿದ. ಯೋಗಾಯೋಗದಿಂದ ಹುಲಿಯೂ ಆ ದರ್ಶಕನೂ ಒಮ್ಮೆಗೇ ಹಾರಿ ಕೊಂಡಣ್ಮರಿಂದ ದರ್ಶಕನು ಗಾಡಿಯಲ್ಲಿ ಮುಂದಿನ ಸೀಟಿನಲ್ಲಿ ಹೋಗಿ ಕೂತ. ಇತ್ತ ಹುಲಿಯ ಉಗುರುಗಳು ಹೋಲ್ಡಾಲಿನಲ್ಲಿ ನೆಟ್ಟವು. . ಅರೆನಿಮಿಷ ತಡವಾಗಿದ್ದರೂ ಆ ಜ್‌ ಕಾಡು ಪ್ರಾಣಿಗಳ ಅಪೂರ್ವ ವಸತಿ ೨೧ ವ್ಯಕ್ತಿಯ ಕಂಠವನ್ನು ಸೀಳಿ ಬಿಡುತ್ತಿತ್ತು ಹುಲಿ! ಕ್ರೂಗರ್‌ ಪಾರ್ಕಿನಲ್ಲಿ ಸುಮಾರು ೫೦೦ ' ಸಿಂಹಗಳಿವೆ. ಉಳಿದ ಪ್ರಾಣಿಗಳ ಸಂರಕ್ಷಣದ ದೃಷ್ಟಿಯಿಂದ ಇವುಗಳ `ಸಂಖ್ಯೆ ಮಿತಿಮೀರಿ ಬೆಳೆಯುದಂತೆ ಪಾರ್ಕಿನ ಅಧಿಕಾರಿಗಳು ನೋಡಿ ಕೊಳ್ಳುತ್ತಾರೆ. ಇಲ್ಲವಾದರೆ ಹತ್ತು ಹದಿನೈದು ವರ್ಷಗಳಲೆ ಉಳಿದ ಪ್ರಾಣಿಗಳು ` ಹೇಳಹೆಸರಿ ಲ್ಲದಂತೆ ನಾಶಹೊಂದಿ ಬೇಕೆ ಬೇಟಿ ಸಿಗದೆ ಸಿಂಹಗಳು ಬೇಟಿಗಾಗಿ ಅಡವಿ ಬಿಟ್ಟು ಹೊರಗಿನ ಮನುಷ್ಯವಸತಿಗಳಲ್ಲೂ ಪ್ರವೇಶಿಸಬಹುದು. ಮನುಷ್ಯ ಮತ್ತು ಅವನ ಬಂದೂಕು ಬಿಟ್ಟರೆ ಸಿಂಹ ಇಡೀ ಅಡವಿಯಲ್ಲೇ ಮತ್ತಾರಿಗಾದರೂ ಹೆದರುತ್ತಿದ್ದರೆ ಅದು "ಸೇಓ' ಎಂಬ ಪ್ರಾಣಿ ಗಪ್ಟೇ(! ಇದನ್ನು ಕಂಡರೆ ಸಿಂಹ ಹೌಹಾರು ತ್ತದೆ. ಏಕೆಂದಕೆ ಸೇಹಿಯ ಮೈಮೇಲಿರುವ ಹರಿತವಾದ ಮುಳ್ಳಿನಂಥ ಗರಿಗಳು ಸಿಂಹದ ಕಾಲಲ್ಲಿ ನೆಟ್ಟಿಕೆ ಅದು ಬೇಟೆಯಾಡಲು ಅಸ ಮರ್ಥವಾಗುವುದಿಷ್ಟೆ ಅಲ್ಲ; ವಿಷದಂಶದಿಂದ ಪೀಡಿತವಾದ ಸಿಂಹ ವಿಕಲಾಂಗವಾಗಿ ಮೂಲೆ ಗುಂಪಾಗಿ ಕೊನೆಗೊಂದು ದಿನ ದಿಕ್ಕಿಲ್ಲದೆ ಸತ್ತು ಹೋಗಬೇಕಾಗುವುದು. ಸೇಹಿಯನ್ನು ಕಂಡು ಸಿಂಹದಂತೆ ಇತರ ಪ್ರಾಣಿಗಳಾದರೂ ಹೆದರು ತ್ತವೆ... ಅದರ ಹತ್ತಿರ ಹೋಗುವ ಸಾಹಸ ಮಾಡಲು ಯಾರೂ ಸಿದ ರಿರುವುದಿಲ್ಲ. ಕ್ರೂಗರ್‌ ಪಾರ್ಕಿನಲ್ಲಿ ಎಷ್ಟು "ಏಂಹಗಳಿವೆ ಪ್ರತಿಯೊಬ್ಬ ದರ್ಶಕ ಅಲ್ಲಿ ಹೋಗಿ ಬಂದಾಗ ಹೊಸ ಹೊಸ "ಸಿಂಹ ಕಥು' ಗಳನ್ನು ತನ್ನೊೂ ದಿಗೆ ತಂದಿರುತ್ತಾನೆ. “ ಒಂದು ಹೆಣ್ಣು ಸಿಂಹ. ತನ್ನ ಮರಿಗಳಿಗೆ ಬೇಟಿ ಹೇಗೆ ಆಡಬೇ ಕಂಬುದನ್ನು ಕಲಿಸುತ್ತಿದ್ದುದನ್ನು ನಾನು ನೋಡಿ ದ್ಹೇನೆ, ಮೇಲಕ್ಕೆ ಹಾರಿ ಮುಂಗಾಲುಗಳನ್ನು ಚಾಚಿ ಕಾಲ್ಪನಿಕ ಶತು ಬ್ರವನ್ನು ಹಿಡಿಯಲು ತಾಯಿ ಸಿಂಹ. ಕಲಿಸುತ್ತಿತ್ತು. ಇದು ಇನ್ನೂ 'ಬೇಟಿಯ ಮೊದಲನೆಯ ಪಾ ವೇ ಇತ್ತು. ಅಷ್ಟ ರಲ್ಲಿ ಹರಿಣಗಳ ತಂಡವೊಂದು ಅತ್ತ ಸಾಗಿ ಬಂದಿತು. ಕೂಡಲೆ ಮರಿ ಸಿಂಹಗಳು ಅತ್ತ ನೆಗೆ ದವು... ಆದಕೆ ಇನ್ನೂ ಅಭ್ಯಾಸವಿದ್ದಿ ಲ್ಲವಾದ್ಮ ರಿಂದ ಕುಸಿದು ನೆಲಕ್ಕೆ ಬಿದ್ದವು. ಆಗ ತಾಯಿ ಸಿಂಹ ಜಿಗಿದು ಒಂದು ಹರಿಣವನ್ನು ಬಾಯಲ್ಲಿ ಹಿಡಿದು ಮಕ್ಕಳೆದುರು ಬಂದಿತು. ಚಿಕ್ಕಮರಿ ಗಳು ತಾಯಿಯ ಪರಾಕ್ರೆ ಮವನ್ನು ಕಂಡು ಚಕಿತವಾದವು.” ಇಲ್ಲಿಯ ಕಾವಲುಗಾರರು. ತಮ್ಮ ತಮ್ಮ ಕ್ಷೇತ್ರದಲ್ಲಿ ಮೋಟಾರಿನಲ್ಲಿ ತಿರುಗಾಡಿ ನಿರೀಕ್ಷಣೆ ಮಾಡುತ್ತಿರುತ್ತಾರೆ. ಮೋಟಾರುಗಳಿಲ್ಲದ ಕಾಲ ದಲ್ಲಿ ಇವರು ಕುದುರೆಗಳನ್ನೇರಿ ಕಾವಲು ನಡೆ ಸಲು ಸುತ್ತುತ್ತಿದ್ದರು. ಒಮ್ಮೆ ವೊಲಹಟಂ" ಎಂಬ ಒಬ್ಬ ಕಾವಲು ಗಾರ ಕುದುರೆಯನ್ನೇರಿ ಕಾವಲು ನಡೆಸುತ್ತಿದ್ದ. ಎಲ್ಲಿಂದಲೋ ಒಂದು ಹೆಣ್ಣು ಸಿಂಹ ಥಟ್ಟನೆ ಬಂದು ಇವನ ನಡವನ್ನೇ ಹಿಡಿಯಿತು. ಹಿಡಿದು ಕಾಡಿನತ್ತ ಎಳೆದೊಯ್ಯಲಾರಂಭಿಸಿತು. ಅಸಹ್ಯ ಪೀಡೆಯಿಂದ ಆತ ವ್ಯಾಕುಲನಾಗಿದ್ದ. ಒಮ್ಮೆಲೆ ಅವನಿಗೆ ತನ್ನ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಚೂರಿಯ ನೆನಪಾಯಿತು. ಚೂರಿ ತೆಗೆದು ಆತ ಬಲಗೈಯಲ್ಲಿ ಹಿಡಿದ. ಹತ್ತಾರು ನಿಮಿಷಗಳ ವರೆಗೆ ಕಲ್ಬುಗಳ ಮೇಲೆ ಮೈಕೆತ್ತುತ್ತ ಹೋದದ್ದ ರಿಂದ ಅವನ ಶರೀರದಿಂದ ರಕ್ತ ಹರಿಯುತ್ತಿತ್ತು. ಆದರೂ ಸರ್ವಶಕ್ತಿಯನ್ನು ಒಟ್ಟು ಕೂಡಿಸಿ ಸಿಂಹದ ಎದೆಯನ್ನು ಚೂರಿಯಿಂದ ಇರಿದನು. ಸಿಂಹ ಹಾರಿತು. 18 ಇರಿತ ಹೊಟ್ಟಿಗೆ. ರಕ್ತದ ಕಾರಂಜಿ ಚಿಮಿ ತು: ಸಿಂಹ ಅವನನ್ನು ಬಿಟ್ಟು ಓಡಿಹೋಯಿತು. ಮೋಟಾರು ಪ ಪ್ರಯಾಣಿಕರಿಗೆ ಹುಲಿ ಸಿಂಹ ಗಳ ಭಯವಿರುವುದಿಲ್ಲವಾದರೂ ಕಾಡಮ್ಮೆ ಕಾಡುಕೋಣ ಹಾಗೂ ನೀರ್ಗು ದುರೆಗಳ ಜೆ ಇರುತ್ತದೆ. ಅವು ಸಹಸಾ ಮೋಟಾರಿನ ಹತ್ತಿರ ಬರುವುದಿಲ್ಲ. ಬಂದರೆ ಮಾತ್ರ ಮೋಟಾರಿ ನೊಂದಿಗೆ ಕಾದಾಡಲಿಕ್ಕೆ ಸ್ಥಿ ತಮ್ಮ ಕೋಡುಗಳಿಂದ ಈ ತ ಮೋಟಾರನ್ನು ೨೨ ಕಸ್ತೂರಿ, ನವೆಂಬರ್‌ ೧೯೬೧ ಮುರಿದು ಪುಡಿಪ್ರೆಡಿ ಮಾಡಿಬಿಡುತ್ತವೆ. ಐವತ್ತು ಮಣ ವಜ್ಜೆಯ ದೈತ್ಯಾಕಾರದ ನೀರ್ಲುದುರೆಗಳು ಎಂಥಾ ದೊಡ್ಡ ಹ ರೂ 'ಚಿಕಾಡಿ ಬಿಡುತ್ತವೆ. ಆನೆಯಿಂದ ಐವತ್ತು ಗಜ ದೂರವಿರುವುದು ಆತ್ಮರಕ್ಷಣೆಯ ದೃಷ್ಟಿಯಿಂದ ಅಗತ್ಯವಾದ ದೈಂದು ಪಾರ್ಕಿನ ಕಾವಲುಗಾರರು ಆಗಾಗ ಸೂಚನೆ *ೊಡುತ್ತಿರುತ್ತಾರೆ. ಹಲವೊಮ್ಮೆ ದರ್ಶಕರು ಇದನ್ನು ಪಾಲಿಸುವಲ್ಲಿ ಸ ಲ್ಪ ಹಚ್ಚು. ಸಡಿಮೆಯಾಗುತ್ತದೆ. ಒಮ್ಮೆ ಒಬ್ಬ ದರ್ಶಕ ಮೋಜಿಗೆಂದು ಮೋಟಾರನ್ನು ಒಂದು ಆನೆಯ ಹಿಂದಿನಿಂದ ಸಾಗಿಸಿ ಆನೆಯನ್ನುಕೆರಳಿಸಿದ. ಆನೆ ನಿಂತಿತೊ ಅದರ ಹಿಂದೆ ಎರಡೇ ಅಡಿ ದೂರ ದಲ್ಲಿ ಗಾಡಿ ಒಯ್ದು ನಿಲ್ಲಿಸುತ್ತಿದ್ದ. ಕಡೆಗೆ ಆನೆಗೆ ಸಿಟ್ಟು ತಡೆಯಲಿಲ್ಲ. ಹಿಂದುರುಗಿ ಮೋಟಾರಿನ ಮೇಲೆ ಹತ್ತಿ ಗಣಪತಿಯಂತೆ ಕೂತುಬಿಟ್ಟಿತು. ಅದರ ಭಾರಕ್ಕೆ ಮೋಟಾರಿನ 'ಬಾಡಿ' ಬಗ್ಗಿ ಸೀಟಿನ ಸಮನಾಯಿತು. ಮುಂಭಾಗ ಮುದೆ. ಯಾಯಿತು. ಸಂಕಟದ ಸುಳಿವು ಹತ್ತುತ್ತಲೇ ಮೋಟಾರಿನವ ಹೊರಬಿದ್ದು ಓಡಿಹೋದದ್ದ ರಿಂದ ಅವನ ಪ್ರಾಣವೇನೊ ಉಳಿಯಿತು. ಇಲ್ಲ ವಾದರೆ ಅವನೂ ಒಂದು ಮುದ್ದೆ ಹೆಣವಾಗು ತ್ತಿದ್ದೆ. ಇಡೀ ಪ್ರಪಂಚದ ಅತಿ ಭಯಂಕರ ಹೆಬ್ಬಾ ವ್ರ ಗಳೆಂದರೆ ಡ್‌ ಆಫ್ರಿಕೆಯವೇ ಆಗಿವೆ. ಅ ತಮ್ಮಪ್ರಿಯ ಖಾದ್ಯವನ್ನು ದೊರಕಿಸಿ ಸುಖೋ ಪಭೋಗಕ್ಕೆಂದು ಕ್ರೂಗರ್‌ ಪಾರ್ಶಿನಲ್ಲಿ ಆಗಾಗ ಬಂದು ಡೇರೆ ಹೊಡೆಯುತ್ತವೆ. ಹದಿನೈದರಿಂದ ನಲವತ್ತು ಅಡಿ ಉದ್ದವಿರುವ ಈ ಹೆಬ್ಬಾವುಗಳು ಮೊಲ ಮೊದಲು ಮಾಡಿಕೊಂಡು ಸಾರಂಗ ದಂಥ ದೊಡ್ಡ ಪ್ರಾಣಿಗಳನ್ನೂ ನುಂಗಿ ಬಿಡುತ್ತವೆ. ಒಮ್ಮೆ ಕರ್ನಲ್‌ ಚ್ಯಾಪ್‌ಮನ್‌ ಎಂಬೊಬ. ಕಾವಲುಗಾರ ಹಲವು ನಾಯಿ ಗಳನ್ನು ಪಾರ್ಕಿನೊಳಗಿಂದ ಒಯ್ಯುತ್ತಿದ್ದ. ಒಮ್ಮೆಲೆ ನಾಯಿಗಳು ಒಂದು ಪೊದೆಯನ್ನು ಹೊಕ್ಕು ಜೋರಾಗಿ ಬೊಗಳಲಾರಂಭಿಸಿದವು. ಚ್ಯಾಪ್‌ಮನ್‌ ಹತ್ತಿರಕ್ಕೆ ಹೋಗಿ ನೋಡಿದನು. ಒಂದು ಹೆಬ್ಬಾವು ಹೊಟ್ಟಿ ಉಬ್ಬಿಸಿಕೊಂಡು ಬಿದ್ದಿತ್ತು. ಎಲ್ಲ ನಾಯಿಗಳು ಈ ಹಾವನ್ನು ನಿಕ್ಸೇ ಶಿಸಿ ಒದರುತ್ತಿದ್ದವು. 'ಚ್ಯಾಪ್‌ಮನ್‌ ನಾಯಿ ಗಳನ್ನು ಎಜೆಸಿದನು. ಒಂದು ನಾಯಿ ಕಡಿಮೆ ಯಾಗಿತ್ತು. ಹಾವಿನ ಹೊಟ್ಟೆಯಲ್ಲೇ ಆ ನಾಯಿ ಇದೆಯೆಂದು ನಿಶ್ಚಯವಾಯಿತು. ಹೊತ್ತುಗಳೆಯದೆ ಚ್ಯಾಪ್‌ಮನ್‌ ಎದ್ಕು ದ್ವೇಗದಿಂದ ತನ್ನ ಬೇಟಿಯ ಚೂರಿಯನ್ನು ಹೊರ ತೆಗೆದು, ತಿಂದು ಸುಸ್ತಾಗಿ ಬಿದ್ಮ ಹೆಬ್ಬಾವಿನ ಹೊಟ್ಟೆಯನ್ನು ಹರಿದ. (ಏನಾದರೂ ನುಂಗಿದ್ದರೆ ಹೆಬ್ಬಾವು ಸುಸ್ತಾಗಿ ನಿಶ್ಚಲವಾಗಿ ಬಿದ್ದಿರುತ್ತದೆ.) ನಾಯಿ ಹಾವಿನ ಹೊಟ್ಟಿಯಲ್ಲಿ ಸ್ಮೃತಿ ತಬ್ಬದ ಸ್ಥಿತಿಯಲ್ಲಿ ಬಿದ್ದದ್ದು ಕಂಡುಬಂತು. ತಂಪುಿಗಾಳಿ ಮೈಗೆ ತಗಲುತ್ತಲೆ ನಾಯಿಗೆ ಎಚ್ಚರವಾಯಿತು. ಮತ್ತು ಉಳಿದ ನಾಯಿಗಳೊಂದಿಗೆ ತಾನೂ ಸತ್ತ ಹಾವಿನತ್ತ ಬಾಯಿಮಾಡಿ ಒದರಲಾರಂಭಿಸಿತು. ಕ್ರೂಗರ್‌ ಪಾರ್ಕು ಇಂಥ ಚಮತ್ಕಾರಗಳ ಆಗರವಾಗಿದೆ. ಇಲ್ಲಿ ಬರುವ ಪ್ರತಿ ಒಬ್ಬಪಯಣಿ ಗನೂ ಕಾವಲುಗಾರನನ್ನು ಕುರಿತು ಕೇಳುವ ಒಂದು ಪ್ರಶ್ನೆ ಎಂದರೆ ಜ್ರ ಗರ್‌ಪಾರ್ಕಿನ ಸುತ್ತ ಔರ್‌ ಜು ಬೇಲಿ ಇಲ್ಲದಿರಲು ಈ ಎಲ್ಲ ಪ್ರಾಣಿಗಳು ಹೊರಬೀಳಬಯಸುವುದಿಲ್ಲವೇಶೆ ಎಂಬುದೇ. ಅದಕ್ಕೆ ಕಾವಲುಗಾರರು ಏನು ಹೇಳುತ್ತಾರೆಂದರೆ, ಎಷ್ಟೋ ವರ್ಷಗಳ ಅನು- ಭವವು ಪ್ರಾಣಿಗಳಿಗೆ ಆತ್ಮರಕ್ಷಣೆಯ ಸರ್ವೊ(- ತ್ತಮ ಉಪಾಯಗಳನ್ನು ಶಲಿಸಿದೆ. ಅಡವಿಯ ಒಳಗಿರುವ ವರೆಗೂ ತಮಗೆ ಯಾರ ಭೀತಿಯೂ ಇಲ್ಲೆ ಬುದನ್ನು ಅವು ಚೆನ್ನಾಗಿ ಅರಿತಿರುತ್ತವೆ. ಮತ್ತು ಹೊರಗೆ ಹೋದರೆ ಬೇಟಿಯವರ ಬಡ ಕಿಗೆ ಗುರಿಯಾಗುವುದು ತಪ್ಪದೆಂಬುದನ್ನೂ ಅವು ತಿಳಿದುಕೊಂಡಿವೆ ಎಂದು. ಕ 655ರ ೃ್ವಾ ಆಹ್ಮಾಧ್ಛಾ ಹಾಗ ಕರಕರ ರು ತಡದ ಮು ಪವ ಬಾವಿ. ದೆ ಹೊ ಈಚೆಗೆ ನಮ್ಮೂರಿಗೆ ರಜೆಯ ಮೇಲೆ: ಹೋಗಿದ್ದಾಗ ಅಲ್ಲಿ ಹಿರಿಯ ವಯಸ್ಸಿನ ಮಾಸ್ತರರೊಬ್ಬರು ಹೊಸದಾಗಿ ಬಂದಿ ದ್ವರು. ದಿನಾ ನಾನು ಪೇಟಿಗೆ ಹೋಗು ವಾಗ ಅವರಿಗೂ ನನಗೂ ಎದುರಾಗು ತ್ತಿತ್ತು. ನಾನು ಹಿರಿಯ ಅಧ್ಯಾಪಕರಿಗೆ ಗೌರವ ತೋರಿಸಬೇಕೆಂದು ಕೈಯೆತ್ತಿ ನಮಸ್ಕರಿಸುತ್ತಿದ್ದೆ.. ಆದರೆ ಅವರು ನನ್ನನ್ನು ಲೆಕ್ಕಿಸದ ಹಾಗೇ ತಮ್ಮ ಸೈಕಲ್ಲ ನಲ್ಲಿ ಮುಂದೆ ಸಾಗುತ್ತಿದ್ದರು. ನಾಲ್ಕೈದು ದಿನ ಹೀಗೆ ಮುಖಭಂಗ ವಾದ ಮೇಲೆ ನಾನು ಅವರನ್ನೊಂದು ದಿನ ತಡೆದು ಸೈಕಲ್ಲಿನಿಂದಿಳಿಯುವ ಹಾಗೆ ಮಾಡಿ ಹಿರಿಯರಾಗಿದ್ದೂ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಮಾಡದಿರುವ ಅವರ ಸೌಜನ್ಯಹೀನತೆಯನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸಿದೆ. ಮಾಸ್ತರರು ಸೈಕಲ್ಲನಿಂದಿಳಿದು ನಸು ನಗುತ್ತ ಹೇಳಿದರು: “ಮಿಸ್ಟರ್‌, ತಪ್ಪು ತಿಳಿದುಕೊಳ್ಳಬೇಡಿ. ನಾನು ಶೀಗೆ ಮಾಡಲು ಕಾರಣವಿದೆ. ಈ ಊರಿಗೆ ಬಂದಂದಿನಿಂದಲೇ ನಾನು ಈ ದಾರಿಯಲ್ಲೇ ಶಾಲೆಗೋ ಸೇಟಿಗೋ ಹೋಗುತ್ತೇನೆ. ನನ್ಮು ಶಾಲೆಯ ಮಕ್ಕಳು ಇಲ್ಲಿ ಬಹಳ ಇದ್ದಾರೆ. ತಮ್ಮ ಬಾಲ್ಯ ಚಾಪಲ್ಯಕ್ಕನು ಸಾರವಾಗಿ ನಾನಿಲ್ಲಿಸಾಗುವಾಗಲೂ ಅವರು ಅಲ್ಲಲ್ಲಿ ಆಡುತ್ತಿರುವುದನ್ನು ದಿನಾ ನೋಡು ತ್ತೇನೆ. ಅವರ ಮನೆಗಳ ಮುಂಡೆ ನಾನು ಹೋಗುತ್ತಿರುವಾಗ ಮೊದಲು ಅವರ ಹಿರಿಯರು ಮಕ್ಕಳನ್ನು ಕರೆದು "ಮಾಸ್ಟ್ರು ಡವ ವವ ಒ ಜಸ ಎಒೂಒ ಪಂತ? ಶಕ೪ಕತ ಲಕ ಶಲ ಕತತ ಆಹ ಆಡುತ ತ ಷನತ; ತ 1111 ಫಾಕ್ರಾನಪ್ರಾರ ವರ ತಿತರ ಪಾಷಾ ್ಷಾಕಾಧಾತತಾದ ನಹ ೫೪ ವಾರಾ ಭಕಷ ರಾರ್ಗಾ 2 ಜ್‌... ೬. ಡಾ... ತೂ. ಹಡ... 3. 5೬ 37.೩. ಹೋಗುವಾಗಲೂ ನಾಚಿಕೆ ಬಿಟ್ಟು ಆಡು ತ್ತಿರುತ್ತೀರಲ್ಲೋ. ನಾವು ಕಲಿಯುತ್ತಿರು ವಾಗ ಮಾಸ್ಟ್ರು ಅಂದರೆ ಎಷ್ಟು ಭಯಭಕ್ತಿ ಇತ್ತು. ತಲೆ ಕಂಡರೆ ಓಡಿಹೋಗಿ ಹುದು ಗಿಕೊಳ್ಳುತ್ತಿದ್ದೆವು' ಎನ್ನುತ್ತಿದ್ದು ದನು ಕೇಳುತ್ತಿದ್ದೆ... ಆಮೇಲೆ ಹುಡುಗರು ನನ್ನನ್ನು ಕಂಡೊಂಡನೆ ಓಡಿಹೋಗತೊಡ ಗಿದರು. ಆಗ ಕೆಲ ಹಿರಿಯರು, "ಮಾಸ್ಟ್ರು ಹುಲಿ ಕಟ್ಟಿಕೊಂಡಿದ್ದಾರೋ ಹೀಗೆ ಓಡೋದಕ್ಕೆ ? ಕಂಡ ಕೂಡಲೆ ಅವಿತು ಕೊಳ್ತೀರಲ್ಲ, ನಮಸ್ಕಾರ ಮಾಡೋ ಬದಲು. ಇದೇ ಏನೋ ಶಾಲೇಲಿ ಕಲಿ ಯೋದು ನೀವು? ಎಂದು ಬೈಯುವು ದನ್ನೂ ಕೇಳಿದೆ. ಈ ಉಭಯ ಸಂಕಟ ದಿಂದ ನನ್ನನ್ನೂ ಮಕ್ಕಳನ್ನೂ ಉಳಿಸ ಬೇಕಾದರೆ ಅತ್ತಿತ್ತ ನೋಡದೆ ಯಾರ ಹತ್ತಿ ರವೂ ಮಾತಾಡದೆ ನೇರವಾಗಿ ಧಾವಿಸು- ವುದೇ ಲೇಸೆಂದು ಭಾವಿಸಿದ್ದೇನೆ. ತಪ್ಪು ತಿಳಿದುಕೊಳ್ಳಬೇಡಿ. ೨. ಎ, ರವಿಶಂಕರ ಅಂದು ನಾನು ಕಾಲೇಜ್‌ ಲೈಬ್ರರಿಗೆ ಹೋಗಬೇಕಿತ್ತು. ಸಿಬಬಸ್ಸಿಗಾಗಿ ಕಾದು ಕಾದು ಬೇಸತ್ತು, ಕೊನೆಗೆ ಹತ್ತಿರದ ಸೈಕಲ್‌ ಷಾಪಿನಿಂದ ಸೈಕಲ್ಲೊಂದನ್ನು ಬಾಡಿಗೆಗೆ ತೆಗೆದುಕೊಂಡು ಲೈಬ್ರರಿಯನ್ನು ತಲುಪಿದೆ. ಸೈಕಲ್ಲನ್ನು ಸ್ಟಾಂಡಿನಲ್ಲಿಟ್ಟು ಬೀಗ ಹಾಕಿ ಲೈಬ್ರರಿಗೆ ಹೋದೆ. ಸ್ವಲ್ಪ ಹೊತ್ತಿನ ಮೇಲೆ ಲೈಬ್ರರಿಯಿಂದ ಹೊರ ಬಂದು ಜೇಜಿನಿಂದ ಜೀಗದ ಕೈಯನ್ನು ಶಿಶ್ನ ೨೪ ಕಸ್ತೂರಿ, ನವೆಂಬರ್‌ ೧೯೬೧ ತೆಗೆದು ಸೈಕಲ್‌ ಜೀಗವನ್ನು ತೆಗೆಯಲು ಪ್ರಯತ್ನಪಟ್ಟಿ. ಏಕೋ ಏನೋ ಜೀಗ ತೆರೆಯಲೇ ಇಲ್ಲ. ನಾನು ಪ್ರಯತ್ನಿಸಿ ದಷ್ಟೂ ಅದು ಗಟ್ಟಿಯಾಗೇ ಕೂತಿತು. ಸೈಕಲ್‌ ಷಾಫಿನವನನ್ನು ಶಪಿಸುತ್ತಾ ಹದಿ ನೈದು ನಿಮಿಷ ಪ್ರಯತ್ನಪಟ್ಟರೂ ನನ್ನ ಕೈ ನೋಯಕಶತ್ತಿತೇ ಹೊರತು, ಜೀಗಕ್ಕೆ ನನ್ನ ಮೇಲೆ ಕರುಣೆ ಬರಲೇ ಇಲ್ಲ. ಸಾಲ ದ್ವಕ್ಕೆ, ಪಕ್ಕದಲ್ಲೊಬ್ಬ ನಿಂತು ತಮಾಷೆ ಬೇರೆ ನೋಡಲು ಶುರುಮಾಡಿದ್ದ. ಕೊನೆಗೆ ಆತನೇ "" ಯಾಕೆ ಸ್ವಾನಿ ಅಷ್ಟು ಕಷ್ಟ ಪಡುತ್ತೀರಿ? ಈ ನನ್ನ ಜೀಗದ ಕೈಯನ್ನು ಸ್ವಲ್ಪ ಪ್ರಯತ್ನಿಸಿ ನೋಡಬಹುದು? ಎಂದ. ಬೇರೆ ಉಪಾಯವಿಲ್ಲದೆ ಆತ ಹೇಳಿ ದಂತೆಯೇ ವನಾಡಿದೆ. ಅದೇನು ಆಶ್ಚರ ಅಷ್ಟು ಹೊತ್ತು ಸ್ಟ ಕ್‌ ಮಾಡಿದ್ದ ತಿ ಆತನ ಜೀಗದ ಕ್ರೈ ನ್ನು ಹಾಕಿ “ರುಗಿಸಿ ದೊಡನೆ ಚತವ ಕುಡಿತ ನಾನು ಬೆರ ಗಾಗಿ ""ಅರೆರೆ!. ಇದೇನು ! ನಿಮ ಬೀಗದ ಕೈ ಇದಕ್ಕೆ ಸರಿಹೋಯಿತಲ್ಲಾ? ಎಂದು ಬಾಯ್ತೆರೆದೆ. ಆತ ನಗುತ್ತಾ “ಇದ ರಲ್ಲಿ ಆಶ್ಚರ್ಯನವೇನಿದೆ ಸಾರ್‌? ಆಸೈಕಲ ಕೂಡಾ ನನ್ನದೇ. ನಿಮ್ಮ ಸೈಕಲ" ಪಕ್ಕ ದಲ್ಲಿರಬಹುದು. ನೋಡಿ, ಹೇಗಾದರೂ ಸರಿಯೇ, ಜೀಗ ತೆಗೆದುಕೊಟ್ಟಿದ್ದಕ್ಕೆ ನಿಮಗೆ ಬಹಳ ಥ್ಯಾಂಕ್ಸ? ಎಂದು ಹೇಳಿ ಆ ಸೈಕಲ್ಲನ್ನು ತನ್ನ ಕೈಗೆ ತೆಗೆದುಕೊಂಡ. ನಾನಂ ಬೆಪ್ಪಾಗಿ ಪಕ್ಕಕ್ಕೆ ದೃಷ್ಟಿ ಹೊರಳಿ ಸಿದೆ. ನಾನು ತಂದ ಸೈಕಲ್‌ ಅಲ್ಲೇ ನನ್ಗನ್ನು ನೋಡಿ ನಗುತ್ತಿತ್ತು. ಎ ಗೊ ಜನ್‌; ಆನಂತಸ್ವಾ ನಿ ಕಾಲೇಜಿನಿಂದ ನಿರಾಮದ ವೇಳೆಯಲ್ಲಿ ಆಗ ಹಿಂದಿರುಗಿ ಕೊಠಡಿಯಲ್ಲ ಕುಳಿತಿದ್ದೆ. ಅಸ್ಟರಲ್ಲಿಯೇ ಅಂಚೆಯಾಳು ಬಂದು ನನ್ಗ ಹೆಸರನ್ನು ಕರೆದೊಡನೆ ಬಹುಶಃ ಯಾರಿಂದ ಲಾದರೂ ಹಣ ಬಂದಿರಬಹುದೆಂದು ಆತುರದಿಂದ ಹೊರಕ್ಕೆ ಬಂದೆ. ಆದರೆ ಆಸೆಯಿಂದ ಹೊರಬಂದ ನನಗೆ ಆಂಚೆ ಯಾಳಿನ ವತಾತಿನಿಂದ ತುಂಬಾ ನಿರಾಶೆ ಯಾಯಿತು. ಕಾರಣ ನನ್ನ ವಿಳಾಸಕ್ಕೆ ಬಂದಿದ್ದು ದು ಹಣವಲ್ಲ, ಬದಲು ಅಂಚೆ ಚೀಟಿಯನ್ನು ಹಚ್ಚದ ಒಂದು ಲಕೋಟಿ. ಆದನ್ನು ತಿಳಿದು ಹಣಕೊಟ್ಟು ಅದನ್ನು ತೆಗೆದುಕೊಳ್ಳಲೋ ಅಥವಾ ಯಾರಿಂದ ಬಂದಿದೆಯೋ ಅವರಿಗೇ ಹಿಂದಿರುಗಿಸಿ ಎಂದು ತಿಳಿಸಿಬಿಡಲೋ ಎಂಬ ಸಮಸ್ಯೆ ಮನಸ್ಸಿನಲ್ಲುಂಖಾಯಿತು. ಆ ರೀತಿ ತಿರ ಸ್ಮರಿಸೋಣವೆಂದರೆ ಯಾರಿಂದ ಬಂದಿ ದೆಯೋ? ಏನು ವಿಷಯವಿದೆಯೋ ನೋಡೋಣವೆಂಬ ಕುತೂಹಲ. ಕೌನರೆಗೆ ಹಣ ತೆತ್ತು ಪತ್ರ ವನ್ನು ತೆಗೆದುಕೊಂಡೆ. ಆತುರದಿಂದ ಲಕ್ಯೋಟಿಯನ್ನು ಒಡೆದು ಪತ್ರವನ್ನು ನೋಡಲ ಅದರಲ್ಲಿ ಕೆಳಕಂಡ ಒಕ ಣೆಯಿತ್ತು : “4 ಆತ್ಮೀಯ ಗೆಳೆಯನಿಗೆ ಅನಂತಾನಂತ ವಂದನೆಗಳು. ಮೊಟ್ಟಿ ಮೊದಲನೆಯದಾಗಿ ನಿನ್ನ ಶನೆಂ ಬೇಡುತ್ತೇನೆ... ಏಕೆಂದರೆ ಯಾವುದೊ ಕೆಲಸದಲ್ಲಿ ತೊಡಗಿದ್ದುದ ರಿಂದ ಆತುರದಲ್ಲಿ ಅಂಚೆ ಚೀಟಯನ್ನು ಹಚ್ಚುವುದೇ ಮರೆತು ಹೋಯಿತು ....? __. ಫಿ. ಶಿವಣ ತಾವರೆಕೆರೆ ಣ ಛು ನಾವೇ ಇಂದಿನ ಮತ್ತು ನಾಳೆಯ ನಾವು ಎಂದು ನಾವು ಬಗೆಯುತ್ತೇವೆ. ಇದೊಂದು ಆತ್ಮವಂಚನೆ. ನಿನ್ನೆಯ ಹೆಸರಿಂದಲೇ ಇತ- ರರು” ನಮ್ಮನ್ನು ಜಾ ಕರೆಯುತ್ತಾರೆ. ನಿನ್ನೆಯ ಕುಟುಂಬದಲ್ಲೇ ನಾವು ಇಂದೂ ಬಾಳುತಿ ದ್ದೇವೆ, ನಿಜ. ಆದರೆ “ ನಾವು” ಎಂದಕೇನೆಂಬ ಬಗ್ಗೆ ತತ್ವಜ್ಞಾ ಠ್ಹನಿಗಳು. ಸಾವಿರಾರು ವರ್ಷಗಳಿಂದ ಚಿಂತಿಸುತ್ತಿದ್ದಾ ಕೆ. ಉತ್ತರ ಸಿಕ್ಕಿಲ್ಲ. ಈಗ್ಗೆ ಕೆಲ್‌ ವರ್ಷಗಳಿಂದ ಜಾರ ಕ ಶಾಸ್ತ್ರಜ್ಞರು ಈಸ ಸಮಸ್ಯೆಯತ್ತ ಗಮನ ಕೊಡ ತೊಡಗಿದ್ದಾರೆ. ನಮ್ಮ ಶರೀರವು ತನ್ನನ್ನು ಹೇಗೆ .. ಗುರುತು ಬಡಿಯುತ್ತದೆ? “ಶತ್ರು ಮಿತ್ರ” ರನ್ನು ಹೇಗೆ ಕಂಡುಹಿಡಿಯುತ್ತ ದೆ? ತನ್ನತನವನ್ನು ಯಾವ ರಾಸಾಯನಿಕ ಮಾಯಕದಿಂದ ಅದು .. ಶೌಾಪಾಡಿಕೊಳ್ಳು ತ್ತದೆ? ಘ್‌ ಸಮಸ್ಯೆಗೊಂದು ಕೀಲಿಕೈ ದೊರೆತರೆ ಸಾನಿರಾರು ಜೀವಗಳು ಉಳಿಯಬಹುದು ಶರೀರ ಕ್ಟ | ಕಾನು ತುಜೂಕು ಹೇಗೆ ತಿಳಿಯುತ್ತದೆ? 620/2 ಕನಸ ತ ಎಂ... 36/2 717... ಸ... ಸ. ಕಯಯ ಜೋಸೆಫ್‌ ವಾಸೆಲ್‌ರಿಗ್‌, ಎಂ. ಡಿ ಉದಾಹರಣೆಗೆ ಮೂತ್ರ ಏಂಡಗಳಿಗಾದ ಕೋಗದಿಂದ ಅವು ಹಾಳಾಗಿ ಒಬ್ಬನು ಮರಣಾ- ಸನ್ನನಾಗಿದ್ದಾನೆಂದುಕೊಳ್ಳಿ. ಸರ್ಜನ್ನರು ಇನ್ನೊಬ್ಬ ರ ಒಂದು ಮೂತ್ರ ವಿಂಡವನ್ನು ತೆಗೆದು ಇವನ ಕೆಟ್ಟ ಮೂತ್ರ ಧ್‌ ಸ್ದಾ ನದಲ್ಲಿ. ಜೋಡಿ ಸಬಲ್ಲರು. ತ ವ ಇಬ್ಬ `ಓ ಏಕರೂಪ ಅವಳಿಮಕ್ಕ ಳಾಗಿದ್ದ ಹು ಹೀಗೆ ಕಸಿ ಮಾಡಿದ ಮೂತ್ರ ಬಂಡ ಇನ್ನೊಂದು ಶರೀರದಲ್ಲಿ ಹೊಂದಿಕೊಳ್ಳುವುದಿಲ್ಲ. ಯಾವುದೋ ಉಪಾಯದಿಂದ ಶರೀರವು ಈ ಹೊಸ ಮೂತ್ರಪಿಂಡ “ಪರಕೀಯ” ಎಂದು ಗೊತ್ತು ಹಚ್ಚಿ “ತನ್ನ ಸಕಲ ಸಾಮಥ್ಯ ೯ದಿಂದ ಅದರ. ಮ ಸ ಮಾಡುವುದರಿಂದ ಕು ಮಾಡಿದ ಈ ಭಾಗ ಸ ಸಾಯುತ್ತದೆ. ಹೊರಗಿನಿಂದ ಕಸಿ ಮಾಡಿದ ಭಾಗಗಳಿಗಷ್ಟೇ ಹಿ ಕಸ್ತೂರಿ, ನನೆಂಬರ್‌ ೧೯೬೧ ಇದು ಮಿತವಾಗಿಲ್ಲ. ರಕ್ತದ ಗುಂಪುಗಳ ಪ್ರಭೇದದಲ್ಲಿಯೂ ಹೀಗೇ ನಡೆಯುತ್ತದೆ. ೫1- ಯಣ ಜಾತಿಯ ರಕ ಕ್ರವುಳ್ಳ ತಾಯಿಯಲ್ಲಿ ೫- ಧನ ಜಾತಿಯ ರಕ ವುಳ್ಳ ತ)ಜ80 ಗರ್ಭಾ” ಧಾನವಾದರೆ ರ ಶರೀರವು ಗರ್ಭದಲ್ಲಿ- ರುವ ತನ್ನದೇ ಪಿಂಡವನ್ನು “ಪರಕೀಯ'”ವೆಂದು ಬಗೆದು ಘಾತಕ ರಾಸಾಯನಿಕ ದ್ರ ವ್ಯಗಳನ್ನು ಬಿಡುಗಡೆ ಮಾಡುತ್ತದೆ. ಜಃ ಗರ್ಭಸ್ಥ ಶಿಶು (ಬಹುತರ) ನಾಶವಾಗುತ್ತದೆ. ಇಲ್ಲಿ ತಾಯಿ ಯ ಶರೀರವು ತನ್ನದನ್ನು ತನ್ನದೆಂದು ಗುರುತಿಸ ಲಾರದೆ ಹೋಗುವುದೇ ಅನಾಹುತಕ್ಕೆ ಕಾರಣ ವಾಗುತ್ತದೆ. ಶರೀರದ ಈ ನಿಗೂಢ ಆತ್ಮ ಪರಕೀಯ ಜ್ಞಾನವೇ ಪ್ರಾಣಿಪ್ರಾಣಿಗಳ ಜಾತಿಗಳನ್ನು ಬೇಕೆ ಬೇರೆಯಾಗಿಟ್ಟಿದೆ. ನಾಯಿಗೂ ಬೆಕ್ಕಿಗೂ ಸಂಕರ ವಾಗದಿರುವುದು ಇದರಿಂದಲೇ. ಆದಕೆ ಎರಡು ಬೇರೆ ಬೇರೆ ಜಾತಿಯ ನಾಯಿಗಳ ಸಂಯೋಗ ದಿಂದ ಹೊಸ “ತಳಿ'ಯ ನಾಯಿಗಳನ್ನು ಉಂಟು ಮಾಡಬಹುದು. ಸಸ್ಯಗಳಲ್ಲಿಯೂ ಹಾಗೆಯೆ. ನಮ್ಮ ಮೈಯಲ್ಲಿ, ಬಾಯಲ್ಲಿ, ಕರುಳಲ್ಲಿ ಅಸಂಖ್ಯ ಜೀವಜೀವಾಣುಗಳು ಸದಾಕಾಲವೂ ಇದ್ದು ಶರೀರದಿಂದ ಯಾವ ಆತಂಕವನ್ನೂ ಹೊಂದದೆ ನಿರಾಪದವಾಗಿ ಬಾಳುತ್ತವೆ. ಆದರೆ ಬೇರೆ ಕೆಲ ಜೀವಾಣುಗಳು ಶರೀರವನ್ನು ಸೇರಿ ದೊಡನೆ ಶತ್ರುಗಳೆಂದು ಬಗೆಯಲ್ಪಟ್ಟು ಶರೀರವು ಅವುಗಳನ್ನು ನಾಶಮಾಡಲು ಸರ್ವ ಪ್ರಯತ್ನ ಮಾಡುತ್ತದೆ. ಅಷ್ಟೇಕೆ, ನಾವು ತಿನ್ನುವ ಕೆಲ ಪದಾರ್ಫಗಳನ್ನು ಶರೀರವು ಪಚನಯೋಗ್ಯವೆಂದು “ಗುರುತಿಸಿ” ಸ್ವೀಕರಿಸು ಸುತ್ತದೆ; ಆದರೆ ಇತರ ಕೆಲ ಪದಾರ್ಗ ಗಳನ್ನು ತಿಂದರೆ `ಭಯಂಕರಪ್ರ ತೀಕಾರ ಪೂರ್ವ ಕವಾಗಿ ತಿರಸ್ಕ ರಿಸುತ್ತದೆ. ಇದೀಗ ಪ್ರಶ್ನೆ: ಶರೀರ “ಸ್ವ'ವನ್ನು ಹೇಗೆ ಗುರುತಿಸುತ್ತದೆ? “ಪರಕೀಯಗ'ವನ್ನು ತನ್ನ ಕ್ಷೇತ್ರ ದಲ್ಲಿ ಗುರುತಿಸಿದಾಶ್ಷಣ ಅದನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಅನೇಕ ವೇಳೆ ತಾನೇ ನಾಶವಾಗು ಇ ವಷ್ಟು ಉದ್ರೇಕದಿಂದ ಏಕೆ ಹೋರಾಡುತ್ತದೆ? ಯಾವುದಾದಕೊಂದು ಉಪಾಯದಿಂದ ಅದನ್ನು ಮೋಸಗೊಳಿಸಿ ಪರಕೀಯವನ್ನು ತನ್ನದೆಂದೆಣಿಸು ವಂತೆ ಮಾಡಲು ಸಾಧ್ಯವೆ? ಇದು ಸಾಧ್ಯವಾದಕೆ ಒಬ್ಬನಿಂದ (ಅಥವಾ ಒಂದು ಪ್ರಾಣಿಯಿಂದ) ಇನ್ನೊ ಬೃನಿಗೆ ಮೂತ್ರಪಿಂಡವನ್ನು ಕಸಿ ಮಾಡ ಸ ಒಬ್ಬ ನ “ತರ್ಮವನ್ನು ಕೊಯ್ದು ಇನ್ನೊಬ್ಬ ನಿಗೆ ಹಚ್ಚ ಬಹುದು. ಅನೇಕ ಜೀವಗ” ಳನ್ನು ಹ ತುದ ಈ ಸಮಸೆ [ಯನ್ನು ವ್ಶ್ಳ ವಸ್ಟಿತವಾಗಿ ತಡಕಲು ಮುಂದಾದವರಲ್ಲಿ ಹತ್ತು 'ಹನ್ನೊ ದು ವರ್ಷ ಹಿಂದೆ ಆಸ್ಟ್ರೇಲಿಯದಲ್ಲಿ ಸೆತೋಧನೆ ಪ್ರಾ ರಂಭಿ ಸಿದ ಡಾ. ಎಫ್‌. ಫೆನಂ ಮತ್ತು ಡಾ. ಎಫ್‌. ಎಂ. ಬರ್ನೆಟ್‌ ಇವರು ಮೊದಲಿಗರು. ಅನಂತರ ಡಾ. ಪೀಟರ್‌ ಮೆಡವರ್‌ ಅದೇ ದಿಶೆಯಲ್ಲಿ ಕೆಲಸ ಮಾಡಿದರು. ಇವರ ಅನ್ವೇಷಣೆಗಳ ಫಲವಾಗಿ ಜೀವಿಗಳು ಭ್ರೂಣಾವನ್ಥೆ ಯಲ್ಲಿ ಲಿರುವಾಗ ಅವುಗ ಳಲ್ಲಿ ಈ “ತನ್ನತನ'ದ ಪರವೆ ಅಷ್ಟಾಗಿ ಇರುವು- ದಿಲ್ಲವೆಂದೂ ಅವು “ಪರಕೀಯ” ಜು ಗಳನ್ನು “ ಸಹಿಸಿ” ಕೊಳ್ಳುತ್ತವೆಯೆಂದೂ ತಿಳಿ ಯಿತು. ಉದಾಹರಣೆಗೆ, “ಅ” ಎಂಬ ಇಲಿಯ ಗರ್ಭಸ್ಥ ಭ್ರೂಣಕ್ಕೆ “ಬ” ಎಂಬ “ಪರಕೀಯ” ಜೀವಕೋಶಗಳನ್ನು ಇಂಜಕ್ಕನ್‌ ಮೂಲಕ ಕೊಟ್ಟಿಕೆ " ಅ” ಭ್ರೂಣವು ನಿರಾಪದವಾಗಿ ಬೆಳೆದು ಹುಟ್ಟಬಲ್ಲದು. ಅನಂತರ “ಬ” ಇಲಿಯ ಚರ್ಮ ಕೊಯ್ದು “ಅ” ಇಲಿವರಿಯ ಶರೀರಕ್ಕೆ ಕಸಿ ಮಾಡಿದರೆ ಅದು “ಅ” ಕೈ ಹೊಂದಿಕೊಳ್ಳ ಬಲ್ಲುದು. ಒಂದು ವೇಳೆ 1 ಣಾವಸ್ಥೆ ಯಲ್ಲಿರು ವಾಗಲೆ "ಅ" ಕ್ಸೈ “ಬ” ದ ಜೀವಕೋಶಗಳನ್ನು ಇಂಜಕೃೈನ್‌ ಮಾಡದಿದ್ದ ಪಕ್ಷದಲ್ಲಿ “ಬ” ಇಲಿಯ ಚರ್ಮವನ್ನು "ಅ" ಇಲಿಮರಿ ಸುತರಾಂ ತನ್ನ ಶರೀರದ ಅಂಶವಾಗಿ ಸ್ವೀಕರಿಸುತ್ತಿರಲಿಲ್ಲ. ಇದೊಂದು ಅತಿ ಮೂಲಭೂತವಾದ ಶೋಧ ವಾಗಿದೆ. ಏಕೆಂದಕೆ ಪ್ರಾಣಿಯು ಪ್ರಬುದ್ದಾ ಶರೀರಕ್ಕೆ ತಾನು ತಾನೆಂದು ಹೇಗೆ ತಿಳಿಯುತ್ತದೆ? ೨೭ ವಸ್ಗೆಗೆ ಬಂದ ಮೇಲೆ ಅದರ ಪ್ರತಿರೋಧಕ ಶಕ್ತಿ ಬಲಿತು ಸ್ಟಿರಗೊಂಡರೂ ಭ್ರೂಣಾವಸ್ದೆ ಯಲ್ಲಿರುವಾಗ ಈ ಪ್ರತಿರೋಧಕ ಶಕ್ತಿಯ ಸ್ವಭಾ ವವನ್ನು ಬದಲಿಸಲು ಸಾಧ್ಯವಿದೆಯೆಂದು ಅದ- ರಿಂದ ಸಿದ್ಧವಾಯಿತು. ಈ ಶೋಧಕ್ಕಾಗಿ ಡಾ. ಬರ್ನೆಟ್‌ ಮತ್ತು ಡಾ. ಮೆಡವರರಿಗೆ ಈಚೆಗೆ ನೋಬೆಲ್‌ ಪಾರಿತೋಷಕ ದೊರೆಯಿತು. ನ ಸಮಸ್ಯೆಯನ್ನು ಡಾ. ಬರ್ನೆ ಹೀಗೆ ಮಂಡಿಸುತ್ತಾರೆ: " ಆರೋಗ್ಯಶಾಲಿ ಮಾನವ ಅಥವಾ ಮತ್ತಾವುದೇ ಬೆನ್ನೈಲುಬುಳ್ಳ ಪ್ರಾಣಿಯು ತನ್ನ ಸ್ವಂತ ಅಂಗಗಳೊಡನೆ. ಸುಖವಾಗಿ ಬಾಳುತ್ತದಾದರೂ ಬೇರೊಂದು ವ್ಯಕ್ತಿಯಿಂದ ಕೋಶ ಇಲ್ಲವೇ ಕಣಾಂಶಗಳನ್ನು ತೆಗೆದು ತನ್ನ ಕೋಶಜಾಲ (118800) ದಲ್ಲಿ ಸೇರಿಸಿದರೆ “ ಆಂಟಿಬಡಿ” ( ಪ್ರತಿರೋಧಕ ರಾಸಾಯನಿಕ) ಉತ್ಪಾದನೆ ಮತ್ತು ಇತರ ಪ್ರತಿಕ್ರಿಯೆಗಳನ್ನು ತೋರಿಸುತ್ತದೆ. ಇದೊಂದು ಮೂಲಭೂತ | ಜೀವವೈಜ್ಞಾನಿಕ ಪ್ರಶ್ನೆ. ತನ್ನ ಸ್ವಂತ ರಚನೆಯ- ಲ್ಲಡಕವಾದ ರಾಸಾಯನಿಕ ಯೋಜನೆಗಳಿಂದ ಪರಕೀಯ ರಾಸಾಯನಿಕ ಯೋಜನೆಗಳನ್ನು ಬೇರೆಯಾಗಿ ಶರೀರವು ಹೇಗೆ ಗುರುತಿಸುತ್ತದೆ ಎಂಬಲ್ಲಿಂದಲೇ ಪ ಪ್ರತಿರೋಧಕ ಶಕ್ತಿಯ ಸ ಸ್ವಭ ವದ ಅಧ್ಯಯನ ಪ್ರಾ ರಂಭವಾಗಬೇಕು. ಟ ಸಮಸ್ಯೆಯ ನ್ನ್ನ ಚ್‌ ಅವಾಂತರಗಳಾಗಿ 10ಗೂಸಬಹುದುೇ ೧. ಪರಕೀಯ ಶರೀರದಿಂದ ತೆಗೆದು ಕಸಿ ಕಟ್ಟಿದ ಅಂಗಗಳನ್ನು ಶರೀರವು ಏಕೆ ಸ್ವೀಕರಿಸು ವುದಿಲ್ಲ. ೨. ರೋಗಾಣುಗಳನ್ನೂ ನಂಜು ಮತ್ತು ವಿಷಗಳನ್ನೂ ಶರೀರವು ಹೇಗೆ ಪ್ರತಿಭಟಿಸುತ್ತ ದ ತಿ ಅದಕ್ಕೂ ಸೂಕ್ಷ್ಮಪ್ಪ ಪ್ರಶ್ನೆಯೆಂದರೆ, ನೆಲ ವೇಳೆ ಶೇರಿರಕ್ಕೆ. ನಿಜವಾಗಿ ತನ್ನದೇ ಆದ ಅಂಗ ಗಳ ಗುರುತು ಸಕ ದೆ ಹೋಗಿ ತನ್ನೊ ಡನೆ ತಾನೇ ಕಾಳಗವಾಡಿ ರೋಗವನ್ನುಂಟುಮಾಡಿಕೊಳ್ಳು ತ್ತದೆ. ಈ ಅಂಶವನ್ನು 1? ಚರ್ಚಿಸುವ “ಆತ್ಮಪ್ರತಿರೋಧಕ' ಕೋಗಗಳೆಂದು ಕರೆ- ಯಲಾದ ಈ ರೋಗಗಳು ಈಚೆಗೆ ಡಾಕ್ಟರರಿಗೆ ಪರಿಚಿತವಾಗಿವೆ. 1. ೫. (10705 ೦೯೫1೧೦- 77611573) ಎಂಬ ಚರ್ಮರೋಗ ಇವುಗಳ ಲ್ಲೊಂದು. ಇದು ಕೆಲವೊಮ್ಮೆ ಪ್ರಾಣಾಂತಿಕ ವಾಗುತ್ತದೆ. ಇದಾದವರ ರಕ್ತದಲ್ಲಿ ವಿಜಾ- ತೀಯ ಕಣಗಳು ಕಾಣಿಸಿಕೊಳ್ಳುತ್ತವೆ. ಇನ್ನೊಂದು ಉದಾಹರಣೆ ಔಷಧ ಒಗ್ಗದಿರು ವುದು. ಕೆಲವರಿಗೆ ಕೆಲ ಔಷಧಗಳು ಚೆನ್ನಾಗಿ ಒಗ್ಗುತ್ತವೆ. ಬೇರೆ ಕೆಲವರಿಗೆ ಅವೇ ಔಷಧಗಳು ಭೀಕರ ಪ್ರತಿಕ್ರಿ ಯೆಗಳನ್ನುಂಟುಮಾಡುತ್ತ ವೆ. ಒಬ ನ ಅಮೃ ತ ಇನ್ನೊಬ್ಬ ನಿಗೆ ವಿಷವಾಗಬಹು ಜೆ ಸರ್ನವಿದಿತವಾನಿದ್ದರೂ ಏಕೆಹೀಗಾ ಗುತ್ತದೆಂದು ವಿಜ್ಞಾನಿಗಳಿಗೆ ಬೇಕಾಗಿದೆ. ಹಶಿಮೋಟೋ ರೋಗ ಎಂಬ ಇನ್ನೊಂದು ಎಚಿತ್ರ ಕೋಗದಲ್ಲಿ ದೇಹಕ್ಕೆ ತನ್ನ ಥೈರಾಯ್ಡ್‌ ಗ ಗ್ರಂಥಿಯ ಗುರುತೇ ಸಿಕ್ಕ ದ ಅದನ್ನು ನಾಶ ಮಾಡುತ್ತ ದೆ. ಥೆ ರಾಯ್ಡ್‌ ಗ್ರ ರು ಜೀವ- ನಕ್ಕೆ ಅತ್ಯವಶ್ಯವಾದದ್ದು. ಆದರೆ ಕೆಲ ವೇಳೆ ಈ ಗ್ರಂಥಿಯಿಂದ ಪ್ರೋಟೀನ್‌ ದ್ರವ್ಯ ಒಸರಿ ರಕ್ತ ದಲ್ಲಿ ಸೇರಿಸಿಕೊಳ್ಳುತ್ತದೆ. ಇದರಿಂದ ಯಾಕೋ ಏನೋ ಶರೀರದಲ್ಲಿ ನಿಗೂಢವಾದ ಪ ಪ್ರಕೋಪ ವುಂಟಾಗಿ ಇದು ತನ್ನ ದೇಗ್ರಂಥಿಯವೆ ಪ್ರೋಟೀನ್‌ ಎಂಬುದನ್ನು ಮ ಕಿತು ಕ್‌ ಕ್ರ ತಿಕೋಧಕ ಕಿ ಕ್ರಿಯೆಯನ್ನು ಪ್ರಾರಂಭಿಸುತ್ತದೆ. ಬಿಳಿಯ ರಕ್ತಕಣಗಳು ಆ ಗ್ರ ಥಿಯ ಮೇಲೆ ಆಕ್ರಮಣ ಹೂಡು ತ್ತವೆ, ಗ್ರ ಂಥಿ ಊದಿಕೊಳ್ಳುತ್ತ ದೆ. ಸಕಾಲದಲ್ಲಿ ಚಕಿತ ಕೈೆಯಾಗದಿದ್ದ ರೆ ಥೈರಾಯ್ಡ್‌ ಗ್ರಂಥಿ ಪೂರ್ಣವಾಗಿ ಇಲ್ಲವೆ. ಅಂಶತಃ ನಾಶ ಕಾ ಈ “ಯಾದವೀ ಕಲಹ” ಏಕಾಗುತ ದೆಂಬ ರಹಸ್ಯವನ್ನೂ ವಿಜ್ಞಾನಿಗಳು ಬಿಡಿಸಬಯಸು ತ್ಹಾಲೆ ಮ ಕಲಹವನ್ನು' ತಡೆಯಲು ಅದೇ ದಾರಿ. ಕೋಗಾಣುಗಳ ವಿರುದ್ಧ ಶರೀರದ ಹೋರಾ ಟದ ಪ್ರಶ್ನೆ ಹೆಚ್ಚು ಸರಳವಾಗಿದೆ. ಶರೀರವನ್ನು ೨೮ ಕಸ್ತೂರಿ, ನವೆಂಬರ್‌ ೧೯೬೧ ಪ್ರವೇಶಿಸಿದ ರೋಗಾಣುಗಳು ಅಭಿವೃದ್ಧಿ ಹೊಂ- ದುವಾಗ “ ಆಂಟಿಜೆನ್‌"” ಎಂಬ ಎಷವನ್ನುತ್ಬಾ ದಿಸುತ್ತವೆಂದೂ ಈ ಅಪಾಯಕರ ವಿಷದಿಂದ ರಕ್ತ ದಲ್ಲಿ “ಆಂಟಿಬಡಿ”ಯೆಂಬ ಪ್ರತಿಕೋಧಕ ರಾಸಾ ಯನಿಕ ದ ದ್ರವ್ಯಗಳನ್ನುಂಟುಮಾಡಲು ಪ್ರಚೋ ದನೆಯಾಗಿ ವಿಷವನ್ನು ಅವು ನಿರುಪದ್ರ ವಯಾಗಿ ಮಾಡುತ್ತವೆಂದೂ ಈ ವರೆಗೆ ವಿಜ್ಞಾನಿಗಳು ಭಾವಿಸಿದ್ದರು. ಇಂದು ಅನೇಕ ವಿಜ್ಞಾನಿಗಳು ಈ ಬಗೆಯಾದ ಆಂಟಿಬಡಿಗಳ ಉತ್ಪಾದನೆ ರೋಗನಿರೋಧದಲ್ಲಿ ಅಷ್ಟು ಮಹತ್ನದ ಪಾತ್ರ ವಹಿಸುವುದಿಲ್ಲೆಂದು ವಿಸತೊಡಗಿದ್ದಾರೆ. ರಕ್ತದಲ್ಲಿ (ಮತ್ತು ಇತರ ಕೋಶಜಾಲಗಳಲ್ಲಿ) ರುವ ಕಣಗಳು ಅಷ್ಟೇ ಮುಖ್ಯ ಪಾತ್ರವಹಿಸುತ್ತವೆಂದವರು ನಂಬಿದ್ದಾರೆ. ನಮ್ಮ ರಕ್ತದ ಬಿಳಿ ಗೋಲಕ ಗಳಲ್ಲಿರುವ ಯಾವುದೋ ರಾಸಾಯನಿಕ ದ್ರವ್ಯ ಗಳಲ್ಲಿ ಶತ್ರುಮಿತ್ರರನ್ನು ಕಂಡುಹಿಡಿಯುವ ಗುಣ ವುಂಟಿಂದು ಅವರಿಗೆ ತೋರುತ್ತಿದೆ." ಆದರೆ ಕೆಲ ವೊಮ್ಮೆ ಏನೋ ಘೋಟಾಳೆಯಾಗಿ ತಮಗೆ ಬರುವ ರಾಸಾಯನಿಕ ಸೂಚನೆಗಳು ಬಿಳಿಯರಕ್ತ ಗೋಲಕಗಳಿಗೆ ಸರಿಯಾಗಿ ಅರ್ಥವಾಗದಿರುವು ದರಿಂದ ಅವು ಗೊಂದಲದಲ್ಲಿ ಬಿದ್ಮು ಶರೀರದ ನಾಶಕ್ಕೇ ಕಾರಣವಾಗುತ್ತವೆ. ತಮ್ಮ ಪಕ್ಷದ ಸೆ ೈನಿಕರನ್ನೆ ( ಶತ್ರುಗಳೆಂದು ಭ್ರಮಿಸಿ ಕೆಲವೇಳೆ ಬಂಗಳ ತಮ ಒವರನ್ನೇ 'ಕೊಲುವುದುಂಟ- ಲ್ಲವೇ, ಹಾಗೆ. ಶರೀರದ ತನ್ನರಿವಿನ ಸಂಶೋಧನೆಯಲ್ಲಿ ಇಂದು ಎಲ್ಲಕ್ಕೂ ಹೆಚ್ಚು ಪ ಶ್ರ ಗತಿಯಾಗಿರುವುದು “ಕಸಿಯ ಕ್ಷೇತ್ರದಲ್ಲಿ. ರ ಒಂದು ಇಲಿಯ ಯಕೃತ್‌ ಅಥವಾ ಮೂತ್ರ ಏಂಡದ ಒಂದು ತುಣುಕನ್ನುತೆಗೆದು ಇನ್ನೊಂದು ಇಲಿಯ ಚರ್ಮದ ಕೆಳಗೆ “ ನಟ್ಟಕೆ ಕೆಲ ಸಮಯದ ವರೆಗೆ ಅದು ಆ ಇಲಿಯ ಮೈಯಲ್ಲಿ ಹೊಂದಿ ಹೊಂಡು ಬಾಳಿ ಬೆಳೆಯುವಂತೆ ಕಾಣಬಹುದು. ಆದಕೆ ಸ್ವಲ್ಪ ಕಾಲದಲ್ಲೇ ಶರೀರದಲ್ಲಿ ಕದನ ಸನ್ನಾಹೆವಾಗುತ್ತದೆ. . ಹೊಸೆ “ಪರಕೀಯ” ಗಳಿ ವಿರುದ್ಧ. ಆಂಟಿಬಡಿಗಳು ಉತ ಕನ್ನ ವಾ- ಗುತ್ತವಲ್ಸದೆ ಬಿಳಿಯ ರಕ್ತ ಸತಲಳಗಳು' ಅಣಿ ಗೊಂಡು. ಪರಕೀಯ ಭಾಗದ ಮೇಲೆ ದಾಳಿ ಮಾಡಿ ಕೊನೆಗೆ ಅದನ್ನು ನಾಶಗೊಳಿಸುತ್ತವೆ. ಈ ಸಮಸ್ಯೆಯನ್ನು ಬಿಡಿಸಲು ವಿಜ್ಞಾನಿಗಳಿಗೆ ಏಕರೂಪ ಅವಳಿಗಳ ಅಭ್ಯಾಸದಿಂದ ಸಹಾಯ ವಾಯಿತು. ಒಂದೇ ಅಂಡದಿಂದ ಉತ್ಪನ್ನವಾ- ಗಿರುವುದರಿಂದ ಏಕರೂಪ ಅವಳಿಗಳಿಗೆ ಒಂದೇ ಬಗೆಯ ಸಂತಾನ ದ್ರವ್ಯ ದೊರೆತಿರುತ್ತದೆ. ಇಂಥ ಅವಳಿಗಳಲ್ಲಿ ಒಂದರ ಚರ್ಮವನ್ನು ಇನ್ನೊಂದಕ್ಕೆ ಕಸಿ ಮಾಡಿದಕೆ ಅದು ಹೊಂದಿಕೊಳ್ಳಬಹುದು. ಮೂತ್ರಪಿಂಡದಂಥ ಅಂಗಗಳನ್ನು ಒಂದರಿಂದ ಇನ್ನೊಂದಕ್ಕೆ ಕಸಿ ಕಟ್ಟಿದರೂ ಅದು ಹೊಂದಿ ಕೊಳ್ಳುವ ಸಂಭವ ಸಾಕಷ್ಟು ಇದೆ. ಹೀಗಿದ್ದರೂ ಇದೇ ಅವಳಿಗಳ ತಂದೆ, ತಾಯಿ ಅಥವಾ ಇತರ ಬಂಧು ಭಗಿನಿಯರ ದೇಹಗಳಿಂದ ತೆಗೆದ ಚರ್ಮ ಅವುಗಳ ದೇಹದಲ್ಲಿ ಸರ್ವಥಾ ಹೊಂದಿಕೊಳ್ಳ ಲಾರದು. ನಮ್ಮ ಶರೀರದಲ್ಲಿ ತನ್ನ ಏಕರೂಪ ಅವಳಿ ಬಂಧುವಿನ ಶರೀರದಿಂದ ಬಂದ ಭಾಗ ಹೊರತು : ಬೇರಾವುದೇ ಶರೀರದಿಂದ ಬಂದು ಸೇರಿಕೊಂಡ ಅಂಶವನ್ನು ಗುರುತಿಸಿ ನಿರಾಕರಿ ಸುವ ಶಕ್ತಿ ಇನೆ ವಿಜಾ ನಿಗಳೀಗ ಶರೀರವನ್ನು " ಮಂತುಗೊ- ಳಿಸಿ” ಅದು ಬೇಕೆ ದೇಹಗಳಿಂದ ತೆಗೆದು ತನಗೆ ಕಸಿ ಮಾಡಿದ ಭಾಗಗಳನ್ನು. ತನ್ನದೆಂದೇ ಭ್ರಮಿಸಿ ಸ್ವೀಕರಿಸುವಂತೆ ಮಾಡುವ ಉಪಾಯ ಗಳನ್ನು ಶೋಧಿಸುತ್ತಿದ್ದಾರೆ. ಇಲಿ ಮೊದಲಾದ ಪ್ರಾಣಿಗಳ ಮೇಲೆ ಮಾಡಿದ ಒಂದು ಪ ಪ್ರಯೋಗ ಸ್ವಾರಸ್ಯ ವಾಗಿದೆ. ಇಲಿಯ ಶರೀರವನ್ನ ಲ್ಲ ಕ್ಷ- ಕಿರಣಗಳ ಪ್ರಾಣಾಂತಿಕ ವಿಕಿರಣದಿಂದ ಮೊದಲು ದುರ್ಬಲಗೊಳಿಸಲಾಗುತ್ತದೆ. ಆ ಮೇಲೆ ಸಾಮಾನ್ಯವಾಗಿ ಬೇರೊಂದು ಇಲಿಯ ಎಲುಬಿನ ಟೊಳ್ಳಿನ ನೆಣವನ್ನು ಇಂಜೆಕೃನ್‌ ಮೂಲಕ ಕೊಟ್ಟು ಎಿಕಿರಣಗೊಂಡ ಇಲಿಯನ್ನು ಇತ 3 ಬದುಕಿಸಿಕೊಳ್ಳ ಲು ಏರುತ್ತದೆ. ಹೀಗೆ ಬದುಕಿದಕೆ ಆ ಇಲಿಯ ಶರೀರದ ಪ್ರತಿ ಕೋಧ ಶಕ್ತಿಯ ಸ್ವಭಾವ ಬದಲಾಗಬಹುದು. ಆಗ ಅದಕ್ಕೆ ತನ್ನ ರವಳಿ ಬಂಧುವಲ್ಲದ ಇಲಿಯ ಮ್ಳ ಯಂ' ತೆಗೆದ ಚರ್ಮವನ್ನು ಕಸ ಕಟ್ಟಿದರೂ ಆ ಮ ಅದರ ಮೈಗೆ ಇೊಂದಿಕೂಳಡು ಬೆಳೆಯುತ್ತದೆ. ಅರ್ಥಾತ್‌ ಅದರ ಪ್ರತಿರೋಧಕ ಶಕ್ತಿ ವ೪ರಣ ಪ್ರ ಭಾವದಿಂದ ದುರ್ಬಲವಾಗಿರು ವ್ರದರಿಂದ ಅದು -“ ಪರಕೀಯ”: ಅಂಶಗಳ ವಿರುದ್ಧ ಹೋರುವ ಶಕ್ತಿಯನ್ನು ಕಳೆದು ಕೊಳ್ಳು ತ್ತ್ತ ಷ್ಟ ಆದರೆ ಮನುಷ್ಯನನ್ನು ಪ್ಪಾ ಪ್ರಾಣಾಂತಿಕ ಕ್ಷಕಿರಣ ಎಿಕಿರಣಕ್ಕೊಳಪಡಿಸ ಸನ ಸರಿದ್ದ ರಿಂದ ವಿಜಾ ಶನಿಗಳು ಬೇರೆ ತರದ ವಿಧಾನಗಳನ್ನು ಅರಸುತ್ತಿ ದ್ಹಾರೆ. ಅಮೇರಿಕದ ಮಿನಿಸೋಟಾ ವಿಶ ಫವಿದ್ಯಾಲ- ಯದ ಕೆಲ ಡಾಕ್ಟರರು ಕ್ಷ ಕಿರಣಗಳ ಬದಲು ಫಿ ಹಇಂಜಕೃನ್‌ ಗಳನ್ನು ವಯೋಗಿಸ ತ್ತಿದ್ದಾರೆ. ಕೆಲ ಪ್ರ ಬುದ್ಧ ಇಲಿಗಳ ಹ್ಲೀಹದಿಂದ. ತೆಗೆದ ಕಣಗಳನ್ನು ನತರ ಕೆಲ ಪ್ರಬು ದ್ದ ಇಲಿಗಳ ಅಶುದ್ಧ ರಕ್ತ ನಾಳ ಮತ್ತು ಹೊಟ್ಟಿ ಯೊಳಗೆ ಇಂಜಕೃನ್‌ ಮೂಲಕ ಕೊಡಲಾಗುತ್ತದೆ. ಹೀಗೆ ಏಳು ವಾರಗಳ ವರೆಗೆ ಇಂಜಕೃನ್‌ ನಡೆದ ನಂತರ ಯಾವ ಜಾತಿಯ ಇಲಿಗಳಿಂದ ಪ್ಲ ಹ ಕಣಗಳನ್ನು ತೆಗೆದು ಇಂಜಕ್ಕನ್‌ ಮಾಡ ಉಯಿತೋ ಆ ಜಾತಿಯದೇ ಇಲಿಗಳ ಚರ್ಮ ಅಥವಾ ಇತರ ಕೋಶಜಾಲಗಳನ್ನು ಇಂಜಕ್ಕನ್‌ ಪಡೆದ ಇಲಿಗಳಿಗೆ ಕಸಿ ಮಾಡಿದರೆ ಕಸಿ ಯಶಸ್ವಿ ಯಾಗಿ ಬದುಕಿ ಬೆಳೆಯುತ್ತದೆಂದು ಕಂಡುಬಂತು. ಪ್ಲೀಹದ ಕಣಗಳನ್ನೇ ಏಕೆ ಉಪಯೋಗಿಸ ಲಾಯಿತೆಂದರೆ ಅದರಲ್ಲಿ ಬಿಳಿ ರಕ್ಷಗೋಲಕಗಳು ಸಮೃದ್ಧಿ ಯಾಗಿವೆ. ಬಳಿ ಗೋಲಕಗಳಲ್ಲಿರುವ ರಾಸಾಯವಿಕಗಳಲ್ಲೇ ಶರೀರದ “ಆತ ಟ್ಗೌ ನ”ದ ರಹಸ್ಕ ಅಡಕವಾಗಿದೆಯೆಂದು ಹ ಗಳಿಗೆ ಜೌ ವ್ರ ಬಗ್ಗೆ ಈಚೆಗೆ ಒಂದು ಸಂದರ್ಶನದಲ್ಲಿ ಈ ಗುಂಪಿನ ವಿಜ್ಞಾನಿಯೊಬ್ಬ ಹೀಗೆ ಹೇಳಿದ; “ಈ ಶರೀರಕ್ಕೆ ತಾನು ತಾನೆಂದು ಹೇಗೆ ತಿಳಿಯುತ್ತ ದೆ? ಕ ೨೯ ವರೆಗೆ ಪ್ರತಿರೋಧಕಶಕ್ತಿಯ ಸ್ವಭಾವವನ್ನು ಡೆ ತಿ ಬೆಳೆದು ಪ ಶ್ರಬುದ್ಧ ವಾದ ಪ್ರಾ ಣಿಗಳಲ್ಲಿ ಸಾಧ ವಿಲ್ಲೆ ಂಬುದು “'ಬಲ್ಲರ ಇ ತವಾ” “ಃ ಛ ಗಿತ್ತು. ಆದರೆ ನಾವು ಉಪಯೋಗಿಸಿ (ಯಶಸ್ವಿ 'ಯಾಗಿ) ರುವುದು ಬೆಳೆದ ಪ್ರಾ ಣಿಗಳನ್ನೇ. ಆದ್ದ ರಿಂದ ಇದೊಂದು ದೊಡ್ಡ. ಮುಂದಡಿಯೆಂದು ನಮ್ಮೆಜಿಕೆ. ಇನ್ನು ಪ್ರಾಣಿಗಳಲ್ಲಷ್ಟೇ. ಅಲ್ಲದೆ ಮ ಹ ರಲ್ಲೂ ಈಪ ಪ್ರಯೋಗ ಮಾಡಬಹುದೊದು ನಮಗೆ ಭರವಸೆಯಿದೆ. ಕ್ರ ತ ಅಮೇರಿಕದ ಬಾಸ ಸ್ಪನ್ನಿ ನಲ್ಲಿರುವ ನ್ಯೂ ಇಂತ ಗ್ಲಂಡ್‌ ಮೆಡಿಕಲ್‌ ಸಂಟಂನ ಡಾ. ಸ ಶ್ಚ್ರಾರ್ಟ್ಸ್‌ ಅವರು ಬೇರೊಂದು ಪ್ರಯೋಗ ಮಾಡಿದ್ದಾರೆ. ಅವರು ರಕ್ತಕ್ಷಯ ಚಿತ್ರ ಕೈಯಲ್ಲಿ ಉಪಯೋಗಿಸುವ ಮಾದರಿಯ ಕೆಲ ರಾಸಾಯ- ನಿಕಗಳನ್ನು ಮೊಲಗಳಿಗೆ ಇಂಜಕ್ಕನ್‌ ಮೂಲಕ ಕೊಟ್ಟಿರು. ಆ ಮೇಲೆ ಅವುಗಳಿಗೆ ಇತರ ಮೊಲ ಗಳಚರ್ಮ ವನ್ನು ಕಸಿ ಮಾಡಿದಾಗ ಅದು ಹೊಂ- ದಿಕೊಂಡು ಬೆಳೆಯಿತು. ರಾಸಾಯನಿಕಗಳನ್ನು ದೊರಕಿಸುವುದುದ್ಲಿ ಹ ಗಳ ಕಣಗಳನ್ನು ದೊರಕಿಸ ಸುವುದಕ್ಕಿಂತ "ಲ ಬವಗ ಸದರೂ 6 ಇದೊಂದು ದೊಡ್ಡ ಅನು- ಕೂಲವೇ ಸೈ. ಆದರೆ ಡಾ. ಬರ್ನೆಟ್‌ರು ಕಚಿಗೆ ಹೇಳಿದ ಹಾಗೆ, “ಮೊಲಗಳಲ್ಲಿ ಇದು ಅತ್ಯ ೦ತ ಯಶಸ್ವಿಯಾದರೂ ಇತರ ಪಾ ನ್ರಣಿಗಳಲ್ಲಿ ಆಗದೆ ಹೊಲಟಹು ದ ಏನೇ ಆಗಲಿ, ಕೆಲ.ಎವಿಜಾ ಸನಿಗಳು ಇದರಲ್ಲಿ ಅಪನಂಬಿಕೆ ತಾಳಿದ್ದರೂ, ಇತರರು ಈ ಶೋಧ ಗಳನ್ನು ದೊಡ್ಡ ಮುನ್ನಡಯಂದು ಸ್ವಾಗತಿಸಿ- ದ್ನ ರೆ. “ಅದಕೆ ಶರೀರ ತನ್ನನ್ನು ಜನು ಹೇಗೆ ತಿಳಿ ಯುತ್ತದೆಂಬುದು ಮಾತ್ರ ಇನ್ನೂ ರಹಸ್ಕವಾ ಗಿಯೇ ಉಳಿದಿದೆ. ಎ ಚ ಬಿಳಿ ಓಕ ಗೋಲಕದೊಳಗೆ ಹುದುಗಿರಬಹುದು. ಅದನ್ನು ಬಿಡಿಸಲು ವರ್ಷಗಳೆ ಬೇಕಾಗಬಹುದು. ಅಥವಾ ಅಕಸಾ `ತ್ತಾಗಿ ನಾಳೆಯ, ಒಬ್ಬ ಕುಶಾಗ್ರ ಮತಿ ಸಟ ಜ್‌ ನಿ ಅದಕ್ಕೆ ಉತ್ತಳ ಕಂಡುದಡಿಯ ಬಹುಡು. ಕೆ ಕುಳ ಾಈೀಉಧೀಯಾಂ64 ಮೂಲ: ಖಲೀಲ್‌ ಗಿಬ್ರಾನ್‌ ಗ್ರೀಸ್ಮದಲ್ಲಿ ಏಳೆನ್ನ ನಲ್ಲೆ, ಹೊಲಕೆ ಹೋಗೊ(ಣ. ನೋಡಲ್ಲಿ ಸುಗ್ಗಿ ಬಂದಿದೆ ಬೆಳೆಗಾಲ ಬಳಿ ಸುಳಿ ದಿದೆ. ನೇಸರು-ನಿಸರ್ಗಗಳ ನಲ್ಲಾವಿನಿಂದ ಕಾಳೆಲ್ಲ ಹಾಲ್ಡುಂಬಿದೆ. ಬಾ, ನಮ್ಮ ಶ್ರಮದ ಫಲವಾದ ಹಣ್ಣುಗ- ಳನ್ನು ಹಕ್ಕಿ ಕುಕ್ಕುವ ಮೊದಲು, ನಮ್ಮ ಭೂಫಲವನ್ನು ಇರಿವೆಯೀಂಟುವ ಮೊದಲು ನಾವೇ ಸವಿದುಬಿಡೋಣ. ನಮ್ಮ ಹೈದಯದ ಹೊಲದಿ, ಆತ್ಮಚೇತನ ತನ್ನ ಸಿದ್ಧಿಬೀಜಗಳನ್ನು ಬಿತ್ತಿ ಬೆಳೆಕೊಳ್ಳ ತೆರ, ದಃ ಸಮೃದ್ಧ ನಿಸರ್ಗದಿಂದ ನಾವೂನೂ ನಮ್ಮ ಕಣಜಗಳನ್ನು ತುಂಬಿಕೊಳ್ಳೊ(ಣ. ಬಾ, ನನ್ನ ಒಡನಾಡಿ, ಆತ್ಮ ಸಂಗಾತಿ, ನಾವು ಈ ಹಸಿರು ಹುಬ್ಬನ್ನೆ( ಹಾಸಿಗೆಯ ಮಾಡಿ ನೀಲನಭವನ್ನೇ( ಹೊದ್ದಿಕೆಯನಾಗಿಸಿ, ನಿದ್ದೆ ಮಾಡೊ(ಣ. ಈ ಹುಲ್ಬ ಹಸಿ ಹಸಿರ ತಲೆದಿಂಬ ಮೇಲೊರಗಿ ಬಳಿಯ ಕೊಳ್ಳದಲುಲಿವ ಹಳ್ಳದಾ ನಿನದವನ್ನಾ ಲಿಸುತ್ತಾಲಿಸುತ, ನಾವೂ ದಿನದ ದಣಿವನ್ನಾರಿಸಿ ಕೊಳ್ಳೊ(ಣ. ೩೦ ರೂಪಾಂತರ: ದೇವದತ್ತ ಶರದದಲ್ಲಿ ಬಾ, ನನ್ನ ನಲ್ಲೆ, ದ್ರಾಕ್ಷೆಯಾ ತೋಟಕ್ಕೆ ಹೋಗೋಣ. ಯುಗಯುಗಾಂತರಗಳಾ ತಿಳಿ- ವನ್ನು ತುಂಬಿಕೊಂಡಾತ್ಮದಂತೆಯೆ ನಾವು ಆ ಹಣ್ಣುಗಳ ಹಿಳಿದು, ನಮ್ಮ ಪಾತ್ರೆಗಳನ್ನು ಆ ಮಧುರ ಮಧುವಿನಿಂ ತುಂಬಿಕೊಳ್ಳೋಣ. ಬಾ, ಬಾರೆ, ನಾವೂನು ಜೋಡಾಗಿ ಹಣ್ಣು ಗಳ ಕೂಡಿಸೋಣ. ಎಲ್ಲೆಲ್ಲು ಸುರಿದಿದ್ದ ಸುಮದ ಸೌಗಂಧವನು ಸೋಸಿಕೊಳ್ಳೋಣ. ನೋಡಲ್ಲಿ, ಗಿಡದೆಲೆಗಳೆಲ್ಲವೂ ಹೊಂಬಣ್ಣ- ದಳೆದಿವೆ. ಆ ಎಲೆಗಳನ್ನೆಲ್ಲ, ಗಾಳಿ ಉದುರಿಸುತ ಲಿದೆ; ಹೋಯಿತು ವಸಂತವೆಂದೆಂದು ದುಃಖಿಸಿ ತೀರಿಕೊಂಡ ಹೂವಿಗೆ ಅಕೋ, ಮೃತ ಹೊದಿಕೆ ಹೊಚ್ಚುತ್ತಲಿದೆ. ಬಂದುಬಿಡು ಓ ನಲ್ಲೆ, ನಡೆ ಯಿನ್ನು ಮನೆಗೆ ಮರಳೋ(ಣ. ನೋಡಲ್ಲಿ, ಅಲ್ಲಿ ಮಲ್ಲಿಗೆ, ಸೇವಂತಿಗಳಿಗೆಲ್ಲ ಬರಲನ್ನು ಬಿಟ್ಟುಕೊಟ್ಟು, ಹುಲ್ಲೆ ಲದ ಮೇಲೆಲ್ಲ ಕೊನೆಯ ಕಂಬನಿ ಹನಿಸಿ, ತಮ್ಮ ರೆಕ್ಕೆಯ ಮೇಲೆ ಉದ್ಯಾನದುಲ್ಲಾ ಸವನು ತೀವಿಕೊಂಡು ಹಕ್ಕಿಪಕ್ಕಿಗಳೆಲ್ಲ ಸಾಗರದ ತೀರದೆಡೆ ಸಾಗಿ ಸಾಗರಬಿದ್ದು ಹಾರಿಹೋಗುತ್ತಲಿವೆ. ಹಖುತು ಗೀತ ಬಂದುಬಿಡು, ನಾವಿನ್ನುಮನೆಗೆ ಹೋಗೊ(ಣ. ಏನಿದೇನಿದೆ ಇಲ್ಲಿ? ಹಳ್ಳಗಳೂ ಹರಿಗಡಿದಿವೆ ; ಚೆಲುವಸಂತನ ಆಟ ಮುಗಿದುಹೋಗಿಹುದು, ನಗೆಯ ಹನಿ ಆರಿಹೋಗಿದೆ. ಗುಡ್ಡದಿನ್ನೈಗಳೆಲ್ಲ ತಮ್ಮ ತಮ್ಮ ಹಸಿರು ಕುತನಿಯನ್ನೆಲ್ಲ ಕಳೆದೊ- ಗೆದುಬಿಟ್ಟಿವೆ. ಬಾರೆನ್ನ ವ್ರಿಯತಮೆ, ನೋಡಲ್ಲಿ ನಿಖಿಲ ನಿಸರ್ಗಕ್ಕೆಲ್ಲ ನಿದ್ದೆಯಾ ಭರವು ಬಂದಂತಿದೆ. ವಿಷಣ್ಣತೆಯಿಂದಾದರೂ ಸಾಪೇಕ್ಷ ದನಿಯಿಂದ ಕೊಟ್ಟುಬಿಟ್ಟಿದೆ ನಿರೋಪವನು ಎಚ್ಚರಕೆ. ಹೇನುಂತದಲ್ಲಿ ಬಳಿಸಾರಿ ಬಾಕೆನ್ನ ಆತ್ಮಸಂಗಾತಿ; ಕುಳಿ- ರ್ಲಾಳಿ ನಮ್ಮಮೈ ಬೇರ್ಕ ಡಿಸದಂತೆ, ನೀ ಹತ್ತೊತ್ತಿ ಬಾ ಮೈಸ ತಿ ಹತ್ತಿ ನಾವೀ ಒಲೆಯ ಬಳಿ ಯಲ್ಲಿ ಕುಳಿತುಕೊಳ್ಳೋಣ. ನೋಡು, ನೋ ಡೀಗ ಈ ಅನಲನೇ ಹೇಮಂತನಾ ಹಣ್ಣು! ಯುಗಯುಗಾಂತರದ ಸುದ್ದಿಯನಾಡು ನನ್ನೊ ಡನೆ. ನೋಡಿಲ್ಲಿ, ಈ ಒಣಕು ಚಳಿಗಾಳಿಯಾ ಭೋರಾಟದಿಂದಲೂ ಈ ಪಂಚಭೂತಗಳ ಗೋಳಾಟದಿಂದಲೂ ಕೀಸರಿಡಿಗಿವೆ ನನ್ನ ಕಿವಿ ಗಳೆರಡೂ. ಮುಚ್ಚಿ ಬಿಡು *ಿಡಿಕಿ-ಬಾಗಿಲುಗಳನ್ನೆಲ್ಲ. ಈ ನಿಸರ್ಗದ ರುದ್ರ ಮುಖವೆನ್ಸ ಆತ್ಮವನು ತುಂಬಿದೆ ವಿಷಾದದಲಿ. ಹಿಮದ ಹೊದಿಕೆಯ ಬುಡದ ಈ ಇಡೀ ಪಟ್ಟಣವೇ, ದುಃಖಾರ್ತದಯಿತೆಯೊಲು ನನ್ನ ಹೈದಯವನೇ, ನೆತ್ತಕೊಸರುವ ತೆರದಿ ಹಿಚುಕಿ-ಹಿಂಡುತ್ತಲಿದೆ. ಅದಕೇ, ಅದಕೇ, ಎಣ್ಣೆದುಂಬಿಸಿ ದೀಪ ಹೊತ್ತಿಸೀಗ. ನೋಡದೋ ಆ. ದೀಪ ಮಂತಕಾಗ ತೊಡಗಿದೆ. ಆ ದೀಪವನ್ನು ನೀ ಢಾಳಾಗಿ ಉರಿಸಿ ನಿನ್ನ ಬದಿಗಿರಿಸು, ಆಗ ಕಂಡೀತೆನೆಗೆ ಈ ಇರುಳು ನಿನ ಮುಖದಲೆ ಕನ. ಬರೆದಿರುವುದೆಂಬದು. ಹೋಗು ಆ ಮಧುಶಾತೆ ತ್ರೆಯನ್ನಿಲ್ಲಿ ತಾ; ನಾವಿ- ಬ್ಬರೂ ಕೂಡಿ ಆ ಮಧುವನೀಂಟಿ, ಮಧುದಿನ ಫ್‌ ೩೧ ಗಳಾವ ಧುರಸ್ಕೃತಿಯಲ್ಲಿ ಮುಳುಗೋಣ! ಸರಿದು ಜಾ, ಹತ್ತಿ ರತೆ; ನನ್ನಾತ್ಮಪ್ರಿಯಳೆ, ನೋಡಲ್ಲಿ, ಜ್ವಾಲೆ ಮಂಕಾಗುತಿದೆ; ಕೆಂಡಗಳ ನೆಲ್ಲ ಅಕೊ ಬೂದಿ ಮಚ್ಚುತ್ತಲಿದೆ. ಆಲಿಂಗಿಸೆನ್ನ. ದೀಪ ಮಂಕಾಗುತಿದೆ. ನೋ- ಡಲ್ಲಿ; ಅದನಕೋ ಕತ್ತಲೆಯು ಮುತ್ತಿ ಗೆಲ್ಲುತ್ತ ಲಿದೆ. ಕಾಲ ಮಧುವನೀಂಟಿದಾ ನಮ್ಮ ಕಲಾ ಗುತಿವೆ ಈಗ. ನಿನ್ನ ನಿದ್ರಾಜಡಿತ ಸುಂದರಾಕ್ಷಿಗಳಿಂದಲೆನ್ನ ನೀನೀಕ್ಷಿಸು. ತಂದ್ರಿಯಪ್ಪದ ಮುನ್ನ ನೀನೆನ್ನ- ನಪ್ಪು. ನಿನ್ನ ಮುತ್ತನ್ನುಳಿದು ಸಕಲವನು ವಶ ಪಡಿಸಿಕೊಂಡಿಹುದು ಹಿಮವು. ಅದಕೇ ನಲ್ಲೇ ನೀ ಮುತ್ತಿಡೆನಗೆ. ಆಹಾ!....ಓನನ್ನ ಪ್ರಿಯತಮೆ,,. ಅಪ- ರಂಪಾರವೀ ನಿದ್ರಾ ಸಮುದ್ರದಾಳ.., ಬೆಳ. ಗೆಷ್ಟು ದೂರ !..,, ಎಂಥದೀ( ಇರುಳು! ವಸತಂದಲ್ಲಿ ಬಾ, ಎನ್ನ ನಲ್ಲೆ, ನಾವಿಬ್ಬರೊಡಗೂಡಿ ಈ ದಿನ್ನೆಗಳ ಮೇಲೆ ಅಡಿಯಾಡುವಾ. ಹಿಮವೀಗ ಕರಗಿಹುದು ನಿದೆ ಎಯನ್ನಳಿದು ಜೀವನವೀಗ ಐ- ಚ್ಚತ್ತು ಗಿರಿದರಿಗಳಲ್ಲೆ ಲ್ಲ ಅಡಿಯಾಡತೊಡಗಿದೆ. ಬಾ, ಬಾರೆ ಬಂದು "ಬಿಡು; ದೂರದಾ ನೆಲ- ಹೊಲಗಳಲ್ಲೆ ಲ್ಲ ನಾವೂನು ಆ ವಸಂತದ ಹೆಜ್ಜೆ ಯನ್ನೆ ಅನುಸರಿಸೋಣ. ಹುಂ, ಹೊರಡು, ನಾವಿಬ್ಬರೂನು ಆ ಎತ್ತ- ರದ ಶಿಖರವನ್ನೇರಿ ಕೆಳಗೆ ಬಯಲೊಳಗೆ ಅಲೆ ಅಲೆಯಾಗಿ ತಲೆಯನಲ್ಲಾಡಿಸುವ ಎಳೆ ಹಸಿರ ಸಾಗರವನೀಕ್ಷಿಸೋಣ. ಚಳಿಗಾಲದಿರುಳು ಕದ್ಮೊಯ್ದು ಅಡಗಿಸಿ ಇಟ್ಟ ಆ ಉಡುಪುತೊಡಪನ್ನೀಗ ಈ ವಸಂತದ ಮುಗುಳುನಗೆಯ ಮುಂಬೆಳಗೀಗ ಹುಡುಕಿ ಹೊರದಡೆಗೆದಿಹುದು. ಗಿಡ- ಬಳ್ಳಿ- ಗುಡ -ದಿನ್ನೆಗ- ಳೆಲ್ಲ ಧರಿಸತೊಡಗಿಹವು ಬ ಆ ಕೆಂಗಳೂ ೩೨ ಕಸ್ತೂರಿ, ನವೆಂಬರ್‌ ೧೯೬೧ ನೋಡಕೋ ಸಕಲವೂ ಬೆಳದಿಂಗಳಿರುಳ ಮದು ಮಗಳಂತೆ ಸಿಂಗಾರವಾಗುತಿಹವು. ಎಚ್ಚೆತ್ತು ಎದ್ದಿ ಹವು ದ್ರಾಕ್ಷೆ ಮಲ್ಲಿಗೆ ಬಳ್ಳಿ । ಅವುಗಳಾ ಮಿಡಿ ಕುಡಿಗಳೆಲ್ಲವೂ ಆಲಿಂಗನಾತುರ ಪ್ರೇಮಿಗಳ ತೆರದಲ್ಲಿ ಸುಸಿಲಾಡುತಿಹವು. ಹೊಳೆ ಹಳ್ಳಗಳು ಎಲ್ಲ ಕಲ್ಲು ಬಂಡೆಗಳನ್ನು ಹಾಯುತ್ತ ಹರಿಯುತ್ತ ಉಕ್ಕು ಕ್ಕಿ ಚಿಮ್ಮುತ್ತ ಆನಂದದಾ ಮಧುರ ನೀತವನ ್ನಿಲಿಯುತಿವೆ, ಸಾಗರದಲೆಗಳ ತಲೆಯ ವ ಬೆಳ್ಳಿ ಬುರುಗಿನೊಲು. ನೆಲದ ಮೇಲೆಲ್ಲಾ ನಿಸರ್ಗದ ಹೃದಯದಿಂದೆದ್ದು ಬಂದಂತಳಕೋ ಹೂ. ಹೂವು 111|//1111111// ಸ್‌ ಮ್‌ " !/// ಒ 11111/1111 ಗಳು ಅರಳಿ ಮಗವಗಿಸುತಿಹವು. ಬಾ, ನನ್ನ ನಲ್ಲೆ, ಮಳೆಯ ಕೊನೆ ಕಂಬನಿ ಗಳನ್ನೆಲ್ಲ ಮದಗುಣಿಕೆಯಾ ಹೂವ ಬಟ್ಟಲಲಿ ಶುಡಿಕುಡಿದು, ಬೆಳಗುವಕ್ಕಿಗಳ ಆನಂದ ಗೀತ ಗಳಿಂದ ನಮ್ಮಾತ್ಮಗಳನು ನಾವ್‌ ತುಂಬಿಕೊ- ಳ್ಳೋಣ. ಬಾ, ಈ ಸುಳಿಗಾಳಿಯ ಮಂದ ಮಧುರ ಸೌಗಂಧವನು ಮೂಸೋ(ಣ. ನೀಲದಂಚಿನಲಿದ್ದ ಆ ಬಂಡೆಗಲ್ಲಾಚೆ ನಾ-ಠೀನು ಜತೆ ಜತೆಗೆ ಕುಳಿ- ತುಕೊಂಡು, “ನಲ್‌ಮುದ್ಮು” ಗಳನೆಲ್ಲ ಕೊಟ್ಟು ಜ್‌ ಡೂ 11/7? 11/11/1111 1//// ಗ್ರ ಇಲ್ರಿ 1 1 2 ನ ಡ್‌ 1ಎ (ಭು ಇಂ ಇಔ 44.11, 4 44. ದೀರ್ಫಾಯುವೊ? ಧಿಕ್ಕಾರವೊ? ೧೯೬೦ ಫೆಬ್ರುವರಿ ತಿಂಗಳಲ್ಲಿ ಭಾರತದ ಪ್ರಧಾನಿ ಪಂಡಿತ ನೆಹರೂರವರು ಯುರೋಪಿನ ಪ್ರವಾಸಾನಂತರ ಭಾರತಕ್ಕೆ ಒಂದಿರುಗುವಾಗ ಟರ್ಕಿಗೆ ಭೇಟ ಷೊ ಟ್ಟಿದ್ದರಂ. ಎಲ್ಲಾ ರಾಷ್ಟ್ರಗಳಂತೆಯೇ ಟರ್ಕಿಯ ಜನರೂ ಉತ್ಸಾಹದಿಂದ ಭಾರತದ ಪ್ರಧಾನಿಯನ್ನು ಸ್ವಾಗತಿಸಲು ಅಸಂಖ್ಯಾತರಾಗಿ ನೆರೆದಿದ್ದರು. ಟರ್ಕಿಯ ರಾಜಧಾನಿ ಅಂಕಾರ ನಿಮಾಾನ ನಿಲ್ದಾಣದಲ್ಲಿ ನೆಹರೂರವರು ಬಂದಿಳಿದೊಡನೆಯೇ ಟರ್ಕಿ ಪ್ರಧಾನಿ ಮೆಂಡರಿಸ್‌ ಮೊದಲಾಗಿ ಉನ್ಸತ ನಾಯಕರೆಲ್ಲ ಸ್ವಾಗತಿಸಿದ ಅನಂತರ ನೆಹರೂರವರು ಮೆಂಡರಿಸ್‌ (ಈಗ ಮೆಂಡರಿಸ್‌ರವರು ಪವಚ್ಯುತಿಗೊಳಿ ಸಲ್ಪ ಟ್ಟು ಮಿಲಿಟರಿ ನ್ಯಾ ಯಾಲಯದಿಂದ ಮರಣದಂಡನೆಗೊಳಗಾಗಿದಾ ರೆ) ಅನರೊ ಡನ ತಿಕದ ಕಾರಿನಲ್ಲಿ ನುರವಣಿಗೆ ಹೊರಟಾಗ ರಸ್ತೆಗಳ ಇಕ್ಕೆಲಗಳಲ್ಲೂ ನೆರೆದಿದ್ದ ಜನಸ್ತೋಮದಿಂದ ಆಗಾಗ “ಯೂಹ ಮೆಂಡರಿಸ್‌! ಜು ಮೆಂಡರಿಸ್‌ ಎಂಬ ಘೋಷಣೆ ಕೇಳಿಬರುತ್ತಿತ್ತಂತೆ. ನೆಹರುರವರು ಹಾಗೆಂದರೇನೆಂದು ಪಕ್ಕ ದಲ್ಲಿದ್ದ ಮತ್ತೊಬ್ಬ ರನ್ನು ಕೇಳಿದಾಗ ಅವರು ಹಾಗೆಂದರೆ. ಮೆಂಡರಿಸ್‌ ನಾ ಯಹ ಹ ಎಂಬುದಾಗಿ ತಿಳಿಸಿದರು. ಪುನಃ ಟರ್ಕಿಯಿಂದ ಹಿಂದಿರು `ಗುವಾಗ ತಮ ನನ್ನಿ ಬೀಳ್ಕೊಡಲು ನಿವಾಾನ ನಿಲ್ದಾ ಣಕ್ಕೆ ಆಗಮಿಸಿದ್ದ ಪ್ರಧಾನಿ ನೆಂಡರಿಸ್‌ರನರ ಸ ಯನ್ನು ಕುಲುಕುತ್ತಾ ಜೇಹಿ ನರ] ್‌ ಷ್ಣ] ಮೆಂಡರಿಸ್‌!'' ಎಂದೊಡನೆ ವೆಂಂಡರಿಸ್‌ರವರ ಮಂ೦ಖ ಬಿಳಚಿಕೊಂಡಿತಂತೆ. ತಾವರೆಕೆರೆ ಕಾರಣ ಆಘೋಷಣಾ ವಾಕ್ಯದ ನಿಜವಾದ ಅರ್ಥ ಮೆಂಡರಿಸ್‌ಗೆ ಧಿಕ್ಕಾರ ಎಂದು. ಸಂಗ್ರ ಕು್‌ಕ್ಟ್ಟು ಶಿನಣ್ಣ ಔ ಗ ಕೆ ಆ ಕ್ನೌ ಧ್‌... ಆ ಕ್ಮ) ಇ ೆ ಬ್‌ |. ಡಲು ಬಂಡ ಕಿಷ್ಯನಾದ ಗಾಂಧೀಜಿ ಮುತ್ತು ನಸೋರೀಸ್‌ ಒಬ್ಬ ಪೋಲೀಸ್‌ ಅಧಿಕಾರಿಯಿಂದ 4 ಚಳವಳಿಯ ಒಂದಿನ ಸ್ಮರ- ಣಾರ್ಹ ದಿನಗಳಲ್ಲಿ ವರ್ಧಾ ಪೋಲೀಸ್‌ ಸ್ಟೇಶ ಸ್ನಿನಲ್ಲಿ ಸರ್‌ ಇನ್‌ಸ್ಟೆಕೃರನಾಗಿದ್ದ ನಾನು ನ್ನ ಕರ್ತವ್ಯನಿರ್ವಹಣೆಗಾಗಿ ಅನೇಕ ಸಲ ಗಾಂಧೀ ಜಿಯವರನ್ನು ಭೆಟ್ಟಿ ಯಾಗಬೇಕಾಗುತ್ತಿ ತ್ತು. ಈ ತ್ವ ತಾರ್ಯಗಳೆಲ್ಲ ಅನಿ ಬ್ರ ಯವಾಗಿಯೇ ಇರುತ್ತಿ ದ್ವವು. ಈ ಕೆಲಸನೆಂದಕ್ಕೆ ಯಾರನ್ನಾದರೂ ಬಂಧಿಸು ವುದು, ಅಥವಾ ಸೇವಾಗ್ರಾಮ ಆಶ್ರಮವಾಸಿ ಕ್ಕ ಗಳಲ್ಲೊಬ್ಬರ ಗುಡಿಸಲಿನ ರುಡತಿ ಮಾಡುವುದು ಇಲ್ಲವೆ ಯಾವನೊಬ್ಬ ಹಿರಿಯ ರಾಜಕಾರಣಿಯ ಕಾಗದ ಪತ ಕ್ರಗಳನ್ನು. ಜಪ್ತಿಮಾಡುವುದು ಇಂಥ- ' ದೇ ಆಗಿರುತ್ತಿತು. ನನ್ನ, ಕಾರ್ಯ ದಲ್ಲೆ (ನಾದರೂ ತೊಂದರೆಯಾದಾಗ ಹು ೫ ಬಳಿಗೆ ಕೋಗುತ್ತಿ ದ್ಮೆ. ಅವರು ಯಾವಾಗಲೂ ಪೋಲೀ ಸ ಸಿಗೆ. ತಮಿ 'ಿದಾದಷ್ಟು ಸಹಕಾರವನ್ನು ನೀಡು ತ ಹತ್ನೆ ರು. ವು ನನ ಲ್ಲಿ ಸಹಾನುಭೂತಿಯನ್ನು ೦ ಕ 6-5 ದ್‌ ಒಡ ದ್‌ೆ. ( ೨50113 3'ಒ್ಟಗ್ಮಿ ಗ ಕಲಾಳ ಪಪ ಲ ಚ್‌ ಭಜ ಲ್‌ 81 “ಬಿ ಹ ಜಂ ೆ ಲ್ಲ 1೧00)1 3 ಸ ೫11೩ ತೋರುತ್ತಿದ್ದರು. ನನ್ನ ಬಗೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಕರ್ತವ್ಯ ಕಠಿನವಾ- ದರೂ ಅದನ್ನು ನೆರವೇರಿಸುವನ್ಲಿ ಎಂದೂ ಹಿಂಜ ಒಯರಾಗದು' ಎಂದು ನನಗೆ ಹೇಳುತ್ತಿದ್ದರು. ಇಂದು ಜಗತ್ತಿನ ಎಲ್ಲೆಡೆಯ ಜನಗಳಿಗೆ ಒಂದು ಯಾತ್ರಾ ಸ್ಥ ಳವಾಗಿರುವ ಸೆ (ವಾಗ್ರಾಮ ಆಶ್ರಮವು ಆ ಸಮಯದಲ್ಲಿ ಚಟುವಟಿಕೆಗಳ ಕೇಂದ್ರ ವಾಗಿತ್ತು. ಗಾಂಧೀಜಿಯನ್ನು ಭೆಟ್ಟಿ ಯ್‌ ವಿಚಾರವಿನಿಮಯ ಮಾಡಿ ಸಲಹೆ ಪಡೆ ಯಲು ಜನರ ಸಾಲು ಅವ್ಯಾಹತವಾಗಿ ಬರು ತ್ತಿತ್ತು. ಅಲ್ಲಿ ತುಂಬ ರಾಜಕೀಯ ಚರ್ಚೆ ನಡೆಯುತ್ತಿತ್ತು. ಜಗತ್ತಿನ ಎಲ್ಲೆ ಡೆಗಳ ಸುದ್ದಿ ಗಾರರು ಗಾಂಧೀಜಿಯ ಬಾಯಿಂದ ಹೊರ ಡುವಪ ಪ್ರತಿಯೊಂದು ಶಬ ವನ್ನು ಕೇಳಿಕೊಳ್ಳ ಲು ಮುಕುರರುತ್ತಿದ್ದರು. ಆಗ ನಾವು ಅಲ್ಲಿ ಪ್ರ ನಿತ್ಯ ವೆಂಬಂತೆ ನೋಡುತ್ತಿ ದ್ದ ಸಿ ಸತರ. 66 ಭವನ ಜರ್ನ ಲ! ?» ನಿಂದ ವಕ ತಳ ನೇಕರು ಇಂದು ರಾಷ್ಟ್ರದ ಧುರೀಣರಾಗಿದ್ದಾರೆ. ಕೆಲವರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆ ದಿದ್ಹಾರೆ. ಹಾಗಿದ್ದರೂ ಅವರೆಲ್ಲರಿಗೂ - ತೀರ ಕೆಳಗಿನವನನ್ನು - ಹಿಡಿದು ಮೇಲಿನವನ ವಕಿಗೆ- ಎಲ್ಲರಿಗೂ ಗಾಂಧೀಜಿಯ ಸಹವಾಸವೆಂದರೆ ಮನಶ್ಶಾಂತಿ, ಶಿಕ್ಷಣ ಮತ್ತು ಜ್ಞಾನಸಂಪಾದ ನೆಯ ಒಂದು ಅಪೂರ್ವ ಸಾಧನವಾಗಿತ್ತು ಎಂದೇ ನಾನು ನಂಬಿದ್ದೆ ನೆ. ಗಾಂಧೀಜಿ ಆತ್ಮ; ಸಂಯಮದ ಕಠಿನ ವ ದಲ್ಲಿ ನಂಬಿಗೆಯುಳ್ಳ | ನರಾಗಿದ್ದರು. ಸತ್ಯ ಸ ಅಹಿಂಸೆಗಳ ಕ್‌ ಸಂಬಂಧದಲ್ಲಿಯಂತೂ ಕೇಳುವುದೇ ಬೇಡ. ವಿಚಾರ ಮತ್ತು ಕೃತಿಗ ಳಲ್ಲಿ ಸತ್ಯದ ಮಹತ್ವವನ್ನು ಕುರಿತು ಅವರು ಆಶ್ರಮವಾಸಿಗಳಿಗೆ ಸದಾ ಬಿಂಬಿಸಿ ಹೇಳುತ್ತಿ ದ್ವರು. ಗಾಂಧೀಜಿಯವರ ಕೋಣೆಯಲ್ಲಿ ಒಂದು ಹಲಗೆ ಇನ್ನೂ ತೂಗಾಡುತ್ತಲಿದೆ. ಅದರ ಮೇಲೆ ಹೀಗೆಂದು ಬರೆದಿದೆ; "“ ಸುಳ್ಳಿನ ಸಾರ ಇರುವುದು ಶಬ್ದಗಳಲ್ಲಲ್ಲ-- ಆದರೆ ಮೋಸದಲ್ಲಿ. ಮಾನದಿಂದ, ಸಂಜ್ಞೆಯಿಂದ, ವಾಕ್ಯಕ್ಕೆ ಒಂದು ವಿಶಿಷ್ಟ ಅರ್ಥವನ್ನು ಕಣ್ಸನ್ನೆಯಿಂದ ಸೂಚಿಸುವು ದರಿಂದ ಸುಳ್ಳನ್ನು ಹೇಳಬಹುದು. ಸ್ಪಷ್ಟ ಶಬ್ದ ಗಳಲ್ಲಿ ನುಡಿಯುವ ಅಸತ್ಯಕ್ಕಿಂತ ಈ ಬಗೆಯ ಸುಳ್ಳುಗಳು ನೂರು ಪಾಲು ಹಿೀನವಾದವುಗಳು- ರಸ್ಕಿನ್‌.” ಒಂದು ಸಣ್ಣ ಘಟನೆ ನನಗೆ. ನೆನಪಿದೆ. ಬಾಲಿಕೆಯೊಬ್ಬಳು ಊಟಕ್ಕೆ ಬಂದಿರಲಿಲ್ಲ. ತಮ್ಮ ಹಲವಾರು ಕಾರ್ಯ ಗಳಲ್ಲೂ ಗಾಂಧೀಜಿ ಆಶ್ರಮ ವಾಸಿಗಳಲ್ಲಿ ಪ್ರ ಪ್ರತಿಯೊಬ್ಬ ರ. ಹಿತದತ್ತ ಸೆ ಗಮನವಿಟ್ಟಿ ರುತ್ತಿದ್ದರು. ಆ ಹುಡುಗಿ ಬಂದಿಲ್ಲ ವೆಂಬುದು ಅವರಿಗೆ ತತ್‌ಕ್ಷಣ ಗೊತ್ತಾಯಿತು. ಓಂದಿನಿಂದ ಅವರು ಆ ಬಗ್ಗೆ ಕೇಳಿದರು. ಅವಳು ಇನ್ನೊಬ್ಬ ಆಶ್ರ ಮ ವಾಸಿಯಲ್ಲಿ ಊಟಕ್ಕೆ ಹೋಗಿದ್ದಳು. ಆದರೆ ಅವಳು ತಾನು ಮೊದಲೇ ಸಾಮೂಹಿಕ ಭೋಜನ ಶಾಲೆಯಲ್ಲಿ ಊಟ ಮಾಡಿದ್ದೆ ಎಂದು ಸುಳು, ಹೇಳಿದಳು. ತನ್ನ ಕಸ್ತೂರಿ, ನವೆಂಬರ್‌ ೧೯೬೧ ಅಂಜಿಕೆಯಿಂದ ತನ್ನ ನಿಕಟವರ್ತಿಯಾಗಿದ್ದೂ ಇವಳು ಸುಳ್ಳು ಹೇಳಿದಳಲ್ಲ ಎಂಬ ಮಾತು ಗಾಂಧೀಜಿಗೆ ತುಂಬ ವ್ಯಥೆಯನ್ನುಂಟುಮಾಡಿತು. ಆ ಹುಡುಗಿಯನ್ನು ಗದರಿಸುವ ಬದಲು, ಅವಳಿಗೆ ಉಪದೇಶ ಮಾಡುವ ಬದಲು ಅತ್ಮಶುದ್ಧಿಗಾಗಿ ಅವರು ಸ್ವತಃ ಮೂರು ದಿನಗಳ ಉಪವಾಸವನ್ನು ಕೈಕೊಂಡರು. ತಮ್ಮ ಗುಡಿಸಲಿನ *ಟಿಕಿಯ ಬಳಿ ಕುಳಿತು ಗಾಂಧೀಜಿ ಹಗಲು ರಾತ್ರಿ ಬೇಸರವಿಲ್ಲದೆ ದುಡಿ ಯುತ್ತಿದ್ದರು. ಯಾವುದೂ ಅವರ ಸ್ಪೈರ್ಯ ವನ್ನು ಕುಂದಿಸುತ್ತಿರಲಿಲ್ಲ. ಅವರ "ಮನಸ್ಸು ಸದಾ ಪ್ರಸನ್ನವಾಗಿರುತಿ ತ್ತು. : ದೇಶದ ಗ ಮೂಲೆಗಳ ಮತ್ತು ದೂರ ದೇಶದ ಜನರು ಅವರನ್ನು ಸುತ್ತುಗಟ್ಟಿರುತ್ತಿದ್ದರು. ಅನವಶ್ಯಕ ಭೆಟ್ಟಿಗಳಿಂದ ಅವರನ್ನು ದೂರವಿರಿಸಲು ಅವರ ಸುತ್ತಲಿನವರು ತುಂಬ ಪ್ರಯತ್ನಿಸುತ್ತಿದ್ದರು. ಬಹುಶಃ ರಾಜಕುಮಾರಿ ಅಮೃತಕಾರರೇ ಇರ ಬೇಕು, ಗೋಡೆಯ ಮೇಲೊಂದು ಚೀಟಿ ಅಂಟಿ ಸಿದ್ದರು: “ಬೇಗ ಮುಗಿಸಿ ಸಂಕ್ಷಿಪ್ತದಲ್ಲಿ ಮುಗಿಸಿ, ಹೋಗಿಬಿಡಿ.” ವೈಸ್‌ರಾಯರ ಸ್ಟೆ ಸ್ಪೆಶಲ್‌ ಟ್ರೀನನ್ನು ಉರುಳಿ ಸುವ ಒಳಸಂಚನ್ನು "ನಡೆಸುತ್ತಿದ್ದನೆಂಬ ಸಂಶಯ ವಿದ್ದ ಒಬ್ಬ ತಾತನೆ ಆಶ್ರಮಕ್ಕೆ ಬಂದಿ ದ್ಮಾನೆಯೆ ಎಂದು ತಿಳಿದುಕೊಳ್ಳ ಬೇಕು ಎಂದು ನನಗೆ ಒಂದು ದಿನ ಅವಸ ರದ ಆಜ್ಞೆ ಬಂತು. ನಾನು ಆಶ್ರಮ ಕ್ಕ ಹೋಗಿ ಕೂಲಂಕಷವಾಗಿ ವಿಚಾರಣೆ 110 ಏನೂ ಗೊತ್ತಾಗಲಿಲ್ಲ. ವಿಷಯ ತುಂಬ ಮಹತ್ವದ್ದಿತ್ತು. ಅದರ ಪರಿ ಕಣಾಮವಾಗಿ ದುರಂತ ಸಂಭವಿಸಬಹುದಿತ್ತು. ಇಂಥ ವಿನಂತಿಯನ್ನು ಮಾಡಿಕೊಂಡು ನಾನು ಗಾಂಧೀಜಿಯವರ ದೈಷ್ಠ ಯಲ್ಲಿ ಹೀನನಾಗುವೆ- ನಲ್ಲ ಎಂಬ ಅಂಜಿಕೆಯಿದ್ದ ರೂ ನಾನು ಅವರ ಬಳಿಗೆ ಹೋಗಿ ನಾನು ಬಂದ ಉದ್ದೇಶವನು ತಿಳಿಸಿದೆ. . ಆ ಕ್ರಾಂತಿಕಾರ ತಮ್ಮನ್ನು ಕೆಲವೇ ಕ್ಷಣಗಳ ಹಿಂದೆ ಭೆಟ್ಟಿಯಾಗಿದ್ದನೆಂದೂ. ಆತ ಗಾಂಧೀಜಿ ಮತ್ತು ಪೋಲೀಸ್‌ ೩೫ ತನ್ನ ಹೆಂಡತಿ ಮತ್ತು ಮಗುವಿನೊಡನೆ ಗ್ರ್ಯಾಂಡ್‌ ಟ್ರಂಕ್‌ ಎಕ್ಸ್‌ಪ್ರೆಸ್‌ ಗಾಡಿಯನ್ನು ಹಿಡಿಯ ಲೆಂದು ಆಶ್ರಮದಿಂದ ಹೋದನೆಂದೂ ಅವರು ಹೇಳಿದಾಗ ನನಗೆ ಆಶ್ಚರ್ಯವಾಗಿಹೋಯಿತು. ರೇಲ್ವೆ ಅಧಿಕಾರಿಗಳಿಗೆ ಈ ಸಮಾಚಾರವನ್ನು ತಿಳಿಸಲು ಆಶ್ರಮದ ಟಿಲಿಫೋನನ್ನು ಉಪಯೋ ಗಿಸಲು ಕೂಡ ಅವರು ನನಗೆ ಅನುಮತಿಯಿ ತ್ತರು. ಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹ ಚಳವಳಿಯನ್ನು ಆರಂಭಿಸಿದಾಗ ಮೊಟ್ಟಮೊದಲ ನೆಯ ಸತ್ಕಾಗ್ರಹಿಯೆಂದು ಅವರು ವಿನೋಬಾ ಭಾವೆಯವರನ್ನು ಆರಿಸಿದರು. ಸಂರಕ್ಷಣ ಕಾಯದೆ ಯನ್ವಯ ವಿನೋಬಾರನ್ನು ನಾನೇ ಬಂಧಿಸಿದೆ. ಖಟ್ಲಿ ಯಲ್ಲಿ ನಾನೊಬ್ಬನೇ ಸರಕಾರೀ ಸಾಕ್ಷಿದಾರ ನಾಗಿದ್ದೆ.. ಆಮೇಲೆ ಇನ್ನೂ ಅನೇಕರು ಸತ್ಕಾ- ಗೃ ಹಮಾಡಿದರು. ಅವರಲ್ಲೊಬ್ಬ--ಒಬ್ಬ ಪ್ರಸಿದ್ಧ ಕಾಂಗ್ರೆಸ್‌ ಕಾರ್ಯಕರ್ತರ ಮಗ-- ತನ್ನನ್ನು ಸೇವಾಗ್ರಾ ಮದಲ್ಲಿ ಗಾಂಧೀಜಿಯವರ ಸಮ್ಮುಖ ದಲ್ಲಿ ಬಂಧಿಸಬೇಕೆಂದು ನನ್ನನ್ನು ನೇಳಿಕೊಂಡ. ನಾನು ಅವನ ಎನಂತಿಯನ್ನು ಮನ್ನಿಸಿದೆ. ಮರು ದಿನ ನಸುಕಿನಲ್ಲಿಯೇ ನಾನು ಆಶ್ರಮಕ್ಕೆ ಹೋಗಿ ಆತನಿಗೆ “ ನಿನ್ನನ್ನು ಬಂಧಿಸಿದ್ದೇನೆ” ಎಂದೆ ಆಶ್ರಮದ ಹುಡುಗಿಯರು ಅವನಿಗೆ ಹೂವಿನ ಹಾರಗಳನ್ನು ಹಾಕಿ ಹಣೆಗೆ ಕುಂಕುಮ ತಿಲಕ ವಸ್ನಿಟ್ಟರು. ಆ ಹುಡುಗನ ತಲೆಯ ಮೇಲೆ ಆಶ ರ್ವಾದ ಹಸ್ತವನ್ನಿಟ್ಟು ಗಾಂಧೀಜಿ ನನ್ನೊಡನೆ ಚೇಷ್ಟೆಯ ಸ್ವರದಲ್ಲಿ "ನೀವು ನನ್ನನ್ನು--ಈ ಎಲ್ಲ ಕಾರ್ಯಗಳಿಗೆ ಪ್ರೇರಕನಾದ ನನ್ನನ್ನು---ಯಾಕೆ ಬಂಧಿಸುವುದಿಲ್ಲ?” ಎಂದು ಕೇಳಿದರು. ವೈಸ್‌- ರಾಯರನ್ನು ದಿಗ್ಭ್ರ,ಮೆಗೊಳಿಸುತ್ತಿದ್ದ .್ರ ಪ್ರಶ್ನೆಗೆ ನನ್ನಂಥ ಯಃಕಶ್ಚಿತ್‌ ಪೋಲೀಸ್‌ ಅಧಿಕಾರಿ ಏನೆಂದು ಉತ್ತರ ಹೇಳಬಹುದು? ಸತ್ಯಾಗ್ರಹಿ ಮಾಡುತ್ತಿದ್ದುದು ಯೋಗ್ಯ, ನಾನು ಮಾಡುತ್ತಿ- ದುದು ತಪ್ಪು ಎಂದು ನನಗೆ ಖಂಡಿತವಾಗಿ ಅನಿ ಸುತ್ತಿದ್ದಾಗ ನಾನೇನು ಉತ್ತರವನ್ನು ಹೇಳಬಹು ದಾಗಿತ್ತು? ಸೇವಾಗ್ರಾಮದ ಜೀವನದಲ್ಲಿ ತಪ್ಪದೇ ಸಮ ಯಕ್ಕೆ ಸರಿಯಾಗಿ ನಡೆಯುತ್ತಿದ್ದ ಕಾರ್ಯವೆಂದರೆ ಸಂಜೆಯ ಪ್ರಾರ್ಥನೆ ಸಾಧ್ಯವಾದಷ್ಟು ಸಲ ನಾನದಕ್ಕೆ ಹಾಜರಿರುತ್ತಿದ್ದೆ. ನೊಬೊರು ತೆಂ- ರಭಾಕಿ ಎಂಬ ಜಪಾನಿ ಸಾಧುವು “ಓಂ ನಮೋ ಭಯಂಹೊರಂಗೆ ಕ್ಕೊ” ಏಂಬ ಮಂತ್ರದಿಂದ ಪ್ರಾರ್ಥನೆಯನ್ನಾರಂಭಿಸುತ್ತಿದ್ದರು. . ( ದೇವರೆ, ನಿನಗೆ ಪ್ರಣಾಮಗಳು ಎಂದು. ಈ ಮಂತ್ರದ ಅರ್ಥವಾಗುತ್ತದೆ.) ಗಾಂಧೀಜಿ. ನೆಲದಿಂದ ತುಸುವೇ. ಐತ್ತರವಾಗಿದ್ದ ಒಂದು ಕಟ್ಟಿಗೆಯ ವೇದಿಕೆಯ ಮೇಲೆ ಕುಳಿತಿರುತ್ತಿದ್ದರು. ಕುಳಿ- ತೊಡನೆಯೆ ಅವರು ಗಟ್ಟಿಯಾಗಿ “ರಾಂಪತ್‌” ಎಂದು ಕೂಗುತ್ತಿದ್ದರು. ರಾಂಪತ ಶಟ್ಟಿನೆದ್ದು ಪ್ರಾರ್ಥನೆಯ ಪ್ರಾರಂಭವನ್ನು ಸೂಚಿಸುವ ಗಂಜಿಯನ್ನು ಬಾರಿಸುತ್ತಿದ್ದ. ಆಶ್ರಮವಾಸಿಗಳಲ್ಲಿ ರಾಂಪತ್‌ ತುಂಬ ಕುತೂ ಹಲಕಾರಿ ಮನುಷ್ಯನಾಗಿದ್ದ. ಗುಪ್ತಚಾರ ಕಾರ್ಯ ಕ್ಕಾಗಿ ನೇಮಿಸಲ್ಪಟ್ಟ ಒಬ್ಬ ಪೋಲೀಸನಾತ. ಆದರೆ ಆತ ಗಾಂಧೀಜಿಯ ಪ್ರ ಭಾವದಲ್ಲಿ ಸಂ- ಪೂರ್ಣವಾಗಿ ಸಿಕ್ಕಿಬಿದ್ದಿದ್ದ. ಗಾಂಧೀಜಿಯವರ ಕೊಲೆಯ ಒಳಸಂಚಜಿನ ಸುದ್ದಿ ಬಂದಾಗ ಅವ ರನ್ನು ರಕ್ಷಿಸುವ ಹೊಣೆ ರಾಂಪತನ ಮೇಲೆ ಹೊರಿ ಸಲ್ಪಟ್ಟಿತು. ತಮಗೆ ಪೋಲೀಸ್‌. ಸಹಾಯ ಅಗತ್ಯವಿಲ್ಲ ಎಂದು ಗಾಂಧೀಜಿ ಪ್ರತಿಭಟಿಸಿದರೂ ಸರಕಾರದ ಕರ್ತವ್ಯನಿರ್ವಹಣೆಯಲ್ಲಿ ತಾವು ಅಡ್ಡ ಬರುವುದಿಲ್ಲವೆಂದು ಹೇಳಿದರು. ಬಹು ಬೇಗನೆ ರಾಂಪತ್‌ ಆಶ್ರಮದ ಜೀವನದಲ್ಲಿ ಲೀನ ನಾಗಿ ಹೋದ. ಗಾಂಧೀಜಿಯವರ ಗುಡಿಸಲಿನ ಹೊರಗೆ ಆತ ತಾಸುಗಟ್ಟಲೆ ನೂಲುತ್ತ ಘುಳಿ ತಿರುತ್ತಿದ್ದ.. ಅವರ ಬಟ್ಟೆಗಳನ್ನು ಒಗೆದು ಹಾಕು ತ್ತಿದ್ದ. ಅವರ ಆಡಿನ ಹಾಲನ್ನೂ ಹಿಂಡಿ ಕೊಡು ತ್ತಿದ್ದ. ಗಾಂಧೀಜಿ ಈ ಸಮಸ್ಯೆಯನ್ನು ಬಿಡಿಸಿದ ಬಗೆ ಯನ್ನು ಕಂಡು ಆನಂದಿತರಾದ ಅಮೇರಿಕನ್‌ ತ ಕಸ್ತೂರಿ, ನನೆಂಬ ೦ೀ7 ೧೯೬೧ ಅತಿಥಿಗಳು ತೆಗೆದು ಅದಕ್ಕೆ “ಗಾಂಧೀಜಿಯ ಸೇವೆ ಮಾಡುವ ಗುಪ್ತ ಪೋಲೀಸ್‌” ಎಂದು ಹೆಸರು ಕೊಟ್ಟಿರು. “ಇಲ್ಲಿ ನಮ್ಮ ನಡುವೆ ಒಬ್ಬ ಪೋಲೀಸರಿಗೆ ಇರಲು ಅವಕಾಶ ಕೊಡುವುದು ಸರಿಯಲ್ಲ. ನಮ್ಮ ಎಲ್ಲ ಗೌಪ್ಯ ಪ್ಯವನ್ನೂ ಆತ ಸರಕಾರಕ್ಕೆ ತಿಳಿಸುತ್ತಾನೆ? ಚ ಆಶ್ರ ಮೆವಾ1ಗಳು ಆಗಾಗ ಟೂ 1 ತಕರಾರು ಮಾಡುತ್ತಿದ್ದರು. ' " ನನ್ನ ಬಳಿ ಅಡಗಿಸಿಕೊಳ್ಳ ಬೇಕಾದ್ಮೇನೂ ಇಲ್ಲ. ಈ ಮನುಷ್ಯ ಬಹಳ ಒಳ್ಳೆಯವ?” ಎಂದು ಗಾಂಧೀಜಿ ಅವರಿಗೆ ಉತ್ತರ ಹೇಳುತ್ತಿದ್ದರು. ರಾಂಪತನ ಬಗ್ಗೆ ಗಾಂಧೀಜಿಯವರ ಬಳಿ ಇದ್ದ ಒಂದೇ ಒಂದು ಆ ರಾಂಪತನ ಫೋಟೋಗಳನ್ನು ಆಕ್ಷೇಪವೆಂದಕೆ ಆತನಿಗೆ ರಾಜಕೀಯ ಬೇಗನೆ ಅರ್ಥವಾಗುತ್ತಿರಲಿಲ್ಲವೆಂಬುದೇ ಆಗಿತ್ತು. ಅವ ಕಿಗೆ ವಿವರಿಸಿ ಹೇಳುವುದೂ ಬಲು ಕಷ್ಟದ್ದಾ ಗಿತ್ತು. ಗಾಂಧೀಜಿ ಹೋದಲ್ಲೆಲ್ಲ ರಾಂಪತ್‌ ಜಿನ್ನ ಹಿಂದೆ ಇದ್ದೇ ಇರುತ್ತಿದ್ದ. ೧೯೪೨, ಅಗಸ್ಟ ೮ ರಂದು ಗಾಂಧೀಜಿಯವರ ಬಂಧನವಾದಾಗ ಸರ ಕಾರ ಗಾಂಧೀಜಿಗೆ ಮಾಡಿದ ಅನ್ಯಾಯದಿಂದ ಖತಿಗೊಂಡ ರಾಂಪತ್‌ ತನ್ನ ನೌಕರಿಗೆ ರಾಜೀ ನಾಮೆ ಕೊಟ್ಟುಬಿಟ್ಟ. ಮುಂದೆ ಅವನನ್ನು ಸರ ಕಾರ ಬಂಧಿಸಿ ಒಂಬತ್ತು ತಿಂಗಳ ಕಠಿಣ ಶಿಕ್ಷೆ ಯನ್ನು ವಿಧಿಸಿತು. ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ರಾಂಪತನಿಗೆ ಮತ್ತೆ ಮೊದಲಿನ ನೌಕರಿ ಸಿಕ್ಕಿತು. ತ ( ಗೆ ಘು. ಜಾರ್ಜಿಯ (ಅನಮೇರಿಕ)ದ ಡಿಕೇಟರ್‌ ಎಂಬ ಊರಲ್ಲಿ ಒಬ್ಬ ತರುಣನು ನ್ಯಾಯಾಲಯದ ಮುಂದೆ ಒಂದು ಮೊಕದ್ದಮೆ ತಂದ, ಆದ್ದರಿಂದ ಆತ ಬೆಲೆಬಾಳುವ ಸಿಗಾರುಗಳನ್ನು ಸಂಗ್ರಹಿಸುವ ಪರಿಷಾಠ ನಾಗಿದ್ದ. ಆತ ಭಾರಿ ಸಿಗಾರ್‌ ಭಕ್ತ ಇಟ್ಟುಕೊಂಡಿದ್ದ. ಇಂಥ ೨೦೦೦ ಸಿಗಾರುಗಳ ಮೇಲೆ ಆತ ಅಗ್ನಿ ನಿಮಾ ಇಳಿಸಿದ್ದ. 4 ವಿಮಾ ಪಾಲಿಸಿಯಲ್ಲಿ ನನ್ನ ಈ ಸೊತ್ತು ಸುಟ್ಟುಹೋದಲ್ಲಿ ನಿಮಾ ಹಣ ಕೊಡಲಾಗುವುದು ಎಂದು ಕಂಪೆನಿ ಒಪ್ಪಿದೆ. ಈಗ ಅದನ್ನೆಲ್ಲ ನಾನು ಸೇದಿ ನಗಿಸಿ ದ್ಹೇನೆ. ಅಂದರೆ ಆದು ಸಂಪೂರ್ಣ ಬೆಂಕಿಯಿಂದ ಸುಟ್ಟು ಹೋಗಿದೆ. ಆದ್ದ ರಿಂದ ಕರಾರು ಪ್ರಕಾರ ಕಂಪೆನಿಯಿಂಂದ ನನಗೆ ವಿಮಾ ಹಣಿ ಕೊಡಿಸಬೇಕು? ಎಂದಾತ ವಾದಿಸಿದ. ಪಾಲಿಸಿಯ ಕರಾರುಗಳನ್ನು ನೋಡಿದ ಮೇಲೆ ನ್ಯಾಯಾಧೀಶರು ವಿಧಿಯಿ- ಲದೆ ಕಂಪೆನಿ ಹಣ ಕೊಡಬೇಕೆಂದು ಆಜ್ಞೆ ಹೊರಡಿಸಿದರು. ತರುಣ ತನ್ನ ಬುದ್ದಿ ವಂತಿಕೆಗಾಗಿ ಕ್ಟ ತ್ತಿದ್ದಾಗ್ಗೆ ಅನನಿಗೆ ನ್ಯಾ ಯಸ್ಥಾ ನ ದಿಂದನೋ ಟೀಸು" ಬಡಗ ತಂದಿತ್ತು. ಕಂಪನಿ_ ವಾಧಿಸಿತ್ತು! ಕಂಪೆನಿಯು ಅವನ ಮೇಲೆ 4 «ಈತ ತನ್ನ ಸೊತ್ತನ್ನು ಬೇಕೆಂದೇ ಸುಟ್ಟು ಹಾಕಿದ್ದಾನೆ. ಸ್ವಂತ ಸೊತ್ತ ನ್ಸಾದರೂ ಸತ ಧ್ವಂಸ ಮಾಡುವುದು ಕಾಯದೆಗೆ ವಿರುದ್ಧ,” ಕ್ರಿಮಿನಲ್‌ ನೊಕದ್ದ ಎ ಎಂದು ನ್ಳಾ ಯಾಧೀಶರು ಈ ವಾದವನ್ನೂ ಒಪ್ಪಿ ಅವನಿಗೆ ದಂಡ ಮತ್ತು ಮೂರು ತಿಂಗಳು ಕ ನಿಧಿಸಿದರು. ೨. ಕೊಕೊನೆಟ ಕಟ್ಟಿಗೆಯನ್ನು ವಿಜ್ಞಾನಿಗಳು ನೆನಸಲಾರದಷ್ಟು ತರಗಳಲ್ಲಿ ಉಪಯೋಗಕ್ಕೆ ತರುತ್ತಿದ್ದಾರೆ ತ್ತ ಗ ಹ್ಮ ಸ ಕಟಗೆಯ೦ದ ಆಹಾರ! ಜಯಪ್ರಕಾಶ ಪಂಡಿತ ಓಷಿಯುಂಸುವುದಕ್ಕೂ ಮನೆ ಕಟ್ಟುವುದಕ್ಕೂ ಯಿಂದ ತೆಗೆದ ಒಂದು ಉತ್ತೇಜಕ ಪೇಯವನ್ನು ಮಾತ್ರ ಕಟ್ಟಿಗೆಯನ್ನುಪಯೋಗಿಸುವ ಹಂತದಲ್ಲಿ- ಅವರಿಗೆ ಕುಡಿಯಲು ಒದಗಿಸುತ್ತಿದ್ದರು. ರುವ ನಮಗೆ ಶಟ್ಟಿಗೆಯಿಂದ ಅನ್ನ ಬಟ್ಟಿಗಳಿಂದಾ ಮೊದಲನೇ ಮಹಾಯುದ್ಧದ ನಂತರ ವಿಮಾನ ತಿ ರಂಭಿಸಿ. ಔಷಧಿ ದ್ರವ್ಯಗಳವರೆಗೆ ಅಸಂಖ್ಯ ಗಳ ನಿರ್ಮಾಣದಲ್ಲಿ ಅಲ್ಕುಮಿನಿಯಂಗೆ ಮುಖ್ಯ ನೂತನ ಪದಾರ್ಥಗಳನ್ನು ವಿಜ್ಞಾನಿಗಳು ನಿರ್ಮಿ ಸ್ತಾನ ಜನಿಕ ತೂ ಅದಕ್ಕೂಮೊದಲಿನ ವಿಮಾ ಸುತ್ತಿದ್ದಾರೆಂದು. ಕೇಳಿ ಆಶ್ಫ ಡೈ ವಾದೀತು: ನಗಳು ಘಟಿ ಸಗೆಯಿಂದಲೇ ಸಿದ್ಧ ವಾಗುತ್ತಿದ್ದ ವು. ಕಟ್ಟಿಗೆಯ ಈ "ಕಾಮರೂಪ' ' ತಚ್ಚ ಪ್ರಕಾ ಇಂದಿಗೂ ಜು ಉತ್ತಮ ವಿಮಾನಗಳಿಗೆ. ಕಟ್ಟ ಗೆ ಶಕ್ತ ಬಂದದ್ದು ಎರಡನೇ ಮಹಾಯುದ್ಧ ಇ ಯನ್ನೆ ಬಳಸ ಲಾಗುತ್ತಿದೆ ಇಜಿಪ್ತ್‌ ಜಟ ರ, ಆಗಲೇ ಆಹಾರ ಕೊರತೆಯನ್ನು ನೀಗಿಸಲು ಗ ಗೂ ದೇವದಾರು ಕಟ್ಟಿ ಗೆಗೆ ಸ್ವೀಡನ್ನಿನ ವಿಜ್ಞಾ ತನಿಗಳು ಕಟ್ಟಿಗೆಯಿಂದ ಖಾದ್ಯ ಮಹತ್ವ ನೀಡಿದ್ದರು. ಆದರೆ ಯುದ್ಧ ಕಾಲದಲ್ಲೆ ೯ ಗಳನ್ನು ತಯಾರಿಸಿ ಪಶುಗಳಿಗೆ ತಿನ್ನಿಸುವ ಅದರ ಗ್‌ ಮುಖ ಉಪಯೋಗ ಜನರಿಗೆ ಜ್‌ ದೊಡ್ಡ ಪ್ರ ಪ್ರಮಾಣದ ಪ ಪ್ರಯೋಗಗಳನ್ನು ಯಶಸ್ವಿ ವಾದದ್ದು. “ಪ್ಲಾಸ್ಟಿಕ್‌ ರೇಜನ್‌”ನ್ನು ನಿರೋಧಕ ಯಾಗಿ ಸಾಗು ವಾಗಿ (ಇನ್‌ಸುಲೇಶನ?) ಉಪಯೋಗಿಸಿದ ಪಕ್ಷ ಶಸ್ತ್ರಕ್ರಿಯೆ ಮಾಡುವಾಗ ಸ್ಮೃತಿ ತಪ್ಪಿಸಲು ದಲ್ಲಿ ಕಟ್ಟಿಗೆಯ ಮೇಲೆ ಶೀತೋಷ್ಣ ಗಳ ಪರಿಣಾ ಉಪಯೋಗಿಸುವ ಕ್ಲೊರೋಫಾರ್ಮನ್ನೂ ಮ ವಾಗುವುದಿಲ್ಲ. ಕಟ್ಟಿಗೆಯ ಅತೀವ ತೆಳ್ಳ ಗಿರುವ ಇಂದು ಮನೆಮನೆಯಲ್ಲೂ ನಂಜಿನ ಬಾಧೆ ಪದರುಗಳು ಅಲ್ಕುಮಿನಿಯಂಗಿಂತ ಬಲಶಾಲಿ ಯನ್ನು ತಡೆಗಟ್ಟಿಲು ಉಪಯೋಗಿಸುವ ಸ ಸಲ್ಫಾನ- ಯಾಗಿರುತ್ತವೆ. ಇಂಥ ಪದರುಗಳನ್ನು ಒಂದರ ಮೆ ಡನ್ನೂ ಕಟ್ಟಿ ಗೆಯಿಂದಲೇ ತೆಗೆಯುತ್ತ ರೆ, ಮೇಲೊಂದು ಜೋಡಿಸಿದಾಗ ಅದೆಷ್ಟು. ದ ೈಢವಾ ಎರಡನೇ ಯುದ್ಧ. ಕಾಲದಲ್ಲಿ ನಾರ್ವೆ 2 ಸ್ವೀಡನ್‌ ಗ.ವುದೆಂದರೆ ಆ ಹಲಗೆಗೆ ಗುಂಡು ನಾಟುವುದಿಲ್ಲ. ಗಳು ಕಟ್ಟಿ ಗೆಯಿಂದ ಉತ್ತ ಮ ಮನ್ಮಾರ್ಕ ಧಾತು ನಿರ್ಮಿತ ಹಡಗು- ವಿಮಾನಗಳಿಗೀತ ( ಆಲ್ಕೊಹಾಲ್‌) ತಯಾರಿಸಿ ಅದಕ್ಕೆ ಸ ಸ್ವಲ್ಪ ಹೀಗೆ ಕಾಷ್ಠ ನಿರ್ಮಿತವಾದವುಗಳೇ ಹೆಚ್ಚು ಪೆಟ ಪ್ರಲ್‌ ಬೆರಸಿ ಮೋಟಾಂ?, ವಿಮಾನಗಳಿಗೆ ತಾಳುತ್ತವೆ. ಉಪಯುಕ್ತ ವಾದ ಎಣೆ ಯನ್ನು ನಿರ್ಮಿಸಿಕೊಂ ಕಟ್ಟ; ಗೆಯಿಂದ ರೇಶ್ಮೆ ತೆಗೆಯುವುದು. ಈಗ ತ ಸೈಫಿಕರಿಗೆ ಬೇಕಾದ ಬಟ್ಟೆಗಳನ್ನೂ ಸ ದಶಕಗಳಿಂದ ನಡೆಯುತ್ತಿ ದ್ವರೂ ಕಳೆದ ಕಟ್ಟಿಗೆಯಿಂದ ತಯಾರಿಸಲಾಯಿತಲ್ಲದ ಕಟ್ಟಿ ಗೆ ಮಹಾಯುದಾ ನಂತರ ಈ ಕೃ ತ್‌ ರೇಶ್ಮೆ ಯ 4 ೩೭ ತೆ ತ್ಮಿ ಕಸ್ತೂರಿ, ನವೆಂಬರ್‌ ೧೯೬೧ ಬೇಡಿಕೆ ೩೨ ಪಟ್ಟು ಏರಿ ಇದು ನೈಜ ಕೇತ್ಮೆಯನ್ನು ಮೂಲೆಪಾಲು ಮಾಡುವಷ್ಟು ಜನಪ್ರಿಯತೆ ಪಡೆ ದಿದೆ. ಕಟ್ಟಿಗೆಯಿಂದ ತಯಾರಿಸಲಾಗಡ ವಸ್ತುಗಳೇ ಇಲ್ಲವೆಂದು ವಿಜ್ಞಾನಿಗಳೀಗ ಹೇಳುತ್ತಾರೆ. ಕಟ್ಟಿ ಗೆಯ ಪ್ರತಿಯೊಂದು ಕಣವೂ ಉಪಯೋಗಾರ್ಹ ವಾಗಿದೆ. ಚಿಕ್ಕ ಚಿಕ್ಕ ತುಣುಕುಗಳನ್ನು ಜೋ- ಡಿಸಿ ಬಲಯುತವಾದ ಮೆಸೊನೈಡ ಮತ್ತು ಫ್ಲೈವುಡ್‌ಗಳನ್ನು ತಯಾರಿಸುತ್ತಾರೆ. ಇದರಿಂದ ಟಿಲಿಫೋನ್‌ ರಿಸೀವರು, ರೇಡಿಯೋ ಕ್ಯಾಬಿನೆಟ್‌ ಇತ್ಯಾದಿಗಳನ್ನು ಮಾಡುತ್ತಾರೆ. ಇವುಗಳನ್ನು ಬೇಕಾದ ಆಕೃತಿಯಲ್ಲಿ ತಯಾರಿಸಬಹುದು. ಕೆನಷಾದಲ್ಲಿ ಈ ಕೃತಕಕಾಷ್ಠದಿಂದ ನಲ್ಲಿಗಳನ್ನು ಕೂಡ ನಿರ್ಮಿಸುತ್ತಾರೆ. ಕಟ್ಟಿ ಗೆಯಿಂದ: ಎಸೆ- ಟೋನ್‌, ಮೆಥಿಲ್‌ ಅಲ್ಕೊಹಾರ್ಲ ಫೆ ಪೈನ್‌ ಎಣ್ಣೆ, ಕ್ರಿಯೊಸೋಟ್‌ ಇತ್ಯಾದಿ ರಾಸಾಯಥಿಕಗಳನ್ನು ತೆಗೆಯುತ್ತಾ ರೆ. ಕೆಲವು ರಸಾಯನಶಾಸ್ತ್ರಜ್ಞ ರ ಅಭಿಮತದಂತೆ ಕಟಿ ಗೆಯ) ಔದ್ಯಮಿಕ (ಕೈ ಗಾರಿಕೆ) ಕ್ಷೇತ್ರದ- ಲ್ಲಿಯೂ ಕ್ರಾ 3ತಿಯನ್ನೆ ತ! ಕಟ್ಟಿಗೆ ಯಲ್ಲಿರುವ "ಲಿಗ್ನಿನ್‌'.. ಎಂಬ ಸಾ ಸಿವೆ; ಟಿನಂತೆ ಚ ಮಾಡುತ್ತದೆ. ಕಾಗದದ ಕರಖಾನೆಗಳಲ್ಲಿ ಇದು ಬಹಳ ಕತ ಸಲ್ಲಿ ಸೆಂಗ್ರಹವಾಗುತ್ತಿ ದೆ... ಇದರಿಂದ ಪ್ರಥಮ ದ- ರ್ಜೆಯ ಗೊಬ್ಬ ರವು ತಯಾರಾಗುತ್ತ ಡೆ ಖೇದದ ಸಂಗತಿಯೆ ದಕ ಈ ಉಪಯುಕ್ತ ತಯ ಅರಿವಿ- ಲ್ಲದೇ ಅದನ್ನು ವೃ ವ್ಯರ್ಧವಾಗಿ ನದಿಯಲ್ಲಿ ತೇಲಿಬಿಡು ತ್ತಾರೆ. ಕಟ್ಟಿಗೆಯಿ: ಡು ತಯಾರಿಸುವ ರಾಸಾಯ- ನಿಕ ನುಗ್ರ ಗಳಿಗಂತೂ ಏಣೆಯಿಲ್ಲ. ಕೆಲವು ಪ್ರಯೋಗಶಾಲೆಗಳು ಕಟ್ಟಿ ಗೆಯಿಂದ. ಸೋಪನ್ನು ಸಂಭಾಂಸಿ ಹೊಸ ಯುಗವನ್ನೇ ಪ್ರಾರಂಭಿಸಿವೆ ಕೆಲವು ಕಡೆಗಳಲ್ಲಿ "ಲಿಗ್ನಿನ್‌ ನ್ನು ಪೆಟ್ರ್ಯೋಲಿ ನಂತೆಯೂ ಉಪಯೋಗಿಸುವರು. ಎಣ್ಣೆ, ಬಣ್ಣ, ಪ್ಲಾಸ್ಟಿಕ್‌, ರಟ್ನರು ಇತ್ಯಾದಿಗಳೂ ಲಿಗ್ನಿ "ದಿಂದ ಆದ "ತ್ಬಾ ದನೆಗಳೇ.. ಕೃ ತಕ ತ ರ್ಮ, ಶಾಂಪೂಗಳ ತಯಾರಿಕೆಯಲ್ಲಿಯೂ ಸಟ್ಟಿಗೆಗೇ ಶರಣು ಹೋಗಬೇಕು. ಇದರಿಂದ ತಯಾರಿಸಿದ ಕೃತಕ ಸಕ್ಕರೆಯಿಂದ ಲೆಮನ್‌ ಜ್ಯೂಸ್‌, ಟಾಫಿ ಗಳನ್ನು ತಯಾರಿಸುತ್ತಾರೆ. ಕಟ್ಟಿಗೆಯ ಜನ- ಪ್ರಿಯತೆಯು ಅಧಿಕವಾದಂತೆಲ್ಲ ಈಗ “ಎಣ್ಣೆ” ಗಾಗಿ ದೇಶಗಳು ಕಾದಾಡುವಂತೆಯೇ ಅರಣ್ಯ- ಕ್ಯಾಗಿಯೂ ಕಾದಾಡುವ ದಿನೆಗಳು ಬಂದಾವು. ಇವೆಲ್ಲವುಗಳಿಗಿಂತ ಹೆಚ್ಚಿನದೆಂದರೆ ಕಟ್ಟಿ ಗೆಯು ನಮಗೆ ಆಹಾರವನ್ನು ನೀಡಲೂ ಶಕ್ತ ವಾಗಿದೆ. ಭಾರತದಂತೆ ವಿಶ್ವದ ಬಹುದೇಶಗಳು ಆಹಾರ ಸಮಸ್ಯೆಯನ್ನು ಎದುರಿಸುತ್ತಿವೆ. ಕಟ್ಟಿ ಗೆಯು ಈ ಆಹಾರ ಸಮಸ್ಯೆಯನ್ನು ಬಗೆಹರಿಸಲು ಶಕ್ತವಾದರೆ ಇದಕ್ಕಿಂತ ಹೆಚ್ಚಿನ ಆನಂದದ ಸಂಗತಿಯಾದರೂ ಯಾವುದಿದೆ? ೧೯೨೬ ರಲ್ಲಿ ಜರ್ಮನಿಯ ಹೆಕ್ರಿ ಸ್ಕಾಲರನೆಂಬ ವಿಜಾ ಸನಿಯು ಪ್ರಪ್ರಥಮವಾಗಿ ಸಚ್ಚೆಗೆಯಿಂದ ಸಕ ಯನ್ನು ರಿರಿ ಟುವುದನ್ನು ಕಂಡು ಗ ಘಟ್ಟಿ ಕಗೆಯಲ್ಲಿ “ಸೆಲ್ಯುಲೋಸ್‌” ಎಂಬ ಪದಾರ್ಥ ವಿದ್ದು ಕೆಲವು ಹುಳಗಳು ಇದನ್ನು ಬಹು ಪ್ರಿತಿ ಯಿಂದ ತಿನ್ನುತ್ತವೆ. ಇದನ್ನು ಗೆದ್ದಲುಹತ್ತಿದ ಕಟ್ಟಿ ಗೆಯಿಂದ ಕಂಡುಕೊಳ್ಳಬಹುದು. ಆದಕೆ ಮನು ಷ್ಯನು ಮಾತ್ರ ಇದನ್ನು ತಿಂದು ಪಚನಮಾಡಿಕೊ ಳ್ಳಲಾರನು. ಕಾರಣ ಇದನ್ನು ನಿರುಪಯೋಗಿ ಯಾಗಿ ತಿಳಿದು ಫ್ಯಾಕ್ಟರಿಗಳಿಗೆ ಕಳುಹಲಾಗಿ ಅಲ್ಲಿ ಇದರಿಂದ ಕಾಗದಗಳನ್ನು ತಯಾರಿಸುವರು. ಸೆಲ್ಯುಲೋಸ್‌ ಮತ್ತು ಸಕ್ಕ ರೆಗಳಲ್ಲಿ ಬಹು ಸಾಮ್ಯ ಎದೆ. ಸ್ಕಾ ಕನು ಸೆಲು ಸಲೋಸಿಗಿಗೆ ಹೈಡ್ರೊ (ಲಿಸಿಸ್‌ (ನೀರಿನ ಎದ್ಕು ತ್‌ ವಿಭಜನೆ) ಕ್ರಿ "ಯ ಮೂಲಕ ಸಕ್ಕರೆಯ ರೂಪುಕೊಟ್ಟ ನು, ಕ್ಕ ಕೆಯು ನಮ್ಮ ದೈನಿಕ ಜೀವನದ ಖಾದ್ಯಗ ಗಳು ಪ್ರಮುಖರಾದ ಶಕ್ತಿಪ್ರದ ಕಾರ್ಬೊ- ಹೈಡ್ರೇಟ್‌ ಪದಾರ್ಥವೆಂದು ಬೇರೆ ಹೇಳಬೇಕಾ ಗಿಲ್ಲ. ಆದರೆ ಅಂದು ಜರ್ಮನಿಯಲ್ಲಿ ಆಹಾರ ಪದಾರ್ಥಗಳ ಕೊರತೆಯಿರಲಿಲ್ಲ. ಕಾರಣ ಈ ಜೀ ಲ. ._*" ಕಾ ಆ | ಗ ಕಟ್ಟಗೆಯಿಂದ ಆಹಾರ! ವಿಧದಿಂದ ಆಹಾರವನ್ನು ನಿರ್ಮಿಸದೆ ಕೇವಲ ಆಲ್ಕೋಹಾಲನ್ನಷ್ಟೇ ತಯಾರಿಸತೊಡಗಿಸಿ ದರು. ಇದು ಉಳಿದವುಗಳಿಂದ ತಯಾರಿಸಿದು ದಕ್ಕಿಂತ ಬಹುಕಡಿಮೆ ಬೆಲೆಯುಳ್ಳದ್ದೂ ಲಾಭ ಪ್ರದವೂ ಆಗಿದೆ. ಹೆಕ್ರಿ. ಸ್ಕಾಲರನಿಗೆ ಈ ಕಾರ್ಯದಲ್ಲಿ ಇರ್ವಿನ್‌ ತೇಫರನೆಂಬ ಉದ್ಯೋಗ ಪತಿಯು ಆರ್ಥಿಕ ಸಹಯೋಗವಿತ್ತುದುದರಿಂದ ಒಂದು ದೊಡ್ಡ ಕಾರಖಾನೆಯೇ ನಿರ್ಮಿತವಾ ಯಿತು. ಆದರೆ ೧೯೩೩ ರಲ್ಲಿ ಜರ್ಮನಿಯು ನಾಜಿ ಗಳ ವಶವಾಯಿತು. ಶೇಫರನು ಯಹೂದಿಯಾ ದುದರಿಂದ ಅವನನ್ನು ಸೆರೆಹಿಡಿದರು ಕಾರಖಾನೆ ಯನ್ನೂ ವಶಪಡಿಸಿಕೊಂಡರು. ಆದರೆ ಮಹತ್ವಾ ಕಾಂಕ್ಸಿಯಾದ ಶೇಫರನು ಜರ್ಮನಿಯಿಂದ ಓಡಿ ಹೋಗಿ ಅಮೇರಿಕಾ ಸೇರಿದನು. ಅಲ್ಲಿ ಇತರ ವಿಜ್ಞಾನಿಗಳೊಡನೆ ಸೇರಿ ಕಾರ್ಯಾರಂಭಮಾಡಿ ದನು... ಜರ್ಮನಿಯಲ್ಲಿ ಅವನು ಒಂದು ಟಿನ್‌ ಕಟ್ಟಿಗೆಯಿಂದ ೬೦ ಗ್ಯಾಲನ್‌ ಸೆಕೆಯನ್ನು ತಯಾರಿ ಸಿದ್ಧನು. ಈಗ ಅದೇ ಒಂದು ಟನ್‌ ಕಟ್ಟಿಗೆ ಯಿಂದ ೧೦೦೦ ಪೌಂಡು ಸಕ್ಕರೆಯು ಸಿದ್ಧವಾಗ ತೊಡಗಿತು. ಈ ಸಕ್ಕರೆಯು ಬಹಳ ಜನಪ್ರಿಯ ವಾಯಿತು. .. ಆದಕೆ ಬರಿಯ ಸಕ್ಕಕೆ ಮತ್ತು ಸೆಕೆಗಳಿಂದಲೆಃ ಮನುಷ್ಯನಿಗೆ ಪ್ರಯೋಜನವಾಗು ವಂತಿಲ್ಲ. ಇದನ್ನರಿತ ಶೇಫರನು ಇತರ ಆಹಾರ ಪದಾರ್ಥಗಳನ್ನು ತಯಾರಿಸುವುದರಲ್ಲಿಯೂ ಯಶಸ್ಸನ್ನು ಪಡೆದನು. ಚಿಕ್ಕದರಲ್ಲಿ ಕಟಿ ಗೆಯಿಸಂದ ಆಹಾರ ಪದಾರ್ಮ ಗಳನ್ನು ನಿರ್ಮಿಸುವ ಬಗೆ ಇಂತಿದೆ: ಮೊದಲಿಗೆ ಘಟಿ ಗೆಯನ್ನು ಅತಿ ಚಿಕ್ಕ ತುಣುಕುಗಳಾಗಿ ಮಾಡಲಾಗುತದೆ. ಈ ತುಣುಕುಗಳನು ಶೈ ಸ ಯಂತ್ರಗಳಲ್ಲಿ ಕೊಟ್ಟು ಉಗಿಯಿ:ಂದ ಕಾಯಿಸ ಲಾಗುತ್ತದೆ. ಬಹಳ ಕಾದ ಮೇಲೆ ಇದರಲಿ ನೀರು ಮತ್ತು ಗಂಧಕಾಮ್ಮ ವನ್ನು ಕೂಡಿಸಿ ಚೆನ್ನಾಗಿ ಕುದಿಸಲಾಗುತ್ತದೆ. ಆಮ ರಾಸಾ ಯನಿಕ ಕ್ರಿಯೆಯಿಂದ ಕಟ್ಟಿಗೆಯ ವಿಶಿಷ್ಟವಾದ ಪಾಕವು ಸಿದ್ಧವಾಗುತ್ತದೆ... ಇದರಿಂದ ಇಚ್ಛಾ ರ್ತಿ ನುಸಾರವಾಗಿ ಖಾದ,ವಸ್ತುಗಳನ್ನು ತಯಾರಿಸ ಬಹುದು. ಆಹಾರವಸ್ತುಗಳಲ್ಲಿ ಪೋಷಕಾಂಶವಾದ "ಪ್ರೋಟೀನು' ಬಹಳ ಪ್ರಮಾಣದಲ್ಲಿ ಇರುವುಡು ಅವಶ್ಯಕ. ಆದರೆ ಈ ಕೃತಕ ಆಹಾರದಲ್ಲಿ ಪ್ರೋ- ಟೀನು ಇರದಿದ್ದುದರಿಂದ ಬೇಕೊಂದು ಕೃತಕ ವಿಧದಿಂದ ಇದರಲ್ಲಿ ಪ್ರೋಟೀನನ್ನು ಬೆಕೆಸಬೇಕಾ ಗುತ್ತದೆ. ಹ.ಳಿಯಾದ ಕಿಣ್ವ ಪದಾರ್ಥಗಳಲ್ಲಿ ಅಧಿಕ ಪ್ರೋಟೀನ್‌ ಇರುತ್ತದೆ. ಮತ್ತು ಇದು ಪಃ ನಕ್ಕೆ ತೀರ ಸುಲಭವಾದುದು ಇವು ಎರಹು ವಿಧದವುಗಳಾಗಿದ್ದು ಸಕ್ಕರೆಯಾದರೂ ಎರಹು ಬಗೆಯದಾಗಿರುತ್ತದೆ.. ಹೆಕ್ಸೋಜ್‌ ಮತ್ತು ಪೆಂಟೋಜ್‌. ಕಟ್ಟಿಗೆಯ ಸಿದ್ಧವಾದ ಪಾಠದಲ್ಲಿ ಸಾಧಾರಣ ತರಗತಿಯ ಮದ್ಯವನ್ನು ತಯಾರು ಮಾಡುವಂತಹ ಹುಳಿಪದಾರ್ಥವನ್ನು ಬೆರೆಸಿದರೆ "ಹೆಕ್ಟೋಜ್‌' ಸಕ್ಕರೆ ಮಾತ್ರವೇ ಸಿದ್ಧವಾಗು ತ್ತದೆ. ಇನ್ನೊಂದು ಬಗೆಯ ಹುಳಿ ವಸ್ತುವಿನಿಂದ ಎರಡೂ ತರದ ಸಕ್ಕರೆಗಳು ತಯಾರಾಗುತ್ತವೆ. "ಹೆಕ್ಸೋಜ' ಸಕ್ಕರೆಯಿಂದ ಅಲ್ಕೊಸಾಲ್‌ ಮತ್ತು " ಪೆಂಟೋಜ' ಸಕ್ಕರಿಯಿಂದ ಖಾದ್ಯ ಪದಾರ್ಥಗಳನ್ನು ಸಿದ್ಧಮಾಡಬಹ.ದು. ಇವು ಜೀವನಾವಶೃಕವಾದ ಪೋಷಕದ್ರವ್ಯಗಳಿಂದ ತುಂಬಿರುವವು ಇಂದಿನ ಆಹಾರ ಸಮಸ್ಯೆಯನ್ನು ಲಕ್ಷಿಸಿದರೆ ಕಾಷ್ಕದ ಕೃತಕ ಆಹಾರವೆ ಮುಂದೆ ಬೇಗನೇ ದಿನನಿತ್ಯದ ಜೀವನದಲ್ಲಿ ಬಹು ಮುಖ್ಯದ ಪಾತ್ರ ವನ್ನು ವಹಿಸುವುದೆಂದು ಹೇಳಬಹುದು. ತ ವ ಗಿನ ಅಂಕಿ- ಸಂಖ್ಯೆಗಳಿಂದ ಈಗ ಜಗತ್ತಿನಲ್ಲಿ ಪ್ರತಿವರ್ಷವೂ ಸುಮಾರು ಒಂದೂಕಾಲು ಅಬ ಟನ್‌ಗಿಂತಲೂ ಅಧಿಕ ಕಟ್ಟಿಗೆಯ: ಕಡಿಯಲ್ಲ ಡುತ್ತದೆಯೆಂದು 'ಶಿಳಿದುಬಂದಿದೆ. , ಈ ಪರಿಮಾ ಣದ ಕಾಲು ಭಾಗ ಮಾತ್ರವೇ ನಮ್ಮೀ ನೂತನ ಕೃತಕ ಕಾರ್ಯದಲ್ಲಿ ಉಪಯುಕ್ತ. ಉಳಿದ.ದು ಅರಣ್ಯದಲ್ಲಿ ಅಥವಾ ಕಾರಖಾನೆಗಳಲ್ಲಿ ಹಾಳಾಗಿ ಹೋಗುತ್ತದೆ. ವೈಜ್ಞಾನಿಕರ ಹೇಳಿಕೆಯಂತೆ “ಫಿ ಕಸ್ತೂರಿ, ನನೆಂಬರ್‌ ೧೯೬೧ ಈ ಉಪಯೋಗಿಸದೇ ಬಿದ್ದಿರುವ ಪದಾಠ್ಮದಿಂದ ಕೃತಕ ಆಹಾರವನ್ನು ತಯಾರಿಸಿದರೆ ನಮ್ಮಲ್ಲಿ ಅವಶ್ಯಕತೆಗಿಂತ ಅಧಿಕ ಆಹಾರ ಪದಾರ್ಥವು ಸಂಗ್ರಹಿಸಲ್ಪಟ್ಟು ಬಡತನದ ಬೇಗೆಯು ದೂರ ವಾಗಬಹುದು. ಇಂದಿನ ದಿನಗಳಲ್ಲಿ ಬಹು ಧಾನ್ಯವ ಮದ್ಯವನ್ನು ತಯಾರಿಸೆಲೆಂದೆ ಹಾಳಾಗಿ ಹೋಗುತ್ತದೆ. ಇದನ್ನು ನಿಲ್ಲಿಸಿ ಮದ್ಯವನ್ನು ಕಟ್ಟಿಗೆಯಿಂದ ತಯಾರಿಸಲಾರಂಭಿಸಿದಕೆ ಅಷ್ಟು ಧಾನ್ಯದ ಉಳಿತಾಯವೂ ಆಗುತ್ತದೆ. ಅಲ್ಲದೆ ಈ ವಿಧದಿಂದ ಸೆಕೆಗುಡುಕ ರಾಷ್ಟ್ರಗಳಲ್ಲಿ ಕೂಡ ಸೆಕೆಯು ತೀರ ಕಡಿಮೆಯಾದ ಬೆಲೆಗೆ ದೊರೆಯ ಬಹುದು. 3 *ಲಂಡನ$" ಕಾಲಿಂಗ" * ಆಧಃರದಿಂದ ಕೈ ಕೊಟ್ಟಿ ಶಕುನ ಮೆಕ್ಸಿಕೋ ದೇಶದ ವೈಭವ ಮತ್ತು ಸಂಪತ್ತಿನ ಸುದ್ದಿ ಕೇಳಿ ಫರ್ನಾಡೋ- ಕಾರ್ಟಸ್‌ ಅದನ್ನು ಗೆಲ್ಲುವ ಸಲುವಾಗಿ ಅಲ್ಲಿಗೆ ಹೋಗಿ ಮೆಕ್ಸಿಕೋ ದೇಶದ ರಾಜ- ಧಾನಿಯಾದ ಬನಾಕ್ಟಿಲ್ಬಾನ್‌್‌ ದ್ವೀಪ ನಗರವನ್ನು ತನ್ನಿಂದ ಸಾಧಿಸಲು ಅಸಾಧ್ಯ ಕೆಂದು ಬಗೆದು ಕೈಚೆಲ್ಲಿ ಕುಳಿತ, ಆದರೆ ಆ ಮೆಕ್ಸಿಕೋ ದೊರೆಗೆ ಶಕುನಗಳಲ್ಲಿ ಬಹಳ ನಂಬಿಕೆ. ಸೂರ್ಯ- ದೇವನ ಮಕ್ಕಳು ಇವನ ರಾಜ್ಯವನ್ನು ಆಕ್ರಮಿಸುವರೆಂದು ಯಾರೋ ಹೇಳಿದ್ದ ಭವಿಷ್ಯವನ್ನು: ನಂಬಿದ್ದ ಇವನಿಗೆ ಕಾರ್ಟಿಸ್‌ ಮತ್ತು ಅವನ ಅನುಚರರು ಸೂರ್ಯದೇವನ ಮಕ್ಕಳಂತೆ ಕಂಡರು. ನಗರ ಪ್ರವೇಶಿಸಿದ ಕಾರ್ಬಿಸ್‌ ತನ್ನ ರಕ್ಷಣೆಗೆ ಎಲ್ಲ ಆ ದೊರೆ ಅನುಮತಿ ಕೊಟ್ಟಿ. ಕೂಡಲೇ ಕಾರ್ಟಸನ ನಗರ ಪ್ರವೇಶಕ್ಕೆ ಅನುಕೂಲ ಮಾಡಿಕೊಂಡು ಆ ದೊರೆಯನ್ನು ಸ್ಪೆಯಿನ್‌ ದೊರೆಗೆ ಶರಣಾಗತ ನನ್ಸಾಗಿ ವಾಡಿ ಸೆರೆಹಿಡಿದ. ಸೇ ಜ್‌ ರವೀಂದ್ರನಾಥ, ಎಸ. ಜಿ ಸ ಹೊಸ ರೀತಿಯ ನಾಟಕದ ಒಂದು ರಿಹರ್ಸಲ" ನಡೆಯುತ್ತಿತ್ತು. ಆ ಸಂದರ್ಭ ದಲ್ಲಿ ಆ ನಾಟಕದಲ್ಲಿ ನಾಟಕದ ನಾಯಕ ಪಾತ್ರಧಾರಿ ತನಗೆ ಆ ನಾಟಕದ ಕೆಲವು ಪಂಕ್ತಿಗಳು ಅರ್ಥವಾಗುವುದಿಲ್ಲವೆಂದು ದಿಗ್ಬರ್ಶಕರಿಗೆ ದೂರಿತ್ತ. ಇದನ್ನು ಕೇಳಿ ದಿಗರ್ಶಕರು ಆತನನ್ನು ಸಮಾಧಾನಗೊಳಿಸುತ್ತಾ ಹೀಗೆಂ- ದರು. «ನಿಮಗೆ ಇವುಗಳ ಅರ್ಥವಾಗಿಲ್ಲ. ನನಗೂ ಗೊತ್ತಿಲ್ಲ. ಲೇಖಕನಿಗೇ ಸ್ವಯಂ ಅವುಗಳ ಅರ್ಥ ತಿಳಿದಿಲ್ಲ. ಅಂದ ಮೇಲೆ ಇದು ಉಚ್ಚ ಶ್ರೇಣಿಯ ನಾಟಕ ಎಂದು ಎಣಿಸಲ್ಪಡುತ್ತದೆ.? ೫ೇ _. ಎನ್‌. ನಾರಾಯಣ ಬಲ್ಲಾಳ ಜೇ ಜೀವಂತನಾದವನಿಗೆ ಆನಂದವು ನೂರು ವರ್ಷ ಕಳೆದಾದರೂ ಸಿಕ್ಕಿಯೇ ಸಿಗು ತೃದೆ, ಡಿ ೨ ಶ್ರೀವಾಲ್ಮೀಕಿ ದಿನೇ ದಿನೇ ಅಧಿಕಸುಂದರ ಚರ್ಮ- ರೆಕ್ಸೋನ ಅದರಮರ್ಮ ನು ನೀವು ಕಿಕ್ಸೋನವನ್ನ್ನ ಬಳಸುವಾಗೆ ಅದರೆ | ಅದ್ಭುತ ಗುಣ ನಿಮಗೆ ಕಂಡುಬರುವುದು. ಅದರ ಮೃದುವಾದ ನೊರೆಯನ್ಲಿ ಕ್ಯಾಡಿಲ" ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ ಪ್ರಭಾವ ಚರ್ಮದ ಅಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ನುವು ಹೆಚ್ಚು ನುಣುಪಾಗಿ, ಹೆಚ್ಚ ಕೋಮಃಿಲವಾಗಿ ಸುಂದರವಾಗುವುದು । ಸ ಗ ಬಹಳ ಹೊತ್ತಿ ನವರೆಗೆ ನಿಮಗೆ ಉಲ್ಲಾಸ 10 | ನನ್ನೀಯುವ ವಿಶಿಷ್ಟ ಪರಿಮಳವಿರುವ | ರೆಕ್ಸೋಸ ನಿನ್ಮ ಸ್ನಾನಕ್ಕೆ ಆದರ್ಶಸ್ಪ್ರಾಯ ಐಾದುದು, | .. 7 | ( ಗ | ಬಟ ಜ್‌ 000] ೫1 ಊ೬(([| 1 1) ಕ ಗ 1 ಕಿ ಕ [್ಫ| ಸ 1 ದು 1.1] ಓಟ 1 ೧|[| ತತ್‌ ಈ /; ಕೊಸೆ ರ್ಯಾಸಂ"ಇರುವ, ಹೊಸ ಸ್ಕಿ ಫ ಆಕಾರನಿರುವು ಹೊಸ ಹಸುರು ಸ್ಕಿ ಕ ಬಣ್ಣವಿರುವ ಹೊಸ ರೆಕ್ಸೋನ ಸ್ಕಿ ನಿಮ್ಮ ಪ್ರೀತಿಗೆ 4 4 ೬ಬ ಬಾತ್ರವಾಗುವುದು. ಗ ಕಾ ಭರಣ ಬಾಡಾ ಹಾಡ ಡೆ. ತ್‌್‌ ಹು (3ಕಿಕ್ಸೋನ ನಪ ಬಾ ಕ ್ಗ]| ಗ ನ ಕೆ ಹಿತಕರ ಯ // (11111111111 77771/11111111111111111111/1111111111111111/1111/111111111111111111111 ತ್‌ ಟಿ ಓಾಶುಸ್ಸಾಶ್‌ ಉೀವರ್‌ ಲಿಮಿಟಿಜ್‌ ಅವರಿಂದ 6ೆಳ್ಳೋತ ಶ್ರೊಶ್ರೈಟಂ ಅಿಮಿಟಿಂ್‌, ಅಸ್ಟ್ರೇಿಯಾ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪ್ವಣ, 06 ಪಂಡಿತರಲ್ಲಿ ಅಪ್ರತಿಮ 980). ದೇಶದಲ್ಲಾ ದರೂ--ವಿದೈಯಲ್ಲಿ ಅತಿ ಮುಂದುವರಿದ ದೇಶದಲ್ಲಿ ಕೂಡ-- ಮಹಾ ಮಹೋಪಾಧ್ಯಾಯ, ಡಾಕ್ಟರ್‌ ಪಾಂಡುರಂಗ ವಾಮನ ಕಾಣೆಯವರಂಥ ವಿದ್ವಾಂಸರು ದುರ್ಲ ಭವಾಗಿ' ಸಿಗಬಲ್ಲರು. ಸಂಸ್ಕೃತದ ಜ್ಞಾನ ಸಾಗರದಲ್ಲಿ ಅವರಷ್ಟು, ಆಳವಾಗಿ ಮುಳುಗಿದ ವರು ಮತ್ತು ಅಗಲವಾಗಿ ಈಸಿದವರು ಇಂದು ಇಲ್ಲವೇ ಇಲ್ಲ ಎನ್ನಬಹುದು. ಇಂದು. ತಮ್ಮ ಎಂಭತ್ತೊಂ- ದನ .ವಯಸ್ಸಿನಲ್ಲಿ ಇನ್ನೂ ಅವರು ತಮ್ಮ ಸಾಧನೆಯಲ್ಲಿ ನಿರತರಾಗಿದ್ದಾರೆ. ಅವರ ಸಾಧನೆಗಳನ್ನೇ ಇ ಸಂಸ್ಕೃತ ಸಾಹಿ ತ್ಕ ಶಾಸ ಸ್ವದಲ್ಲಿ ಅವರು ಅಪ್ರ ತಿದ್ವ ದ್ವ ಪ್ರಭುತ್ವ ಶಕ ದ್ದಾಕೆ; ಹದನ ಸ ಸ್‌ ಶಾಸ್ತ್ರ ಗಳಲ್ಲಿ ಸ್ನ ಆದ್ಯ ತ ಸಂತೋಧನೆ ಮಾಡಿ ಗ್ರ ಜಸ ಛನ್ನುಬರೆದಿದ್ದಾರೆ ಜಾಯ ಇತಿಹಾಸದಲ್ಲಿ ಅವರದು ಅಧಿಕಾರವಾಣಿ. ಕೆಲ ವರ್ಷಗಳ ಹಿಂದೆ ಇತಿಹಾಸ ಪರಿಷತ್ತಿ ನ ಅಧ ತ ಪದವನ್ನವರು ಅಲಂಕರಿಸಿದರು. ಪ್ರಾ ಉತ ಶಿಲಾಲೇ(ಖ, ತಾಮ್ರ ಲೇಖ, ಪ್ರಾ ಚೀನ ಇತಿಹಾಸ ಗಳನ್ನವರು ಸತತ ಮಾಡಿಕೊಂಡಿ ದ್ಹಾರೆ. ಧರ್ಮಶಾಸ ಸ್ತೃದಲ್ಲಿ ಅವರಷ್ಟು ಆಮೂ- ಲಾಗ್ರ ಅಭ್ಯಾಸ ಮಾಡಿದವರು ಜು ೪೨ ನಿನಿಧ ಮೂಲಗಳಿಂದ ವೇದ, ಕರ್ಮಕಾಂಡ, ಮೀಮಾಂಸೆ, ಇವೆಲ್ಲ ಅವರ ತುದಿಬೆರಳಲ್ಲಿವೆ. ಬರಿ ಪುಸ್ತಕಕೀಟ ಎನ್ನುತ್ತೀರಾ? ಅವರು ಹೈಸ್ಕೂಲಿನಿಂದ ಕಾಲೇ ಜಿನವರೆಗೆ ನಾನಾ ಹಂತಗಳಲ್ಲಿ ಯಶಸ್ವಿಯಾಗಿ ಪಾಠ ಹೇಳಿದ್ದಾರೆ, ಕಾಯದೆಯನ್ನ ಭೃಸಿಸಿ ವಕಾ ಅತ್ತು ಮಾಡಿದ್ದಾರೆ, ರಾಜ್ಯಶಾಸ್ತ್ರದಲ್ಲಿ ಮತ್ತು ಶಾಸನಶಾಸ್ತ್ರದಲ್ಲಿ ಅವರಿಗಿರುವ ಪಾಂಡಿತ್ಯವನ್ನು ಕಂಡು ಅವರನ್ನು ರಾಜ್ಯಸ- ಭೆಯೆ ಸದಸ್ಯರಾಗಿ ನಾಮಕ ರಣ ಮಾಡಲಾಯಿತು. ಶುಷ್ಕ ಪಂಡಿತ ಎನ್ನುತ್ತೀರಾ? ಕಾಣೆ ಯವರು ಸಂಗೀತ ಶಾಸ್ತ್ರ ವನ್ನೂ ಬಲ್ಲರು, ಒಳ್ಳೇ ಸಂ- ಗೀತಗಾರರೂ ಹೌದು. ಡಾ. ಕಾಣೆಯವರು ಬರೆದ ಗ್ರಂಥಗಳನ್ನು . ಓದಲಿಕ್ಕೇ ಸಾಮಾನ್ಯರಿಗೆ ಒಂದೊಂದು ಜೀವಮಾನ ಬೇಕಾದೀತು. ಅವರ ಅಸಂಖ್ಯ ಗ್ರಂಥಗಳಲ್ಲಿ "ಧರ ಪಾಸ್ತ್ರದ ಇತಿಹಾಸ” ಸರ್ವಶ್ರೇಷ್ಠವಾದುದು. ಈಗಾಗಲೇ ಇದರ ಐದು ಖಂಡಗಳು ಪ್ರಕಟವಾಗಿವೆ. ಒಂದೊಂದೂ ಹತ್ತಿರ ಹತ್ತಿರ ಮುದ್ರಿತವಾದ ಪಂಕ್ತಿಗಳುಳ್ಳ ಸಾವಿರ ಸಾವಿರ ಪುಟಗಳ ಉದ್ಭ್ರ್ರಂಥವಾಗಿದೆ. ಅದು ' ಒಂದು ತರಹದ ವಿಶ್ವಧರ್ಮಶಾಸ್ತ್ರ ಕೋಶವಾಗಿದೆ. “ವ್ಯಾಸೋಚೈಷ್ಟಂ ಜಗತ್ಸರ್ವಂ” ಎಂದಂತೆ ಧರ್ಮಶಾಸ್ತ್ರದ ಎಚಾರದಲ್ಲಿ “ಕಾಣೇ ಗ ಲ [ಲ [ಲೇ ಮಹಾಮಹೋಪಾಧ್ಯಾಯ ಕಾಣೇ ಮಹಾಮಹೋಪಾಧ್ಯಾಯ ಡಾ. ಪಿ. ವಿ. ಕಾಣೆಯವರು " ಧರ್ಮಶಾಸ್ತ್ರದ ಇತಿ- ಹಾಸ' ಎಂಬ ಬೃಹತ್‌ ಗ್ರಂಥವನ್ನು ಆರು ಖಂಡಗಳಲ್ಲಿ ಸಿದ್ದಗೊಳಿಸುತ್ತಿದ್ದಾರೆ; ಇವು ಗಳಲ್ಲಿ ಐದು ಬೆಳಕು ಕಂಡಿವೆ. ಆರನೆಯದನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ಅವರು ತಲ್ಲೀನರಾಗಿದ್ದಾರೆ. ಈ ಗ್ರಂಥವನ್ನು ಸಿದ್ಧಪಡಿಸಲು ಅನರು ಅನುಸರಿಸಿರುವ ಹಲವು ವಿಧಾನಗಳು, ಸನಾತನ ರೀತಿ ನೀತಿಗಳು ಆರ್ಯಕೀರ್ತಿಗೆ ಮೆರಗು ಕೊಡುವಂಥವು. ಇದರ ನಿರ್ಮಾಣ ಕಾರ್ಯಕ್ಕೆ ಅವರು ಯಾವ ಶೀಘ್ರ ಲಿಪಿಕಾರನ ಸಹಾಯವನ್ನೂ ಪಡೆಯ ಲಿಲ್ಲ. ಅಚ್ಚಿನಲ್ಲಿ ಹೊರಬಂದ ಪ್ರತಿಯೊಂದು ಪುಟವು ಅವರೇ ಸ್ವಂತ ಬರೆದದ್ದು. ಪ್ರೂಫ್‌ ಓದಲು ತಮಗೆ ತಾವೇ ಸಹಾಯಕ ರಾಗಿದ್ದಾರೆ! ಬರೆದ ರೀತಿಯಾದರೂ ಎಂತು? ಇಪ್ಪತ್ತು ನಯೇಪೈಸೆಗೊಂದು ಫೌಂಟನ್‌ಪೆನ್ನು ಸಿಗುವಷ್ಟು ಅಗ್ಗವಾಗಿದ್ದರೂ ಕೂಡ ಆವರು ಸನಾತನ ಪೆನ್‌ಹೋಲ್ಡರ್‌ ಮತ್ತು ಶಾಯಿಯಿಂದಲೇ ತಮ್ಮ ಲೇಖನಕಾರ್ಯ ಮುಗಿಸುತ್ತಿ ೪೩ ದಾರೆ! ೧ ಸರಳ ಜೀವನ ಮತ್ತು ಉಚ್ಛ ಚಿಂತನವನ್ನೇ ಧ್ಯೇಯವಾಗಿಯುಳ್ಳ ಮಹಾಮಹೋ ಪಾಧ್ಯಾಯ ಫಿ.ನಿ. ಕಾಣೆಯವರ ಈ ಭಗೀರಥ ಪ್ರಯತ್ನವು ಕಲ್ಪನಾತೀತ. ಜನ ಇದನ್ನು ನಂಬದೆಯೇ ಇರಬಹುದು; ಆದರೆ ಇದು ಅಕ್ಷರಶಃ ದಿಟ, ಉಚ್ಛಿಷ್ಟಂ ಗ್ರಂಥ. ಇದಕ್ಕಾಗಿ ಅವರೋದಿದ್ದೆಷ್ಟು, ಸಂತೋ ಧಿಸಿದ್ಧೆಷ್ಟು, ಹಿಂಜಿದ್ದೆಷ್ಟು, ಯೋಜಿಸಿದ್ಧೆಷ್ಟು | ಇಷ್ಟೆಲ್ಲವನ್ನು ಅವರು ಕಳೆದ ಐವತು. ವರ್ಷಗ ೪ಿ:ದ ನಿರಂತರವಾಗಿ ಬಾಧಿಸುತ್ತಿರುವ ಡ್ಯೂಡ ನಲ್‌ ಅಲ್ಲರ್ಸ್‌ ಎಂಬ ಭೀಕರ ಜಠರ ವ್ರಣ ರೋಗವನ್ನು ಸಹಿಸಿಕೊಂಡು ಮಾಡುತ್ತ ಬಂದಿ ದ್ಹಾರೆ. ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ನೆಲ ನೀರು ಗಾಳಿಗಳಲ್ಲಿ ಪ್ರತಿಭಾಶಾಲಿಗಳನ್ನು ಹಡೆ ಯುವ ವಿಶೇಷ ಗುಣವಿದೆಯೇನೋ. ರಾನಡೆ, ತಿಲಕ, ಗೋಖಲೆಯವರಂಥ ಉಜ್ವಲ ಜೀವ ಗಳನ್ನು ಹಡೆದ ಈ ಭೂಮಿಯೆ ಪಾಂಡುರಂಗ ಕಾಣೆಯವರಿಗೂ ಜನ್ಮವಿತ್ತಿತು. ಮೇ ೫, ೧೮೮೦ ರಲ್ಲಿ ಹುಟ್ಟಿದ ಅವರು ಶಾಲೆಯಲ್ಲಿ ಕಾಲಿ- ಟ್ವಿಂದಿನಿಂದ ಅವರು ಗಲ್ಲದ ಬಹುಮಾನಗಳು ಗೆಬ್ಗಲು ಯೋಗ್ಯವಲ್ಲ ಎಂಬಂತಿತ್ತು. ಎಸ್‌. ವಿ. ಜಿ. ಮಿಶನ್‌ ಹೈಸ್ಕೂಲ”ನಲ್ಲಿ ಪ್ರಾರಂಭಿಸಿ ' ಎನ್ನುವ ಹಾಗಿದೆ ಈ ರಿತ ನಾ, ರತನ: ಮುಂಬಯಿಯ ಎಿಲ್ಲನ” ಕಾಲೇಜಿನಲ್ಲಿ ೧೯೦೧ ರಲ್ಲಿ ಬಿ ಎ.ಆಗುವ ಮೊದಲು ಇಂಟಿರ್‌ಮಿಡಿ- ಯೇಓ*ನಲ್ಲಿ ಸಂಸ್ಕೃತದಲ್ಲಿ ಅತೃಧಿಕ ಗುಣ ಗಳನ್ನು ಪಡದು ಅನೇಕ ಶಿಷ್ಯವೃತ್ತಿಗಳನ್ನು ಪಡೆ ದರಾಸಜಯ2 ಯಲ್ಲಿ ಸಂಸ್ಕೃತ ಪ್ರಾವೀಣ ತೋರಿಸಿ ಭಾವೂ ದಾಜಿ ಬಹುಮಾನ ಗಳಿಸಿದರು ಎಂ. ಎ. ಯಲ್ಲಿ ಸಂಸ್ಕೃತದಲ್ಲಿ ಅಸಾಧಾರಣ ಗುಣಗಳನ್ನು ಪಡೆದು ಜಲವೈದಾಂತ ಪುರಸ್ಪಾ- ರಕ್ಕೆ ಪಾತ್ರರಾದರು. | ಬಿ. ಎ. ಆದಂದಿನಿಂದ ಅವರು ಏಕಕಾಲದಲಿ ಅನೇಕ ವಿಷಯಗಳಲ್ಲಿ ತತ್ಬರರಾದರು. ಸಾ ರಲ್ಲಿ ಎಲೆಲ್‌ಬಿ. ಮೊದಲನೇ ಭಾಗವನ್ನೂ ೧೯೦೩ ರಲ್ಲಿ ಏಂ. ಐ. ಯನ್ನೂ ಮುಗಿಸಿ ಮರು ವರ್ಷ ರತ್ನಾಗಿರಿ ಸರಕಾರಿ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ೧೯೦೫ ರಲ್ಲಿ ಟ್ರೇನಿಂಗ್‌ ಪರೀಕ್ಷ ಯಲ್ಲಿ ಮುಂಬಯಿ ರಾಜ್ಯಕ್ಕೆ ನೊದಲನೆಯ ವ ರಾಗಿ: ತೇರ್ಗಡೆಹೊಂದಿದರು. ಮರುವರ್ಷ ಮತ್ತೊಂದು ಟ್ರೇನಿಂಗ್‌ ಪರೀಕ್ಷೆಯಲ್ಲಿ ಉಚ್ಚ 4 ಘ್‌ 4 ್ಗ ಡ್ರಾ 114 ೪೪ ಕಸ್ತೂರಿ, ನವೆಂಬರ್‌ ೧೯೬೧ : ಶ್ರೇಣಿಯಲ್ಲಿ ಪಾಸಾಗುತ್ತ ಸಂಗಡಲೇ ;“ಅಲಂ- ಕಾರ ಶಾಸ್ತ್ರದ ಇತಿಹಾಸ”: ಎಂಬ ಪಾಂಡಿತ ಪೂರ್ಣ ಪ ಪ್ರ ಬಂಧ ಬರೆದು ಬಿ. ಎನ್‌. ಮಾಂಡರಿ ಪದಕವನ್ನವರು ಸಂಪಾಸಿದರು. ಆ ಮರುವರವೇ. “ಮಹಾಕಾವ್ಯ ಗಳಲ್ಲಿ ವರ್ಣಿತವಾದ ಆರ್ಯ 0 ಜು ನೀತಿ” ಪ್ರಬಂಧವು ಅವರಿಗೆ ಇನ್ನೊಂದು ಮಾಂಡರಿ ಬಹುಮಾನವನ್ನು ದೊರಕಿಸಿ ಕೊಟ್ಟಿತು. ಈ ಎಲ್ಲದರ ನಡುವೆ ಅವರು ಎಲ್ಫಿನ್‌ಸ್ಟನ್‌ ಹೈಸ್ಕೂಲಿನಲ್ಲಿ. ಪ್ರಧಾನ ಸಂಸ್ಕೃತ ಶಿಕ್ಷಕರೂ ಆಗಿ ದುಡಿಯುತ್ತಿದ್ದರು. ೧೯೦೮ ರಲ್ಲಿ ಅವರು ಎರಡನೇ ಎಏಎಲೆಲ್‌ಬಿ ಪಾಸಾದರು. ೧೯೦೯ ರಲ್ಲಿ ಪ್ರೊ. ಭಾಂಡಾರಕರರ ಸ್ಥಾನ ದಲ್ಲಿ ಎಲ್ಫಿನ್‌ಸ್ಟನ್‌ ಕಾಲೇಜನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದ ಅವರು ಅಲ್ಲಿನ ಪಕ್ಷಪಾತ ನೀತಿಗೆ ರೋಸಿ ೧೯೧೧ ರಲ್ಲಿ ಸರಕಾರಿ ನೌಕರಿಗೆ ಶರಣು ಹೊಡೆದು ಹೈಕೋರ್ಟಿನಲ್ಲಿ ವಕಾಲತ್ತು ಪ್ರಾರಂಭಿಸಿದರು. ೧೯೧೨ ರಲ್ಲಿ ಹಿಂದೂ ಮತ್ತು ಮುಸ್ಲಿಂ ಕಾಯದೆಗಳಲ್ಲಿ ಎಲ್‌ಎಲ್‌. ಎಂ ಪಾಸಾದರು. ಅಂದಿನಿಂದ ಅವರು ಅಧ್ಯಯನ, ಸಂಶೋಧನೆ, ವ್ಯಾಖ್ಯಾನ, ಲೇಖನ, ಶಿಕ್ಷಣಗಳ ತೆರಪಿಲ್ಲದ ಕರ್ಮನಿಷ್ಠ ಜೀವನವನ್ನು ಸಾಗಿ ಸುತ್ತ ಬಂದಿದ್ದಾರೆ. ಮಹಾರಾಷ್ಟ್ರದ ಪ್ರಾಚೀನ ಭೂಗೋಲದ ಬಗ್ಗೆ ಸಂಶೋಧನೆ ಮಾಡುವ ಬಗ್ಗೆ ೧೯೧೫-೧೬ ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ದಲ್ಲಿ ಸಂಶೋಧನ ಶಿಷ್ಯವೃತ್ತಿ ಅವರಿಗೆ ಸಿಕ್ಕಿತು. ೧೯೧೭-೩೩ ರ ವರೆಗೆ ಲಾ ಕಾಲೇಜಿನಲ್ಲಿ ಪ್ರಾಧ್ಕಾ ಪಳರಾಗಿದ ರು... ಮುಂಬಯಿ, ಬನಾರಸ್‌, ನಾಗಪೂರ. ಡಾಕಾ ವಿಶ _ವಿದ್ಯಾಲಯಗಳಲ್ಲಿ ಬಿ.ಎ., ಐಂ. ಐ. (ಸಂಸ್ಕೃತ) ಮತ್ತು ಎಲ್‌ ಎಲ್‌. ಬಿ., ಎಲ್‌ ಎಲ್‌. ಎಂ. ಪರೀಕ್ಷಕರಾಗಿ ದ್ಮರು. ೧೯೧೯-೨೮ ರ ನಡುವೆ ಮುಂಬಯಿ ವಿಶ್ವ ವಿದ್ಯಾಲಯದ ಸಿನೇಟ್‌ ಸದಸ್ಯರಾಗಿದ್ದು, ಕಾಂ- ಗ್ರೆಸ ಸ ಮಂತ್ರಿ ಮಂಡಲ ಬಂದ ನಂತರ ಬಿ. ಜಿ. ಚೇರರ ಅಗ್ರ ಹದಂತೆ ಆ ವಿಶ್ವವಿದ್ಯಾ ಲಯದ ಉಪಕುಲಪತಿಗಳಾಗಿಯೂ ಏರಡು ವರ್ಷ ದುಡಿದರು. ಈ ನಡುವೆ ಅಖಂಡವಾಗಿ ಅವರ ಲೇಖನಿ ಯಿಂದ ಇಂಗ್ಲಿ ಷ್‌, ಮರಾಠಿ, ಸಂಸ್ಕೃತಗಳಲ್ಲಿ , ಗ್ರಂಥಗಳೂ 'ಕಖಗಳೂ ಹರಿಯುತ್ತಲೇ ಇದ್ದವು. ` ಗಕನವೂ ಅವರನ್ನು ಕಂ ಬರತೊಡ ' ಗಿತು. ೧೯೪೧ ರಲ್ಲಿ ಅವರಿಗೆ ಭಾರತ ಸರಕಾರ ಮಹಾಮಹೋಪಾಧ್ಯಾಯ ಬಿರುದನ್ನಿತ್ತಿತು. ಅನಂತರ ಅಲಹಾಬಾದ ವಿಶ ಸವಿದ್ಯಾಲಯ ಅವ ರಿಗೆ ಡಾಕ್ಟರೇಟ್‌ನ್ನಿತ್ತು ಗೌರವಿಸಿತು. ೧೯೫೪ ರಲ್ಲಿ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನಾಮ ' ಕರಣ ಮಾಡಲಾಯಿತು. ಪ್ರಾಚ್ಯ 'ಎದ್ಯಾವಿದರೆ ವಿಶ್ವಪರಿಷತ್ತಿನ ಕೇಂಬ್ರಿಜ್‌ ಮತ್ತು ಇಸ್ತಾಂ- ಬೂಲ್‌ ಅಧಿವೇಶನಗಳಲ್ಲಿ ಭಾರತ ಸರಕಾರದ ಪರವಾಗಿ ಭಾಗವಹಿಸಿ ತಮ್ಮ ಪರಿಪಕ್ಫ ಪಾಂಡಿತ್ಯ ದಿಂದ ವಿದೇಶಿ ವಿದ್ವಾಂಸರಿಂದ ಪ್ರಶಂಸೆ ಪಡೆ ದರು. ಭಾರತೀಯ ಪ್ರಾಚ್ಯ ವಿದ್ಯಾಪರಿಷತ್ತಿನ ಅಧ್ಯಕ್ಷತ್ವವನ್ನೂ ಅವರು ವಹಿಸಿದರು. ಮಹಾಮಹೋಪಾಧ್ಯಾಯ ಕಾಣೆಯವರು ಮಾಡಿದ್ದನ್ನೆಲ್ಲ ಮನಃಪೂರ್ವಕ, ಓರಣವಾಗಿ, ಕ್ಲುಪ್ತವಾಗಿ ಮಾಡುತ್ತಾರೆ. ರಾಜ್ಯ ಸಭೆಯಲ್ಲಿ ಅವರು ಸದಾ ಜಾಗರೂಕ ಮತ್ತು ಸ್ವತಂತ್ರ ವೃತ್ತಿಯ ಸದಸ್ಯರಾಗಿದ್ದರು. , ಎಂಭತ್ತರಲ್ಲಿ ಅವರು ಇನ್ನೂ ಉಷಃಕಾಲದಲ್ಲೇ ಏಳುತ್ತಾರೆ. ಒಡನೆ ಅವರು ವಾಕಿಂಗ್‌ ಹೊರಟು ಮಲಬಾರ್‌ ಹಿಲ್ಲಿನಲ್ಲಿ ನಡೆಯುತ್ತ ಸಮುದ್ರ ತೀರದ ಸೂರ್ಯೋ ದಯ ಲೀಲೆಯನ್ನು ಸವಿದು ಮನೆಗೆ ಮರಳು ತ್ತಾರೆ. ೫೦ ವಠ್ಚ ದಿಂದ ಇದು ಅನವರತ ಸ ಬಂದಿದೆ. ೮- ಣ್‌ ರಿಂದ ಎರಡು ಗಂಟಿ ಅಭ್ಯಾಸ ದಲ್ಲಿ ನಿರತರಾಗಿದ್ದು ಅನಂತರ ಹೊರಟು ೧೧ ರಿಂದ ೩ರ ವರೆಗೆ ಹೆ [`ಕೋರ್ಟಿನಲ್ಲಿದ್ದು (ಮೂರು ವರ್ಷಗಳ ಹಿಂದೆ ಜ್‌ ನಿವೃತಿ ಹೊಂ- ದುವ ವರೆಗೂ) ಮನೆಗೆ ಮ ರಳುವುದು 'ಈಚಿಗಿನ ವರೆಗೆ ಅವರ ರೂಢಿಯಾಗಿತ್ತು. ಅನಂತರ ಏಶಿ- ಯಾಟಿಕ್‌ ಸೊಸೈಟಿ: ಅಥವಾ ಮುಂಬಯಿ ಎಶ್ವ ಕ್‌ ಸ ತ್ತ ಸ 4. ಆ 0 ಜ ಳ್‌ [ಡಿ ಅಲೀ ಕ್ಕ ಪಾ. 4. 1. ಕ ನ ಹ ೫. ಗೆ ೫1[['೪' ೪11! !೫ೆ4 "ಟಟ ಕ್ಟ ಬ ್‌ ಇತು (೨%, 1 ` 1 ಜಟ ್‌್ಯ್‌್ಗ್‌ ೆ ಭೆ ("1 ೆ 1 ್ವ ವಿದ್ಕಾಲಯದ ಪುಸ್ತಕಾಗಾರದಲ್ಲಿ ಸಂಜೆ ಏಳೂ ವರೆಯ ವರೆಗೂ ಗಾಢವಾದ ಅಭ್ಯಾಸದಲ್ಲಿ ಮಗ್ನ ರಾಗಿರುತ್ತಾರೆ. ಅವರ ಗ್ರಂಥಾಭ್ಯಾಸದ ಫಲವು ೫೦೦ ಭಾರಿ ನೋಟ್‌ಬುಕ್ಕುಗಳಲ್ಲಿ ಅಕಾರಾದಿ ಯಾಗಿ ಕ್ರ ಮಪಡಿಸಿದ ಟಿಪ್ಪಣಿಗಳ ರೂಪದಲ್ಲಿ ಅವರ ಹತ್ತಿರ ಇದೆಯೆಂದು ಹೇಳಿದರೆ ಅವರು ಎಂಥ ಜ್ಞಾನರಾಶಿಯನ್ನು ಕಲೆಹಾಕಿದ್ದಾರೆಂದು ವಿದಿತವಾದೀತು. ಸಂಸಾರಿಯಾದರೂ ಆಚಾರ್ಯ ಕಾಣೆಯವರು ಸಂನ್ಯಾಸಿಯಂತೆ ವ್ರತಸ್ಥ ಜೀವನ ನಡೆಸುವವರು. ಶಾಕಾಹಾರ ನಿಷ್ಠರಾದ ಅವರು ಐವತ್ತು ವರ್ಷ ದಿಂದ ಹುಳಿ ಪದಾರ್ಥವನ್ನು ಮುಟ್ಟಿಲ್ಲ. ರಾತ್ರಿ ಕೇವಲ ದುಗ್ಗಾಹಾರ. ನಾಲ್ಕು ಸಲ ಯುರೋಪ, ಒಮ್ಮೆ ಅಮೇರಿಕಾ ಸಂಚಾರ ಕೈಕೊಂಡಿರುವ ಅವರು ಅಲ್ಲಿಯೂ ರೊಟ್ಟಿ ಬೆಣ್ಣೆ ಹಾಲು ಬಿಸ್ಕೀ- ಟಿನ ಮೇಲೆ ಜೀವಿಸಿದರು. ವಕಾಲತ್ತು, ಸಂಸ್ಕೃತಾಭ್ಯಾಸ, ಲೇಖನ, ಭಾಷಣ ಮೊದಲಾದ ಅನೇಕ ಕಾರ್ಯಗಳಲ್ಲಿ ಏಕ ಕಾಲದಲ್ಲಿ ಪ್ರಸಕ್ತರಾಗಿರಬಲ್ಲ ಯೋಗಿ ಅವರು. ಅದರ ಗುಟ್ಟೀನೆಂದು ಕೇಳಿದರೆ ಯಾವಾಗ ಬೇಕೋ ಆವಾಗ ಯಾವ ವಿಷಯ ಬೇಕೋ ಅದರ ಮೇಲೆ ಚಿತ್ತವನ್ನು ಕೇಂದ್ರೀಕರಿಸಬ- ಲ್ಲಷ್ಟು ಮನೋನಿಯಂತ್ರಣವನ್ನು ತಾವು ಪಡೆ ದಿರುವುದೇ ಕಾರಣ ಎಂದವರು ಹೇಳುತ್ತಾರೆ. ಗ್ರಂಥ ರಚನಾ ವಿಷಯದಲ್ಲಿ ಎಂಭತ್ತರಲ್ಲೂ ಹೊಸ ಹೊಸ ಯೋಜನೆಗಳು ಅವರಲ್ಲಿವೆ. ತಮ್ಮ ಸೀಮಾಗ್ರಂಥವಾದ “ ಧರ್ಮಶಾಸ್ತ್ರದ ಇತಿ- ಹಾಸ” ವನ್ನು ಸಂಸ್ಕೃತ ಪಂಡಿತರ ಅನುಕೂ ಲಾರ್ಥವಾಗಿ ಸಂಸ್ಕೃತ ಭಾಷೆಯಲ್ಲೇ ಸಾ- ರಾಂಶ ರೂಪವಾಗಿ ಬರೆಯಬೇಕೆಂಬ ವಿಚಾರ ಅವರಿಗಿದೆ. ಅವರು ಇಂಗ್ಲೀಷಿನಲ್ಲಿ ಬರೆದ ಉದ್ಗ,ಂಥಗಳ ಮಹಾಮಹೋಪಾಧ್ಯಾಯ ಕಾಣೇ ೪೫ ಸಂಖ್ಯೆಯೇ ೧೨ ಇದೆ. ಅವುಗಳಲ್ಲಿ ಕೆಲವು ಹಲವು ಭಾಗಗಳಲ್ಲಿವೆ. “ ಸಾಹಿತ್ಯದರ್ಪಣ” ದ ಮುನ್ನುಡಿ ಮತ್ತು “ಸಂಸ್ಕೃತ ಅಲಂಕಾರ ಶಾಸ್ತ್ರದ ಇತಿಹಾಸ” ಸಾಹಿತ್ಯಶಾಸ್ತ್ರದ ಅಭ್ಯಾಸಿ ಗಳಿಗೆ ದಾರಿದೀಪಗಳಾಗಿವೆ. ಅನೇಕ ಮಹಾ ಕವಿಗಳ ಕೃತಿಗಳ ಮೇಲೆ ಅವರು ಬೆಳಕು ಬೀರಿ ದ್ವಾರೆ. ಧರ್ಮಶಾಸ್ತ್ರದ ಇತಿಹಾಸವಂತೂ ಅವರ ಮಹಾಭಾರತವೇ. ಇವಲ್ಲದೆ ಮರಾಠಿಯಲ್ಲಿ ಅವರು ನಾಲ್ಕು ಪ್ರಮುಖ ಗ್ರಂಥಗಳನ್ನು ಬರೆದಿ ದ್ಹಾರೆ. ಗ್ರಂಥಸಾಗರದಲ್ಲಿ ಮುಳುಗಿದ ಪಂಡಿತರಿಗೆ ರಸಾನುಭೂತಿಯ ಶಕ್ತಿ ಕಳೆದು ಹೋಗುವು ದುಂಟು. ಕಾಣೆಯವರು ಸಹಜವಾಗಿಯೆ ಮಿತ ಭಾಷಿಗಳು. ಆದರೆ ತಮ್ಮ ಮಿತ್ರ ವರ್ಗದಲ್ಲಿ ಮಾತಾಡತೊಡಗಿದಕೆಂದಕೆ ರಸವೊಸರುತ್ತದೆ. ಸಂಗೀತವೆಂದರೆ ಅವರಿಗೆ ಪ್ರಾಣ, ಶಾಸ್ತ್ರೀಯ ಸಂಗೀತದ ಪೋಷಕರೂ ಗಾಯಕರೂ ಆಗಿ- ದ್ಧಾರೆ ಅವರು. ಸಂಸ್ಕೃತದಲ್ಲಿ ಅಸೃಲಿತವಾಗಿ ಗಂಟಿಗಟ್ಟಳೆ ಮಾತಾಡಬಲ್ಲರು. ಡಾ. ಕಾಣೆಯವರ *ಕಾಟುಂಬಿಕ ಜೀವನ ಸುಖಶಾಂತಿ ಪೂರ್ಣವಾಗಿದೆ. ಅವರ ಈರ್ವರು ಗಂಡುಮಕ್ಕಳಲ್ಲಿ ಮೊದಲನೆಯವರು ಲಂಡನ್‌ ವಿಶ್ವವಿದ್ಯಾಲಯದ ಡಿ. ಎಸ್‌ಸಿ. ಪದವೀಧರ ರಾದ ವಿಜ್ಞಾನಿಗಳಾಗಿದ್ದು ಕೇಂದ್ರ ಸರಕಾರದಲ್ಲಿ ಉಚ್ಚ ಪದವಿಯಲ್ಲಿದ್ದಾರೆ. ಕಿರಿಯ ಮಗ ಅಮೇ ರಿಕದಲ್ಲಿ ತರಬೇತಾದ ಪರಮಾಣು ವಿಜ್ಞಾನಿ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬರು ಎಂ. ಬ ಬಿ. ಎಸ್‌. ಡಾಕ್ಟರರು. ಇನ್ನೊಬ್ಬರು ಭಾರತ ಸರಕಾರದ ಕೃಷಿ ಸಂಶೋಧನ ಸಂಸ್ಥೆ ಯಲ್ಲಿ- ದ್ಮಾರೆ. ಆದರೆ ಸಂಸ್ಕೃತಾಧ್ಯಯನದ ಪರಂಪರೆ ಮಾತ್ರ ಡಾ. ಕಾಣೆಯವರಿಗೇ ಮುಕ್ತಾಯವೋ ಏನೊ. ಟ್‌ ಟ್‌ ಲ್‌ರ್‌ರಾಜಾಜರಾರಾರಾರಾರಾರಾ- ಅನನಿಗೆ ಶಾಲೆಗೆ ಹೋಗುವ ವಯಸ್ಸಾ ಯಿತು. ಅವನ ತಾಯಿ ಉತ್ಸಾಹದಾಯಕ ನಾದ ಬಹಳ ನಿಷಯಗಳನ್ನು ಹೇಳಿದಳು. ಅವಳು ಅವನಿಗೆ ಹೊಸ ಬಟ್ಟೆ ಗಳನ ತಂದಳು. ಇತರ ಮಕ್ಕಳ ನಿಚಾರವಾಗಿ ಹೇಳಿದಳು. ಇದರಿಂದ. ಉತ್ತೇಜಿತನಾದ ಹುಡುಗ ಮೊದಲನೆಯ ದಿನ ಶಾಲೆಗೆ ಉತ್ಸಾಹದಿಂದ ಹೋದ. ಅಷ್ಟೇ ಉತ್ಸಾ ಹದಿಂದ ಮನೆಗೆ ವಾಹಸ್ಸು ಬಂದು ಶಾಲೆಯ ಸಮಾಚಾರವನೆಲ್ಲೂ ವರದಿ ಮಾಡಿದ. ಮಾರನೆಯ ದಿನ ಬೆಳಿಗ್ಗೆ ಅವನ ತಾಯಿ ಅವನನ್ನು ಎಚ್ಬಿಸಿದಾಗ, ಅವನು “ಏಕಮ್ಮಾ ಎಚ್ಬಿಸಿದಿ?? ಎಂದು ಕೇಳಿದ. ತಾಯಿ.“ ನೀನು ಸ್ಟೂಲಿಗೆ ಹೋಗ ಜೀೇಕು?. ಎಂದಳು. ಮಗ: **ಏನು? ಎಂದು ಆತ ಕೇಳಿದ. ಜೀ ಶಿಕ್ಷಕ-.. ದೇವರು ಸೃಷ್ಟಿಸಿದ ಪ್ರತಿ ಯೊಂದು ವಸ್ತುವಿನಲ್ಲೂ ಒಂದು ಉದ್ದೇಶ ನಿದೆ. ಈಗ ಹೇಳು ರಾಮು, ಸೊಳ್ಳೆಯಿಂದ ನಾವು ಏನು ಕಲಿಯುತ್ತೇನೆ? ರಾವು. . ಅಸಹಾಯಕರಾಗಿ ಕಡಿಸಿ ಕೊಳ್ಳುವುದು ಎಷ್ಟು ಸುಲಭ ಅಂತ. ಳ್ಳ ೦ ೦ 92 ಪುನ ಶ್ರೀಮತಿ "ರೂಪಾ? ಜೀ ಅಳ್ಳೆದೆಯ ರಾಮರಾಯರು ಕಳ್ಳನ ಸದ್ದನ್ನು ಕೇಳಿ ಹೆದರಿ ಮಂಚದಡಿಯಲ್ಲಿ ೪೬ ಅಡಗಿಕೊಂಡರು. ತುಸು ಹೊತ್ತಿನ ಮೇಲೆ ಯಾರೊ ತಮ್ಮ ಬಳಿ ಸರಿಯುತ್ತ ಬಂದದು ತಿಳಿದು ಅವರು” "ನೀನೇನೇ ಶಾರದೆ? ಎಂದರು. ಅದಕ್ಕುತ್ತರವಾಗಿ ನಿಸು ಧ್ವನಿಯಲ್ಲಿ ಈ ತ್ಕು. ಸುಮ್ಮನಿರು. ನಾನು ಕಳ್ಳ. ಇದೇ ಈಗ ಆ ಶಾರದೆಯನ್ನು ನೋಡಿದೆ... ತುಸು ಸರಿದು ಅಡಗಿಕೊಳ್ಳಲು ನನಗೂ ಸ್ಥಳ ಕೊಡು?” ಎಂದ ಕಳ್ಳ. ೫ ತರುಣ. ಗಜಾನನರಾಯರೇ, ನಾನು ತಮ್ಮ ಮಗಳು ಕಮಲೆಯನ್ನು ಮದುವೆ ಯಾಗಬಯುಸುತ್ತೇನೆ. ತಮ್ಮ ಔಪಚಾ ರಿಕ ಸಮ್ಮತಿಯನ್ನಿತ್ತು 1 ಗಜಾ- ಆಂ! ನನ್ನ ಔಪಚಾರಿಕ ಸಮ್ಮತಿಯಸ್ಟೇ ಸಾಕು ಅಂತ ನಿನಗೆ ಯಾರು ಹೇಳಿದರು? ತರುಣಿ- ಕಮಲೆಯ ಅನ್ಮ. ಜೀ ಶಿಕ್ಷಕ- ನಿಚಾರ ಮಾಡಿ ಹೇಳು, ನಿಮ್ಮ ಮನೆಗೆ ಸಕ್ಕರೆ ಎಲ್ಲಿಂದ ಬರುತ್ತದೆ? ನಿದ್ಯಾರ್ಥಿ. ಅಕ್ಕಪಕ್ಕದ ಮನೆಗಳಿಂದ ಸಾಲ ತರ್ತೀನಿ ಸಾರ್‌, ೫ ಒನ್ಮೆ ಒಬ್ಬ ಮುದುಕಿ ಸಂಚಾರ ಹೆಚ್ಚಿ ಗಿರುವ ಒಂದು ಜೀದಿಯ ಮಧ್ಯದಲ್ಲಿ ನಿಂತು ಆಚೆ ಬದಿಯಲ್ಲಿದ್ದ ಪೋಲೀಸನನ್ನು ಕುರಿತು “ಆಸ್ಪತ್ರಿಗೆ ಬೇಗ ತಲುಪುವ ದಾರಿ ಯಾವುದಪ್ಪಾ?? ಎಂದು ಕೇಳಿ ದಳು. ಆ ಪೋಲೀಸ ಅದಕ್ಕೆ “ಈಗ ನೀವಿ- ರುವ ಜಾಗದಲ್ಲೆ ಒಂದೈದು ನಿಮಿಷ ನಿಂತರೆ ೨..ಶಾಂತಾರಾಮ ಸಾಕು? ಎಂದುಉತ್ತರವಿತ್ತ. ಮಾಧವನ ನ “ ಸ್ವಾಮೀ, ಹೇರ೦್‌ ಕಟಂಗ್‌ ಆಗ ಬೇಕು ತಾನೇ? ಹ್ಯಾಗೆ ಮಾಡಲಿ??? “ ಒಂದಶ್ತರವನ್ನೂ ಮಾತಾಡದೆ ಬಾಯಿ ಮುಚ್ಚಿಕೊಂಡು.” | ೩ ೫” ತಾ ಕ ಹಾ __ರಾಧಾಬಾಯಿ- ಯಾಕೊ ಕಿಟ್ಟು, ದಾರ ಹಿಡಿದುಕೊಂಡು ಚಪ್ಪಲಿನ ಹತ್ತಿರ ನಿಂತಿ- ರಂವಿ? ಕಿಟ್ಟು- ಅವನ್ಮಾ, ನಿನ್ನೆ ನೀನು ಅಪ್ಪ ನ ಹತ್ತಿರ "ಚಸಲಹಾರ ಬೇಕ ಎನ್ನು ತ್ರ್ತ ನ ಅದಕ್ಕೆ.. ಜೀ ಆತ- ಎಲಾ! ನಿಮ್ಮ ಮತ್ತೆಲ್ಲಿಯೊ ನೋಡಿದಂತಿದೆಯಲ್ಲ? ಈತ- ಸಾಧ್ಯವಿಲ್ಲ. ನಾನು ಹುಟ್ಟಿದಾಗಿ ನಿಂದಲೂ ನನ್ನ ಮುಖಣಇಲ್ಲಿಯೇ. ಈ ನನ್ನ ಎರಡು ಕಿವಿಗಳ ನಡುವೆಯೆ ಇದೆ. ಜೇ ಕೋರ್ಟನ ಆವಾರದಲ್ಲಿ ಹತ್ತಾರು ಜನ ರೊಡನೆ ನಿಂತಿದ್ದ ಆ ಗೃಹಸ್ಸರು ಒಬ್ಬ ಮುಖಂಡನಂತೆ ಕಾಣುತ್ತಿ ದ್ದ ರು. ಅಲ ಏತಕ್ಕೊ ಬಂದಿದ್ದ ಸುದ್ದಿ ಗಾರನೊಬ್ಬ ಅವ ರನ್ನು. “ ನೀವು ಗಾಂಧಿವಾದಿಗಳೇ?? ಎಂದು ಕೇಳಿದ, "ಇಲ್ಲ' ಉತ್ತರ ಬಂತು. “4 ನೀವು ಸಮಾಜನಾದಿಗಳೇ? ? ನಗೆಮಲ್ಲಿಗೆ ಮುಖವನ್ನು ೪೭ “ಅಲ್ಲ, ನಾನು ಪ್ರತಿನಾದಿ.? ಢ್‌ ನಾಟಕಸಂಸ್ಥೆಯೊಂದರ ವತಾಲೀಕ ತನ್ನ ಸಂಸ್ಥೆ ಯಲ್ಲಿ ನಟನಾಗಿ ಸೇರಲು, ಅವಕಾಶ ಕೇಳಿಬಂದಿದ್ದವರೊಬ್ಬರಿಗೆ ಹೇಳಿದ. “ಮಹನೀಯರೇ, ದಯವಮರಾಡಿನಿವ್ಮು ನಿಳಾಸವ ನ್ಸಿಲ್ಲರಿಸಿ ಹೋಗಿ. ನಾನು ನಿಮ್ಮನ್ನು ವೃದ್ಧರ ಪಾತ್ರಕ್ಕೆ ಆಹ್ವಾನಿಸು- ತ್ತೇನೆ,” “ವೃದ್ಧರ ಪಾತ್ರವೇ? ಆದರೆ ನಾನಿನ್ನೂ ತರುಣನಲ್ಲ ಸ್ವಾನಿು” ಅದಕ್ಕೆ ಮಾಲೀಕ ಹೇಳಿದ “ನಾನು ನಿಮ ನನ್ನಿ ಆಹ್ವಾ ನಿಸಂವ ಸಮಯಕ್ಕೆ ನೀವು ಖಂಡಿಕ ವೃದ್ಧಾ ಸ್ಯ - ಕ್ಕ ೪3] 2 ಹಾ ರವೀಂದ್ರನಾಥ ಎಸ್‌. ಬಿ, ಜೇ ವೆಬ್‌ಸ್ಟರ್‌ ಡಿಕ್ಕನರಿಯ ಮಾಡಿದ್ದೀಯಾ? " ಛಲ, ಚಲಚ್ಚಿತ್ರವಾಗಿ ಬಂದ ಬಳಿಕ ಬಗ ಸಃ ಬಿಟ್ಟದ್ದೇನೆ.? ಆಭ್ಯಾಸ ಉಪಾದ್ಯಾಯರು ಪರೀಕ್ಷೆ ನಡೆದ ನಂತರ ತರಗತಿಯಲ್ಲಿ ಹೇಳುತ್ತಿ ದ್ದರು: “ಫ್ರಿಯ ವಿದಾ ರಗಳ ತಮ್ಮ,ಉತ್ತರ ಪತ್ರಿಕೆಗಳನ್ನೆಲ್ಲಾ ನೋಡಿ ಬಹು ಸಂತಸ ನಾಯಿತು. ದಾಗ ನನಗೆ ಹೊಳೆಯಲೇ ಇಲ್ಲ. ತಮ್ಮ ಹೆಸರು ಬರೆದು ಇಲ್ಲಿ ಕೊಡಿ. ಕೊಡುತ್ತೇನೆ. "ಅವನ್ನೆಲ್ಲ ಬ್‌ ಅನುೂಲ್ಯ ಸ್ದಾ ನದಲ್ಲಿಿನಳೇಕಂದು ಯೋಚಿಸಿ ಸ್‌ ತನುಗೆ ತೋರಿದ ಸ್ಥಾನ ಸೂಚಿಸಿ ಸೆಳೆಯಾದದ್ದಕ್ಕೆ ಒಂದು ರೂ. ಬಹುಮಾನ “ ಬಹುಮಾನ ಪಡೆದ ನಿದ್ಯಾರ್ಥಿಗೋವಿಂದ. ಅದನು ಸೂಚಿಸಿರುವ ಸ ಳ: ಭ್ಯ ವೇಸ್‌ ಪೇಪರ್‌ ಬ್ಯಾ ಸ್ಯ ೯! ಶೆ ಉತ್ತ ರಗಳನ್ನೆ ಲ್ಲಾ ಪರಿಶೀಲಿಸಿದ ಚ ಉಪಾಧ್ಯಾ ಯರು ತೀರ್ಪಿತ್ರ "1 ರ್‌ ಟ್‌ ವಜ ಸು, ರಾ. ಕನಕರಿಾಜ ಫೆ 1 ೯ ಹಾಬೋೀ ಬೋಲೊ ಿ ಬೇ ಬಾಲಿ ಯಿಯ ಪೀ ಲಿ ಉಳ ಲೂ ಧೂಳ ಬೀಯ ಪಾಲಾ ಲ ಕರ್ತವ್ಯ ದ ಕಹಳೆ ದಿವಂಗತ ಪಂಡಿತ ತಾರಾನಾಥ ರೃ ಬೆ ಟೆ ನ ಫೆಪಾ ಪೊ ಪೊ ಜ್‌ ಕೈ ಸಿಕ್ಕಾ ಫಿ ಕ್ಸಾಳ ಕಾಳಿ ಕ್ಸಳಿ ಕ್ಟ ಕ್ಟ ಕ್ಟ ಸ್ಟ ಲ್ಸೇ ಟ್ಟ ಟೇ ಲಲ ಲ್ಟೊ ಟೋ ಪೋಟೋ ಲೊ ಲೋ ಲಾಲ ಪಾಲೇ ಕ್ಸ | ಕರ್ತವ್ಯ! ಇದೇ ಕೂಗು. ಎಲ್ಲ ಕಡೆಯಿ ಜಿ ಕಮ£ವು ನನ್ನನ್ನು ತೊಡಗಿಸಿ. ರುವುದು. ಅದರ ಕೂಡ ನನ್ನ ಹಗೆಯಿಲ್ಲ. ಯಾಕಂದಕೆ ಭಕ್ತಿ, ಜ್ಞಾ ಸ್ತ ಕರ್ಮಗಳನ್ನು ನಾನು ಮನಮುಟ್ಟಿ ವ್ರಿ (ತಿನ ಸುತ್ತೇನೆ. "ಸರ್ಮ, ಜಮ್‌ ಸತ್ಯವು ಸರ್ವತ್ರ ತುಂಬು ವಂತೆ ಕರ್ಮ.” ನ್ನ್ನ ವಿವೇಕವಾದರೂ ಒತ್ತಿ ಒದರಿ ಇದನ್ನೇ ಸಾರುತ್ತದೆ. ಕರ್ಮವು ಪ್ರಕೃ- ತಿಯ ಧರ್ಮವು. ಸತ್ತ ಮೇಲೆಯೇ ವಿಶ್ರಾಂತಿ. ಗಂಡಸರು, ಹೆಂಗಸರು, ಸಜ್ಜನರು, ದುರ್ಜನರು ಎಲ್ಲರೂ ಕರ್ಮದಲ್ಲಿ ತೊಡಗಿರುವರು. ಹೇತು ವಷ್ಟೇ ಬೇರೆ ಬೇರೆ. ಕರ್ಮ ತಬ್ಬಿದ್ದಲ್ಲ. ಜನ್ಮ ಸಾಫಲ್ಯಕ್ಕಾಗಿ ಕಲವರು, ಕರ ಸಾಫಲ ಕ್ಕಾಗಿ ಚು ಒಬ್ಬ ರು ಗುರುಗಳಾಗಿ ಕೆ ಮತ್ತೊ ಬ್ಬ ರು `ಉಲಾಮರಾಗಿ ಸಾಯುವರು. ಜನ ಪಾಫಲ್ಯವು ಹಿರಿದಾದ ಗುರಿಯು; ಅದ ಕ್ಕಾಗಿ ಆದ ಕರ್ಮದಿಂದ ಭವಯಾತ್ರೆ ಯು ಸಾರ್ಥಕವೆನಿಸುವುದಲ್ಲದೆ ಅದರಲ್ಲಿ ಸೊಗಸೆನಿಸು ವುದು, ಗೊತ್ತಿರಲಿ. ಅದು ಕೈಗೂಡದಿದ್ದರೂ ಕ್ಸ ಲಾದಮಟ್ಟಿ? ಗೆ ಅದನ್ನು ಸಾಧಿಸಲು ಸರ್ವಶಕ್ತ ನಾದ ಪ್ರಭು ವು ಸರ್ವ ಫ್‌ ಶಕ್ತಿಯನ್ನಿತ್ತಿ ರುವನು. ಆದರೆ 11. ಕಠಿನ. ಬಡಿದೆ ಕಡಿ ಯುವುದು, ಬಿಟ್ಟಿರೆ ಓಡುವುದು. ಬರಿ ಧ್ಯಾನದಿಂದ ನಿನ್ನ ಮೆಟ್ಟಿಗೆ ನು ಮುಟ್ಟಿಲಾರೆ. ನಿನ್ನನ್ನು ಪ್ರ ಪಂಚಕ್ಕೆ. ಅಂಟಿಸಿ ಮನಶ್ಶಾಂತಿಯನ್ನು ಆರಿಸಿ ಬಿಡುವ ಸ್ನಾ ಎರ್ಥವನ್ನು ಪಳೆ; ಇಚ್ಛಾ ಸಮೂಹ ವನ್ನು ಯು ಮನಸ್ಸ ನ್ನ್ನ ಗೆಲ್ಫಲು ತಲಿ, ಹೀಗಾಗಿ ಕ್ರತುಶಕ್ತಿಯು ಬಲಿತಾತೆ 'ಧ್ಯಾನಯೋ ಗದ ಹುರುಳು ಹೊಳೆದೀತು. ಯೋಗವು ನಿಸ್ಸಂಶಯವಾಗಿ ಬಲು ಬಿಗಿ ಯಾದ ಕೆಲಸ; ಯಾಕಂದರೆ ಇಂದ್ರಿಯಗ್ರಾಮವು ಬಲಿಷ್ಕವು. ಅಂತರಂಗವು ಕೆಡುತ್ತಲೆ ಬಹಿರಂ- ಗವು ಬಾಡುತ್ತದೆ. ಇದು ಸಾರ್ವತ್ರಿಕ ನಿಯಮ. ಜನ್ಮಸಾಫಲ್ಯಕ್ಕಾಗಿ ತ್ರಿಕರಣ ಪೂರ್ವಕ ಮಾ- ಡಿದ ಕರ್ಮವೇ ಕರ್ಮ, ಇದೇ ಧರ್ಮಾಚರಣೆ. - ಧರ್ಮದಲ್ಲಿ ತ್ರಿಶಂಕು ಆಸನ ಬೇಡ. ಕರ್ತವ್ಯ ತಿಳಿದು ಕರ್ಮ ಮಾಡು, ಮಂದಿ ಗುಜುಗುಟ್ಟುವು ದನ್ನು ಮನಸ್ಸಿನಲ್ಲಿ ತರಬೇಡ. ಯಾಕಂದರೆ ಚಿಂತೆಗಳು ಚಿಂತಿಸಿದಂತೆ ಹೆಚ್ಚಾಗುತ್ತವೆ. ಬಹಿ ರಂಗದ ಗಾಳಿಯಿಂದ ಅಂತರಂಗವನ್ನು ಅಲ್ಲಾ- ಡಿಸಕೊಡಬೇಡ. ದ ೈಢ ಉತ್ಸಾಹವು ಅಸ್ವಾಸ್ಯ ಸ ವನ್ನೆಲ್ಲ ಟೋ ಸಟಟ ಸುಖಲೋಲುಪ ಸಂಸಾರಗಳೇಸನ್ನುವರೋ ಅದನ್ನು ಎಳ್ಳೆ ಷ್ಟೂ ಲಕ್ಷಿಸದೆ. ಸತ್ಯದ ಸಾಕ್ಬಾತ್ಕಾರಕ್ಕಾ ಗೆಯ ಆತ್ಮೋದ್ಧಾ ಕ್ಸು ಗಿಯೂ ಕರ್ಚು ಮಾಡುವವನ ಎದೆಯು ವಜ್ರಕ್ಕೂ ಅಭೇದ್ಯವು. ಮುಡ್ಡೇ ಡು ಇದೇ! ನಿನ್ನ ಕರ್ಮದ ಕಾಲ. ಇನ್ನೂ ಎಳೇ ಹರೆಯದವ, ಎಂಥ ಏರಿ ಯನ್ನೂ ಏರುವಿ! ಕಟ್ಟು, ಈಗಿಂದೀಗ ಟೊಂಕ ಕಟ್ಟಿ ಳೊ! ಬಿತ್ತುವ ಹೊತ್ತಿ ಗೆ ದುಡಿಯದವರು ಸುನ್ನಿ ಯ ಹೊತ್ತಿ ಕ್‌ ಮಡಿಯುವರು. ಹೊತ್ತನ್ನು ಹೋಗಗೊಡಚೇಡ. ನಾವೇನು? ನಮ್ಮ “ಜನ್ನ ವೇನು? ಇಂದೆ ಹೊನ್ನು ಮುಂದೆ ಮಣ್ಣು! ಇಲ್ಲಿಯ ಹಾದಿಯ ಮೇಲೆ ಕಳ್ಳೆರಿರುವರು. ದುರಭಿಮಾನ, ದುರಾಗ್ರಹ ಇವರು ಆ ತಂಡದ ಮುಖಂಡರು. ಅವರನ್ನು ಕುತ್ತಿಗೆಯ ಮೇಲೆ ಕ್ಳೈ ಕೊಟ್ಟು ದಬ್ಬಿ ಬಿಡು; ಕಾಲಕೆಳಗೆ ವ ಟ್ಟಬಿಡು' ಡು ತಿಳೆಗಣ್ಣೊ ಳಗಣ ಹೂವು. ಅದರಿಂದ ಕಣ್ಣು ಕಳಕೊಳ್ಳ ಬೇಡ. ನೀನು ಮೈ ಮಕಿತು ' ಇರುವಾಗ ನಿನ್ನನ್ನು ಇವರು ಕೊಲ್ಲುವರು ಇಂಥ ಅಪಮರಣಕ್ಕೆ ಈಡಾಗುವಿಯಾ? | ಬಿತ್ತಲಿಕ್ಕೆ ಆರಂಭಿಸು. ಏಳು, ನೆಲ್ಲು ಬೆಳೆಯ ಬೇಕಾದಲ್ಲಿ ಹುಲ್ಲು ಜೆಳೆಯಗೊಡಬೇಡ. ಬ್ರಹ್ಮಾಂಡ ಕೆಲಸ ಮಾಡಬೇಕಾಗಿದೆ. ಕರ್ಮ ದಂದ ಜ್ಞಾನವು ಲಭಿಸುವುದು. ಜ್ಞಾನವೇ ಧನ. ಆ ಧನವನ್ನು ವೆಚ್ಚ ಮಾಡು. ಕೈಕಟ್ಟಿ ಕೊಂಡು ಕೂಡ್ರ ಬೇಡ. ಜಾ ನ ಈರ್ಮಕ್ಕಳ ಸಂಗಮ ಆಶಾಬಂಧವು ಫೆ ಓಯೊಳಗಿನಾಳು; ಶ್ರ ದೈಯು ಕೈಯೊಳಗಿನ ಚ ತಿಳಿಯಿತೇ “ಸತ್ಯ ತಿಳಿದ ಮೇಲೆ ಮತ್ತೇನು ಉಳಿಯಿತು! ಧ್ಯ ೪೮ " ಬಿಲಹರಿ' ಯವರ ಮಾರ್ಮಿಕ ತಮಿಳು ಕಥೆ ಮುಶ್ತಿನ೦ಥ ಹ೦ಡತಿ ಹನು ಮೂಡದಂತಿದ್ದ ಆ ಬೆಳ ಗಿನ ಜಾವದ ಬೆಳಕಿನಲ್ಲಿ ಆ ಮನೆಯ ಮುಂದೆ ಕುದುರೆಯ ಗಾಡಿಯೊಂದು ಬಂದು ನಿಂತಿದ್ದನ್ನು ಯಾವ 'ದೇವತೆ ಒಳಗೆ ಹೋಗಿ ತಿಳಿಸಿತೊೋ ತಿಳಿಯಲಿಲ್ಲ. ಮರು ನಿಮಿಷವೇ ಹುತ್ತದಿಂದ ಮಳೆಗಾಲದ ಹುಳುಗಳು ಹೊರಬಂದಂತಾ- ಯಿತು. ಹದಿನೆಂಟಕ್ಕೆ ಮೇಲೆಯೇ ಸಂಸಾರಗಳಿಂ- ದೊಡಗೂಡಿದ್ದ ವಠಾರ ಅದು, ಪುಟ್ಟ ಗ್ರಾಮ ದಂತಹುದು. ಚಿಕ್ಕವೂ ದೊಡ್ಡವೂ ಆದ 3ರ ಬ ಬಾಸ ಸಾಸು 6 ಜಾ ಬು ಹಣು ಭಾ ಪರ್‌ ದ ಹಾಗೆ 41] ಅನು: ಚಿರಂಜೀವಿ ಯರ ಪಟಾಲಮ್ಮೆ ಒಂದೂವರೇ ಡಜನ್ನಿಗೂ ಮೇಲಿತ್ತು. ಹಣ್ಣು ಹಣ್ಣು ಮುದುಕರ ಸಂಖ್ಯೆ ಅರ್ಧ ಡಜನನ್ನು ಮಟ್ಟುತ್ತಿತ್ತು. ಹತ್ತಕ್ಕೆ ಮೇಲ್ಪಟ್ಟು ಯುವಕರು, ಅವರೆಲ್ಲರನ್ನು ವರಿಸಿದ್ದ ಹೆಣ್ಣು ಜೀವಗಳು. ಇವರೆಲ್ಲರೂ ಮನೆಯ ಮುಂದಿನ ಬ್ರಹ್ಮಾಂಡವಾಗಿದ್ದ ಜಗುಲಿಯ ಮೇಲೆ ನೆರೆದರು. ಕುದುರೆ. ಗಾಡಿಯಿಂದ ದೃಢಕಾಯನೂ ಸುಂದರನೂ ಆಗಿದ್ದ ಯುವಕನೊಬ್ಬ ಕೈಯಲ್ಲಿ ಚಿಲವೊಂದನ್ನು ಹಿಡಿದುಕೊಂಡು ತ3ೆಳಗಿಳಿದು ಪಾಲ್‌ ಕ ೫೦ ಕಸ್ತೂರಿ, ನವೆಂಬರ್‌ ೧೯೬೧ ಬಂದ. ನೆಲದಲ್ಲಿ ಏರು-ತಗ್ಗುಗಳು ಬೇಕಾದಹಾಗಿದ್ದ ಆ ಜಗುಲಿಯ ಮೂಲೆಯಲ್ಲಿ, ಇನ್ನೂ ಉಳಿದಿದ್ದ ಎರಡು ಹಲ್ಲುಗಳನ್ನು ಕಾಲು ಘಂಟಿ ಹೊತ್ತಿ ನಿಂದ, ಬೇವಿನ ಕಡ್ಡಿಯೊಂದರಿಂದ ಕೆದಕುತ್ತಾ ಕುಳಿತಿದ್ದ ಮುದುಕಕೊಬ್ಬರು ತಮ್ಮ ಸಣ್ಣುಗ ಳನ್ನು ಅಗಲಿಸಿಕೊಂಡರು. “ ಈ ಹುಡುಗನನ್ನು ನೋಡಿದರೆ ನಮ್ಮ ಭಾಸ್ಕ ರನ ಹಾಗೆಯೇ ಇದೈಲ್ಲಾ!. ಟೇ ಎಂದು ಬಾಯಿ ತೆರೆದು ಮಾತನಾಡಿದುದೇ ತಡ, “ಹಾ- ದಯ್ಯಾ ಹಾದು! ಭಾಸ್ಕ ಕನ!” ಎಂದು ಮತ್ತೊಬ್ಬ ನಡುವಯಸ್ಸಿ ನನಕು ಅವರೊಂದಿಗೆ ದರಿಗವಯಸಿದರು. « ಹೌದು ಕಣೇ ಹೌದು! ,... ಭಾಸ್ಕರನೇ ಕಣೇ!....ನೆನ್ನೆಯ ಕೂಸು ಅವ. ಸರಸರನೇ ತೆಂಗಿನ ಮರದ ಹಾಗೆ ಬೆಳೆದುಬಿಟ್ಟಿದ್ದಾನೆ. ಮುದುಕಿಯೊಬ್ಬಳ ಬೊಚ್ಚು ಬಾ ಯಿ ಇಳು ಹಾಕುತ್ತಾ ಹೇಳಿತು. “ ಭಾಸ್ಕರ್‌... ಭಾಸ್ಕರ 1 .... ನಮ್ಮ ಭಾಸ್ಕರ ಟ್‌ ಇಷ್ಟೆ ಜಗುಲಿಯ ಮೇಲೆ ನಿಂತುಕೊಂಡಿದ್ದ ಕಿರಿ ಯರ ಒಂದು ಪಿಟ್ಟಿ ತಂಡ ಗದ್ದಲವನ್ನೆಬ್ಬಿ ಸುತ್ತಾ ಕೆಳಗೆ ಉಮತು. ವರು ನಿಮಿಷ-- ಸಂದಣಿಯೂ ಗದ್ದ ಲವೂ ಉಕ್ಕಿ ಹೊರಬರು ತ್ತಿದ್ದ ಆ ವಠಾರದ ಬಾಗಿಲಿನಲ್ಲಿ ಮೌನವು ವಿ ಹುತು. ಅಲ್ಲಿ ನೆಕೆದಿದ್ದೆ ವರೆಲ್ಲರೂ ಬಂಡಿಯಿಂದ ಇಳಿದ ಮತ್ತೊಂದು ತ ತ್ತ್ವ ಯನ್ನು ಕಣ್ಣು ರೆಪ್ಪೆ ಮಿಟುಕಿಸದೆಯೇ ಕ್ರ ಆರಂಭಿಸಿದಳು. ಗಗನ ತೆರೆಯ ಮೇಲೆ ಫಳೀರೆಂದು ತೋರಿ ಮರೆಯಾಗುವ ಮಿಂಚೊಂದು ಸಾಕ್ಬಾತ್ಕಾರ ವಾಗಿ ಬಂಡಿಯಿಂದ ಸೆಳಗಿಳಿದಂತಾಯಿತು. ಅದು ಒಂದು ಬಾರಿ ತನ್ನ ಸುತ್ತಮುತ್ತಲೂ ನಾಚಿಕೆಯಿಂದ ದೃಷ್ಟ್ರಹರಿಸಿ, ಆಸುಂದರಯುವ ಸನ ಹಿಂದೆ ನಿಂತಿತು. ಭಾಸ್ಕರ ಸ್ವಲ್ಪ ಅನುಮಾನಿಸಿದ. ಒಮ್ಮೆ ಹಿಂತಿರುಗಿ ನೋಡಿದ. ಆ ಹೆಣ್ಣಿನ ಮುಖದ ಮೇಲಿನ ಮುಗುಳು ನಗೆ ಮಾಸಿರಲಿಲ್ಲ. ವಕಾರದ ಹೊರಬಾಗಿಲಿಕಿಂದಲೇ ಇಬ್ಬ ರೂ ಒಳಗೆ ಫ ಶವೇ ಶಿಸಿದರು. “ ಇಲ್ನೋಡಪ್ಪಾ ಮಗು. ಒಂದು ನಿಮಿಷ ಹಾಗೆಯೇ. ನಿಲ್ಲು ಇದೋ ಬಂದುಬಿಟ್ಟಿ !” ಎಂದವಕೇ ಯಾರೋ ಒಬ್ಬ ವಯಸ್ಸಾದಾಕೆ ಒಳಗೆ ಓಡಿದರು. ಮರುನಿಮಿಷವೇ ತಟ್ಟಿಯೊಂ ದನ್ನು ಹಿಡಿದುಕೊಂಡು ಪ್ರತ್ಯಕ್ಷವಾದರು. "ಪ್ರ ರ್ಟ ದಿಕ್ಕನ ನ್ನು ನೋಡ್ತಾ ನಿಂತ್ಕೊಳ್ಳೋ ಸ ತೆ ಹೇಳು! ನಮಗಂತೂ ಲಗ್ನ ಪತ್ರಿಕೆಯೂ ಸಿಗಲಿಲ್ಲ... ಹೂಂ... ಪರವಾಗಿಲ್ಲ!” ಎಂದೆನ್ನುತ್ತಾ ಆರತಿ ಎತ್ತಿದರು ಆಕೆ. ಮನೆಯೊಳಕ್ಕೆ ಕಾಲನ್ನಿಟ್ಟಿರು ಅವರಿಬ್ಬರು. ಹಲ್ಲು ಕೆದಕುತ್ತಿದ್ದ ಆ ಮುದುಕರು ಅವರ ಸನಿ ಹಕ್ಕೆ ಬಂದರು. 'ನಪ್ಪಾ! ಇಲ್ಲಿ ಇರುವವರೆವಿಗೂ “ತಾತಾ, ತಾತಾ” ಡೆ ಪ್ರಾಣ ಬಿಡುತ್ತಿದ್ದೆ ಯಲ್ಲಾ ! ಯಾವ ಸಮಯದಲ್ಲಿ ಆ ತಾತನನ್ನು ನೆನೆಯ ಬೇಕೋ ಆ ಸಮಯದಲ್ಲಿ ಪಾಪ ಮರೆತು ಬಿಟ್ಟಿಯೇನೋ ಶ್ಚ ಭಾಸ್ಕರ ಸುಮ್ಮನೇ ನಕ್ಕ. "ಏನೋಲೇ ! ಊರುಬಿ ಟ್ಟು ಹೋಗಿ ಒಂದೂ ವರಿ ವರ್ಷ ಸಹ ಆಗ್ಲಿಲ್ಲಾ; ಆಗ್ಲೇ ಹತ್ತು ವಠ್ಚದ ಪರಿಚಯಕ್ಕೆ ಪೂರ್ತಿ] "ವಿರಾಮ ಚ ಟ್ಸಿ ಕೋ ಸ 'ಲ್ಸೋ | ಇದು ಮತ್ತೊ ಬ್ಬಾ ತ ವಿಚಾರಣೆ. “ಹಾಗೆಲ್ಲಾ ಏನೂ ಇಲ್ಬ. ಏನೋ ದಿಢೀರೆಂದು ಎಲ್ಲಾ ನಿಶ ಯ ಆಗೋಯ್ತು. ನಿಮಗೆಲ್ಲರಿಗೂ ವಿಷಯ ತಿಳಿಸೋದಕ್ಕೂ ಹೊತ್ತಿಲ್ಲಡೆ ಹೋಯಿತು” ಎಂದು ಸಮಾಧಾನದ ಮಾತು ಗಳನ್ನು ಹೇಳಿದ ಭಾಸ್ಕರ. “ ಅದ್ಹೇಗಪ್ಪಾ ನಮ್ಮ ನೆನಪು ಬಕ್ಬೇಕು? ಹೆ ಈ ಡಿಟಿ ಲ ಪಡೆದು, ಭತಿ ಚ 1 ಟ್‌ 8 ಟೀ ಲಳ ಫೋಲ್‌ 4 14 ಚ್‌ ಕ್ಕೆ ಗ) ರೀ ಳ್‌ ಲ % ಇ ತ ' ಸಿಕೊಂಡು ಏನು ಮಾತು? 4 ೫ ೪! . ಮನೆಯ ನೆಲವನ್ನು ಸವೆಸಿದ್ದಾನೆ. ಅರಗಿಳಿಯ ಹಾಗಿರುವ ಹೆಂಡತಿಯನ್ನು ನೋ- ಡಿದ ಮೇಲೆ ನಿನಗೆ ಹೋಗಿರಬೇಕು! . :-.' ಪ್ರಪಂಚವೇ ಮಕಿತು ಹೆಂಗಸೆರಿದ್ದ ಗುಂಪಿನಿಂದ ಒಬ್ಬರು ಅಧಿಕಾರ ವಾಣಿಯಿಂದ ಪುಕಾರು ಮಾಡಿದರು. “ ಸರಿ । ಸರಿ! ಬಂದವರನ್ನು ಬಾಗಿಲಲ್ಲಿ ನಿಲ್ಲಿ ಒಳಗೆ ಬರಕಿಕ ಎ ಎಂದು ಒಂದು ದನಿ ಅಪ್ಪಣೆ ಮಾಡಿತು. ಗುಂಪು ಚದುರಿ ದಾರಿ ಬಿಟ್ಟಿ ತ್ನು. ಗಂಡು, ಹೆಣ್ಣು, ಕಿರಿಯ ಹಿರಿಯರ ಮಧ್ಯೆ ಮುದುರಿ ಕೊಂಡು ಒಳಗೆ ಪ ಪ್ರವೇಶಿಸಿದರು ದಂಪತಿಗಳು. ದೊಡ್ಡ ಜ್‌ ಅದಕ್ಕೆ ಸೇರಿದಂತೆಯೆ£ ಒಂದು ಕೊಳಾಯಿ. ಅದರಡಿಯಲ್ಲಿ ಏಳೆಂಟು ಬಕೀಟುಗಳು. ಹೇರಳವಾಗಿ ಕೊಳೆಯಾದ ಬಟ್ಟೆ ಗಳು ಅಲ್ಲಿ ಇಲ್ಲಿ ಬಿಸಾಡಲ್ಪಟ್ಟಿದ್ದುವು. "ಕ್ಯೂ' ವರಸೆಯಲ್ಲಿ ಕೊಡಗಳು. ಕೊಳಾಯಿಯನ್ನು ಅಂಟಿಕೊಂಡೇ ಹರಿಯುತ್ತಿದ್ದ ಚರಂಡಿ. ಅದ ರಿಂದ ಹೊರಬರುತ್ತಿದ್ದ ಸಣ್ಣ ದುರ್ವಾಸನೆ. ಕೈದರಿದ ತಲೆಯೂ ಕೊಳೆಯ ಉಡುಪೂ. ಇದ್ದ ಸಣ್ಣ ಮಕ್ಕಳ ಗುಂಪು. ಮತ್ತೆ ಸ್ವಲ್ಪ ದೂರದಲ್ಲಿ ಹೊಡ ರೂದು ಗುಂಪೆ. ಪ್ರತಿಯೊಬ್ಬರಿಗೂ ಅಂದು ಬಿಡುವಿರುವಂತೆಯೇ ತೋರುತ್ತಿತ್ತು. ಹೊರಬಾಗಿಲಿಗೆ. ಬರದೆಯೇ ಒಳಗಡೆಯೇ ತಮ್ಮಲ್ಲಿ ತಾವೇ ಜೋರಾಗಿ ಹರಟಿ ಹೊಡೆಯು ತ್ತಿದ್ದ ಜನರ ಗದ್ಮಲ ಅಗಾಧವಾಗಿತ್ತು. ಅವೆಲ್ಲವೂ ಪರಿಚಿತವಾದ.ವೇ. ಭಾಸ್ಕರನಿಗೆ ಅವಾವುವೂ . ಹೊಸ ವಿಷಯಗಳಾಗಿರಲಿಲ್ಲ. ಇದೇ, ಈ ದೊಡ್ಡ ಗುಂಪಿನೊಡನೆಯೇ ಅವನು, ಇದೇ ಊರಿನಲ್ಲಿ ೧೦ ವರ್ಷಗಳಿಗೆ ಮೇಲ್ಪ್ಬಟ್ಟು- ಅಲ್ಲಿ ವಾಸಿ ಸುತ್ತಿದ್ದವರ ಅನುಮತಿ - ಸ್ನೇಹ ಒಂದೆ. ಕಾಸಿನ ಖರ್ಚಿಲ್ಲದೇ, ತನ್ನ ಪುಟ್ಟ ಪೆಟ್ಟಿಗೆ ಪುಸ್ತಕಗಳೊಂದಿಗೆ, ಕಾಲವನ್ನು . ದೂಡಿದ್ದಾನೆ; ಆಊರವರ ದಯೆಯಿಂದ ಸ್ಕೂಲ್‌ ತ ಸ್ಯ ಫೈನಲ್‌ ಮುಗಿಸಿ, ಆರು ವರ್ಷಗಳ ಕಾಲ ಇದೇ ಅನಾಥನಾ- ಮಂತ್ತಿನಂಥ ಹೆಂಡತಿ ೫೧ ಗಿದ್ದ ಅವನಿಗೆ ಆಸರೆಯನ್ನು ಇತ್ತು ದು ದುರ್ನಾ- ತದ. ಮೋರಿಯಿದ್ದ ವ್ರ ಮನೆ ತಾನೇ! "ಇಲ್ನೋಡೋ ಭಾಸ್ಕ ರೆ. ನೀನಿವತ್ತು ನ ಮನೇಲೇ ಊಟಿ ವಿರ! ಹೌದು.” “ ಇಲ್ಲಪ್ಪಾ ಮಗು, ನಮ್ಮ; ನೇಲೇ ನಿನ್ನ ಬಟ್ಟಿ ಬರೆಗಳನ್ನು ಹಾಸ್ಟಿಟ್ಟು, ತ ಮಾಡು ಬ? "ಲೋ ಭಾಸ್ಕರ, ನನ್ನ ಮೊಮ್ಮಗನಿಗೆ ಇವತ್ತು ಹುಚ್ಚಿದ ಹಬ್ಬ ಕಣೋ! ಅಪರೂಪ ವಾಗಿ ಬಂದಿದ್ದೀಯಾ. ಅದೂ ಪತ್ನೀ ಸಹಿತ ವಾಗಿ ಬಂದಿದ್ದಿ ಯಾ! ನಮ್ಮ ನೇಲೆ( 'ಸೀತಿವತ್ತು ಸ್ಸ ತೊಳೆಯಬೇಕು, ತಿನ? ಮೂಲೆ ಮೂಲೆಯಲ್ಲೂ ಒಬ್ಬೊಬ್ಬ ಆಮಂ- ತ್ರಕರು. ಅವನ ಬ ಮುಖದಲ್ಲೂ ಬೆಪ್ಪೆ ಸಳ ಟು ತನ್ನ ಹೆಂಡತಿಯ ಕಡೆಗೆ ನೋಡಿದ ಭಾಸ್ಕ ತ ಆಕೆ ತನ್ನ ತಲೆ ಯನ್ನು ತಗ್ಗಿ ಯ. ನ್ನ್ನ ಜೈಳಹರಿಯ ಬಿಟ್ಟ ಳು. ಭಾಸ್ಕ “ನಿಗೆ ಚ ಟ್‌ ದಾಶ್ಷಿಣ್ಯಗಳು "ಏಕ್‌ ಕಾಲದಲ್ಲುವಿಸಿದುವು. ತನ್ನೆ ಆಜಾನುಬಾಹೃ ದೇಹ ಸದು ಗೇಣಾವ ಆ ಅವನಿಗಾ ಯಿತು... “ಇಲ್ಲಿಗೆ ಬಂದುದೇ ತಪ್ಪಾಯಿತು. ತಾನೊಬ್ಬನೇ ಬಂದು ಮುಗಿಸಿದ್ದಿದ್ದರೇ ಸರಿಯಿ- ರುತ್ತಿತ್ತು. ಅವಳನ್ನೂ ಸಹ ಕರೆತಂದುದಾಯಿ- ತು. ತನಗೇನೋ ಇದೆಲ್ಲವೂ ರೂಢಿಯಾದದ್ದೇ.” "ಹುಂ ಮಗೂ: ಬಟ್ಟಿ ತೆಗೆದು ಸ್ನಾನ ಮಾಡ್ಬಾರ್ನೇನಪ್ಪಾ? “ಸು? ನಿನಗಾಗಿ ನಲ್ಲಿಯ ಕೆಳಗೆ ಚೊಕ್ಕಟ ಮಾಡಲಾಗಿದೆ.” ಯಾವುದೋ ಒಂದು ಔಪಚಾರಿಕ ದನಿ. ನಲ್ಲಿಯ ಬಳಿ ಶುದ್ದವಾಗಿದ್ದಿತು- ಅಲ್ಲ, ಅಲ್ಲ, ಆ ಕೆಲವು ನಿಮಿಷಗಳಲ್ಲಿ ಅದು ಶುದ್ಧವಾಗಿಸಲ್ಪ- ಟ್ವಿತ್ತು. 1 ಮತ್ತೊಂದು ಸಾರಿ ಅವಳತ್ತ ಹಿಂತಿರುಗಿ ನೋಡಿದ ಭಾಸ್ಕರ. ಅವಳಾದರೋ ಅದೇ ಮುಗುಳ್ನಗೆಯೊಂದಿಗೇ ತನ್ನ ಸುತ್ತಮುತ್ತಲೂ ನಡೆಯುತ್ತಿದ್ದ ಸೂಕ್ಷ್ಮ ನೆಲೆಯನ್ನು ಕಂಡು ಭ್ರಮೆ ಗೊಂಡು ನಿಂತುಕೊಂಡಿರುವಂತೆ ತೋರಿತು. ಉಗ ಎ ಕ] ತೈ) ಹ ಕಸ್ತೂರಿ, ನವೆಂಬರ್‌ ೧೯೬೧ ಒಂದು ಬಗೆಯಾಗಿ ಸ್ನಾನ ಮುಗಿಯಿತು. ಅಲ್ಲಿನ ಯಾವ ಸಂಸಾರಸ್ಥಕೋ ಒಂದು ಮುತ್ತು ಗದ ಎಲೆಯಲ್ಲಿ ಏನನ್ನೋ ಹಾಕಿತಂದು, ಶುದ್ಧೆ ಮಾಡಲಾಗಿದ್ದ ನೆಲದ ಮೇಲೆ ಇಟ್ಟಿರು. ಅತಿಥಿ ಗಳಿಬ್ಬ ರೂ ಅದನ್ನು ತಿಂದು ಮರಸಿಡರು. “ವ ಈವಾಗ ಎಲ್ಲೋ ಇದ್ದಿ ಯಾ? ಮದ್ರಾಸೋ ಬೊಂಬಾಯೋ ) »; ೆ ಏನಪ್ಪಾ ಮಗು, ಲಲ್ಲಿ ಕೆಲ್ಸ ಮಾಡ್ತೀ? ಕಂಪನಿ ಕೆಲ್ಸಾನಾ ಇಲ್ಲಾ ತ ಕೆಲ್ಲಾ- ನಾ? "ಪಿಂಚನ್‌' ಬರುತ್ತಾ? ನಿನಗೆ ಏನು ಸಂಬಳ?” “ಅದೆಲ್ಲಾ ಇದ್ಲಿ. ನಿನ್‌ ಹೆಂಡ್ತೀ ವಿಷ್ಯ ಹೇಳ್ಳೇ ಇಲ್ವ ಲ್ಲೊ ( ಘ ಯಾವ ಕಡೆಯ ಹೆಣ್ಣು ಮದ್ವೇ ಆ ವಾ ಗಾಯ್ತು? ಮಾವನಿಂದ ಆ ಏನಾದ್ರೂ ಬಂತಾ?” “ಇದೇನು ಪ್ರಶ್ನೇನೇ? ಹೆಣ್ಣನ್ನು ನೋಡಿದ್ರೆ! ದೊಡ್ಡ ಮನೆತನದನೃ ತೇ ಕಾಣ್ತಾಳೆ! ಅದ್ರ- ಲ್ಲೆ ಲ್ಲಾ ಭಾಸ್ಕರ ನಟ್ಟ ಗನಲ್ವೇ? ಹಣ ಇರುವ ಜಾಗ "ನೋಡೇ ಬಲೆ ಬ ನೆ. ತಪ್ಪೇನು? ಹಿಂದೆ .ಅವ ಅಲ್ಪಸ್ವಲ್ಪ ಕಷ್ಟಪಟ್ಟಿ ದ್ವಾನೆಯೇ? ಪಾಪ। ಅದನ್ನೆಲ್ಲಾ ಪರಿಹರಿಸಿಕೊಳ್ಳೋದು ಹ್ಯಾಗೆ 3 ಯಾವ್ಯಾವುವೊೋ ಸಂಭಾಷಣೆಗಳು. ಗಳು. ಎಲ್ಲಿ ಕೆಲಸ? ಏನು ಸ ಬಳ? ಹೆಂಡತಿ ತವರುಮನೆಯಿಂದ ॥ ಏನೇನು ತಂದಳು? ದೊಡ್ಡ ಮನೆತನದ ಹೆಣ್ಣೆ (? ಅಥವಾ ಬಳಿ ಮಗಳೇ? ಭಾ ಸ್ಕ ರ ಬೇಸರಿಸಿಕೊಂಡ ; ಸಿಂಡರಿಸಿ ಕೊಂಡ. ಈ ಊರಿನಲ್ಲೇ ಇಳಿಯಬಾರದಿತ್ತು. ಇವೆಲ್ಲಾ, ಈ ಪ್ರ ಶ್ತ ಗಳೆಲ್ಲಾ, ಶ್‌ ಸೂತ್ಮ್ಮ ಶ್ರಣ ಗಳೆಲ್ಲಾ ಅವಳ “ಮನದಲ್ಲಿ "ಏನೇನು ಹೊಸ ಅಭಿ ಪ್ರಾ ಯಗಳನ್ನು ಹುಟ್ಟಿಸುತ್ತಿ ರಬಹುದು? ಪಡಿ ಕ ಪ್ರಶ್ನೆಗಳು. ಏನೇನೊ ಆಗಾಗ್ಗೆ ಅಭಿಪ್ರಾಯಭೇದ ಹೆಂಡತಿಯನ್ನು ಕರೆದುಕೊಂಡು ಊರೊಳೆ ಗೆಲ್ಲಾ ಸುತ್ತಿಸಿ ಎಲ್ಲವನ್ನೂ ತೋರಿಸಿಕೊಂಡು ಬಂದ ಭಾಸ್ಕರ. ಗಂಭೀರವಾಗಿ ನಿಂತಿದ್ದ ಬೆಟ್ಟಿ ಗುಡ್ಡ, ಕೋಟಿ ಇತ್ಯಾದಿಗಳನ್ನು ಸಂಭ್ರ ನದಾ್‌ ವರ್ಣಿಸಿದ. ಈಶ್ವರ ಹೆಣ್ಣಾಗಿ ಬಂದು ನಿಂತಿರುವ ದೇವಸ್ಥಾನವನ್ನು ತೋರಿಸಿ, ಅದರ ಕತೆಯನ್ನು ಹೇಳಿದ. ಸನಿಹದಲ್ಲೇ ಎತ್ತರವಾಗಿ ನಿಂತಿದ್ದ ಶಾಲಾ ಕಟ್ಟಡಗಳೆಲ್ಲವನ್ನೂ ಪತ್ನಿಗೆ ಹೆಮ್ಮೆ ಯಿಂದ ವಿವರಿಸಿದ. ಪುನೀತವಾದ ಪೊನ್ನ! ನದಿಯ ಬಗ್ಗೆ ಮುಗಿಲು ಮುಟ್ಟುವಷ್ಟು ಬಣ್ಣಿಸಿದ. ರಾತ್ರಿ ಬಂದಿತು. ಘಂಟಿ ಒಂಭತ್ತಿರಬಹುದು. ಬೆಳಗಿನಂತೆಯೇ ಮತ್ತೆ ಮನೆಯ ಬಾಗಿಲಿನಲ್ಲಿ ಕುದುರೆಯ ಗಾಡಿ ಯೊಂದು ಬಂದು ನಿಂತುಕೊಂಡಿತು. "ಬಂದೂ ಬರದವನಂತೆ ಹೋಗುತ್ತಿದ್ದ (- ಯಲ್ಲೋ? ಇನ್ನೂ ಒಂದೆರಡು ದಿವಸಗಳು ಇದ್ದು ಹೋಗ್ಬಾಕ್ಕಾಗಿತ್ತೇನೋ ಕಶೆ ಮುಗುಳುನಗೆಯನ್ನು ಉತ್ತರದ ಬದಲು ಅವ ರಿಗರ್ಪಿಸ್ಕಿ ಕೈಯಲ್ಲಿ ಚೀಲವನ್ನು ತೆಗೆದುಕೊಂಡ ಭಾಸ್ಕರ ಮತ್ತೆ ಹಣದ ಚೀಲವನ್ನು ಜೋಬಿ ನಿಂದ ಹೊರತೆಗೆದ. ಸುತ್ತಲೂ ನಿಂತಿದ್ದ *ಿರಿ ಯ ರಿಗೆಲ್ಲಾ ತಲೆಗೆ ಎರಡಾಣೆಯಂತೆ ಸೊಟ್ಟಿ. ಹುಡುಗರಿಗೆಲ್ಲಾ ಇನ್ನಿಲ್ಲದ ಸಂತಸ | " ಹಾಗೆಲ್ಲಾ. ಏನೂ ಇಲ್ಲ. -ನಾಳೇ ಆಫೀಸಿಗೆ ಹೋಗಲೇಬೇಕು « ನಳ ಸ್ಕರಾನೇ, ಅವಳೆಲ್ಲಿ ಕಾಣಿಸಲೇ ಇಲ್ಲ? ರೈಲಿಗೆ ಹೊತ್ತಾಗೋಯ್ತು [1 ಎಂದ ಭಾಸ್ಕರ. ತ ಅಯ್ಯೋ ದೇವರೆ | ನಿನ್ನ ಹೆಂಡತಿಯನ್ನು ಯಾರೂ ತ ತಿಂದ್ಟಿಡೋದಿಲ್ಲ! ನಿನಗಂತೂ ಹಳೆಯ ಜ್ಞಾಪಕವೇ ಇದ್ದಂತಿಲ್ಲ. ಪಾಪ, ಬಂಗಾರದಂತಾ ಹೆಣ್ಣು ಅದು. ಒಂದು ಕಾಲ ದಲ್ಲಿ ಗಂಡ ವಾಸಿಸುತ್ತಿದ್ದ ಮನೆಯಾಯಿತೇ ಎಂದು ಒಂದೊಂದು ಮನೆಗೂ ಹೇಳಿ ಬರಲು ಹೋಗಿದ್ದಾಳೆ ಭಾಸ್ಕರ ಉತ್ತರವೀಯಲಿಲ್ಲ. ಮುದುಕಿ ಮುತ್ತಿನಂಥ ಹೆಂಡತಿ ೫೩೩ ಯೊಬ್ಬಳು ಅವನ ಸನಿಹಕ್ಕೆ ಬಂದಳು. “ ಏನೋಪ್ಪ ! ಸ್ವಂತ ಮಗನ ಹಾಗೆಯೇ ಎಲ್ಲರೂ ಈ ಮನೆಯಲ್ಲಿ ಭಾವಿಸಿ, ನಿನ್ನನ್ನು ಬೆಳೆ ಸಿದೆವ್ರೆ.. ಏನೋ ನೂರು ರೂಪಾಯಿಯನ್ನು ಸಂಪಾದಿಸುತ್ತೀ(ಯಂತೆ | ಕಂಪನಿ ಕೆಲಸವಂತೆ | ಆ ಕಂಪನಿಯಲ್ಲಿ ಇನ್ನೂ ಮೇಲೆ ಮೇಲೆ ಹೊಗಿ ಆಫೀಸರ್ರಾಗಬಹುದಂತೆ ಎಂದು ನಿನ್ನೆ ಹೆಂ- ಡತಿ ಹೇಳಿದಳು. ನಮ್ಮಗಳ ಹಾಗೆಯೇ ಅವಳೂ ಬಡವರ ಮನೆಯ ಹೆಣ್ಣು. ಬಹಳ ಸಲುಗೆಯಿಂದ ನಮ್ಮೊಂದಿಗೆ ಬೇಗ ಹೊಂದಿಕೊಂಡುಬಿಟ್ಟಿಳು.' ಎಂದಳಾ ಮುದು. ಭಾಸ್ಕರ ಭ್ರಮೆಗೊಂಡು ನಿಂತ. “ ಸ್ಕೂಲ್‌ ಮೇಷ್ಟ್ರ ನಾಲ್ಕನೆಯ ಮಗಳಂತೆ. "ಓಡವೆ ವಸ ಗಳನ್ನು. ಅಧಿಕವಾಗಿ ಕೊಡಲಿಲ್ಲ. ಆದರೂ ಸೆರೆಯಿಂದ ನನ್ನನ್ನು ಮದುನೆ ಮಾಡಿಕೊಂಡರು' ಎಂದೂ ಹೇಳಿದಳು. ನನ್ನ ಕಣ್ಣ ಲ್ಲಾಗ ನೀರು ತಾನಾಗೇ ಬಂದ್ಬಿ ಡ್ತು. ನು ಭಾಸ್ಕ ಸ್ಮರ ಯಾವಾಗಲೂ ಬಹಳ ಚಟ್ಟ ಮನ್ನ್ಸಸವನು ಕಣೆೇ' ಎಂದು ಅವಳಿಗೆ ನಾನು ಹೇಳಿದೆ. ಕೆಗೆ ಮೂಗು *ಿವಿಗಳಿಗೆ ಹಾಕಿರುವ ಒಡವೆಗಳೆಲ್ಲಾ ನಕಲಿಯಂತೆ ! ಆದರೆ ಮನಸ್ಸು ಮಾತ್ರಾ ನಕಲಿ ಅಲ್ಲಾ ನೋಡು. 'ಮಾತ್ರಾ ಸಾಕು ನಮಗೆ.” ಕೊನೆಗೂ ಆ ಮುದು* ಮಾತು ನಿಲ್ಲಿಸಿದಳು. ಅಷ್ಟರಲ್ಲಿ ಭಾಸ್ಕರನ ಆ ಹೆಣ್ಣು ಬಂದುಬಿಟ್ಟಳು. ಶೇ ಘಂಟಿ ಹತ್ತೂವರೆ. ಮದ್ರಾಸಿನ ಕಡೆ ಹೋಗುತ್ತಿದ್ದ ತಿರುವನಂತ- ಪುರಂ ಎಕ್ಸ್‌ಪ್ರೆಸ್‌ ಮುಂದೆ ಮುಂದೆ ಓಡು ತ್ತಿತ್ತು. ಪ್ರತ್ಯೇಕವಾಗಿಯೇ ಇದ್ದ ಮೊದಲ ತರ ಗತಿಯ ಡಬ್ಬಿಯ *`ಟಕಿಯ ಮೂಲಕವಾಗಿ ದೃಷ್ಟಿಯನ್ನು ಹೊರಕ್ಕೆ ಹರಿಯಬಿಡುತ್ತಾ ಕುಳಿ ತಿದ್ದ ಭಾಸ್ಕರ. ಗಗ್‌ ( ಇದ್ದ ಮ ದು ವಾದ ಆಸನದ ಮೇಲೆ ಕುಳಿತಿದ್ದ ಅವನ ಹ ಅಷ್ಟು ಹೆಂಡತಿ ಮಾಲತಿ, ಲಕಲಕ ಹೊಳೆಯುತ್ತಿದ್ದ ದೊಡ್ಡ ಬೆಳ್ಳಿಯ ತಂಬಿಗೆಯಿಂದ, ಬಿಸಿಬಿಸಿ ಯಾಗಿದ್ದ ಸಾಲನ್ನು ಲೋಟಕ್ಕೆ ಸುರಿಯುತ್ತಿ ದ್ವಳು. ಣಿಕ ಆ ಹಾಲಿನ ಲೋಟಿ ದೊಂದಿಗೆ ಭಾಸ್ಕರನನ್ನು ಸಮೀಪಿಸಿದಳು. “ ಹಾಲು ತೆಗೆದುಕೊಳ್ಳಿ ” ತಲೆಯನ್ನು ಬಳತೆಗೆದುಕೊಂಡು ತಿರುಗಿ ನೋಡಿದ ಭಾಸ್ಕರ ಹೆಣ್ಣಿನ ಹೊರಹೊಮ್ಮು- ತ್ತಿದ್ದ ಯೌವನದ ಮಾದಕ ಕಾಂತಿಯಲ್ಲಿ, ವಿ:ರುಮಿರುಗುತ್ತಾ ಆಗಾಗ್ಗೆ ದೇಹದ "ಮೇಲೆ ನಿಲ್ಲದೇ ಜಾರುತ್ತಿದ್ದ ಉತ್ತಮ ತರದ ಸಿಲ್ಕ್‌ ಸೀರೆ ಅವಳ ದೇಹವನ್ನು ಒಪ್ಪವಾಗಿ ಆವರಿಸಿ- ರಲು, ಕೈ ಕವಿ ಮೂಗುಗಳ ಮೇಲೆ ಬೆಳಕು ಚೆಲ್ಲುವ ಬಂಗಾರದ ಒಡವೆಗಳು, ತಮ್ಮ ಬಂಗಾ- ರದ ಬಣ್ಣದ ಜ್ಯೋತಿಯನ್ನು ಅವಳ ದೇಹದ ಮೇಲೆಲ್ಲಾ ಪಸರಿಸಿದ್ದು ವು... ದೇವಲೋಕದ ಅಪ್ಸ ಕಿಯೂತೆ ನಿಂತುಕೊಂಡಿದ್ದ ಳು ಅವನ ಕ್ಸೈ್ಪ ಓಡಿದ ದೀರ್ಫವಾದ ನಿಟ್ಟುಸಿರೊಂದನ್ನು ಬಿಟ್ಟಿ ಭಾಸ್ಕ ರ. ಲೋ ವನ್ನು ಕೆಳಗಿಟ್ಟು ಪ್ರೆ ಮಾದರ ಗಳಿಂದ ಅವನ ಹ ನಸ ಕೈಯ್ಯನ್ನಿಟ್ಟು ಅವನ ಪಕ ದಲ್ಲೇ ಬಂದು ಕುಳಿತಳು ಮಾಲತಿ. “ನನ್ನ ಟ್‌ ನಿಮಗೆ ಕೋಪವಿದೇ ತಾನೇ?” ಜೇನುತುಪ್ಪದಷ್ಟೇ ಸವಿಗೂಡಿದ ದನಿಯೊಂದಿಗೆ ಹೇಳಿದಳು ಮಾಲತಿ, ಸುಮ ನೀ ಸಣ್ಣ ನಗು ಬೀರಿದ ಭಾಸ್ಕರ. ಜಿ ಕೋವಿಸಿಕೊಳ್ಳ ಬೇಕು ಮಾಲತಿ. ಆದರೆ, ನನ್ನೊಳಗೆ, ನನ್ನ ಶಕ್ತ ಕ್ಷಯನ್ನು ಮೀರಿ- ಯಾವುದೋ. ಅವ್ಯಕ್ತ ಭಾವನೆ ಮುಳಿ ನಂತೆ ಚುಚ್ಚು ತ್ತಿದೆ. ಆ ಹ ಹಾಗೊಂದು ಸುಳ ನ್ನು, ಅರಿತುಕೊಂಡೇ ತಾನೇ, ನೀನು ಮನ ಸಿಟ್ಟು ಹೇಳಿದೆಯಲ್ಲವೇ? "ಏಕೆ' ಎಂದು ನನಗೆ ನಾನೇ ಸಾವಿರ ಸರ್ತಿ ಪ್ರ ಶ್ನೆ ಹಾಕಿಕೊಂಡೆ. ಉತ್ತ ರ ಬರಲಿಲ್ಲ ಕ “ನೀನ ಯಾವುದನ್ನು ಹೇಳುತ್ತಿದ್ದೀರಿ? "ಬಡ ಜೆ ಕಸ್ತೂರಿ, ನನೆಂಬರ್‌ ೧೯೬೧ ಮೇಷ್ಟ್ರ ಮಗಳು ನಾನು. ದುಡ್ಡೂಕಾಸು ಏನೂ ತರಲಿಲ್ಲ. ಇವೆಲ್ಲಾ ಬರೀ ನಕಲೀ ಒಡವೆಗಳು' ಎಂದು ಹೇಳಿದ್ದನ್ನು ತಾನೇ?” ಮೌನವಾಗಿ ತಲೆಯಲ್ಲಾಡಿಸಿದ ಭಾಸ್ಕರ ಇನ್ನೂ ಜರುಗಿ ಅವನಿಗೆ ಒತ್ತಿದಂತೆ ಕುಳಿತಳು ಮಾಲತಿ. ಕಣ್ಣಿನ ರೆಪ್ಪೆ ಚಕಗೇ ಬಾಳಿನ ಜೊತೆಗಾರನನ್ನು ನೋಡುತ್ತಿ ದ್ದ ಳು ಅವಳು. "ಏಕೆ? `ಹಾಗೆ ಹೇಳಿದುದರಿಂದ ನಮ ಗೇನು ಕಡಿಮೆಯಾಯಿತು? ಭಾರೀ ಶ್ರೀಮಂತನ ಮಗಳು ನಾನು ಎನ್ನುವುದನ್ನು ನಾನವರಿಗೆ ಹೇಳ ಬೇಕಿತ್ತೇ? ನಮ್ಮ ತಂದೆಯವರ ಹತ್ತಿರ ಕಾರ್ಕ ದರ್ಶಿಯಾಗಿ ಬಂದವರನ್ನು ಕಂಡು ಅವರಿಗೆ ಹೃದಯವನ್ನರ್ಶಿಏ, ತಂದೆಯವರ ಹತ್ತಿರ ಮಾಗ್ಳುದ್ದ ಹೂಡಿ, ಅವರ ಮನವನ್ನು ಬದಲಿಸಿ, ಇಷ್ಟಪಟ್ಟ ವರ ಕೈಹಿಡಿದ ಕತೆಯನ್ನು ಅವರಿ- ಗೆಲ್ಲಾ ಹೇಳಲಿಲ್ಲ ಓಡ ಕೋಪವೇ "ನಿಮ್ಮ ಆದರದಲ್ಲಿ, ಬಡತನದ ಘೋರ ಹಿಡಿತದಲ್ಲಿ, ಒಂದು "ಕಾಲದಲ್ಲಿ ಬಾಳಿದವರು, : ಈಗ ಹಲ ಲಕ್ಷಗಳಿಗೆ ಅಧಿಪತಿ, ಭಾರೀ ಕಂಪನಿಯೊಂದನ್ನು ನಿರ್ವಹಿಸುವ ಭಾರೀ ಮನುಷ್ಯರು !' ಎಂದು ನಾನಲ್ಲಿ ಟಾಂಟಾಂ ಹೊಡೆದಿದ್ದರೆ, ಪಾಪ-- ಪ್ರ ತಿಫಲದಾಶೆಯಿಲ್ಲದೆ ನಿಮ್ಮ ಮೇಲೆ ಪ್ರೀತಿ ತೋರುತ್ತಿದ್ದ ಆಬಡ ಜನರು ಇಷ್ಟು ಆತ್ಮೀಯತೆ ಯಿಂದ ಇಂದು ನನ್ನೊಂದಿಗೂ ನಿಮ್ಮೊ 0ದಿಗೂ ಹೊಂದಿಕೊಳ್ಳು ತ್ತಿದ್ದರೇ?” ಮಾಲತಿ ಮಾತು ನಿಲ್ಲಿ ದಳು. ಪೂರ್ಣ ಚಂದ್ರನಂತಿದ್ದ ಅವಳ ವದನದಿಂದ ಮುತ್ತನ್ನೂ ನಾಚಿಸುವ ಒಂದೆರಡು ಬೆವರು ಹನಿಗಳು ಹೊರ ಹೊಮ್ಮಿದುವು. “ ಸುಟ್ರಾಲಂ, ಕೊಡೈಕನಾಲ್‌ ಎಂದೆಲ್ಲಾ ಸುತ್ತಿ ಪ್ರಯಾಣ ಮಾಡಿದ್ದ ನಾವೆ ಊರಿಗೆ ಹಿಂತಿರುವಾಗ ನಾನೇ ಅಲ್ಲವೇ ನಿಮಗೆ ಈ ಊರಲ್ಲಿ ಇಳಿಯುವಂತೆ ಬಲವಂತ ಮಾಡಿದ ವಳು? ನಿಮಗೆ ನೆರಳು ಕೊಟ್ಟಿ ನೆಲ ಅದು. ಆ ನೆಲ ಕಸದ ಬೀಡಾಗಿದ್ದರೂ, ನಾನು ಅರಿತಿರು ವಂತೆ, ಪುನೀತವಾದ ದೈವ ಸನ್ನಿಧಾನವನ್ನು ಹೊಂದಿದುದು. ಆ ಜನರಲ್ಲಿದ್ದ ಶುಭ್ರ ಭಾವನೆ ಗಳನ್ನೂ ಪ್ರ ತಿಫಲಾಪೇಕ್ಷೆಯಿಲ್ಲದೇ ಉಕ್ಕಿ ಹರಿಯುತ್ತಿದ್ದ ಆ ನೈಜ ಪ್ರೀತಿಯನ್ನೂ ಕಿತ್ತು ಕೊಳ್ಳ ಲು ನಾನ್ಯಾರು? ಅದಕ್ಕಾಗಿಯೇ ನಾನು ನಮ್ಮ ಪೆಟ್ಟಿಗೆ “ಎತ್ಯಾದಿ ಸಾಮಾನುಗಳನ್ನು ಸ್ಟೇಷಕ್ನಿ ನಲ್ಲಿಯೇ ಹಾಕಿಬಿಟ್ಟು ಬರೀ ಕೈಚೀಲ ದೊಂದಿಗೆ ಮಾತ್ರ ಅಲ್ಲಿಗೆ ಹೋದರೆ ಸ ಎಂದು ಹೇಳಿದ್ದೆ. ಹಿತವಾದ ತುಂತುರು ಮಳೆಹನಿ ಸ್ವಲ್ಪು ಹೊತ್ತು ನ ಬಿದ್ದು, ಮೆಲ್ಲನೆ ರಿಂತಂತಾ ಯಿತು ಭಾಸ್ಕರನಿಗೆ. ಹೆಡಕಿಯ ಕಡೆಗೊಮ್ಮೆ ನೋಡಿದ. ಸ್ಮಾಭಾವಿಕವಾಗಿಯೇ ಗಾಜಿನ ಫಳಫಳನೇ ಹೊಳೆಯುತ್ತಿದ್ದ ಅವಳ ಚಂಚಲ ನೇತ್ರ ಗಳು, ಈಗ ಅವಳ ಒಂದು ತೊಟ್ಟು ಕಣ್ಣೆ 'ರಿನೊಂದಿಗೆ ಕೂಡಿ ಮುತ್ತಿನಂತೆ ಹೊಳ ಯುತ್ತಿ ದ್ನುದನ್ನು ಕಂಡ ಭಾಸ್ಕರ. “ಎ 4 ಕಲ್ಕಿ? ಕೃ ಸೆಯಿಂದ ಸ್ತೀಯ ಅಶ್ರು ಗಳನ್ನು ಒರೆಸುವುದಕ್ಕಿಂತ ಹೆಚ್ಚು ಗಂಡಾಂತರಕಾರಿಯಾದ ಕೆಲಸವನ್ನು ನಾನಂತೂ ಕಂಡಿಲ್ಲ; ಏಕೆಂದರೆ ಕಣ್ಣೀರ. ಸ್ತ್ರೀಯ ಅಮೋಘ ಅಸ್ತ್ರ ಮಾತ್ರ ನಾಗಿರದೆ ಅಂಧ ಅಸ್ತ್ರವೂ ಆಗಿದೆ. ರಿಕ್ತ ನಹ ಬಾ ಬ್‌ ಸಹಜ. ಬೇಕು. _..ಬರ್ನಾರ್ಡ ಶಾ ಗೌರವಕ್ಕೆ ಮಾಜ] ಎಕಾಳಿದಾನ ನಿಮ್ಮ ಶಬ ಭಾಂಡಾರ ಶೆಳೆಯಳೆ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ - ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾಗಿ ಅರ್ಥಗಳನ್ನು ವಿವರಿಸಿದೆ. ನಿದುಷಿ (ಅ) ಬೈಗಳು (ಆ) ತಮಾಷೆ (ಇ) ಕೆಟ್ಟ ವಳು (ಈ) ಪಂಡಿತಳು - ಪರಿಧಾನ (ಅ) ಹೊದಿಕೆ (ಆ) ಕೊಡುಗೈ (ಇ) ಬೆನ್ನಟ್ಟುವಿಕೆ (ಈ) ತೊಳೆಯುವುದು . ಆಸ್ವಾದನ (ಅ) ಬೆವರು (ಆ) ರುಚಿ ನೋಡುವಿಕೆ (ಇ) ಸಿದ್ಧವಾಗುನಿಕೆ (ಈ) ಸ್ವಂತ ಮನೆ ೩. ಎದೆಗುದಿ (ಅ) ಒಂದು ಜ್ವರ (ಆ) ಚಿಂತೆ (ಇ) ಹೊಟ್ಟೆಕಿಚ್ಚು (ಈ) ಎದೆಗೆ ಪೆಟ್ಟು ಅಭಿಜಾತ (ಅ) ತಿಳಿದದ್ದು (ಆ) ಮಾಟ (ಇ) ಶ್ರೇಷ್ಠ ಜಾತಿಯ (ಈ) ನೆನಪು ಉಪಮರ”್ದ (ಅ) ಚರ್ಚೆ (ಆ) ಮೆತ್ತಗೆ (ಇ) ಕೂಟ (ಈ) ತಿಕ್ಕಾಟ ಜತ | ೧೦. ವೃತಿರೇಕ (ಅ) ಅನ್ನ ಬೇಯಿಸುವುದು (ಆ) ನಡಿಗೆ (ಅ) ಸಂಗ್ರಹ (ಆ) ಮಿಗಿಲು (ಇ) (ಇ) ಪಾದ (ಈ) ಜಗಿಯುನಿಕೆ ' ದುಃಖ (ಈ) ಕೊನೆ ತದ್ವತ್‌ ೧೧. ಯಥಾವತ್‌ (ಅ) ಒಂದು ರೋಗ (ಆ) ಪಾಂಡಿತ್ಯ: (ಅ) ಇದ್ದಕ್ಕಿದ್ದಂತೆ (ಆ) ಯಾವಾಗಲೂ (ಇ) ಅದರ ಹಾಗೆಯೆ (ಈ) ಜ್ಞಾನಿ (ಇ) ಅಸಡ್ಡೆಯಿಂದ (ಈ) ಈಗಿಂದೀಗ - ಆಪಾತತಃ ೧೨. ಮಥನ (ಅ) ಮೊದಲ ನೋಟಕ್ಕೆ (ಆ) ಕಾಲಿ (ಅ) ಕಾಮ (ಆ) ಬೆಣ್ಣೆ (ಇ) ಕಡೆಯು ನಿಂದ (ಇ) ರೆಕ್ಕೆ (ಈ) ನೀರು ವಿಕೆ (ಈ) ಪಿತ್ತ ತ್ರ " ಶಬ್ದಭಾಂಡಾರ ದ ಸರಿಯಾದ ಅರ್ಥಗಳು ೧. ವಿದುಷಿ (ಈ) ಪಂಡಿತಳು, ವಿದ್ಛ್ರಾಂ- 2೫ ಸಳು, ಬಲ್ಲವಳು. [ಸಂ. ವಿದ್ವಸ್‌ ಇದರ ಸ್ನೀಲಿಂಗ]. ಈೆ ಪರಿಧಾನ (ಅ) ಉಡುಗೆ; ಬಟ್ಟೆ, ವಸ್ತ್ರ; ಹೊದ್ದ ವಸ್ತ್ರ, ಹೊದಿಕೆ; ಬಟ್ಟ ತೊಡು ವಿಕೆ. [ಸಂ. ಪರಿ ಎ ಸುತ್ತಲೂ, ಧಾನ ತೊಡುವಿಕೆ]. ಆಸ್ವಾದನ (ಆ) ರುಚಿ ನೋಡುವಿಕೆ, ಸವಿ ನೋಡುವಿಕೆ; ಸವಿ ನೋಡಿ ಮೆಚ್ಚು ವಿಕೆ; ತಿನ್ಳುಪಿಕೆ. ಉದಾ:- ಕವಿತೆಯ ರಸಾಸ್ವಾದನ ಮಾಡಿದೆ ಅಂದರೆ ಕವಿತೆ- ಯನ್ನೋದಿ ಸನಿಗಂಡೆ. ಹೆಚ್ಚಾಗಿ, ಸ್ವಾದನ ಸವಿಗಾಣುಪಿಕೆ]. [ಸಂ. ಅವ್‌ ಚರ್ವಣ (ಈ) ಜಗಿಯುನಿಕೆ; ತಿನ್ನು ವುದು; ಸಾವಕಾಶವಾಗಿ ಜಗಿದು ಸವಿ ಯನ್ನು ಅನುಭವಿಸುವುದು. ಚರ್ವಿತ ಚರ್ವಣ ಅಂದರೆ ಜಗಿದದ್ದನ್ನೇ ಜಗಿಯು ವುದು ಅರ್ಥಾತ್‌ ಹೇಳಿದ್ದನ್ನೇ ಹೇಳು ವುದು [ಸಂ] ತದ್ವತ್‌ (ಇ) ಅದರೆ ಹಾಗೆಯೆ. ಉದಾ: ನಾನು ಹೇಳಿದ್ದನ್ನು ತದೃತ್ತಾಗಿ ಅವನು ಪುನರುಚ್ಚರಿಸಿದ. [ಸಂ. ತದ್‌ ಇ ಅದು, ವತ್‌ ೬ ಹಾಗೆ]. ಆಪಾತಶಃ (ಅ) ಮೊದಲ ನೋಟಕ್ಕೆ, ಮೊದಲ ಪೆಟ್ಟಿಗೆ, ಕೂಡಲೆ, ತರ್ತಕ್ರಣ. ಉದಾ-- ಆಪಾತತಃ ಇದು ಸುಖವಾಗಿ ಕಂಡರೂ ನಿಜವಾಗಿ ಓಏತವಲ್ಲ [ಸಂ]. ಎದೆಗುದಿ (ಆ) ಚಿಂತೆ; ಮುಂಗಾಣ ದಿರುವಿಕೆ; ಉಭಯ ಸಂಕಟ; ಅಂಜಿಕೆ, [ಕನ್ನಡ- ಎದೆ-- ಕುಡಿ]. ೫೬ ೪. ೧೦, ೧೧. ` ದಾ ನೀ ಅಭಿಜಾತ (ಇ) ಶ್ರೇಷ್ಠ ಜಾತಿಯ್ಕ 9 ಉಚ್ಚ ಕುಲದ ಉದಾ-- ಅಭಿಜಾತ ಸಾಹಿತ್ಯ ಅಂದರೆ ಶ್ರೇಷ್ಠ ವರ್ಗದ, ಪ್ರಾಚೀನ ಸಾಹಿತ್ಯ. [ಸಂ. ಅಭಿ ಇ ಮೇಲಿನ, ಜಾತ ಎ ಹುಟ್ಟಿದ]. ಉಪಮರ”್ದ್ಭ (ಈ) ತಿಕ್ಕಾಟ, ಘರ್ಷಣೆ; ನುಗ್ಗಾಗುವಿಕೆ, ನೋವು, ಹಾನಿ, ಧೈಂಸ. [ಸಂ.] ಗಾಯ ; ವ್ಯತಿರೇಕ (ಆ) ವಿಂಗಿಲು; ಮೀರಿದ್ದು; ಶ್ರೇಷ್ಠತೃ; ಬೇರೆಯಾಗಿರುನಿಕೆ, ಭಿನ್ನತೆ. ಉದಾ ಈ ಎರಡರ ವ್ಯತಿರೇಕಗಳು ಎದ್ದು ಕಾಣುವಂತಿವೆ. (ಸಂ. ವನಿ--ಅತಿ-- ರಿಚ್‌]. ಯಥಾವತ್‌ ಹೇಗಿತ್ತೋ ಹಾಗೆ. ವತ್ಮಾಗಿ ಇದನ್ನು ತಿರುಗಿ ಒಪ್ಪಿಸಬೇಕು. (ಅ) ಇದ್ದಕ್ಕಿದ್ದಂತೆ ಉದಾ-- ಯಥಾ [ಸಂ. ಯಥಾ - ಹೇಗೊ; ವತ ಹಾಗೆ] ಮಥನ (ಇ) ಕಡೆಯುಪಿಕೆ, ತಿಕ್ಕು- ವಿಕೆ, ಬೀಸುವಿಕ್ಕೆ ಅರೆಯುನಿಕೆ, ಪೀಡ್ಕೈ ನಾಶ ಮಾಡುವುದು. [ಸಂ.] ನಿಮ್ಮ ಶಬ್ದಶಕ್ತಿಯ ತರಗತಿ ವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ಹಲ ಸರಿಯಿದ್ದರೆ .... ಸಾಧಾರಣ ೯-೧೦ ಸ ೬. ಉತ್ತಮ ೧೧--೧೨ ಫಾ ಅತ್ಯುತ್ತಮ ಬೆರಳುಗಳು ನೀಟಿವಾಗಿರುತ್ತವೆ, ಮತ್ತು ಹೆಬ್ಬೆ ರಳು ಒಳಗೆ ಮಡಡಿರುತ್ತದೆ. ತತ್‌ಕ್ಷಣ ಇಡೀ ಹೋಟಿಲಿನಲ್ಲಿರುವವರ ಮೇಲೆ ಪಂಣಾಮವಾಗು ತ್ತದೆ. ಅವರು ತಿರುಗಿ ನೋಡುತ್ತಾರೆ. ಯಾರೋ ಒಬ್ಬ ಒಳಗೆ ಬರುತ್ತಿದ್ದಾನೆ. ನಿಮಗೆ ಅವನನ್ನು ನೋಡಿದರೆ ಏನೂ ಅನಿಸುವುದಿಲ್ಲ. ಆದರೆ ಅಲ್ಲಿ ರುವ ಪ್ರತಿಯೊಬ್ಬ ಜಪಾನಿಯೂ ಯಾವುದೋ ಬೀಭತ್ಸವನ್ನು ಕಂಡಂತೆ ಹೇಸಿಕೊಳ್ಳುತ್ತಾನೆ. ಪ್ರತಿಯೊಬ್ಬನೂ ಅಲ್ಲಿಂದೆದ್ದು ಹೊರಟು ಹೋಗಲು ಅವಸರಪಡುತ್ತಾನೆ. ನಿಮ್ಮೊಡನೆ ಪ್ರಗತಿಪರ ವಿಚಾರಗಳನ್ನು ಉತ್ಸಾಹದಿಂದ ಚರ್ಚಿಸುತ್ತಿದ್ದ ಜಪಾನಿ ಪ್ರೊಫೆಸರನೂ ನಿಮ್ಮನ್ನು ಅಲ್ಲಿಂದೆಬ್ಬಿಸಿಕೊಂಡು ಹೊರಡಲು ಒಮ್ಮೆಲೆ | ಆತುರಪಡುವುದನ್ನು ಕಂಡು ನೀವು ಚಕಿತರಾಗು ತ ತ್ತ್ವೀರಿ. ಚಕಿತರಾಗುವ ಕಾರಣವಿಲ್ಲ. ಯಾವಾತನ ಹಯ ಸುಸ್ತ್‌ ಹಲಿ ಆಗಮನವು ಈ ನಾಲ್ಕರ ಸೂಚನೆ ಕೊಡುವ ಲ) ಸಂಕೇತಕ್ಕೆ ಕಾರಣವಾಯಿತೋ ಆತ ಜಪಾನಿ ್ತ ॥ ತ ಶ್ಯ ಆಸ್ಪೃಶ್ಯರಥ್ಲೊಬ್ಬ. ಜಪಾನಿನಲ್ಲಿಯೂ ಅಸ್ಟ ಶೈ ಕ್ಸ ದ್ರಿ ಗ ಕ ಕು! ಶೃರಿದ್ದಾರೆಂಬುದು. ನಿಮಗೆ . ಸುದ್ದಿಯಾಗಿರ | ಬಹುದಾದರೂ ಅದು ಹೊಸದೇನೂ ಅಲ್ಲ. ಆಲ್ಲಿ ಏನಿಲ್ಲೆಂದರೂ ೧೪ ಶತಮಾನಗಳಿಂದ ಅಸ್ಟ ನೀ ಶೃತೆಯಿದೆ. ಅದಕ್ಕೂ ಕೆಟ್ಟಿದ್ದೆಂದಕೆ ಅದು _ಛ್ರಜವು ಸಾಕಷ್ಟು ಕಾಲ ಜಪಾನಿನಲ್ಲಿದ್ದರೆ.. ಕಡಿಮೆಯಾಗುವ ಲಕ್ಷಣಗಳೇನೂ ಇಲ್ಲ. 1. ತೋರಿಕೆಗೆ ಸಾಮಾನ್ಯ ವಾಗಿರುವ ಒಂದು ಹಸ್ತ ಈ ಜಪಾನಿ ಅಸ್ಪೃಶ್ಯರನ್ನು ಅಲ್ಲಿ “ಎಟಾ” ಮುದೆ ಪ್ರೈಯನ್ನೂ ಅದು 'ಅದನ್ನು ಕಂಡವರ ಮೇರ ಎಂದು ಕರೆಯುತ್ತಾರೆ. ಎಟಾ ಎಂಬ ಶಬ್ದ ಕ್ರೈ ಬೀರುವ ಅದ್ಭುತ ಪ್ರ ಪ್ರಭಾವವನ್ನೂ ಒಮೆ ಯಲ್ಲ ಸೋಜಿಗಪೆನಿಸೀತು.. " ಹೊಲೆ” ಎಂದೇ ಆ ಒಮ್ಮೆ ಕಂಡೇ ಸ ನೀವು ಗ ಶಬ್ದಶಃ “ಹೊಲಸು ಮನುಷ್ಯ ' ಆತ ನಃ ಹೋಟಿಲ್ಲಿನಲ್ಲೋ ಕಾ ೦ಟೀನಿನಲ್ಲೋ ಜಪಾನಿನ ಬ ದರಿತರ. ಸಂಖ್ಯೆ ೨೦ ಲಕ್ಷ ಸಾವಕಾಶವಾಗಿ ಆಹಾರ ಪಾನೀಯಗಳನ್ನು ದಬ್ಬದೆ. ೫೦೦೦. ವಿವಿಧ ಉಪಜಾತಿಗಳಲ್ಲಿ ಸೇವಿಸುತ್ತ ಕುಳಿತಿದ್ದೀರಿ. ನಿಮ್ಮೊ ಡನೆ ಅತ್ಯ ತ ಎಂಗಡಿಸಲ್ಪಟ್ಟಿ ಎಟಾ ಜನ ಅತ್ಯಂತ ಅನಾ ಗತ್ತು ಕಳ್ಳಾ ಗಗ ರೋಗ್ಯ ಇ ಮಾಡ್ತ ಇಕ್ಕ ಟ್ಟಾದ ಓಣಿಗಳಲ್ಲಿ ಯು ಪಾ ಸರಸ ( ವಕೀಲನೋ ವಾಸಿಸುತ್ತಾರೆ. ಮೂಗು ತು ಪದೇ ಇರ ತಿ ತ್ತ್ವ ಸ ಯಾಕೋ ಒಬ್ಬರು ಹುಬ್ಬೇರಿಸಿ ಅಂಗೈ ಗ ಸ ರ ಕಿ ತ | ದಿನಗಳಿಗಾಗಿ ಜಪಾನಿನಲ್ಲಿದ್ದ ರೆ ನ್ನು ಮೇಲೆತ್ತು ತ್ತಾರೆ ಆ ಕೃಯ ನಾಲ್ನು ಈ ಜನರ ಅಸ್ತಿತ್ವವೇ ನಿಮಗೆ ಪತೆ ಯಾಗಲಾ 4) 6-6 ೫೭ ಸ್ಟ ಕಿ ಅವರ ಉದ್ಧಾರ ಇನ್ನೂ ದೃಷ್ಟಿ ಸಥದಲ್ಲಿಲ್ಲ ೫೮ ರದು... ಅದು ಜಪಾನಿನ ಬಲು ದುಃಖದಾಯ ಈವೂ ಕಠಿನವೂ ಆದ ಸಮಸ್ಯೆಯಾಗಿರುವುದ ರಿಂದ ಮೇಲ್ವರ್ಗದವರಾರೂ ಅದರ ಪ್ರಸ್ತಾಪ ವನ್ನೇ ವಿದೇಶೀಯರ ಮುಂದೆ ಎತ್ತುವುದಿಲ್ಲ. ಎಟಾ ಜನ ನಮ್ಮ ದೇಶದ ಹರಿಜನರು ಮಾಡುತ್ತ ಬಂದಂಥ ಕೆಲಸವನ್ನೇ ಮಾಡುತ್ತಾರೆ. ಅವರು ಕಟುಕರು, ಸತ್ತ ಪ್ರಾಣಿಗಳ ಚರ್ಮ ಸ:ಲಿಯುವವರು, ಚರ್ಮ ಹದಮಾಡುವವರು, ಮಲವನ್ನು ಹೊತ್ತುಕೊಂಡು ಹೋಗುವವರು ಇವರೇ. ಸಮಾಜದ ಸುಖಜೀವನಕ್ಕೆ ಅನಿವಾರ್ಯ ವಾದ ಈ ಸೇವೆಗಳನ್ನು ಮಾಡುವ ಇವರಿಗೆ ಪ್ರತಿ ಯಾಗಿ ಸಮಾಜದ ತಿರಸ್ಕಾರ ಲಭಿಸಿದೆ. ಅವರು ಎಷ್ಟು ತಿರಸ್ಕಾರಪಾತ್ರರಾಗಿದ್ದಾರೆಂದರೆ ಉಚ್ಚ ಭಾ? ಅಮ ಹೆಸ ರು ಹೇಳಲಿಕೂ ಹಿಂಜರಿಯುತ್ತಾರೆ. ಅವರನ್ನು “ಯೋತ್ಸು” (ನಾಲ್ಕು) ಎಂದು ವ್ಯಂಗ್ಯ ವಾಗಿ ಕರೆದು ನಾಲ್ಕು ಬೆರಳುಗಳನ್ನು ತೋರಿಸಲಾಗುತ್ತದೆ. ಸ್ನ “ ನಾಲ್ಕರ” ತಾತ್ಬರ್ಯ ಚತುಷ್ಬಾದ ಪ್ರಾಣಿ ಗಳಂತೆ. ಅಮಾನವರು ಎಂದು. ಇನ್ನೊಂದು ಜುಗುಪ್ಸಿತ ಹೆಸರೆಂದರೆ, “ ಕೊಕೊನೊತ್ಸು'” ( ಒಂಭತ್ತು), ಎಂದು. ಒಂಭತ್ತು ಹತ್ತಕ್ಕಿಂತ ಕಡಿಮೆ ತಾನೆ. ಇವರೂ ಹತ್ತಕ್ಕಿಂತ--ಅಂದರೆ ಪೂರ್ಣ ಮಾನವರಿಗಿಂತ-- ಕೀಳರಂತೆ. ಕೀಳರೇ ನಿಜ. ಜಪಾನೀ ಜನ ತುಂಬ ಸ್ವಾಭಿ ಮಾನಿಗಳು, ಸ್ವ ಚ್ಛೆ ಜನರು. ಎಂಥ ಬಡತನ ದಲ್ಲೂ ಜಪಾನೀಯ ಹೆಮ್ಮೆ ಯಿಂದ ತಲೆಯತ್ತಿ ನಡೆಯುತ್ತಾನೆ. ಆದರೆ ಚ ಎಐಟಾ ಜನ ಮಾತ್ರ ಸಂಪೂರ್ಣ ಪತಿತರಾಗಿ, ಅವಮಾನಿತ ರಾಗಿ, ಸ್ಟಾ _ಭಿಮಾನಶೂನೈರಾಗಿ ಬಾಳುತ್ತಾರೆ. ಅವರಿಗೆ 'ಮೇಲ್ಮಾತಿಯವರಿಂದ ಲತ್ತೆಗಳನ್ನು ತಿನ್ನುವುದು ಎಷ್ಟು ರೂಢಿಯಾಗಿದೆಯೆಂದರೆ ಯಾರಾದರೂ ಪ್ರೀತಿಯಿಂದ ಮಾತಾಡಿಸಿದರೆ ಅವರು ಸಂದೇಹದಿಂದ ಹಿಂದೆ ಸರಿಯುತ್ತಾರೆ. ಜಪಾನಿನ ಈ ಅಸ್ಪೃಶ್ಯರು ಯಾರು, ಅಲ್ಲಿ ಈ ಅಸ್ಟೆ )ಶ್ಯತಾ ಪದ್ಧತಿ ಹೇಗೆ ಉದಯಿಸಿತು ಕಸ್ತೂರಿ, ನವೆಂಬರ್‌ ೧೯೬೧ ಎಂಬ ಬಗ್ಗೆ ಸಮಾಜಶಾಸ್ತ್ರಿಗಳಲ್ಲಿ ಒಮ್ಮತವಿಲ್ಲ. ಫಲ ವಿದ್ವಾಂಸರು ಅವರು ಜಪಾನೀಯಕರೇ ಆಗಿದ್ದು ಚರ್ಮ ಸುಲಿಯುವುದು, ಮಲವನ್ನು ಹೊರುವುದು ಮೊದಲಾದ *ೆಲಸಗಳಲ್ಲಿ ನಿರತ ರಾಗಿದ್ದುದರಿಂದ ಅವರನ್ನು ಹೊಲಸು ಜನರೆಂದು ಹೊರಗಿಡಲಾಯಿತೆಂದು ಹೇಳುತಾರೆ. ಆದರೆ ಇತರ ಪಂಡಿತರ ಅಭಿಪ್ರಾಯದಲ್ಲಿ ಅವರು ಜಪಾನಿ ಕುಲದವರಲ್ಲವೇ ಅಲ್ಲ, ಅವರು ಫಿಲಿ ಪೈನ್ಸ್‌ ಅಥವಾ ಇಂಡೊನೇಶಿಯದಿಂದ ಅನಾದಿ ಕಾಲದಲ್ಲಿ ವಲಸೆ ಬಂದು ಜಪಾನಿ ದ್ವೀಪಗಳಲ್ಲಿ ನೆಲಸಿದವರು. ೨೬ ಶತಮಾನಗಳ ಹಿಂದೆ ಇಂದಿನ ಜಪಾನೀಯರ ಮೂಲಪಿರುಷರಾದ ಯಮಾ- ಟೋ ಜನ ಜಪಾನಿನ ಮೇಲೇರಿ ಬಂದು ಅದನ್ನು ಗೆದ್ದುಕೊಂಡಾಗ ಈ ಆದಿವಾಸಿಗಳನ್ನು ಗುಲಾ- ಮರಂತೆ ದುಡಿಸಿಕೊಳ್ಳತೊಡಗಿದರು. ಆದರೂ ಅವರಿಗೆ ಈ ಅಸ್ಪೃಶತೆಯ ಕಳಂಕ ಅಂಟಿ ಕೊಂಡದ್ದು *ೆ ಸ ಆರನೇ ಶತಮಾನದಲ್ಲಿ ಜಪಾನಿಗೆ ಬಾವ ಧರ್ಮದ ಪ್ರವೇಶವಾದ ನಂತ ರವೇ. ಅಬಂಸಯ) ನ್ನ್ನ ನಗೆ ಬೌದ್ಧ ಧರ್ಮ ವನ್ನು ಆಳರಸರು ಸಿ (ತರಿಸಿದ ನಂತರ ಜಮಾ ಕ್ಕಾಗಿ, ಡೊಡ್ಡ ವ” ನಾಯಿ, ಹದ್ದು ಮೊದಲಾದ ಪ್ರಾ ಣಿಗಳಿಗೂ ಇನ್ನೂ ಬೌದ್ಧ ಧರ್ಮಿ ಬ ಕರಿಸದಿದ್ದ | ಮತದ ಕುಲಿಃ ಸ ಮಾಂಸ ವೊದಗಿಸಲು ಪ್ರಾಣಿ ವಧೆ ಮೊದಲಾದ ಹಿಂಸಾ ಕಾರ್ಯಗಳನ್ನು ಮಾಡುವ ಕಲಸ ಪೂರ್ತಿ ಏಟಾ ಜನರ ಪಾಲಿಗೇ ಬಿತ್ತು. ಬೌದ್ಧಧರ್ಮಕ್ಕೆ ಎರುದ್ಧ ವಾದ ಕೃತ್ಯಗಳನ್ನು ಮಾಡುವ ಇವರು ಹೀನ ರೆಂದು ಬಗೆದು ಅವರನ್ನು ದೂರವಿಡಲಾಯಿತು. ಶತಮಾನಗಳು ಸಾಗಿದಂತೆ ಅವರ ಎರುದ್ಧ ತ ತಿರಸ್ಕಾರ ಭಾವ ಬಲಿತು ಶಾಶ್ವತವಾಗಿಬಿಟ್ಟಿತು. ಭಾರತದಲ್ಲಿಯೂ ಅಸ್ಪಶ್ಯತೆ ತೆ ರೀತಿ “ಳೆ ಯಿತೆಂದು ನಂಬಲಾಗಿದೆ ತಾನೆ. ಜಪಾನಿನ ಈ “ ಹೊಲೆಯರ ಅಸಿ ಸತ್ವವು ದೇಶದ ಹೆಸರಿಗೊಂದು. ಕಳಂಕವೆಂದು ಮನ ಗಂಡು ಅವರ ಉದ್ಧಾರಕ್ಕಾಗಿ ಯತ್ನಗಳಾಗದೆ ತ್ರ ರಾ ಕಾಔ ಸಕ್‌ ಮಾಡಲಾಯಿತು. ಇಲ್ಲ. ೧೮೭೦ ರಲ್ಲಿ ಹೆಚ್ಚು ಕಡಿಮೆ ಗುಲಾಮ ರಾಗಿದ್ದ ಎಟಾ ಜನರನ್ನು ಬಿಡುಗಡೆ ಮಾಡುವ ತಾಯದೆಗಳಾದವು. ಅವರ ಹೀನವಾದ ಜಾತಿ ವಾಚಕವನ್ನು ರದ್ದುಪಡಿಸಿ । ಶಿನ್‌ಹೈಮನ್‌ ( ನವನಾಗರಿಕ ) ಎಂದು ಪುನರ್ನಾಮಕರಣ ಗಾಂಧೀಜಿ ಭಾರತೀಯ ಅಸ್ಪೃಶ್ಯರಿಗೆ " ಹರಿಜನ ” ಎಂದು ಪುನರ್ನಾಮ ಕರಣ ಮಾಡಿದ ಹಾಗೆಯೆ. ಆದಕೆ ಗಾಂಧೀಜಿಯಂಥ ಯಾವನೊಬ್ಬ ಎಿಭೂತಿಪುರುಷನು ಎಐಟಾ ಜನರ ಉದ್ಭಾ ರಕ್ಕೆ ಟೊಂಕಕಟ್ಟಿ ದ್ದ ರಿಂದ ಕಾಯದೆಗಳೆಲ್ಲ ಪ್ರಸ್ತ ಥ್ರ ದಲ್ಲೇ ಉಳಿದವು. ಆಧುನಿಕ ವಿಚಾರಗಳ ಗಾಳಿ ಬೀಸಿ ಎಟಾರಲ್ಲೆ ಕೆಲ ನಾಯಕರು ಉದಯಿಸಿ ತಮ್ಮ ವಿಮೋಚನೆಗಾಗಿ ಆಂದೋಲನ ಹೂಡಿ ದರು. ಅದು ಹಿಂಸೆಗೆ ತಿರುಗಿ ೧೯೨೨-೨೩ ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಎಟಾ ದಂಗೆಗಳಾ ದವು. ಆದರೆ ಅದರ ನಾಯಕರ ಮೇಲೆ ಕಮ್ಯು- ನಿಸ್ಟ್‌, ಒಲವಿನ ಸಂಶಯವಿದ್ದುದರಿಂದ ಮೇಲ ಛ ಜಾತಿಯವರ ಬೆಂಬಲ ಸಿಗಲಿಲ್ಲ. ಅವರ ವಿರುದ ಪಕ್ಷಪಾತ ಹಾಗೆಯೆ ಸಾಗಿತು. ಯುದ್ಧ ಪೂವ ವರ್ಷಗಳಲ್ಲಿ ಅಧಿಕಾರಕ್ಕೇರಿದ ಸೇನಾಪತಿವರ್ಗ ದವರಂತೂ ಅವರನ್ನು ಮತ್ತೂ ತುಳಿದರು. ಎರಡನೇ ಮಹಾಯುದ್ಧ ಮುಗಿದು ಮಿತ್ರರು ಜಪಾನಿನಲ್ಲಿ ಆಕ್ರಮಣ ರಾಜ್ಯಭಾರ ಸ್ಫಾವಿಸಿ ದಾಗ ಎಬಾರನ್ನು ಪೂರ್ತಿ ವಿಮೋಚನೆಗೊಳಿಸಿ ದರು. ಅವರ ವಿರುದ್ಧ ಇದ್ರ ಕಾಯದೆಗಳು ರದ್ಡಾದವು. ಅವರನ್ನು " `ಶನ್‌ಹೆ 'ಮೆನ್‌' ಎನ್ನದೇ ಹಳೇ, "ಎಏಟಾ” ಎಂಬ ಹೆಸರಿನಿಂದ ಕರೆಯು ವುದು ದಂಡನಾರ್ಹವೆಂದು ಘೋಷಣೆ ಹೊರ ಚಿತು. ಆದರೆ ಮಿತ್ರಸೆ ಸ್ಕ ನ್ಯ ಗಳು ಹೊರಟುಹೋದ ನಂತರ ಎಟಾರ ಪಂಸ್ಮಿತಿ ಪುನಃ ಕೆಟ್ಟ ತು. ಇಂದು ' ಕಾಯದೆಯ ಚ್‌ ಅವರ ಗೆ ವಿರುದ ಯಾವ ಪಕ್ಷಪಾತವೂ ಇಲ್ಲ, ಆದರೆ ಸಮಾಜ ಅವರನ್ನು ಅಸ ಶೃಕೆಂದೇ' ಬಗೆಯು 8/2/0008 ಬ ಬಿರಿ” ಜಪಾನ್‌ನಲ್ಲಿಯೂ ಹರಿಜನರು! ರ್ಜ ತ್ತಿದೆ. ಅವರೊಡನೆ ಇತರ ವರ್ಗಗಳು ವಿವಾಹ ಸಂಬಂಧ ಬೆಳೆಸುವುದಿಲ್ಲ. ಒಮ್ಮೊಮ್ಮೆ ಯಾರಾ- ದರೊಬ್ಬನು ಹೇಗಾದರೂ ಎದ್ಯಾವಂತನಾಗಿ ಹೊಲೆಗೇರಿಯಿಂದ ಹೊರಬೀಳುತ್ತಾನೆ. *ೆಲ ವರು ಸೇನಾಪತಿ ಅಥವಾ ಪ್ರೊಫೆಸರ್‌ ಪದದ ವರೆಗೂ ಏ.ದ್ಡುಂಟು, ಯಿಂದ ಪಾರಾದವರಾರೂ ತಮ್ಮ ಕುಲದವ ರೊಡನೆ ಸಂಪರ್ಕವಿರಿಸಿಕೊಳ್ಳು ವುದಿಲ್ಲ. ಬದ ಲಿಗೆ ತಪ್ಪು ಮೂಲವನ್ನು ಸಂಪೂರ್ಣ ಮುಚ್ಚಿ ಡುತ್ತಾರೆ. ತಮ್ಮ ಮಕ್ಕಳಿಗೆ ತಮ್ಮ ವನ್ನು ತಿಳಿಸುವುದಿಲ್ಲ, ಮಾತ್ರವಲ್ಲ, ಎಲ್ಲಿ ತಮ ಗುಟ್ಟು ಹೊರಬ್ಬೀಳುವುದೋ ಎಂಬ ನಿರಂತರ ಭಯದಲ್ಲಿ ಬದುಕುತ್ತಾರೆ. ಸ್ಟೀಫೆನ್‌ ಕೆಲೆನ್ನರು ಇಂಥ ಒಬ್ಬ ತರುಣನ ಕರುಣಾಜನಕ ಕಥೆಯನ್ನು ಹೇಳುತ್ತಾರೆ. ಅತನ ತಂದೆ-ತಾಯಿಗಳು ಹೇಗೋ ಹಣ ಸಂಪಾದಿ೩ ಅಮೇರಿಕಕ್ಕೆ ವಲಸೆ ಹೋದರು. ಆತ ಅಲ್ಲೇ ಜನಿಸಿದ, ಬೆಳೆದ... ಆದರೆ ತಮ್ಮ ಕುಲವನ್ನೂ ಅದಕ್ಕೆ ಮಾತ ಭೂಮಿಯಲ್ಲಿ ಅಂಟಿದ ಕಲಂಕ ವನ್ನೂ ಲ ಹೇಳಲೆ ಇಲ್ಲ. ಸ್ವಾಭಾವಿಕ ಡಸಬಾಸಂಜ್‌ ಆತ ಸ್ವದೇಶತೆ. ಮರಳಿ ದಾಗ ಯಾವನೋ ಒಬ್ಬ ಅವನನ್ನು ಗುಹ) ನಾಲ್ಕರ ಗುರುತು ಮಾಡಿದ. ಅಂದಿನಿಂದ ಆತ ನರಕವನ್ನನುಭವಿಸಬೇಕಾಯಿತು. ಕಾದಂಬರಿಕಾರರು ಎಟಾ ಮತ್ತು ಸಾಮಾನ್ಯ ತರುಣ-ತರುಣಿಯರಕೊಳಗೆ ಒದಗಿದ ಪ್ರೇಮ ಪ್ರಸಂಗಗಳನ್ನು ಮನೋವೇಧಕ ಕಥೆ ಗಳನ್ನು ಹೆಣೆದಿದ್ದಾರೆ ಕೆ. ಆದರೆ ಅವುಗಳಲ್ಲಿ ಹೆಚ್ಚಿ ನವು ಕಥೆಗಳು ಮಾತ್ರ. ಸಮಾಜದ ಹೃದಯ ಜನ್ನನ ಲು ಅವು 'ಸಮರ್ಥವಾಗಿಲ್ಲ. | ಪ್ರಗತಿಪರ ಜ್ಯ ಕ: ಪ್ರತಿಪಾದಿಸುವವರು ಆಧರಿಸಿ ನ? ವ್ಶ ವಹಾರದಲ್ಲಿ ಈ ಹತಭಾಗ್ಯ ಎಟಾ ಕೊಡನೆ 'ಕೂಡ್ರ ಲು, ಅವರನ್ನು ಮುಟ್ಟಲು ಒಂಜರಿಯುತ್ತಾ'ರೆ. 2 ಆದರೆ ಹೊಲೆಗೇರಿ: ಪ್ರತಿ ಸಂದರ್ಭಕ್ಕೊಂದು ಭಾಷೆ ಅವರಲ್ಲದೆ! ನಾರಿಯರ ಶಕ್ರಂಠ ಭಾಷೆ ಕಿ ರ್ಯ ಈ ಭಾಷೆ ಪ್ರಪಂಚದ ಮೂಲೆಮೂಲೆ ಯಲ್ಲಿಯೂ ಹರಡಿದ್ದರೂ ಅದಕ್ಕೆ ಹೆಸರೆಂಬು ದಿಲ್ಲ.. ಅದರ ಪದಗಳ ಅರ್ಥ ಯಾವ ನಿಘಂಟಿ ನಲ್ಲೂ ನಿಮಗೆ ಸಿಗುವುದಿಲ್ಲ... ಅವರ ಭಾಷೆ ಸ್ನೇಹ, ಕರುಣೆ, ಆತ್ಮಸ ಸಮರ್ಥನೆಗಳಿಂದ ತುಂಬಿ ಸವಾ ಅದರಿಂದ ಕೆ, ನಿಂದೆ, ಸೇಡು ಇತ್ಮಾದಿಗಳೂ ಸುಪ್ತ ಜ್ಯಾಲಾಮುಖಿಗಳಂತೆ ಸಮಯಾನುಸಾರ ಹೊರಹೊಮ್ಮುತ್ತವೆ. ಭಾವನೆ ಏನೇ ಇರಲಿ, ಅಂತರಾಳದ ಅರ್ಥ ಸವಿಯಾಗಿ- ರಲಿ ಅಥವಾ ಕಹಿಯಾಗಿರಲಿ ಈ ಭಾಷೆ ನಮ್ಮ ನಿತ್ಯ ಜೀವನದ ಅನೇಕ ಸಮಸ್ಯೆ ಗಳನ್ನು ಸುಲ- ೮ತವಾಗಿ' 'ಬಗೆಹರಿಸುವ ದಿವ್ಯಾಸ್ತ್ರ ವೇ ಆಗಿದೆ. ಎಲ್ಲ ಹೆಣ್ಣು ಮಕ್ಕ ಛೂ. ಈ ಜಾಜಣುನು ಡಿಯಲ್ಲಿ ನಿಷ್ಣಾ ತರಾನಿದತು. ಕಿ. ಹಾಗೂ ನಡಿಯುವಾಗ ಯಾವ ಉದ್ವೇಗವನ್ನೂ ತೋರಗೊಡದೆ ಇದಿ ರಾಳಿಯ ಮೇಶೆ ಸಮಯ ನೋಡಿ ತಮ್ಮ! ಈ ಅಸ್ತ್ರ ಗಳನ್ನು ಪ್ಪ ಕ್ರಯೋಗಿಸಬಲ್ಲವರಾಗಿರುತ್ತಾ ಗೆ ಗೃ ಣೆ ದೇವತೆಯ ಈ ಗುಪ್ತ ಭಾಷೆಯ ಒಂದಿಷ್ಟು ಪ ಚೆಯವನ್ನಿಲ್ಲಿ ಕೊಡಲಾಗಿದೆ. ಸತ್ಯಾರ ಸೂಕ್ಷ್ಮ ಮುಂಜಾನೆ ನಿಮ್ಮ ಮನೆಯಲ್ಲಿ ನಿಮ್ಮ ಸಲುವಾ ಗಿಯಷ್ಟೇ ಉಪ ಇಹಾರ ಸಿದ್ಧ ವಾಗಿದ್ದಾಗ ಅನಿ- ರೀಕ್ಷಿತವಾಗಿ ನಿಮ್ಮ ಮಿತ್ರ ಕೊಬ್ಬ ರು ಪತ್ನಿ (ಸಮೇ ತಂಗಿ ಜತ! ಕೆ. " ಮಾಡಿದಷ್ಟ ರಲ್ಲೆ ೬೦ ಸಿ. ಎಸ್‌, ಶವರ್ತಾ ಎಲ್ಲರಿಗೂ ಕೊಡುತ್ತಾರೆ. ಬಕಾಸುರನ ವಂಶದ ವರಾದ ನಿಮಗೆ ಮತ್ತಷ್ಟು ಬರಬೇಕೆಂಬ ಆಸೆ. ಒಬ್ಬರೇ ಇದ್ದಿದ್ದರೆ “ಹೊ ಉಬ್ಬಟ್ಟು! " ಎಂದು ಕೂಗು ಹಾಕಿ ಬಿಡುತ್ತಿದ್ದಿರಿ. ಆದರೀಗ ಬಂದ ವರ ಎದುರಿಗೆ ಅರಚುವಂತಿಲ್ಲ. ಸಂಕೇತ ಭಾಷೆ ಯಲ್ಲಿ “ಒನ್ಸ್‌ ಮೋರ್‌” ಎನ್ನುವಂತೆ ಕೆಮ್ಮು ತ್ತೀರಿ. ನಿಮ್ಮ ಗೃಹಿಣಿ ಮರುಕೆಮ್ಮಿನಿಂದ “ಏಳಿ ಮೇಲಕ್ಕೆ” ಎಂದು ಸೂಚಿಸುವ.ಕೆಳಮಟ್ಟಕ್ಕೆಂ- ದಿಗೂ ಇಳಿಯುವುದಿಲ್ಲ. ಆದರೂ ನಿಮ್ಮನ್ನು ಎಬ್ಬಿಸದೆ ಬಿಡುವುದಿಲ್ಲ. ಅವರು ಕೂಡಲೆ ಕಾಫಿ ತಂದುಕೊಡುತ್ತಾ ನಿಮ್ಮ ಮಿತ್ರರ ಗೃಹಿಣಿ ಯನ್ನು ಕುರಿತು “ನೀವು ಇಲ್ಲೇ ಊಟ ಮಾಡಿ ಕೊಂಡು ಬಿಸಿಲಿಳಿಸಿಕೊಂಡು _ಹೋಗಿಬಿಡಿ, ಅಡಿಗೆ ಆಗಲೇ ಅರ್ಧಮುಕ್ಕಾಲು ಆಗಿದೆ” ಎನ್ನುತ್ತಾರೆ. ನಿಮ್ಮ ಮಿತ್ರರ ಮಡದಿಯೂ ಹೆಣ್ಣು ಮಗಳಲ್ಲನೆ? ಆಕೆ “ಹೋ! ನಾನಾಗಲೇ ಅಡಿಗೆ ಮಾಡಿಟ್ಟು ಬಂದಿದ್ದೇನೆ. ಈಗಿನ ಉಪಾ ಹಾರವೇ ಊಟಕ್ಕಿಂತ ಹೆಚ್ಚಾಯಿತು” ಎಂದು ನಗುತ್ತಾ ವಂದಿಸುತ್ತಾರೆ. " ಎಲಾ, ತಿಂಗಳ ಕೊನೆ, ಮನೆಯಲ್ಲಿ ಅದಿಲ್ಲ ಇದಿಲ್ಲ ಎನ್ನು ತ್ತಿ- ದಳು. ಇವರನ್ನು ಊಟಕ್ಕೇ ಬಬ್ಬಿಸುತ್ತಿರು ವಳಲ್ಲಾ” ಎಂದು ನೀವು ತಲ್ಲಣಿಸುವ ಕಾರಣ ಎಲ್ಲ. ಆ ಮಹಿಳೆಯರಿಬ್ಬರಿಗೂ ಈ ಸತ್ಕಾರ ಸೂಕ್ಷ್ಮದ ಅರಿವು ಪೂರ್ಣವಾಗಿ ಇರುತ್ತದೆ. .. ಅವರಿಬ್ಬರೂ ತುಂಬ ಜಾಣೆಯರು. ತಮ್ಮ ಜಾಣ ೬ :ತನದಿಂದ ನಿಮ್ಮನ್ನು ಆಗಿನ ಸಂದಿಗೃದಿಂದ ಪಾರು ಮಾಡಿಬಿಟ್ಟಿದ್ದಾ ರವರು. ವಾಕ್ಪುಧೆ ನನ್ನ ಹತ್ತಿರದ ಬಂಧು ಒಬ್ಬಾಕೆ ಇದ್ದಾರೆ. ಆಗಾಗ ಅವರ ಮನೆಗೆ ನಾನೂ ಊಟಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಊಟಕ್ಕಿಂತ ಉಪಚಾರವೇ ಹೆಚ್ಚು. ಬಡಿಸುವಾಗ ಯಾವು ದಾದರೊಂದು ಭಕ್ಷ್ಯಕ್ಕೆ ಅವರು ಕೈಹಾಕಿದ್ದನ್ನು ನೋಡಿಕೊಂಡು ಬಹಳಷ್ಟು ಎಲೆಗೆ ಬಿದ್ದೀತೆಂದು ತಿಂಡೀಪೋತನಾದ ನಾನು ನಿರೀಕ್ಷಿಸಿದರೆ ನನ್ನ .. ಎಣಿಕೆ ತಪ್ಪಾಗಿ ಅವರು ತಮ್ಮ ಕೈಚೂಟಿಯಿಂದ ಕೇವಲ ಎರಡು ಮೂರು ತೊಲೆಯಷ್ಟನ್ನು ಮಾತ್ರ ಬಡಿಸಿರುತ್ತಾರೆ. ಬಡಿಸುವ ಸಿಹಿ ತಿನಿಸಿ ನೊಂದಿಗೆ “ನಮ್ಮ ಶಾಮೂ ಊಬಾನೇ ಸರಿ ಯಾಗಿ ಮಾಡೋದಿಲ್ಲ. ಸಿಹಿ ಅಂದರೆ ಅವನಿಗೆ ಸೇರುವುದೇ ಇಲ್ಲ” ಎಂದೂ ಹೇಳಿಬಿಡುತ್ತಾರೆ. ನಾನು “ನಿಮಗೆ ಯಾರು ಹೇಳಿದರು ನಾನು ನಾರಿಯರ ಸ್ವಂತ ಭಾಷೆ ೬೧ ಊಟ ಮಾಡುವುದಿಲ್ಲಂತ--- ನಹ ನನಗೆ ಸೇರುವುದಿಲ್ಲವೆ? ಬಡಿಸಿ ನೋಡೋಣ?” ಎಂದು ಹೇಳಿಬಿಡೋಣ ಎನ್ನುವಷ್ಟರಲ್ಲಿ ಅವರಾಗಲೇ ನನ್ನೆ ದುರಿನಿಂದ ಹೋಗಿರುತ್ತಾರೆ. ಆ ಮಹಾ ತಾಯಿ ತನ್ನ ಅತಿಥಿಗಳನ್ನು ವಾಕ್ಸುಧೆಯಲ್ಲೇ ತೃಪ್ತಿಪಡಿಸುವ ಕಲೆಯನ್ನು ಚೆನ್ನಾಗಿ ಸಾಧಿಸಿ ಕೊಂಡಿದ್ದಾರೆ. ವ್ಯಾಜೋಪಚಾರ ನೀವೂ ನಿಮ್ಮ ಮಿತ್ರರೂ ಪರಿವಾರ ಸಮೇತ ರಾಗಿ ಒಂದು ರಜಾ ದಿನ ಎಲ್ಲಿಗೊ ಹೋಗಿದ್ದ ವರು ಹಿಂದಿರುಗುವಾಗ ನಿಮ್ಮ ಮಿತ್ರರ ಮನೆಯ ಮುಂದೆ ಹಾದು ನಿಮ್ಮ ಮನೆಗೆ ಬರಬೇಕಾಗಿ ರುತ್ತೆ. ಅವರ ಮನೆ ತಲುಪಿದಾಗ ನಿಮ್ಮ ಮಿತ್ರರ ಗೃಹಿಣಿ "ಇಳೆಗೆ ಬರುವುದಿಲ್ಲವೆ?? ಎಂದು ನಿಮ್ಮಿಬ್ಬರನ್ನೂ ಕರೆಯುವರು. ನಿಮಗೆ “ಸಂಜೆ ತನಕ ತಲೆ ಹೋಗುವ *ೆಲಸವೇನೂ ಇಲ್ಲ. ಇಲ್ಲಿಯೇ ಹಾಯಾಗಿ ಮಿತ್ರನೊಂದಿಗೆ ಹರಟಿ ಕೊಚ್ಚುತ್ತ ಏಕೆ ವಿಶ್ರಮಿಸಬಾರದು' ಎಂದು ಬಾಯಲ್ಲಿ ನೀರೂರಬಹುದು. ಆದರೆ ಆಮಂತ್ರಣದ ಅಂತರಾರ್ಥವನ್ನರಿತ ನಿಮ್ಮಾತೆ “ಇಲ್ಲ, ಬಹಳ ಸೆಲಸವದೆ, ಇನ್ನೆಂದಾದರೂ ಬರುತ್ತೇವೆ” ಎಂದು ಹೇಳಿ ನಿಮ್ಮನ್ನೂ ಎಳೆದು ಕೊಂಡು ಬಂದು ಮನೆ ಸೇರಿಯಾರೇ ಹೊರತು ಸ ವ್ಯಾಜೋಪಚಾರಕ್ಕೆ ಮರುಳಾ ನ ೬೨ ಕಸ್ತೂರಿ, ನವೆಂಬರ" ೧೯೬೧ ಅರ್ಥಗರ್ಭಿತ ಮೌನ “ ಇಲ್ಲಿ ನೋಡು, ನನ್ನ ತಂಗಿ ಪತ್ರ ಬರೆದಿ- ದ್ಹಾಳೆ. ದಸ ರಾಕ್ಕೆ ಡು ಮಕ್ಕ ಇ ಬರು ತ್ತಾರಂತೆ [3 ಸ್ನ ನೀವು ಬು ರದ ಪತ್ರ ಓದಿ ಹೇಳುತ್ತೀರಿ. ನಿಮ್ಮಾತೆ ತುಟಿ ಎರಡು ಮಾಡುವುದಿಲ್ಲ. ಕಡೆಗೆ ಹೊಟ್ಟಿ ತುಂಬ ತಂಗಾಳಿ ಯನ್ನು ಸೇದಿ ಎಳೆದುಕೊಂಡು ".... ಬರಲಿ” ಎಂದಿಷ್ಟೇ ಹೇಳುತ್ತಾರೆ. “ಇಗೋ ನೋಡು,ನಿನ್ನ ತಮ್ಮನೂ ಬರೆದಿದ್ದಾನೆ. ಅವನೂ ಅವನ ಹೆಂಡತಿ ಇಬ್ಬರೂ ಬರುತ್ತಾರಂತೆ” ಎಂದು ಮತ್ತೊಂದು ಪತ್ರವನ್ನು ಓದುತ್ತೀರಿ. ಆಗ ನಿಮ್ಮಾಸೆ ಕಣು ಅರಳಿಸಿ “ ಕಡೆಗಾದರೂ ನಮ್ಮ ಜ್ಞಾ ಪಕವಾಯಿ ತಲ್ಲ ಅಸಗ ಕ್ಟ, ಸ ಅನ್ನುವಾಗ ಬಿಗಿದ ತುಟಿಗಳು ನುಡಿಮುತ್ತುಗಳನ್ನು ತಡೆಬಡೆ ಇಲ್ಲದಂತೆ ಉದುರಿಸಿ ಬಿಡುತ್ತವೆ. ಮೇಲಿನೆರಡೂ ವರ್ತಮಾನಗಳಲ್ಲಿ ಮೊದಲಿನದಕ್ಕೆ ತೋರಿದ ಮೌನದ ಅರ್ಥ ನಿಮಗೆ ಮನವರಿತೆಯಾಗಿಬಿಟ್ಟಿ ಥೆ ಇಲ್ಲದ ಹಗರಣ ಮಾಡಿಬಿಡುತ್ತೀರಿ. ಆದರೆ ನಿಮ್ಮ ನ್ನ ಜೂ ವ್ಶ ಕ್ರಿತ್ವ ಈ ಚಾಲೂ ನ ಮಾತನ್ನು ಸ್ವಲ್ಪ ವೂ ಅರ್ಥ ಮಾಡಿಕೊಳ್ಳು ವುದಿಲ್ಲ. 1 ದೇವರ ದಯ! ಗಂಡಸರು-ಸ ಸ್ವಲ್ಪ ಶಿ ಅಲಿಪ್ತ ಮನೋಭಾವದವರಾದರೇ ಇಬ್ಬ ರಿಗೂ ಸ ಕರ. ಇಬ್ಬರೂ ಸೂಕ್ಷ್ಮ, ಮತಿಗಳಾದರೆ ತ್ಯವೂ ತಿ ವರಸೆ ನಪ್ಪವದಿಲ್ಲ. ಗೃ ಆ ನೀವೊಬ್ಬ ರೇ ನಿಮ್ಮ ಮಡದಿಯ ಶ್‌ ಗೆ ಸಿಕ್ಕಾಗ ಅವರು ನಿಮ್ಮ ನ್ನು ಬು ಇದು ಕೆ ಹಿಂಡ ಬಹುದು. ಬೇರೊಬ್ಬರ ಮನೆಯ ಯಜಮಾನ, ಅವನ ಹೆಂಡತಿಗೆ ತಂದುಕೊಟ್ಟ , ಓಡವೆ ವಸ್ತು ಗಳನ್ನು ಬಣ್ಣಿ ಸಲೂಬಹುದು. ಆದರೆ ಅವರು. ಸರೀಕರೆದರು ಮಾತ್ರ ತಮ್ಮ ಮನೆಯ ಅಭಾವ ಜೀವನವನ್ನು ಕುರಿತು ಎಂದಿಗೂ ಪಿಟಿಿನ್ನುವು ದಿಲ್ಲ. ಹಾಗೇನಾದರೂ ಬಾಯಿ ಬಿಡುವುದಾದಕೆ. ನೀವೇ ಹೊರತು ನಿಮ್ಮ ಗೃಹಿಣಿ ಎಂದಿಗೂ ಉಸಿರು ಬಿಡುವುದಿಲ್ಲ--ಇಲ್ಲಿ ಕೇಳಿ, ನೆರೆಮನೆ ಯಾಕೆಯೊಡನೆ “ ಏನು ಪೇಟಿ ಕಡೆ ಹೋಗು ತ್ತೀರಾ?” ನಿಮ್ಮ ಮಡದಿ ಕೇಳುವರು. " ಹುಂ, ಮೊಸ್ನ ತಂದಿದ್ದರಲ್ಲಾ ಚೈನ.ಸರ; ಅದರ ಕೊಂಡಿ ಸಡಿಲಾಗಿತ್ತು. 1, ಕೊಂಡು ಬರಬೇಕು. ಹೋಗಿಬರೋಣ ಅಂದರು, ಹೋಗುತ್ತೇವೆ.” ನೆರೆಮನೆಯ ಆ ಗರತಿಯ ಉತ್ತರದೊಂದಿಗೆ ಆಕೆ ಕೊಂಡ ಚೈನುಸರದ ' (ಅಮೇರಿಕನ್‌ ಗೋಲ್ಡ್‌ ಇದ್ದರೂ ಇರಬಹುದು.) ಜಾಹಿರಾತು ಸಹ ಸೇರಿಕೊಂಡಿರುತ್ತದೆ. . ಆಗ ನಿಮ್ಮ ಮನೆಯವರು . “ನಾವೂ ಹೋಗಬೇಕಾ ಗಿದೆ. ಚಿಕ್ಕಪೇಟೆಯಲ್ಲಿ ಒಂದು ಜೊತೆ ಬಳೆ ( ಬೆಳ್ಳಿಯದೋ ಏನೋ) ಮಾಡಿಸುಕ್ಕೆ ಹಾಕಿ ದ್ದೇವೆ. ಹೋಗಿ ತೆಗೆದುಕೊಂಡು ಬರಬೇಕು” ಎನ್ನುತ್ತಾರೆ. ಗೃಹಾಭಿಮಾನ ಅವರ ಹೃದಯ ತುಂಬಿರುವ ಅಮೂಲ್ಯವಾದ ಆಭರಣ. ಈ ಆಭ ರಣದಲ್ಲಿ ಮಹಿಳೆಯರು ಎಂದಿಗೂ ಅಪೂರ್ವ ತೇಜಸ್ಸನ್ನು ಹೊಂದಿ ರಂಜಿಸಬಲ್ಲರು.. ನಮ್ಮ ಹಾಗೆ "ಇಲ್ಲ! ಇಲ್ಲ! ' ಎಂಬ ಅಭಾವ ಮಂತ್ರ ವನ್ನೆಂದೂ ಅವರು ಪಠಿಸುವುದಿಲ್ಲ. ಸುರುಬತ್ತಿ ಈ ಬತ್ತಿ ಹಚ್ಚಿ ಬಿಡುವುದು ಸಾಮಾನ್ಯವಾಗಿ ಇಬ್ಬರು ಯ ಕಲೆತು ಮಾತನಾಡು ವಾಗ. ಅವರಿಬ್ಬರೂ ಈ ವಾಗ್ಯು ದೃದಲ್ಲಿ ತೊಡಗಿ ದ್ಹರೂ ಸಹ ಎ ನೀವು ನಿಂತು ನೋಡಿದರೆ ಅವರಿಬ್ಬರೂ ಪರಸ್ಪರ ವಂದನೆ ಪ್ರತಿ ವಂದನೆ ಸಲ್ಲಿಸುತ್ತದ್ದಾರೆಂದುಕೊಳ್ಳುವಷ್ಟು ಪ್ರೀತಿ ಕ 20... ಅಜರ ಅಳ ಸಅ ಅಲನ ಸ ಅ ಅ ಜಂ ಅಲ ಆ ಂಆಆಂ9ನ2ಅ೦ಲಂಅ ಅಮ ್ರ್ರ 0 'ನನ್ನಮೆಚ್ಚನ ಅಷ್ಟ್‌ 1 ; 4 ಬಣ್ಣಗಳು | -ಹಾದು,ಬಳಿ ಬಣ್ಣವೂ ಇದೆ [' ಕ ೧ ಬಿಂದು ಕೇಳುವಳ ಸವಿತ್ರಿ ಕ : ದೀಪಾವಳಿ! ಈ 2 | |] ತ್ಯ ರ್‌ ಗ ಈ. ಉ್ಪಾ ಕ 8 46 ಈ 6 ಇ ಎ. ಅಕಕ ಸತತ ಅಶಷ ಬಡಿತ ಧಸಂ ಪಿತ ಧತ್ರ 6 1 ಕ ಇ ಕ ಸ] ದ ಜ್ಞ 2 ಡೆ 2 ನ್ದ ಬ ತೇ: ; ಸತ ಲ ಗ ಡಾ ಗ ಆ ನೆಮ ತಾರೆಯರ ಶುದ್ಧವಾದ, ಸಂಮ್ಯವಾದ ಸೌಂದರ್ಯ. ಸೋಪು ೭15. 106-2029 1 ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ ೬೪ ಯಿಂದ ಹೋರಾಡುತ್ತಿರುತ್ತಾರೆ... ಈ ಹಿತ ಯುದ್ಧಕ್ಕೊ ಅವರ ಗುಪ್ತಭಾಷೆಯನ್ನೇ ಮಧುರ ವಾದ ಮಹಾಸ್ಕೆವಾಗಿ ಉಪಯೋಗಿಸುತ್ತಾರೆ. ಇಬ್ಬರು ಕಲಿತ ಮಹಿಳೆಯರು ತಮ್ಮ ಪಾಂಡಿ ತ್ಯದ ಬಗ್ಗೆ ವಾದ ಮಾಡುತ್ತಿದ್ದಾಗ : “ ಅಲ್ಲವೇಶಾಂತಾ, ನೀನು "ಅನಾಕೆರೀನಿನಾ' ಓದಿಲ್ಲ ಅಂತೀಯಲ್ಲಾ, ಏನು ಹೇಳಲಿ ನಾನು” ಒಬ್ಬಾಕೆ ಮತ್ತೊಬ್ಬಳ ಅಜ್ಞಾನವನ್ನು ಕುರಿತು ಹಳಿಯುತ್ತಾಳೆ. | ಹೌದಮ್ಮ ನೀನಂತೂ ತುಂಬ ಓದಿದ್ದೀಯ. ನಿಮ್ಮ ಯಜಮಾನರು ನಿನಗೆ. ಓದುವುದಕ್ಕೆ ಬಿಡುವು ಮಾಡಿಕೊಡುತ್ತಾರೆ. ನಮ್ಮ ಮನೆಯವ ರಿದ್ಧಾರಲ್ಲ, ಏನೂ ಸೇಳಬೇಡ. ಒಂದು ಕಡ್ಮಿ ಎತ್ತಿ ಇಡುವುದಿಲ್ಲ. ನೋಡಿದಿರಾ, ಇಂಥ ಸೂಕ್ಷ್ಮ ಅಸ್ತ್ರ ನಿಮ್ಮ ಬತ್ತಳಿಕೆಯಲ್ಲಿದೆಯೆ, ಹೇಳಿ? ವಿರುದ್ಧಾರ್ಥ “ ಇಲ್ಲಿ ನೋಡಿ ಈ ಸಾರಿ ದೀಪಾವಳಿಗೆ ನನ ಗೇನೂ ತರಬೇಡಿ.” ಇದು ನಿಮ್ಮ ಪತ್ನಿ ನಿಮಗೆ ಕೊಡುವ ದೀಪಾ ವಳಿ ಸಂದೇಶ. ಈ ಮಾತು ಬಂದಾಗ ದೀಪಾವ ಫಿಗೆ'ಏನು ತರುವುದು “ಎಂಬ ವಿಚಾರವೇ ಬಂದಿ ರುವುದಿಲ್ಲ. ಅಂತೂ ಈ ಮಾತು ದೀಪಾವಳಿಗೆ ಏನಾದರೂ ತರಬೇಕೆಂಬ ವಿಷಯವನ್ನು ಚರ್ಚೆಗೆ ಎಳೆದು ತಂದಿತು. ನೀವು. “ ಇರಲಿ, ಏನೋ ಕಸ್ತೂರಿ, ನವೆಂಬರ್‌ ೧೯೬೧ ಸ್ವಲ್ಪ ದುಡ್ಡಿ ನಲ್ಲಿ ಏನಾದರೂ ತರೋಣ” ಎಂದಿರಿ. ಗಂಡಸಾಗಿ ಹುಟ್ಟಿ ಕ್ಳೈ ಹಿಡಿದವಳು ಬೇಡವೆಂದರೆ ಉಪಚಾರಕ್ಕಾದರೂ ಇಷ್ಟು ಮಾತ ನಾಡದಿದ್ದರೆ ನಡೆದೀತೆ. ಸರಿ, ನಿಮ್ಮ ಈ ಮಾತಿನ ಹಳಿಯ ಮೇಲೆ ಬೇಡಿಕೆಯ ವ್ಯಾಗಿನ್ನೇ ಹರಿದು ಬಂದು ನಿಮ್ಮೆದುರು ನಿಂತುಬಿಡುತ್ತದೆ. ಆಗ ಕ್ಲಿಯರೆನ್ಸ್‌ ಕೊಡುತ್ತೀರಾ ಇಲ್ಲವೆ: "ಢಕಾ- ಢಿಕ್ಕಿ' ಆಗಗೊಡುತ್ತೀ"ರಾ? ನಾನೊಮ್ಮೆ ತೆಳುಹಳದೀ ಬಣ್ಣದ ಖಾದಿ ಶಾಲನ್ನು ಕೊಂಡಿದ್ದೆ. ಅದರ ಅಂಚು ಸೆರಗುಗ್ನು ಗಳಲ್ಲಿ ದಟ್ಟಿವಾದ ಹೂವು ಬಳ್ಳಿಯ ಚಿತ್ರಗಳು ಕವಿದು ತುಂಬಿದ್ದವು. ನನ್ನಾಕೆಯ ತವರಿನಲ್ಲಿ ನಡೆದ ಒಂದು ವಿಶೇಷ ಸಂದರ್ಭದಲ್ಲಿ ಅದನ್ನು ಹೊದೆದು ಓಡಿಯಾಡುತ್ತಿದ್ದೆ. ಅಲ್ಲಿದ್ದ ನಾಲ್ಕಾರು ಹೆಣ್ಣುಮಕ್ಕಳು ನನ್ನನ್ನು ಅಡ್ಡ ಗಟ್ಟಿದರು. ಅವ ರಲ್ಲಿ ನನ್ನ ಕರಿಯ ನಾದಿನಿ (ಕುಮಾರಿ) ನನ್ನನ್ನು “ಭಾವಾ ಈ ಮೇಲು ಹೊದಿಕೆ ಎಲ್ಲಿ ಕೊಂಡಿರಿ?” ಎಂದು ಕೇಳಿದಳು. ನನಗಾಗ ಹಿಡಿಸಲಾಗದಷ್ಟು ಆನಂದವಾಯಿತು. ನಾವು ಬಚ್ಟಿತರುವುದಾದರೂ ಏತಕ್ಕೆ ಬೇರೆಯವರು ಅದರಲ್ಲೂ "ವ್ರಿಯಂವದೆ' ಯರು ನೋಡಿ ಸಂತೋಪಪಡಲಿ ಎಂದಲ್ಲವೆ? ನಾನು, ಹೆಮ್ಮೆಯಿಂದ ತನ್ನ ಭುಜಕೀರ್ತಿಯ- ತ್ತಿ ತೋರಿಸುವ ಬಯಲಾಟದ ನಟನಂತೆ ನನ್ನ ಶಾಲನ್ನು ಎತ್ತಿ ತೋರಿಸುತ್ತಾ “ಏಕೆ? ಚೆನ್ನಾಗಿ- ದೆಯೆ?” ಎಂದು ಕೇಳಿದೆ. ಅದಕ್ಕೆ ಆ ಹುಡುಗಿ “ಚೆನ್ನಾಗಿಲ್ಲದೆ ಎನು? ನಮ್ಮ ಅಜ್ಜೀದು ಇಂಥದ್ದೇ ಒಂದು ಧಾವಳಿ ಇತ್ತು. ನಮ್ಮ ಅಜ್ಜಿಗೆ ಅದರ ಮೇಲೆ ತುಂಬ ಪ್ರೀತಿ. ಸಾಯುವಾಗಲೂ ಅದನ್ನು ಹೊದ್ದುಕೊಂಡೆ ಪ್ರಾಣ ಬಿಟ್ಟರು.” ಅಲ್ಲಿ ನೆಕೆ ದಿದ್ದವರೆಲ್ಲ "ಹೋ!' ಎಂದು ನಗುವಿನ ತೆರೆ ಎಬ್ಬಿಸಿದರು. ಆದಕೆ ಅವರ ನಡುವೆ ನಿಂತಿದ್ದ ಒಬ್ಬಾಕೆಯ ಮುಖ ಮಾತ್ರ ಮೋಡ ಮುಸುಕಿದ ಚಂದ್ರನಂತಾಗಿತ್ತು. ನಾನೇನೋ ಆ ಮಹಿಳೆ ಯರ್‌ ನನ್ನ ಶಾಲನ್ನು ಪ್ರಶಂಸಿಸಿರೆಂದೇ ತಿಳಿದು ಹಿಗ್ಗಿದ್ದೆ ನಾದರೂ ಮುಂದೆ ನನ್ನಾಕೆ ಆ ಶಾಲಿಗೆ ಗಾ ` ಸಹಸ್ರನಾಮದೊಂದಿಗೆ ನನ್ನಿಂದ ಮುಕ್ತಿ ಕೊಡಿ [ ಹ ನಾರಿಯರ ಸ್ವಂತ ಭಾಸೆ ಹ ಸಿಬಿಟ್ಟಳು. ತೆಂಗಿನ ಕಾಯಿ ಎಷ್ಟು ಒರಟು! ಅದರ ಚಿಪ್ಪೈ ಎಷ್ಟು ಗಟ್ಟಿ! ಆದರೂ ಅದರ ತಿರುಳು ಎಷ್ಟು ಮೃದು, ಮಧುರ ।! : ಒಳ ಕೋಣೆಯಲ್ಲಿ ಕುಳಿತು ನಕ್ಕ ನಾರಿಯ ನಗುವಿನಂತೆ “ಚಿಲಿ ಚಿಲಿ: ಗುಟ್ಟುವ, ಆ ನೀರು ಎಷ್ಟು ಸವಿ! ಈ ಗುಣಗಳಿಂದಲೇ ಆ ಕಾಯನ್ನು ನಮ್ಮ ಹಿರಿ- ಯರು "ನಾರೀಕೇಳೆ' ಎಂಬ ಸುಂದರವಾದ ಹೆಸರಿನಿಂದ ಕಕಿದರು. (ನಾರೀ ಕೇಳ ಅಂದರೆ ಮಹಿಳೆಯರ ಒಡನಾಟಿ ಎಂದೂ ಆಗುವುದು.) ನಾರಿಯರ ಒಡನಾಟಿವೂ ಅಷ್ಟೆ. ಅವರ ಭಾಷಾ ಪ್ರಪಂಚವೂ ಅಷ್ಟೆ. ತೆಂಗಿನಕಾಯಿಯಂತೆ ಒರಟು, ಬಿಗಿ, ಮತ್ತು ಜಟಿಲ. ಆದರೆ ಅದರೆ ತಿರುಳಿನಂತೆ ಮೃದು. ನೀರಿನಂತೆ ಮಧುರ. ಅವೆ- ರಡರಂತೆ ಆರೋಗ್ಯಕರ. ಆದರೆ ನಾವ ಕೀವು ಅವರ ಭಾಷೆಯನ್ನು ಕಲಿಯುವ ಗೋಜಿಗೆ ಹೋಗುವುದು ಬೇಡ. ಅದು ಸಾಧ್ಯವೂ ಇಲ್ಲ. ಬದಲು. ಅದರ ಪರಿಣಾಮದ ಹಿತವನ್ನಷ್ಟು ಹೊಂದಿಬಿಡೋಣ. ೩ ಆಚಾರ್ಯ ವಿಶ್ವಶ್ರುತಿಯ ಮೂವರು ಶಿಷ್ಯರು ತಮ್ಮ ಶಿಕ್ಷಣವನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಸ್ವೀಕರಿಸಲೆಂದು ಗುರುಗಳ ಅನುಮತಿ ಪಡೆದರು. ಗುರು ಗಳು ಕೂಡ ಜಡ ಅಂತಃಕರಣದಿಂದ ಅವರಿಗೆ ಅನುಮತಿ ದಯಪಾಲಿಸಿದರು. ಮೂವರು ಶಿಷ್ಯರು ಹೊರಡುವ ತಯಾರಿ ನಡೆಸುತ್ತಿರುವಾಗ ಗುರುಗಳಿಗೆ ಒಂದು ನಿಚಾರ -ಹೂೊಳೆಯಿತು. ಕೂಡಲೆ ಅವರು ತಮ್ಮ ಮನೆಗೆ ಮುಂದೆ ಇದ ಹಾದಿಯ ಮೇಲೆ ಕಾಜಿನ ತುಂಡುಗಳನ್ನು ಚೆಲ್ಲಿ, ದಿಂದ ನಿಂತರು. ೦ ಅಲ್ಲಿಯೇ ಬಾಗಿಲ ಮುಂದೆ ಸ್ವಸ್ಥ ಚಿತ ಛು ಇವಿ ಗುರುಗಳಿಂದ ನಿರೋಪ ಪಡೆದ ಮೂವರೂ ಶಿಷ್ಯರು ಅವರ ಮನೆಯಿಂದ ಹೊರಬಿದ್ದರು. ಅನರಲ್ಲಿ ಮೊದಲಿಗನು ಕಾಜಿನ ತುಂಡುಗಳನ್ನು ದಾಟಹೋದನು, ಎರಡನೆ ಶಿಷ್ಯನು ಒಂದು ನಿಮಿಷ ನಿಂತು ಅದನ್ನು ನೋಡಿ ಹೊರಟುಹೋದನು. ಮೂರನೆ ಶಿಷ್ಯನು ಆ ಕಾಚಿನ ತುಂಡುಗಳನ್ನು ಕಲೆ ಹಾಕಿ ದೂರ ಒಗೆದು ಮುಂದೆ ಹೊರಟನು. ಇದನ್ನೆಲ್ಲ ತದೇಕ ಚಿತ್ತದಿಂದ ನೋಡಿದ ಗುರುಗಳು ಮೊದಲಿನ ಇಬ್ಬರು ಶಿಷ್ಯರನ್ನು ತಿರುಗಿ ಕರೆದು " ಮಕ್ಕಳಿರಾ ನಿಮ್ಮ ಶಿಕ್ಷಣನಿನ್ನೂ ಪೂರ್ತಿ ಆಗಿಲ್ಲ. ನಿಮಗೆ ಶಿಕ್ಷಣದ ಉದ್ದೇಶವೇ ತಿಳಿದಿಲ್ಲ? ವೆಂದು ಹೇಳಿ ಮೂರನೇ ಶಿಷ ಶೆ ನಿಗೆ ಮಾತ್ರ ನಿರೋಪ ಕೊಟ್ಟಿರಂ. ಲಿ 6--9 ಸಂಜೀವ ಲಕ್ಷೆ ಶೀಶ್ಶರ ಶುದ್ಧ ಕೇಡಿಗಳ ಕೂಟದಲ್ಲಿ ಅದು ಎಂಥ ಮಾಯಕದಿಂದ ಬದಲಾವಣೆ ತಂದಿತು! ಮರುವಿನ ಮಹಿಮ ಬ್ರೆಬ್‌ಹಾರ್ಟನ ಒಂದು ಕಥೆಯ ರೂಪಾಂತರ ಗೊ ಕ್ಯಾಂಪ್‌'ನಲ್ಲಿ ಗದ್ದಲವೋ ಗದ್ದಲ ನಡೆದಿತ್ತು. ಅಂದಕೆ ಅದೇನೂ ಹೊಡೆ ದಾಟ-ಬಡಿದಾಟವಾಗಿರಲಿಲ್ಲ. . ೧೮೫೦ ರಲ್ಲಿ ರೋರಿಂಗ್‌ ಕ್ಯಾಂಪಿನಲ್ಲಿ ಹೊಡೆದಾಟವಾದರೆ ಅದೇನೂ ಇಡೀ ಊರಿಗೆ ಊರೇ ನೆರೆಯುವಂಥ ವಿಶೇಷವಾಗಿರಲಿಲ್ಲ. ಇಂದಿನ ಗದ್ಮಲ ಖಂಡಿತ ವಾಗಿ ಅಪೂರ್ವವಾಗಿತ್ತು. ಹಿಂದೆ ಇಲ್ಲಿ ಫ್ರೆಂಚ್‌ ; ಥೆ ಗ ಗ್‌ (| ಹಾ || ತಗಳ ಸ | 1 ಸ (4 ದ್‌ 7 3 ವೆ 1 ಪಾ | 1 | 3. ವೀಟಿ ಮತ್ತು ಕನಕಾ ಜೋ ಪರಸ್ಪ ಸ್ಪರರನ್ನು ಗುಂಡಿಕ್ಕಿ ಕೊಂದುಕೊಂಡಾಗ ತಮ್ಮ ಇಸ್ಪೀಟಿ ನಾಟದಿಂದ ತಲೆಯೆತ್ತಿ ಕೂಡ ನೋಡಿದ್ದ “ಟಜಿಲ್ಸ್‌ ಗ್ರೋಸರಿ” ಜೂಜು ಅಡ್ಡೆಯ ಜನ ಕೂಡ ಇಂದು ಈ ಗದ್ದಲದಲ್ಲಿ ಸೇರಿಕೊಂಡಿ ದ್ಡೆರು.' ಊರಿನ ತೀರ ಅಂಚಿಗೆ ಇದ್ದ ಕಟ್ಟಿಗೆಯ " (1: 1 ಇ 14 ಸಟ! . ಮನೆಯೊಂದರ . ಎದುರು ಜನ ನೆರೆದಿದ್ದರು. . ಅವರ ಮಾತುಕಥೆ ಕೆಳದನಿಯಲ್ಲಿ ನಡೆದಿತ್ತು. . ಆ ಮಾತುಕಥೆಯಲ್ಲಿ ಇಡೀ ಕ್ಯಾಂಪಿಗೆ ಪರಿಚಿತ ವಾಗಿದ್ದ ಚಿರೋಕಿ ಸಾಲ್‌ ಎಂಬಾಕೆಯ ಹೆಸರು . ಪೆನಃ ಪುನಃ ಕೇಳಿಬರುತ್ತಿತ್ತು. ... ಚಿರೋಕಿ ಸಾಲ್‌ ಅವಳ ವಿಚಾರವಾಗಿ ಶ್ರ ಹೇಳದಿದ್ದರೇನೇ ಒಳ್ಳೆಯದು. ಅವಳು ಬಲು ಶೆಟ್ಟಿವಳು. ಚರಿತ್ರಹೀನೆ. ಆದರೆ ಈ ಸಮಯ ದಲ್ಲಿ ಕೋರಿಂಗ್‌ ಕ್ಯಾಂಪಿನಲ್ಲಿ ಇದ್ದ ಹೆಂಗಸು ಜೀವ ಅವಳೊಬ್ಬಳೇ. ಅವಳಿಗ ಹೆಂಗಸರ ಸಹಾಯ ಅತ್ಯಗತ್ಯವಾದ ಪರಿಸ್ಥಿ ತಿಯಲ್ಲಿ ಸಿಲುಕಿ ದಳು. ಪ್ರೇಮಮಯ ಸ್ತ್ರೀಯರ ಸೇವೆ ಸಹಾ ಯಗಳು ಲಭ್ಯವಾಗಿದ್ದಾಗಲೂ ಹೆಂಗಸಾದ . ವಳಿಗೆ ಕಠಿಣವೇ ಆಗಿರುವ ಅವಸ್ಥೆಯಲ್ಲಿ ಸಾಲ್‌ ಇದ್ದಳು. ಬಹುಶಃ ಅವಳ ಪಾಪದ ಫಲವಾ ಗಿಯೇ ಇರಬೇಕು, ಇಂಥ ಕಠಿಣ ಸಮಯ _ ದಲ್ಲಿ ಅವಳಿಗೆ ಸ್ತ್ರೀ ಜಾತಿಯ ಸಹಾಯ _. ಹಿಗೆದಂತಾಗಿತ್ತು. ಅವಳು ಎಷ್ಟೇ ಕೆಟ್ಟವಳಿ ತ ದ್ಡರೂ ಅವಳ. ಈಗಿನ ಕಾಹ ಸ್ಥಿತಿಯನ್ನು 1 ಕಂಡು ನೆರೆದಿದ್ದ ಗಂಡಸರಲ್ಲಿ ಕೆಲವರಾದರೂ ತ್ತ “ಅಯ್ಯೊ! ಪಾಪ ೬ ಎನ್ನ ತೊಡಗಿದ್ದರು. ತ ಪ್ರಸಂಗ ಕ್ಯಾಂಪಿಗೆ ತೀರ ನೂತನವಾಗಿತ್ತು. ಜ್‌ 'ಸೀಕಗ ಕ್ಯಾಂಪಿನಲ್ಲಿ “ಮರಣ” ದಿನನಿತ್ಯದ ಮಾತೇ ಎನ್ನು ವಷ್ಟು ಪರಿಚಿತವಾಗಿದ್ದರೂ ' ಜನನವು ತೀರ ಅಪರಿಚಿವಾಗಿತ್ತು, ಹೊಸತಾ 3 ಗಿತ್ತು. ಅಲ್ಲಿ ಹೊರಗಿನಿಂದ ಜನೆ. ಬರುತ್ತಿ ದ್ವರೇ ಹ್‌ ವಿನಾ ಅಲ್ಲಿಯೇ ಯಾರೂ ಅವತರಿಸುತ್ತಿ ರಲಿಲ್ಲ. .`ಸೇವಲ ಗಂಡಸರ ರಾಜ್ಯವಾಗಿದ್ದ ಕೋರಿಂಗ್‌ ಸ್ವ ಕ್ಯಾಂಪಿನಲ್ಲಿ ಅದೃಷ್ಟವಶಾತ್‌ ಸಾಲ್‌ ಪ್ರಸವ ತ ವೇದನೆಯನ್ನು ಅನುಭವಿಸಹತ್ತಿ ದಳು. ಜೆ ನೆರೆದಿದ್ದವರಲ್ಲಿ ಒಬ ನನ್ನು ಉದ್ದೇಶಿಸಿ ಊರಿನ ರಲ ಉಟ ಸ್ರಮುಖಕೂಬ್ಬ.. ಹಟಾ ಎಂದಾತನ ಷ್ಣ ಹೆಸರಿದ್ದಿತು. ಹೇಳಿದ, “ಸ್ಚಂಪಿ, ನೀನು ಒಳಗೆ ತ ನಿನಗೆ. ಇಂಥ . ವಿಷಯಗಳಲ್ಲಿ ಪ 0ದಿಷ್ಟು ಅನುಭವವಿದೆ. ನಿನ್ನಿಂದ ಏನಾಗು ಮಗುವಿನ ಮುಜೆ ೬೭ ವುದೋ ಅದನ್ನು ಮಾಡು.” ಎಂದ. ಆಯ್ಕೆ ಉನ ವಾಗಿತ್ತು. ಹಿಂದೊಮ್ಮೆ ಎರಡು 4 ಯಜಮಾನನಾಗುವ ಅವಕಾಶವನ್ನು ಹೊಂದಿದ್ದ ಸ್ವಂಖಏ. ಏನೋ ಒಂದು ಅಕೃತ್ಯದ ಪರಿಣಾಮವಾಗಿ ನಿರ್ವಾಸಿ ತರ ಊರಾಗಿದ್ದ "ರೋರಿಂಗ್‌ ಕ್ಯಾಂಪಿ'ಗೆ ಆತ ಬಂದಿದ್ದ. ನೆರೆದಿದ್ದ ಜನ ಕೆಂಟಿಕ್‌ನ ಮಾತನ್ನು ಅನುಮೋದಿಸಿದರು. ಸ್ವಂ. ಜನಾಭಿಪ್ರಾ ಯಕ್ಕೆ ತಲೆವಾಗಿ ಮನೆಯೊಳಗೆ ನಡೆದು ಬಾಗಿಲು ಹಾಕಿಕೊಂಡ. ರೋರಿಂಗ್‌ ಕ್ಯಾಂಪಿನ ಪ್ರಜಾಜನ ಹೊರಗೆ ಬಯಲಲ್ಲಿ ಚಿಲಿಮೆ ಸೇದುತ್ತ ಪರಿಣಾಮವನ್ನು ಎದುರು ನೋಡುತ್ತ ಕುಳಿತು ಕೊಂಡಿತು. ಅವರೆಲ್ಲ ಸೇರಿ ಸುಮಾರು ನೂರು ಜನರಿದ್ದರು. ಅವರಲ್ಲಿ ಒಬ್ಬಿಬರು ಕಾಯದೆಯ ಹಿಡಿತದಿಂದ ತಬ್ಬಿಸಿಕೊಂಡು ಬಂದವರಾಗಿದ್ದರು. ಅನೇಕರು ಅಪರಾಧಿಗಳಾಗಿದ್ದರು. ಎಲ್ಲರೂ ಮರಣಭಯ ವಿಲ್ಲದ ದುಸ್ಸಾಹಸಿಗಳೇ ಆಗಿದ್ದರು. ಆದರೆ ಅವರನ್ನು ನೋಡಿದರೆ ಅವರ ಗತ ಜೀವನದ, ಅಂತರಂಗದ ಅಥವಾ ಅವರ ದುಸ್ಸಾಹಸ ಕಟುಕ ವೃತ್ತಿಯ ಲಕ್ಷಣವೊಂದೂ ಕಾಣಿಸುತ್ತಿ ರಲಿಲ್ಲ. ಅವರಲ್ಲಿ ತೀರ ಧೈರ್ಯಶಾಲಿಯೂ ಪ್ರಸಂ ಗಾವಧಾನಿಯೂ ಆಗಿದ್ದವನು ಐದು ಅಡಿಗಳಿ ಗಿಂತ ಎತ್ತರವಾಗಿರಲಿಲ್ಲ. ಅವನ ದನಿಯೊ ಹೆಂಗಸಿನ. ದನಿಯಂತೆ ಕೋಮಲವಾಗಿತ್ತು. ಪಕ್ಕಾ. ಜೂಜುಗಾರನಾದ ಓಕ್‌ಾಹರ್ಸ್ಟ್‌ ಎಂಬಾತ ಅಳುಮೋರೆಯವನಾಗಿದ್ದ. ಅ ವರಿಗೆ ಕೈಬೆರಳುಗಳಿರಲಿಲ್ಲ. ಕೆಲವರಿಗೆ ಕಾಲು ಬೆರಳುಗಳಿರಲಿಲ್ಲ. ಇನ್ನು ಕೆಲವರಿಗೆ ತಿವಿ ಇರಲಿಲ್ಲ. ಅಲ್ಲಿದ್ದ ವರಲ್ಲಿ ತೀರ ಬಲಶಾಲಿಯಾದ ವನ 'ಬಲಗ್ಗೆಗೆ ಮೂರೇ ಬೆರಳುಗಳಿದ್ದವು. ಗುರಿ ಸಾಧಿಸುವುದರಲ್ಲಿ ನಿಸ್ಸೀಮನಾದವನಿಗೆ ಬಂದೇ ಕಣ್ಣಿತ್ತು. ಆದರೆ ಇವರೆಲ್ಲ ಕಲ್ಲಿನಂಥ ಭಾವನಾ ಹೀನ "ನಿಷ್ಕರುಣ ಹೃದಯದ. ಖದೀಮರಾಗಿ ದ್ದುದು ಸೂರ್ಯ-ಚಂದ್ರರಷೆ ಷ್ಟ ಸತ್ಯವಾಗಿತ್ತು. ೬೮ ಕಸ್ತೂರಿ, ನವೆಂಬರ್‌ ೧೯೬೧ ರೋರಿಂಗ್‌ ಕ್ಯಾಂಪ್‌ ಒಂದು ನದಿ ಮತ್ತು ಎರಡು ಕೊಳ್ಳ ಗಳ ನಡುವೆತಿ ತ್ರಿಕೋಣಾಸೃ ತಿಯ ಊರಾಗಿತ್ತು. ಬಟ್‌ ಹೊರಜಗತ್ತಿಗೆ ಹೋಗಬೇಕಾದರೆ ಈಗ ಅವರು ಯಾವ ಮನೆಯ ಎದುರು ನೆಕೆದಿದ್ದರೋ ಆ ಮನೆಯ ಎದುರಿದ್ದ ಗುಡ್ಡದ ಮೇಲಿನ ಕಾಲುಹಾದಿಯಿಂದಲೇ ಹೋಗಬೇಕಾಗಿತ್ತು. ಈಗ ಆ ಗುಡ್ಡದ ಮೇ. ಲಂಚಿನಿಂದ ಚಂದ್ರ ಮೇಲಕ್ಕೇರಿ ಬರತೊಡ ಗಿದ್ದೆ. ನೆಕೆದಿದ್ದ ಜನ ಸಟ್ಟಿಗೆ ಕೂಡಿಹಾಕಿ ಬೆಂಕಿ ಯುರಿಸಿದರು. ಮೈ ಬೆಚ್ಚಗಾದಂತೆ ಅವರ ಎಂದಿನ ಉತ್ಸಾಹ- ಉಲ್ಲಾ ಜಗು ತಲೆಯೆತ್ತಿ ದವು. ಸಾಲ್‌ಳ ಈ ಕಷ್ಟದ ಕೊನೆ ಏನಾಗು ವ್ರದು ಎಂಬ ಬಗ್ಗೆ ವಾದ ಜವ್‌ ನಡೆದು ಜಿದ್ದು ಕಟ್ಟುವ ವರೆಗೆ ಪ್ರಕರಣ ಬಂತು. ಕೆಲವರು ಸಾಲ್‌ ಸುಖರೂಪವಾಗಿ ಪಾರಾಗುವಳು, ಮಗು ಕೂಡ ಬದುಕುಳಿಯುವುದು ಎಂದರು. ಉಳಿ ದವರು ಇಲ್ಲವೆಂದರು. ಆ ಮೇಲೆ ಹುಟ್ಟುವ ಮಗು ಗಂಡೊ ಹೆಣ್ಣೊ ಎಂಬ ಬಗ್ಗೆ ಊಹಾ ಪೋಹ ಮಾಡಿ ಪಣ ಸಟ್ಟಿದರು. ಅಷ್ಟರಲ್ಲಿ ೯ ಚರ್ಚೆ-ವಾದಗಳ ಗದ್ದಲಗಳ ನಡುವೆ, ಗಾಳಿಗೆ ಅಲ್ಲಾ ಡುತ್ತಿದ್ದ ಗಿಡಮರಗಳ ಸರಪರ ಶಬ್ದದ ನಡುವೆ, ಬೆಂಕಿಯ ಚಟಪಟ ಸದ್ದಿನ ನಡುವೆ ಅವರೆಲ್ಲ ಅದು ವರೆಗೆ ರೋರಿಂಗ್‌ ಕ್ಯಾಂಪಿನಲ್ಲಿ ಜು ಸೇಳಿರದಂಥ ಕೂಗೊಂದು ಕೇಳಿ ಸಿತು. ತಟ್ಟಿನೆ ಜನರ ವಾದ ನಿಂತಿತು. ಗಿಡಮರ ಗಳ ಸದ್ದು ನ ನದಿಯ ಪ್ರವಾಹದ ರಭಸ ಕುಗ್ಗಿ ತು. ಇಡೀ ನಿಸರ್ಗವೇ ಈ ಅಪೂರ್ವ ಕೂಗನ್ನು ಸೇಳಲು ಸ್ತಬ್ಧವಾದಂತೆನಿಸಿತು. ಊರಿಗೆ ಊರೇ "ಎದ್ದು ರಿಂತಿತು. ಒಂದು ಪೀಪಾಯಿ ತುಂಬ ಮದ್ಮ ನ್ನು ಹಾರಿಸೆಬೇಕು ಎಂಬ ಸೂಚನೆ ಬಂದಿತಾದರೂ ತಾಯಿಯ ಸ್ಥಿತಿಯನ್ನು ಲಕ್ಷಿಸಿ ಸೆ ಸಂಯಮದಿಂದ ಪಿಸ್ತೂಲಿ ಸ ತ ಗುಂಡುಗಳು ಹಾರಿಸಲ್ಪಟ್ಟಿವು. ಸಂದಿಯ ಹುಂಬ ಚಿಕಿತ್ಸೆಯ ತ್‌್‌ ಗಿಯೊ ಅಥವಾ ಮತ್ತಾವ ಕಾರಣದಿಂದಲೋ! ಚಿರೋ ಕಿ ಸಾಲ್‌ಳ ಪ್ರಾಣಪಕ್ಷಿ ಪಂಜರದಿಂದ ಹಾರುವ ಲಕ್ಷಣ ಕಾಣಿಸಹತ್ತಿತು. ಮುಂದೊಂ- ದು ತಾಸಿನಲ್ಲಿಯೆ ಅವಳು ತಿರುಗಿ ಎಂದೆಂದಿಗೂ ಬರಲು ಸಾಧ್ಯವಿಲ್ಲದ ಲೋಕಕ್ಕೆ ಹೋಗಿ ಬಿಟ್ಟಳು. ಜನರಿಗೆ ಈ ಸುದ್ದಿ ಅಂಥ ಆಘಾತವ ನ್ನೇನೂ ಮಾಡಲಿಲ್ಲ. ಅವರು ಕೇಳಿದ ಪ್ರಶ್ನೆ ಯೊಂದೇ: "ಮಗು ಬದುಕೀತೇ?” ಸ್ಚಂಪಿಯ ಉತ್ತರ ಸಂಶಯಾಸ್ಟದವಾಗಿತ್ತು. ಇಡೀ ರೋ- ರಿಂಗ” ಕ್ಯಾಂಪಿನಲ್ಲಿ ಸ್ತ್ರೀ ಜಾತಿಯ ಮತ್ತು ಸ್ಮನ ಗಳಲ್ಲ ಹಾಲಿದ್ದ ಪ್ರಾಣಿಯೆಂದಕೆ ಜೆನಿ ಎಂಬ ಕತ್ತೆಯೆ ಆಗಿತ್ತು. ಕತ್ತೆಯ ಹಾಲನ್ನು ಮಗುವಿಗೆ ಕುಡಿಸಬಹುದೇ ಎಂಬ ಬಗ್ಗೆ ಒಂದಿಷ್ಟು ಚರ್ಚೆ ನಡೆದು ಕೊನೆಗೆ ಕೊಟ್ಟುನೋಡೋಣ ಎಂದಾ ಯಿತು. ಎಲ್ಲ ವ್ಶ ವಸ್ಥೆ ಆಗುವ ವರೆಗೆ ಒಂದು ತಾಸು ಕಳೆದು ತ ಆ ಮೇಲೆ. ಮನೆಯ ಇಗಿಲು ತೆರೆಯಿತು. ಸಾಲಾಗಿ ನಿಂತಿದ್ದ ಜನ ಒಬ್ಬೊಬ್ಬರಾಗಿ ಬಳಗೆ ನಡೆದರು. ಒಳಗೆ ಒಂದು ಶೆಲ್ಫಿನ ಹಲಗೆಯ ಮೇಲೆ ಸಾಲ್‌ಳ ಮೃ ತದೇಹ ಚಾದರದಿಂದ ಮುಚ್ಚ ಲ್ಪಟ್ಟು ಮೊ ಒಂದು ಮೇಜಿನ ಮೇಲೆ ಜಿ ವ ಕಗೆಯಲ್ಲಿ ಕೆಂಪು ಉಣ್ಣೆ ಬಟ್ಟಿಯಿಂದ ಸುತ್ತಲ್ಪಟ್ಟಿ ಮಗು--- ಕೋರಿಂಗ್‌ "ಕ್ಯಾಂಪಿನ ನೂತನ 'ಪ್ರಜಿಇಡಲ್ಪ ಟ್ರಿತ್ತು. ಪೆಟ್ಟಿಗೆಯ ಬಳಿ ಒಂದು ಹ್ಯಾಟು ಇದ್ದಿತು. 8 "ಸಭ್ಯ ಗೃ ಹಸ್ಟ ರೇ, ಸ್ಟಂಪದ ಹೇಳಿದ, “ ಸಭ್ಯ ಗೃ ಹಸ ಕ್ಲ 1 ಬಂದು ಅದನ್ನು ಟಾ ಮಾದು ಹಿಂಬಾಗಿಲಿಂದ ಹೊರಬಿದ್ದು ಹೋಗ ಬೇಕು. ಈ ಅನಾಥ ಮಗುವಿಗಾಗಿ ಏನಾದರೂ ಕೊಡಬೇಕೆನ್ನುವವರಿಗೆ ಅದರ ಮಗ್ಗಲಲ್ಲೇ ಹ್ಯಾಟಿದೆ.” ಮೊದಲನೆಯಾತ ತಲೆಯ ಮೇಲೆ ಹ್ಯಾಟ ನ್ನಿಟ್ಟುಕೊಂಡೇ ಬಳಗೆ ಬಂದ. ಒಳಗೆ ಬಂದ. ವನೇ ಸುತ್ತಲೆಲ್ಲ ನೋಡಿದ. ಆತ ಯಾವ ಅಜ್ಞಾ ತ. ಪ್ರೇರಣೆಯಿಂದಲೊ ಏನೊ ತಲೆಯ ಮೇಲಿನ | ಮಗುನಿನ ಮಹಿಮೆ ಹ್ಯಾಟನ್ನು ತೆಗೆದ. ಉಳಿದವರೂ ಹಾಗೇ ಮಾಡಿ ದರು. ಇಂಥ ಸಮಾಜಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಕೃತಿಗಳೆರಡೂ ಸರ್ರನೆ. ಸಾಮುದಾಯಿಕ ವಾಗಿ ಚ ವೆ. ಜನ ಕೊಸನ್ನು/ನೋಡಿದಂತೆ ಭೂ? ಉದಡಾ ರಗಳನ್ನು ಹೊರಡಿಸಿ ದರು: “ಎಲಾ! ಎಂಥ ಬಣ್ಣ? “ ಎಲಾ! ಎಂಥ ಪುಟ್ಟ ಸ್ಸೈಕಾಲುಗಳು | '. ಇತ್ಯಾದಿ ಇತ್ಯಾದಿ. ಮಟ್ಟ ಬಂದ ತಕಾಣಿಕೆಗಳು ಈ ಉದ್ಗಾರಗಳಷ್ಟೇ ಭಿನ್ನವಾಗಿದ್ದವು ವಿಚಿತ್ರ ವಾಗಿದ್ದವು: ಒಂದು ಬೆಳ್ಳಿಯ ನಶ್ಯದ ಡಬ್ಬಿ, ಒಂದು ರಿವಾಲ್ವರ್‌, ಒಂದು ಸುಂದರ ಕಸೂತಿ ಹಾಕಿದ್ದ ಹೆಂಗಸರ ಕರವಸ್ತ್ರ (ಜೂಜಿನ ಅಡ್ಡೆಯ ಓಕ್‌ಹರ್ಸ್ಟ್‌ನಿಂದ), ಒಂದು ವಜ್ರದ ಉಂ- ಗುರ, ಒಂದು ಬೈಬಲ್‌, ಸುಮಾರು ೨೦೦ ಡಾಲರುಗಳಷ್ಟು ಚಿಲ್ಲರೆ ನಾಣ್ಯ ಇತ್ಯಾದಿ. ಇವೆಲ್ಲ .. ನಡೆಯುತ್ತಿರುವಾಗ ಮಗ್ಗ ಲಲ್ಲಿದ್ದ ಹೆಣದಷ್ಟೇ ಸ ನಿಶ್ಚಲವಾಗಿ ನಿಂತಿದ್ದ ಸ್ಟಂಪಿ. ಕೆಂಟಿಕ್‌ ಬಗ್ಗಿ ಕೂಸನ್ನು ಮುಟ್ಟಿ ನೋಡುತ್ತಿದ್ದಾಗ ನೋವಿ ರಿಂದ ಒದ್ದಾಡಿ ಅದು ಅವನ ಕೈಬೆರಳೊಂದನ್ನು ಗಟ್ಟಿಯಾಗಿ ನಿಮಿಷಕಾಲ ಹಿಡಿದುಕೊಂಡಿತು. ಮಗುವಿನ ಈ ಕೃತಿಯಿಂದ ಸಂಕೋಚಗೊಂಡ ಕೆಂಟ್‌ ಥತ್‌! ಕಳ್ಳೆ ರಂ- ಗಂಡ' ಎನ್ನುತ್ತ ಅವನಂಥ ಕೇಡಿಗೆ ಅಸಾಧ್ಯವೇ ಏನ್ನು ವಷ್ಟು ಮಟ್ಟಿಗೆ ನಾಜೂಕಿನಿಂದ ತನ್ನ ಬೆರಳನ್ನು ಬಿಡಿನಿ ಸ್‌ ಆ ಮೇಲೆ ಆತ ಟಿಪ್ಟ್‌ ನ್‌ ಎಂಬಾತ ನೊಡನೆ “ನನ್ನ ಬೆರಳು ಹಿಡಿದು ಜಾಪಿ ಥತ್‌, ಕಳ್ಳೆ ರಂ- ಗಂಡ” ಎಂದ. ಜನ ಎಲ್ಲ ಹೊರಟುಹೋದಾಗ ರಾತ್ರಿ ನಾಲ್ಕು ಗಂಟಿಯಾಗಿತ್ತು. ಸ್ಪಂಪಿ. ಮತ್ತು ಸೆಂಟಿಕ್‌ ಅಂದು ರಾತ್ರಿ ಸಣ್ಣು ಮಟ ಲೇ ಇಲ್ಲ. ಕೆಂಟಕ್‌ ತುಂಬಾ ವ ವನ್ನು ಕುಡಿದು ತನ ಗಾದ ಅನುಭವವನ್ನು ಮತ್ತೆ ಮತ್ತೆ ಹೇಳುತ್ತ _. ಬಿದ್ದ. ಎಲ್ಲರೂ ಹೊರಟು ಹೋದ ಮೇಲೆ ಆತ ... ನದೀ ತೀರಕ್ಕೆ ಹೋದ. ಮತ್ತೆ ತಿರುಗಿ ಬಂದು 1 ಬಡಿದ. ಸ್ಪಂಪಿ ಬಾಗಿಲು ತೆರೆಯಲು “ಏನು ಸಮಾಚಾರ 1” ಎಂದು ಕೇಳಿದ. “ಎಲ್ಲ ಸರಿಯಾಗಿದೆ” ಎಂದು ಸ್ಟಂಪಿ ಅನ್ನಲು “ವಿಶೇಷ ವೇನೂ ಇಲ್ಲವಲ್ಲ?” ಪು ೦ಏ ಅದಕ್ಕೆ ಇಲ್ಲವೆನ್ನಲು “ನ ನ್ನ ಬೆರಳು ಸ. ಆ ಮಗು. ತಳ್ಳ ರಂ-ಗಂಡ” ಎಂದು ಶಕೆಂಟಕ್‌ ಹೇಳಿ ಅಲ್ಲಿಂದ ಹೊರಟು ಹೋದ. ಮಾರನೆಯ ದಿನ ಆ ಊರಿನ ಯೋಗ್ಯತಾನು ಸಾರವಾಗಿ ಚಿರೋಕಿ ಸಾಲ್‌ಳಿಗೆ ಅಂತ್ಯಕ್ರಿಯೆ ನಡೆಯಿತು. ಅದಾದ ನಂತರ ಮಗುವನ್ನೇನು ಮಾಡಬೇಕು ಎಂದು ಚರ್ಚಿಸಲು ಜನ ಸಭೆ ಕೂಡಿಸಿದರು. ಅದನ್ನು ದತ್ತಕ ತೆಗೆದುಕೊಳ್ಳ ಬೇಕೆಂಬ ಸೂಚನೆ ಉತ್ಸಾಹದಿಂದಲೂ ಒಮ್ಮತ ದಿಂದಲೂ ಸ್ವೀಕೃತವಾಯಿತು. ಆದರೆ ಅದನ್ನು ಜೋಪಾನ ಮಾಡುವುದು ಹೇಗೆ ಎಂಬ ಬಗ್ಗೆ ತುರುಸಿನ ಚರ್ಚೆ ನಡೆಯಿತು. ಚರ್ಚೆ ತುರು ಸಿನದಾದರೂ ರೋರಿಂಗ್‌ ಕ್ಯಾಂಪಿನ ಚರ್ಚೆ ಗಳಲ್ಲಿ ಸಾಮಾನ್ಯವಾಗಿದ್ದ ಈರ್ಷೆ-ದ್ವೇಷಗಳು ಅದರಲ್ಲಿರಲಿಲ್ಲ. ಮಗುವನ್ನು ೪೦ ಮೈಲುದೂರ ದಲ್ಲಿದ್ದ ಕೆಡ್‌ಡಾಗ್‌ ಊರಿಗೆ ಕಳಿಸಬೇಕು. ಅಲ್ಲಿ ಅದರ ಆರೆಕೆಗಾಗಿ ಸಿ ಸ್ತ್ರೀಯರು ಸಿಗುವಂತಿ ದ್ವಾರೆಂದು ಟಿಪ [ನ್‌ ಹೇಳಿದ್ದೇ ತಡ, ಜನ ಗುರು ಗುಡುತ್ತಲೇ ಹ ಮಾತನ್ನು ವಿರೋಧಿಸಿದರು. ತಮ್ಮ ಹೊಸ ಆಸ್ತಿಯನ್ನು ದೂರವಿಡುವ ಮಾತೊಂದೂ ಜನರಿಗೆ ಒಬ್ಬಿಗೆಯಾಗದು ಎಂಬುದು ಅತಿ ಸ ಸ್ಪಷ್ಟವಾಗಿತ್ತು. ರೋರಿಂಗ್‌ ಕಸ್ಯಂಪಿಗ್ಗೇ ಒಬ್ಬ ದಾಯಿಯನ್ನು ಕರೆಸಿದರೆ ಹೇಗೆ ಎಂಬ ಸೂಚನೆಗೂ ವಿರೋಧ ಬಂತು. ರೋರಿಂಗ್‌ ಕಾ ್ಯಂಪಿನಂಥ ಸ್ಥಳಕ್ಕೆ ಸಭ್ಯ ಸ್ತಿ ಸ್ನೀ ಯಾವಳೂ ಸತು ಸಾಧ್ಯವಲ್ಲ. ಇಷ್ಟೇಆಲ್ಲ, ನಮ್ಮಲ್ಲಿ ಸ್ತ್ರೀಯರ ವಾಸ್ತ ವ್ಯ ಇನ್ನು ಸ ಬೇಡ ಬೀ ಜನ. ಸ್ಟಂಪಿ ಬ ಏನು ಹೇಳದಿದ್ದರೂ ಕೇಳಿದಾಗ ಆ ಮತ್ತು ಜೆರಿ (ಕತ್ತೆ) ಕೂಡಿ ಸು ಸಾಕಬಲ್ಲೆ ವು ಎಂದು ಹೇಳಿದ. ಸರಿ, ವ್ಹಾ! ಎಂದರು ಜನ, ಮಗುವಿಗೆ ಬೇಕಾದ ವಸ ಸ್ತುಗಳನ್ನು ತರಲು ತತ ೭೦ ಕಸ್ತೂರಿ, ಕ್ಷಣ ಜನರನ್ನು ಸಾಕ್ರಾಮಂಹೋಕ್ಕೆ ಓಡಿಸಲಾ ಯಿತು. ಅವರ ಕೈಗೆ ಹಣದ ಚೀಲವನ್ನು ಕೊಡುತ್ತ ಕೋಶಾಧ್ಯಕ್ಷ ಹೇಳಿದ; “ನೋಡಿ, ಉತ್ತಮದಲ್ಲಿ ಉತ್ತಮವಾದದ್ದನ್ನು ತರಜೇಕು. ಹಣದ ಮೋಕೆ ನೋಡಲಾಗದು.” ವಿಚಿತ್ರವೆನಿಸಿದರೂ ತಾಯಿಯಿಲ್ಲದ. ಆ ಮಗು ಬದು* ಬೆಳೆಯಿತು. ಆ ಸ್ಥಳದ ಹವಾ ಗುಣವು ಉಳಿದೆಲ್ಲ ಕೊರತೆಗಳನ್ನು ತುಂಬಿ ತೆಂದು ಕಾಣುತ್ತದೆ. ಅದು ಧಷ್ಟಪಷ್ಟವಾಗಿ ಬೆಳೆಯಿತು. . “ನಾನು ಮತ್ತು ಆ ಕತ್ತೆ ಈ ಮಗುವಿಗೆ ಅಪ್ಪ ಮತ್ತು ಅಮ್ಮನಂತಿದ್ದೇವೆ,' ಎಂದು ಅನ್ನುತ್ತಿದ್ದ ಸ್ಚಂಪಿ. ಮಾಂಸದ ಮುದ್ದೆ ಯಂತಿದ್ದ ಮಗುವನ್ನೆತ್ತಿಕೊಂಡು “ನೋಡು, ನಿನ್ನ ಅಪ್ಪ ಮತ್ತು ಅಮ್ಮನಿಗೆಂದೂ ಎರಡು ಬಗೆಯಬೇಡ' ಎನ್ನುತ್ತಿದ್ದ. ಮಗು ಒಂದು ತಿಂಗಳದ್ದಾಗುವ ಹೊತ್ತಿಗೆ ಅದಕ್ಕೊಂದು ಹೆಸರಿಡುವುದು ಅನಿವಾರ್ಯವಾ ಯಿತು. “ಮಗು”, “ಸ್ಪಂಪಿಯ ಕೂಸು” ಎಂದು ಮುಂತಾಗಿ ಅದನ್ನು ಕರೆಯುತ್ತಿದ್ದರು. ಕೆಂಟಿ ಕನ 'ಫಛ್ಛ ರಂ-ಗಂಡ” ಎಂಬ ಹೆಸ ರೂ ಪ್ರಚ ಲಿತವಿತ್ತು. ಆದರೆ ಇವಾವುದೂ ಸಮರ್ಪಕವೆ ನಿಸದೆ.. ಬೇಕೊಂದು ಹೆಸರಿಡಬೇಕಾಯಿತು. ಜೂಜುಗಾರರು, ದುಸ್ಸಾಹಸಿಗಳೇ ಮುಂತಾದ ವರು. ಯಾವಾಗಲೂ ಮೂಢನಂಬಿಕೆಯುಳ್ಳವ ರಾಗಿರುತ್ತಾರೆ. ಇತ್ತಿ ಚೆಗೆ ರೋರಿಂಗ್‌ ಕ್ಯಾಂ- ಏನ ಅದೃಷ್ಠ ಷ್ಟ ತೆರೆದಿತ್ತು. ಅಲ್ಲಿಯ ಜನರು ಕ್ಸ ಕೊಂಡ ಕರ್ಕ ಗಳೆಲ್ಲ ಸಫಲವಾಗುತ್ತಿದ್ದವು. ಮಗು ಹುಟ್ಟಿದೆ "ಮೇಲೆಯೆ ಹೀಗಾದ್ದರಿಂದ ಅದಕ್ಕೆ “ಲಕ್‌ (ಅದೃಷ್ಟ) ಎಂಬ ಹೆಸರನ್ಷಿಡ ಟೀ ಓಕ್‌ಹರ್ಸ್ಟ್‌ ಸೂಚಿಸಲು ಎಲ್ಲರೂ ಬಬ್ಬಿದರು. ಧರ್ಮ, ದೇವರು ಎಂಬ ಶಬ್ಧ ಗ ಛನ್ನು ನಗೆಚಾಟಿಕೆಗಾಗಿಯೆ ಉಪಯೋಗಿಸು ತ್ತಿದ್ದ ಈ ಜನ ಈಗ ಅತಿ ನಿಷ್ಕಾ ವಂತರಾದ ಕ್ರಿ ಶ್ಚ ನ ರಂತೆ. ಮಗುವಿನ ನಾಮಕರಣ ಸಮಾ ಕುಜವನ್ನು ಜರುಗಿಸಿದರು. ನವೆಂಬರ್‌ ೧೯೬೧ "ಲಕ್‌' ನ. ಆಗಮನದಿಂದ. ರೋರಿಂಗ್‌ ಕ್ಯಾಂಪಿನ ಜೀವನದಲ್ಲೊ ದು ಕ್ರಾಂತಿಯ ಆಗಿ ಹೋಯಿತು. ಈ ಬದಲಾವಣೆ 1 ಅರಿವಿಲ್ಲದಂತೆಯೆ ಜರುಗಿತು, ಮೊಟ್ಟಮೊದಲ ನೆಯದಾಗಿ. "ಲಕ್‌' ಇರುತ್ತಿದ್ದ ಮನೆ ಸುಣ್ಣ ಬಣ್ಣ ವನ್ನು ಕಂಡಿತು. ಅಲ್ಲಿ ಮಂಚ, ಹಾಸಿಗೆ ಗಳು ಬಂದವು. ಅವನಿಗಾಗಿ ೮೦ ಮೈಲು ದೂರ ದಿಂದ ತೊಟ್ಟಿಲು ಬಂತು. ಅವನನ್ನು ನೋಡಲು ಬರುತ್ತಿದ್ದ ಜನರ ಮೇಲೆ ಈ ಶುಚಿ ಓರಣಗಳ ಪ್ರಭಾವವಾಗಿ ಅವರೂ ಸುಧಾರಿಸಿದರು. ಎಂದೂ ಸ್ನಾನ ಮಾಡದವರು ಸ್ನಾನ ಮಾಡಿ ಬರತೊಡ ಗಿದರು. ಜೂಜಿನ ಅಡ್ಡೆಯಾಗಿದ್ದ “ಟಟಿಲ್ಸ್‌ ಗ್ರೋಸರಿ”ಯ ಪ್ರತಿಸ್ಟರ್ಧಿಅಡ್ಡೆ ಕನ್ನಡಿ, ಜಮ ಖಾನೆಗಳನ್ನು ತರಿಸಿತು. "ಲಕ್‌' ನನ್ನು ಎತ್ತಿ ಕೊಳ್ಳಬಯಸುವವರು ಶುಚಿಯಾಗಿರಬೇಕೆಂದು ಸ್ಪಂಪಿ ವಿಧಿಸಿದ್ದನಾದ್ಮರಿಂದ ಒಮ್ಮೆ ತೊಟ್ಟು ಕೊಂಡ ಬಟಿ ಹರಿದುಹೋಗುವ ವರೆಗೂ ಅದನ್ನು ಬದಲಾಯಿಸದೆ, ತೊಳೆಯದ ಕೆಂಟಕ್‌ ಕೂಡ ಅದನ್ನು ಒಗೆದು ಸ್ವಚ್ಛಮಾಡಿ ಹಾಕಿಕೊಳ್ಳ ತೊಡಗಿದ. ಮುಖವನ್ನು ಅದು ಹೊಳೆಯುವವ ರೆಗೂ ತಿಕ್ಕಿ ತಿಕ್ಕಿ ತೊಳೆದುಕೊಳ್ಳಲಾರಂಭಿಸಿದ. ಬೇಸಿಗೆಯಲ್ಲಿ ಮಗುವನ್ನು ಜನ ತಾವು ಕೆಲಸ ಮಾಡುವ ಸ್ಥಳಕ್ಕೆ ಕರೆದೊಯ್ದು ಗಿಡದ ಟೊಂಗೆ ಯೊಂದಕ್ಕೆ ಕಟ್ಟಿದ ಅರಿವೆ ತೊಟ್ಟಿಲಲ್ಲಿ ಮಲಗಿಸು ತ್ತಿದ್ದರು. ಅದು ವರೆಗೆ ಯಾವುದರಲ್ಲಿ ಯಾವ ಸೌಂದರ್ಯವನ್ನೂ ಕಾಣದೆ ಕಾಲಲ್ಲಿ ತುಳಿದು ಹಿಸುಕುತ್ತಿದ್ದರೋ ಅಂಥ ಹೂಬಳ್ಳಿಗಳಲ್ಲಿ ಜನ ರಿಗೆ ಈಗ ಸೌಂದರ್ಯಾನುಭವವಾಗತೊಡಗಿತ್ತು. ಮಗುವನ್ನು ಪ್ರಸನ್ನವಾಗಿಡಲೆಂದು ಅವರು ಅವನ್ನು *ಿತ್ತು ತಂದು ತೊಟ್ಟಿಲಿದ್ದ ಟೊಂಗೆಗೆ ಕಟ್ಟುತ್ತಿದ್ದರು. ರೋರಿಂಗ್‌ ಕ್ಯಾಂಪಿಗೆ ಅಭ್ಯುದಯದ ಕಾಲ ಬಂದಿತ್ತು. ಜನ ತಮ್ಮ ಅದೃಷ್ಟದಾಯಕನೆಂದು ಬಗೆದ "ಲಕ್‌'ನ ವಿಚಾರದಲ್ಲಿ ಎಷ್ಟು ಕಳಕಳಿ ಯುಳ್ಳವರಾಗಿದ್ದರೆಂದರೆ ಹೊರಗಿನವರಾರೂ ಓಂರೆ!ಆ5 ೮ರ16 ೧1೫೫86 £2ರರಿ /ರಿಗಿ ೮೫0೦ 81೦೮61 ೫೦: 156 ಔ/೩೦೮16€£ ಇ ಟಟಣಣ 115೯17 ॥ 1॥|| 1॥॥1 ಟ್ರ ಶ್ಷಣಣಜ ನಾತಿ 5೧16 ಓಂಡ ಗಲ ರಜ 1೦೮61 ೫೦: 1506 ೧1೦6: ಣೂ. ೦.೮೦ ಎ್‌್‌್‌್‌ೈ ಸ್ನ ಇರ್‌ ಹ್ಗ ಆ ಲ 7 ಚಾಸ್ಣ ರು ಸ ್‌ಚಖಾಪ್‌ಾಾ ೩೧ ಲ್ಲಿ ಲ ಇ ಖ್‌ ್‌._ ಗ್‌ ಗ್ರ ಕ ನ್‌್‌್‌ಾ್‌ಾ್‌ಾ 1; ಸ ಬಗ [ಇ ೪68 ಇ ದ ೫7 4 ಕ್ತ ಇಕೆ ಕ ಥು ಕಕ್ಕಿ 1್ಥ ಛೆ ಪ 1೪೧ 2 ೪೨೫6 ೯ ಖು ೪ ತುತು ಸತ ಓಟ್ಟು ಜ್‌ ಸಫ್ಟಂ ಧು 1? ಛ್ಯ ಗ ಬಜ ಚೃ | ಸಿಕ್ತು 1 ಇಕಿ 1 ಸ! 80%೯ 4೧೮೯75 : ೮೦111೫5 & ೮೦, 11011010407 073 : ೫೦/18/77 7. ೫೦1/8417 ಲಂ ದ ತೊಟಾ ಕ್ರ ಣು ದ ಜಯ ಫ್‌ ಛು ತ! ಜ್‌ ಲು ಯ ಹಿ/ಓ1೭ಓ೧॥ ೯ 7. &ಟಟ ಊ/ಓ7೧ ೧೯೩೯೧ ಜನೆ ಕಸ್ತೂರಿ, ನವೆಂಬರ್‌ ೧೯೬೧ ತಮ್ಮ ಊರಿಗೆ ಕಾಲಿಡಲು ಅವರು ಆಸ್ಚದ ವನ್ನೇ ಕೊಡದಾದರು. ಬಾಹ್ಯ ಜಗತ್ತಿನೊಡನೆ ಅವರ ಸಂಪರ್ಕವನ್ನು ಕಾಯ್ದು ಕೊಳ್ಳು ತ್ತಿದ್ದ ಟಪಾಲಿನ . ಪೇದೆ ಮಾತ್ರ ಅಲ್ಲಿಗೆ 'ಬಂದು ಹೋಗುತ್ತಿದ್ದ... ಆತ ಬೇರೆ ಊರಿನವರಿಗೆ “ರೋರಿಂಗಳ ಕ್ಯಾಂಪಿನಲ್ಲಿ ನಲ್ಲಿ ಒಂದು ಓಣಿಯಿದೆ. ಎಂಥ ಆಧುನಿಕ ನಗರದ "ಜಿ ಕೂಡ ಅದನ್ನು ಸರಿಗಟ್ಟಿಲಾರದು. ಜನ ನಿತ್ಯವೂ ಎರಡು ಸಲ ಸ್ನಾನ ಮಾಡುತ್ತಾರೆ. ಮನೆಯ ಸುತ್ತಮುತ್ತ ಹೊಡೋಟಗಳನ್ನು ಮಾಡಿಕೊಂಡಿದ್ದಾರೆ. ಆದರೆ ಹೊರಗಿನವರನ್ನು ಕಂಡರೆ ಸಿಡಿದೇಳುತ್ತಾರೆ. ಅವ ಕೊಂದು ಮೂಲನಿವಾಸಿ ಮಗುವನ್ನು ಪೂಜಿಸು- ತ್ತಾರೆ' ಎಂದೆಲ್ಲ ಅದ್ಭು ತವಾಗಿ ಕಥೆ ಹೇಳುತ್ತಿದ್ದ. "ಅಭ್ಯು ಜಿಹವಾದೇತೆ ಹೊಸ ವಿಚಾರ ಜನ ರಲ್ಲಿ ಮಿತ: ಊರಿನಲ್ಲಿ ಒಂದು ಹೊಟಿಲ್‌ ಸ್ಟಾಪಿಸಬೇಕು. "ಲಕ ಹಿತದೃಷ್ಟಿಯಿಂದ ಒಂದೆರಡು: ಸಂಭಾವಿತ *ುಟುಂಬಗಳನ್ನು ಆಮಂತ್ರಿಸಿ ಇಲ್ಲಿ ನೆಲೆಸಲು ಅನುಕೂಲಮಾಡಿ ಕೊಡಬೇಕು ಎಂಬವಿಚಾರಬಂತು. ಸ್ತ್ರೀ ಜಾತಿ- ಯ ಹೆಸರಿಗೆ ಹತ್ತಿದ್ದ ಜನರಲ್ಲಿ ಈ ವಿಚಾರ ಬರಬೇಕಾದರೆ ಅವರಲ್ಲಿ ಅದೆಂಥ ಕೋಮಲ ಪಿ ಪ್ರೇಮಭಾವನೆಯನ್ನು. ಹುಟ್ಟಿಸಿರ ಬೇಡ! ಈ ಮಾತನ್ನು ವಿರೋಧಿಸುವ ಕೆಲ ಇ ಬೆರಳುಗಳ ಮೇಲೆ' ಎಣಿಸಬಹುದಾದಷ್ಟು- ಇನ್ನೂ ಇದ್ದರು. ಯೋಜಕ ಫಲಿಸದಿರಲಿ ಎಂದು ಅವರು ಬಯ ಸುತ್ತಿದ್ದರು. ಅವರ ಬಯಕೆ ಮುಂದೆ *ೆಲವೇ ದಿನಗಳಲ್ಲಿ ಈಡೇರಿತು. ೧೮೫೧ ರ ಚಳಿಗಾಲ ಅವಿಸ್ಮರಣೀಯವಾ- ಯಿತು. ಬರ್ಫ ವಿಪರೀತವಾಗಿ ಬಿದ್ದಿತು. ಗುಡ್ಡ ಪರ್ವತಗಳ ಮೇಲಿನ ಕೊರಕಲುಗಳೆಲ್ಲ ನದಿ ಗಳಾದವು. ನದಿಗಳೆಲ್ಲ ಮಹಾ ಸಕೋವರಗಳಾ ದವು. ನೀರಿನ ಪ್ರವಾಹ ಇಳಿಜಾರುಗಳಲ್ಲಿ ಭೋರ್ಗರೆಯುತ್ತ “ಸಂದು ಗಿಡ-ಮರಗಳಾದಿ ಯಾಗಿ ಹಾದಿಯಲ್ಲಿ ಸಿಕ್ಕಿದ್ದ ನ್ನ್ನೆಲ್ಲ ಕೊಚ್ಚಿ ಕೊಂ- ಡೊಯ್ಯಹತ್ತಿ ತು. ರೋರಿಂಗ್‌ ಕ್ಯಾಂಪಿಗೂ ನೆರೆಯ ಸೂಚನೆ ಬಂದಿತ್ತು. ಸಂಪಿ “ನೀರೇ "ಲ್‌ ಏನಾದರೂ ಸಂಭವಿಸಿ ಡೆ ಈ ನೆಲದಲ್ಲಿ ಬಂಗಾರದ ಹುಡಿಯನ್ನು ತಂದು ಹುಗಿದಿದೆ. ಮೊದಲು ಮಾಡಿದಂತೆ ಅದು ಈ ಸಲವೂ ಮಾಡುವುದು” ಎಂದ. ಆ ರಾತ್ರಿ ನದಿ ಉಕ್ಕೇರಿ ರೋರಿಂಗ್‌ ಕ್ಯಾಂ- ಏನ ಮೇಲೆ ದಾಳಿ ಮಾಡಿತು. ಊರನ್ನುಳಿಸಲು ಏನೂ ಮಾಡಲು ಸಾಧ್ಯವಾಗದಷ್ಟು ರಭಸದಿಂದ ನೀರುಬಂತು. ಮರುದಿನ ಬೆಳಗಾದಾಗ ಸ ಸಂವಿಯ ಮನೆ ಅಳಿಸಿ ಹೋಗಿತ್ತು. ಕೆಲವೇ ದೂರದಲ್ಲಿ ಅವನ ಹೆಣ ಸಿಕ್ಕರೂ ಊರಿನ ಅದೃಷ್ಟ ದೇವತೆ "ಲಕ್‌ ಕಾಣಸಿಗಲಿಲ್ಲ. ಜನ ಹತಾಶರಾಗಿ, ಖನ್ನರಾಗಿ ಆಳಿದುಳಿದ ತಮ್ಮ ಮನೆ-ಮಾರುಗಳ ಫಾಡು ನೋಡಿಕೊಳ್ಳಲು ಜಂತಿರುಗುತ್ತಿ ದ್ಹಾಗ ಯಾರೋ ನದಿಯ ದಂಡೆಯಿಂದ ಆವರನ್ನು ಕೂಗಿ ಕರೆದರು. ಅದೊಂದು ಪರಿಹಾರ ದೋಣಿಯಾಗಿತ್ತು. ಅದರಲ್ಲಿದ್ದ ವರು ತಾವು ಒಬ್ಬ ಮನುಷ್ಯ ಮತ್ತು ಮಗುವನ್ನು ನೀರಿನಿಂದ ಎತ್ತ ತಂದಿರುವುದಾಸ ಹೇಳಿದರು. ಜನ ನೋಡಿದರು. ಕೆಂಟಿಕ್‌ ಅಸಹಾಯಕನಾಗಿ ಬಿದ್ದುಕೊಂಡಿದ್ದ. ಅವನ ಮ್ಳ ತುಂಬ ಅನೇ- ಕಾನೀಶ ಗಾಯಗಳಿದ್ದ ರೂ ಅವನಿನ್ನೂ ತ ತೋಳುಗಳಲ್ಲಿ ಕೋರಿಂಗ” ಕ್ಯಾಂಪಿನ ಅದೃ ವನ್ನು ಓಡಿದುಕೊಂಡಿದ್ದ. ಜನ ಬಗ್ಗಿ ದೃಷ್ಟ ಜು "ಲ ಇಹಯಾತ್ರೆ ಯನ್ನು ಮುಗಿಸಿದ್ದ. ಕೆಂಟಿಕ್‌ ಕಣ್ಣೆರೆದು “ಸತ್ತಿ ಸ 1.2 ಎಂದು ಕ್ಷೀಣಸ್ವ ರದಲ್ಲಿ ಫೇಳಿದ. . “ ಹೌದು. ನೀನೂ ಬಾಜು ಸ್ಥಿತಿಯಲ್ಲಿರುವ * ಎಂದು ಯಾರೋ ಅಂದರು. ಆಗ ಮರಣಕಳೆಯಿಂದ ಬಾಡಿದ್ದ ಕೆಂಟಿಕ್‌ನ. ಮುಖದಲ್ಲಿ ಮಂದಹಾಸವೊಂದು ಮೂಡಿತು. “ಸಾಯುತ್ತಿರುವೆನೆ ನಾನು? ಹಾಂ. ಅವನು ನನ್ನನ್ನು ತನ್ನ ಸಂಗಡ ಕರೆಡೊಯ್ಯು ತ್ತ ದ್ಮಾನೆ. ನನ್ನ ಮಿತ್ರರಿಗೆಲ್ಲ ಹೇಳಿ, "ಲಕ್‌' ನನ್ನ ಜೊತೆ ಇದ್ದಾ ನೆಂದು” ಎಂದು ಆ ಬಲಾಢ್ಯ ಮನುಷ್ಯ ನೀರಿನಲ್ಲಿ ಮುಳುಗುವವ ಹುಲ್ಲುಕಡ್ಡಿ ಯನ್ನು ' ಏಡಿದುಕೊಳ್ಳು ವಂತೆ ಆ ಪುಟ್ಟ, ಮಗು ವನ್ನು ಅವಚಿಕೊಂಡು "ಅನಂತದಲ್ಲಿ ರೀತನಾಗಿ ಹೋದ. ಎ ಲಾವ 03 /೨-. ಟೀ -ಹೋಟೆಲುಗಳಿಗೆ ಬಂಕ್‌ ಬಾಂಡ ಸ್ಟಷಲ್‌ ಹೋಟಲ್‌ ಬೆಂಡ್‌ ಡಸ್‌, ಟೀ ಭಃ ೪ * ಸದಾ ಚಹ ತೋಟದಲ್ಲಿರುವಸ್ಟೇ ತಾಜಾವಾಗಿ ನೀವು ಸೆ ಲ್ಲಿರುವಷ್ಟೆ ಠಿ ತಿ ಗಾತ್ರಗಳಲ್ಲಿ ದೊರೆಯುತ್ತದೆ ೫ ನಿಪ್ಪಣ ಮಿಶ್ಶಣದ ನಿಮಿತ್ತ ನೀವು ಒಳ್ಳೆಯ ಸ್ಮಾದವನ. ಫಡೆಯುನಿರ? ಹ “| ೩ 500 ಗ್ರ್ಯಾನ್‌, 100 ಗ್ರ್ಯಾಮ್‌, 50 ಗ್ರಾಮ್‌ ೫ ಇದು ಮಿಲಿಯಗಟ್ಟಲೆ ಜನರ ಆಯಿಕೆ 117 88 287 ೮ 6-10 ಸ (| (ಯ( ಉಲ ಚ್ಚ್‌ ಟೌ ನಿಗ್ರೋ ಭವಿಷ್ಯವಾದಿನಿಯ ಕಣಿ ನಿಜವಾಯಿತು ! ಸುಲ್ಮಾನನ ತಾಯಿಯಾರ ಫೈಂಜ್‌ ಹುಡುಗಿ ಸುಶಿ ಬಾದಶಾಹನಿಗೆ ಕಾಣಿಕೆಯಾಗಿ ಅರ್ಪಿಸಲೆಂದು ಏಮಿ ಡ್ಯುಬಕ್‌ ದ ರಿವರಿಯನ್ನು ಅಲ್ಜ್ರೀರಿಯದ ಡೇ ಕಳಿಸಿಕೊಟ್ಟಿದ್ದ. ಅವಳನ್ನು ಕಾನಸ್ಟಾಂಟಿನೋಪಲ್ಲಿನ ಜನನಿಬಿಡ ರಸ್ತೆಗಳಲ್ಲಿ ಭೀಕರಕಾಯರಾದ ಕೊರ್ಲೇರರು ಕರಿದೊಯ್ಯು ತ್ತಿದ್ಮಾಗ ಬಾದಶಾಹನ ರಾಣೀವಾಸದ ಕಾವಲು ಗಾರರಾದ ನಪುಂಸಕರು ನೀರ್ಲುದುರೆಯ ಚರ್ಮದ ೭೪ ಗಂಗಾಧರ ಚಾವಟಿಕೆಗಳಿಂದ ಬಡಿದು ಜನರನ್ನು ಚದುರಿಸಿ ದಾರಿ ಮಾಡಿಕೊಳ್ಳುತ್ತಿದ್ದರು. ಅರಮನೆಯ ಹೆಬ್ಬಾಗಿಲಿನ ಬಳಿ ಏಮಿ ಬಂದಳು. ಅವಳನ್ನು ಬಾದಶಾಹನ ಅಂತಃಪುರಕ್ಕೆ ಸ್ವಾಗತಿಸಲೆಂದು ನಪುಂಸಕ ಪ್ರಮುಖನಾದ ಅಜಾನುಬಾಹು ಕಿಂಯ್ಲಿರ್‌ ಆಗಾ ಬಂದ. ಏಮಿಗೆ ತನ್ನ ಕರಾಳ ಭವಿಷ್ಯ ಎದುರು ಬಂದು ನಿಂತಂ ತೆ ಸುಲ್ತಾನನ ತಾಯಿಯಾದ ಫ್ರೆಂಚ್‌ ಹುಡುಗಿ ತಾಯಿತು. ಅವಳಿಗೆ ಇನ್ನು ಬಿಡುಗಡೆಯಿಲ್ಲ. ಇನ್ನವಳು ತಿರುಗಿ ತನ್ನವರನ್ನು ತನ್ನ ನಾಡನ್ನು ಕಾಣಲಾರಳು. ಒಳಗೆ ಕಾಲಿಟ್ಟೊಡನೆಯೆ ಯಾವಯಾವುದೊ ಕಾರಣಕ್ಕಾಗಿ ತಲೆ ಕಡಿಸಿ ಕೊಂಡಿದ್ದವರ ರುಂಡಗಳ ರಾಶಿಯೊಂದು ಅವ ಳಿಗೆ ಕಾಣಿಸಿತು. ಎಷ್ಟೋ ಕುಂಡಗಳಿಂದ ರಕ್ತ ಎನ್ನೂ ತಟುಕಿತ್ಯುತ್ತಲಿತ್ತು. ಏಮಿಯ ಕಣ್ಣು ಗಳು ಭಯಾಶ್ಚ ರೋ ಮೊದಲು ಅಗಲಿ ವಾಗಿ ಆಜ್‌ ಮುಚ್ಚಿ ಕೊಂಡವು. ಮರುಕ್ಷಣ ದಲ್ಲಿ ಅವಳು ಮೂರ್ಛೆ ಹೋದಳು ಟೆ ೧೭೬೩ ರಲ್ಲಿ ಪಶ್ಚಿಮ ಇಂಡೀಸ್‌ನ ಮಾರ್ಟಿ- ನಿಕ್‌ ಎಂಬಲ್ಲಿ ಡ್ಕು ಗು ಹುಟಿ ದಳು. ಉಚ್ಚ ಫ್ರೆಂಚ್‌ ೫128 ಅವಳ ತಂದೆ ಭಿ ಹುಟ್ಟಿ ದ ವರ ್ಸವೇ ಸತ್ತಿದ್ದರಿಂದ ಅವಳು ತನ್ನ ಸ ಸಂ- ಬಾಕ ಮನೆಯಲ್ಲಿ ಬೆಳೆದಳು. ಅವಳ ಸಂಬಂ- ಧಿಕರು ಮತ್ತು ಅವಳ ದಾಯಿ ಏಮಿಯನ್ನು ಅತಿ ಮುದಿ ನಿಂದ ಬೆಳೆಸಿದರು. ಅವಳ ಸಂಗಾತಿ ಗಳಲ್ಲಿ ಅವಳ ಕಕ್ಶನ ಮಗಳು ಮೇರಿ ಜೊಸೆ ಫೈನ್‌ ಒಬ್ಬ ಗಿದ್ದ ಳು. ಈ ಜೊಸೆಫ್ಳೆ ನಳೇ ಮುಂದೆ ಸೆಪರಯಂ ಬೋನಾಪಾರ್ಟನನ್ನು ಲಗ್ನವಾಗಿ ಫ್ರಾನ್ಸಿನ ಚಕ್ರ ವರ್ತಿನಿಯಾದಳು. ಲಾ ಟ್ರಿನಿಟಿಯಲ್ಲಿ ಜ್‌ ಸಂಬಂಧಿಕರ ಆಸ್ತಿ ಯಿತ್ತು. ಅಲ್ಲಿ ಆಫ್ರಿಕನ್‌ ಗುಲಾಮರನ್ನು ಸಾಕಷ್ಟು ಚೆನ್ನಾ ಗಿಯೆ 'ಸಡಸಿಕೊಳ್ಳು ತ್ತಿದ್ದರೆನ್ನ ದು ಎಲ್ಲರಲ್ಲೂ ಮೂಢ ನಂಜಗೆಯಿತ್ತು. ಭವಿಷ್ಯ ಕಥನಗಳಲ್ಲಿ, ಮಂತ ತ್ರಮಾಟಗಳಲ್ಲಿ ಎಲ್ಲ ರಿಗೂ 'ಂಬಿಗೆಯಿತ್ತು.. ಸುಮಾರು ಹಸ್ನ ರಡು ವರ್ಷದವರಿದ್ದಾಗ ಏಮಿ ಮತ್ತು ಜೊಸೆಫೈ ನ್‌ ಒಂದು ದಿನ ಯುಫೇ ಮಿಯಾ ಡೇವಿಡ್‌ ಎಂಬ ಪ್ರಸಿದ್ಧ ಭವಿಷ್ಯ ಕಾರ ಳನ್ನು ಕಂಡು ತಮ ಭವಿಷ್ಯವನ್ನು ಕೇನಿಕೊ ಳ್ಳಲು ನಿಶ್ಚ ಯಿಸಿದರು ಇವರು ಆಕೆಯ ವನೆಗೆ ಜೋಡಾಸ ವೃದ್ಧ ಯುಫೇಮಿಯಾ ಒಂದು ತಾ ಮೇಲ “ಕಳಿತು ಏನೋ ಮಂತ್ರಗ ಎಕೆ ೭೫ ಳನ್ನು ಪಠಿಸುತ್ತಿದ್ದಳು. ಅವಳ ಕೈಗೆ ಬೆಳ್ಳಿಯ ನಾಣ್ಯಗಳನ್ನಿತ್ತು ಇಬ್ಬರೂ ಜಸಿ ತಮ್ಮ ಕೈ ಮುಂದೆ ಮಾಡಿದರು. ಜೊಸೆಫೈನಳ ಎರಡ ನೆಯ ಗಂಡ ತುಸು ಸಾದುಗಪ್ಪು ಬಣ್ಣದ ವ್ಯಕ್ತಿ ಯಾಗಿರುತ್ತಾನೆ, ಅವನು ತನ್ನ ಕೀರ್ತಿಯನ್ನು ಜಗದಲ್ಲೆ ಲ್ಲ ಮೆರೆಸುತ್ತಾನೆ, ಅನೇಕ ದೇಶಗಳು ಅವನಿಗೆ ತಲೆಬಾಗುತ್ತವೆ, ಜೊಸೆಫೈನಳು ರಾಣಿ ಯಾಗುತ್ತಾಳೆ, ಆದರೆ ಶ್ರೇಷ್ಠ ಪದವಿ ಪಡೆದು ಸುಖ ಜೀವನ ನಡೆಸಿದರೂ ಅವಳ ಕೊನೆ ದುಃಖದ್ದಾಗುತ್ತದೆ. ಎಂದು ಯುಫೇಮಿಯಾ ಭವಿಷ್ಯ ಹೇಳಿದಳು. ಏಮಿಯ ಕ್ರೈ ನೋಡಿ ಅವಳು ಹೇಳಿದಳು ; “ ನಿನ್ನ ವಿದ್ಯಾಭ್ಯಾಸಕ್ಕಾಗಿ ನಿನ್ನನ್ನು ಯುರೋ- ಪಿಗೆ ಕಳಿಸುತ್ತಾರೆ, ಕೊರ್ಸೇರರು ನೀನಿರುವ ಹಡಗವನ್ನು ವಸನ ॥! ನಿನ ನ್ನು ಹಿಡಿ ದೊಯ್ಮು ಜನಾನಾಕ್ಕೆ ಸೇರಿಸುತ್ತಾರೆ. ಅಲ್ಲಿ ನಿನಗೊಬ್ಬ ಮಗ ಹುಟ್ಟು ತ್ತಾನೆ. ಆತ ಚಕ. ವರ ಯಾಗುತ್ತಾನೆ. ಆದರೆ ಆತನ ಸಿಂಹಾಸನದ ಮೆಟ್ಟ ಲುಗಳು ಅವನ ಹಿಂದಿನ ರಾಜನ ರಕ್ತ ಸ ತೊಯ್ದಿರುತ್ತವೆ. ನಿನಗೆ ಸಾರ್ವಜನಿಕ ವಾಗಿ ರಾಜಮರ್ಯಾದೆ ಸಿಕ್ಕ ದಿದ್ದರೂ ನೀನು ವಾಸಿಸುವ ಅರಮನೆಯಲ್ಲಿ ಸ "ದೇ ಸಾರ್ವ ಭೌಮಾಧಿಕಾರವಿರುವುದು. ಸ್‌ ಬಟ್ಟಿಲು ಸ್ನ ಎಂಬ ಸಮಾಧಾನ ದೊರೆತ ಕ್ಷಣದಲ್ಲಿ ಅದು ಸ ಸ್ವಪ್ನದಂತೆ ಕರಗಿ ನೀನು ದೀರ್ಫಕಾಲದ ಸ್ವಸ್ಥ ಬಡ ಸಾಯುವಿ.” 0 ಈ ಭವಿಷ್ಯ ವನ್ನು ನಂಬಿದರೊ ಇಲ್ಲವೊ ಹೇಳಲು ಬು ಟಿ ಇಬ್ಬರ ವಿಚಾರದಲ್ಲೂ ನಿಗ್ರೊಮುದುಕ ಯುಫೇಮಿಯಾ ಹೇಳಿದ "ಭವಿಷ್ಯ ಸತ್ರ ಶವಾಯಿತು. ಮುಂಡೆ ಕೆಲವೇ ವರ್ಷಗಳಲ್ಲಿ ಏಮಿಯನ್ನು ವಿದ್ಯಾಭ್ಕಾ ಸ ಕ್ಕಾಗಿ ಯುರೋಪಿಗೆ ಕಳಿಸಲು ರಾಜ ದಾಗ ಅವಳಿಗೆ ಬಹುಶಃ ಈ ಭವಿಷ್ಯ ದ ನೆನಪಾಗಿ ರಬೇಕು. ನಾಂಟೀಸ್‌ನ ಡೇಮ್ಸ್‌ ತೆ ಲಾ ಎಿಜ- ಬೇಶನ್‌ ಕಾನ ಂಟಿನಲ್ಲಿ ಏಮಿ ಇಟ ೭೬ ಕಸ್ತೂರಿ, ನವೆಂಬರ್‌ ೧೯೬೧ ದಳು. ಆ ಕಾಲದ ಘನವಂತ ಕುಟುಂಬಗಳ 2 ಸ್ತ್ರೀಯರಿಗೆ'ತಕ್ಕ ಶಿಕ್ಷಣ ಕೊಡುವ ಶಾಲೆ ಎಂದು ೫ ಕಾನ್ವೆಂಟ್‌ ಪ ಪ್ರಸಿದ್ಧಿ ಪಡೆದಿತ್ತು. ಏಮಿ ಅಲ್ಲಿ ಎಂಟು ಸರ್ಷಗಳ ವರಗೆ ಇದ್ದ ಳು ೧೭೭೮ ರಬ್ಲಿ ಅಮೇರಿಕನ್‌ ವಸಾಹತುಗಳ ಬಗ್ಗೆ ಫ್ರಾನ್ಸ್‌ ಮತ್ತು ಇಂಗ್ಲೆ ಂಡ್‌ಗಳಲ್ಲಿ ಯುದ್ಧ ಸುರುವಾದ ದ್ವರಿಂದ ಏದುಗೆ ಅದಕ್ಕೂ ಮೊದಲು ಮನೆಗೆ ಮೆರಳುವುದಾಗಲಿಲ್ಲ. ೧೭೮೪ ರಲ್ಲಿ ಈ ಯುದ್ಧ ನಿಂತಿತು. ಏಮಿಗೆ ಆಗ ೨೧ ವರ್ಷಗಳಾಗಿದ್ದವು. ನಾಂಟೀಸಿನಿಂದ ಹಡಗಿನಲ್ಲಿ ಏಮಿ ಹೊರಟಳು. ಬಿಸ್ಗೆ ಆಖಾತ ದಲ್ಲಿ ಹಡಗು ಇದ್ದಾಗ ಭಯಂಕರ ತುಫಾನು ಎದ್ದಿತು. ಏಮಿ ಇದ್ದ ಹಡಗ ಹಳೆಯದಾಗಿತ್ತು. ಬಲು ಚಿಕ್ಕದಾಗಿತ್ತು. ಹಡಗ ಮುಳುಗುವುದು ಖಂಡಿತವಾದಂತೆಯೆ ಇತ್ತು. ಎಲ್ಲರೂ ಜೀವ ದಾಶೆ ಬಿಟ್ಟಿರು. ಅಷ್ಟರಲ್ಲಿ ಸ್ಪೇನಿಶ್‌ ವ್ಯಾಪಾರಿ ಹಡಗವೊಂದು ತಮ್ಮತ್ತ ಧಾವಿಸಿ ಬರುವುದನ್ನು ಹಡಗಿನಲ್ಲಿದ್ದ ವರು ಕಂಡರು. ಕತ್ತಲೆಯಲ್ಲಿ ಅವರನ್ನೆಲ್ಲ ತನ್ನ- ಲ್ಲಿಗೆಸ್ಟ ಸ್ಪ ಳಾಂತರಿಸಿಕೊಂಡು ಆ ಸ್ಪೇನಿಶ್‌ ಹಡಗೆ ತನ್ನ ಪ್ರ ಪ ಯಾಣವನ್ನು ತು ನುಖಿದಿನ ೫೫] ಮೋಡಗಳು ಕರಗಿ ದ್ಡವು. ತುಫಾನು ನಿಂತಿತ್ತು. ಸೂರ್ಯಪ್ರಕಾಶ ದಲ್ಲಿ ತಮ್ಮ ಮೈ, ಅರಿವೆಗಳನ್ನು ಒಣಗಿಸಿ ಕೊಳ್ಳು ತ್ತ್ತ "ಮೃ ತ ವಿನ ಬ ಪಾರಾದ ದೃಕ್ಯಾಗಿ ದೇವರನ್ನು ಕೊಂಡಾಡುತ್ತ ಎಲ್ಲರೂ ನಿಂತಿದ್ದ ರು. ನಡಗ ತಲುಪಬೇಕಾಗಿದ್ದ ಪಾಲ್ಮಾ ದ ಮೆಜೋರ್ಕಾ ಬಂದರ ದೂರದಲ್ಲಿ ಕಣ್ಣಿ ಗೆ ಸ ನ್‌ ತು. ಅಷ ರಲ್ಲಿ ಅಲ್ವಿ (ರಿಯದ ಕೋರ್ಲೇರರ ಹಡಗೊಂದು ವರನ್ನು ಬೆನ್ನಟ್ಟಿ ಬಂತು. ಈ ಹಡಗುಗಳ್ಳೆ ರಿಂದ ಪಾರಾಗಲು ಸ್ಪೇನಿಶ್‌ ನತ! ಹಡಗಿನಲ್ಲಿ ಶಕ್ತಿಯಿರಲಿಲ್ಲ. ಕೆಕೆ ರರು ಸುಲಭದಲ್ಲಿ ಹಡಗನ್ನು ವಶಪಡಿಸಿ ಕೊಂಡರು. ಅದನ್ನು ಅಲ್ವೀಕ್ಸಿ ಗೆ ಒಯ್ದರು. ಅಲ್ಲಿಯ ಸರದಾರ ಬಾಬಾ ಮಹಮ್ಮದ ಬಿನ್‌ ಉಸ್ಮಾನ್‌ ಹಡಗುಗಳುರಿಗೆ ಆಶ್ರಯದಾತ ನಾಗಿದ್ದ. ಹಡಗುಗಳ್ಳ ಕೆಲ್ಲ ಇವನನ್ನು ಬಲು ವಾಗಿ ಗೌರವಿಸುತ್ತಿದ್ದರು. ಏಮಿಯನ್ನು ಕಂಡಾ ಗಲೆ( ಹಡಗುಗಳ್ಳರ ಕ್ಯಾಪ್ಟನ್‌ ಅವಳು ಬಾಬಾ ಮಹಮ್ಮದ ರಿಗೆ ಸಲ್ಲಬೇಕಾದವಳು. ಎಂದು ನಿರ್ಧರಿಸಿದ್ದ. ಆ ಕಾಲದಲ್ಲಿ ಆಫ್ರಿಕನ್‌ ಸಮುದ್ರ ತೀರದ- ಲ್ಲೆಲ್ಲ ಗುಲಾಮರ ವ್ಯಾಪಾರ ಜೋರಾಗಿ ನಡೆಯು ತ್ತಿತ್ತು. ತುರ್ಕಿಗಂತೂ ಗುಲಾಮರು ಸಂತತ ಧಾಕಿಯಾಗಿ ಪೂರೈಸಲ್ಪಡುತ್ತಿದ್ದರು. ನಪುಂಸಕ ದಲಕ್ಕಾಗಿ ಕೆಲ ಬಿಳಿ ಹುಡುಗರ ಪುರುಷತ್ನವನ್ನೈ . ಶಸ್ತ್ರಕ್ರಿಯೆಯ ಮೂಲಕ ನಾಶಮಾಡುತ್ತಿದ್ದರು. ವ್ರ ಶಸ್ತ್ರಚಿಕಿತ್ಸೆಯಲ್ಲಿ ಬದುಕುಳಿದವರು ನಪೆಂ- ಸಕರಾಗಿ ಸುಲ್ತಾನನ ಅಂತಃಪೆರದ ಕಾವಲು ಪಡೆಯವರಾಗಿರುತ್ತಿದ್ದರು. ಶಸ್ತ್ರ _ ಚಿಕಿತ್ಸೆ ಮಾಡಿದ ಬಳಿಕ ಹುಡುಗರನ್ನು ಟೊಂಕ ಮಟ್ಟ ರಣರಣ ಸುಡುವ ಉಸುಕಿನಲ್ಲಿ ಹುಗಿದಿಡುತ್ತಿ ದ್ದ ರು. ಈ ಉಪಚಾರದಲ್ಲಿ ಅನೇಕರು ಅಸು ನೀಗುತ್ತಿ ದ್ವರು. ಹೆಂಗಸ ರಿಗಿದ್ದ ಬೇಡಿಕೆಯಂತೂ ಹೇಳಲೇ ಬೇಡ. ಸಿರ್ಕಾಶಿಯನ್‌ ಅಥವಾ ಗ್ರೀಕ್‌ ಸುಂದ ರಿಯರನ್ನು ಅಪಹರಿಸಿ ಸ್ಯ ಅಮಿತ ಬೆಲೆ ಬರುತ್ತಿತ್ತು. ಅಕಸ್ಮಾತ್ತಾಗಿ ಪಶ್ಚಿಮ ಯುರೋ ಏನ ಬಂಗಾರಗೂದಲಿನ ತರುಣಿಯರನ್ನು ಹಿಡಿ- ತಂದರೆ ಕಡಲುಗಳ್ಳೆ ರ ಸರದಾರ ಅತ್ಯ ಯ. ತ ನಾಗುತ್ತಿದ್ದ. ಬಗ್ಗ ಜಿ ಜಾ ಏಮಿಯನ್ನು ಬಿಡುಗಡೆ ಮಾಡಲು ಅವಳ ದಾಯಿ ಡು ಯಾರು ಕೇಳಬೇಕು? ಸಬಾ ನಗರದ ಬೀದಿಗಳಲ್ಲಿ ಕಾವಲುಗಾ ಬ ಗಿಸಿಕೊಂಡು ಬಂದ ಏಮಿಯನ್ನು ಕಂಡು ಅವಳ ಅನುಪಮ ಲಾವಣ್ಯ ದಿಂದ ಪ್ರಭಾವಿತ ನಾದ ಬಾಬಾ ಮಹಮ್ಮದ 1 ಉಸ್ಕಾನನಿಗೆ ಇವಳು ತನಗಿಂತಲೂ ಶ್ರೇಷ್ಠರಿಗೆ-- ಬಾದಶಾಹ ನಿಗೇ-ಸಲ್ಲತಕ್ಕವಳ. ಎಂದು ಅನಿಸಿತು. ಅವಳ- ನ್ನಾತ ಪೌರ್ವಾತ್ಯ ಉಡುಪಿನಿಂದ ಸಿಂಗರಿಸಿ ಸುಲ್ತಾನನ ತಾಯಿಯಾದ ಮುಖಕ್ಕೆ ಬುರಖಾ ತೊಡಿಸಿ ಕಾನಸ್ಟಾಂಟಿ ನೋಪಲ್ಲಿಗೆ ಕಳಿಸಿಕೊಟ್ಟ. ಅವಳ ಅದೃಷ್ಟ ಅವ ಳನ್ನು ಹಿಂದಿರುಗಲಾರದ ದಾರಿಯಲ್ಲಿ ನಡೆಸು ತ್ತಿತ್ತು. ಓಟೊಮನ್‌ ಸಾಮ್ರಾಜ್ಯದ ಬಾದಶಾಹ ಒಂದನೆಯ ಅಬ್ಮುಲ್‌ ಹಮೀದನ ಅರಮನೆಯ ಜನಾನಾ ಬಂದರದಿಂದಲೆ ಏಮಿಯ ಕಣ್ಣಿಗೆ .. ಸಾಣಿಸುತ್ತಿತ್ತು. ಇಲ್ಲಿ ಸಂಧಿಸುತ್ತಿತ್ತು ಕೈಸ್ತ ಯುರೋಪನ್ನು. ಮುಸ್ಲಿಂ ಏಶಿಯ. *ೋರ್ಸೇ- ೫ ರರು ಅವಳನ್ನು ಅಲ್ಲಿಗೆ ಕರೆದೊಯ್ಮಾಗಲೇ ಮೇಲೆ ಹೇಳಿದಂತೆ ನಪೆಂಸಕ ಪ್ರಮುಖನನ್ನೂ ರುಂಡ ಗಳ ಭಯಂಕರ ರಾಶಿಯನ್ನೂ ಕಂಡು ಏಮಿ ಮೂರ್ಛೆ ಹೋದಳು. ಜೇ ಅವಳಿಗೆ ಎಚ್ಚರಾಡಾಗ ಅವಳು ಜನಾನಾ ಖಾನೆಯ ಮಧ್ಯದಲ್ಲಿದ ಳು. ಹೊಸ ಹೆಸರನ್ನು, ಹೊಸ ವೃಕ್ತಿತ್ವವನ್ನುಹೊಂದಿ, ತಮ್ಮ ಜೀವನವ ನ್ನೆಲ್ಲ ಈ ಅಂತಃಪುರದಲ್ಲಿ ಕಳೆಯಲು ಬರುವ ನೂರಾರು ದಾಸಿಯರಲ್ಲಿ ಏಮಿ ಕೂಡ ಒಬ್ಬ- ಳಾಗಿಹೋದಳು. ಅಂತಃಪುರದಲ್ಲಿದ್ದ ನೂರಾರು ದಾಸಿಯರಲ್ಲಿ ಹನ್ನೆರಡು ವರ್ಷದ ಹುಡುಗಿಯ ರಿಂದ ಹಿಡಿದು ಪ್ರೌಢೆಯರ ವರೆಗೂ ಇದ್ದರು. ಅವರಲ್ಲಿ ಒಬ್ಬರಿಗೂ ಫ್ರೆಂಚ್‌ ಭಾಷೆ ಬರುತ್ತಿರ ಲಿಲ್ಲವಾದ್ಮರಿಂದ ಸೆ ಆಡುವುದೊಂದೂ ಏಮಿಗೆ ಅರ್ಥವಾಗುತ್ತಿರಲಿಲ್ಲ. ಅಲ್ಲಿಯ ಊಟ ಅವಳಿಗೆ ಅಪರಿಚಿತವಾ ಗಿತ್ತು. ನಡವಳಿಕೆ ಹೊಸದಾಗಿತ್ತು. ಅಂತಃಪು ರದ ಸಿ ಸ್ತ್ರಯರೆಲ್ಲ ಸ್ನಾನ, ಶೃಂಗಾರ, ಊಟ, ತಿನಿಸು ನಿದ್ದೆ "ಇವುಗಳಲ್ಲೆ ಕಾಲ ಕಳೆಯುವಂ- ತಿತ್ತು. ಅಂತಃಪುರದ ಸುಗಂಧಿತ. ಜಲದ ಸಾ ನದ ತೊಟಿ ಗಳಲ್ಲಿ ಮೈ ಮೇಲೆ ನೂಲರಿವೆಯಿ- ಲೆ ಓಲಾಡುತ್ತ ಗ್ರ ಮಾಡಬೇಕಾದಾಗ ಏಮಿಗೆ ಹೇಗೆ ಹೇಗೋ ಆಯಿತು. ಕಾನ್ವೆ ಟಿನ _ ಶಶ್ಕೋರ ಶಿಸಿ ಸ್ತಿನಲ್ಲಿ ತನ್ನ ಬರಿಮ್ಮಯ: ನ್ನ್ನ ಹ ಣ್‌ ಆರು ಅವಳಿಗೆ ಕಲಿಸಲಾ ಫ್ರೆಂಚ್‌ ಹುಡುಗಿ 25. ಗಿತ್ತು. ಆದರೆ ಸಾವಕಾಶ ಸಾವಕಾಶವಾಗಿ ಏಮಿ ಈ ಜೀವನಕ್ಕೆ ಹೊಂದಿಕೊಳ್ಳತೊಡಗಿ ದಳು. ಅಂತಃಪೆರದ ವಾಡಿಕೆಯಂತೆ ಅವಳ ಹೆಸರು ಬದಲಿಸಲ್ಪಟ್ಟಿತು. ಅಲ್ಲಿಯ ಸ್ತ್ರೀಯರಿ ಗೆಲ್ಫ ಅವರವರ ರೂಪಾದಿಗಳಿಗನುಗುಣವಾಗಿ ಚಂದ್ರಮುಖಿ, ಕಮಲೆ, ಇರುಳುವಕ್ಕಿ ಎಂಬಿವೇ ಮುಂತಾಗಿ ಬಿರುದುಗಳಿದ್ದವು. ಏಮಿಯ ಅನು ಪಮ ಸೌಂದರ್ಯದ ಮೂಲಕ ಅವಳಿಗೆ "ನಕು ಪರಮಸುಂದರಿ- ಎಂಬ ಹೆಸರು ಬಂತು. ಅಂತಃಪುರದ ಧೈೇಯವು ವಿಲಾಸವಾಗಿತ್ತು. ಅದರ ದೇವರೆಂದಕೆ ಬಾದಶಾಹ. ವಿಲಾಸವೇ ಧೈೇಯವಾಗಿದ್ದರೂ ಅಂತಃಪುರದ ಜೀವನ ಒಂದು ಶಿಸ್ತಿಗೆ ಒಳಗಾಗಿತ್ತು. ಸ್ಟೈರಾಚಾರಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಅಂತಃಪುರದಲ್ಲಿ ತನ್ನ ಮೇಲೆ ಬಾದಶಾಹನ ಕ ಪಾದೃಷ್ಧ ಬಿದ್ದಿ ಹಾದಕೆ `ಭಾಗ್ಯ ತೆಕೆದೀತೆಂಬ ಚ ಸ ಬಂದ ಹುಡುಗಿಯರಲ್ಲಿ ಮತ್ತು ಕಾಣಿಕೆಯ ರೂಪ ದಲ್ಲಿ ಬಂದ ಹುಡುಗಿಯರಲ್ಲಿ ಎಷ್ಟೋ ಜನರಿಗೆ ಅವರ ಆಯುಷ್ಯವಿಡೀ ಸುಲ್ತಾನನ ದರ್ಶನ ಕೂಡ ಆಗುತ್ತಿರಲಿಲ್ಲ. ಇಂಥವರು ಶೃಂಗಾರ- ಭೋಜನಗಳಲ್ಲಿ, ಇತರರ ಮಕ ಳನ್ನು ಆಡಿಸುವು ದರಲ್ಲಿ ಕಾಲಯಾಪನೆ ಮಾಡುತ್ತಿದ್ದರು. ಏಕೆಂದರೆ ಒಮ್ಮೆ ಅಂತಃಪುರವನ್ನು ಹೊಕ್ಕ ವರು ಮತ್ತೆ ಹೆೊತತೋಸುವುದು ಅಶಕ್ಕ ಷು ವ್ಯಭಿಚಾರಕ್ಕೆ ಶಿರಶ್ಛೇದವಾಗುತ್ತಿತ್ತು.. ಇಲ್ಲವೆ ಅವರನ್ನು ಚೀಲಗಳಲ್ಲಿ ಹಾಕಿ ಬಾಯಿ ಕಟ್ಟಿ ಬಾಸ್ಫ್ರರಸ ಸಮುದ್ರದಲ್ಲಿ ಮುಳುಗಿಸಿಬಿಡುತ್ತಿ. ದ್ವರು. ಏನೇನೋ ಸ್‌ ಬಳಗೆ ಬಂದು ಹತಾಶರಾದ ಹುಡುಗಿಯರು ಬಾದಶಾಹನ ಕೃಪಾದೃ ಷ್ಟ್ರಿತಮ ಬಮೇಲೆ ಬೀಳುವ ಮುಹೂರ್ತ ವನ್ನೆ ಕಾಯುತ್ತ ಅದಕ್ಕಾಗಿ ಹಂಬಲಿಸುತ್ತ ಬದುಕಿರುತ್ತಿದ್ದರು. ಅವರಲ್ಲಿ. ನಪುಂಸಕಕೊಡನೆ ಸಂಬಂಧ ಬಿಳೆ ಸಲು ಅಪೇಕ್ಷಿಸುವ ಕೆಲವರೂ ಇರುತ್ತಿದ್ದರು, ಎಲ್ಲ ನಪುಂಸಕರಿಗೂ ಮಾಡಿದ್ದ ಶಸ್ತ್ರ ಚಿಕಿತ್ಸ ೭೮ ಕಸ್ತೂರಿ, ನವೆಂಬರ್‌ ೧೯೬೧ ಯಶಸ್ವಿಯಾಗಿರುತ್ತಿರಲಿಲ್ಲ. ಅರಮನೆಯ ವೈ- ದೃರು. ಸಾಕಷ್ಟು ಜಾಗೃತರಾಗಿರುತ್ತಿದ್ದರೂ ಅಲ್ಲೊಬ್ಬ ಇಲ್ಲೊಬ್ಬನಲ್ಲಿ ಪುರುಷತ್ವ ಉಳಿದು ಕೊಂಡಿರುತ್ತಿತ್ತು. ಅಂಥವನಲ್ಲಿ ಯಾವಳಾದ ಕೊಬ್ಬಳು ಆಸಕ್ತಳಾಗುತ್ತಿದ್ದಳು. ಆದರೆ ನಪುಂಸಕರಲ್ಲಿ ತಮ್ಮ ಜೀವನದ ಬಗೆಯಲ್ಲಿ ಜುಗುಪ್ಸೆಯಿಂದ ರಾಕ್ಷಸರಾಗಿ ಪರಿವರ್ತಿ ಸಿದವರೇ ಹೆಚ್ಚಾಗಿರುತ್ತಿದ್ದರು. ಅಂತಃಪುರದ ಈ ಎಲ್ಲ ಅತೃಪ್ತ ಜೀವಿಗಳ ಪರಿವಾರ ಬಾದಶಾಹನ ಸುಖ--ಸಂತೋಷ ಕ್ಯಾಗಿಯೇ ಜೀವಿಸುತ್ತಿತ್ತು. ಅವರ ಜೀವನ-- ಮರಣಗಳು ಆತನ ಆಧೀನದಲ್ಲಿರುತ್ತಿದ್ದವು, ಒಮ್ಮೊಮ್ಮೆ ಬಾದಶಾಹ ತನ್ನ ದಾಸಿಯರಲ್ಲಿ ಯಾರಾದರೊಬ್ಬಳನ್ನು ತನ್ನ ಮಂತ್ರಿಯೊಬ್ಬನಿಗೆ ಕೊಡುತಿ ದ್ವನು. ಇಷ್ಟವಿರಲಿ, ಇಲ್ಲದಿರಲಿ ಮಂತ್ರಿ ಅವಳನ್ನು ಸ್ವೀಕರಿಸಲೇ ಬೇಕಾಗು ತ್ತಿತ್ತು. ಬಾದಶಾಹನಿಗೂ ಅವನ ಪ್ರಜೆಗಳಿಗೂ ಶರೀರ. ಸಂಬಂಧವಾಗುವುದು. ಯೋಗ್ಯವಲ್ಲ ವೆಂಬ ಸಂಪ್ರದಾಯದ ಮೂಲಕ ಅಂತಃಪುರಕ್ಕೆ ಜಂ... ಯ,. ಸಿರಿಯಾ, ರುಮಾನಿಯ ಮೊದ ಲಾದ ದೇಶಗಳಿಂದಲೇ ಸ್ತ್ರೀಯರನ್ನು ತರಿಸುತ್ತಿ ದ್ಮರು. ಆಗಾಗ ಏಮಿಯಂಥವಳೂ ಲಭ್ಯಳಾಗು ತ್ರಿದ್ದಳು. ಬಾದಶಾಹನ ಕೃಪೆಯಾಗದಿದ್ದರೂ ಅಂತಃಪುರದ ಜೀವನ ಐಷಆರಾಮದಲ್ಲಿ ಕಳೆ ಯುತ್ತಿದ್ದುದರಿಂದ ಅಲ್ಲಿ ಬರಬಯಸುವ'ಸ್ತ್ರೀಯರಿ ಗೇನೂ ಕೊರತೆಯಿರುತ್ತಿರಲಿಲ್ಲ. ಉಳಿದೆಲ್ಲರಂತೆ ಅಂತಃಪೆರದವಳಾಗಿ ಇರಲು ಏಮಿ ಶಿಕ್ಷಣ ಪಡೆಯಬೇಕಾಗಿತ್ತು. ಬಾದಶಾಹ ನನ್ನು ತೃಪ್ತಿಪಡಿಸುವ ಪ್ರೇಮಕಲೆಯ ಶಿಕ್ಷಣ ವನ್ನು ಇಂಥ ಹುಡುಗಿಯರಿಗೆ ಕೊಡಲಾಗುತ್ತಿ- ತ್ತು. ಬಾದಶಾಹನ ತಾಯಿ ಅಧ್ಯಶ್ಷಳಾಗಿರುತ್ತಿದ್ದ ಪರೀಶ್ಚಕ ಮಂಡಳವು ಪಾಸು ಮಾಡಿದರೇನೇ ಸುಲ್ತಾನನ ಸಾಮೀಪ್ಯ ಸಾಧ್ಯವಾಗುತ್ತಿತ್ತು. ಏಮಿ ಪರೀಕ್ಷೆಯಲ್ಲಿ ಪಾಸಾದಳು. ಅವಳನ್ನು ಬಾದಶಾಹನ ನಿಶಟಿವರ್ತಿ ಪರಿಚಾರಿಕೆಯರ ಲ್ಹೊಬ್ಬಳನ್ನಾಗಿ ಮಾಡಿದರು. ಇನ್ನು ಮಾರ್ಟಿ ನಿಕ್‌ನ ಫ್ರೆಂಚ ಮಾದರಿಯ ಜೀವನವನ್ನು ಆಸೆ ಯಿಂದ ನೆನೆಯುತ್ತ ನವೆಯುವುದು ವ್ಯರ್ಥವೆಂದು ಏಮಿ ಜೀವನಕ್ಕೆ ಹೊಂದಿಕೊಂಡಿದ್ದಳು. ಬಾದ ಶಾಹನ ಪರಿಚಕೈಗಾಗಿ ಉತ್ತ್ರೀರ್ಣಳಾಗಿದ್ದರೂ ಅವಳು ತನ್ನಂತೆಯೆ ಅನುಗ್ರಹಕ್ಕಾಗಿ ಕಾಯು ತ್ತಿದ್ದ ಇನ್ನೂರು, ಮುನ್ನೂರು ಪ್ರೇಮಕಲಾ ಪಾರಂಗತ ತರುಣಿಯರೊಡನೆ ಸೆಣಸಿ ಗೆಲ್ಲ ಬೇಕಾಗಿತ್ತು. ಆವರಕೆಲ್ಲರೂ ಅವಳನ್ನು ಸಂದೇಹ ದಿಂದ, ಈರ್ಷೆಯಿಂದ, ದ್ವೇಷದಿಂದ ನೋಡುತ್ತಿ ದ್ದರು. ಹೀಗಿದ್ದರೂ ಏಮಿ ಮೊಟ್ಟಿ ಮೊದಲನೆಯ ಬಾರಿ ಅವಳನ್ನು ಬಾದಶಾಹನೆಡೆಗೆ ಕರೆದೊಯ್ಯ ಬೇಕೆಂದಾಗ ರಂಪವನ್ನೆ ಹೂಡಿಬಿಟ್ಟಳು. ಅಂತಃ ಪುರದ ಇತಿಹಾಸದಲ್ಲಿ ಹೀಗೆಂದೂ ಸಂಭವಿಸಿರ ಲಿಲ್ಲ. ಬಾದಶಾಹನ ಕೃಪೆಯಾಗಿದೆ. ನೀನವನರಾಣಿ ಯಾಗುವೆ ಎಂದು ನಪುಂಸಕಪ್ರ ಮುಖ ಕಿರ್ಲುರ್‌ ಆಗಾ ಹೇಳಿ ಅವಳನ್ನು ಬಾದಶಾಹನೆಡೆಗೆ ಕರೆ ದೊಯ್ಯುವೆನೆಂದಾಗ ಏಮಿಯಲ್ಲಿನ್ನೂ ಸುಪ್ತವಾ- ಗಿದ್ದ ಅವಳ ನಿಜಸಂಸ್ಕಾರ ತಲೆಯೆತ್ತಿತು. ಅವಳು ಆಗುವುದಿಲ್ಲವೆಂದಳು. ಪ್ರತಿಭಟಿಸಿದಳು. ಆದರೆ ಕಿರ್ಲಿರ್‌ ಅವಳನ್ನು ದಂಡಿಸುವಂತಿರಲಿಲ್ಲ. ಈ ಫ್ರೆಂಚ್‌ ಹುಡುಗಿಯ ಸೌಂದರ್ಯದಿಂದ ಬಾದ ಶಾಹ ಮರುಳಾಗಿದ್ದ. ಒಮ್ಮೆ ಬಾದಶಾಹನನ್ನು ಕಚ್ಚಿದ್ದ ಒಬ್ಬ ಜಿಪ್ಸಿ ಹುಡುಗಿಯ ನೆನಪೆ ಬಂದು ಕಿದ್ಲುರ್‌ ನಡುಗಿದ. ಏಮಿ ಕೂಡಾ ಹಾಗೇನಾ ದರೂ ಮಾಡಿದರೆ. ,? ಆತ ನೆಟ್ಟಗೆ ಬಾದಶಾಹನ ತಮ್ಮನ ಅಂತಃಪುರದವಳಾದ ಕಾಡಿನೆಯ ಬಳಿಗೆ ಹೋಗಿ ಸಲಹೆ ಕೇಳಿದ. ಈಕೆ ಜೊರ್ಜಯದ ಒಬ್ಬ ಕ್ರಿಶ್ಚನ್‌ ಪಾದರಿಯ ಮಗಳು. ಕಾಡಿನೆಗೆ ಸೆಲ(ಮನೆಂಬ ಮಗನಿದ್ದ. ಆತ ಸಿಂಹಾಸನದ ಉತ್ತರಾಧಿಕಾರಿಗಳಲ್ಲಿ ಒಬ್ಬನಾಗಿದ್ದ. ಬಾದ ಶಾಹನ ಉಪಪತ್ನಿಯ ಮಗ ಮುಸ್ತಾಫಾ ಎಂಬಾತನೂ ಸಿಂಹಾಸನದ ಉತ್ತರಾಧಿಕಾರಿ * ಟ್ಟ ್ಟ ಲ ಸುಲ್ತಾನನ ತಾಯಿಯಾದ ಫೆ ಫ್ರೆಂಚ್‌ ಹುಡುಗಿ ೭೯ ಯಾಗಿದ್ದುದರಿಂದ ಕಾಡಿನೆಗೆ ತನ್ನ ಮಗ ಸುಲ್ತ್ವಾ ನನಾಗುತ್ತಾನೊ ಇಲ್ಲವೊ ಎಂಬ ಸಂದೇಹ ವಿತ್ತು. ಏಮಿ ಬಾದಶಾಹನ ಪ್ರೀತ್ಕಾಸ್ಟ ಸ್ರದಳಾದರೆ ತೆನಗನುಕೂಲವಾದೀತೆಂದು ಬಗೆದ ಕಾಡಿನೆ ಏಮಿಯನ್ನು ಕರೆ. ಬುದ್ಧಿ ಹೇಳಿದಳು. “ ಇಡಿ( ಜೀವನವನ್ನೇ ಇಲ್ಲಿ ಕಳೆಯಬೇಕಾಗಿ ರುವಾಗ ತಾನಾಗಿ ಬರುತ್ತಿರುವ ಭಾಗ್ಯವನ್ನೇಕೆ ತಿರಸ್ಕರಿಸುವಿ? ನೀನು ಬಾದಶಾಹನ ಅತ್ಯಂತ ಪ್ರಿತ್ಕಾಸ್ಪದಳಾಗಬಹುದು. ನಿನಗೆ ಮಗ ಹುಟ್ಟಿ ಆತ ಬಾದಶಾಹನಾಗಲೂಬಹುದು. ” ಅವಳು ಬಾದಶಾಹನ ಗುಣವರ್ಣನೆಯನ್ನೂ ಮಾಡಿ ದಳು. ಮುಸ್ತಾಫಾ ಬಾದಶಾಹನಾಗಿ ಬಿಟ್ಟಿಕೆ ಆಗಬಹುದಾದ ಅನಾಹುತವನ್ನು ವಿವರಿಸಿ ಅವನ ತಾಯಿಯ ಸ್ಥಾನವನ್ನು ಜಾ ದೃಟ್ಟ ಯಲ್ಲಿ ಕೆಳಗಿಳಿಸುವ ಆಗತ್ಯ ವನ್ನು ಜೇಳಿದಳು. "ನಾನೂ ನೀನೂ ಕ್ರೈ ಒನ್ನೆ ಲೆಯವರು. ಪ್ರಗತಿಪರರು. ಒಂದು ಸ ನಿನ್ನ ಮಗ ಸುಲ್ತಾ- ನನಾದರೆ ನಮ್ಮ ಪ್ರಭಾವವನ್ನು ಪಯೋಗಿಸಿ ಈ ಅನಾಗರಿಕ ತುರ್ಕಿ ರಾಜ್ಯದಲ್ಲಿ ಸುಧಾರಣೆ ಗಳನ್ನು ಮಾಡಿಸಿ ಪುಣ್ಯ ಕಟಿ ಕೊಳ್ಳಬಹುದು | ಎಂದೂ ಪುಸ ಜುದಿಸಿಎಕು ಏಮಿಗೆ ಇದೆಲ್ಲ ಹೌದೆನಿಸಿತು. ಕಾಡಿನೆಯ ಮಾತು ಸತ್ಯವಾಯಿತು. ಏಮಿ ಬಾದಶಾಹನ ಕಣ್ಮಣಿಯಾದಳು. ಒಂದು ವರ್ಷದ ನಂತರ ೧೭೮೫, ಜುಲೈ ೨೦ ರಂದು ಅವಳಿಗೆ ಮಗ ಹುಟ್ಟಿದನು. ಆತನಿಗೆ ಮಹಮ್ಮದ ನೆಂಬ ಹೆಸರಿಟ್ಟರು. ೬೦ ಕೈ ಮೇಲ್ಬಟ್ಟಿ ವಯ ಸ್ಸಾಗಿದ್ದ ಬಾದಶಾಹ ಆನಂದದಿಂದ ಉತ್ಸವ ಗಳನ್ನೇರ್ಪಡಿಸಿದ. ಬಾದಶಾಹನ ೫೦೦ ಹೆಂಡ ರಲ್ಲಿ ಏಮಿ ಮತ್ತು ಮುಸ್ತಾಘಾನ ತಾಯಿ ಇಬ್ಬರೆ ಹಡದಿದ್ದ ರು ಎಂದು ಹೇಳುತ್ತಾರೆ. ರತ್ತ ಖಚಿತವಾದ ತೊಟ್ಟಿ ಲಲ್ಲಿ ತನ್ನ ಮಗ ನನ್ನು "ತೂಗುತ್ತ ಮುಸಾ ಸತ ದುಷ್ಟ ತಾಯಿ ಎಲ್ಲಿ ಅವನನ್ನು ಗಂಟಲು ಹಿಸುಕಿ ಕೊಲ್ಲುವಳೊೋ ಎಂದು ಭೀತಳಾಗಿದ್ದರೂ ಏಮಿಗೆ ಒಂದು ಸಂಗತಿ ಧೈರ್ಯ ಕೊಡುತ್ತಿತ್ತು. ಭವಿಷ್ಯವಾದಿನಿ- ಯ ಎಲ್ಲ ಕಣಿನುಡಿಗಳು ಸತ್ಯವಾಗಿದ್ದವು. ಈತ ಚಕ್ರವರ್ತಿಯಾಗುವನೆಂದು ಅವಳಿತ್ತ ಭರವಸೆ ಹೇಗೆ ಸುಳ್ಳಾದೀತು ಸ ಏಮಿ ಅಂತಃಪುರದಲ್ಲಿ ೩೩ ವರ್ಷಗಳ ವರೆಗೆ ಇದ್ದಳು. ಪತಿ ಬಾದಶಾಹ ಅಬ್ದುಲ್‌ ಹಮೀದ ೧೭೮೯ ರಲ್ಲಿ ಸತ್ತ. ಕಾಡಿನೆಯ ಮಗ ಸೆಲೀಮ ಮೂರನೆಯ ಸೆಲೀಮ ಎಂದು ಸಿಂಹಾಸನವನ್ನೇ ರಿದ. ಅವನು ಏಮಿಯನ್ನು ಚೆನ್ನಾಗಿಯೆ ನಡೆಸಿ ಕೊಂಡ, ಆದರೆ ೧೮೦೭ ರಲ್ಲಿ ಅರಮನೆಯಲ್ಲಿ ಕ್ರಾಂತಿಯಾಗಿ ಮುಸ್ತಾಫಾ ಸಿಂಹಾಸೆನವನ್ನೇ- ರಿದ. ಸೆಲೀಮನ ಕೊಲೆಯಾಯಿತು. ಮುಸ್ತಾ- ಫಾನ ಕಾಲದಲ್ಲಿ ಏಮಿ ಬಚ್ಚಲುಮನೆಯಲ್ಲಿ ಅಡ ಸಿಟ್ಟು ತನ್ನ ಮಗನ ಜೀವವನ್ನುಳಿಸಿದಳು ಎಂದು ಹೇಳುತ್ತಾರೆ. ಆದರೆ ಮುಂದೆ ಕೆಲವೇ ದಿನಗಳಲ್ಲಿ ಮುಸ್ತಾ- ಫಾನ ಕೊಲೆಯಾಯಿತು. ಏಮಿಯ ಮಗ ಮಹ- ಮ್ಮದ ಬಾದಶಾಹನಾದ. ಬಾದಶಾಹನ ತಾಯಿ ಯಾಗಿ ಏಮಿ ೧೮೧೭ರ ವರೆಗೆ ವೈಭವದಿಂದ ಬಾಳಿ ಬಳಿಕ ಸತ್ತಳು. ತನ್ನ ಪ್ರಭಾವದಿಂದ ಅವಳು ಅನೇಕ ಸುಧಾರಣೆಗಳನ್ನೂ ಮಾಡಿಸಿದಳು. ನಿಗ್ರೊ ಮುದುಕಿ ಯುಫೇವಿಯಾಳ ಭವಿಷೃ ಸತ್ಯವಾಗಿಯೆ ಪರಿಣಮಿಸಿತು. ಹೌದು, ಇನ್ನೊಂ- ದು ಭವಿಷ್ಯವೂ ಸತ್ಯ ವಾಯಿತು. ಮಲ ಅಣ್ಣ ಮುಸಾ ಬ ರತ ದಿಂದಷ್ಟೇ ಅಲ್ಲ, ಅವನ ಇಯಿಯ ರಕ್ತದಿಂದಲೂ ಮಹಮ ದನ ಮಾರ್ಗ ಒದ್ದೆ ಯಾಗಿತ್ತು. ಸಾಲದ್ದಕ್ಕೆ. ಮುಸ್ತಾಫಾ ಸಾಯುವ ಹೊತ್ತಿಗೆ ಗ ರಾಗಿದ್ದ ಅವನ ಎಲ್ಲ ಹೆಂಡಂದಿರನ್ನು ಫಾಸ್ಟರಸ್‌ನಲ್ಲಿ ಮಾಳುಗಿಸ ಲಾಗಿತ್ತು. ತುರ್ಕಿಯಲ್ಲಿ ಸ “1 ಇಲ್ಲವೆ ಕೊಲ್ಲು ಎಂಬುಡೇ ನಿಯಮವಾಗಿತ್ತಾ ಗ್ಗ 3. ಲೈಫ್‌ ಜಾಯ್‌ ಸೋವದಿಫಿಂದ ಸ್ನಾನ...ಏನು ಸುಖ, ವಿಣು ಆನಂದ। ಚುರುಕುತನದ, ಉಲ್ಲಾ ಸದ ಅನುಭವವೇನು? ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆಯುತ್ತ ಜೆ, ಅದರಿಂದ ಮೆಕೆಯನೆರೆಲ್ಲರು ಆರೋಗ್ಯಶಾಲಿಗಳಾರಿ ಇರುತ್ತಾರೆ. ಲೈಫ ರ್‌ಖಾಂ ಎಲ್ಲಿಹೆಯೋ ಅಲ್ಲಿದೆ ಆರೋಗ್ಯ! ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ 1 ಳು ಟ್ಟ್ರೂ ಗೌ ಓ. 26.262 ೬೫, ಮಹಾರಾಷ್ಟ್ರ ದ ಮುಖ್ಯಮಂತ್ರಿ ಯಶವಂತರಾವ್‌ ಚವ್ಹಾ ಣಿರು "ಕಿರ್ಲೋಸ್ಕರ ಗ ಪತ್ರಿ ಕೆಯಸ ಪ್ರ ತಿನಿಧಿಗಿತ. ಬೆಳ ನನಿದು. ಇಲ್ಲಿ ಮಾತಾಡುತ್ತಿ ರುವುದು ಮಹಾರಾಷ್ಟ್ರ ದ ಮಂತ್ರಿಯಾಗಿದ್ದರೂ ಸಮಸ್ಯೆಗಳು ಎಲ್ಲ ರಾಜ ಗಳಿಗೂ ಅನ್ವ ನರಿ ತತ ನಮ್ಮದು ರಿಗಿನ ಸಮ ಸ್ಕಗ ಆ ಸ ಯಶವಂತರಾಯಕರೇ, ಅಪಾರ ಕೆಲಸಗಳಲ್ಲಿ ಬಿಡುವು ಮಾಡಿಕೊಂಡು ಸಂದರ್ಶನವಿತ್ತಿದ ಕ್ಕಾಗಿ ಆಭಾರಿಯಾಗಿದ್ದೆ ವೆ. ನೀವು ರಾಜ್ಯದ . ಮುಖ್ಯ ಮಂತ್ರಿಗಳು. ಧುರ ಣರು. ಆದ್ದ ರಿಂದ ಸಾಮಾನ್ಯ “ಜನತೆಗೆ ಯಾವ ಪ್ನಶ್ನೆ ತುರ್ತದ್ದು ಎಂದೆನಿಸುತ್ತ ದೈ, ಯಾವ ತಂದೆಗಳು ಎದುರಾಗುತ್ತಿವೆ ವೆ ನಿಮ್ಮ ಎದುರು ಅವರು ಏನನ್ನು ಹೇಳಬಯಸುತ್ತಾ ರೆ ಎಂಬ ವಿಷ ಯವನ್ನು ಮಾ್‌ ಪತ್ರಿ ಕಾಕರ್ತರೆಂದು ನಿಮೊ ಡನೆ ಚರ್ಚಿಸಬಯಸುತ್ತ! ವೆ ಇದಕ್ಕಾ ಗಿ ಚಕಾ ಬತ ಮುಖ್ಯ ಮಂತ್ರಿ ಗಳು ಕುಳಿತಿದ್ದ ರೇಲ್ವೈ ಡಬ್ಬ ಯಲ್ಲಿ ನೀವು ಪ ಪ್ರಶೇಶಿಸಿದಿರಿ ಎಂದಾ ದರೆ ಎ ನವ "ಅವರಿಗೆ ಸಾವ ಪ ಶ್ನೆಗಳನ್ನು ಹೇಳುವಿರಿ. ಎಂದು ನಮ್ಮ ಕೆಲ 1 ಕೇಳಿ ಗ ಅವರ ಉತ್ತ ರಗಳ ಸಾರವನ್ನು ಇಂದು ಶ್ನೆಗಳ ರೂಪದಲ್ಲಿ. ತಮೆ _ದುರು ಇಡುತ್ತಿ ದ್ದೇವೆ. ಆನಿ (ನಾದರೂ. ಟೀಕೆ ಘಾ ಅಪ್ರಿಯವಾ ದದ್ದು ಇದ್ದ ಕೆನೀವು ಬೇಸರಿಸಬಾರದು- "ಜೈಛೆ ಕೇಳಿ? “ ಮೊದಲನೆಯ ಪ್ರಶ್ನೆ ಶಿಕ್ಷಣದ್ದು. ಶಿಕ್ಷಣದ ಪ್ರಸಾರ ಭರದಿಂದಾಗುತ್ತಿ. ದೆ. ಅದಕೆ" ಇಂಗ್ಲೀಷಿನ ಮಟ್ಟ ಮತ್ತು ಮಾಧ್ಯ ಮದ ಅಡಚಣಿ ಇವುಗಳಿಂದ ಏದಾ ರ್ಶಿಗಳಿಗೆ ಒತ್ತ ಹಾನಿಯಾಗುತ್ತಿದೆ.' “ಇಂಗ್ಲ್ಲ (ಷಿನ ಪ್ರಶ್ನೆ ಮಹತ್ವ ದ್ನ, ನಿಜ. ಆದಕೆ ಅದೊಂದು ನಶಿಷ್ಟ ಹಾ ಪರಿಸ್ಥಿತಿ ಲಿ 6-11 ತಮ್ಮ ೪೧ ತ ಕಿರ್ಲೋಸ್ಕರ ದಿಂದ ಯಿಂದ ಹುಟ್ಟಿ ದ್ಹಾಗಿದೆ. ಮಹಾರಾಷ್ಟ್ರ ರಚನೆ ಯಾದ ನಂತರ ಎಲ್ಲ ಶಿಕ್ಷಣದ ಮಾಧ್ಯ ವ ಮರಾ ತಿಯಾಗಿರಬೇಕು ಎಂಬ ಜನರ ಓಟ ಮತ್ತು ಅಪೇಕ್ಷೆ ಯೋಗ್ಯವಾದರೂ ವಿಶ್ವ [ವಿದ್ಯಾಲಯದ ಅಡಚಣಿಗಳನ್ನು ಮರೆಯಲಾಗದು. ಇಂಗ್ಲ್ಲೀ ಷನ್ನು.ಒಮೆ ಲೆ ಉಚ್ಚಾಟನೆ ಮಾಡಿದರೆ ಅಥವಾ ಅದರ ಅಭ್ಯ್ಯಾ ಸದತ್ತ' ಗಮನವನ್ನು ಕಡಿಮೆ ಮಾಡಿದರೆ ಉಚ್ಚ ಶಕ್ಷಣ ಕೊಡು ವುದೇ ಕಠಿಣ ಭಕ ಸ ಜನರ ಲಕ್ಷ ಕ್ರ ಬಂದಿದೆ.? “ ಹೌದು. ಆದರೆ ಇಂಗ್ಲೀಷ್‌ ಶಿಕ್ಷಣ ಮತ್ತು ಅಭ್ಯಾಸಗಳತ್ತವೇ ಮೂಲ ತುಂಬ ಅಲಕ್ಷ್ಯ ವಾಗುತ್ತಿದೆ. ನಿದ್ಯಾಪೀಠಗಳು ಆ ವಿಚಾರದಲ್ಲಿ ಅಗತ್ಯ ವಾದ ಉಪಾಯ ಯೋಜನೆಗಳನ್ನು ಮಾಡುತ್ತಿ ಕ ತಿಳಿಯಿತು ನಿಮ್ಮ ಅಭಿಪ್ರಾಯ. ಇಂಗ್ಲೀಷ 1 ಹೆೊಸ `ದ ತಿಯನ್ನು ಉಪಯೋ.- ಗಿಸಬೇಕೆಂಬುದಕ್ಕೆ ನ್‌ ಒಪ್ಪಿಗೆ ಇದೆ. : ಆದರೆ ಈ ಕೆಲಸ ಶಿಕ್ಷಣ. ತಜ್ಞರು “ಮತ್ತು ಶಿಕ್ಷಕರು ಮಾಡಬೇಕಾದದ್ದು.” "ಆದರೆ ಹಾಗಾಗುತ್ತಿ ಲ್ಸ. ಇದರಿಂದಲೇ ನೂರಕ್ಕೆ ೬೦-೭೦ ರಷ್ಟು ಎದ್ಯಾರಿ ಗಳು ನಾಪಾ ಸಾಗುತ್ತಾ ರೆ "ನಿಜ. ನಾನು ಈ ವಿಷಯವನ್ನು ಪರಿಶೀಲಿ ಸಿದ್ದೇನೆ. ನಾಪಾಸಾದವರಲ್ಲಿ ಹೆಚ್ಚಿ ಶನವರು ಒಂದೇ ವಿಷಯದಲ್ಲಿ ಅಂದರೆ ಇ ಇಂಗಿ ೀಷಿಲ್ಲಿ ನಾಪಾಸಾ ೪೨ ಕಸ್ತೂರಿ, ನವೆಂಬರ್‌ ೧೯೬೧ ಗುತ್ತಾರೆ. ಈ ವಿಚಾರದಲ್ಲಿ ಉಪಾಯ ಯೋ.- ಜನೆ ಆಗಲೇಬೇಕು” “ಹಾದಲ್ಲವೆ? ಇಂಗ್ಲೀಷು ದುರ್ಬಲವಾಗಿದ್ದರೆ ಸಾಯನ್ಸ್‌ ಮತ್ತು ಟಿಕ್ಕಿಕಲ್‌ ವಿಷಯಗಳ ಅಭ್ಯಾಸವೂ ದುರ್ಬಲವಾಗುವುದಾದ್ದರಿಂದ ಇದು ಅತಿ ಮಹತ್ವದ ಪ್ರಶ್ನೆಯಾಗಿದೆ.” “ಹೌದು. ಆದರೆ ಮಾರ್ಗವನ್ನು ವಿದ್ಯಾಪೀಠ ಗಳು ಮತ್ತು ಶಿಕ್ಷಣತಜ್ಞರು ಸೂಚಿಸಬೇಕು.” “ತಜ್ಞರು ಎಂದು ನೀವು ಹೇಳಿದಿರಿ. ಜನರ ತಕರಾರು ಈ ಸಂಬಂಧದಲ್ಲಿಯೆ ಇದೆ. ಸರಕಾ ರವು ತಜ್ಞ ರ ಸಲಹೆಗೆ ಬೆಲೆಯನ್ನೆ ಕೊಡುವು ದಿಲ್ಲ, ಎಷ್ಟೋ ಸಲ ಅವರ ಸಲಹೆಯನ್ನೇ ಕೇಳುವುದಿಲ್ಲ ಎಂದು ಜನ ಹೇಳುತ್ತಾರೆ.” "ದ್ರ ಮಾತನ್ನುನಾನು ಖಂಡಿತ ಒಪ್ಪೆವುದಿಲ್ಲ. ಅಭ್ಯಾಸಕ್ರಮ, ಶಿಕ್ಷಣ ಪದ್ಧ ತ್ರಿ ಶ್ರ ಮಿಕ ಪುಸ್ತ ಕಗಳು ಇವೆಲ್ಲ ವಿಷಯ ಗಳಲ್ಲಿ ತಜ್ಞರ ಸಲಹೆ ಪಡೆಡೇ ಕೆಲಸ ನಡೆಯು ತ್ತ್ವ ದೆ. ತಜ್ಞ ರ ಸಮಿ- ಕ್‌ ನೇಮಕದ ಸ ಸಂ- ಬಂಧದಲ್ಲಿ ರಾಜಕೀಯ ದೈ ಬ್ಟಯನ್ನಿ ರಸಿಕೊಳ್ಳೆ ಉಗುವುದಿಲ್ಲ. ಅವರ- ನ್ಯಾಕೆ ನೇಮಿಸಿಕೊಳ್ಳ ಲಿಲ್ಲ, ಇವರನ್ಶ್ಯಾಕೆ ನೇಮಿ: ಸಿಕೊಳ್ಳಲಿಲ್ಲ ಎಂದು ಹೇಳಬಹುದಾದರೂ ಸಮಿತಿಯಲ್ಲಿರುವವರೆಲ್ಲ ತಜ್ಞ ರೇ ಆಗಿರುತ್ತಾರೆ- ನ್ನುವುದು ನಿಜ” "ಸಂ ಮತ್ತು ಪ್ರಮಾಣ ಹೆಚ್ಚಿದ್ದ ರಿಂದ ಇಂದಿನ ಶಿಕ್ಷಣದ ದರ್ಶ ಕೆಳಗಿಳಿಯುತ್ತರಿದೆ. ಅದಕ್ಕಾಗಿ ಎನುದ ಮಾಡಬೇಡವೆ ?' “ಮಾಧ್ಯ ಮಿಕ ಶಿಕ್ಷಣದ ಮಟ್ಟಿಗೆ ನನ್ನ ಅಭಿ ಪ್ರಾಯ ಹೇಳಬಲ್ಲೆ. ಆದರೆ ಅದು ನನ್ನೆ. ವೈಯ ತತ ಅಭಿಪ್ರಾ ಯ... ಸರಕಾರದ ನಿರ್ಣಯ ಅಥವಾ ಧೋತಣವಲ್ಲ; ನನ್ನ ಅಭಿಪ್ರಾ ಯದಂತೆ ಇಂದು ಮಾಧ್ಯಮಿಕ ಶಿಕ್ಷಣ ಕ್ರಮದಲ್ಲಿ ಆಮೂ ಲಾಗ್ರ ಬದಲಾವಣೆಯಾಗಬೇಕು. ಮಾಧ್ಯಮಿಕ ಶಿಕ್ಷಣ ಮುಗಿಸಿದ ವಿದ್ಯಾರ್ಧಿ ಮುಂದೆ ಕಾಲೇಜಿಗೆ ಹೋಗದಿದ್ದರೂ ತನ್ನ ಕಾಲ ಮೇಲೆ: ತಾನು ನಿಲ್ಲುವ ಯೋಗ್ಯತೆ ಅವನಿಗೆ ಬಂದಿರಬೇಕು. ಇಂದು ಹಾಗಿಲ್ಲ. ಮಾಧ್ಯಮಿಕ ಶಿಕ್ಷಣದಲ್ಲಿ ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣಗಳನ್ನು ಸೇರಿಸಿ ಆದರೆ ಸಂಪೂರ್ಣ ಸುಭಟ16/1 ಬೇಕು. ತಜ್ಞರು, ಸ ಸಮಾಜ ಮತ್ತು ಸರಕಾರ ಇದನ್ನೊಬ್ಬಿದರೆ ಬಹಳಷ್ಟು ಪರಿವರ್ತನೆ ಸಾಧ್ಯ ವಾದೀ ತು.“ “ಕಾಲೆ (ಜಿನಲ್ಲಿ ಯಾರು ಬೇಕಾದವರಿಗೆ ಪ್ರವೇಶ ಸಿಗುವುದರಿಂ- ದಲೇ ಶಿಕ್ಷಣದ ಮಟ ಕೆಳಗಿಳಿದಿದೆ. ಎಂದು ತಜ್ಞರ ಅಭಿಪ್ರಾಯವಿ ದೆ. ಶ್ರೀ ಚಿಂತಾಮಣ ರಾವ. ದೇಶಮುಖರು ಕೂಡ ಕಾಲೇಜಿನಲ್ಲಿ ಅರ್ಹ ವಿದ್ಯಾರ್ಥಿಗಳಿ ಗಷ್ಟೇ ಪ್ರವೇಶ ಸಿಗ ಬೇಕು ಎನ್ನುತ್ತಾರೆ ಆದರೆ ಕೀವ್ರೆ ವಿಶ್ವವಿ- ದ್ಯಾಲಯ:ಗಳ ಬಾಗಿಲು ಎಲ್ಲರಿಗೂ ತೆರೆದಿರಬೇ ಕೆನ್ನುತ್ತೀರಿ. ಇದು ಸಲಹೆಗೆ ವಿರುದ್ಧ ವಾದದ್ವಲ್ಪವೇನು ೈ ಸಗ "ಅಲಿಗಡ ವಿದ್ಯಾ ನೀತದೆಲ್ಲಿ ಮಾಡಿದ ಭಾಷಣ ದಲ್ಲಿ ನನ್ನ ಅಭಿಪ್ರಾ 'ು ಹೇಳಿದ್ದೆ ನೆ. ಆದರೆ ನನ್ನ ಅಭಿಪ್ರಾ ಸ ಗ ಬಹುಮತದ್ದ ಲ್ಲ ನಂಜಿಪು ನಿಜ ತಜ್ಞ ರ ಅಭಿಪ್ರಾಯ ತಪ್ಪು “ಎಂದು ನಾನು ಹೇಳಲಾರ. ನನ್ನ ದೃ ಸ್ರಿಕೋಣ ಶಿಕ್ಷಣ ತಜ್ಞರ ದಲ್ಲ. ನಾನೊಬ್ಬ ಬುದ್ದಿ ಸ್ವತ ದೃಷ್ಟಿ ಯಲ್ಲಿ ಸಾಮಾಜಿ ಷ್ಟ ಮತ್ತು ಅರ್ಥಿಕ ಪರಿಣಾಮಗಳ ಹಿನ್ನೆಲೆಯಲ್ಲಿ ಘ ಪ್ರಶ್ನೆಯನ್ನು ನೋಡುತ್ತೇನೆ. ಇಂದಿನ ಪರಿಸ್ಥಿ ತಿ ಏನಿದೆ.?,? “ ಊರು-ಊರುಗಳಲ್ಲಿ ಕಾಲೇಜುಗಳಾಗು ನಮ್ಮೆದುರಿಗಿನ ಸಮಸ್ಯೆಗಳು ತ್ತಿವೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಸೇರುತ್ತಾರೆ. “ಸರ್ಮಿ ಈ ಸಾವಿರಾರು ತರುಣರ ಶಿಕ್ಷಣದ ಹಸಿವನ್ನು ನೀವು ಹೇಗೆ ತಣಿಸುವಿರಿ? ಕಾಲೇಜು ಶಿಕ್ಷಣಕ್ಕಾಗಿ ಯೋಗ್ಯತೆಯ ಆಧಾರದಿಂದ ನಿಠ್ಮಿಷ್ಟ ಪ್ರಮಾಣದಲ್ಲಿ ಪ್ರವೇಶವಿರಬೇಕು ಎಂಬ ತತ್ವ ಯೋಗ್ಯವೇನೂ ಹೌದು. ಆದರೆ ನಮ್ಮ ದೇಶದಲ್ಲಿ ಇಂದು ಆ ಅವಸ್ದೆ ಬಂದಿಲ್ಲ.” "ಎಂದು ಬಂದೀತೆನ್ನುತ್ತೀ(ರಿ ಶಿ “ಆ ಮಾತಂತಿರಲಿ. ಇಂಗ್ಲೆಂಡ್‌, ಅಮೇರಿಕ ಮುಂತಾದ ದೇಶಗಳಲ್ಲಿ ಈ ನಿರ್ಬಂಧ ಇದ ರೂ ಅಲ್ಲಿ ಉಚ್ಚ ಶಿಕ್ಷಣ ಪಡೆಯುವವರ ಪ್ರಮಾಣ ನಮ್ಮಲ್ಲಿಗಿಂತ ಎಷ್ಟೋ ಪಟ್ಟು ಹೆಚ್ಚಿಗಿದೆ. ಅವ ರಷ್ಟು ಪ್ರಗತಿ ನಮ್ಮಲ್ಲಾದ ಬಳಿಕ ಪ್ರವೇಶ ನಿರ್ಬಂಧವನ್ನು ಹೇರಬಹುದು. ಇಂದಲ್ಲ.” “ ಸಾಮಾಜಿಕ ಮತು ಆರ್ಥಿಕ ಪರಿಣಾಮ ಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ನೋಡುತ್ತೇ ನೆಂದಿರಿ. ಗುಣದ ದೃಷ್ಟಿಯಿಂದ ಮಟ್ಟ ಕೆಳಗಿಳಿ ದರೆ ಸಾಮಾಜಕ ಪರಿಣಾಮ ಹಾನಿಕಾರಕ ವಾಗದೇ? ” " ಇಂದಿನ ವಸ್ತುಸ್ಥಿತಿಯನ್ನು ನೋಡಿರಿ. ಈ ಮೊದಲು ಯಾರಿಗೆ ಉಚ್ಚ ಶಿಕ್ಷಣ ಪಡೆಯುವುದು ಸಾಧ್ಯವಿರಲಿಲ್ಲವೊ ಅಂಥ ಜನರಿಗೆ ಈಗ ಅದು ದೊರೆಯತೊಡಗಿದೆ. ಅದರಿಂದ ಅವರ ದೈಖ್ಟ ಎಿಶಾಲವಾಗುತ್ತಿದೆ. ಅವರ ಕಾರ್ಯಕ್ಷೇತ್ರ ವಿಸ್ತಾರವಾಗುತ್ತಿದೆ. ಸಾಮಾಜಕ ದೃಷ್ಟಿಯಲ್ಲಿ ಇದು. ಮಹತ್ವದ್ದಲ್ಲವೆ? ಶಿಕ್ಷಣದ ಮೂಲಕ ಸಮಾಜದ ಭಿನ್ನ ಸ್ಮರಗಳು ಒಂದೇ ಮಟ್ಟಿ ಕ್ಕೆ: ಬರುತ್ತಿವೆ. ಈ ಅದ; ತವನ್ನು ಸಾಧಿಸುವ ಸಾ- ಮರ್ಥ್ಯ ಶಿಕ್ಷಣಕ್ಕೆ ಮಾತ್ರವೇ ಇದೆ.” “ಹಳ್ಳಿ ಹಳ್ಳಿಗಳಲ್ಲಿ ಸುಶಿಕ್ಷಿತರು ಮತ್ತು ಪದ- ವೀಧರರು ನಿರ್ಮಾಣವಾಗಿ ಅವರು ನಿರುದ್ಯೋ ಗಿಗಳಾದರೆ ಪ್ರಯೋಜನವೇನು? ” “ ಶಿಕ್ಷಣದಿಂದ ನೌಕರಿ ಸಿಗದಿದ್ದರೂ ಸರಿ, ನಾವು ಬಿ. ಎ, ಎಂ. ಎ. ಆಗಬೇಕು ಎಂಬ ಈರ್ಪೆ ಹಳ್ಳಿಯ ತರುಣರಲ್ಲಿ ಹುಟ್ಟುವುದಾದರೂ ಸಾಮಾನ್ಯ ಮಾತೇ? ನನ್ನ ಸಮಗಾರ ಮಿತ್ರ- ರೊಬ್ಬರಿದ್ದಾರೆ. ಅವರು ಶ್ರೀಮಂತರು. ಅವರ ೮ಷ್ಟಿ ಮಗ ಬಿ. ಐ. ಆಗಿದ್ದಾನೆ. ಅವರು ನನ್ನಲ್ಲಿ ಆಗಾಗ ಬಂದು ಮಗರಿಗೆ ಸೆಕ್ರೆಟಿರಿಯೆಟ್ಟಿ ನಲ್ಲಿ ನೌಕರಿ ಕೊಡಿಸಿ ಎನ್ನುತ್ತಾರೆ. ನಿಮ್ಮ ಮಗ ನಿಮ್ಮ ಉದ್ಯೋಗವನ್ನೇ ನಡೆಸಿದರೆ ಸೆಕ್ರೆಟರಿಯೆಟ್ಟಿನಲ್ಲಿ ಹೊಸಬನಿಗೆ ಸಿಗುವಷ್ಟು ಸಂಬಳವನ್ನು ಕೊಟ್ಟು ಆ ಹುಡುಗನೇ ನಾಲ್ಕು ಜನರನ್ನು ನಾಕರಿಗಿಟ್ಟು ಕೊಳ್ಳಬಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಆದರೆ ತನ್ನ ಮನೆತನದಲ್ಲಿ ಯಾರಾದರೂ ಒಬ್ಬರು "ಸಾಹೇಬ' ಎಂದು ಕರೆಯಿಸಿಕೊಳ್ಳ ಬೇಕೆಂದು ಅವರ ಇಚ್ಛೆಯಿದೆ. ಹೀಗೆ ತಲೆ-ತಲಾಂತ ರಗ ಳಿಂದ ಅತೃಪ್ತವಾಗಿರುವ ಆಕಾಂಕ್ಷೆಗಳನ್ನು ಶಿಕ್ಷಣವೊಂದರಿಂದಲೇ ಪೂರೈಸಿಕೊಳ್ಳಬಹುದು ಎಂಬ ಅರಿವು. ಸಮಾಜಕ್ಕೆ ಆಗುತ್ತಿದೆ. ಈ ಸಾಮಾಜಿಕ ಪರಿಣಾಮ ಮೂಲಗಾಮಿ ಸ್ವರೂಪ ದ್ಹಾಗಿಲ್ಲವೇ 3 "ಹೌದು. ವಿಶೇಷತಃ ಬಲ್ಲಿ ಜನ್ಮದಿಂದ ಜಾತಿ ನಿರ್ಣಯವಾಗುವುದೋ ಅಲ್ಲಿ ಅಂದಕೆ ನಮ್ಮ ಸಮಾಜದಲ್ಲಿ ಸಾಮಾಜಿಕ ಎಷಮತೆಯನ್ನು ಹೋಗಲಾಡಿಸುವ ಕಾರ್ಯದಲ್ಲಿ ಉಚ್ಚ ಶಿಕ್ಷಣಕ್ಕಿ ರುವ ಮಹತ್ವವನ್ನು ನಿರಾಕರಿಸಲು ಬಾರದು. ? “ಸರಿ, ಇಂಥ ಪರಿಸ್ಥಿತಿಯಲ್ಲಿ ಕಾಲೇಜುಗಳು ಮತ್ತು ಅವುಗಳಲ್ಲಿ ಕಲಿಯುವ ವಿದ್ಯಾರ್ಮಿಗಳ ಸಂಖ್ಯೆ ಹೆಚ್ಚಿ ದಲ್ಲಿ ನಾನಂತೂ ಅದನ್ನು ಸ್ವಾಗತಿ ಸುವವನೇ. ಮತ್ತೆ ಉಚ್ಚ ಶಿಕ್ಷಣದ ಪ್ರಸಾರ ತುಂಬ ಹೆಚ್ಚುತ್ತಿದೆಯೆಂದು ನಾವು ಹೇಳುವೆ ವಾದರೂ ನಮ್ಮ ಬಳಿಯಿರುವ ಹಣ ಮರ್ಯಾದಿ ತವಾಗಿಯೇ ಇದೆಯಾದ ರಿಂದ ಉಚ ಶಿಕ್ಷಣ ಪ್ರಮಾಣ ಮೇರೆ ತಪ್ಪಿಹ ಸ್ಯ ಪ್ರ (ರ ತಪ್ಪಿಹೋದೀತೆಂಬ ಅಂಜಕೆ ಯನ್ನಿಟ್ಟುಕೊಳ್ಳುವ ಕಾರಣವೇ ಇಲ್ಲ. “ಶಿಕ್ಷಣದ ಬಗ್ಗೆ ಇನ್ನು ಒಂದೇ ಒಂದು ಮಾತು ಕೇಳುತ್ತೇನೆ. ಶಿಕ್ಷಣದ ಪ್ರಸಾರದಿಂದ ಸಾಮಾಜಕ ಜೀವನದ ಮೇಲೆ ಯಾವ ಪರಿಣಾ- ಮವಾಗಿದೆ1? ” “ ನನ್ನ ಮಟ್ಟಿಗೆ ಹೇಳುವುದಾದಕೆ ಇಂದು ಶಿಕ್ಷಣದ ದೂರಗಾಮಿ ಪರಿಣಾಮ ವಿಶೇಷತಃ ಹಳ್ಳಿಯ ಜೀವನದಲ್ಲಿ ಕಂಡುಬರುತ್ತಿದೆ. ನಾನು ಶಾಲಾ ವಿದ್ಯಾರ್ಠಿಯಾಗಿದ್ದಾಗಿನಿಂದ ಈಗ ಜಟ ಎ ಮೂವತ್ತು ವರ್ಷಗಳ ಕಾಲ ಹಳ್ಳಿಗಳಲ್ಲಿ ಸಂಚರಿ ೪೪ ಕಸ್ತೂರಿ, ನವೆಂಬರ್‌ ೧೯೬೧ ಸುತ್ತಿದ್ದೇನೆ. . ಆಗಿಗಿಂತ ಈಗ ಹಳ್ಳಿಯ ಚಿತ್ರ ತೀರ, ಬೇಕೆ ಆಗಿದೆ. ಆಗ ಜನ ಪ್ರಶ್ನೆ ಕೇಳುತ್ತಿರ ರ ಲಿಲ್ಲ. ಹೇಳಿದ್ದನ್ನು ಮಾತ್ರ. ಇಂದು ನಾನೆಲ್ಲಿ ಹೋದರೂ. "ತಾನು ಮುಖ್ಯ ಮಂತ್ರಿ ಯಾಗಿದ್ದ ! ರೂ ಕೂಡ--ರಿರ್ಭಯ ದಿಂದ `ನಗ್ಗಪ ಶ್ನೆ ಕೇಳುತ್ತಾರೆ. ಈ ಪ್ರಶ್ನೆಗಳು ಯೂ ಆನಿರುತ್ತ ವೆ “ಹಳ್ಳಿ ಗಳಲ್ಲಿ ಜಡ ಇಂದು ಸುಶಿಕ್ಷಿತರೂ 'ಪೆದವೀಧಕರೂ ಕಾಣ ಸಿಗುತ್ತಾರೆ. ಅವರು ಜನರಲ್ಲಿ ವಿಚಾರಪ್ರಸಾರ ಮಾಡುತ್ತಾರೆ. ಜನರೂ ವಿಚಾರಪ್ಪ ವೃತ್ತ! ರಾಗು ತ್ತಾರೆ... ಶಿಕ್ಷಣದಿಂದಾದ ಜಾಗೃ ತಿಯಲ್ಲವೇ ಇದು? ” “ ಅದಾಯಿತು. ಆದರೆ ಹಳ್ಳಿಯ ಜನರು ಶಿಕ್ಷ ಇದ ಲಾಭ ಪಡೆಯುತ್ತಿದ್ದರೂ ಅವರಲ್ಲಿ ಅಸಂ- ತೋಷ ಹಬ್ಬಿಸುವ ಇತರ ಪ್ರಶ್ನೆಗಳಿದ್ದೇ ಇವೆ- ಯಲ್ಲ.” “ಉದಾಹರಣಾರ್ಥ...? ಸ ಒಕ್ಕಲತನದ ಕಾಯದೆ. ಈ ಕಾಯದೆ- ಯಿಂದ ಚಿಕ್ಕ ಚಿಕ್ಕ ಜಮೀನಿದ್ದ ಮಧ್ಯಮ ವರ್ಗದವರ ಸ್ಥಿತಿ ಶೋಚನೀಯವಾಗಿದೆ. ಮುಬ್ಬಿ ನ ಕಾಲದಲ್ಲಿ ಹೊಲವನ್ನು ನಂಬಿಕೊಂ- ಡಿದ್ರ ಪ್ರಾ ಥಮಿಕಶಾಲಾ ಶಿಶ್ಚಕರು ವಿಧವೆಯರು ಮುಂತಾದವರಿಗೆ ಉದರನಿರ್ವಾಹದ ಸಾಧನವೇ ಉಳಿದಿಲ್ಲ. ಇಂಥವರ ಬಗ್ಗೆ ಸರಕಾರ ವ್ಯವಸ್ಥೆ ಮಾಡುವುದು ಬೇಡವೇ?” “ಏನು ಮಾಡಬೇಕು, ಹೇಳಿ ನೀವೇ.” " ಸಾಮಾಜಿಕ ಸುರಕ್ಷಿತತೆ... (500181 56008101) ಯೋಜನೆಯಾಗಬೇಕು. ” “ಹುಂ. ಆದರೆ ತಲೆಮಾರುಗಳಿಂದ ರೈತರ ಮತ್ತು ರೈತ ಕೂಲಿಗಳ ದುರವಸ್ದೆ ಸಂ ತ್ತಲ್ಲ, | ಈ ಆಕ್ಷೇಪವೆತ್ತು ವವರ ಸಹಾನು ಭೂತಿ ಮತ್ತು ಭೂತದಯೆ ಎಲ್ಲಿ ಅಡಗಿತ್ತು? ಅದೂ ಹೋಗಲಿ, ಇಂದು ಹೊಲದ ಉತ್ಪ ್ಟ ಹೆಚ್ಚಿ ಸುವುದೇ ಮುಖ್ಯ ಪ್ರಶ್ನೆ ಯಾಗಿದೆ. ಉತ್ಪ್ರಾ ದನ ಕ್ರಿಯೆಯಲ್ಲಿ ಯಾರಿಗೆ ಯಾವುದೂ ಸಂಬಂಧವಿಲ್ಲವೋ, ವ್ಯವಸ್ಥಾ ಪಕರೆಂದು ಕೂಡ ಯಾರು ಉತ್ಬಾ ದನೆಯ ಕಾರ್ಯ ದಲ್ಲಿ ಭಾಗವಹಿ ಸುವುದಿಲ್ಲವೋ ಅವರು ಜವ್ವೀಫಿನ ಒಡೆಯರು ಕೇಳಿಕೊಳ್ಳು ತ್ತಿದ್ದರು. ಅಥವಾ ನಿಯಂತ್ರಕರಾಗಿದ್ದಕೆ ಅದು ಉತ್ಪಾ ದನೆಯನ್ನು ಹೆಚ್ಚಿನ ಸುವುದಕ್ಕೆ ಆತಂಕವಾಗು ವುದು, ಜಂಡಾ! ಸಮಾಜದಲ್ಲಿ ಕೂಡ ಈ ಪರಿಸ್ಥಿ ತಿ. ಅನಿಷ್ಟ ವೆಂದೇ ತಿಳಿಯಲಾಗುತ್ತದೆ. ಹಾಗಿರುವಾಗ ಕೃತರಿಗೆ ಸಂರಕ್ಷಣೆಯ ನ್ನ್ನೀಯು ವ್ರದೂ ಉತ್ಪಾ ದಸಯ ಒಡೆಯರನ್ನಾಗಿ ಮಾಡು ವ್ರದೂ ತ್ವ ವ್‌ ೨ ಪ್ಮವಾಗಿದೆ.. ಇಲ್ಲವಾದರೆ ಹೆಚ್ಚು ಶ್ರಮವಹಿಸುವ ಪ್ರೇರಣೆ ಅವನಿಗೆ ಆಗ ಲಾರದು. ಹೀಗೆ ಮಾಡುವಾಗ ಯಾರ ಹಿತ ಸಂಬಂಧಕ್ಕೆ ಇದರಿಂದ ಧಕ್ಕೆ ತಗಲುವುದೋ ಅವರ ಕೋಷವನ್ನು ಎದುರಿಸಿಯಾದರೂ ಕಾರ್ಯ ಮಾಡಬೇಕಾಗುವುದು.” “ಆದರೆ ತೀರ ಚಿಕ್ಕ ಜಮೀನಿನ ಒಡೆಯರ-” “ಅದನ್ನೆ ಹೇಳುತ್ತೇನೆ. ಇಂದು ಆ ಪ್ರಶ್ನೆಯೂ ಇಲ್ಲ. ೫--೧೦ ಏಕಕೆ ಜಮೀನಿನವರಿಗೆ ಈ ಕಾಯದೆ ಅನ್ವಯಿಸುವುದಿಲ್ಲ ಎಂಬ ತಿದ್ದುಪಡಿ ಮಾಡಿ ನಾವು ಇದನ್ನು ಬಗೆಹರಿಸಿದ್ದೇವೆ.” “ಆದರೆ ಕೇವಲ ಇಂಥ ಕಾಯದೆಗಳಿಂದಷ್ಟೇ ಒಕ್ಕ ಲತನ ಉತ್ಪಾ ದನೆ ಹೆಚ್ಚಾದೀತೇ?” "ಇಲ್ಲ. ಅದಕ್ಕಾಗಿ ಅಧುನಿಕ ಪದ್ದತಿಯಿಂದ ದೊಡ್ಡ ಪ ಪ ಪ್ರಮಾಣದಲ್ಲಿ ಅದೂ ಸಹಕಾರೀ ಪದ್ಧ ತ್ರಿ ಯಿಂದ ಹ ಲತನ ಮಾಡುವುದೊಂದೇ ಮಾರ್ಗ ವಾಗಿದೆ. ನಿಕ ನಮ್ಮ ಆರ್ಥಿಕ ಪ್ರಗತಿಯ ಮೂಲಮಂತ್ರವಾಗಿದೆ." “ಸರಕಾರ. ಈ ಬಗ್ಗೇನೂ. ವಿಶೇಷ ಯತ್ನ ಮಾಡಿದಂತಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ಮಾಡುತ್ತಿರು ವಂತೆ ಒಕ್ಕಲತನದ ಆಧುನೀಕರಣದ ವಿಚಾರ ದಲ್ಲಿ ಅಥವಾ ಸಹಕಾರೀ ಬೇಸಾಯದ ವಿಚಾರ ದಲ್ಲಿ ಕೆಲಸಗಳಾಗುತ್ತಿಲ್ಲ.” “ಸರಕಾರ ಪ್ರಯತ್ನ ಮಾಡುತ್ತಿಲ್ಲ ಎಂದೇನೂ ಇಲ್ಲ. ಮುಖ್ಯ ತೊಂದರೆಯೆಂದರೆ ನಮ್ಮ ರೈತರೇ ಪ್ರ ಗತಿಪರರಾಗಿಲ್ಲ. ತಲೆಮಾರುಗಳಿಂದ ತಮ್ಮ ಶ್ರ ಮದ ಪ ್ರತಿಫಲ ತಮಗೆ, ಪೂರ್ಣವಾಗಿ ಸಿಗು ವುದಿಲ್ಲ ನಬ ಭಾವನೆ ಅವರಲ್ಲಿ ಬಿಂಬಿಸಿ ಹೋಗಿರುವುದರಿಂದ ಅವರು ಉತ್ಪಾದನೆ ಹೆಚ್ಚಿ ಸುವ ಕಾರ್ಯದಲ್ಲಿ ಉದಾಸೀನರಾಗಿಯೆ ಇರು ತ್ತಾರೆ.” ` | ಮಾಡಲು ಸರಕಾರ ಚ್ಚಿನ ನಮೆ ದುರಿಗಿನ ಸಮಸ್ಯೆಗಳು ೮೫ ೬ “ಅಂದ ಮೇಲೆ ರೈತರನ್ನು ಪ್ರಗತಿಪರರನ್ನಾಗಿ ಪ್ರಯತ್ನ ಮಾಡು ವ್ರದು ಬೇಡವೆ? “ಮಾಡಲೇಬೇಕು. ಅದನ್ನು ಹೇಗೆ ಮಾಡಬ- ಹುದು ಎನ್ನುವ ಮೊದಲು ನನ್ನದೊಂದು ಅನುಭ ವವನ್ನು ಹೇಳುತ್ತೇನೆ. ನಾನು ಮುಂಬಯಿ ರಾ- ಜ್ಯದ "ಆಹಾರವಂತ್ರಿ ಯಾಗಿದ್ದಾಗಿನ ಮಾತಿದು. ಬಜಾನ ಪದ್ಧ ಕಿ ಬೇಸಾಯದ ಪ್ರಚಾರ ಕ್ಕಾಗಿ ಒಂದೆಡ” ಅದರ ಪ್ರಾತ ಶಕೆ ನಡೆಂತ್ತು. ಕ ರೈ ತರು ಏನೋ ಕ ಬರುತ ನಮ್ಮ ಹಾಗು ಬಳಿ ನಿಂತಿದ್ದರು. ನಾನು ಆವ ತ್ರ ತಾಟಸ್ಥ ಭದ ಕಾರಣವನ್ನು ಕೇಳಿದೆ: “ಇವೆಲ್ಲ ಹ್‌ ವಿಚಾರ-- ಪದ್ಧತಿಗಳು ಶ್ರೀಮಂತ ರೈತರಿಗಾಗಿ, ಸಾವಕಾರರಿಗಾಗಿ ಇವೆ. ಬೇಕೆಂದಾಗ ಅವರು ಇಂಜಿನ್‌, ಪಂಪ", ಮೊದಲಾದವನ್ನು ತರಿಸಿಕೊಳ್ಳಬಲ್ಲರು. ನಮ- ಗದು ಸಾಧ್ಯ ವೇ? ಖಂದು. ಅವರು ಉತ್ತರ ಎತ್ತ ರು. ಎಲ್ಲಿ ಉದಾಸೀನತೆಯ ಪ್ರ ಶ್ನೆ ಒಂದೇ ಸಾಮಾನ್ಯ ಕೈ ಕೈತರ ಸಾಂಪತ್ತಿ ತ ಸ ತಿಯೂ ಕತ್ತ ಣ್ಣ ದೆ. ಬೇಕಾದಷ್ಟು ಸಾಧ ನಗಳೂ ಅವರಿಗೆ ಸಿಗುವುದಿಲ್ಲ. ಇದಕ್ಸೈ ಸಹ ಕಾರೀ ಅಥವಾ ಸಾಮುದಾಯಿಕ ಜಿ ೦ಬ ಉಪಾಯ.” “ಆಬಗ್ಗೆಯೂ ಹೆಚ್ಚಿನ ಪ ಪ್ರಯತ್ನ ಎಲ್ಲಿ ನಡೆ ದಿದೆ? $ಲವಡಗಳಲ್ಲಿ ಇ ಸಹಕಾರೀ ಬೇಸಾಯ ಯಶಸ್ವಿ ಯಾದಕೆ ರ್ಯ ತರಿಗೆ ನಂಬಿಗೆ- ಯಾದೀತು. ಸರಕಾರ ಪ ತಿ ಸೆ ಆಥವಾ ಜಿಲೆ ಗಳಲ್ಲಿ ಇಂಥ ಯೋಜನೆಯನ್ನು ಅಮಲಿನಲ್ಲಿ ಏತಕ್ಕೆ ತರುತ್ತಿಲ್ಲ?' ಫ ತರ "ಮುಂದಾಗಿ ಈಪ ಪ್ರಯತ್ನ ಮಾಡ ಚಕ ಸರಕಾರ ಸಹಾಯ ಮಾಡ ಪಕ ಅವರೇ ಮೊದಲು ಮುಂದಾಗಬೇಕು” 6 ಕೈತ ರಲ್ಲಿ ಜಾಗೃತಿ ಮಾಡಬೇಕೆಂದಾದರೂ ಸರಕಾರ ಸೂನಾಗುವುದು ಬೇಡವೇ?” “ ನೀಸ್ವಾ ರ್ಥಿಗಳೂ ನಿಃಸ್ಟ್ರ )ಹರೂ ದಕ್ಷರೂ ಆದ ಕಾರ್ಕಕರ್ತರಿದ್ದ ರೇನೇ ಜ್‌ ಚಳವಳಿ ಯಶಸ್ವೀಯಾದೀತು.ಈಗಿರುವ ಅಡಚಣಿ ಇದೇ.” ಕ ಸಹಕಾಂ ..ಚಳವಳಿಯಿರಲಿ, .. ಅಥವಾ ಬೇರಾವ ಯೋಜನೆಯೆ ಇರಲಿ, ಸರಕಾರೀ ಕಾರಭಾರದಲ್ಲಿಯ ನೌಕರರ ಕಾಲಹರಣ ಪ್ರವೃತ್ತಿ ಇರುವ ವರೆಗೂ ಯೋಗ್ಯರೂ ಕೂಡ ಪ್ರಯತ್ನಿಸಿ ನಿರಾಶರಾಗುತ್ತಾರೆಂಬುದು ಅನುಭ- ವದ ಮಾತಾಗಿದೆ. ” "ನಿಜ: ಸಾಮಾನ್ಯ ಮನುಷ್ಯನಿಗೂ ಈ ಮಾತು ಚುಚ್ಚುವಾಗ ಮುಖ್ಯ ಮಂತ್ರಿಯಾಗಿರುವವನಿಗೆ ಹಗಸ, | ನೀವೇ ಯೋಜಿಸಿ.” “ ಇದಕ್ಕೆ ಉಪಾಯವನ್ನು ಸರಕಾರವೇ ಹುಡುಕಬೇಕು. ಯಾಕೆ ಮಾಡುತ್ತಿಲ್ಲ?” ೯ ಇದಕ್ಕೆ ಅಧಿಕಾರದ ವಿಶ ೦ದ್ರೀಕರಣ- ವೊಂದೇ ಬ ಪಂಚಾಯತಿ ರಾಜ ಸಾ ಪನೆ ಇದಕ್ಕಾಗಿಯೆ ಆಗಬೇಕೆನ್ನು ವುದು. ಇದರಲ್ಲಿ ತುಂಬ ಗಂಡಾಂತರಗಳಿವೆಯಿಂದು ಗೊತ್ತಿ ದ್ದ ರೂ ನಾನು ದ್ಳ ಢ ನಿರ್ಧಾರದಿಂದ ಈ ಕಾರ್ಯ ಮಾಡಲು ನಿರ್ಧರಿಸಿದ್ದೆ (ನೆ. " ಹಳಿ ಗಳಲ್ಲಿ ಸ್ಥಳಿಕರಿಗೆ ಅಧಿಕಾರ ಸಿಕ್ಕ ರೆ ಆಪ್ತ, ಮಿತ್ರ ; ನನ್ನ “ಪಕ್ಷದವ, ಜಾತಿಯವ ಟ್ರ ತ್ಯಾದಿ ಭಾವನೆಗಳೆಲ್ಲ ಬರುವ ಸಂಭವ ವಿಶೇಷ ವಾಗಿದೆ ” " ಹೌದು. ಅಧಿಕಾರಿ ವರ್ಗ ದೂರವಿದ್ರಷ್ಟೂ ಅದು ವೃಕ್ತಿನಿರಪೇಶ್ಷವಾಗಿರಬಲ್ಲದು. 'ಅದತಿ ಜನರ ನಿಜ ಪ್ರ ಗತಿ ಸಾಧಿಸಬೇಕೆಂದಿದ್ದ ಲ್ಲ ಎಲ್ಲ ಯೋಜನೆಗಳ ಫಲವನ್ನು ಜನರಿಗೆ ಮುದ್ಚಿಸ ಸಜೇ ಕೆಂದಿದ್ದ ಲ್ಸ ಜನತೆಯ ನಂಬಿಗೆಯ ಸಸ ಮೇಲೆ ಸ್ಥಾಪಿಸುವ ಅಧಿಕಾರದ ಎಕೇಂದ್ರೀಕ ರಣವೊಂದೇ ಮಾರ್ಗವಾಗಿದೆ. : ಆದ ರಿಂದಲೇ ಎಲ್ಲ ಗಂಡಾಂತರಗಳನ್ನೆ ದುರಿಸಿ ಪಂಚಾಯತಿ ರಾಜ್ಯದ ಯೋಜನೆಯನ್ನು ತ್ವರಿತವಾಗಿ ಕಾರ್ಯ ಗತ ಮಾಡಬೇಕೆಂದು ನಿರ್ಧರಿಸಿದ್ದೆ (ನೆ? "ಪಂಚಾಯತಿ ರಾಜ್ಯದಲ್ಲಿ ಒಂದೆಡೆ ಸ ಸ್ಥಳಿಕ ಕಾರ್ಯಕರ್ತರು, ಇನ್ನೊಂದೆಡೆ ಅಧಿಕಾರ ವರ್ಗ ಹೀಗಾಗಿ ಘರ್ಷಣೆಯಾಗಲಿಕ್ಸಿ ಲವೆ ಕ ಹಾಗಾ ಗಟ್ಟಾರದಂದೇ ಪಂಚಾಯತ ರಾಜ ದಲ್ಲಿ ಸ್ಥಳಿಕ ಜನ ಪ್ರತಿನಿಧಿಗಳಿಗೆ ಮತ್ತು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಕೊಡ ಬೇಕು. . , ಏಕೆಂದರೆ ಸ ಸ್ಫಳಿಕರಿಗೆ ನಿರ್ಣಯ ಮಾಡುವ ಅಧಿಕಾರ ಕೊಡದೆ ಕೆಲಸವಾಗು ಲಾ ಕಸ್ತೂರಿ, ನವೆಂಬರ್‌ ೧೯೬೧ ವುದು ಕಠಿನವಾಗಿದೆ.” | “ಇಲ್ಲಿ ಕೂಡ ಕಾಗದ-ಪತ್ರಗಳ ಕಾಲಹರಣ ವಾಗುವುದನ್ನು ತಡೆಯುವ ಪ್ರಶ್ನೆ ಇದೆ.” "ಹೌದು, ಇಂದು ಫೈಲುಗಳು ಕೆಳಗಿನಿಂದ ಮೇಲೆ ಸರಿಯುತ್ತವೆ. ಅವುಗಳ ಮೇಲೆ ಕೇವಲ "ಶರಾ'ಗಳು ಕೂಡಿ ಬಿಳುತ್ತವೆ. ನಿರ್ಣಯ ಕೊ. ಡುವ ಹೊಣೆಯನ್ನು ಯಾರೂ ಹೊರುವುದಿಲ್ಲ. ಹಣ ಎತ್ತುವ ಸಲುವಾಗಿಯೂ. ಕಾಲಹರಣದ ತಂತ್ರ ಉಪಯೋಗವಾಗುತ್ತದೆ. ಈ ದೋಷ ನಿವಾರಿಸಲು ವಿಕೇಂದ್ರೀಕರಣವಾಗಬೇಕು.” “ಒಳ್ಳೆಯ ಅಧಿಕಾರಿಗಳೂ ಇರುತ್ತಾರೆ. ಅವರ ಮೇಲೆ ದಿನನಿತ್ಯದ ಕೆಲಸದ ಹೊರೆ ಬಹಳವಾಗಿ ಬೀಳುತ್ತದೆ. ದಕ್ಷತೆ ಮತ್ತು ಇಚ್ಛೆ ಇದ್ದರೂ ಅವರಿಂದ ಚನಸ್ಸಟ್ಛಾ ಧದ ಲಸ 'ವಾಗುತಿ ತ “ವಿಕೇಂದ್ರೀಕರಣದಿಂದ ಈ ಅಡಚಣಿಯ; ನ್ನು ನೀಗಿಸುವೆವು. ಈಗ ಜಿಲ್ಲೆಯಲ್ಲಿ ಕಲೆಕ್ಟರನೇ ಅತಿ ಹೆಚ್ಚಿನ ಅಧಿಕಾರವುಳ್ಳ ವಧಾಗಿದ್ದಾನೆ. ಅವನನ್ನು ಕಡಿಮೆ ಅಧಿಕಾರವುಳ್ರ ವನನ್ನಾಗಿ ಮಾಡಿ ಅವನ ದಿನನಿತ್ಯದ ಕೆಲಸಗಳಲ್ಲಿ ಬಹಳಷ್ಟನ್ನು ಕಡಿಮೆ ಮಾಡಬೇಕೆನ್ನು ತ್ತೇನೆ. ಸ 'ಜಿಕಕೋದಿಗೇ ಸ ಸ್ಟ ಫಿಕ ಧುರೀಣರೂ ತಯಾ ರಗಬೇಕಲ್ಲವೆ [ ಒಳ್ಳೆಯ ಕಾರ್ಯಕರ್ತರಿಗೆ ಅವಕಾಶ. ಸಿಕ್ಕರೇನೇ ಪಂಚಾಯತಿ ರಾಜ್ಯಕ್ಕೆ ಬೆಲೆ ಬಂದೀತು.” ! “ದಕ್ಷ ಮತ್ತು ಪ್ರಾಮಾಣಿಕ ಕಾರ್ಯಕರ್ತರ ಸ ಳಿಕ ಧುರೀಔಿತ್ವ ವನ್ನು ತಯಾರಿಸುವುದೇ ಪಂ- ಚಾಯತಿ ರಾಜ್ಯದೆ ಗ್ವ. ೪11೫ ಉದ್ದೆ (ಶವಿದೆ. ಕಾಗದ-ಪತ್ರ ಗಳ ಕಾಲಹರಣ ಚಕ್ರ ದಲ್ಲಿ ಸಿಲು ಕಿರುವ ನೌತರಶಾಹಿಯ ಕೈಯ ಅಧಿಕಾರವನ್ನು ಜನರ ಕೈಗೆ ಕೊಡ-ವುದು ಸ ಸ್ಥಳಿಕ ಧುರ ಣತ್ತ ವನ್ನೂ ನಿರ್ಮಿಸ ಸುವುದು -ಇಷೆರಡೂ ಉದ್ದೇಶ ಗಳು ಸಾಧ್ಯವಾದರೆ ಮಾತ್ರ ಪಂಚಾಯತಿ ರಾಜ್ಯ ಯೋಜನೆ ಅಮಲಿನಲ್ಲಿ 13] ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ವೇಗ ಹೆಚ್ಚಿ (ತು. ಕ ಜಟ ॥1। ಒಂದು ರೀತಿಯಲ್ಲಿ ಕತ್ತ ಲೆಯಲ್ಲಿ ಹಾರಿಕೊಂಡಂತೆಯೇ ಇದೆ. ಆದರೆ ಹಾರಿಕೊಳ್ಳಲೇಬೇಕಾಗಿದೆ. ನಾನಂತೂ ಹಾರಿ ಹೊಳ್ಳತಕ್ಕ ವನೇ (ತೆ “ಇದಾಯಿತು ವಿಕಾಸದ ವಿಚಾರ, ಆದರೆ ವಿಕಾಸವಾಗುತ್ತಿರುವಾಗ ಸಮಾಜದಲ್ಲಿ ಸ್ಥಿರತೆ, ಸುರಕ್ಷಿತತೆಗಳ ಭಾವನೆ ಇರದಿದ್ದಲ್ಲಿ ಸತತವಾಗಿ ಪ್ರಗತಿಯಾಗುವುದು ಕಠಿಣವಾಗಿದೆ. ಸರ್ವ ಸಾಮಾನ್ಯ ಮನುಷ್ಯನಿಗೆ ಇಂದು ಸುರಕ್ಷಿತತೆಯೆನಿ ಸದಂತಾಗಿದೆ. ಅಪರಾಧಗಳು ಹೆಚ್ಚುತ್ತಿದ್ದರೂ ಅಪರಾಧಿಗಳಿಗೆ ಶಾಸನವಾಗುತ್ತದೆ ಎಂಬ ನಂಬಿ ಗೆಯಿಲ್ಲ. ತಾನು ಪ್ರಾಮಾಣಿಕನಾಗಿದ್ದೇನಾದರೂ ಶಾಸನದ ಬೆಂಬಲ ' ತನೆಗಿದೆಯೆಂಬ ಎಿಶ್ವಾಸವಾ ಗುತ್ತಿಲ್ಲ. ಇ“; " ಈ ಅಸುರಕ್ಷಿತತೆಯ ಭಾವನೆ ನಿಜವಾ- ಗಿಯೂ ಸಾರ್ನತ್ರಿ ಗ 1. ಕ "| ಸಾತಿ ತ್ರಿ ಕವೆಂದರೆ, “ ನಿಲ್ಲಿ. ರೆಕೆರಾಧಿಗಳು ಶಿಕ್ಚೆಯಿಂದ ತಬ್ಬಿಸಿ ಕೊಳ್ಳು ವದು ಅತಿ ಸೆಚ್ಚಾ ಬಡಿಯದ ನನಗನಿ ಸುವುದಿಲ್ಲ. ಹಾಗಿದ್ದರೆ, ಸುರಕ್ಷಿತತೆ ಇಲ್ಲವೆಂದಾ ದರೆ ಮಹಾರಾಷ್ಟ್ರ ದಲ್ಲಿ ಹೊರಗಿನವರು. ಬಂದು ಬಂಡವಳ ತೊಡಗಿಸಲು ಧೈರ್ಯ ಮಾಡುತ್ತಿರ ಲಿಲ್ಲ. ್ಕೆ “ ಅಷ್ಟರ ಮಟ್ಟಿನ ಅಸುರಕ್ಷಿತತೆಯ ಭಾವನೆ ಇರದಿದ್ದರೂ ಅಪರಾಧಗಳ ಸಂಖ್ಯೆ ಹೆಚ್ಚಿರುವುದು ಸುಳ್ತಲ್ಲ. ತ್ರೆ ಭಟ್ಟಿ ಸೆರೆಯ ಉತ್ಪಾದನೆ ತೇ ಸವನೆ ಗ) ತ್ತಿದೆ. ಮದ್ಯಪಾನ ಪ್ರತಿಬಂಧವು ಸರಕಾರದ ಒಂದು ವಿಶಿಷ್ಟ ಧೋರಣದ ಫಲವಾಗಿದೆ. ಆ ಕಾಯದೆಯ ಅಮಲುಬಜಾವಣೆ ಸಾಕಷ್ಟು ಪರ ಣಾಮಕಾರಿಯಾಗಿಲ್ಲ ಎಂದರೆ ಒಪ್ಪಿಕೊಂ- ಡೇನು. ಆದಕೆ ಅದರಿಂದ ಮದ್ಯಪಾನಪ್ರತಿ ಬಂಧವೇ ಕೆಟ್ಟದ್ದು ಎಂದು ಹೇಗೆ ಹೇಳಲಾ- ದೀತು?” “ ಪಾನಪ್ರ ತಿಬಂಧ ಕಾಯದೆಯನ್ನು ಭಂಗಿ ಸುವ ಅಪರಾಧಗಳು ಎಷ್ಟು ಹೆಚ್ಚಿ ವೆಯೆಂದಕೆ ಇತರ ಅಸರ 1111/ 3 ಸ ಆ ಕಾಮು ಸಮಾಜದ ಮೇಲೆ ಬೇರೊಂದು ರೀತಿಯಲ್ಲಿ ಆಗುತ್ತಿದೆ.. ಇತರ ಉಯರೇಗಳನ್ನು ಮುರಿ ದಾಗ ಕಾಯದೆ ಮುರಿಯುವುದರಲ್ಲಿ ತಪ್ಪೇನಿಲ್ಲ ಎಂಬ ಭಾವನೆ ಹೆಬ್ಬು ವುದಿಲ್ಲ. ಇನ್‌ತಂಟ್ಯಾಕ್ಟ್‌ ತಬ್ಬಿಸಿದರೆ ಹಾಗೊದು ಸಾರ್ವಜನಿಕವಾಗಿ ಹಾಟ ಕ್ಸ ಭಟ ಟಫಟಟಟಆ್‌ ಟ್ಛ ಇಸ್ಟ್‌ ಟ್‌ ಲೋ 1*4್‌ಟ್‌ತ್‌್‌ಟ್‌ಚಫಕ ಆಅಹ್‌ ಹ್ಮ | ಕಟ ಫ್‌ ಅ4ಟ್‌್ಪ, ಸ್‌ ಬಡಾಯಿ ' ಕ ಸ ಫಿ ; ಜೇ ಶಿ | | ನಮ್ಮೆದುರಿಗಿನ ಸಮಸ್ಯೆಗಳು ೮೭ ಹೇಳುವ ಧೈಯ ೯ವಿಲ್ಲ. ಆದರೆ ಪಾನಪ್ರತಿಬಂಧ ಕಾಯದೆಯನ್ನು ಉಲ್ಲಂಖಸಿದೆವು ಬು ಜನ ಕೊಚ್ಚಕೊಳ್ಳು ತ್ತಾರೆ... ಇದರಿಂದ ಕಾಯದೆ ಭಂಗ ಮಾಡುವ ಮನೋಧೈರ್ಯ ಬೆಳೆಯುತ್ತದೆ. ಕಾಯದೆಯ ಅವ.ಲುಬಜಾವಣೆ ಮಾಡುವ. ಸರಕಾರೀ ಯಂತ್ರದಲ್ಲೂ ಭ್ರಷ್ಟಾ ಚಾರ ಬೆಳೆಯುತ್ತದೆ. ಸಾಮಾನ್ಯರ ಮೇಲೆ ಇದ ರಿಂದಾಗುವ ಪರಿಣಾಮ ತುಂಬ ಘಾತಕವಾ ದದ್ದು. . ಈ ದೃಷ್ಟಿಯಿಂದ ಪಾನಪ್ರತಿಬಂಧ ಪ್ರಶ್ನೆಯ ವಿಚಾರವನ್ನು ವಿಮರ್ಶಿಸುವುದು ಅಗತ್ಯವಲ್ಲವೆ?' "ಇದು ಮಹತ್ವದ ಮತ್ತು ವಾದಗ್ರೆ ಸ್ಟ ಪ್ರಶ್ನೆ. ಕಳ್ಳಸೆರೆ ತ ೫5 ಗ್ರೆಮಾಣ ಕಡಿಮೆಯಿಲ್ಲ ಎಂದು ಒಪ್ಪೆ ತ್ತೇನೆ. ಆದ 1 ಪಾನಪ್ರತಿಬಂಧ ದಲ್ಲಿ ನನ್ನ ವಿಶ್ವಾಸವಿದೆ. ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿಯ ಕೂಲಿಕಾರ ವಸತಿಯನ್ನು ಕಂಡವನಿಗೆ ಈ ಮಾತು ಮನದಟ್ಟಾದೀತು. ೧೯೪೨ರ ಕಣ ಆ ಭಾಗದಲ್ಲಿ ಭೂಗತ ನಾಗಿದ್ದ ನನಗೆ ಅದು ಚೆನ್ನಾಗಿ ಪರಿಚಿತವಿದೆ. ಅಲ್ಲಿ ಗ ಕಾಣುತ್ತಿದ್ದ ಹೃದಯ ವಿದ್ರಾವಕ ದೃಶ್ಯ ಇಂದಿಲ್ಲ. ಇ ತೆ ಜಾಗ ಮಾಲ್ಯಗಳ ವೆ (ಲೆಯೆ ಪಾನಪ್ರತಿಬಂಧದ ಪರಿ ಣಾಮುವಾಗುತ್ತಿದೆಯೆ ಎಂದು ಗಂಭೀರವಾಗಿ ಯೋ ದು ಸರಿ.” " ಇಂದಿನ ಅಸ್ವಸ್ಥ ಸೃತೆ ಮತ್ತು ಅಸುರಕ್ಷಿತತೆಗೆ ಜಾತೀಯ ಜೂ ಒಂದು ಕಾರಣವಾ ಗಿದೆ? “ಈ ಮಾತನ್ನು ನಿರಾಕರಿಸಲು ಬಾರದು. ಆದರೆ ಶಿಕ್ಷಣಪ್ರಸಾರ, ಔದ್ಯೋಗೀಕರಣ, ಸಾಮಾಜಕ ಜಾಗ್ರತಿ ಮತ್ತು ಸುಧಾರಣೆಗಳಿಂದ ಹುಟ್ಟುವ ಹೊಸ ಶಕ್ತಿಯ `ವಿಕಾಸದಿಂದ ಕೆಲ ಕಾಲದಲ್ಲಿ ಜಾತೀಯವಾದ ಅಳಿದೀತು ಎಂದು ಡೆ ನಂಬಿಕೆಯಿದೆ.” "ಆದರೆ ಆಗಾಗ ಈ ಪ ಪ್ರ ವೃ ತ್ತಿ ಕಡಿಮೆಯಾಗ ಹತ್ತಿದೆಯೆಂದು ಅನಿಸುವಷ್ಟ ಲ್ಲ ಚುನಾವಣಿಗಳ ಗದ್ದಲ ಬಂದು ಈ ವಿಷವಶ್ತ "ಸುತೆ ಮತ್ತೆ ಚಿಗಿ ಯು ತ್ತದೆ. ಓಗಿರುವಾಗ ಈ ವ್ಯಾಧಿ. ಬೇಗ ಹೋಗುವುದು ಹೇಗೆ?” “ಐದು ಹತ್ತು ವರ್ಷಗಳಲ್ಲಿ ಹೋದೀತು ಎಂದೇನೂ ನಾನು ಹೇಳುವುದಿಲ್ಲ. ಆದರೆ ಇಂದು ಕೂಡ ಚುನಾವಣಿಗಳಲ್ಲಿ ಯಾರೂ ಜಾತೀಯ ವಾದದ ಪ್ರಚಾರವನ್ನು "ಬಹಿರಂಗವಾಗಿ ಮಾಡ ಲಾರರು ಸೂ ಯಾರೂ ಅವರ ಮಾತು ಕೇಳುವುದಿಲ್ಲ. ಇದು ಪ್ರಗಟ ಒಂದು ಹೆಜ್ಜೆಯೇ ಸರಿ. ಜಾತೀಯ ವಾದಕ್ಕೆ ಜನ ಮತದ ಬೆಂಬಲ ಕಡಿಮೆಯಾಗುವುದು (ಓತ ಹೊಸ ಸಾಮಾಜಿಕ ಮೂಲ್ಯವೇ ಸರಿ, ನಾವು ಇಂದು. ಜೀವನದ ಅನೇಕ ಕ್ಷೇತ್ರ ಗಳಲ್ಲಿ ಜಾತಿಯ ನ್ನು ಮನ್ನಿಸುತ್ತೆ ವೆ. ಆದ್ದರಿಂದ ರಾಜಕೀಯ ಕ್ಷೇತ್ರ ದಲ್ಲೂ `ಅವರ ಚುಂ ಚು ಪ ಪ್ರವೇಶವಾಗುತ್ತಿದೆ. ಜಾತೀಯವಾದ ಅಳಿ ಮದುವ ವಿಚಾರದಲ್ಲಿ ಆಧೀರರೂ ಅವಸರದವರೂ ಆಗುವುದರಿಂದ ಪ್ರಯೋಜನವಾಗದು. ಜನ ಈಗ ಈ ಹುರಿಯಾಳು ಯಾವ ಜಾತಿಯವ ಎನ್ನು ವುದಕ್ಕಿಂತಲೂ ನಮಗೆ ಹಿತ ಮಾಡಿಯಾನೇ ಎಂದೇ ಹೆಚ್ಚಾಗಿ. ವಿಚಾರ ಮಾಡುತ್ತಾರೆ. ವಸತಿಗೃಹಗಳಲ್ಲಿ ಅನೇಕ ಜಾತಿಯ ಹುಡುಗರು ಒಟ್ಟಿಗೆ ಇರುವುದರಿಂದ ಅವರಿಗೆ ತಿಳಿದೊ ತಿಳಿಯ ದೆಯೊ ಜಾತೀಯ ಭಾವನೆ ಕಡಿಮೆಯಾಗುತ್ತ ನಡೆದಿದೆ. ಇಂದಿನ ಹೊಸ ಪೀಳಿಗೆ ಜೀವನದ ಹೊಸೆ ಮಾಲ ಗಳನ್ನು ಮನಸ್ಸ ನಲ್ಲಿ ಬಿಂಬಿಸಿ ಕೊಂಡು ಬೆಳೆಯುತ್ತಿದೆ. ಮುಂ ದನ ವೀಳಿಗೆ ಯಲ್ಲಿ ಜಾತೀಯ ಪ ಪ್ರಶ್ನೆ ಬಹಳಷ್ಟು ಮಟ್ಟಿಗೆ ಬಿಟ್ಟೀತು ಎಂದು ನನಗೆ ನಂಬಿಕೆಯಿದೆ.” "“ ಆದರೆ ಎದ್ಯಾರ್ಥಿ ಮತ್ತು ಯುವಕರ ಹೊಸ ಪೀಳಿಗೆಗೆ ಹೊಸ ಸಾಮಾಜಕ ಪೆ ಪ್ರೇರಣೆ ಯನ್ನು ಕೊಡುವ ಕಾರ್ಯವಾದರೂ ಸ ಮಾಧಾನ ಜಳ! ಎಲ್ಲಿ ಆಗುತ್ತ ದೆ? ಅವರಿಗೆ ಆಕ ರ್ಷಕವೆನಿಸುವಂಥ ಕಾರ [ಕ್ರಮ ಸರಕಾರದ ಬಳಿ ಎಲ್ಲಿದೆ? “ಈ ಪ್ರೇರಣೆ ಕೊಡುವ ಮುಖ್ಯ ಕಾರ ಸರ- ಕಾರ ಅಥವಾ ಮಂತ್ರಿ ಯದಲ್ಲ. ನಮಗಿಂತಲೂ ಹೆಚ್ಚಾಗಿ ಕಲಾವಿದರು, ಪಾ ಎಧ್ಯಾಪಕರು, ಲೇಖ ಕರು ಮೊದಲಾದವರು ಈ ಕಾರ [ವನ್ನು ಮಾಡ ಬೇಕು... ಸರಕಾರ ಸಮಾಜದ ಧುರೀಣರಿಗೆ ಸಹಾಯ ಮಾಡುವುದು. ಮುಖ್ಯ ಹೊಣೆಯನ್ನು ೮೮. ಕಸ್ತೂರಿ, ನವೆಂಬರ್‌ ೧೯೬೧ ಸರಕಾರದ ಮೇಲೆ ಹೊರಿಸುವುದು ಯೋಗ್ಯವಾ- ಗದು” “ವಿದ್ಯಾರ್ಥಿಗಳಿಗೆ ಕೊಯನಾ ಅಣೆಕಟ್ಟಿನಂಥ ಕಾರ್ಯಗಳಲ್ಲಿ ಭಾಗ ವಹಿಸುವ ಅವಕಾಶವಿತ್ತರೆ ಹೊಸ ಸಂಸಾ ರವನ್ನು ಅವರಲ್ಲಿ ಮೂಡಿಸ ಸವ ಕಾರ್ಯ ಜಗಪತಿ ಕೈ "ಶ್ರ ಶ್ರಮುಜಾನದಂಥ ಕಾರ್ಯಕ್ರಮಗಳಿಗೆ ಈಗ ಬರೀಪ ಪ್ರತೀಕಾತ್ಮಕ ಮೌಲ್ಯ ಮಾತ್ರ ಉಳಿದಿದೆ. ಯೋಜನೆಗಳ ಆರಂಭದ ಕಾಲದಲ್ಲಿ ಇದು ಅವಶ್ಯಕವೂ ಉಪಯುಕ್ತವೂ ಆಗಿತ್ತು. ಈಗ ಅವನ್ನ! ಮಾಡುತ್ತ ಹೋಗಬೇಕೆಂಬ ದೃಷ್ಟಿ ಗ ಕೃ ತ್ರಿ, ಮ ಸ್ವರೂಪದ್ದಾ ಗುವುದು, ಕೊೂಯನಾ ತಕ ನಂಥ ಯೋಜನೆಗಳನ್ನು ನೋಡಲು ವಿದಾ ರ್ಥಿಗಳನ್ನು ಒಯ್ಯುವ ವ್‌ ಬೇರೆ, ಅದು ಒಂದು ಬಗೆಯ ಶಿಕ್ಷಣ. “ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ರಸ್ತೆ ತಯಾರಿಸಿದರೆ ತಪ್ಪೇನು [ “ತಪ್ಪೇನಾಗುತ್ತ ಟಿ ವಿದ್ಯಾರ್ಮಿ ಗಳು ಬಳ್ಳೆ ರಸ್ತೆಗಳನ್ನು ತಯಾರಿಸಲಾರರ. ಅವರು ಮಾಡಿದ ರಸ್ತೆಗಳನು ಇಂಜಿನಿಯರರು, ಓವರ್‌ ಸೀಯರರು ಸರಿಮಾಡುತ್ತ ಕೂಡ್ರಬೇಕಾಗು ಗುವುದು. ಹಣ ಖರ್ಚಾಗಿಯೂ ವಿದ್ಯಾರ್ಥಿಗಳ ಶ್ರಮ ಮತ್ತು ಸಮಯ ಹಾಳಾಗುತ್ತವೆ. ಅದರ ಬದಲು ಒಕ್ಕಲತನ ಮತ್ತು ಇಂಜನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟಿಸಿದರೆ ಜಮೀನು ತಪಾಸಣೆ, ಒಡ್ಡು ಕಟ್ಟುವುದು ಮುಂತಾದವುಗಳಲ್ಲಿ ಅವರ ತಾಂತ್ರಿ ಪ್ಪ ಜ್ಞಾ ನದ ಉಪಯೋಗವಾದರೂ ಜು ದೇ ಶದ ಸಮಸ್ತ ಸು” ಬಲ ಮತ್ತು ಕಾರ್ಯ ಶಕ್ತಿ ಇವು ಗಳು ಶಾಸ್ಪಶು ದ್ದೆ ಮತ್ತು ಯೋಜನಾಬದ ರೀತಿ ಯಲ್ಲಿ ವಿನಿಯೋಗವಾಗಬೇಕು. ಹ "ಈಗ ಕೊನೆಯ ಪ್ರಶ್ನೆ. ಲೇಖಕರು, ಪ್ರಾಧ್ಯಾ ಪಕರು ಮುಂತಾದ ಬುದ್ಧಿ ವಾದಿ ವರ್ಗವು ಸೆ ಈರಿಗೆ ಮಾರ್ಗದರ್ಶನ ಮಾಡಬೇಕೆಂದಿರಿ ನೀವು. ಆದರೆ ಇಂದು ಈ ವರ್ಗವೇ ಔದಾಸೀನ್ಯ ಮತ್ತು ವಿಫಲತೆಯ ಮಡುವಿನಲ್ಲಿ ಸಿಕ್ಕಿದೆ, "ಅಮುಗೆ ಸಾಮಾಜಕ ಮತ್ತು ಉಜ್ಜೇ ಪ್ರತಿಷ್ಠೆ... ಸ್ಭಾ ನಗಳಿಲ್ಲ. ಅಂದಾಗ ಈ ವರ್ಗ ಸ್‌ ಹೊಸ ವಿಚಾರವನ್ನೆಂತು ಕೊಟ್ಟೀತು? ಅವರ ಮಾತನ್ನಾದರೂ ಯಾರು ಕೇಳುವರು 1 “ನಿಜ ನಿಮ್ಮ ಮಾತು.' ನನಗೆ ಈ ಮಾತು. ತುಂಬ ದುಃಖವನ್ನೀಯುತ್ತಿದೆ. ಸ್ಪಷ್ಟ ಹೇಳುವು ದಾದರೆ ಸುಶಿಕ್ಷಿತ ಬ್ರಾಹ್ಮಣರಲ್ಲಿ ಬಹಳಷ್ಟು ಜನ: ಸದ್ಯದ ಸಜ ತ್ತೆ ರಾಜಕಾರಣದಿಂದ ಮಾನಸಿಕವಾಗಿ ಅಲಿಪ್ತ ವಾಗುಳಿದಿದ್ದಾರೆ.ತಮಗೆ ಅಧಿಕಾರ, ಅಥವಾ ವಿಕಾಸ ಕಾರ್ಯ ದಲ್ಲಿ ಯಾವ. ಸ್ಪಾನ ಅಥವಾ ಪಾಲು ಇಲ್ಲ ಎಂದು ಅವರಿ ಗನಿಸುತ್ತ ಥೆ” "ಇಂದು ಯಾವನೇ ಇರಲಿ, ಮುನಸಿಪಾಲ್ಟಿ ಅಥವಾ ಲೋಕಲ್‌ ಬೋರ್ಡ್‌ ಮುಂತಾದವು ಗಳಲ್ಲಿ ಸೇರಿ ಅಧಿಕಾರ ಬಲದಿಂದ ದೊಡ್ಡವ ನಾಗಿ ಮೆರೆಯಬಲ್ಲ. ಹೀಗಿರುವಾಗ ಎಿದ್ವಾಂ- ಸರ್ಕು ವಿಚಾರವಂತರಿಗೆ ಸಮಾಜದಲ್ಲಿ ಸ್ಟಾನ ಹೇಗೆ ಸಿಗಬೇಕು? ಅವರಿಗೆ ಸ್ವತಂತ್ರ ವಿಚಾರ ಮಂಡಿಸುವ ಪ್ರೇರಣೆ ಮತ್ತು ಧೈರ್ಯ ಎಲ್ಲಿಂದ ಬಂದೀತು?” “ಸ್ವತಂತ್ರ ಪ್ರತಿಭೆ ಮತ್ತು ಪ ್ರಜ್ಞೆ ಇರುವವರು ಭಗ ಗತ ರನ್ನು 'ಯಾಕೆ ಹತ್ತ ಬೇಕು? ದೈಸಾವಿನ ಜಯ ಜೀ ವನದನ್ಲಿ ಸಂಧಾನ ಅಪ) ಹಾರ್ಯವಾಗಿದೆ. ವ್ಯಕ್ತಿ ಮತ್ತು ವ್ಯಕ್ತಿ ಸಮೂಹಗಳಲ್ಲಿ ಪರಸ್ಪ ರ ಸಂಬಂಧವನ್ನು ಪ್ರಸಾ ಏಿಸುವ ಪ್ರತಿಯೊಂದು ಕ್ಷೇತ ತ್ರದಲ್ಲಿ ಸಂಧಾನವಿಲ್ಲದೆ ನ ದು... ಆದರೆ ಜ್ಞಾನಿ ಎಜ್ಞಾ ನದ ಕ್ಷೇತ್ರ ದಲ್ಲಿ ಸಂಧಾನಕ್ಕೆ ಅವಕಾಶ ವಿಲ್ಲದರುವಂತೆ ರಾಜಕಾರಣದಲ್ಲಿಯೂ ಮೂಲ ಭೂತ ಸಿದ್ಧಾಂತಗಳ ವಿಚಾರದಲ್ಲಿ ಸಂಧಾನಕ್ಕೆ ಸಳವಿಲ್ಲ.” ಇ ೧) “ಸರಿ, ಬರುತ್ತೇವಿನ್ನು. ನಮಸ್ಕಾ ರ, ತ್‌ | ಶ್ರ್ಯಾ ಖವೆಂಬುದು ಮನುಷ್ಯನ ಅಮೌಾಲ್ಯ ದ ಅಸ್ತಿ "ಲ್ಲಿ ಒಂದು ಬು ಎಲ್ಲೆಡೆಯ- ಲ್ಲೂ ಭಾವಿಸುತ್ತಾ ಕೆ ಸ್ವಾ ತಂತ್ರ ಕ್ಕೌಗಿ ರಾಷ್ಟ್ರವು ರಾಷ್ಟ್ರ ದೊಂದಿಗೆ ಯುದ್ಧ ಮಡಿದ ಕೋಟಿ ಗಟ್ಟಲೆ ಜನ ಅದಕ್ಕಾ ಗ ಪ್ರಾಣ ತೆತ್ತಿದ್ದಾ ರೆ. 15 ಈಗ ಸಸ ಮಾತಾಗಿರೆ. ದೀನ ದಲಿತರಿಗೆ ಕೂಡ ಬಹು ಮಟ್ಟಿಗೆ ನ್ಯಾಯ ದೊರಕುತ್ತರಿದೆ. ಸ್ವಾತಂತ್ರ್ಯವು ನಮ್ಮ ಕಾಲದ ಆಕಾಂಕ್ಷೆ; ಅದು ಪ್ರಾಣಕ್ಕಿಂತಲೂ ಅಮೌಾೌಲ್ಯವಾದ ದಲ್ಲಿ ತನ್ನದಾಗಬಹುದಾದ ಈ ಸ್ಟಾ ತಂತ್ರ ದ 1 ಆ ಕೈದಿಯ ಕಟು ಜೀವನವನ್ನು ಸಹ್ಯವನ್ನಾಗಿ ಮಾಡುತ್ತದೆ. ಜೇಲಿನಲ್ಲಿ ಕೈದಿ ಗಳು. ಕೆಲವೊಂದು ಕೆಲಸವನ್ನು ಮಾಡಿಯೇ ತೀರಬೇಕಾಗುತ್ತದೆ; ಒಂದೇ ಬಗೆಯ ಆಹಾರ ವನ್ನು ದಿನದಿನವೂ ತಿಂದು ಬದುಕಬೇಕಾಗು ತ್ತದೆ; ತೀರ ಕಟ್ಟಿ ಸ್ವಭಾವದ ತಸ್ಯ ಕಾಲ ಕಳೆಯಬೇಕಾಗುತ್ತದೆ, ಸುತ್ತಲಿನ ಪ ಸ್ಥಿತಿ ಮತ್ತು ವಾತಾವರಣ ರಾ ವೂ ಬೇಸರದ್ದೂ ಆಗಿರುತ್ತದೆ. ಆದರೆ ಇವೆಲ್ಲ ಸಿಭಿಯಿಯಿಯಿಯಿಹಿಯಿಹಿಭಹಿಸವುವುತುಳುುಳುಪುವುತುಗುವುದುವುಡ ಒಂದು ತಾತ್ವಿಕ ವಿವೇಚನೆ ನಿಂ 9೪`೧:' ಮನುಷ ಫಿಭಿಯಿಯಿಯಿಯ ಪನು ಪುತುವು "ನಿ ಡ ಸತಂತ? ತ ತ ಟಿ ಎಚ್‌. ಜಿ. ರಾವ್‌ "ಫಿಫಿಧಿಯಿಯಿಭಥಿಸುರುವುವು ಫಸ ಸುಷು ಜಂ ಸಂಪತ್ತು; ಹುಟ್ಟಿದ ಕ್ಷಣದಿಂದ ಮಾನವ ಆತ್ಮ ಸ್ವಾತಂತ ತ್ರ್ಯಕ್ಕಾಗಿ ಕೂಗುತ್ತದೆ, ಚಡಪಡಿಸು. ತ ತ ದೆ; ಅದು ಮನುಷ್ಯ ನ ನೈಸ ಸರಿ ಕವಾದ ಜನ್ಮ ಸಿದ್ಧ ಹಕ್ಕು ಎಂದು ಜ್ಞಾ ನಿಗಳು ನಮ ಗೆ ಹೇಳಿದ್ದಾರೆ ರೆ ಈಗ ಸಾ ತಂತ್ರ್ಯದ ಅರ್ಥದ ಬಗ್ಗೆ ಇರುವ ಮ ಸಾರ್ವತ್ರಿಕ ನಂಬಿಗೆಗಳನ್ನಷ ಷ್ಟು "ಏವೇಚಿಸಿ ಬೋನ್‌ ಮೊದಲು ಒಬ್ಬ ದೀರ್ಫಾವಧಿ ಶಿಕ್ಷಗೊಳಗಾಗಿ ಜೇಲಿನಲ್ಲಿರುವ ಕೈದಿಯ ಉದಾ ಹರಣೆ ತೆಗೆದುಕೊಳೊ ಫ್ರ(ಣ. ಸು ಮನದಲ್ಲಿ ಸದಾ, ವರ್ರ್ಪಾ ನುವರ್ಷಗಳ ಕಾಲ, ಶಿಕ್ಷೆ ಮುಗಿದ ಬಳಿಕ ತನಗ ಸಿಗುವ ಸ್ವಾತಂ ತ್ರ ದ ವಿಚಾರವೇ ಮುಖ್ಯವಾಗಿ ಸುಳಿಯುತ್ತದೆ. ಭವಿಷ್ಯತ್‌ ಕಾಲ “ಕ ಚಿ ರ್ಳ ವುಗಳಿಗಿಂತ ಕೈದಿಯ ಜೀವನದಲ್ಲಿ ಸ್ವಾ ತಂತ, ತ್ರ್ಯ ವಿಲ್ಲವೆಂಬುಜೇ" ಅತಿ ಹೆಚ್ಚಿನ ತಾಪದಾಯಕ ವಾದ ಸಂಗತಿಯಾ ಗಿರುತ್ತ ದೆ. ಇನ್ನು ಜಗತ್ತಿನ ಕೂರಿಕಾರರ ವಿಚಾರವನ್ನು ಹಡ ಒಂದು ದಿನ ತಪ್ಪ ದಂತೆ ಅವರು ಕಾರಖಾನೆಗಳಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಗಣಿಗಳಲ್ಲಿ, ಹೊಲಗಳಲ್ಲಿ, ಮತ್ತಾ ವ್ರದಾದರೂ ಇಂಥದೇ. ಸ್ಥಳದಲ್ಲಿ ಕೆಲಸ ಮಾಡುವುದರಲ್ಲಿ ಮುಳುಗಿ ಹೋಗಿರುತ್ತಾ ಕೆ. ನಾಗರಿಕ ಜೀವನ ವನ್ನು ಬಾಳುವುದಕ್ಕಾಗಿ ಹೆಚ್ಚು ಕಡಿಮೆ ಪತಿ ಯೊಬ್ಬ ನೂ ತನ್ನ ಸ್ವಾತಂತ್ರ ದಲ್ಲಿ ಬಹು ಸ ವನ್ನು ಬಲಿ ತನನ ಥೆ ಸಾಮಾಜಕ (ಎ4) ಜು ಕಸ್ತೂರಿ, ನನೆಂಬರ್‌ ೧೯೬೧ ಪದ್ಧತಿ ನಮ್ಮದಾಗಿದೆ. ಸ್ವಚ್ಛಂದವಾಗಿ ಹಾರುವ ಹಕ್ಕಿಯನ್ನು ಕಂಡಾಗ ಎಷ್ಟು ಸಲ ನಮ್ಮ ಮನಸಿ ನಲ್ಲಿ “ಅಯ್ಯೋ । ನಮಗೂ ಇಂಥ ಸ್ವಾತಂತ್ರ್ಯ ಎದ್ದಿದ್ದರೆ !” ಎಂಬ ವಿಚಾರ ಬಂದಿರಲಿಕ್ಕಿಲ್ಲ! ಲಕ್ಷಗಟ್ಟಲೆ ಜನ ನಿತ್ಯವೂ ಸೋಡ್ತಿ ಮುಂತಾ ದವುಗಳಿಗಾಗಿ ಒಂದಿಷ್ಟು ಕೊಕ್ಕ ಹಾಳು ಮಾಡು ತ್ತಾರೆ. ಯಾಕೆ ? ಬಹುಮಾನದ ಆತೆಯಿಂದ ಎಂಬುದಂತೂ ಸರಿ. ಆದರೆ ಸಿಗಬಹುದಾದ ಆ ದೊಡ್ಡ ರಕಮಿನಿಂದ ತಮಗೆ ಲಭ್ಯವಾಗುವುದು ಎಂದು ಅವರು ತಿಳಿದುಕೊಳ್ಳುವ ಸ್ವಾತಂತ್ರ್ಯದ ವಿಚಾರವೇ ಇದಕ್ಕೆ ಮುಖ್ಯ ಕಾರಣವಾಗಿದೆ. ಲಕ್ಬಾಧೀಶನಾದರೆ ನಿತ್ಯದ ಕೆಲಸದ ಗುಲಾಮ ಗಿರಿ ತಪ್ಪೀತು, ಮನ ಬಂದಂತೆ ಇರಲು ಸಾಧ್ಯ ವಾದೀತು ಅಲ್ಲವೆ ! ಮತ್ತೆ ದಿನವಿಡೀ ಮನೆಯಲ್ಲಿ ದುಡಿಯುವ ಹೆಂಡತಿ ಇದ್ದಾಳೆ. ತನ್ನ ಗಂಡ ಮತ್ತು ಮಕ್ಕಳ ಮೇಲಿನ ಅಪಾರ ಪ್ರೇಮವೇ ಅವಳಿಗೆ ಈ. ದಿನ ಫಿತ್ಯದ ಅಸಾಧ್ಯ ಕೆಲಸ ಮತ್ತು ನಿರ್ಬಂಧಗಳನ್ನು ತಾಳಿಕೊಳ್ಳಲು ಶಕ್ತಿಯನ್ನು ಕೊಡುತ್ತಿರಬೇಕು. ಆದರೂ ಇಂಥವರಿಗೆ ಕೂಡ ಯಾವಾಗಾದ ಕೊಮ್ಮೆ “ಸಾಕು ಇನ್ನು. ಎಲ್ಲಿಯಾದರೂ ಓಡಿ ಹೋಗಿ ಸ್ವತಂತ್ರವಾಗಿ, ಹಾಯಾಗಿ ಇರೋಣ” ಎಂದು ಅನಿಸದೆ ಇರುವುದಿಲ್ಲ. ಅನೇಕಾನೇಕ ಕವಿಗಳು ಸ್ವಾತಂತ್ರ್ಯದ ಗುಣ ಗಾನ ಮಾಡಿದ್ದಾರೆ. ಅಂದರೆ ಸ್ವಾತಂತ್ರ್ಯವು ಫೇವಲ ಕವಿಗಳ ಅಥವಾ ತತ್ತ್ವವೇತ್ತರ ಕನ- ಸೆಂದಲ್ಲ, ಅದು ಸಮಗ್ರ ಮಾನವ ಜಾತಿಯ ಕನಸಾಗಿದೆ. ಆದರೆ ಸ್ವಾತಂತ್ರ್ಯವು ಬರಿಯ ನಸ ಅಥವಾ ವ್ಯಾವಹಾರಿಕವಾಗಿ ಸಾಧ್ಯವಾ ದದ್ದ 1 ಅದು ಭ್ರಮೆಯೆ ಅಥವಾ ಸತ್ಯವೆ “ಸ್ವತಂತ್ರ ರಾಷ್ಟ್ರಗಳು”, . “ಪತ್ರಿಕಾ ಸ್ವಾ- ತಂತ್ರ್ಯ",. “ವಾಕ್‌ ಸ್ವಾತಂತ್ರ್ಯ? "ವಿಚಾರ ಸ್ವಾತಂತ್ರ್ಯ”: “ಪ್ರೇಮ ಸ್ವಾತಂತ್ರ್ಯ” ಎಂದೆಲ್ಲ ನಾವನ್ನುತ್ತೇವೆ. ಆದರೆ ಈ ಜೀವನದಲ್ಲಿ ಲೌಕಿ ಕವಾಗಿ ಯಾರು ಸಂಪೂರ್ಣವಾಗಿ ಸ್ವತಂತ್ರರಾ ಗಿರುತ್ತಾರೆ, ಅಥವಾ ಎಂದಾದರೂ ಹಾಗಾಗ ಬಲ್ಲರೆ? ಅನೇಕ ರಾಷ್ಟ್ರಗಳ ವಸಾಹತುಗಳಾಗಿರುವ ಎಷ್ಟೋ ದೇಶಗಳು ಇಂದು ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸುತ್ತಿವೆ. ಇವುಗಳಲ್ಲಿ ಎಷ್ಟೋ ತಮ್ಮ ಈ ತಥಾಕಥಿತ ಸ್ವಾತಂತ್ರ್ಯವನ್ನು ಪಡೆದಿವೆ. ಆದರೆ ತಾವು ಎಷ್ಟು ಸ್ವತಂತ್ರರಾಗುತ್ತೇವೆ. ಎಂದು ಅವು ಏಣಿಸಿದ್ದವೊ ಹಾಗೆ ಆಗಿವೆಯೇ? ಇಲ್ಲವೆಂದೇ ಕಾಣುತ ದೆ. ಈ ಮೊದಲು ತಮ್ಮ ಮೇಲಿದ್ದ ನಿರ್ಬಂಧಗಳನ್ನು ಅವು ಕಿತ್ತೊಗೆದಿವೆ. ' ನಿಜ... ಆದಕೆ ತಾವೇ ಹಾಕಿಕೊಂಡ ಹೊಸ ನಿರ್ಬಂಧಗಳಿಗೆ ಅವು ಕಟ್ಟುಬಿದ್ದಿವೆ. ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಜಗತ್ತಿನ ಇತರ ಸ್ವತಂತ್ರ ರಾಷ್ಟ್ರಗಳೊಡನೆ ಸ್ಪರ್ಧಿಸಬೇ ಕಾದ ಅಗತ್ಯ ಅವುಗಳಿಗೆ ಅರಿವಾಗಿದೆ. ಈ ನೂತನ ಸ್ವತಂತ್ರ ರಾಷ್ಟ್ರಗಳಿಗೆ ಈ ಅರಿವು ಕಾಲಾಂತರದಲ್ಲಿ ಬಹು ಒಳ್ಳೆಯ ಪರಿಣಾಮವ ನ್ನುಂಟುಮಾಡೀತು. ತಪ್ಪುತ್ತ ಎಡವುತ್ತ ಕೆಲಸ ಮಾಡಿ ಅವುಗಳಿಗೆ ತಮ್ಮ ಬಲಾಬಲಗಳ ನೆಲೆ. ಗೊತ್ತಾಗುವುದು. ಕೊನೆಯಲ್ಲಿ ಅವು ತಮ್ಮ ನಿರ್ಧಾರ ಮತ್ತು ಪ್ರಯತ್ನ ಬಲದಿಂದ ಜಗತ್ತಿನ ಗೌರವ- ಮನ್ನಣೆಗಳನ್ನು ಸಂಪಾದಿಸು ವವ್ರ ಇಲ್ಲವೆ ಪುನಃ ಅರಾಜಕತೆಗೆ ಸಿಲುಕಿ ಇನ್ನಾವುದಾದರೂ ದೊಡ್ಡ ರಾಷ್ಟ್ರದ ನಿಯಂತ್ರಣ: ಕ್ಕೊಳಗಾಗುವವು. ಹೇಗ್ಲೇಆದರೂ ಅವು ತಮ್ಮ ಬಗೆಗಿನ ಮತ್ತು ಇತರ ಜನಾಂಗಗಳ ಬಗೆಗಿನ ಹೊಣೆಯಿಂದ ಮುಕ್ತವಾಗಲಾರವು. ಅಂದ ಮೇಲೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯವೆಂಬುದು ಎಲ್ಲಿ ಬಂತು? ಈಗ ಪುನಃ ಮೊದಲು ಹೇಳಿದ ಕೈದಿಯ ಎಚಾರ ಮಾಡೋಣ. ಅವನ ಶಿಕ್ಷೆಯು ಮುಗಿ ಯುತ್ತ ಬಂದಿದೆ.. ಒಂದು ದಿನ ಜೇಲಿನ ಮಹಾ ದ್ವಾರ ತೆರೆದು ಅವನು ಹೊರಗೆ ಬರುತ್ತಾನೆ, "ಸ್ವತಂತ್ರ' ನಾಗುತ್ತಾನೆ. ಆದರೆ ಆ ಸ್ವಾತಂ- ತ್ರ್ಯದ ಮಿತಿ ಎಷು? ಇನ್ನು ಮೇಲೇನೂ ಅವನು: ಲ ಲ್‌ ಟ್‌ "ಈ? ಣ್ಯ 1 ಗ್‌ ಟ್‌ ೪ %* ರ್ಟ ಜ್ಭ್ಪ್ಲ್ಯ ಳ್‌ 1 ಟ್‌ ಗ ಲೋ ಲ ಲ್‌ ಲ 1% ಟಾ ಅ 3% ನಾಲ್ಕು ಗೋಡೆಗಳ ನಡುವೆ ಬಂಧಿತನಾಗಿರುವು ದಿಲ್ಲ. ಮನ ಬಂದಲ್ಲಿ ಆತ ಹೋಗಬಹುದು. ಆದರೆ ಆತ ಎಲ್ಲಿ ಹೋದರೂ ಜೇಲುವಾಸದ ಕಲಂಕ ಅವನ ಬೆನ್ನು ಬಿಡುವುದಿಲ್ಲ. ಪ್ರಾಮಾ ಜಿಕವಾದ ನೌಕರಿ ಮಾಡಲು ಅವನಿಗೆ ಅವಕಾಶ ಸಿಗುವುದಿಲ್ಲ. ಹಿಂದೆ ಅವನ ಜೊತೆಗಾರರಾಗಿದ್ದ ಅಪರಾಧಿಗಳು ಅವನನ್ನು ಬೆದರಿಸಬಹುದು. ಅವನ ಮೇಲೆ ಒತ್ತಡ ತರಬಹುದು; ಪೋಲೀಸರ ಯಾದಿಯಲ್ಲಿ ಅವನೊಬ್ಬ ಕೇಡಿ ಎಂದೇ ಉಲ್ಲಿ ಖತವಾಗಿರುತ್ತದೆ. ಒಂದು ವೇಳೆ ಆತ ಸುಧಾರಿ ಸಿದರೂ ಆತನಿಗೆ ಅವನ ಗತಕಾಲದ ನೆನಪು ಸದಾ ಬರುತ್ತಲೇ ಇದ್ದು ತಾನು ತನ್ನ ಸುತ್ತ ಮುತ್ತಲಿನವರಿಗಿಂತ ಕೀಳು ಎಂಬ ಭಾವನೆ ಪೀಡಿಸುತ್ತಲೇ ಇರುವುದು. ಹೀಗಾಗಿ ಬಹು ಕಾಲದಿಂದ ಸ್ವಾತಂತ್ರ್ಯವು ಅವನಿಗೆ "ಅವನು ಕನಸುಕಂಡ ಸುಖ-ಸಮಾಧಾನಗಳನ್ನು ಒದಗಿ ಸುವ ಸಾಧನವಾಗುವುದಿಲ್ಲ. ನಿತ್ಯವೂ ಅನಿವಾರ್ಯವಾಗಿ ಮಾಡಲೇಬೇ ಕಾದ ಕೆಲಸದಿಂದ ಬೇಸತ್ತ, ಹಣಕಾಸಿನ ಅಭಾವದಿಂದ ಅತೃಪ್ತನಾದ *ೆಲಸಗಾರಕನಿಗೆ ಒಂದುದಿನ ಸೋಡ್ತಿಯಲ್ಲಿ ದೊಡ್ಡ ರಕಮು ಸಿಗು ತ್ತದೆನ್ನೋಣ; ಆಗೇನಾಗುತ್ತದೆ? ಹಣ ಬಂದ ಉಬ್ಬಿ ನಲ್ಲಿ ಕೆಲ ಕಾಲ ಅವನಿಗೆ ಸ್ವರ್ಗವೇ ಕೆಗೆ ಬಂದಂತೆನಿಸುತ್ತದೆ. ಇನ್ನವನು ದಿನನಿತ್ಯದ ಕೆಲ ಸದ ಜಂಜಾಟದಿಂದ ಮುಕ್ತನಾಗಬಹುದು. ಬೆಳಗಾಯಿತು ಎನ್ನುವುದರೊಳಗೆ ಎದ್ದು ಗಪ ಗಪ ತಿಂದು ಕೆಲಸಕ್ಕೆ ಆತ ಓಡಬೇಕಾಗಿಲ್ಲ. ಮಳೆ, ಚಳಿ, ಗಾಳಿ, ಬಿಸಿಲುಗಳೆನ್ನದೆ. ಕೆಲಸ ಕ್ಕಾಗಿ ಧಾವಿಸಬೇಕಾಗಿಲ್ಲ. ಆತ ಇನ್ನು ಸ್ವತಂತ್ರನು. ಸಾಕು ಏನಿಸುವ ವರೆಗೆ ಹಾಸಿಗೆ ಯಲ್ಲಿ ಉರುಳಾಡುತ್ತಿರಬಹುದು. ಬೇಕೆಂದಾಗ ಎದ್ದು ಮನಬಂದಲ್ಲಿಗೆ ಹೋಗಿ ಸುಖಿಸಬಹುದು. ಇದೇ ಅಲ್ಲವೇ ಆತ ಹಂಬಲಿಸಿ ಬಯಸಿದ್ದ ಸ್ವಾತಂತ್ರ ಹೌದು. ಆದರೆ ಕೆಲ ಸಮಯದ ವರೆಗೆ ಮಾತ್ರ. ಮನುಷ್ಯ ಎಷ್ಟು ಸ್ವತಂತ್ರ? ೯೧ ಕೆಲವೇ ದಿನಗಳ ನಂತರ ಈತನನ್ನು ಹೊಸ ಯಜ ಮಾನರು-- ಅಸಮಾಧಾನ, ಅತೃಪ್ತಿ, ಬೇಸರ ಗಳು- ಪೀಡಿಸತೊಡಗುವವು. ಆತ ಶೀಘ್ರಕೋ ವಿಯೂ ಅಸಂತುಷ್ಟನೂ ಆಗಬಹುದು. ತಾನು ಹಿಂದೆ ಕೂಲಿಕಾರನಾಗಿದ್ದಾಗಿನ ದಿನಗಳೀಗ ಅವನ ನೆನಪಿಗೆ ಬರುವವು. ತಾನು ಕಳೆದುಕೊಂ- ಡಿರುವ ಮಿತ್ರರ, ಜೀವನದ ರೀತಿನೀತಿಗಳನ್ನು ಈುರಿತು. ಅವನು ಯೋಚಿಸತೊಡಗುವನು. ವಾರದ ಕೊನೆಯದಿನ ಸಂಬಳ ಕೈಗೆ ಬರುವಾಗಿನ ಆತುರ-ಸಂತೋಷಗಳು ಈಗ ಅವನ ಪಾಲಿಗುಳಿ ದಿಲ್ಲ. ಈ ವಾರ ಯಾವ ಸಿನೇಮಾ ನೋಡಬೇಕು. ಯಾವ ಕಜ್ಜಾಯ ತಿನ್ನಲು ಸಾಧ್ಯವಾದೀತು? ಎಂಬ ಹಿತಕರ ಯೋಚನೆಯ ಸುಖನಿಮಿಷ ಅವನ ಕೈಯಿಂದ ಜಾರಿಹೋಗಿದೆ. ಆ ಕಾಲದಲ್ಲಿ ಈ ಕಲ್ಪನೆ, ನಿರೀಕ್ಷೆ, ಅವು ಯಥಾರ್ಥವಾದಾಗ ಸಿಗುತ್ತಿದ್ದ ಸಮಾಧಾನ ಎಲ್ಲವೂ ಅವನಿಗೆ ಈಗ ಗತಕಾಲದ ಮಾತಾಗಿಬಿಟ್ಟಿವೆ. ಈಗ ಅವನ ಬಳಿ ತುಂಬ ಹಣವಿದೆ, ಸಮ: ಯವಾ ಇದೆ. ಆದರೆ ಏನನ್ನುಕೊಳ್ಳಬೇಕು, ಎಲ್ಲಿ. ಹೋಗಬೇಕು, ಸಮಯ ಹೇಗೆ ಕಳೆಯಬೇಕು. ಎನ್ನುವುದೇ ಅವನಿಗೊಂದು ದೊಡ್ಡ ಸವ್ಮಸ್ಥೆ ಯಾಗಿಬಿಟ್ಟಿದೆ. ಮತ್ತೆ ಹಿಂದೆ ಕೂಲಿಕಾರನಾಗಿ. ದ್ಮಾಗ ಆತ ತನ್ನ ಜೊತೆಯವರ ಸುಖದಃಃಖ: ಗಳಲ್ಲಿ ಪಾಲುಗಾರನಾಗುತ್ತಿದ್ದಂತೆ ಈಗ ಆಗಲು ಸಾಧ್ಯವಿಲ್ಲ. ಆ ಕಾಲದಲ್ಲಿ ನಡೆಸುತ್ತಿದ್ದ ಂಥ ಆತ್ಮೀಯ ಸಂಭಾಷಣೆ ಸಾಧ್ಯವಿಲ್ಲ. ಇದರಿಂದ ಅವನಿಗೆ ದಿಕ್ಕು ತಪ್ಪಿದಂತಾಗಿದೆ. ಅವನ ನೆಕೆ ಹೊರೆಯವರಿಂದ ಆತ ಪ್ರತ್ಯೇಕವಾಗಿಬಿಟ್ಟಿ ದ್ಧಾನೆ. "ಸ್ವಾತಂತ್ರ್ಯ'ವೆನ್ನುವುದು ಇದೇ ಹೌದಾ ದರೆ ಇದೇನೂ ತಾನು ನಿರೀಕ್ಷಿಸಿದುದಂಥದಲ್ಲ ಎಂದುಕೊಳ್ಳುತ್ತಾನೆ ಆತ. ಅವನ ಕೂಲಿ ಜೀವ ನಕ್ಕಿಂತಲೂ ಈ ಜೀವನ ಬೇಸರದ್ದು, ನಿರಾಶಾ ಜನಕವಾದದ್ದು. ಇದರಿಂದ ಪಾರಾಗಲು ಆತ ಯಾವುದೊಂದು. ಉದ್ಯೋಗವನ್ನು ಕೊರಳಿಗೆ ಕಟ್ಟಿಕೊಳ್ಳುತ್ತಾನೆ, ೯೨ ಈಗ ಅವನೇ ತನ್ನ ಯಜಮಾನ. ಈಗಲಾದರೂ ಇವನು ಸ್ವತಂತ್ರನಾದನೇ? ಯಾವುದೇ ಉದ್ಯೋ ಗದ ಮಾಲಿಕನನ್ನು ಕೇಳಿ. ಉದ್ಯೋಗದಲ್ಲಿ ಸ್ಪರ್ಧೆ, ಕರಭಾರ, ಕೂಲಿಕಾರ ಸಮಸ್ಯೆ, ತಿರುಗಿ ಬಾರದ ಸಾಲ, ವಿಕ್ಷಿಪ್ತ ಗಿರಾಕಿಗಳು ಇವೇ ಮುಂತಾದವುಗಳಿಂದ ಸಿಸೆಯಲ್ಲಿ ನಾಲ್ಕು ಕಾಸು ಓಡಾಡುತ್ತಿದ್ದರೂ ಬೇಕೆಂದಾಗ ಮನೆಗೆ ಬಂದು ಮಲಗಬಹುದಾದರೂ `ಈ ಮಾಲಿಕರ ಜೀವನ ಸ್ವತಂತ್ರ ಜೀವನವೆನಿಸಿಕೊಳ್ಳುವು ದಿಲ್ಲ. ಅದರಂತೆ ಯಾವಾಗಾದರೊಮ್ಮೆ ಈ ಎಲ್ಲ 'ಜಂಜಾಟವನ್ನು ಬಿಟ್ಟು ಓಡಿಹೋಗಿಬಿಡೋಣ ಎಂದೆನಿಸುವ ಗೃಹಿಣಿಯ ಮಾತು. ಅವಳ ಗಂಡ ಮನೆಗೆ ಬರುವಾಗ ದಣಿದು, ಬೇಸತ್ತು ಬರು ತ್ತಾನೆ. ಮಕ್ಕಳು ಅವಳ ಜೀವ ಹಿಂಡುತ್ತಾರೆ. ಅಡಿಗೆ ಸರಿಯಾಗಿರುವುದಿಲ್ಲ.. ಅಗತ್ಯವಾಗಿ ಬೇಕು ಎನಿಸುವ. ವಸ್ತುಗಳೂ ಮನೆಯಲ್ಲಿ ಎಷ್ಟೋ ಸಲ ಇರುವುದಿಲ್ಲ. ಮೈಗೆ ಸ್ವಸ್ಪವಿಲ್ಲ ದಿದ್ದರೂ ಕೆಲಸ ತಬ್ಬದ್ರಲ್ಲ. ದಿನನಿತ್ಯವೂ ಇದೇ ಹಾಡು ಅಂದ ಮೇಲೆ ಅವಳಿಗೆ " ಸಾಕಪ್ಪಾ ಸಂಸಾರ ' ಎಂದೆನಿಸಿದರೆ ಆಶ್ಚರ್ಯವೇನು? ಸರಿ. ಇನ್ನು ಇವಳು ಕೆಲ ಕಾಲವಾದರೂ ಹಾಯಾಗಿ ಇರೋಣ ಎಂದು ಗಂಡ ಮಕ್ಕ ಛೈ ಮನೆಯನ್ನು ಬಿಟ್ಟಿ ಆಪ್ತ ರಲ್ಲೊಬ್ಬ ರಲ್ಲಿಗೊ, ಸ್ನ (ಹಿತೆಯ 1 ಹೋದಳು. ಎನ್ನೊ (ಣ. ಅಲ್ಲಿ ಅವಳಿಗೆ ತನ್ನ ಮನೆಯಲ್ಲಿನ ತಾಪ ಪತ್ರಯ ಫೊಳದೂ ಇರುವುದಿಲ್ಲ, ನಿಜ. ಆದಕೆ ಈಸ್ವಾ ತಂ ತ್ರ್ಯಾನುಭವದಲ್ಲಿ ಅವಳು ನೆಮ್ಮದಿಯಿಂದಿರು ವಳೇ? ತನ್ನ ಮಕ್ಕಳು ಏನು "ಮಾಡುತ್ತಿರ ಬಹುದು, ಗಂಡ ಮನೆಗೆಲಸ ಮತ್ತು ಆಫೀಸಿನ ಸೆಲಸೆ ಎಂದು ಒದ್ಮಾಡುತ್ತಿ ತ್ರಿ ರಲಿಕ್ಕಿ ಲ್ಲವೆ? ಮಕ್ಕ ಳಲ್ಲಿ ಜೊಳೆಗಾರರೂ ಏನಾದರೂ ಆದಕೆ ಜ್‌ ಕೊಳ್ಳು ವವರಾರು? ಒಂದಲ್ಲ, ಎರಡಲ್ಲ, ತ್ತಾ [1 ಶಂಕೆ-ಕುಶಂತೆಗಳು ಮನದಲ್ಲಿ ಗಡ ಅವಳಿಗೆ ಆ ಬಂಧನ ಬೇಕು, ಈ ಸ್ವಾತಂತ್ರ್ಯ ಕಸ್ತೂರಿ, ನವೆಂಬರ್‌ ೧೯೬೧ ಬೇಡ ಎಂದೆನಿಸಿಬಿಡುತ್ತದೆ. ಸಂಚಾರಿ ಜನಾಂಗಗಳ ಜೀವನವನ್ನು ನೋಡಿ ದಾಗ “ಹಾ! ಇವರದು ನಿಜವಾದ ಸ್ವತಂತ್ರ ಜೀವನ, ಯಾವ ಬಂಧನವಿಲ್ಲ ಇವರಿಗೆ” ಎಂದೆನಿ ಸುವುದು. ಆದರೆ ನಿಜವಾಗಿ ಹಾಗಿರುವುದಿಲ್ಲ. ಅವರಿಗೂ ಕಷ್ಟಗಳಿವೆ. ಅವರು ಬಿಡಾರ ಹೂಡಿದ ಸ್ಥಳದ ಆಸುಪಾಸಿನಲ್ಲಿ ಕಳವಾದರೆ ಜನರೂ ಪೋಲೀಸರೂ ಮೊದಲು ಅವರನ್ನು ಸಂಶಯ ದೃಷ್ಟಿಯಿಂದ ನೋಡುತ್ತಾರೆ. ಅನುಕೂಲ ವಿದ್ದರೂ ಅವರು ಒಂದೇ ಕಡೆ ಇರುವಂತಿಲ್ಲ ಹೊಟ್ಟಿ ಬಟ್ಟಿಯ ಚಿಂತೆ ಇತರರಂತೆ ಅವರಿಗೂ ಇದೆ. ಇವೆಲ್ಲವುಗಳ ಮೂಲಕ ಅವರ ಸ್ವಾತಂ- ತ್ರ್ಯವೂ ಮಿತಿಯುಳ್ಳದ್ದೇ ಆಗುತ್ತದೆ. ಸಾಧು ಸಂನ್ಯಾಸಿಗಳ ಜೀವನ ಸ್ವತಂತ್ರ ಜೀವನ ಎನ್ನೋಣವೆ? ಧ್ಯೇಯ ಸಾಧನೆಗಾಗಿ ಅವರೂ ತಮ್ಮ ಮೇಲೆ ನಿರ್ಬಂಧಗಳನ್ನು ಹಾಕಿ ಕೊಳ್ಳ ಬೇಕಾಗುತ್ತ ದೆ. ಆದ್ದ ರಿಂದ ಈ ಮೇಲಿನ ವಿಚಾರಗಳ ಮಾನ ದಿಂದ ನಾಗರಿಕ ಸ ಸಮಾಜದಲ್ಲಿ ಸ್ವಾ ತಂತ್ರ ಖಎನ್ನು ವುದು ಅಸಾಧ್ಯ ತುತ್ತು ಟ್ಟ ಸಕ್‌ ಅದು ಒಂದು ಕನಸು , ಭ್ರಮೆ, ಮರುಭೂಮಿಯ ಮರೀಚಿಕೆ ಅಷ್ಟೆ. ಸ ಜಾತಃ ಆಗಲಿ, ಎಲ್ಲೇ ಇರಲಿ, ಏನೇ ಮಾಡಲಿ, ಹಲವಾರು ರೀತಿಗಳಲ್ಲಿ ಹಲವಾರು ಬಂಧನಗಳಿಂದ ಬಿಗಿಯಲ್ಪಟ್ಟಿರು- ತ್ತೇವೆ. ದೇಶದ, ಸಮಾಜದ ನಿಯಮರೀತಿಗಳನ್ನು ಪಾಲಿಸಬೇಕು. ನಿಸರ್ಗದ ನಿಯಮಗಳನ್ನು ಪಾಲಿಸಬೇಕು. ನಮ್ಮ ಮತ್ತು ಇತರರ ವಿಚಾರ ದಲ್ಲಿ ನಾವು ನಿರ್ವಹಿಸಬೇಕಾದ ಹೊಣೆ, ಕರ್ತವ್ಯಗಳು ಇವೆ. ಹೀಗಿದ್ದರೂ ಕೆಲ ಸಮಯಗಳಲ್ಲಿ ನಮ್ಮೆ ಲ್ಲ ರ ಲ್ಲಿಯೂ ಸಾ ಎತಂತ್ರ್ಯದ ಈ ಹಸಿವು "ತೀವ್ರ ಸ್‌ ಹ ದೆ. ಕು ಇನ್ನಿಷ್ಟು ಜಾರ್‌ ನ ಮಯವೂ ಆಗುವಂತೆ. ನನಾಡುವ ಹೆಚ್ಚಿ ನಪ್ರ ಣದ ಸ್ವಾ ತಂತ್ರ ವ ನಮಗೆ ಸಿಗ: ಮತೆ ವ ವ ಮಾಡಲಾರೆವೆ? ಈ ಸಿತ್ಕ ಪ್ರ ಮನುಷ್ಯ ಎಷ್ಟು ಸ ಒಂದು ಸಮಾಧಾನಕರವಾದ ಉತ್ತರವಿದೆ. ನಾವು ಹೆಚ್ಚು ತೃಪ್ತಿಕರವಾದ, ಸುಖಮಯವಾದ ಸಮ ೃದ್ಧವಾದ "(ವನವನ್ನು ಸಾಗಿಸಲು ಒಂದು ಹಾಜಿಯಕೆ. ಆದಕೆ ಈ ಹಾದಿಯನ್ನು ಕಂಡು- ಕೊಂಡಿರುವವರು ತೀರ ಸ್ವಲ್ಪ ಜನ ಮಾತ್ರ. ಈ ಹಾದಿಯನ್ನು ಸಂಡವರಲ್ಲಿ ಡೆ ಸೆರವರು ಹಾದಿ ಹೆಚ್ಚು ಕಷ್ಟ ಕರವಾದ್ದರಿಂದ ಹೆಜ್ಜೆಯಿಡಲು ನಿರಾಕರಿಸುತ್ತಾ ಕ” ಮ್‌ ಮಾರ್ಗಕ ಕ ಮಣಕ್ಕಾಗಿ ಆತ ಟಾ ನ ಬೇಕಾಗುವುದು. ನಮ್ಮೆ ಲ್ಲ ಕಲ್ಪನೆ ಭಾವನೆಗಳಲ್ಲಿ ಪರಿವರ್ತ ಸಯಾಗಬೇಕಾಗುವುದು ಆದ್ದ ರಿಂದ ನಾವು “ಹೆಚ್ಚು. ಸುಖಮಯ ಜೀ ನದ ಪಥದಲ್ಲಿ ಹೋಗಬೇಕೆಂದಿದ್ದರೆ ಸೂ ಮೊದಲಿಗೆ ನಾವು ಲಾಕ ರೀತಿಯಲ್ಲಿ ಸ್ವಾ- ತಂತ್ರ್ಯವೆನ್ನುವುದು ಬರಿ ಹಗಲುಗನಸು ಎಂಬ ಸತ್ಯವನ್ನು ಒಬ್ಬ ಕೊಳ ಬೇಕು. ಅಂಥ ಸ ಸ್ವಾ- ತಂತ್ರ್ಯ ಸಾಧ್ಯ ಬಡು ಅದರಿಂದ ಒಳ್ಳೆ ಯದ ಕ್ರ ಕೆಡಕೇ ಹೆಚ್ಚಾ ಶಗುವುದು ಎಂಬುದನ್ನು 0 ಈ ಮಾತನ್ನೊ ದೈಹಿಕ ಮತ್ತು ಸಾಮಾಜಕ ಮಿತಿಗಳಲ್ಲಿಯೆ ಆದಷ್ಟು ಹೆಚ್ಚಿನ ಪ್ರಯೋಜನವನ್ನು ಹೊಂದಲು ಕಲಿಯಬೇಕು. ನಮ್ಮ ಸ್ವಾತಂತ್ರ್ಯದ ಮೇಲೆ ಅನಿವಾರ್ಯವಾಗಿ ಬಂದೇ ತೀರುವ ಗದಾಪ್ರ- ಹಾರಗಳಿಂದ ವಿಚಲಿತರಾಗದೆ ಸಾ ಸಾಧ್ಯವಾದಷ್ಟು ಮಟ್ಟಿಗೆ ಸುಖಿಗಳಾಗಿರಲು ಪ ಪ್ರಯತ್ನಿಸಬೇಕು. ಮೃ ಗಾಲಯದಲ್ಲಿ ಹುಟ್ಟಿ ದ ಕಾಡುಪ್ರಾ ಣಿ ತನ್ನ ಕವ ಜಗತ್ತೆ ಹ ತಿಳಿದು ಬದ. ಸ ಕಲಿ ಯುವಂತೆ ನಮ್ಮ ಮನೋಭಾವವಿರಬೇಕು. ಮೃ ಗಾಲಯದ ಪ್ರಾ ಣಿಗಳನ್ನು ಪುನಃ ಅಡವಿ ಗೊಯ್ದು ಬಿಟ್ಟಕೆ ಗುತ್ತ ಅವು ಅಲ್ಲಿ ತಮ ವತೂಡನೆ ಸ ಸ್ಪರ್ಧಿಸಿ ಬಾಳಲಾರವು. ತಮ. ವೈ ರಿಗಳಿಂದ ರಕ್ಷಣೆ ಮಾಡಿಕೊಳ್ಳಲಾರವು. ಅವು ಗಥ ವ್ರ ಸ್ಯಾ ತಂತ್ರ ವೇ ಅವಕ್ಕೆ ಯಮಪಾಶ ವಾಗುವುದು. ಗ್‌ 'ನಿಚಾರವೂ ಸೀತು ಪ್ರಾ ಣಿಗಳಿಗಿಂತಲೂ ಮನುಷ್ಯ ಮೇಲ! ಟ್ಪ್ಬ ದ ಜೀವಿಯೇನೊ ಹೌದು. ವಿಚಾರಶಕ್ತಿ ಯಿರುವ ಬ್ಬಿಕೊಂಡ ಮೇಲೆ ನಮ್ಮ ಸ್ವತಂತ್ರ ? ೯ ಮನುಷ್ಯನು ಜೀವನದ ತತ ವನ್ನು ರೂಪಿಸಿ ಸು ಜಗತ್ತನ್ನು ನಡೆಸ ಸವ ಯಾವುದೇ ಒಂದು ಉಚ್ಚ ಶಕ್ತಿ ್‌ ಅರಿವನ್ನು ಹೊಂದಿದವ ನಾಗಿದ್ದಾನೆ. ಜೀವನಕ್ಕಿ ರುವ ಯಾವುದೋ ಒಂದು ಮಹಾಧ್ರೇಯದ ಸ ಮನುಷ್ಯ ನಿಗಿದೆ. ಅವನಿಗೆ ಸಾರಾಸಾರ ವಿಚಾರ ಮಾಡುತ ಶಕ್ತಿ ಇದೆ, ವಿವೇಶವದೆ. ಇವೆಲ್ಲವುಗಳಿಂದ, ಹೆಚ್ಚಿನ ಸ್ವಾತಂತ | ಭಿ ಲಾಷೆ ನಮ್ಮ ಲ್ಸ ಮೂಡಿಜಾ ಡೂ ನಾವು ತೆ ಸುವುದು ರಾಕ್‌ ಸ್ವಾ ತಂತ್ರ ವಲ್ಲ, ಆದರೆ ಮಾನಸಿಕವಾದ, ಆಧ್ಯಾತ್ಮಿ' ತ] ಭಾವ ನಾತ್ಮಕವಾದ ಸ್ವಾ ತಂತ್ರ್ಯ ವೆಂದು ಸೂಚಿತವಾ ಗುತ್ತದೆ. ಸ್ವಾತಂತ್ರ ದ ಈ ಭೇದವನ್ನು ನಾವು ಗುರುತಿಸಿದಾಗ ನಮ್ಟೈ 'ೈಹತ ಮತ್ತು ಲೌಕಿಕ ಪರಿಮಿತಿಗಳೇನೂ ತಾ ಹಿಂದೆ ಜಗ್ಗು ವ ಶಕ್ತಿ ಗಳಲ್ಲ ಎಂದು ನಮಗೆ ತಿಳಿಯತೊಡಗುತ್ತಡೆ. ಏಕೆಂದರೆ ಅಡ್ಡಗಾಲು ಹಾಕುತ್ತವೆಂದು ಕಾಣಿ ಸುವ ಈ ಪರಿಮಿತಿ- ನ್ಯೂ ನತೆಗಳೇ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರ ಗತಿಗೆ ಪೆ ಪ್ರೇರಕವಾಗವುವು. ಮುತ್ತಿನ ಚಿಪಿ ನಲ್ಲಿರುವ ಒಂದೇ ಒಂದು ಉಸುಬಿನ ಕಣದ ಘರ್ಷಣೆಯಿಂದ ಒಂದು ಮುತ್ತು ಹೇಗೆ ಹುಟ್ಟುವುದೋ ಹಾಗೆಯೆ ಮನುಷ್ಯ ನ ಜೀವನದ ತಾಪತ್ರಯಗಳು ಮಹಾ ಬಜಾಕಯಾಔಿ ಉನ್ನತ "ತತ್ರ ವರ್ಯ ಯಗಳ ಉಗಮಕ್ಕೆ ಪ ಕ್ರಚೋದಕವಾಗಬಲ್ಲ್ರ.. ಆದ್ದ ಡೆ ಮಾನಸಿಕಶಕ್ಕಿ ಗಳ ಕಾರ್ಯಕ್ಕಾಗಿ ಹೆಚ್ಚಿನ ಸ್ವಾತಂತ್ರ ವನ್ನು ಹೇಗೆ ಸಂಪಾದಿಸ ಬೇಕು, ಸ್‌ ಸೆರೆಣಾಮಗಳ ಹೆಚ್ಚಿನ ಜ್ಞಾ ನ ವನ್ನು ಹೇಗೆ ಭದ ಮತ್ತು ಮಾನ ಸಿಕವಾಗಿ ಹೇಗೆ ಸ ಸ್ವತಂತ್ರ ತ್ರನಾಗಬೇಕು ಎಂಬು ದನ್ನೆ ಮನುಷ್ಯ ಈಗ ಹರಿಯೆ ತಗದ ಎಂದೆ- ಸಬಹುದು. ಸ] ರೀತಿಯಲ್ಲೆ ಅವನು ಸ್ವಾತಂತ್ರ್ಯಹ ನಿಜಾರ್ಥವನ್ನೂ ಹಚ್ಚು ಪರಿ ಸಬು ಸುಖಮಯವಾದ "ಜವ ನಕ್ಕೂ ಸ್ವಾತಂತ್ರ ಕ್ಕೂ ಇರುವ ಸಂಬಂಧ ವನ್ನೂ ಅರಿತುಕೊಳ್ಳಬಹುದು. ತ ಭಾ ಜ್‌ ಯುಂ ್‌ ಆಧುನಿಕ ಮನೆಗಳಲ್ಲಿ ಸರ್ಫ್‌. ಹಗಸ ಕ್ರಮಗಳನ್ನು ಅನುಸರಿಸಿರಿ... ಎಂದು ಓರ್ವ ಬಂಗಾಳಿ ಗೃಹಿಣಿ ಶ್ರೀಮತಿ ನಂದಿತಾ ರಾಯ್‌ ಹೇಳುತ್ತಾರೆ. ದಾಹೆಕಣೆಗೆ ಸರ್ಫನ್ನೇ ತೆಗೆದು ಕೊಳ್ಳಿರಿ. ಅದನ್ನು ನಾನು ಚೆನ್ನಾಗಿ ಉಸಯೋಗಿಸಿ ನೋಡಿದ್ದೇನೆ. ಈಗ ನಾನು ಎಲ್ಲ ಬಟ್ಟೆಗಳನ್ನು ಸರ್ಫ್‌ನಿಂದಲೆ ಒಗೆ ಯುತ್ತೇನೆ' ಶ್ರೀಮತಿ ರಾಯ*ಗೆ ಅಭಿರುಚಿ ಇರುವೆ ವಿಷಯಗಳು ಅನೇಕವಿವೆ. "ಸರ್ಫ್‌ಗೆ ನಾನು ಖಣಿ ಯಾಗಿದ್ದೇನೆ. ಆದರಿಂದಾಗಿ ನನಗೆ ಸಮಯ ಉಳಿಯು ತ್ತದೆ. ಸರ್ಫ್‌ ನನ್ನ ಬಟ್ಟಿಗಳಿಗೆ ಅನುಪಮ ಬಿಳುಪನ್ನು ಕೊಡುತ್ತದೆ._ಆತಿ ಸುಲಭವಾಗಿ! ಗ್‌ ಸ್ಸ 1 44.0%, ಗ್ರ) ಶಿ ಸ ು ಸರ್ಫ್‌ನಿಮ್ಮ ಬಟ್ಟಿಗಳಗೆ ಸುವ ಬಿಳುಪು ಬಬವಂಕಿ ಒಗೆಯುತ್ತದೆ 50.21-%29 ೩೫ ಡೆ “ತಂದಿತು. | ವೆ ದಂತಕಥೆಯನ್ನೂ ವನೀರುವ ಈ ದಂತಕಥೆ ದಂತಕಥೆಯಲ್ಲ ಕೃತ್ರಿಮ ದಂತಕಥೆ ರಂ. ವೈದ್ಯರು ಒದಗಿಸುವ ಸುಂದರ ಮತ್ತು ವಾಸ್ತವ ಹೆಲ್ಲ.ಗಳಂತೆಯೆ ಕಾಣುವ ಕೃತಕ ಹಲ್ಲು ಸೆಟ್ಟಿಗಳನ್ನಿಟ್ಟು ಕೊಂಡು ಮೆರೆ ಸು ಚಕ್ಕ, ಸೀವ ನೂರೇ ವರ್ಷ ಗಳ ಹಿಂದೆ ಹಲ್ಬುಗೇಡಿಗಳ ಅಧ್ವಾನದ ಥೆ ಗೊತ್ತಿರಲಿಕ್ಕಿಲ್ಲ. ಆಗ ಅವರು ಸ್ವಂತದ ಹಲ್ಲು ಹೋದರೆ ಸತ್ತವರ ಹಲ್ಲುಗಳನ್ನು ಹಾ*ಸಿ ಕೊಂಡು ಮೆಲುಕಾಡಿಸುತ್ತಿದ್ದರು | ೧೯ ನೇ ಶತಮಾನದ ಆದಿಭಾಗದಲ್ಲಿ ವಾಟಿ- ರ್‌ಲೂ ಕಾಳಗವಾಯಿತು. ಅಲ್ಲಿ ನೆಪೋಲಿ- ಯನ್ನನ ಕತೆ ಮುಗಿಯಿತು. ಆದರೆ ಹಲ್ಲುಗೇಡಿ ಶ್ರೀಮಂತರಿಗೆ ಅದೊಂದು ಹೊಸ ಹುರುಪನ್ನು ಬ್ರಿಟನ್ನಿನ ಹಲ್ಲಿನ ಡಾಕ್ಟರರು ಹಲ್ಲು ಗಳು ಬೇಕೆಂದು ಸಾರಿದರು. ಕಟುಕರು ರಣ ರಂಗಕ್ಕೆ ಧಾವಿಸಿದರು. ಅದೋ ಯಾಕೊ ಸತ್ತರು. ಇವರು ಹೋಗಿ ಹಿಡಿದರು. ಹಲ್ಲು ಕಿತ್ತುಕೊಂಡರು. ವೈದ್ಯರಿಗೆ ತಂದುಕೊಟ್ಟರು. ಲಾಭಕರ ಉದ್ಯೋಗ ಬೆಳೆಯಿತು. ಬ್ರಾನ್ಸ್‌ಬಿ. ಕೂಪರ್‌ ಎಂಬ ಸಕ್ಚ ನರೊಬ್ಬ ರ ಮುಂಡೆ ಬಟ್ಟ ರ್‌ ಎಂಬೊಬ್ಬಾತ ಹೇಳಿದ್ದ ನಂತ: “ಯಾಕೆ ಸ್ವಾಮಿ ಚಿಂತಿಸ ಸುತ್ತೀರಿ ? ಒಂದು 'ಯುದ್ಧವಾಗಲಿ, ಅತ್ತ . ಹೆಣಾ ಬೀಳಲಿ ; ಇಲ್ಲಿ ಹಲ್ಲು ನಿಮ್ಮ ಕೈಗೆ ಬಂದುವು ಅಂತ ತಿಛೀರಿ!” ಅದರಂತೆ ಬ ಹಲ್ಲು ಮಾರಿಯೆ ೬೦೦ ಪೌಂಡು ಗಳಿಸಿದನಂತೆ । ಹೇಗಾದರೂ ಸಿಕ್ಕ ಹಲ್ಲುಗಳನ್ನು ಉಳಿದ ಹಲ್ಲುಗಳೊಂದಿಗೆ ಇಟ್ಟು ಹೊಡೆದು ಕೂಡಿಸು ವುದು ರೂಢಿಯಾಗಿತ್ತು. ಮುಂದೆ "ಜೀವಂತ' ಹಲ್ಲುಗ ಗಳನ್ನು ಕೂಡಿಸುವ ಹೊಸ ಕ್ರ ಮವೊಂ- ದನ್ನು ದಂತ ವೈದ್ಯರು ಪ್ರಾ ರಂಭಿಸಿದರು. ಅವರ: ಸಶಕ್ತ ಬಡ ತರುಣ ತರುಣಿಯರ ಹಲ್ಲುಗಳನ್ನು ಕಿತ್ತುಕೊಂಡು ಹಲ್ಲಿಲ್ಲದ ಶ್ರೀಮಂತರ ದವಡೆ ಯಲ್ಲಿ ಕೂಡಿಸುತ್ತಿದ್ದರು. ಮುಂದಿನ ಹಲ್ಲು ಮಾರುವವರಿಗೆ ಬಂದೊಂದು ಹಲ್ಲಿಗೆ ನಾಲ್ನಾಲ್ಕು ಗಿನಿ ವರಿಗೆ ಬೆಲೆ ಕೊಡುತ್ತಿದ್ದರು. ಒಂದು ಹಲ್ಲು ಸರಿಯಾದ ಅಳತೆಯದು ಹೊರ 'ಡದಿದ್ದಕೆ ಅದನ್ನು ಬಿಟ್ಟು ಬೆ :ರೊಬ್ಬನ ಹಲ್ಲನ್ನು ಕೀಳುತ್ತಿ ದರು. ಹಲ್ಲು ಮಾರು ವವರು ತಮ್ಮ ಕಿತ್ತ ಹಲ್ಲು ಗಿರಾಸಿಯ ಬಾಯಿಗೆ ಚಟಾ ಅಳ- ತೆಯವಾಗುವವೊ ಇಲ್ಲವೊ ನೋಡಲು ಹಲ್ಲು ಕೊಟ್ಟೂ ಕಾಯಬೇಕಾಗುತ್ತಿ ತ್ತು! ಅಪಘಾತವಾದವರ. ಇಲ್ಲವೆ ಕೋಗಿಗಳ ಹಲ್ಲುಗಳನ್ನು ಅವರು ಎಚ್ಚ ರದಬ್ಬ ಬಿದ್ದಾಗ ಕಿತ್ತು ಕೊಳ್ಳುವ ಡಾಕ್ಟ ರರಿದ್ದ ರ ಚೆ ಹಲ್ಲಿನ ಜೊತೆ ಹಡಿ ಹ ಹೋಗು ತ್ತಿದ್ದವು. ಹತ್ತ ರಲ್ಲಿ ಇಬ್ಬರು ಹಲ್ಬು ಹಾಕಿಸಿ ಕೊಂಡವರು ಸಾಯುತ್ತ ಟಿ ಇದ್ದ ನು ಆದರೂ ಹೊಸ ಹಲ್ಲು ಹಾಕಿಸಿಕೊಳ್ಳುವ ಹವ್ಯಾಸ ಕಡಿಮೆಯಾಗಿಲ್ಲ. ತ್ರಿಮ ಹಲ್ಲಿನ ಕತೆಯ ಪ್ರಾರಂಭ ಹರು ಹಳೆಯದು. ರೋಮನ್‌ ಕವಿ ಮಾರ್ಶಲ್‌. ಎಂಬಾತ ತನ್ನ ಕಾಲದ ಈ, ಎಸ್‌. ಟರ್ನರರ ಲೇಖದ ಆಧಾರ ಲ್‌ ಂ ೯೬ ಕಸ್ಕೂರಿ, ನವೆಂಬರ್‌ ೧೯೬೧ "ರಾತ್ರಿ ಹಲ್ಲು ತೆಗೆದಿಡುವ ಫ್ಯಾಶನೇಬಲ್‌ ಪರಿ ಚಾರಿಕೆ'ಯರನ್ನು, ಹಾಸ್ಕ ಮಾಡುತ್ತಿದ್ದನಂತೆ. ೧೭ನೇ ಶತಮಾನದ ಕೊನೆಯಲ್ಲಿ ಹಲ್ಲಿನ ಪೂರಾ ಸೆಟ್ಟುಗಳು ಬ್ರಿಟನ್ನಿನಲ್ಲಿ ಬಳಕೆಯಲ್ಲಿ ಬರಲಾರಂಭಿಸಿದ್ದವು. ಆಗ ಅದು ಹೊಸದು. ಅದಕ್ಕೆ ಜಾಹಿರಾತು ಮಾಡುತ್ತಿದ್ದರು. “ನೋಡಿ ರಯ್ಯ, ಈ ಹುಲ್ಲುಗಳು. ಇವು ನೈಸರ್ಗಿಕ ಎಲ್ಲ, ಕೃತ್ರಿಮವೆಂದು . ಯಾರೂ ಕಂಡು ಹಿಡಿಯ ಲಾರರು.” ಲಂಡನ್ನಿನ ವಾಚ್ಸ್‌ ಎಂಬ ವೈದ್ಯ ತನ್ನ ಹಲ್ಲು ರಾತ್ರಿ ಕಿತ್ತಿಡಬೇಕಿಲ್ಲ ಎಂದು ಹೇಳಿ “ಹಲ್ಲು ಮಾತಿಗೊಂದು ಅಲಂಕಾರ?” ಎಂದು ಹುರಿದುಂಬಿಸುತ್ತಿದ್ದ. ಈ ಸೆಟ್ಟುಗಳನ್ನು ಆನೆಯ ಹಲ್ಲಿನಿಂದಲೋ, ನೀರ್ನುದುರೆಯ ಕೋರೆಯಿಂದಲೋ, ಏಎತ್ತಿನ ಎಲುಬಿನಿಂದಲೊ ಶೊರೆದು ತಯಾರಿಸು ತ್ತಿದ್ದರು. ಮೇಣದಲ್ಲಿ ಹಲ್ಲು ಕೂಡಿಸುವ ವಿಧಾನ ಬಳಕೆಗೆ ಬರುವ ಮುಂಚೆ ಕಂಪಾಸಿ ನಿಂದ ಮುಖದ ಅಳತೆ ಮಾಡಿಕೊಂಡು ತಂತಿಗ ಳಿಂದ ಬಿಗಿದು ಇಲ್ಲವೆ ವಸಡೆಯಲ್ಲಿ ಚುಚ್ಚಿ ಹೊಲಿದು ಹಲ್ಲು ಕೂಡಿಸುತ್ತಿದ್ದರು. ಒಟ್ಟಿನ ಮೇಲೆ ಇಲಿಯ ಬಲೆಯನ್ನೇ ಬಾಯಲ್ಲಿ ಇಟ್ಟು ಕೊಂಡಂತಿರುತ್ತಿತ್ತು. ಆಗಿನ ರೀತಿ! ಅಮೇರಿಕೆಯ ಪ್ರಥಮ ಅಧ್ಯಕ್ಷ ವಾಶಿಂಗ- ಟನ್ನನೇ ಈ ಕೃತ್ರಿಮ ಹೆಲ್ಲುಗಳಿಂದಾಗಿ ತುಂಬ ಕಷ್ಟಪಟ್ಟಿದ್ದಾನೆ. ಅವನ ಒಂದು ಹಲ್ಲಿನ ಸೆಟ್ಟು ನೀರ್‌ಗುದುಕೆಯ ಕೋರೆಯದಿತ್ತು.ಅದು ಅವನಿಗೆ ಅಪಾಯಕರವಾಗಿದ್ದಾಗ ಆತ ತನ್ನ ದಂತ ವೈದ್ಯನ ಹತ್ತಿರ ಹೋದ. ವೈದ್ಯ "ನೀವು ಬಹಳಷ್ಟು ಪೋರ್ಟ್‌ ಮದ್ಯ ಸೇವಿಸಿ ನಿಮ್ಮ ಹಲ್ಲುಗಳನ್ನು ಕಪ್ಪೆ ಮಾಡಿಕೊಂಡಿದ್ರೀರಿ” ಎಂದು ಹೇಳಿ ಬೆದರಿಸಿದನಂತೆ. ಅಧ್ಯಕ್ಪರ ಕತೆಯೆ ಹೀಗಾದ ಮೇಲೆ ಸಾಮಾ ನರೆ ಪಾಡೇನು? ನೀರ್ಗುದುರೆಯ ಹಲ್ಲುಗಳಿಂದ ತಾನೇ ಬೇಸತ್ತ ಒಬ್ಬ ಫೆಂಚ್‌ ದಂತ ವೈದ್ಯ ಡುಚೆಟ್ಕೂ ಎಂಬಾತ ತನಗಾಗಿ ಚೀನೀ ಮಣ್ಣಿನ ಹಲ್ಲುಗಳನ್ನು ತಯಾರಿಸಿಕೊಂಡ ಆದರವು. ಗಟ್ಟಿಯಾಗಿರಲಿಲ್ಲ. ಮುಂದೆ ರತ್ನದ ವ್ಯಾಪಾರಿ ಗಳು ಹಲ್ಲಿನ ಸೆಟ್ಟಿಗಾಗಿ ಬಂಗಾರದ "ತಟ್ಟಿ` ಗಳನ್ನು ಮಾಡತೊಡಗಿದರು. ತಗಡುಗಳನ್ನು ವಸಡಿಗೆ ಸರಿಯಾಗುವಂತೆ ಮಣಿಸಿ ಒತ್ತಿ ಕೂಡಿ ಸುವುದು ಗೊತ್ತಾದ ಮೇಲೆ ಡಾಕ್ಟರರು ಹೊಸ ದೊಂದು ಪ್ರಚಾರ ಪ್ರಾರಂಭಿಸಿದರು. “ ತಂತ್ರಿ- ಚುಚ್ಚ ಬೇಕಾಗಿಲ್ಲ; ಹೊಸ ಶೋಧ! ಮುಂದೆ ಚಾರ್ಲಸ್‌ ಗುಡೀಯರ"್‌ ಎಂಬವರು ರಬ್ಬರಿನಿಂದ ಈ "ತಟ್ಟಿ'ಗಳನ್ನು ತಯಾರಿಸಿದರೆ ಅಪಾಯ ತಪ್ಪವುದೆಂದು ತೋರಿಸಿಕೊಟ್ಟರು. ೧೯೦೦ ರಷ್ಟೊತ್ತಿಗೆ. ಡಾಕ್ಟರರು. ಒಂದು ಗಿನಿಗೆ (೧೬ ರೂಪಾಯಿ) ಒಂದು ಸೆಟ್ಟು ಕೊಡು ವಷ್ಟು ಸುಧಾರಣೆಯಾಯಿತು. ಆಗಿನ ಜಾಹಿ ರಾತಿದು. " ( ಹಲ್ಲಿಲ್ಲದ್ದರಿಂದ)`ನೀವು ನಗಲಿಕ್ಕೆ ಹೆದರುತ್ತೀರಾ?. ಹಾಗಾದರೆ ನಮ್ಮ ಹಲ್ಲು ಕೊಳ್ಳಿ!” ಆದರೆ ಇದು ಇಷ್ಟೆ ಅಲ್ಲ; ಮುಂಬ ರಿದು ಒಬ್ಬಾತ, “ನೀವು ಲಗ್ನವಿಲ್ಲದೇ ಸಾಯ ಬಯಸುತ್ತೀರಾ?” .. ಎಂದೂ ರಮಣಿಯರಿಗೆ: ಕೇಳಿಬಿಟ್ಟಿದ್ದ. ಅದೇಕೆ ನೆಪೋಲಿಯನ್‌ ಈ ಹಲ್ಲು ಉಪಯೋಗಿಸಿದ್ದರೆ ಇಷ್ಟು ಬೇಗ ಸಾಯುತ್ತಿ ದ್ವಿಲ್ಲ ಎಂದೂ ಸಾರಿದನೊಬ್ಬ. ಕೃತಕ ಹಲ್ಲುಗಳು ನೈತಿಕ ಸಮಸ್ಯೆಗಳನ್ನೂ ಉಂಟುಮಾಡಿದವು. “ಗರ್ಲ್ಸ್‌ ಓನ್‌ ಪೇಪರ್‌” ಎಂಬ ಪತ್ರಿಕೆಗೆ ಒಬ್ಬ ವಾಚಕ, “ಕುವರಿಯರು ತಮ್ಮ ಲಗ್ನವಾಗುವ ವರೆಗೂ ತಮ್ಮ ವರನಿಗೆ ತಮ್ಮಹಲ್ಲು ಕೃತ್ರಿಮವೆಂದು ಹೇಳದೇ ಹೋಗು ವುದು ನೀತಿಯಾದೀತೆ?'” ಎಂದು ಕೇಳಿದ್ದ. ಅದಕ್ಕೆ ಆ ಪತ್ರಿಕೆಯ ಸಂಪಾದಿಕೆ, “ಅದು ಅಪ್ರಾಮಾಣಿಕತೆ ಏನೂ ಆಗದು! ಎಂದು ಉತ್ತರಿಸಿದಳು ಇಂದಿನ ಸುಧಾರಣೆಯಲ್ಲಿ ಕೃತ್ರಿಮ ಹಲ್ಲು ಗಳ ಉಪಯೋಗ ಹತ್ತರಷ್ಟು ಮುಂದುವರಿದಿದೆ. ಆದರೆ ಏನಿದ್ದರೂ ಹೋರಾಡಬೇಕಾದದ್ದು ಇದ್ರ ಹಲ್ಲು ಕೀಳಲಿಕ್ಕಲ್ಲ; ಉಳಿಸಲಿಕ್ಕೆ. ಅಲ್ಲವೆ? ೫ 6೫ ್ಬ781111//818% ಕ, "ಕ ! 1 | | | 2ಹಾ7 ಇಡಾ ಹಾ ಇರಾ 7೫ರ 73ರ ಜಾನ - ೨೫ ಮಕ 7357-ಗತಿರಾಾರ್ಷಾಂರ್ಶರ-- ಜನ್‌ ಬ್ಠಾ ೦ಕಿನ ಲು ಆತಿಹಾಸದಲ್ಲಿ | ಪ್ರಮುಖ ಅಧ್ಯಾಯಗಳು ಬಖಲೀನೀ ಕರಣ | ಗಡಿ ಮಹಾರಾಷ್ಟ್ರ ಎಪೆಕ್ಸ್‌ ಬ್ಯಾಂಕ ಲಿ. ಉಡ. ಪಿ ತಾ. 1-12-1953 ೨ ದಿ ಸದರ್ನ ಇಂಡಿಯಾ ಎಪೆಕ್ಸ್‌ ಬ್ಯಾಂಕ್‌ ಲಿ. ಉಡುಪಿ ಕ್ಷ ತಾ. 1-12-1953 ತಿ ದಿನಗರ್ಕಾರ್ಸ್‌ ಬ್ಯಾಂಕ್‌ ಲಿ. ವುಂಂಗಳೂರು ತಾ. 1-9-1959 ೪ ದಿಬ್ಯಾಂಕ್‌ ಅಫ್‌ ಮಂಗಳೂರಲಿ. ಮಂಗಳೂರು ತಾ. 3-10-195 ೫ ದಿ ಅಸ್ಕಾಟಕ* ಮರ್ಕೆಂಟ್ಳಾ ೮ ಬ್ಯಾಂಕ್‌ ಲಿ. ಕೋಚಿನ್‌ ತಾ. 1೨-2-1960 ಬಿ ಮೂಲ್ಕಿ ಬ್ಯಾಂಕ್‌ ಲಿ, ಮುಲ್ಕಿ ತಾ. 4-9-1901 ೭ ದಿಷೈಮನಿ ಬ್ಯಾಂಕ್‌ ಪ್ರೈವೇಟ್‌ ಲಿ. ಮಂಗಳೂರು ತಾ. 4.9.1961 ೪ ದಿಳೆಥೋಲಿಕ್‌ ಬ್ಯಾಂಕ್‌ ಲಿ. ಮಂಗಳೂರು ತಾ. 11-0-1961 ಸುನ್ಯ ಸ್ಥಿತ ಮತ್ತು ನಿಯಂತ್ರಿ ತವಾದ ಸಸ ಸಮುದಾ ಯದ ಮೂಲಕ ಅತ್ಯು | ವು ಬ್ಯಾಂಕಿಗ್‌ ಸೇವೆ | ಕೊ ಡಿಯರ್‌ 10 0ಕಿಂಗ್‌ ಸಿ0ಡಿಕೇರ್‌ ಕಿ, ರಾರ ತನ ಧಭಾನಿದ ಬಾವಿಯ ದ್‌ ಹೃ ಹಾ | ಫಕ್ರಿ ನು ದು ಉ ಲ್‌ ಪ್ರಜ ನೂರು ವರ್ಷಗಳ ಹಿಂದೆ ಬರ್ಫಾ ಚಾದಿತವಾದ ಸಮುದ್ರ ತೀರಕ್ಕೆ ಸಾಗಿ ಬಂದ ಜನವಿರಹಿತವಾದ ಹಡಗೊಂದನ್ನು ಎಸ್ಕಿಮೊ ಜನರ ತಂಡವೊಂದು ಅಂಜುತ್ತಂಜುತ್ತಲೇ ಏರಿತು. ಅವರಲ್ಲಿ ಕೆಲವರು ಹಡಗಿನ ಕೆಳ ಭಾಗವನ್ನ ತಲುಪಏದಾಗ ಅಲ್ಲಿ ಕತ್ತಲೆಯಿರುವು- ದನ್ನು ಕಂಡು ಬೆಳಕು ಬರಲೆಂದು ಹಡಗದ ಮಗ್ಗಲಿನ ಹಲಗೆಯನ್ನು ಕೊರೆದು ಒಂದು ಕಿಂಡಿ ಯನ್ನು ಮಾಡಿದರು. ಇಂಥ ಹಡಗುಗಳ ವಿಚಾರ ಅವರಿಗೆ ಗೊತ್ತಿರಲಿಲ್ಲ. ಕಿಂಡಿಯೊಳಗಿಂದ ಬೆಳ ಕಿನ ಬದಲು ನೀರು ನುಗ್ಗಿ ಬಂದು ಆ ಹಡಗ ಜಲಸಮಾಧಿ ಹೊಂದಿತು. ಆ ಎಸ್ಕಿಮೊ ಜನರ ಮಟ್ಟಿಗೆ ಇದೇನೂ ಅನಾ ಹುತವೆನಿಸಲಿಲ್ಲ.. ಆದರೆ ಇಂಗ್ಲಂಡಿನಲ್ಲಿದ್ದ ಮಹಿಳೆಯೊಬ್ಬಳು ಈ ಘಟನೆಯಿಂದ ತುಂಬ ॥ ವಿವಂಚನೆಗೊಳಗಾಗುವಂತಾಯಿತು. ಈ ಹಡ. ಗಿನ ಶೋಧಕ್ಕಾಗಿಯೆ ಅವಳು ತನ್ನ ಸರ್ವಸ್ವ ೯೮ ಬ ಮಹಿಳೆ ಏಕಾಕಿನಿಯಾಗಿ ಉತ್ತರಧ್ರುವದೊಡನೆ ಹೋರಾಡಿದಳು ಗಂಗಾಧರ ವನ್ನೂ ಮೀಸಲಾಗಿಟ್ಟಿದ್ದಳು. ಏಕೆಂದರೆ ಅವಳ ಗಂಡ ಸರ್‌ ಜಾನ್‌ ಇದೇ ಹಡಗಿನಲ್ಲಿ ಆರ್ಕ- ಟಿಕ್‌ ಪ್ರದೇಶದ ವಾಯವ್ಯ ದಿಕ್ಕಿನಲ್ಲಿ ಹಡಗು ಪ್ರಯಾಣಕ್ಕೆಂದು ಹಾದಿಯನ್ನು ಶೋಧಿಸಲು ಹೊರಟಿದ್ದ. ಆದಕೆ ಅವನು ತಿರುಗಿ ಬಂದಿರ- ಲಿಲ್ಲ. ಹೆಡಗಿನ ಸಮಾಚಾರವೂ ಬಂದಿರಲಿಲ್ಲ. ಮೂರುನೂರಾಐವತ್ತು ವರ್ಷಗಳಿಂದಲೂ ಇಂಥ ಹಾದಿಯೊಂದನ್ನು ಹುಡುಕುವ ಪ್ರಯತ್ನ ನಡೆದಿತ್ತು, ಅಯಶಸ್ವಿಯಾಗಿತ್ತು. ಆರ್ಕಟಿಕ್‌ ಪ್ರದೇಶಕ್ಕೆ ಮೂರು ಬಾರಿ ಹಡಗಿನಲ್ಲಿ ಹೋಗಿ ಬಂದ ಸರ್‌ ಜಾನ್‌ ಈ ಪ್ರಯತ್ನಕ್ಕೆ ತೊಡಗಿ ದಾಗ, ಇಂಥ ಅನುಭವಸ್ಮ ಹೊರಟಿ ಮೇಲೆ ಹಾದಿ ಸಿಕ್ಕಂತೆಯೆ ಎಂದು ಜನ ನಂಬಿದ್ದರು. ಅಂತೇ ೧೮೪೫, ಮೇ ತಿಂಗಳಲ್ಲಿ ಒಂದು ಸೋಮ ವಾರ ಮುಂಜಾನೆ ಥೇಮ್ಸ್‌ ನದಿಯಲ್ಲಿ ಪ್ರಯಾಣ ಸನ್ನದ್ಧವಾಗಿ ನಿಂತ ಸರ್‌ ಜಾನರ ಎರಡು ಹಡ- ಎ ಗುಗಳನ್ನು ಬೀಳ್ಕೊಡಲು ಇಡೀ ಲಂಡನ್‌ ನಗ- ಪತಿಪ್ರೇಮದಿಂದ ಆರ್ಕ್‌ಬಏಕ್‌ಗೊಂದು ವಾರ್ಗ ರವೇ ನೆರೆದಂತೆ ಕಂಡಿತ್ತು. ಬೇಸಿಗೆಯಲ್ಲಿ ಸಮುದ್ರದಲ್ಲಿಯ ಬರ್ಫ ಕರ- ಗಿರುವಾಗ ಆರ್ಕಟಿಕ್‌ನಲ್ಲಿ ಪಶ್ಚಿ ಮಾಭಿಮುಖ ವಾಗಿ ಆದಷ್ಟು ದೂರ ಸಾಗಬೇಕು, ಬರ್ಫ ತಮ್ಮನ್ನು ತಡೆಗಟ್ಟಿ ನಿಲ್ಲಿಸಿದಲ್ಲಿ ಚಳಿಗಾಲವನ್ನು ಕಳೆದು. ಮತ್ತೆ ಬೇಸಿಗೆ ಪ್ರಾರಂಭವಾದಾಗ ಹೊರಟು ಪ್ಯಾಸಿಫಿಕ್‌ ಸಾಗರವನ್ನು ಸೇರಬೇಕು ಎಂದು ಜಾನ್‌ ಫ್ರಾಂಕಲಿನ್‌ ಯೋಚಿಸಿದ್ದರು. ಹಡಗುಗಳೇನೊ ಹೊರಟವು. ೧೮೪೫ ಮುಗಿದು ೧೮೪೬ ಬಂತು. ಆ ವರ್ಷವೂ ಬಂದಂ- ತೆಯೆ ಹೋಯಿತು. ಆದರೆ ಫ್ರಾಂಕಲಿನ್ನರ ಹಡಗುಗಳ ಸಮಾಚಾರ ತಿಳಿಯಲಿಲ್ಲ. ಸರ್‌ ಜಾನರ ಹೆಂಡತಿ ಜೇನ್‌ ಎರಡೇ ಬೇಸಿ ಗೆಗಳಲ್ಲಿ ಆರ್ಕಟಿಕ್ಕನ್ನು ತಾನು ದಾಟಬಹುದು ಎಂದು ಜಾನ್‌ ನಿರೀಕ್ಷಿಸಿರಲಿಕ್ಕಿಲ್ಲ, ಮೂರನೆಯ ಬೇಸಿಗೆಯಲ್ಲಾತ ಖಂಡಿತವಾಗಿಯೂ ಯಶಸ್ವಿ ಯಾಗಿ ಮರಳುತ್ತಾನೆ ಎಂದು ಯೋಚಿಸಿ ಮನ ಸ್ಪನ್ನು ಸಮಾಧಾನಪಡಿಸಿಕೊಳ್ಳುತ್ತಿದ್ದಳು. ೧೮೪೭ರ ಜೂನ? ತಿಂಗಳು ಬಂತು. ಆರ್ಕಟಿಕ್‌ ಪ್ರದೇಶದಲ್ಲಿ ಬರ್ಫ ಕರಗಲು ತೊಡಗಿರಬೇಕು. ಹಡಗುಗಳು ಮತ್ತೆ ಚಲಿಸತೊಡಗಿರಬೇಕು ಎಂದು ಜನ ಎಣಿಕೆ ಹಾಕುತ್ತಿದ್ದಂತೆ ಆರ್ಕಜ- ಕ್‌ಗೆ ಪ್ರಯಾಣ ಬೆಳೆಸಿದ ತನ್ನ ಗಂಡನ ಸಮಾ ಚಾರ ಅರುಹಿದವನಿಗೆ ೨೦೦೦ ಪೌಂಡು ಬಹು ಮಾನವನ್ನು ಜೇನ್‌ ಸಾರಿದ್ಧಾಳೆಂಬ ವಾರ್ತೆ ಇಡೀ ಇಂಗ್ಲಂಡಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ನೌಕಾಪಡೆಯ ಅಧಿಕಾರಿಯೊಬ್ಬ ಫ್ರಾಂಕಲಿ ನ್ನರ ಮನೆಗೆ ಧಾವಿಸಿ ಹೇಳಿದ “ಅಮ್ಮಾ ನಿಮ್ಮ ಪತಿ ಹೋಗಿ ಬಹಳ ದಿನಗಳಾದವು. ಅವರು ನಾಶವಾಗಿದ್ದಾರೆ ಎಂದೇನಾದರೂ ನೀವು ತಿಳಿ ದಿಲ್ಲವಪ್ಟೆ?'” ಜೇನ್‌ ಆಗ ಉತ್ತರವಿತ್ತಳು: “ ಇದನ್ನು ಬೇಕಾದಕೆ ಹೆಂಡತಿಯ ಅಳ್ಳೆಬೆಯ ಸೂಚನೆ ಎನ್ನಿ. ಆದಕೆ ನನ್ನ ಗಂಡ ವಿಪತ್ತಿನಲ್ಲಿದ್ದಾ ನೆಂದು ಖಂಡಿತ ಹೇಳಬಲ್ಲೆ. ಯಾರಿಗೂ ಇದು ೯೯ ವರೆಗೆ ಹೇಳದಿದ್ದ ಸಂಗತಿಯೊಂದನ್ನು ಈಗ ನಿಮಗೆ ಹೇಳುತ್ತೇನೆ, ಕೇಳಿ. ಹೊರೆ ಡುವ ಹಿಂದಿನ ದಿನ ಅವರು ಇಲ್ಲಿ ಇದೇ ಸೋಫಾದ ಮೇಲೆ ಕುಳಿತಿದ್ದರು. ತಮ್ಮೊಡನೆ ಒಯ್ಯುವ ಧ್ವಜವನ್ನು ನಾನೇ ತಯಾರಿಸಬೇಕು ಎಂದು ಅವರು ಹೇಳಿದ್ದರಿಂದ ನಾನು ಧ್ವಜ ವನ್ನು ಹೊಲಿಯುತ್ತ ಕುಳಿತಿದ್ದೆ. ನಾನು ಒಮ್ಮೆ ಸಹಜ ತಲೆಯೆತ್ತಿ ನೋಡಿದಾಗ ಅವರಿಗೆ ನಿದ್ದೆ ಹತ್ತಿರುವುದನ್ನು ಕಂಡೆ. ಅವರು ಅದೇ ತಾನೇ ಇನ್‌ಫ್ಲೆಯೆಂರುತಾ ಜ್ವರದಿಂದ ಎದ್ದಿದ್ದರು. ಹವೆ ತಂಪಾಗಿತ್ತಾದ್ದರಿಂದ ನಾನು ಧ್ವಜದ ಮೂಲೆಯೊಂದನ್ನು ಅವರ ಕಣಲುಗಳಿಗೆ ಹೊದಿ ಸಿದೆ. ನನ್ನ ಸ್ಪರ್ಶ ಅವರನ್ನು ಎಚ್ಚರಿಸಿರಬೇಕು. ಅವರು ಧಕ್ಕೆ ತಗಲಿದವರಂತೆ ಕಣ್ಣು ಬಿಟ್ಟರು. ಮುಖದ ಮೇಲೆ ಭಯದ ವಿಕಾರ ಮೂಡಿತ್ತು. ನನಗೆ ಕೇಳಿಸಿತೊ ಇಲ್ಲವೊ ಎನ್ನುವಷ್ಟು ಮೆಲು ಧ್ವನಿಯಲ್ಲಿ ಅವರು. " ನನ್ನ ಮೇಲೆ ಧ್ವಜ! ಜೀವಂತ ಮನುಷ್ಯನ ಮೇಲೆ ಧ್ವಜ ಹೊದಿಸುವು ದಿಲ್ಲ. ಹೆಣದ ಮೇಲೆ ಹೊದಿಸುತ್ತಾರೆ'ಎಂದರು.' ಆ ಅಧಿಕಾರಿ ಆಗ ಉಪಹಾಸದಿಂದ ನಕ್ಕು " ಮೂಢ ನಂಬಿಕೆಯ ಮಾತು ಇದು. ಈ ಅಗಸ್ಟ್‌ ತಿಂಗಳು ಮುಗಿಯುವುದಕೊಳಗಾಗಿ ನಿಮ್ಮ ಪತಿ ನಿಮ್ಮೊಡನೆ ಇದೇ ಸೋಫಾದಲ್ಲಿ ಕುಳಿತಿರುತ್ತಾರೆ, ನೋಡಿ ಬೇಕಾದರೆ” ಎಂದ. ಆದಕೆ ಮೂರನೆಯ ವರ್ಷದ ಅಗಸ್ಟ್‌ ಕಳೆ ಯಿತು. ಸೆಪ್ಟೆಂಬರ್‌, ಅಕ್ಟೋಬರ್‌ ಮತ್ತು ನನೆಂಬರ್‌ ತಿಂಗಳುಗಳೂ ಗತಿಸಿದವು. ಸರ್‌ ಜಾನರು ಮಾತ್ರ ಬರಲಿಲ್ಲ. ಅವರ ಸುದ್ದಿಯೂ ತಿಳಿಯಲಿಲ್ಲ. ಅವರ ಶೋಧಾರ್ಥ ಒಂದು ಪರಿಹಾರ ಪಥಕ ವನ್ನು ಕಳುಹಿಸಲು ಜೇನಳು ನೌಕಾಪಡೆಯ ವರಿಷ್ಠರಿಗೆ ವಿನಂತಿ ಮಾಡಿಕೊಂಡಳು. ಅವರು ಕೂಡ ಇಷ್ಟೊತ್ತಿಗೆ ಗಾಬರಿಯಾಗಿದು ದರಿಂದ ಈ ವಿನಂತಿಯನ್ನು ಮನ್ನಿಸಿದರು. . ೧೯೪೮, ಮಾರ್ಚ್‌ ತಿಂಗಳಲ್ಲಿ ಒಂದು, ಮೇ ೧೦೦ ತಿಂಗಳಲ್ಲಿ ಮತ್ತೆರಡು ಶೋಧಕ ಪಥಗಳು ಹೊರಟವು. ಗಂಡನ ಶೋಧಾರ್ಥ ಹೊರಟ ಪ್ರತಿಯೊಂದು ಹಡಗಿನ ಜೊತೆಗೂ ಜೇನ್‌ ಒಂದು ಪತ್ರವನ್ನೂ ಕಳಿಸಿದ್ದಳು. ಆ. ಪತ್ರ ಗಳು ಬಹು ಹೃದಯವಿದ್ರಾ ವಕವಾಗಿದ್ದಂತೆ ಒಂದು ಅಪೂರ್ವವಾದ ಸೊಬಗನ್ನೂ ಹೊಂದಿ ದ್ಡವು. 4 ಪ್ರಿಯತಮಾ, ನನ್ನ ಹಣೆಯಲ್ಲಿ ಬರೆ ದಿರುವ ಎಂಥ ದುಃಖವನ್ನಾದರೂ ಎದುರಿಸುವ ಬಲವನ್ನು ತಂದುಕೊಳ್ಳಲು ಯತ್ನಿಸುತ್ತಿದ್ದೇನೆ. ಆದರೆ ಹೈದಯೇಶ್ವರಾ, ತ್ರ ಪತ್ರವನ್ನು ನೀವೆಂ- ದಾದರೂ ಓದುವುದಾದಕಿ ನನ್ನ ದುಃಖಗಳಲ್ಲಿ ಅತಿ ಹೆಚ್ಚಿನದಾದ ದುಃಖದಿಂದ ನನ್ನನ್ನು ದೇವರು ಉಳಿಸಿದನೆಂದೇ ಹಾಗಾದೀತು. . . .* ಅವಳು ಬರೆದ ಪತ್ರಗಳು ಆ ಶತಮಾನದ ಅತ್ಯುತ್ತಮ ಲೇಖನಮಾಲೆಯಲ್ಲಿ ಗಣಿಸಲ್ಪಟ್ಟಿವೆ. ಆ ಪತ್ರಗಳ ಶೈಲಿಯ ಶಕ್ತಿ ಕಾಣೆಯಾದವನ ಶೋಧಕ್ಕಾಗಿ. ಹಿಂದೆಂದೂ ಹೊರಟಿರದಂಥ ದೊಡ್ಡ ಶೋಧಕ ಪಥಕವೊಂದನ್ನು ಕಳಿಸು ವಂತೆ ಬ್ರಿಟಿಶ್‌ ಸರಕಾರವನ್ನು ಪ್ರೇರೇಪಿಸಿತು. ಇಷ್ಟು ಮಾತ್ರವೇ ಅಲ್ಲ, ಅಮೇರಿಕೆಯ ಅಧ್ಯಕ್ಷ ರುಕರಿ ಟೀಲರರಿಗೆ ಜೇನ್‌ ಬರೆದ ಪತ್ರ ಅವ ರನ್ನೂ ಈ ಕಾರ್ಯಕ್ಕೆ ಕೈಹಚ್ಚುವಂತೆ ಮಾಡಿತು. ಗಂಡಸು ಹೆಂಗಸಿಗೆ ಅಥವಾ ಹೆಂಗಸು ಗಂಡಸಿಗೆ ಇದುವರೆಗೆ ಬರೆದಿರಬಹುದಾದ ಪತ್ರಗಳಲ್ಲೆ ಲ್ಲ ಇಂಥ ಭಾವಪೂರ್ಣ ಪತ್ರವಿರಲಾರದು ಎಂದು ಹೇಳುತ್ತಾರೆ. ಅವಳ ಪತ್ರಗಳು ರಶಿಯದ ಚಕ್ರ ವರ್ತಿಯನ್ನೂ ನ್ಯೂಯಾರ್ಕಿನ ಲಕ್ಬಾಧೀಶ ನೊಬ್ಬನನ್ನೂ ಈ ಶೋಧಕಾರ್ಯದಲ್ಲಿ ಸಹಕರಿ ಸುವಂತೆ ಮಾಡಿದವು. ಜೇನ್‌ ತಾನು ಕೂಡ ಒಂದು ಶೋಧಕ ಪಥಕವನ್ನು ಕಳಿಸಿದಳು. ಅವಳೇನೂ ಲಕ್ಟಾ ಧೀಶಳಾಗಿರಲಿಲ್ಲ. ಈ ಪಥಕ ಕಳಿಸುವಷ್ಟರಲ್ಲಿ ಅವಳ ಆಸ್ತಿಯೆಲ್ಲ ಕರಗಿತ್ತು. ಸರ್‌ ಜಾನ್‌ ಹೋದ ಮೇಲೆ ನಾಲ್ಕನೆಯ ವರ್ಷದ ಅಗಸ್ಟ್‌ ತಿಂಗಳಲ್ಲಿ ಆರ್ಕಟಿಕ್‌ನಿಂಡ ತಿರುಗಿ ಬರುವ ಕಸ್ತೂರಿ, ನನೆಂಬರ್‌ ೧೯೬೧ ಹಡಗುಗಳು ಹಾಯುವ: ಸ್ಥಳವಾದ ಒರ್ಕನೆ ದ್ವೀಪಗಳಿಗೆ ಹೋಗಿ ಒಂದು ಬಡ ಖಾನಾವಳಿ ಯಲ್ಲಿ ಇರತೊಡಗಿದಳು. ಆದರೆ ಯಾವ ಹಡಗಿ ನವರೂ ಅವಳಿಗೆ ಬೇಕಾದ ಸುದ್ದಿಯನ್ನು ಹೇಳಲು ಸಮರ್ಥರಾಗಲಿಲ್ಲ. ಜೇನ್‌ ಅಪಯಶಸ್ಸಿನಿಂದ ಕಂಗೆಡಲಿಲ್ಲ. ಪ್ರತಿ ಚಳಿಗಾಲದಲ್ಲೂ ಅವಳು ಬೇಡಿ, ಸಾಲ ಮಾಡಿ ಹೊಸ ಪಥಕ ಕಳಿಸಲು ಹಣ ಕೂಡಿಸು ತ್ತಿದ್ದಳು. ಆದರೆ ಅವಳು ಳಿಸಿದ. ಹಡಗುಗ ಳೆಲ್ಲ ಹೋದಂತೆಯೆ ಮರಳಿ ಬರುತ್ತಿದ್ದುವೇ ವಿನಾ ಸರ್‌ ಜಾನರ ಸಮಾಚಾರ ತಿಳಿಯುವಲ್ಲಿ ಯಶಸ್ವಿಯಾಗಲಿಲ್ಲ. ೧೮೫೪ ರಲ್ಲಿ ನೌಕಾಪಡೆ ಅಧಿಕೃತವಾಗಿ ಸರ್‌ ಜಾನ್‌ ಮತ್ತು ಅವರ ಜನರು ಆರ್ಕಟಿಕ್‌ ಯಾತ್ರೆಯಲ್ಲಿ ನಾಶವಾದರು ಎಂದು ಪ್ರಕಟಿ ಸಿತು. ಜನ ಇದನ್ನೊಪ್ಪಿದರೂ ಜೇನ್‌ ಒಪ ಲಿಲ್ಲ. ಏಕಾಂಗಿಯಾಗಿ ಅವಳು ತನ್ನ ಶೋಧ ಕಾರ್ಯವನ್ನು ಮುಂದುವರಿಸಿದಳು. ಇಷ್ಟೊತ್ತಿಗೆ ಅವಳ ಮಿತ್ರರು ತಮಗೆ ಸಾಧ್ಯವಾದಷ್ಟು ಹಣ ಒದಗಿಸಿ ಬರಿಗೈಯವರಾಗಿದ್ದರು. ಜೇನ್‌ ಸಾರ್ವ ಜನಿಕರಲ್ಲಿ ಬೇಡಿದಳು. ಅವಳ ಅಸಾಮಾನ್ಯ ಪತಿಪ್ರೇಮವನ್ನು ಕಂಡು ಮುಗ್ಧರಾಗಿದ್ದ ಜನ ಪೈ, ಆಣೆ, ರೂಪಾಯಿಗಳೆಂದು ವಂತಿಗೆ ಸಲ್ಲಿಸಿ ದರು. ೧೮೫೭ ರಲ್ಲಿ ಮತ್ತೂ ಒಂದು ಪಥಕ ವನ್ನು ಕಳಿಸುವಷ್ಟು ಹಣ ಅವಳಲ್ಲಿ ಕೂಡಿತು. ಆರ್ಕಟಿಕ್‌ ಪ್ರವಾಸದ ಅನುಭವವಿದ್ದ ಫ್ರಾನ್ಸಿಸ್‌ ಮೆಕ್ಸಿಂಟಾಕ್‌ ಎಂಬಾತನ ನೇತೃತ್ವ ದಲ್ಲಿ ಈ ಕೊನೆಯ ಶೋಧಕ ಪಥಕ ಹೊರಟಿತು. ಈತನ ಸಮಾಚಾರವೂ ಎರಡು ವರ್ಷಗಳ ವರೆಗೆ ಬರಲಿಲ್ಲ. ಆದರೆ ಕೊನೆಗೆ ೧೮೫೯ ರ ಸೆಪ್ಟೆಂಬರ್‌ ತಿಂಗಳಲ್ಲಿ ಲಂಡನ್‌ ಬಂದರಕ್ಕೆ ಬಂದ ಹಡಗವೊಂದರಿಂದ ಕೃಶಕಾಯನಾದ ವ್ಯ$ ಯೊಬ್ಬ ಲೇಡಿ ಫ್ರಾಂಕಲಿನ್ನಳ ಮನೆಗೆ ತೆರಳಿದ. ಆತ ಜೇನಳ ಬಐದುರಿಗೆ ಮನುಷ್ಯರಿಶ್ಮಿತ ಪತಿಪ್ರೇಮದಿಂದ ಆರ್ಕ ಓಕ್‌ಗೊಂದು ಮಾರ್ಗ ಬರ್ಫದ ಪಿರಾಮಿಡ್‌ ಒಂದರ ಅಡಿಯಲ್ಲಿ ಸಿಕ್ಕ ಕಾಗದದ ತುಂಡೊಂದನ್ನು ಇಟ್ಟಿ, ಅದರ ಮೇಲೆ ೧೮೪೮, ಏಪ್ರಿಲ್‌ ೨೫ ರ ತಾರೀಖು ಇತ್ತು. ಈ ಕಾಗದದ ಆಧಾರದಿಂದ ಹ್ಯಾ ನ್‌ ಮೆಕ್ಲಿಂ- ಟಾಕ್‌ ಸರ್‌ ಜಾನರ ಕಥೆಯನ ನ್ನ್ನ ಹೆಣೆದಿದ್ದ. ಸರ್‌ ಜಾನರ ಹಡಗುಗಳು ಹೊರಟ ಮರುವರುಷ ಬರ್ಫದಲ್ಲಿ ಸಿಕ್ಕುಬಿದ್ದಿದ್ದವು. ಎಕ್ಟೋರಿಯ ಸ್ಟ್ರೇಟಿನಲ್ಲಿ ಸಿಗಿಬಿದ್ದ ಅವರು ಬೇಸಿಗೆಯ ಹಾದಿ ಕಾಯ್ದರು, ಆದರೆ ಎರಡು ಬೇಸಿಗೆಗಳು ಕಳೆದರೂ ಅವರ ಸುತ್ತ ಇದ್ದ ಬರ್ಫ ಕರಗಲಿಲ್ಲ. ಅಷ್ಟರಲ್ಲಿ ೨೩ ಜನ ಸತ್ತಿ ದರು. ಬಳಿ ಇದ್ದ ಆಹಾರಾದಿ ಸಾಮಗ್ರಿಗಳು ತೀರುತ್ತ ಬಂದಿದ್ದವು. ಉಪವಾಸ ಸಾಯುವ ಹೊತ್ತು. ಬರಲು ಅವರು ದಕ್ಷಿಣದಲ್ಲಿ ೧೦೦೦ ಮೈಲುಗಳ ಆಚೆ ಇದ್ದ ಮನುಷ್ಯವಸ ತಿಯ ಸ್ಥಾನಕ್ಕೆ ನಡೆದುಕೊಂಡೇ ಹೋಗಲು ಅಣಿಯಾದರು. ಕಿಂಗಿ: ವಿಲಿಯಂ ನಡುಗಡ್ಡೆ ಯ ದಂಡೆಯಲ್ಲಿ ಅವರು ಬರ್ಫದ ವಿರಾಮಿಡ. ನ್ನು ಕಟ್ಟಿ ಅದರಡಿ ಮ ಸಂಗತಿಗಳನ್ನೆಲ್ಲ ಬರೆದ ಕಾಗದವನ್ನು ಒಂದು ಡಬ್ಬಿ ಯಲ್ಲಿಟ್ಟು' ಅದಕ್ಕೆ ಮುದ್ರೆ ಹಾಕಿ ಇಟ್ಟರು. ೧೦೧ ಈ ಜಾಡು ಹಿಡಿದು ಮೆಕ್ಲಿಂಟಾಕ್‌ನ ಜನರು ಅವರ ತೋಧ ನಡೆಸಿದರು. ಸರ್‌ ಜಾನರ ಪರಿವಾರದವರ ಅನೇಕ ಸಾಮಾನುಗಳು ಅವ ರಿಗೆ ಹಾದಿಯಲ್ಲಿ ಕೆಂಡವು. ಹಡಗಿನಲ್ಲಿದ್ದಾ ಗಲೇ ಅಂದಕೆ 059೭, ಜೂನ್‌ ೧೧ ರಂದು ಸರ್‌: ಜಾನ್‌ ಫ್ರಾಂಕ್ಲಿ ಿನ್ನರು ಸತ್ತಕೆಂದೂ ಅವರನ್ನು ಅವರ ಹೆಡತಿ' ತಯಾರಿಸಿದ ಧ್ವಜ ದಲ್ಲಿ ಸುತ್ತಿ ಸಮುದ್ರದಲ್ಲಿ ಹುಗಿಯಲಾಯಿ ತೆಂದೂ ಬರ್ಫದ ಅಡಿ ಸಿಕ್ಕ ಕಾಗದಗಳಿಂದ ತಿಳಿಯಿತು. “ ನನ್ನ ಗಂಡ ಐಪತ್ತಿನಲ್ಲಿಡ್ಡಾನೆ ಎಂದು ಜೇನ್‌ ನೌಕಾಪಡೆಯ ಅಧಿಕಾರಿಗಳಿಗೆ ಹೇಳಿದ ತಿಂಗಳಲ್ಲೆ ಸರ್‌ ಜಾನ್‌ ಫ್ರಾಂಕ್ಲಿನ್‌ ಸತ್ತಿದ್ದರು. ಜೇನಳ. ಈ ಪ್ರೇಮಕಥೆ ದುರಂತಕಥೆ ಯೆನ್ನಬೇಕೇ? ಅವಳು ಹಾಗೆಣಿಸಲಿಲ್ಲ. ಅವಳು ಕಳಿಸಿದ ಶೋಧಕರು ಅವಳ ಗಂಡನನ್ನು ತಂದು ಕೊಡಲಾರದೆ ಹೊದರೂ ೩೫೦ ವರ್ಷಗಳಿಂದ ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ. ಎಲ್ಲರೂ ತಮ್ಮನ್ನು ಚಂದವವರೆಂದು ತಿಳಿದುಕೊಳ್ಳುತ್ತಾರೆ. ಕರ್ಮದಲ್ಲಿ ಮಾತ್ರ ನಿನಗೆ ಅಧಿ ಕಾರ. ಕೆಸರನ್ನು ಮುಟ್ಟದಿರುವುದೇ ವಾಸಿ. ಮೈಮೇಲೆ ಎರಚಿಕೊಂಡು ಜನ ಕಂಡು ಹಿಡಿಯಲು ತವಕಪಡುತ್ತಿದ್ದ ಆರ್ಕಟಿಕ್‌ ಪ್ರದೇಶಕ್ಕೆ ವಾಯುವ್ಯ ದಿಕ್ಕಿನ ಮಾರ್ಗವನ್ನು ಕಂಡುಹಿಡಿದಿದ್ದರು. 3 -. ವಿಶಾಖದತ್ತ ಕಾಳಿದಾಸ ಫಲದಲ್ಲಲ್ಲ. -- ಶ್ರೀಕೃಷ್ಣ ತೊಳೆಯುವುದಕ್ಕಿಂತ ಅದನ್ನು ಸುಭಾಷಿತ ಯುಕ್ತಿಯುಕ್ತವಾದ ಮಾತನ್ನು ಯಾರು ಹೇಳಿದರೂ ಹೇಳಿದವನು ಚಿಕ್ಕ ಮಗುವಿರಲ್ಲಿ ಗಿಳಿಯೇ ಇರಲ್ಲ. ತೆಗೆದುಕೊಳ್ಳ ಬೇಕು. ತಾ ಸಂಗ್ರಹ: ಗಸುಉ | ೧೨07೧ ಾಂಂ0ಾಾ ೧007 ೧0073೦೦೯ 079 ಛಾ ಎಂಗ ನಾದಿ | | ಶವಸಂಸ್ಥಾರದ ನಾನಾಬಗೆಗಳು 0 [ ಸಂಗ್ರಹ: ಎಂ. ಫಿ, 4. ಕಾಡ್‌ ಶವಸಂಸ್ಕಾರ ಮಾಡುವ ಸಂಪ್ರದಾಯ ಲೋಕದಲ್ಲೆಲಲ್ಲ ಆಚರಣೆಯಲ್ಲಿದೆ. ವಿವಿಧ ಧಾರ್ಮಿಕ ನಂಬಿಕೆ- ಪದ್ಧತಿಗಳಿಗೆ ಅನು ಗುಣವಾಗಿ ಶವಸಂಸ್ಕಾರ ಪದ್ಧತಿಯಲ್ಲಿ ಅಪೂರ್ವ ವೈಎಧ್ಯವದೆ. ಭಾರತದಲ್ಲಿ ವೇದಕಾಲದಿಂದಲೂ ದಹನ ಕ್ರಿಯೆ ಅತ್ಯಂತ ಪ್ರಚಲಿತ ಪದ್ಧ ತಿ. ಆದರೆ ಶವವನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಿ ಕೊಟ್ಟಿ ಉದಾಹರಣೆಗಳೂ ಹೇರಳವಾಗಿವೆ. ಹೆಣವನ್ನು ಹೂಳುವ ಪದ್ಧತಿಯೂ ಆಚರಣೆ ಯಲ್ಲಿತ್ತು. ಶವದಾನಿಯಲ್ಲಿ ಶವವನ್ನಿಟ್ಟು ಅದ ರಲ್ಲಿ ವಸ್ತ್ರಗಳನ್ನೂ ಆಭರಣಗಳನ್ನೂ ಮೃತನ ಪರಲೋಕ ಜೀವನಕ್ಕಾಗಿ ಇಡುತ್ತಿದ್ದರೆಂದು ಲುಮಾ ದಹನ ಅಥರ್ವಣ ವೇದದಿಂದ ತಿಳಿದುಬರುತ್ತದೆ. ಚಿತಾ ಭಸ್ಮವನ್ನು ಸುರಕ್ಷಿತವಾಗಿಡುವ ಪದ್ಧತಿಯೂ ದಿಂದ ತೊಳೆಯುತ್ತಿದ್ದರೆಂಬ ಅಂಶೆ ಬೌದ್ಧ ಗ್ರಂಥ ಇತ್ತು. ದಕ್ಷಿಣ ಭಾರತದಲ್ಲಿ ಶವಗಳನ್ನು ಮದ್ಯ ಗಳಿಂದ ತಿಳಿದುಬರುತ್ತದೆ. ಶವಗಳನ್ನು ಸ್ಮಶಾನ ಕ ದಲ್ಲಿ ಎಸೆದು ಬರುವ ಸಂಪ್ರದಾಯವೂ ಆಚರಣೆ ಯಲ್ಲಿತ್ತು. ಪ್ರಾಚೀನ ಜೈನರು ಶವಗಳನ್ನು ಕಾಡುಪ್ರಾಣಿ ಗಳಿಗೆ ಕೊಡುತ್ತಿದ್ದರು ; ನಂತರ ದಹನ ಕ್ರಿಯೆಯ ಪದ್ಧತಿ ಆರಂಭವಾಯಿತು. ಮುಸ್ಲಿ- ಮರು ಶವಗಳನ್ನು ಹೂಳುತ್ತಾರೆ. ಮೃತನು ತ್‌ ಸಮಾಧಿಯಲ್ಲಿ ಕುಳಿತು ದೇವದೂತರ ಪ್ರಶ್ನೆ ಗಳಿಗೆ ಉತ್ತರಿಸುವನೆಂಬುದು ಅವರ ನಂಬಿಕೆ. ದ ತ ಪಾರಸೀ ಜನಾಂಗದವರು ಶವದ ಬಟ್ಟಿಗಳನ್ನು ಪಾರ್ಸಿಗಳ ಸದ್ದತಿ ತೆಗೆದು ನಗ್ನಾವಸ್ಥೆ ಯಲ್ಲಿ ಗೋಪುರದ ನೆಲದ ೧೦೨ ಶವಸಂಸ್ಕಾರದ ನಾನಾ ಬಗೆಗಳು ಮೇಲೆ ಬಿಟ್ಟುಬರುವರು ಹದ್ದು- ಕಾಗೆ-ಗಿಡುಗ ಗಳಿಗೆ ಶವವನ್ನು ತಿನ್ನ- ಲು ಅನುಕೂಲವಾಗ- ಲೆಂದು ಅವರು ಈ ಪ- ದೃತಿ ಆಚರಿಸುತ್ತಾರೆ. ಪ್ರಾಚೀನ ಬೆಬಿಲೋನಿಯಾದಲ್ಲಿ ಶವಗಳನ್ನು ದಹಿಸುವ ಪದ್ಧತಿಯೊಂದಿಗೆ, ವಿಶೇಷ ಪೆಟ್ಟಿಗೆ ಗಳಲ್ಲಿ ಕಾಯ್ದಿಡುವ ಪದ್ಧತಿ ಬಳಕೆಯಲ್ಲಿತ್ತು. ಪ್ರಾಚೀನ ಇಜಿಬ್ಟಿನಲ್ಲಿ ಶವಗಳು ಕೊಳೆಯದಂತೆ ರಕ್ಷಿಸುವ ಅಪೂರ್ವ ಕಲೆಯನ್ನೇ ಸಾಧಿಸಿದ್ದರು. ಇಂದಿಗೂ ಈ ಪದ್ಧತಿ ವಿಜ್ಞಾನಿಗಳಿಗೆ ವಿಸ್ಮಯ ` ತಂದಿದೆ. ಆಸ್ಲೇಲಿಯಾದ. ಮೂಲ ನಿವಾಸಿಗಳಲ್ಲಿ ಹೆಣದ ಚರ್ಮವನ್ನು ಸುಲಿದುಬಿಡುವ ರೂಢಿ ಯಿದೆ. ಪಶ್ಚಿಮ ಆಫ್ರಿಕದ ಜನಾಂಗಗಳಲ್ಲಿ ಹೆಣವನ್ನು ನೀರಿನಲ್ಲಿ ಮುಳುಗಿಸುವುದು ಗೌರವ ವೆಂದು ತಿಳಿದಿದ್ದಾರೆ. ಚೀನೀಯರು ಶವದ ಸಮ್ಮುಖದಲ್ಲಿ ಸೆಕೆ, ಮೇಣದ ಬತ್ತಿ ಮತ್ತು ಆಹಾರ ಸಾಮಗ್ರಿಗಳನ್ನಿಟ್ಟು ಬರುತ್ತಾರೆ. ಟಿಬೆಟ್ಟಿನಲ್ಲಿ ಲಾಮಾ ಗುರುಗಳಿಗೆ ಮಾತ್ರ ದಹನಕ್ರಿಯೆ ನೆರವೇರಿಸುತ್ತಿದ್ದರು. ಶವವನ್ನುದಹಿ ಸುವ ಮುನ್ನ ತಪಸ್ವೀ ಬುದ್ಧನಂತೆ ಚಿತೆಯ ಮೇಲೆ ಹೆಣವನ್ನು ಕೂಡಿಸು ತ್ತಿದ್ದರು. ಉತ್ತರ ಧ್ರುವದಲ್ಲಿರುವ ಮೂಲ ನಿವಾಸಿಗಳು ಶವಗಳನ್ನು ಎತ್ತರ ವಾದ ವೃಕ್ಷದ ರೆಂಬೆಗೆ ಕಟ್ಟಿ ಬರು ತ್ತಾರೆ. ಆಸ್ಟ್ರೇಲಿಯಾದ ಮೂಲ ನಿವಾಸಿ ಜನಾಂಗವೊಂದರಲ್ಲಿ ಶವಗ ಳನ್ನು ಹೂಳುವ ಬದಲು ತಿಂದು ಬಿಡುವುದು ಧಾರ್ಮಿಕ ಕರ್ತವ ವೆಂದು ಭಾವಿಸುತ್ತಾರೆ. ಅಮೇರಿಕಾದ “ ಹುಕೋನ್‌ ' ರ್‌ಶ್‌ಾ್‌ಾಾ, ಸ ಸನಾ ಇಜಿಪ್ತಿನ «ಮನ್ನಿ? ಎಸ್ಕಿಮೊ ಸಂಸ್ಕಾರ ೧೦೩, ಪಂಗಡದವರು ಶವಗ ಸ್ಮ ನ್ನು ವಿಶೇಷ ಮಂದಿರ ಸ ಚ ದಲ್ಲಿ ಇಟ್ಟುಬಿಡುತ್ತಾರೆ; ` ಹನ್ನೆರಡು. ವರ್ಷಗಳ ನಂತರ ಶವದ ಅಸ್ಥಿಗ ಳನ್ನು ಶುದ್ಧ ಮಾಡಿ ಹೊಸ ಬಟ್ಟಿಯಲ್ಲಿಟ್ಟು ಮನೆಗೆ ತರುತ್ತಾರೆ; ಮನೆಯಲ್ಲಿ ಅದನ್ನೆ ಪ್ರದರ್ಶಿಸಿ ನಂತರ ವಿಜೃಂಭ ಣೆಯಿಂದ ಆ ಅಸ್ಸಿಗಳನ್ನು ಹೊಳುತ್ತಾರೆ; ಆ ಸಮಾರಂಭದಲ್ಲಿ ಭಾಗವಹಿಸಿದವರಿಗೆ ವಿಶೇಷ ಸತ್ಕಾರ ಮಾಡುತ್ತಾರೆ. ಆಸಾಂನ “ ಗಾರೊ” ಜನಾಂಗದವರು ಶವ ಗಳನ್ನು ನಾಲ್ಕು ದಿನ ಮನೆಯಲ್ಲಿಟ್ಟಿ ರುತ್ತಾಕೆ. ಐದನೆಯ ದಿನ ಮಧ್ಯರಾತ್ರಿಯಲ್ಲಿ ಶವವನ್ನು ದಹಿಸುತ್ತಾರೆ. ಸತ್ತವನು ಸಾಮಾನ್ಯ ವ್ಯಕ್ತಿಯಾ- ದರೆ ಚಿತೆಯ ಬಳಿ ನಾಯಿಯೊಂದನ್ನು ಬಲಿ ಎಸ್‌ ಸ್‌ ಕೊಡುತ್ತಾರೆ; ಮೃತನು. ಶ್ರೀಮಂತನಾದಕೆ ಬಲಿಷ್ಠವಾದ ಎತ್ತನ್ನು ಬಲಿ ಕೊಡುತ್ತಾರೆ. “ಡೋಮ”" ಜನಾಂಗದವರು ಶವವನ್ನು ಕಾಡಿನಲ್ಲಿ ಬಿಟ್ಟು ಬರು ವ್ರದು ಒಳ್ಳೆಯದೆಂದು ಭಾವಿಸಿ ದ್ಹಾಕ್ಕೆ; ಆ ಜನಾಂಗದಲ್ಲಿ ಕೆಲವು ಪಂಗಡದವರು ಕಾಡಿನಲ್ಲಿ ಸೊಪ್ಪು ಗ ಳಿಂದ ವೇದಿಕೆಯೊಂದನ್ನುನಿರ್ಮಿಸಿ, ಶವವನ್ನು ವೇದಿಕೆಯಲ್ಲಿಟ್ಟು ದಹಿ ಸುತ್ತಾರೆ; ನಂತರ ಮನೆಗೆ ಹಿಂದಿರು ಗುವಾಗ ಹುಲ್ಲಿನ ಗುಡಿಸಲೊಂದನ್ನು ನಿರ್ಮಿಸಿ ಬರುತಾರೈ; ಆ ಪಂಗಡ ದವರ ಅಭಿಪ್ರಾಯದಲ್ಲಿ ಮೃತನು ಆ ಗುಡಿಸಲಿನ ಲ್ಲಿ ವಾಸಿಸುವನೆಂಬ ನಂಬಿಕೆಯಿದೆ. ಕರವಾಲ ಪಂಗಡದಲ್ಲಿ ಶವಗಳ ಮೇಲೆ ನಾಣ್ಯಗಳನ್ನಿಡುವ ಪದ ತಿ ಆಚರಣೆಯಲ್ಲಿದೆ. ದ ಹನ ಕ್ರಿಯ ಮಾಡುವಾಗ ಶವದ ಮುಖವನ್ನು ೧೦೪ ಪೂರ್ವ ದಕ್ಕಿ ಗೂ ಕಾಲುಗಳನ್ನು ಪಶ್ಚಿ ಮ ದಿಕ್ಕಿಗೂ ಹಿ ಇಡುತ್ತಾರೆ. ಮೃತನಾದವನ ತಾಯಿ ಶವಸಂಸ್ಕಾರ ನಡೆಸಬೇಕು. ಗೋಂಡ ಜನಾಂಗದವರು ಶವಗಳನ್ನು ಹೂಳುತ್ತಿದ್ದರು; ಈಗ ದಹಿಸುವ ಪದ್ಧತಿ ಆಚರಿಸುತ್ತಾರೆ. ಸ್ವರ್ಗ ಉತ್ತರ ದಿಕ್ಕಿನಲ್ಲಿನೆ ಎಂಬುದು ಅವರ ಭಾವನೆ ಯಾದುದರಿಂದ ಶವವನ್ನು ದಹಿಸುವಾಗ ಕಾಲು ಕಸ್ತೂರಿ, ನವೆಂಬರ್‌ ೧೯೬೧ ಗಳನ್ನು ಉತ್ತರ ದಿಕ್ಕಿಗೆ ತಿರುಗಿಸಿ ಇಡುತ್ತಾರೆ. ಕೊರವ ಪ ಪಂಗಡದಲ್ಲಿ ಮ್ರ ತಪಟ್ಟಿ ವ್ಯಕ್ತಿಯು ಭೂತವಾಗಿ ತಮ ನ್ನು ಹಿಂಸಿಸದಿರಲೆಂದು, ಶವ ವನ್ನು ಅಂತಿಮ ಸಂಸ್ಕಾರಕ್ಕಾಗಿ ಅಂಕುಡೊಂ- ಕಿನ ಮಾರ್ಗದಲ್ಲಿ ತೆಗೆದುಕೊಂಡು ಹೋಗು ತ್ತಾರೆ! ಸಂಸ್ಕಾರದ,ನಂತರ ಹಿಂದಿರುಗುವಾಗ ಆ ಮಾರ್ಗದಲ್ಲಿ ಮುಳ್ಳುಗಳನ್ನಿಟ್ಟು ಬರುತ್ತಾಕೆ. 3 ೪ ಬಾ ಕಪಿ ಅಲನ ಬ ಳಢೀ ಪಾಡುಕಾ ಪುರಾಣ ಸುಪ್ರಸಿದ್ದ ಬಂಗಾಳಿ ನಾಟಕಕಾರರಾದ ಅರ್ಥೇಂದು ಶೇಖರರನ್ನು ರಂಗಮಂಚದ "ಸಾಹೇಬರು' ಎಂದು ಕರೆಯುತ್ತಿ ದ್ರ ಕಾಲವದು. ಅವರ ಕಂಠ ಸ್ಟ ರ ಮತ್ತು ಮುಖಾಕ ಲ ತಿಯ ಕಾರಣ ಅವರು ಆಂಗ್ಲ ಅಧಿಕಾರಿಗಳ ಪಾತ್ರ ವಹಿಸುತ್ತಿ ದ್ದ ಕ ಒಮ್ಮೆ " ದರು. ಯ ಸಾಹೇಬರ ಪಾತ್ರ ವನ್ನು ಶ್ಯವೊಂದರಲ್ಲಿ, ನೀಲ ದರ್ಪಣ' ವೆಂಬ ನಾಟಕ "ಥಿನಯಿಸಲ್ಪ ಡುತ್ತಿತ್ತು. ನಾಟಕದಲ್ಲಿ ಯಥಾರೀತಿ ಅರ್ಥೇಂದುಶೇಖರರೇ ವಹಿಸುತ್ತಿ. ಕ್ಷೇತ್ರ ವಾಣಿ ಎಂಬ ರೈತಬಾಲಿಕೆ ಒಂಟಿಯಾಗಿರುವುದನ್ನು ಕಂಡು, ಬ/ರ್ಲಫ ರ್‌ ಸಸಿ ವಾ ಮೇಲೆ ಅತ್ಯಾ ಜಾರ ಮಾಡಲು ಪ್ರ ಯತ್ನಿ ಸುತ್ತಿ- ದ್ದರು. ಪ್ರೇಕ್ರೃಕವ್ಳ ೦ದ ನೀಲಫರರ ಅಭಿನಯ ಸೋಡುತಹಿಕು ತಾ ಸರ್‌ ದಯಮಾಸಾಗರರಾದ ಈಶ್ವರಚಂದ್ರ ವಿದ್ಯಾಸಾಗರರು ಪ್ಯೂ ದೃಶ್ಯವನ್ನು ಕಂಡು ಹೆಚ್ಚು ಉತ್ತೇ ಜಿತರಾಗಿ ಹು ಚಪ್ರಲಿಯನ್ನು ನೀಲ್‌್‌ಫ ಸಾಹೇಬರತ್ತ ಎಸೆದರು. ಕಳಚಿ ಗುರಿಕಟ್ಟಿ ರಂಗಮಂಚದ ಮೇಲಿದ್ದ ಆ ಸ ತಲೆಗೆ ತಗಲಿಸುತ್ತ ಅರ್ಧೇಂದು ಶೇಖರರು ತಮ್ಮ ಅಹೋಭಾಗ್ಯ ವನ್ನು ಕುರಿತು ಇಂತೆಂದರು-- ದೊರಕಿತು! ? “ ಇಂದೆನಗೆ ನನ್ನ ಅಭಿನಯದ ಸರ್ವಶ್ರೇಷ್ಠ ಪುರಸ್ಥಾರ ಜ್ಯ ` ಒಮ್ಮೆ ನೇತಾಜಿ ಸುಭಾಷಚಂದ್ರ ಬೋಸರು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದರು. ದನು. ಯಿಂದ ಬಹಳ ಚಿಂತೆಗೊಂಡರು ಲ್ರವೂ ನಿಚಲಿತರಾಗಲಿಲ್ಲ. ನ್‌ ಅವರು ನುಡಿದರು-- ಅದು ನೇತಾಜಿಯವರ ಹತ್ತಿರ ಬಂದು ಬಿದ್ದಿತು. ಸಭೆಯಲ್ಲಿ ಗಲಿಬಿಲಿ ಹರಡಿತು. ಆದರೆ ನೇತಾಜಿಯವರು ಬಾಗಿ ಆ ಚಪ್ಪಲಿಯನ್ನು “ಯಾವ ದೇಶದ ಜನತೆ ತಮ್ಮ ಸೇವಕರ- ಯೋಗಕ್ಕ್ವೇ- ಇಳೆ ಇದ್ದಕ್ಕಿದ್ದಂತೆ ಯಾರೋ ಒಬ್ಬ ದುರುಳ ಅವರತ್ತ ಒಂದು ಚನ್ರಲಿ ಎಸೆ ಅಲ್ಲಿ ನೆರೆದ ಜನರು ಈ ಘಟನೆ ಕೈಗೆತ್ತಿಕೊಂಡು ಧೀರ ಗಂಭೀರ ಮದ ಬಗ್ಗೆ ಇಷ್ಟೊ ೦ದು ಗಮನವಿಟ್ಟಿರುತ್ತ ದೋ ಆ.ದೇಶ ನಿಜಕ್ಕೂ 'ಧನ್ಯ ವಾದದ್ದು. ಕಾಲ್ನ ಡಿ ಗೆಯಲ್ಲಿ ಸಾಜಘಕ ನನ್ನಂಥ ಅಲ್ರ ಇಡೆ ಈಚ ಬಹಳ ಉಪಕಾರ ಮಾಡಿದ್ದಾ ಜ್‌ ಚನ ಲಿಯನ್ನು ಚೆೊಟಾ ರೋ ಪುಣ್ಯಾ ತ ರು ಆದರೆ ಈ ಚಿ ಲಿ ಚ ಒಂದು ಕಾಲಿನದು ಮಾತ್ರ. ಇದರ ಜೊತೆಯ ಇನ್ನೊ ಡು ಚಪ್ರ ಲಿಯನ್ನು ತಟ್ಟಿ ಚಿಡಿರೆಂದು ನಾನು ಅವರಲ್ಲಿ ಜ್ರ ಸ ವಿಸಿಕೊಳ್ಳುತೆ ನನೆ. ಸಾಕೆ ಮಾಡಿದರೆ ದ ಬಸಾಗ ೫ ರಾನಾ. ಆ ಷ್‌ ಸ. ಕ 0 6-14 ವಿಶದ ದ ಚಲನ ಗುರುತ್ವಾ ಕರ್ಷಜ್ಕ ಗೃಹ ಹನಕ್ಷತ್ರ ಗಳ ವಲನ ಇವುಗಳ ನಿಯಮಗಳನ್ನು ಕಂಡು ಹಿಡಿದ ಮೇಧಾವಿಯ ಜೀವನ ಅಷ್ಟು ಸಂಖಪೂರ್ಣವಾಗಿರಲಿಸ ಸರ್‌ ಐಸಾಕ್‌ ನ್ಕೂಟ ಸ್ಟ ನ್‌ ದಶಂಬರ ಇಪ ಪ್ಪತ್ತ ನಾಲ ರಲ್ಲಿ ರಟ್ಲಿ (0- ಡ್‌ಶಯರಿನ ಬಡ ಕುಟುಸಬವೊಂದರಲ್ಲಿ ಜನ್ಮಃ ವೆ ತ್ತಿದ ಗಂಡು ಮಗುವೊಂದು, ಮುಂದೆ. ಜಗತ್ತಿ ನಲ್ಲಿ ಭವ್ಯ ವಿಭೂತಿಯಾಗಿ ಮೆರೆಯಲಿರುವು ದೆಂದು ಡಿ ಕನಸಿನಲ್ಲಿಯೂ ನೆನೆಸಿರಲಿಲ್ಲ. ಗಂಡನ ಅಕಾಲ ಮರಣದಿಂದ ವಿಧವೆಯಾದ ಚಿಕ್ಕ ವಯಸ್ಸಿನ ಹ್ಯಾನಳೇ( ಆ ಮಗುವಿನ ತಾಯಿ, ವೈಧವ್ಯದ ದುಃಖದೊಡನೆ ಬಡತನದ ಬಳಲಿ ಕೆಯೂ ಸೇರಿ ಅವಳನ್ನು ಹಣ್ಣು ಮಾಡಿತ್ತು. ಹಾಗಾಗಿ ಹುಟ್ಟಿದ ಮಗುವೂ ಕೂಡ ರೋಗರುಜಿ ನಗಳತವರುವನೆಯಾಗಿಯೆ ಲೋಕವನ್ನು ಕೆಂ- ಡಿತು. ಇಡೀ ದಿನ ಕೂಗುತಿ ರುವ ಈ ಮಗುವನ್ನು ನೋಡಿಕೊಳ್ಳಲು ತಾಯಿಗೆಲ್ಲಿ ಸಮಯವಿದೆ? ದಿನ ಬೆಳಗಾದರೆ ಹೊಲಕ್ಕೆ ಹೋಗಿ ದುಡಿಯ ಡಿ. ಎನ್‌. ಶಂಕರಭಟ್ಟ ಬೇಕು; ಒಂದಿಷ್ಟು ಸಂಪಾದಿಸಿಕೊಂಡು ಬಂದರೆ ಮಾತ್ರ ಮಗುವಿಗಷ್ಟು ಗಂಜಿ ನೀರು ಕಾಣಿಸ ಬಹುದು. ಹೇಗೋ ಎರಡು ವರ್ಷಗಳು ಕಷ್ಟ ದಿಂದುರುಳಿದವು. ಇಷ್ಟರಲ್ಲಿ, ಬಂಧುಗಳ ಒತ್ತಾ ಯಕ್ಕೊಳಗಾದ ಹ್ಯಾನಳ ಪುನರ್ವಿವಾಹವೂ ನಡೆದುಹೋಯಿತು. ಅವಳು ತನ್ನ ನವೀನ ಪತಿ ಬಾರ್ನಬಾ ಸಿ `ತ್‌'ನೊಡನೆ ೫. ಮನೆಗೆ ನಡೆ ದಳು. ತಾಯಿಯಿಂದಗಲಿದ. ಈ ಪುಟ್ಟಿ ಹುಡುಗ ಐಸಾಕ್‌ ನ್ಯೂಟನ್‌ನು ಅಜ್ಜಿಯ ಪಾಲನೆಯಲ್ಲು ಳಿಯಬೇಕಾಯಿತು. ಬ ರೀತಿಯಲ್ಲಿ ಇದ- ವನ ಭಾಗ್ಯವೆಂದೇ ಹೇಳಬೇಕು; ತ ಅಜ್ಜಿ ತುಂಬ ಒಳೆ ಜು ಮೊಮ `ಗನನ್ನು ಬಹಳ ವಾಗಿ ಪ್ರೀತಿಸುವಳು; ಮದ್ದು ಮಾಟ ಮಾಡಿಸಿ ೧೦೫ ೧೦೬ ಕೋಗಗಳನ್ನು ನಿವಾರಿಸುವಳು. ಅವಳ ಮಗ ಐನ್‌ಕಾಫನೂ ನ್ಯೂಟನ್‌ನಲ್ಲಿ ತುಂಬ ಆಸಕ್ತಿ ಯನ್ನು ತೋರಿಸತೊಡಗಿದನು; ಅವನನ್ನು ಶಾಲೆಗೆ ಕಳಿಸಿ ಓದಿಸಬೇಕೆಂದು ತಾಯನ್ನು ಪ್ರೋತ್ಸಾಹಿಸಿದನು. ನ್ಯೂಟಿನ್‌ನಲ್ಲಿ ಅವನಿ- ಗೇನೋ ಒಂದು ವಿಚಿತ್ರವಾದ ನಂಬಿಕೆ. ಬಹುಶ ಆ ನಂಬಿಕೆಯೊಂದಿಲ್ಬದಿದ್ದಕ್ಕೆ ಭಾತ ಶಾಸ್ತ್ರದಲ್ಲಿ ಅಷ್ಟೊಂದು ದೊಡ್ಡ ಕ್ರಾಂತಿಯನ್ನು ತಂದು ಜಗದ್ವಂದ್ಯನಾಗಿಬಿಟ್ಟ ನ್ಯೂಟಿನ್‌ನ ಪ್ರತಿ ಬೆಯು ಹಳ್ಳಿಯ ಬಡಜನರ ನಡುವೆ ಮುದುಡಿ ಕೊಂಡಿದ್ದು ಕೊನೆಗೆ ಮಾಯವಾಗಿಬಿಡುತ್ತಿತು ನ್ಯೂಟನ್ನನ ಬಾಲ್ಯದ ವರ್ತನೆಗಳು ಅಂತಹ ನಂಬಿಕೆಯನ್ನು ಉಳಿಸಿಕೊಳ್ಳು ವ ಸ್ಥಿ ತಿಯ ಲ್ಲೇ ೇನೂ ಇರಲಿಲ್ಲ; ಶಾಲೆಯಲ್ಲಿ ಅವನೊಬ್ಬ ಸಾಧಾರಣ ಹ.ಡುಗನಂತೆಯೇ ೇ ತೋರಿಬರುತ್ತಿ ದ್ವನು. ಗ್ರಾ ಮದ ಶಾಲೆಯನ್ನು ಬಿಟ್ಟು. ಆರು ಮೈಲು ದೂರದ ಕಿಂಗ್ಸ್‌ ಸ್ಕೂಲಿಗೆ ಜಸ ತೂಡಗಿದ ಮೇಲೂ ಅವನು ಸೋಮಾರಿಯಾ ಗಿಯೇ ಉಳಿದಿದ್ದನು. ಓದುವುದರಲ್ಲಿ ಅವ ನಿಗೆ ಅಭಿರುಚಿಯೇ ಇರಲಿಲ್ಲ. ಚ ಆಷ್ಟೆಯೇ. ಯಾವಾಗಲೂ ತನ್ನಷ್ಟ ತ್ರೈ ಇದ್ದು ಬಿಡುತ್ತಿದ್ದನು. ಸಮಯ ಕಳೆಯ! ಲು ಚಿಕ ಯಲ್ಲೋ ಬಾಗಿಲಲ್ಲೋ ತನ್ನ ಹೆಸರನ್ನು ಕೆತ್ತು ದ್ದನು. ಈ ಸಮಯದಲ್ಲಿ, ಒಂದು ಸಣ್ಣ ಘಟನೆ ನಡೆದು”- ಹೋಗಿ, ನ್ಯೂಟನ್‌ ಜೀವನವನ್ನು ಪೂರ್ಣ ಬದಲಾಯಿಸಿ ಬಿಟ್ಟಿತು. ಶಾಲೆಯ ತುಂಟಿ ಹುಡುಗನೊಬ್ಬನು, ನ್ಯೂಟನ್‌ನನ್ನು ಯಾಕೂ ಬೇಡದ ಹುಡುಗನೆಂದು ಗೇಲಿ ಮಾಡಿ ಬಿಟ್ಟನು. ಫಕ್ಕನೆ ಉರಿದೆದ್ದೆ ನ್ಯೂ ಟಿ ನ್‌ನು ತನ್ನ ಶಕ್ತಿ ಯನ್ನೆಲ್ಲ ಉಪಯೋಃ "ಗಸಿ ಅವ ನನ್ನು ಬೀಳಿಸಿ, ಗುದ್ದಿ, ಹೆಣ್ಣು ಹಣ್ಣು ಮಾಡಿ ದನು. ನೆರೆದಿದ್ದ ಹುಡುಗ ಗೆಲ್ಲ ಆಶ್ಚರ್ಯ. ಈ ಬಡ ಹುಡುಗನು ಕಂಡ ಹಾಗ್ಗವೆಂದು ಅವರು ತಮ್ಮೊಳಗೆ ಹೇಳಿಕೊಳ್ಳ ತೊಡಗಿದರು. ಕಸ್ತೂರಿ, ನವೆಂಬರ್‌ ೧೯೬೧ ಇಷ್ಟೇ ಅಲ್ಲ; ಅಂದಿನಿಂದ ಕ್ಲಾಸಿನಲ್ಲಿಯೂ ನ್ಯೂಟಿನ್‌ನು ಸರ್ವ ಪ್ರಥಮವಾಗಿ ಬರತೊಡಗಿ ದನು... ಈ ಹಟಿವು ಅವನ ಸೋಮಾರಿತನವನ್ನು ಮುರಿದಿಕ್ಕಿತು. ನ್ಯೂಟನ್‌ನು ತನ್ನ ಹದಿನಾಲ್ಕನೆಯ ವಯಸ್ಸಿ ನಲ್ಲಿದ್ದಾಗ, ಬಾರ್ನಬಾ ಸ್ಮಿತ್‌ನು ತೀರಿಕೊಂಡು ದರಿಂದ, ತಾಯಿಯು ಪುನಃ ವಿಧವೆಯಾಗಿ, ಮಗ ನನ್ನು ಮನೆಗೆ ಕರೆಸಿಕೊಂಡಳು. ನುಷ್ಟಬನ್‌ನು ಕಃ ಬೇಸಾಯಕ್ಕೆ ತೊಡಗಿದಕೆ, ತನ್ನ ಮೇಲೆ ಸಂಸಾ ರದ ಹೊರೆ ಹೆಚ್ಚು ಬೀಳಲಾರದೆಂಬುದು ಅವಳ ಅಭಿಪ್ರಾ ಯತಾಗಿತು. ಪಿತ್ರಾರ್ಜಿತ ಆಸ್ತಿ ಯೂ ನ್ಯೂಟನ್‌ನಿಗೆ ಸಾಕಷ್ಟಿತ್ತು. ದಕ. ಬೇಸಾಯವು ಅವನಿಗೆ ಹಿಡಿಸುವ ಕೆಲಸವಾಗಿರಲಿಲ್ಲ. ಇಸ ದಲ್ಲಿರಲಿ, ಮನೆಯಲ್ಲೇ ಇರಲಿ, ಆತನು ಪ್ರ ತಿಯ ವಿಚಿತ ತ್ರಗಳನ್ನು ತಲ್ಲೀನನಾಗಿ ಸ। ತ ಕೆಲವೊಮ್ಮೆ ಎಲ್ಲವನ್ನೂ "'ಮಕಿತುಬಿಡುತ್ತಿದ್ದನು. ಯಾವುದೊ! ಜ್‌ ಅವ್ಯಕ್ತೆ ಶಕ್ತಿ ಅವನನ್ನು ದೂರ ದೂರ ಕೊಂಡು ಹೋಗುತ್ತಿತ್ತು. ಇದ ನ್ನೆಲ್ಲ ಕಂಡುಕೊಂಡ ಅವನ ತಾಯಿಯು ಅವ ನನ್ನು ಪುನಃ ಶಾಲೆಗೆ ಕಳಿಸುವುದೇ ಯೋಗ್ಯ ವೆಂದು ತೀರ್ಮಾನಿಸಿದಳು. ಬಂಧುಗಳೂ ನೆ ಅಭಿಪ್ರಾ ಯದಲ್ಲಿದ್ದರು. ಅಂತೂ ನ್ಕೂ ಟನ್‌ನು ೧೬೫೮ “ರಲ್ಲಿ ವ್ರನಃ ಕಿಂಗ್ಸ್‌ ಸ್ಕೂಲನ್ನು ಸೇರಿ ದನು. ಅಲ್ಲಿ ಮೂರು ವ ಚೆನ್ನಾಗಿ ಅಭ್ಯ ಏಸಿ ಆದರ್ಶ ಹುಡುಗನೆಂದು ಹೊಗಳಲ್ಪ ಟ್ರ್ಪ ನು. ಆದರೂ ಉಳಿದವರೊಡನೆ ಕಲೆತು ಟು ಷದಿಂದ ಬಾಳುವ ಭಾಗ್ಯ ಅವನ ಹಣೆಯಲ್ಲಿ ಬರೆದಿರಲಿಲ್ಲ. ಯಾವಾಗಲೂ ಏಕಾಂತದಲ್ಲೇ ಇದ್ದು ತೊಂಡು ಅವನು ಏನನ್ನೋ ಆಲೋಚಿಸು ತ್ತಿದ್ದನು. ಆಟಿ ಆಡುವುದಕ್ಕಿಂತಲೂ ಆಟಿಗೆಗ ಳನ್ನು ಮಾಡುವುದರಲ್ಲಿ ಅವನಿಗೆ ಆಸಕ್ತಿ ಹೆಚ್ಚು. 3ನ ರಚಿಸಿದ ಆಟದ ಸಾಮಾನುಗಳು ಜಃ ಪ್ರ ತಿಭೆಯನ್ನು ಎತ್ತಿ ತೋರಿಸುವಂತಿದ್ದು ವು. ಪ್ರವೇಶ ಪರೀಕ್ಷೆಯಲ್ಲಿ ಉತ್ತಿ (ರ್ಣನಾದ ನ್ಯೂರ್‌ ಕಷ್ಟದಿಂದ ತಾಯಿಯ ಒಬ್ಬಿಗೆ ಹ್‌ “ ಳು) ೦೧೩೭ರ 2-9 ಎ.ರಾರುವುತುದುರೆ ಪಂಜಾಜೀ ನಸ್ಯ ಸುಪ್ರಸಿದ್ದವಾದ ನಿಜಯಾ ನಸ್ಕದ ನಿರ್ಮಾಣಕರಿಂದಲೆಿ ತಯಾರಿಸಲ್ಪಡುತ್ತದೆ. ದರಗಳ ಪಟ್ಟಿ ಮತ್ತು ನಮೂನೆಗಾಗಿ ವೌ ಊಉ ಹಾಗ ಎಂದಾತ ಇ ್ಕೆ ೦ ಳಿ ತ್ರ ಭನಹಾರನನ್ನು ದಯನಿಟ್ಟು ಇಂಗ್ಲಿ ಸ ನಲ್ಲಿಯೇ ಮಾಡಿ8. ೧೦೪ ಯನ್ನು ಪಡೆದು ಕೇಂಬ್ರಿಜಳಗೆ ತೆರಳಿದನು. ಅಲ್ಲಿ ಅವನು ಕ್ಲಾಸಿನಲ್ಲಿ ಪಾಠ ಮಾಡುವುದಕ್ಕಿಂತ ಮೊದಲೇ ಅವನು ಪಠ್ಕಗಳನ್ನೆಲ್ಲ ಅರಗಿಸಿ ಕೊಂಡುಬಿಡುತ್ತಿದ್ದನು. ಓದುವಾಗಲೂ ಸಿಕ್ಕಿ ದ್ವನ್ನೆಲ್ಲ ಓದುತ್ತಿರಲಿಲ್ಲ. ತನಗೆ ಯಾವ ವಿಭಾಗ ದಲ್ಲಿ ಅಭಿರುಚಿಯಿದೆಯೋ ಅದನ್ನು ಮಾತ್ರ ಆಳವಾಗಿ ಅಭ್ಯಸಿಸುತ್ತ ಉಳಿದ ಭಾಗದಲ್ಲಿ ಕ್ಟ ವೊಮ್ಮೆ ಏನೂ ಕಲಿಯಲಿಲ್ಲವೆಂಬ ಟೀಕೆಗೂ ಗುರಿಯಾಗುತ್ತಿದ್ದನು.. ೧೬೬೫ ರಲ್ಲಿ ನ್ಯೂಟನ್‌ ಬಿ. ಎ. ಪದವಿಯನ್ನು ಪಡೆದನು. ಅಷ್ಟ ರಲ್ಲಿ ಪ್ಲೇಗು ರೋಗವು ಲಾಡ್ನಿನಲ್ಲೆ ಲ್ಲ ಹಬ್ಬ ತೊ ಗಿದ್ದರಿಂದ ಅವನು ತನ್ನ ಶಿಕ್ಷಣವನ್ನು ಕಾಟ ವರಿಸಲಾರದೆ ಊರಿಗೆ ಇತ ಗಟ ನ ಊರಿನಲ್ಲೂ ಅವನು ಸುಮ್ಮನೆ ನೆ ಭೆ ಲ್ರಲಿಲ್ಲ. ಆಕಾಶದ ತಾಕೆಗಳನ್ನು ಿರೀಕ್ಷಿಸು ದರಲ್ಲೂ ಪ್ರಕೃತಿಯ ವೈವಿಧ್ಯವನ್ನು 8 ನ ದರಲ್ಲೂ ತನ್ನೆ ಸಮಯವನ್ನು ಕಳೆಯುತ್ತಿದ್ದನು. ಅವನ ದೃಷ್ಟಿಯು ಸಂತೋಧಕ ದೃಷ್ಟಿಯಾ ಗಿತ್ತು; ಪ್ರತಿಭೆ ತಕ ವಾಗಿತ್ತು; "ಮನಸ್ಸು ಎಲ್ಲಕ್ಕೂ "ಕಾರಣವನ್ನು ಕೇಳುವ ಸ್ವಭಾವ ದ್ಮಾ ನಿತು! ಅವನ ಜಡಿ ಸಂತೋನನೆಗಳಿ ಗೆಲ್ಲ ಆಧಾರವಾದ ಪಂಚಾಂಗವೊಂದು ಹಳ್ಳಿ ಗ ಲ್ಲಿದ್ದಾ ಗಲೇ ಕಟ್ಟಲ್ಪಟ್ಟಿತು. ಸಚ ಹಾಗೂ ಚಲನ- ಕಲನಗಳಲ್ಲಿ ಕ್ರಾ ಂತಿಯನ್ನೇ ತಂದ ಕೆಲವು ಮುಖ್ಯ ಸೂತ್ರ ಗಳನ್ನು ಆಗಲೇ ಅವನ ಮನಸ್ಸು ಸ್ಟ ಲವಾಗಿ ಚಿತ್ರಿಸಿಕೊಂ- ಡಿತ್ತು. ಸ ಹೆಸರನ್ನು ಚಿರಸ್ಮಾಯಿಯಾಗಿ ಮಾಡಿದ ಗುರುತ್ವಾ ಕರ್ಷಣ ನಿಯಮವು ಆ- ಗಲೇ ಒಂದು ಿಶ್ಚಿ ತ ರೂಪವನ್ನು ತಳೆದಿತ್ತು. ಶಿಕ್ಷಣವನ್ನು ಅಮುಂದುವರಿಸಲಾಗದೆ "ಹಳ್ಳಿ ಯಲ್ಲಿ ಉಳಿದಿದ್ದಾಗೆ ನ್ಶೂ ಟನ್‌ ಇನ್ನೂ ಪ್ರ ವಾರು ಸಂಶೋಧನೆಗಳನ್ನು ನಡೆಸಿದನು. ಬೆಳ ನ ವಿಷಯದಲ್ಲಿ ಹಲವಾರು ಮ ಹತ್ವ ದ ವಿಷ- ಯಗಳನ್ನು ಕಂಡುಕೊಂಡನು. ತು" ಗೆಲಿಲಿ- ಯೋವಿನ ದೂರದರ್ಶಕದಲ್ಲಿ ಸ ಕಸ್ತೂರಿ, ನವೆಂಬರ್‌ ೧೯೬೧ ಳನ್ನು ಮಾಡಲು ಪ್ರಯತ್ನಿಸಿದನು. ೧೬೬೭ ರಲ್ಲಿ ಅವನು ಪುನಃ ಕೇಂಬ್ರಿಜ್‌ಗೆ ಹಿಂದಿರುಗಿ ತನ್ನ ಅಭ್ಯಾಸವನ್ನು ಮುಂದುವರಿಸಿದನು. ಅಲ್ಲಿ, ಅವನು ಸಂಶೋಢನಾ ವಿದ್ಯಾರ್ಥಿಯಾಗಿ ನೇಮಕಗೊಂಡುದರಿಂದ ತಾಯಿಗೂ ಹಣ ಸಹಾಯ ಮಾಡಲು ಸಾಧ್ಯವಾಯಿತು. ೬೮ ರಲ್ಲಿ ಎಂ. ಐ. ಪದವಿಯನ್ನು ಪಡೆದನು. ಈ ಸಮಯ ದಲ್ಲಿ ಅವನು ತನ್ನ ದೂರದರ್ಶಕ ಕಲ್ಪನೆಗಳನ್ನು ವ್ಯವಹಾರಕ್ಕೆ ತಂದು ಒಂದು ಉತ್ತಮವಾದ ಉಪಕರಣವನ್ನು ಸಿದ್ಧಪಡಿಸಿದ್ದನು. ಅದು ಹಲ ವರ ಹೊಗಳಿಕೆಗೆ ಪಾತ್ರವಾಯಿತು. ಈಗಲೂ ಅದನ್ನು ರಾಯಲ್‌ ವಿಜ್ಞಾನ ಸಂಸ್ಥೆಯಲ್ಲಿ ಕಾಣ ಬಹುದು ೧೬೬೯ ರಲ್ಲಿ ಬ್ಯಾರೋ ತಮ್ಮ ಕೆಲಸದಿಂದ ನಿವೃತ್ತರಾಗಲು, ನ್ಯೂಟನ್‌ನು ಗಣಿತ ಶಾಸ್ತ್ರದ ಅಧ್ಯಾಪಕನಾಗಿ ಆರಿಸಲ್ಪಟ್ಟನು. ಅಲ್ಲಿಂದ ಅವಿ ಚೈನ್ನವಾಗಿ ಮೂವತ್ತೊಂದು ವರ್ಷಗಳ ಕಾಲ ಅವನ ಸೇವೆಯನ್ನು ಟ್ರಿನಿಟಿ ಕಾಲೇಜು ಅನು ಭವಿಸಿತು. ನ್ಯೂಟನ್‌ನ ಪ್ರತಿಭೆಯನ್ನರಿತು ಕೊಂಡ ರಾಯಲ ವಿಜ್ಞಾನ ಸಂಸೆ ಯು ಅವ ನನ್ನು ತನ್ನ ಸದಸ್ಯ ನನ್ನಾ ಗಿ' ಮಾಡಿಕೊಂಡಿತು. ಅದರ ತೆ ನ್ಯೂ ಟನ್‌ನು ಹಲವಾರು ಶ್ರೇಷ್ಠ ತರಗತಿಯ ವೈಜ್ನಾ ಸನಿಕಪ್ಪ ಪ್ರಬಂಧಗಳನ್ನು ಪ್ರ ಕಟಿಸಿದನು. ಬಾ “ಲ್ಲಿ ಚ ಮಹಾ ಇ “ ಪ್ರಿನ್ಸಿವಿಯ” ಗ ಕೂಟದಿಂದ ಹೊರಬಿದ್ದಿತು... ಈ ಗ್ರಂಥದ ಪ್ರಕಟನೆಗೆ ನ್ಶೂ ಟರ್ನನ ಪರಮಭಕ್ತ ನಂತಿದ್ದ ಜ್ಯಾರಿ ಎಂಬ ಗಿ ವಿಜ್ಞಾ ತನಿಯ ಸ್ವಾರ್ಥ ಸೇವೆಯೇ ಮೂಲ ಕಾರಣವಾಗಿತ್ತು. ನ್ಯೂಟನ್ನ ನ ಗ್ರಂಥದ ಮಹಿಮೆಯನ್ನರಿತಿದ್ದ ಹ್ಕಾ ಲಿಯು ಬಹಳ ಜ್‌ ನಾಗಿದ್ದರೂ ಜಸ ಪ್ರಳಟನೆಯ ಭಾರವನ್ನು ಹೊತ್ತು ಕೊಳ್ಳ ಲು. ಮುಂದೆ ಬಂದಿದ್ದನು. ಅದೊಂದು ರೂಡ್ಡ ಕಥೆ. ನೂ ಟಿನ್‌ನೊಬ್ಬ ಕೀರ್ತಿಯ ಹುಚ್ಚನಾಗಿರ ಲಿಲ್ಲ,ಸ ಗ ಕೊಡುವ ಉಪದ್ರ ವವು ಅವ ಯ ಯು ಇರಾ ಜಾಣ ಐ. ಬಂಟ ಯ ವಾರಾ ಳಾ ಹೆ ಅವಿ ಖನತಾ ಬ್‌ ಳೆ 4 ಇ ಇತ 9ಅ4 | ತೆ, ಕತೆ, ಗ ಕ್‌ ಹೊಸ ಇಂ 3 ಲ "4 ಣಿ 1 1113 ಡಿ ಸಿ 2 ದೆ ೧೫%ಳಕ್ಡಿತ್ಟಿ (೦ 7) ಇ ಎಲ್ರ ಪೆ ರ್‌ [) ಡ್‌ 1ಎ ಯ್ರ ಜಿಂ 10 ಲ ಲ ಲ್ಚ್ಪ್ಮ ರೇಡಿಯೋ ಳುವ ಸರ್ಗ ಯಾವ ಉಲ ಬಾ ಜಗತಿ ತೆ ಈ ಎ) ಲೃನೌದರೂ ಬೆಲೆ ಎವಪುದು ! ಮಾ ಲೆ ನಡೆಯುವ ಡ್ಯ ೪೨ ಎಂದರೆ ನಿಮ ಕನಸಿನ ಸೆಟು ತ ಕ್ರಿ ನೀಯ ರೀ ತೆರಿಗೆಗಳು ಪ್ರತ್ಯೇಕ ಲೆಅ ಈ » ' ಅದರ ಬೆ ಾಇನಂದ ಜನತಾ? ರಿ! ಶ್ರವಣ ನ 125 ಖಸನಲ್‌-ಎಕ್ಕೋ ಕೆ ೦ದು ರತ್ನವೇ ಸ ಗಳಂತೆ ಅದು ಅತ್ಯಧಿಕ ರಿನ ಖರ್ಚು 230 ವ್ರೆ ಓಗಿರಿತಲೂ ಕಡಿಮೆ ! ಬೆಲೆ ಕೇವಲ ರೂ, ಹೊಸನಾ ಗಳಲ್ಲಿ ಒ ನಲ್ಲದೆ, ಅದರ ನ ಲ್ಟ್ಸ್‌ ಕರೆಂಟಿನ ವರ ಸೆ ೧೫12 ಚ] ಇ ೨ ಕ್ಷಿ ಕ. 5 ೧೫ ಓಂ ಬ ಈ ಓಟ? ಗ್ರ ಜಗ್‌ 22 97 ವ ಇ ಛಿ ಒಬ ಲ್ಲಾ ಜಿ ಇ ೧.8? ಜ್‌ ಮಚ ಣಿ ಣ ೧ಜಿ ೫೫ ಇ ೧೪ ಇಸಗ್ದಿಸಳಿ[ಿ 1 1 ಇತ ಣಿ ಜಿ ಆರ್‌ ೪ ೪೫ 1. ಇಡೆಂ6 ಜ್ರ ೧283 ೬ 3 ಫ್‌ 1 ಣ 3 ಡಚ 0 ಅ 1 ಛಿ ಆ ಜಾಡರ ಬ್ರ ಗಿರಿ ಇಷ್ಟೆ €. ಐ 7) ೫ 312 ಣ ಬ್‌ 18 ತಿ೫ ಇಲ್ಲಿ ಇಡು 1ನ ಇ ಚಟ್ಟ 33 ಈ ಡಿಗ್ರಿ ಹ್ಗ ವ್ಯ ಹ್ಮು ಇ ಪಿ ಹ 1 1% ಎ ಈ ದೃ % ಇಲ ಶಿ ಇ ಗ ಆ 3432 ಲ) ಇ ಛೆ ನಾರಿ ಳು? ಜ ಇ ೮2 “ಇತೆಟ್ಟಿ ೨ 1 12 _ ೨೨೧. 730 ಣಗ % 838 ಜ್‌ ಬಾ ಣಾ) ಬ 8 ನ? ನ ಒಬ್ಬ ಬ್‌ ದಿಸಾ ಸಾ ಇ ಫ್ವಿ 131ಎ ಗ ಇ ನ್ನ್ನ 7282 ಸಿ ಗಿ182 ಇ-ಎ ಗ್ಗೆ ಜ್ಯ 9% ಧು ಚಸತ್ಚೆ ಗರ” ಭನ ಜಿ ೨. ೪೩೫೩0 ೧,೦ ಲ್ಕ ಸಕ ಜಕ್ತಳ್ದ? ಎಟ (ಓ್ರಲ್ಬ ಇ1ೂಂೂಬ%£ 111/1768 ೬-2820 ಜ್ಜ ಸಿಕಂದರಾಬಾದು ಬೆಂಗಳೂರು . ೧೧೦ ನೆಂದಿಗೂ ಸಹಿಸಲಾರನು. ತನ್ನಷ್ಟಕ್ಕೆ ಸಂತೋ ಧನೆಗಳನ್ನು ಮಾಡಿಕೊಂಡಿರುವುದು ಅವನಿಗೆ ತುಂಬ ಇಷ್ಟವಾಗಿತ್ತು. ಹಾಗೆಂದು, ತನ್ನ ಸಂಶೋಧನೆಯ ಫಲವನ್ನು ಇನ್ನೊಬ್ಬನು ಕಸಿದು ಕೊಳ್ಳಲು ಪ್ರಯತ್ನಿಸಿದಲ್ಲಿ ನ್ಯೂಟನ್‌ನು ಬಿಟ್ಟು ಕೊಡುವನೆಂದರ್ಥವಲ್ಲ ತನ್ನ ಸಮ*ಇಲೀನ ನಾಗಿದ್ದ ಹೂಕನು ಗುರುತ್ವಾಕರ್ಷಣೆಯ ನಿಯಮವನ್ನು ತಾನೂ ಕಂಡು ಹಿಡಿದಿರ.ವನೆಂದು ವಾದಿಸಹೊರಟಾಗ, ನೂ ಟಿನ್‌ನು ಕೋಪೋ ದ್ರಿಕ್ತನಾಗಿ, ಅವನನ್ನು ಖಂಡಿಸಿ, ವಾಚಾಮ ಗೋಚರವಾಗಿ ಬಯ್ಯತೊ ಡ`ಗಿ.ದ'ನು. ಅವರು ಪರಸ್ಪರ ಹಳಿದುಕೊಳ್ಳಲು ಉಪಯೋಃ ಗಿಸಿದ ಶಬ್ದಗಳು ವಿಜ್ಞಾನಿ ಕುಲಕ್ಕೇ ಕಳಂಕ ತರುವಂತಿದ್ದವು. ಈ ಕಲಹವನ್ನು ನಿಲ್ಲಿಸಲು ಹ್ಯಾಲಿಯೇ ಮಧ್ಯಸ್ಮನಾಗಿ ಬರಬೇಕಾಯಿತು. ಇಂತಹ ಸಂದರ್ಭಗಳು ನ್ಯೂಟಿನ್‌ನ ಜೀವನ ದಲ್ಲಿ ಹಲವಾರು : ಬಂದು ಹೋಗಿದ್ದುವು. ನ್ಯೂಟನ್‌ ಒಬ್ಬ ಮುಂಗೋಹಿ; ಫಕ್ಕನೆ ಕೋ- ಏಸಿಕೊಳ್ಳುವ ಸ್ವಭಾವ ಅವನದು. ಇದಕ್ಕೆ ಕಾರಣ ಬಹುಶಃ ಅವನು ಜೀವಿಸುತ್ತಿದ್ದ ಕ್ರಮ ದಲ್ಲಿ ಅಡಗಿದೆ. ಅವನು ಆಜೀವ ಬ್ರಹ್ಮಚಾರಿಯಾಗಿದ್ದು- ಕೊಂಡು, ತನ್ನ ಜೀವನವನ್ನೆಲ್ಲ ವಿಜ್ಞಾನಕ್ಕೆ ಧಾರೆಯೆಕೆದವನು; ಟ್ರಿನಿಟಿ ಕಾಲೇಜಿನ ಹತ್ತಿರ ವಿದ್ದ ಕೋಣೆಯೊಂದರಲ್ಲಿ ಏಕಾಕಿಯಾಗಿ ವಾಸಿ ಸುತ್ತಿದ್ದನು. ಪ್ರಸ್ತಕಗಳನ್ನೋದುವುದರಲ್ಲಿ, ವೈಜ್ಞಾ ನಿಕ ಉಪಕರಣಗಳನ್ನ ರಚಿಸುವುದರಲ್ಲಿ, ಇ ರಾತ್ರಿ ಹಗಲು ತನ್ನ ದೂರದರೃಕದಲ್ಲಿ ಕಣ್ಣಿಟ್ಟು ಆಕಾಶವನ್ನು ನಿರೀಕ್ಷಿಸುವುದರಲ್ಲಿ ಅವನ ಸಮಯ ಕಳೆಯುತ್ತಿತ್ತು. ತಾರುಣ್ಯದ ಸ್ಫೂರ್ತಿ ಯಿಂದ ಭೋಗಗಳನ್ನನುಭವಿಸುತ್ತ ಸಮಾಜದಲ್ಲಿ ನಲಿಯುವ ಬದಲು, ಅವನು ನಿಡ್ಡೆಗೆಟ್ಟು ಕೊಂಡು ಸಂಶೋಧನೆಗಳನ್ನು ನಡೆಸುತ್ತಿದ್ದನು. ಬಟ್ಟಿಬರೆ ಗಳ ಮೇಲೆ ಅವನ ಗಮನವೇ ಇರಲಿಲ್ಲ. ಮಾಸಿದ ಹರಕು ಅಂಗಿಗಳನ್ನು ಸಿಕ್ಕಿಸಿಕೊಂಡು ಕಸ್ತೂರಿ, ನವೆಂಬರ್‌ ೧೯೬೧ ಬೂಟ್ಸಿನ ಹೊರಗೆ ಬೆನಳ.ಗಳನ್ನು ತೋರಿಸುತ್ತ ಮಾರ್ಗದಲ್ಲಿ ನಡೆಯುತ್ತಿದ್ದನು. ಅವನ ಕ್ಲಾಸು ಗಳೂ ಹಾಗೆಯೇ. ಕೆಲವೊಮ್ಮೆ ತರಗತಿಯಲ್ಲಿ ವಿದ್ಯಾರ್ಥಿಗಳೇ ಇರುತ್ತಿರಲಿಲ್ಲವಂತೆ. ಆಗ ನ್ಯೂಟನ್‌ ಗಂಭಿರವಾಗಿ ತನ್ನ ಕೋಣೆಗೆ ಹಿಂತಿ ರುಗುತ್ತಿದ್ದನಂತೆ! ಹೊಟ್ಟಿಯ ಮೇಲೂ ಅವ ನದೇ ಪ್ರಯೋಗ ನಡೆಯುತ್ತಿತ್ತು. ಕಿತ್ತಳೆಹಣ್ಣಿನ ಸಿಪ್ಪೆಯನ್ನು ನೀರಲ್ಲಿ ಕುದಿಸಿ ಒಂದಿಷ್ಟು ಸಕ್ಕರೆ ಬೆರಸಿ, ಬೆಳಗ್ಗೆ ಕಾಫಿಗೆ ಬದಲು ಕುಡಿಯುತ್ತಿ ದ್ಡನು! ಮೂವತ್ತನೆಯ ವಯ.ಸ್ಸಿನಲ್ಲಿಯೆ. ( ನ85ಕ್ತಿ ತೋ ರತೊಡಗಿದ್ದನ್ನು ಕಂಡು, ಅವನು ತನಗೆ ಕ್ಷಯ ಕೋಗ ಬಂತೆಂದು ಹೆದರಿಕೊಂಡಿದ್ದನು. ಮತ್ತು ಅದಕ್ಕಾಗಿ ವಿಚಿತ್ರವಾದ ಔಷಧಿಗಳನ್ನು ಸೇವಿಸುತ್ತಿದ್ದನು. ಶೀತಜ್ವರ ಬಂದಾಗ, ತನ್ನ ಲ್ಲಿರುವ. ಒಟ್ಟಿಗಳನ್ನೆಲ್ಲ ಹೊದ್ದುಕೊಂಡು ಚೆನ್ನಾಗಿ ಬೆವರು ಬರುವಂತೆ ಬೆಚ್ಚಗೆ ಮಲಗಿ ಕೊಳ್ಳುತ್ತಿದ್ದನು. ಹೀಗೆ ಬೇರೆ ಬೇರೆ ರೋಗ ಗಳಿಗೆ ಅವನು ಮಾಡಿದ ಔಷಧಗಳ ಪಟ್ಟಿಯನ್ನು ಈಗಲೂ ಕಾಣಬಹುದು. ಅವನ ಜೀವನದಲ್ಲಿ ಸ್ವಲ್ಪವೂ ಕೃಮವಿರಲಿಲ್ಲ. ತನ್ನ ನಿರಂತರ ಅಭ್ಯಾಸಗಳ ನಡುವೆ ಹಸಿವನ್ನ ಹಿಂಗಿಸಿಕೊಳ್ಳು ವುದಕ್ಕಾಗಿ ಏನನ್ನಾದರೂ ಸ್ವಲ್ಪ ಬೇಯಿಸಿ ಹೊಟ್ಟಿಗೆ ಹಾಕಿಕೊಳ್ಳುತ್ತಿದ್ದನು. ಅವನ ಈ ತೆರದ ಅಪೂರ್ಲಜೀವನಕ್ಕೆ ಕಾರಣ ವನ್ನು ಕಂಡುಹಿಡಿಯಲು ಯಾರಿಗೂ ಸಾಧ್ಯವಾ- ಗಿಲ್ಲ. ಬಾಲ್ಯದಲ್ಲಿ ಹ.ಡುಗಿಯೊಬ್ಬಳನ್ನು ಪ್ರೀತಿ ಸಿದ್ಧನಾದರೂ ಅನಂತರ ಅವಳನ್ನು ಮದುವೆಯಾ ಗಲು ಹೋಗಲಿಲ್ಲ. ಅವಳನ್ನು ಸಲುಹಲು ತನ್ನ ಸಂಬಳ ಸಾಲದೆಂದು ಅವನು ತಿಳಿದೆದೇ ಇದಕ್ಕೆ ಕಾರಣವಾಗಿರಲೂ ಸಾಕು. ಅವಳು ಅನಂತರ ಒಂದಲ್ಲ, ಮೂರು ಲಗ್ನಗಳನ್ನು ಮಾಡಿಕೊಂಡಿ- ದ್ಡಳು. ತನ್ನ ಅರುವತ್ತ ಮೂರನೆಯ ವರ್ಷದಲ್ಲಿ ನಾರಿಸ್‌ ಐಂಬವನಿಗೆ ಕಾಗನ ಬರಿದು ಅವಳನ್ನು ಲಗ್ನವಾಗುವ ಆಸೆಯನ್ನು ನ್ಯೂಟನ್‌ ತೋರಿಸಿದ್ದ ನಂತೆ... ಅವಳಾದರೋ ಹಲವರನ್ನು. ಮದುವೆ ಬ ೬... ಲ ತ : 1 ಗಡ ಚ ೨) 2೭ ಆ ತ್ಕ ಕ ( ೨ | ॥ 1೪ಲಿ ಡಾನ್‌ ಉಪಯೋಗಿಸಿರಿ ಇ. ಕ ಇ, ಕ್ರ ಗ ತಲೆನೋವು, ಮೈಕೈನೋವು, ಹಲ್ಲುನೋವು, ಮೈಬಿಸಿ ಷಾತ. ಯಾಗುವುದು, ಅಸ್ವಸ್ಥತೆ ಇತ್ಯಾದಿಗಳಿಂದ ನಿಮ್ಮ ಗೆ | ` 6... ಹ |. ಕ ಮನೆಯವರು ಯಾರಾವರೂ ಕಷ್ಟ ಪಡುವಾಗ (.. ಸ ಆನರಿಗೆ ಸಾರಿಡಾನ್‌ ಕೊಡಿರಿ... ಅವರಿಗೆ ಶೀಘ್ರವಾಗಿ, ನಿರಪಾಯಕರವಾಗಿ ಮತ್ತು ನಿಶ್ಚಯವಾಗಿ ಉಪಶಮನವುಂಬಾಗುವುದು, ಸಾ ನ್‌ ವಿಶ್ವಾಂತಿಯನು ತ ಗು652 ಕ್ಟ ಇ ಕ ಉಲ್ಲಾಸವನ್ನು ಕೂಡ ನೀಡುತ್ತದೆ ದೊಡ್ಡ ನರಿಗೆ ಒಂದು ಮಾತ್ರೆ | (| ಡಿ ಸ (1 ಗ್ಗ ( 1 ಗ್‌ ೯ ಡೆ ಶು ಎ 1 1. | ಾಟ್ನ ಕಾಮಿತ ನಾಸಾ ನತು ಹಾ ಗರ ಸು ಬ ದ ದ್ದ 12804 ತು ಬಷ್ಟಾನ ಮತ್ತು ಮಕ್ಕಳಿಗೆ. ರಿಂದ ತ ಮಾತ್ರೆ ಸಾಕು, ಶಾ ) ತಾ ್ಯ ಗ ೧್ಕ ಭರ ್ಟಿಕ್ಕ್ಸೆ ೯ ಟೆ ಸ್‌ ಕ | ತ ( ತ್ರೈ ( // ;/!! ಸಿ . /" / | ; 4 /! 1 ಕ್ಕೆ ನ್‌ ತೆ (| ಜರಿ (1 " ಜ್ನ ಸ 1 ಸ (/ ಒಂದೇ ಒಂದು ಮಾತ್ರೆ ಸಾಕು ಒಂದು ಮಾತ್ರೆಗೆ 13 ನಯೆ ಪ್ಲೆಸೆ ಇ ೪ 11 4ಗೆ ೧35) ಎ. ಗೆ ಸ ರೋಶಿ ಉತ್ಪಾದನ ಸೋಲ" ಡಿಸಿ ಬ್ಯೂಟರ್ಸ್‌ ; ವೊಲ್ಫಾ ರ್‌ ಲಿನಿಟಿಣ್‌ ೧೧೨ ಯಾಗಿದ್ದಳು, ಮತ್ತು ಅವಳ ಗಂಡಂದಿರಲ್ಲಿ ಕೆಲ ವರು ಇನ್ನೂ ಬದುಕಿ ಉಳಿದಿದ್ದರು. ಈ ಸಂಗ- ತಿಯು ನಿಜವಾದರೆ, ಆ ವೃದ್ಧಾಪ್ಯದಲ್ಲಿ ನ್ಯೂಟನ್‌ ನಿಗೆ ಮದುವೆಯ ಆಸೆ ಏಕೆ ಹುಟ್ಟಿತೋ ಹೇಳ ಏರುವುದಿಲ್ಲ. ಅದರಲ್ಲೂ ಅಷ್ಟು ಲಗ್ನಗಳನ್ನು ಮಾಡಿಕೊಂಡು, ಒಬ್ಬನೊಡನೆಯೂ ಸುಖದಿಂದ ಬಾಳಲಾರದ ನಾರಿಸ್‌ಳನ್ನೇಕೆ. ಆರಿಸಿಕೊಂ- ಡೆನೋ! ಅಂತೂ ಅವನು ಅವಿವಾಹಿತನಾಗಿಯೇ ಉಳಿದನೆಂಬುದು ನಿಜ. ನ್ಯೂಟನ್‌ ತನ್ನ ಸಂಶೋಧನೆಗಳಿಂದ ಜಗತ್ತಿ ನಲ್ಲೆಲ್ಲ ಪ್ರ ಸಿದ್ಧನಾಗಿದ್ದರೂ ಅವನ ಜೀವನ ದುಃಖಮಯವಾಗಿತ್ತು. ವಿಜ್ಞಾನದ ಉಪಕರಣ ಗಳಿಗಾಗಿ ಬಹಳಷ್ಟು ಖರ್ಚುಮಾಡುವ ಅವನಿಗೆ ಹಣದ ಅಡಚಣೆಯೂ ಹೇಳಲಾಗದಬ್ಬತ್ತು. ಕಾಲೇಜಿನಲ್ಲಿ ದೊರೆವ. ಸಂಬಳವು ಎಷ್ಟು ಮಾತ್ರಕ್ಕೂ ಸಾಲುತ್ತಿರಲಿಲ್ಲ. ಅದರ ಮೇಲೆ, ಕೇಳಿದವರಿಗೆಲ್ಲ ಮನಬಂದಂತೆ ದಾನ ಮಾಡಿ ಬಿಡುವ ಸ್ವಭಾವದ ಅವನಿಗೆ, ತನ್ನ ಅವಶ್ಯಕತೆಗ ಳನ್ನು ಪೂರೈಸುವುದು ತುಂಬ ಕಷ್ಟವಾಗುತ್ತಿತ್ತು. ಪಾಂಡಿತ್ಯದಲ್ಲಿ ತನ್ನಿಂದ ಎಷ್ಟೋ ಪಾಲು ಕೆಳಗಿ- ರುವ ಜನರು ದೊಡ್ಮ ಅಧಿಕಾರದಲ್ಲಿದ್ದುಕೊಂಡು ಸಂತೋಷಪಡುತ್ತಿರುವುದು ಅವನ ಸಣ್ಣನ್ನು ಕುಕ್ಕುತ್ತಿತ್ತು. ಎಶ್ರಾಂತಿಯನ್ನು ತೆಗೆದುಕೊಂಡು ಆರಾಮ ವಾಗಿರಬೇಕಾದ. ಈ ಸಮಯದಲ್ಲಿ ನ್ಯೂಟನ್‌ ಪಡುವ ಕಷ್ಟವನ್ನು ಕಂಡು, ಅವನ ಮಿತ್ರರಲ್ಲೊ ಬೃನಾದ ಮಾಂಟಿಗೋ ತುಂಬ ಮರುಗಿದನು. ಮತ್ತು ಅದಕ್ಕೊಂದು ಉತ್ತಮ ನಿವಾರಣೆಯನ್ನು ಕಂಡುಕೊಂಡನು. ಮಾಂಟಿಗೋವಿನ ಸಹಾಯ ದಿಂದ ನ್ಯೂಟನ್‌ ಇಂಗ್ಲೆಂಡಿನ ಟಂಕಸಾಲೆಯ ಪಾರುಪತ್ಯಗಾರನಾಗಿ ನೇಮಿಸಲ್ಪಟ್ಟಿನು. ಇದು ಅವನಿಗೆ ಜೀವನದಲ್ಲಿ ಅದುವರೆಗೆ ದೊರಕದ ಸುಖವನ್ನು ತಂದಿತ್ತಿತು ಮಾತ್ರವಲ್ಲ, ಅವನ ಪ್ರತಿಭೆಯ ಹೊಸತೊಂದು ಮುಖವನ್ನು ಪ್ರಶಾಶಿ ಓತು. ತುಂಬ ಕೀಳು ಮಟ್ಟಿದಲ್ಲಿದ್ದ ಟಂಕಸಾ- ಫಿಅಕಸಾಂಯಂ ಕಾಂ ಆಲು ಕಸ್ತೂರಿ, ನವೆಂಬರ್‌ ೧೯೬೧ ಲೆಯು ಸ್ಮಲ್ಪವೇ ಸಮಯದಲ್ಲಿ ನ್ಯೂಟಿನ್‌ನ : ಶ್ರದ್ಧೆ ಹಾಗೂ ಚಾತುರ್ಯಗಳಿಂದ ತುಂಬ ಮೇಲಕ್ಕೆ ಬಂದಿತು. ಇದರಿಂದ ತೃಪ್ತಿಗೊಂಡ ಜನತೆ, ನ್ಯೂಟಿನ್ನ ನನ್ನು ಟಿಂಕಸಾಲೆಯ ಮುಖ್ಯಾ ಧಿಕಾರಿಯನ್ನಾಗಿ ನಿಯಮಿಸಿತು. ಹೀಗೆ ನ್ಯೂಟಿನ್‌ನ ಜೀವನದಲ್ಲಿ ಪ್ರವೇಶಿಸಿದ ಸುಖ ಕೊನೆ ಸವರೆಗೂ ಉಳಿಯಿತು. . ಸಂಬ ಳವು ಧಾರಾಳವಾಗಿ ಸಿಗುತ್ತಿದ್ದುದರಿಂದ ಅವ ನೊಂಡು ಉತ್ತವ.ವಾದ ಮನೆಯನ್ನು ಕೊಂಡು ಕೊಂಡನು. ತನ್ನ ತಂಗಿಯ ಮಗಳಾದ ಕ್ಕಾಥ- ರೀನಳನ್ನೂ ತನ್ನಲ್ಲಿಗೆ ಬರಮಾಡಿಕೊಂಡನು. ಅವಳು ಅವನ ಪ್ರೀತಿಯ ಪುತ್ರಿಯಾಗಿ ಮ:ೆ- ಕೆಲಸಗಳನ್ನು ನೋಡಿಕೊಂಡು ಇರತೊಡಗಿ ದಳು. ನ್ಯೂಟನ್‌ನು ತನ್ನ ಮುಂದಿನ ಆಯು ಸ್ಪನ್ನೆಲ್ಲ ಜಗದ್ವಂದ್ಯ ವಿಜ್ಞಾನಿಯಾಗಿ ಸುಖದಿಂದ ಕಳೆದನು. ಟಿಂಕಸಾಲೆಯ ಅಧಿಕಾರಿಯಾಗಿ ದ್ಹರೂ ಅವನು ತನ್ನ ಸಂಶೋಧನೆಗಳನ್ನು ಮರೆಯಲಿಲ್ಲ. ಬೇರೆ ಬೇರೆ ವಿಧದಿಂದ ತರುಣ ವಿಜ್ಞಾನಿಗಳಿಗೆ ತನ್ನ ಸಹಾಯವನ್ನೊದಗಿಸುತ್ತಿ ದ್ವನು. ರಾಯಲ್‌ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಪದವಿಯೂ ಅವನಿಗೆ ದೊರೆತಿತ್ತು. ಆದಕೆ, ೧೭೨೬ ರಿಂದ ಅವನೆ ದೇಹಸ್ಪಿತಿಯು ಕೆಡುತ್ತ ಬಂದಿತು. ೨೭ ರ ಮಾರ್ಚಿ ಕಿ ರಂದು ವಿಜ್ಞಾನಿ ಸಂಸ್ಥೆಯ ಸಭೆಯೊಂದಕ್ಕೆ ಅಧ್ಯಕ್ಷನಾಗಿ ಹೋಗಿದ್ದವನು ಹಿಂದೆ ಬಂದವನೇ ಮೂತ್ರ ವ್ಯಾಧಿಯಿಂದಾಗಿ ಬಳಲತೊಡಗಿದನು. ಕೆಲವು ದಿನಗಳ ನಂತರ ಕೋಗ ಗುಣವಾದಂತೆ ತೋರಿ ಬಂದರೂ ಪುನಃ ಉಲಣಣಿಸಿತು. ಮಾರ್ಚ್‌ ೧೮ ರಂದು ಇದ್ದಕ್ಕಿದ್ದಂತೆ, ಅವನ ಪ್ರಜ್ಞೆ ಇಲ್ಲದಾ ಯಿತು. ಹೀಗೆಯೇ ಒಂದೆರಡು ದಿನ ಹಾಸಿಗೆ ಯಲ್ಲಿ ಬಿದ್ದಿದ್ದನು. ಕೊನೆಗೆ ಮಾರ್ಚ್‌ ೨೦ ( ಇಪ್ಪತ್ತ) ರಂದು ಮಧ್ಯರಾತ್ರಿಯಲ್ಲಿ ಅವನ ಉಸಿರು ಹಾರಿಹೋಯಿತು. ನಿಸರ್ಗದ ರಹಸ್ಕ ವನ್ನು ಭೇದಿಸುವುದರಲ್ಲಿ ಜೀವನವನ್ನೇ ತೇದು ಬಿಟ್ಟಿ ಮಹಾಶಿಲ್ಬಿಯು ಹೀಗೆ ಅಮರನಾದನು. * ತ್ತ ಇ ಪುಸ್ತ ಕ:ನಿಭಾಗ ಕೆ 6 ಜಿರಾಲ್ಡ್‌ ಡ್ಯುರೆಲ ರೂಪಟ೯ ಹಾಟ, ಡೇವಿಸ* ಲಂಡನ: ಇವರ ಅನುಮತಿಯಿಂದ ನಾನು ಪ್ರಾಣಿ ಗಳನ್ನು ಸಂಗಹಿ ಫ್ಮ ಮ ಆಫ್ರಿಕೆಯ ಬ್ರಿಟಿಶ್‌ ಕಾಮೆರೂನ್ಸ್‌ ನಲ್ಲಿರುವ ಜ್‌ ಏಂಬ ಪರ್ವತ್ರ ರಾಜ್ಯ ದಲ್ಲಿ ಸರು ಸಪತ್ತಿ ಶಕನಾಗಿ ಆರು. ತಿಂಗಳ ಕಾಲ ಸಂಚರಿಸಿದ ವೃ ತ್ತಾಂತ ಇದರಲ್ಲಿದೆ. ನಮ ಸಂಚಾರದ ಉಡ ತ ತುಸು ವಿಚಿತ್ರ ವೈ;:`ನಮ ಪ್ರಾಣಿಸಂಗ ಗ್ರಹಾಲಯಕ್ಕಾಗಿ ಏಎ ಪ್ರಾಣಿಗ ಳನ್ನು ಸಂಗ್ರ ಹಿಸುವುದೇ ಆಗಿದ್ವಿ ತು. ದಿ ತೀಯ ಜಾಗತಿಕ ಯುದ್ಧಾ ನಂತರ ನಾನು ಸ ಪ್ರಾಣಿಗಳ ಸಂಗ್ರ ಹಾರ್ಥ ಅನೇಕ ಯಾತ್ರೆ ಗಳನ್ನು, ಏರ್ಪಡಿಸಿದ್ದೆ.. ಹೀಗೆ ಅಪಾರ ಕಷ್ಟ ತಾಪತ್ರ ಬ ಗಳನ್ನು ಸಹಿಸಿ ಸಂಗ್ರ! ಹಿಸಿ ತಂದ ಕುರ ಪ್ರಾಣಿಗಳನ್ನು ಸ ಪ್ರಾಣಿಸಂಗ್ರ ಹಾಲಯಗಳಿಗ" ಒಪ್ಪಿಸಿಬಿಡುವಾಗ ೮ 6-15 ಫ್ರಿ ದೆ ನನ್ನ ಕರುಳೇ ಕಿತ್ತು ಬಂದಂತಾಗುತ್ತಿತ್ತು. ಯಾವುದೊಂದು ಸಾ ಮಕ್ಕಳಂತೆ ನೋಡಿಕೊಂಡರೆ ಆರು ತಿಂಗಳ ಕಾಲದಲ್ಲಿ ಅದರ ಸ್ನೇಹ ಸಂಪಾದಿಸಬಹುದು. ಅದೂ ನಿಮ ನ್ನು ಚ್ಚ ಕೊಂಡು ನೀವು ಸಮಿ (ಪದಲ್ಲಿದ್ದಾ ಗ್ಗ ತನ ಸಾ ಭಾವಿಕ ವರ ರ್ನನೆಯನ್ನು ತೋರ್ಟ ಡಿಸುತ್ತದೆ. ಈ ಸ್ರತಾರ ಅದರ ವಿಶ್ವಾಸ ಸಂಪಾದಿಸಿ ಅದಕ ಸ್ವಭಾವಾದಿಗಳನ್ನು ಅರಿತುಕೊಳ್ಳ ಲು ಪ್ರಾರಂಭಿ ಸುವಷ್ಟರಲ್ಲಿ ಅದನ್ನು ಯುತುಕುು ಪ್ರಾಣಿ ಸಂಗ್ರ ಹಾಲಯಕ್ಕೆ ಒವಪಿ ಸಿಬಿಡಬೇಕಾಗುತ್ತಿ ತ ತ್ತು. ಈ ಮನಸ್ತಾಪ ನನಗೆ ಉಂ ಟಾಗಬಾರವು ಎಂದಿದ್ದರೆ ಸ ಸ್ವಂತ ಪ್ರಾಣಿಸಂಗ್ರ ಹಾಲಯವೊಂ- ದನ್ನು ಕಟ್ಟಿ ನ ಜೇಕುವಲ್ಟುಳ್ಟು! ಮಾತ್ರ ೧೧೬೩ ೧೧೪ ಯಾವ ಪ್ರಾಣಿಗೆ ಎಂಥ ಪಂಜರ ಒಗ್ಗೀತು ; ಯಾವ ಆಹಾರ ಹಿಡಿಸೀತು, ಎಂಥ "ವರಸೆ ನೆ ಅದಕ್ಕೆ ಪೋಷಕವೆನಿಸೀತು ಎಂಬ ಮುಂತಾದ ಅಂಶಗಳನ್ನು ಅರಿತುಕೊಳ್ಳಲು ಸಾಧ್ಯವಾಗು ವುದು. ಹೆರವರ ಪ್ರಾ ಣಿಸ 0ಗ್ರ ಹಾಲಯದಲ್ಲಿ ಇಂಥ ಉಪದಾ ಪ ಹೇಗೆ ನಡೆಸರಿಕ್ಕಾ ದೀತು? ಇನ್ನು ನನ್ನ ಪ್ರಾಣಿಸಂಗ್ರ ತ) ಸ್ವಾವ ಓಗುಸ೫ಗಳಳುತ? ಸಾರ ಜಿಕರಿಗೂ ಅದನ್ನು ಮುಕ್ತದ್ವಾರವಾಗಿಟ್ಟು ನನ್ನ ಪ್ರಯೋ ಗಗಳನ್ನು: ನಡೆಸಬೇಕಾಗುವುದು. ಜಗತ್ತಿನ ಕೆಲ ಅಪೂರ್ಯ ಪ್ರಾಣಿಗಳ ಮಾದರಿ ಗಳು, ಮಾನವನ ಉಪಟಳದಿಂದಾಗಿ, ನಷ್ಟ ವಾಗುತ್ತ ನಡೆದಿವೆ. ಇವನ್ನುಳಿಸಿಕೊಳ್ಳ ಲು ಕೆಲವು ಸಂಘ ಸಂಸ್ಥೆ ಗಳು ಪ್ರಯತ್ನಿಸ ತ್ತವೆ. ಇನ್ನು ಕೆಲ ಪುಟ್ಟ ಪ್ರಾ ೫10% ಹೇಳ ಹಸ ರಿಲ್ಲದೆ ಅಭಿದುಹೋಗತತ್ತಿವೆ. ಆದ್ದರಿಂದ ಜಗ ತ್ತಿನ ಪ್ರಾಣಿಸಂಗ್ರಹಾಲಯಗಳಲ್ಲೆ ಲ್ಲ ಇಂಥ ಅಪೂರ್ವ ಮಾದರಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಇವುಗಳ ತಳಿಗಳನ್ನು ಬೆಳೆ ಸಿಕೊಂಡು ಬರುವ ಏರ್ಪಾಡೂ ಆಗಬೇಕು. ಇವೆಲ್ಲ ಅಭಿಪ್ರಾಯಗಳಿಂದಾಗಿ ಸ್ವಂತ ಪ್ರಾಣಿ ಸಂಗ್ರಹಾಲಯವನ್ನು ಕಟ್ಟಿ ಬೇಕೆಂದು ಬಯಸಿದೆ. ಪ್ರಾಣಿಸಂಗ ಗ್ರಹಾಲಯಕ್ಕಾಗಿ ಮೊದಲು ಸ್ಟ ಛ ವನ್ನು “ಆರಿಸಿ, ಉಚಿತ ಏರ್ಪಾಡುಗಳನ್ನು ಮಾಡಿ ಸನಕು ನಂತರ ಪ್ರಾಣಿಗಳ ಸಂಗ್ರ ಹಕ್ಕೆ ಹೊರಡುವುದು ಕ್ರಮಪ್ರಾ ಪ್ರವಾದ ಸೊಗತಿ' ನಾನು ಎಂದಿಗೂ ಯಾವ ಸಂಗತಿಯನ್ನೂ ಹಾಗೆ ಮಾಡಿದವನಲ್ಲ. ಆದ್ಮ ರಿಂದ ಮೊದಲು ಪ್ರಾಣಿ ಗಳನ್ನು ಸಂಗ್ರಹಿಸಿ ನಂತರ ಅವುಗಳ ಉ ಏರ್ಭಾಡು ಜತ? ನಿರ್ಧರಿಸಿದೆ. ಸಕಾಲಿಕ ಆಮಂತ್ರಣ ನಾನು ಸಪತಿ (ಕನಾಗಿ ಪರಿವಾರ ಸಮೇತ ಪಶ್ಚಿ ಮ ಆಫ್ರಿಳಗೆ ಬಂದುಬಿಟ್ಟಿ. ಅಲ್ಲಿಯ ಬಿಸಿ 0 ಬೇಗೆ ನನ್ನ ನ್ನಾಗಲೆ ದಹಿಸೆತೊಡಗಿತ್ತು. ಕಸ್ತೂರಿ, ನವೆಂಬರ್‌ ೧೯೬೧ ವಿಕ್ಟೋರಿಯಾ ಆಖಾತದಲ್ಲಿರುವ ಬೋಗೇನ ವಿಲ್ಲಾ ಎಂಬಲ್ಲಿ ಉಳಿದುಕೊಂಡು ಉತ್ತರದಲ್ಲಿ ಪರ್ವ ತರಾಜ್ಯ ವಾಗಿರುವ ಬಾಫುಟದ ಫೋ (ನನಿಗೆ ಪತ್ರ ಬಟ ವಿಚಾರವನ್ನೆ ಮೆಲುಕು ಹಾಕು ತ್ರಿ ದ್ದೆ. ಫೋನ್‌ನ ರಾಜ ದಲ್ಲಿ ನಾನಾವಿಧವಾದ ಅಪೂರ್ವ ಪ್ರಾ ಣಿಗಳು ವಾಸವಾಗಿದ ವು, ಎಂಟು ವಷಾಗಿತ ಹಿಂದೊಮ್ಮೆ ಬಂದು ಆತನ ರಾಜ್ಯದಲ್ಲಿ ಕೆಲ ತಿಂಗಳು 11 ಪ್ರಾಣಿ ವಿಶೇಷಗಳನ್ನು ಹಿಡಿದೊಯ್ದಿದ್ದೆ. ಶ್ರೀಮಂತನೂ ಚತುರನೂ ಚಾಣಾಕ್ಷನೂ ಆಗಿದ್ದ ಫೋನ್‌ ಉತ್ತಮ ಯಜಮಾನನೂ ಆಗಿದ್ದ. “ಉಪಭೋ ಗಿಸುವುದಕ್ಕಾ ಗಿಯೇ ಜೀವನ 'ಇದೆ ಎಂದು ನಂಬಿದ್ದ ೬ನ ಜೊತೆಯಲ್ಲಿ ನಾನು ಕಳೆದ ಸಲ ಅನೇಕ ದಿನಗಳನ್ನು ಸುಖೋಲ್ಲಾ ಸಗಳಲ್ಲಿ ಘಛೆ ದಿದ್ದೆ. ನಾನು ಇಂಗ್ಲೆ ಂಡಿಗೆ ಹಿಂತಿರುಗಿದ ನಂತರ ನ್ನ ಪ್ರವಾಸದ ಘು ರಿತು ಬರೆದ ಪುಸ್ತಕದಲ್ಲಿ ಫೋನ್‌ನನ್ನು ಪಾನಾಸಕ್ತನೆಂದೂ ನೃತ್ಯ ಸಂಗೀ ತಪ್ರಿಯನೆಂದೂ ಮಕ್ಕ ಕತ ನಿರ್ನೇ ಆ ಜಂ ಚಿತ್ರಿಸಿದ್ದ. ನನ್ನ ಈ ನಕ್ಕನೆಯನ್ನು ಓದಿ: ಫೋನ್‌ನು ತಾನೊಬ್ಬ ಮದ್ಯ ವಿಷಯ ಂಪಟನಾದ ಕುಡುಕನೆಂದು ಭಾವಿಸಿಕೊಳ್ಳಬ ಹುದಾಗಿತ್ತು.-ಅಂತೆಯೆ ಈ ಸಲ ನಾನು ಆತನಿಗೆ ಬಹಳ ಜಾಗರೂಕತೆಯಿಂದ ಪತ್ರ ಬರೆದೆ: ಏ್ರಯಸ್ಟೆ ಸ ಹಿತ. ತ ಇಾಘಿಯನ್ಸಾಗ ಹಿಂತಿರುಗಿದ್ದೆ ನೆ. ಕಳೆದ ಸಲ ಬಂದಾಗ ನಿನ್ನೊಡನೆ ಕಳೆದ ದಿನಗ ಳನ್ನು ನಾನಿನ್ನೂ ಮರೆತಿಲ್ಲ. ಈ ಸಲ ನಾನು ಸಪತ್ನ್ಹೀಕನಾಗಿ ಬಂದಿದ್ದೇನೆ. ನಿನ್ನ ರಾಜ್ಯವನ್ನೂ ಜನರನ್ನೂ ಕಾಣಲು ಆಕೆಗೂ ಅವಕಾಶ ದೊರೆ ತೀತೆಂದು ನಂಬಿದ್ದೇನೆ. ನಾವು ಪ್ರಾಣಿಸಂಗ್ರ ಹ ಕಾರ್ಯ ಕ್ರೈ ದು ನಿಮ್ಮ ಲ್ಲ್ಲ ಗೆ ಸ ನಿಮ್ಮ ಅತಿಥಿಗ್ಗ ಹೆದಲ್ಲಿ ಉಳಿದುಕೊಳ್ಳಬಹುದೆ! ನಿನ್ನ ಉತ್ತರ ನಿರೀತೆ ಸುತ್ತಿದ್ದೇನೆ. ಜಿರಾಲ್ಡ್‌ ಡ್ಯುರೆಲ್‌.' ವಿಶೇಷ ದೂತನೊಬ್ಬನ ಕೈಯಲ್ಲಿ ಈ ಪತ್ರ ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ವನ್ನೂ ಕಾಣಿಕೆಯಾಗಿ ಎರಡು ಬಾಟ್ಲಿ ಎಸ್ಕಿ ಯನ್ನೂ ಕೊಟ್ಟು ಫೋನ್‌ನ ಕಡೆಗೆ ಕಳಿಸಿದೆ. ವಾರ ತಿರುಗುವುದಕೊಳಗಾಗಿ. ಆ ದೂತನು ಫೋನ್‌ನ ಪತ್ರ ಸಮೇತ ಹಿಂತಿರುಗಿದ. ಸಂಭ್ರ ಮದಿಂದ ನಾನು ಆ ಪತ್ರವನ್ನು ಮೇಜಿನ ಮೇಲೆ ಬಿಡಿಸಿ ಓದತೊಡಗಿದೆ ನನ್ನ ಹೆಂಡತಿ ಜೇಕಿಯೂ ಕತ್ತು ಚಾಚಿ ಆ ಪತ್ರ ಓದುತ್ತಿದ್ದಳು. ಪ್ರಿಯ ಸ್ನೇಹಿತನೆ, ಕಾಮೆರೂನ್ಸ್‌ದಿಂದ ನೀನು ಳಿಸಿದ ಪತ್ರ ಓದಿ ಸಂತೋಷವಾಯಿತು. ನಾನು ನಿಮ್ಮ ದಾರಿ ಯನ್ನೇ ಕಾಯುತ್ತಿದ್ದ ನೆ. ನನ್ನ ಅತಿಥಿಗೃಹವು ನಿಮ್ಮಸ್ವಾಗತಕ್ಕೆ ಸದಾ ಸಿದ್ದವಿದೆ. ನಿನ್ನ ಹೆಂಡ ತಿಗೆ ನನ್ನ ಶುಭಾಶಯಗಳು. ಆಕೆಯು ಇಲ್ಲಿಗೆ ಬಂದಾಗ ಚತುರ ಸಂಭಾಷಣೆಗೆ ಸಿದ್ಧವಾಗಿರಲು ತಿಳಿಸು. ನಿನ್ನ ವಿಶ್ವಾಸಿಕ, ಬಾಫುಟದ ಫೋನ್‌.” ಜೇ ಭಾಗ ೧- ದಾರಿಯಲಿ ಒಲ್ಲದ ಹೆಬ್ಬಾವು ಎಿಕ್ಟೋರಿಯದಿಂದ ಬಾಫುಟ್‌ಕ್ಕೆ ಹೊರಟ ನಾವು ದಾರಿಯಲ್ಲಿ ಮ್ಯಾಂಫೆಯಲ್ಲಿ ಹತ್ತು ದಿನ ಉಳಿದು ಮುಂದೆ ಸಾಗಬೇಕೆಂದಿದ್ದೆವು. ಮೂರು ಲಾರಿಗಳಲ್ಲಿ ನಾವು ಹೊರಟಿದ್ದೆವು. ಮೊದಲನೇ ಲಾರಿಯಲ್ಲಿ ಜೇಕಿ ಮತ್ತು ನಾನು, ಎರಡನೆಯ ದರಲ್ಲಿ ನನ್ನ ಸಹಾಯಕ ಬಾಬ್‌ ಮತ್ತು ಮೂರ ನೆಯದರಲ್ಲಿ ನನ್ನ ಕಾರ್ಕದರ್ಶಿ ಸೋಫಿ ಹೀಗೆ ಆರೂಢರಾಗಿದ್ದೆ ವು. ಮೂರನೆ ದಿನ ಮುಚ್ಚಂ- ಜೆಯ ಹೊತ್ತಿ ಗೆ ಮ್ಕಾ ಫೆಗೆ ತಲುಪಿದೆವು. ಅಲ್ಲಿ ಯುನ್ಫ ಟೆಡ್‌ ಆಫ್ರಿಕಾ ಕಂಪನಿಯ ಮಾ ನೇಜರ ನನ್ನು. ಕಂಡು ನಮ್ಮ ಊಟ ವಸತಿಗಳ ಏರ್ಭಾಡು ಮಾಡಿಕೊಳ ಬೇಕಾ ದ್ದ ರಿಂದ ಟ್‌ ಕೊಂಡು ಟ್ಟ ಕಂಪನಿಯ ಮನೆಯೆದುರು ನಮ್ಮ ೧೧೫ ಲಾರಿಗಳನ್ನು ತರುಬಿದೆವು. ಬೆಂದು, ಬಸವಳಿದು ಬಾಯಾರಿ ಬಂದಿದ್ದ ನಮಗೆ ಆಗ ಪಾನೀಯ, ಸ ಸ್ನಾನ, ಭೋಜನಗಳು ಬೇಕಾಗಿದ್ದವು. ಇದಕ್ಕೂ "ಅಗತ್ಯವಾಗಿ ನಾವು ಹಿಡಿದು ತಂದಿದ್ದ ಮಂಗುಲಿಯನ್ನು ಬಂಧಿಸಿ ಡಲು ಒಂದು ಮರದ ಪೆಟ್ಟಿಗೆ ಬೇಕಾಗಿತ್ತು. ಇಪ್ಪತ್ತೈದು ಮೈ ಲು ಒಂದಿದ್ದ ಒಂದು ಹಳ್ಳಿ ಯಲ್ಲಿ ಇದನ್ನು ಕೊಂಡಿದ್ದೆ. ಕಾಲುಗಳು ಮಾತ್ರ ಕಪ್ಪಾಗಿದ್ದ "| ಮುಂಗುಲಿ ಅಪೂರ್ವವೆನಿಸಿತು.. ಈ ಮುಂಗುಲಿ ಮರಿಯು ಲಾರಿಯ ತುಂಬೆಲ್ಲ ನೆಗೆದಾಡಲಾರಂಭಿಸಿದ್ದರಿಂದ ಬೇಸರಗೊಂಡು ನಿರುಪಾಯನಾಗಿ ನಾನು ಅದನ್ನು ನನ್ನ ಶರ್ಟಿನ ಒಳಗೆ ಬಂಧಿಸಿದ್ದೆ. ಅರ್ಧ ಗಂಟಿ ಕಾಲದಿಂದಲೂ ಅದು ನನ್ನ ಹೊಟ್ಟಿ ಬೆನ್ನುಗಳನ್ನೆಲ್ಲ ಸುತ್ತುತ್ತ ತನ್ನ ಹದನವಾದ ಉಗುರುಗಳಿಂದ ನನ್ನ ಚರ್ಮ ವನ್ನು ಬಗೆಯುತ್ತ ಪಾರಾಗಿ ಹೋಗಲು ಪ್ರಯ ತ್ನಿಸುತ್ತಿತ್ತು. 'ಇದನ್ನು ಗಟ್ಟಿಯಾಗಿ ಬಚ್ಚಿ ಟ್ಟು ಕೋ ನಾನು ಆ ಮನೆಯನ್ನು ಪ್ರವೇಶಿಸದೆ. ಒಂದು ಮೇಜಿನ ಮುಂದೆ ಇಸ್ಟೇಟು ಆಡುತ್ತ ಕುಳಿತಿದ್ದ ಮೂವರು ನನ್ನನ್ನು ಕಡವ ್ರಶ್ನಾ- ರ್ಥಕ ದೃಷ್ಟಿಯಿಂದ ನೋಡಿದರು. ಸಃ ನಮಸ್ಕಾರ, ನಾನು ಡು ರೆಲ್‌ * ಎಂದೆ. ಅವರಲ್ಲಿ ಒಬ್ಬ ಕಪ್ಪೆ ಕುಳ್ಳ ಗೃಹಸ್ಥ ಎದ್ದು ಬಂದು ಜೆ ರದೋಲಸ ಮಜ ನನ್ನ ಪರಿಚಯ ಕೇಳದೆ "ನಿಮಗೆ ಇಸ್ಪೇಟ್‌ ಆಟ ಗೊತ್ತೆ? ' ಎಂದು ಕೇಳಿದ. ನಾನು ಬೆನ್ನ ಲು ನನ್ನ ಹೆಸರನ್ನು ಕೇಳಿದ. ನಾನು ಪುನಃ ಹೆಸ ಹೇ ದೊಡನೆ. ಹೇಳಿದ: ಫೆ ತೃ ಕಚೇರಿಯವರು ಹೇಳಿ ಕಳಿಸಿದ ಪ್ರಾಣಿ ಸಂಗ್ರಾಹಕರು ನೀವೇ ಏನು? ಎರಡು ದಿನಗಳಿಂದಲೂ ನಿಮ್ಮದಾರಿ ಕಾಯುತ್ತಿದ್ದೆ ವೆ? “ ಲಾರಿಗಳು ಪಡ. ಪದೇಸ ಸತ್ಯಾ ಗ್ರ ಹ ಚತ ದಿದ್ದರೆ ನಾವು ಮೊನ್ನೆಯೆ ಇಲ್ಲಿರಬಹುದಾಗಿತ್ತು. ೫ ಆತ ಪಾನ(ಯನನ್ನು ಸ ಸ್ವೀಕರಿಸಲು ಹೇಳದ ಕೂಡಲೆ ನಾನು ಹೊರಗಿದ್ದ ಎಲ್ಲರನ್ನೂ ಕಕೆದು ೧೧೬ ನೊಂಡು ಬಂದೆ. "ಇದೇನು, ನಿನ್ನ ಹೊಟ್ಟೆ ಹೀಗೆ ಕುಣಿಯು ತ್ತಿದೆ. ಅಥವಾ ನಾನೇ ಹೆಚ್ಚು ಕುಡಿದಿದ್ದೇನೊ?'” ಎಂದು ಆತ ಕೇಳಿದ, “ಅಲ್ಲಿ ಒಳಗೆ ಮುಂಗುಲಿ ಮರಿಯಿದೆ ” ಎಂದು ಹೇಳಿದೆ. ಎರಡು ದಿನ ನಾವು ಆತನ ಆತಿಥ್ಯವನ್ನು ಯಥೇಷ್ಟವಾಗಿ ಸ್ವೀಕರಿಸಿದೆವು. ನಮ್ಮಂಥ ನಾಲ್ವರು ಪ್ರಾಣಿಸಂಗ್ರಾಹಕರನ್ನು ಇಟ್ಟುಕೊಳ್ಳು ವವನಿಗೆ ಎಂಟಿದೆಯೆ ಇರಬೇಕು. ನಾವು ಬಂದಿ ಳಿದ ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ನಮ್ಮ ಯಜಮಾನ ಜಾನ್‌ನ ಮನೆಯ ವರಾಂಡಾದಲ್ಲಿ ಮುಂಗುಲಿಯೊಂದೇ ಅಲ್ಲದೆ. ಒಂದು ಇಣಚಿ (ಅಳಿಲು) ಒಂದು ಮಂಗನ ಮರಿ, ಎರಡು ಮಂಗ ಗಳು ಬಿಡಾರ ಬಿಟ್ಟಿವು. ಅಲ್ಲಿಯ ಬೇಜಿಗಾರ ನಿಗೂ ಹೇಳಿ ಕಳಿಸಿದ್ಯಾಯಿತು. ಒಂದಿನ ಅಪರಾಹ್ನದಲ್ಲಿ ಆಗಸ್ಟಿನ್‌ ಎಂಬ ಬೇಟೆಗಾರನು ಆರಡಿ ಎತ್ತರದ ಕಾಡಿಗೆಗಿಂತಲೂ ; ಕಪ್ಪಾದ ಆಫ್ರಿ ಕನ್ನನೊಬ್ಬನನ್ನು ಕರೆದುಕೊಂಡು ಬಂದ. ಆತನೂ ನಮ್ಮನ್ನು ತನ್ನ ಮನಸಿನಲ್ಲೇ ತೂಗಿ ನೋಡುತ್ತಿದ್ದಂತಿತ್ತು. “ ಏನು ಬೇಟಿ ತಂದಿರುವಿ?” ಎಂದು ಪ್ರಶ್ನಿ ಸಿದೆ. “ ಬೇಟಿ ಏನೂ ಇಲ್ಲ. ನಮಗೆ ಹಗ್ಗ ಬೇಕು ಕೊಡಿಸುವಿರಾ? ಹೆಬ್ಬಾವು ಇಲ್ಲೇ ಸಮೀ ಪದ ಪೊದೆಗಳಲ್ಲಿ ಅಡಗಿದೆ. ಹೆಗ್ಗವಿಲ್ಲದೆ ನಾವ ದನ್ನು ಹಿಡಿಯಲಾರೆವು” ಎಂದು ಆತ ಹೇಳಿದೆ. ಕೂಡಲೆ ಉರಗಗಳನ್ನು ಹಿಡಿಯುವುದರಲ್ಲಿ ಚತುರನಾಗಿದ್ದ ಬಾಬ್‌ನ ಚಪಲ ಹೆಚ್ಚಿತು. ಸಧ್ಯಾಂಪ್ಟನ್‌ದಲ್ಲಿ ಹೆಡಗವನ್ನೇರಿದ ದಿನದಿಂ- ದಲೂ ಬಾಬ್‌ ಉರಗಗಳ ಕುರಿತೇ ಮಾತಾಡು ತ್ತಿದ್ದ. ಈಗ ಆತನಿಗೆ ಅವಕಾಶ ದೊರೆತಿತ್ತು. ಅದೆಷ್ಟು ದೊಡ್ಡದಿದೆ ಎಂದು ನಾನು ವಿಚಾ- ರಿಸಲಾಗಿ ಆಗಸ್ಟಿನ್‌ನು ತನ್ನ ತೊಡೆ ತಟ್ಛಿ ತೋರಿಸಿ. “ ಇಷ್ಟು ಗಾತ್ರದ್ವಿದೆ ಸಾಹೇಬ. ಇಂದು ಬೆಳಿಗ್ಗೆ ನಾವು ಆ ಪೊದೆಗಳ ಸಮೀಪ ಕಸ್ತೂರಿ, ನವೆಂಬರ್‌ ೧೯೬೧ ದಲ್ಲಿ ಬರುತ್ತಿದ್ದಾಗ ಅದನ್ನು ನೋಡಿದೆವು. ಧಾವಿಸಿದೆವು, ಆದರೂ ಹಿಡಿಯಲಿಕ್ಕಾಗಲಿಲ್ಲ. ಅದು ಹೋರ(ಬಿಲ) ನ್ನು ಕಂಡು ಒಳಹೊಕ್ಕಿತು. ಅದನ್ನು ಕಟ್ಟಿ ಹಿಡಿದೆಳೆಯಲು ನಮ್ಮ ಹತ್ತರ ಹೆಗ್ಗವೂ ಇರಲಿಲ್ಲ. ಭಾರಿ ಬಲಿಷ್ಠವಾಗಿದೆ” ಐಂದು ಅವಸರವಸರವಾಗಿ ತಿಳಿಸಿದ. “ಅಲ್ಲಿ ಯಾರನ್ನಾದರೂ ಕಾವಲು ಇಟ್ಟು ಬಂದಿದ್ದೀರಾ?” ಎಂದು ಪ್ರಶ್ನಿಸಿದೆ. ಇಬ್ಬರನ್ನು ಅಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ. ಬಾಬ್‌ ಮತ್ತು ಜೆನ್‌ಕೊಂದಿಗೆ ನಾನು ಹಗ್ಗ, ಜಾಳಿಗೆಗಳ ಸಹಿತವಾಗಿ ಆಗಸ್ಟಿನ್ನನ ಬೆನ್ನು ಹತ್ತಿ ಹೆಬ್ಬಾವಿನ ಸಂಶೋಧನಕ್ಕೆ ಹೊರಟಿ. ಬಿಸಿಲೇರಿದಂತೆ ಕೆಳಗಿನ ಕಲ್ಲುಬಂಡೆಗಳು ಕಾದು ಬೆವರು ಮೈಯಿಂದ ಧಾರಾಕಾರವಾಗಿ ಸಿರಿಯ ಹತ್ತಿತು. " ಹಾಳು ಹೆಬ್ಬಾವು ನೆರಳಿನಲ್ಲಿಯೆ ಎಲ್ಲಾ ದರೂ ಅಡಗಿಕೊಂಡಿರಬೇಕು. ಈ ಕಾದ ಬಂಡೆ ಗಳ ಮೇಲೆ ಕೊಟ್ಟಿ ಸುಡಬಹುದು ' ಎಂದೆ. “ ಇನ್ನೇನು ಸಮೀಪದಲ್ಲಿಯೆ ಇದೆ” ಎಂದು ಆಗಸ್ಟಿನ್‌ ತೋರಿಡ ಕಡೆಗೆ ನೋಡಲಾಗಿ ಕಲ್ಲು ಬಂಡೆಗಳ ದಿನ್ನೆಯ ಮೇಲೆ ಸಾಕಷ್ಟು ದೂರದಲ್ಲಿ ಇಬ್ಬರು ಕುಳಿತದ್ದು ಕಂಡುಬಂದಿತು. ನಮ್ಮನ್ನು ಕಂಡ ಕೂಡಲೆ ಅವರು ಎದ್ರು ನಿಂತು ತಮ್ಮ ಬರ್ಚಿ ಗಳನ್ನು ವತ್ತಿ ಹಿಡಿದು ಸ್ವಾಗತಿಸಿದರು. ನಾವು ಆ ದಿನ್ನೆಯ ಹತ್ತರ ಹೋಗಿ ನೋಡಿ ದಕೆ ಅನೇಕ ಚಿಕ್ಕ-ಪುಟ್ಟ ಗುಹೆಗಳಿಂದ ಅದು - ತುಂಬಿ ಹೋಗಿತ್ತಲ್ಲದೆ ಹಾವಿನಂಥ ಪ್ರಾಣಿಗಳು ಒಂದರಿಂದ ಇನ್ನೊಂದಕ್ಕೆ ನುಸುಳಿಕೊಂಡು ಹೋಗಲೂ ಬರುವಂತೆ ಒಳಗೆ ಕಿಂಡಿಗಳಿದ್ದವು. ಅಲ್ಲಿದ್ದ ಬೇಟಿಗಾರರು ಆ ಹೆಬ್ಬಾವನ್ನು ಹೊರ ಹೊರಡಿಸಲೆಂದು ನೆಲದ ಮೇಲಿನ ಒಣ ಹುಲ್ಲಿಗೆ ಬೆಂಕಿ ಹಚ್ಚಿಬಿಟ್ಟಿದ್ದರೂ ಅದು ಒಳಗೇ ಅಡಗಿ ಕೊಂಡು ಕುಳಿತಿತ್ತು. ನಾನು ಮತ್ತು ಬಾಬ್‌ ಬೇಟಿಗಾರರು ತೋರಿ ಸಿದ ಗವಿಯನ್ನು ಹೊಕ್ಕು ಹೆಬ್ಬಾವು ಎಲ್ಲಿದೆಂಬು 000 ಈ ಎ ಸ ತ್ವ ಎ' ಜು 5 ಗತಿ ಚತ್ರ! ಡಿಟಿ ೪ ಸ ೩1 1೧೯/೬ ೫೯ ಸಾ 18/5 ೫0 11..1(೩.2.! | ೧೧೮ ದನ್ನು ಕಂಡುಕೊಂಡು ನಂತರ ಅದನ್ನು ಹೇಗೆ ಹಿಡಿಯಬೇಕೆಂಬ ಆಲೋಚನೆ ಮಾಡತಕ್ಕ ದ್ದ ಎಂದು ನಿರ್ಧರಿಸಿ ಗವಿಯನ್ನು ಪ್ರವೇಶಿಸಿದವು ಒಳಗೆ ಹೋದಂತೆ ಅದು ಕಿರಿದಾಗುತ್ತ ಹೋಗಿ ಒಬ ನೇ ಹೊಟ್ಟಿ ಹೊಸೆ ಯುತ್ತ ಹೋಗುವುದಕ್ಕೆ ಮಾತ್ರ ಇಂಬುಗೊಟ್ಟಿ ತ್ತು. ಸಾವ ಗಲು ದಂತೆಲ್ಲ ಹೆಬಾ ವಿನ. ಪೂತ್ಕಾರ ಕೇಳಿಬರುತ್ತಿ ದ್ಮೆ ದ್ದರಿಂದ ಅದು ಅಲ್ಲಿದ್ದ ಬಗ್ಗೆ ನಂಬಿಕೆಯಾಯಿತು. ಕೊನೆಗೆ ಟಾರ್ಚ್‌ ಬೆಳಕು' ಬಿಟ್ಟು ನೋಡಲಾಗಿ ನಮ್ಮೀ ೦ಂದ ಎಂಬೀ ಅಡಿ ದೂರದಲ್ಲಿ ಹದಿನ ದು ಅಡಿಗಳಷ್ಟು ಉದ್ದವಾದ ಮತ್ತು ಆಗಸ್ಟಿನ್‌ ಹೇಳಿದ್ದಕ್ಕಿಂತಲೂ ಭಾರಿ ಗಾತ್ರದ ಹೆಬ್ಬಾವು ಸುರುಳಿ ಸುತ್ತಿಕೊಂಡು ಕುಳಿತಿತ್ತ ಲ್ಲದೆ ಬ್ರ ಬೆಳಕು ಬಿಟ್ಟ ಕೂಡಲೆ ಪೂತ್ಕ ರಿಸಿತು. ನಾವು ಹೂರಗೆ ಬಂದು ಇಪ್ಪ ತ್ತು ಅಡಿ ಉದ್ದ ವಾದ ಗಟ್ಟಿ ರೆಂಬೆಯೊಂದನ್ನು `ತಂಸಿ ಅದರ ತುದಿಗೆ ಕೊಳೆ ಯೊಂದನ್ನು ಕಟ್ಟಿ ಆ ರೆಂಬೆ ಯನ್ನು ಚುಚ್ಚಿ ಹೆಬ್ಬಾವನ್ನು "ಕೊಕ್ಳೆಯಲ್ಲಿ ಹಿಡಿದು ಹೊರಗೆಳೆಯಲು ಸಿದ್ಧತೆ ಮಾಡಿಕೊಂ- ಡೆವು. ನಾನು ಮತ್ತು ಬಾಬ್‌ ಪುನಃ ಗವಿಯನ್ನು ಹೊಕ್ಕೆವು. ಕೆಂಬೆಗೋಲನ್ನು ಹಿಡಿದುಕೊಂಡ ಆತ ಮುಂದೆ, ಹಿಂದೆ ಟಾರ್ಚ್‌ ಹಿಡಿದುಕೊಂಡು ನಾನು; ಹೀಗೆ ಹೋಗಿ ದೂರದಿಂದಲೇ ರೆಂಬೆ ಯನ್ನು ಚುಚ್ಚಿ ಕೊಕ್ಕಿಗೆ ಹೆಬ್ಬಾವನ್ನು ಸಲು ಕಿಸಿಕೊಂಡಿದ್ದಾ ಯಿತು. ಭಾರಿ ಪ್ರಯತ್ನದಿಂದ, ಶಕ್ತಿಯಿಂದ, ಸಾವಧಾನದಿಂದ ಅದನ್ನು ಹೊರಗೆ ಎಳೆಯುತ್ತ ನಾವು ಹಿಂದೆ ಹಿಂದೆ ಸರಿಯುತ್ತಿ ದ್ವೆವು. ಇನ್ನೇನು, ಇನ್ನೊಮ್ಮೆ ರಭಸದಿಂದ ಜಗ್ಗಿ ಬಿಟ್ಟಕೆ ಅದು ಹೊರಗೆ ಬಂದು ಬೀಳುತ್ತದೆ ಎಂಬ ಧೈರ್ಯದಿಂದ ಬಾಬ್‌ ಆ ರೆಂಬೆಯನ್ನು ಎಳೆದಾಗ ಆತನ ಕಾಲಿಗೆ ಆಧಾರವಾಗಿದ್ದ ಕಲ್ಲು ಜಾರಿದ್ದರಿಂದ ಹಿಡಿತ ತಬ್ಪಿದಂತಾಗಿ ಹೆಬ್ಬಾವು ಕೊಕ್ಕೆ 'ಯಿಂದ ತಬ್ಬಿ ಬಳೊಂಡು ಅಲ್ಲಿಯೆ ಇದ್ದ ಚಿಕ್ಕ " ಹೋರಿನಲ್ಲಿ ಹೊಕ್ಕು ಬಿಟ್ಟಿ ತು. ನಾವು ಎದ್ದು ಸುಧಾರಿಸಿಕೊಂಡು ನೋಡು ವಷ್ಟರಲ್ಲಿ ಲ್ಲ ರಿ, ನವೆಂಬರ್‌ ೧೯೬೧ ಅಂಗೈಯಗಲದ ಹೋರಿನಲ್ಲಿ ಅದು ಹೋಗಿ ಬಿಟ್ಟಿ ಗ ಕೇವಲ ನಾಲ್ಕಡಿಯಷ್ಟು ಅದರ ಬಾಲ ಹೊರಗೆ ಇದ್ದದ್ದೂ ಮಾಯವಾಗಹ ತ್ತಿತ್ತು. ಬಾಬ್‌ ಮತ್ತು ನಾವೆಲ್ಲ ಆ .ಬಾಲ ವನ್ನು, ಹಿಡಿದು ಎಷ್ಟೇ ಜಗ್ಗಿದರೂ ಅದು ನುಸುಳಿ ಕೊಂಡು ಕಣ ೆಯಾಗಿಬಿಟ್ಟಿ ತು. ಉಸ್ಸಪ್ಪ ಚೆ ನಾವಲ್ಲ ಅಲ್ಲಿಯೆ ಬಂಡೆ ಗಳ ಮೇಲೆ ಕುಳಿತು ಸಿಗರೇಟು. ಹಚಿ ದೆವು, “ಅದು ಭಾರಿ ಹೆಬಾ ವು ಸಾಹೇಬರೆ. “ನಮ್ಮ ನಿಮ್ಮಂಥವರ ಕೈಗೆ ಸಿಗುವುದಿಲ್ಲ ಎಂದ ಆಗ ಸ್ಟಿನ್‌. ೨. ಬೋಳುತಲೆಯ ಹಕ್ಕಿಗಳು ಮ್ಯಾಂಫೆಯ ಹತ್ತರದ ಕ್ರಾಸ್‌ ನದಿಯ ಆಚೆಗೆ ಸತಗ ಮ್ಳ ಲು ದೂರದಲ್ಲಿ ದಟ್ಟಡವಿ ಯ ಲ್ಲಿ ಎಶೋಬಿ ಮ ದೊಂದು ಚಿಕ್ಕ ಹಳ್ಳಿ ಅಲ್ಲಿಯ ಜನ ಉತ್ತಮ ಬೇಟಿಗಾರರು. ಕಲ ಸಲ ನಾನು ಇಲ್ಲಿಗೆ ಬಂದಿದ್ದಾಗ ಎಶೋಬಿಯಲ್ಲಿ ಕೆಲದಿನ ತಂಗಿದ್ದು ಹಲವ್ರ ಪಾ ್ರಾಣಿಗಳನ್ನು ಓಡಿ ದೊಯ್ದಿದ್ದೆ. ಆದ್ದ ರಿಂದ ಈ ಸಲ ಕೂಡ ಅಲ್ಲಿಯ ಬೇಟಿಗಾರರಿಗೆ ನಾನು ಬಂದ ಸೆ ಸುದ್ದಿ ಮುಟ್ಟಿಸಿದೆ. ಮರುದಿನ ವಿಲಿಸ್‌ ಎಂಬ ಬೇಟಿಗಾರನು ಬಂದು ನನ್ನನ್ನು ಕಂಡು ಹನ್ನೆರಡು ತತ್ತಿಗಳ ಗ್ರಾ ಡ್‌್‌ ಶ್ರೋ /] ಆ ಉದಿತ ಗ 6 /ಸ್ಷ 11 1) ಈ. ಇನಿಸ್ಕೆ?ೌ 11 ಸ. 4.14 ತ್‌್‌ 7: 0 ಶೆ 1 ನಮ್ಮ ಅಸಂಖ್ಯಾತ ಗಾಹ್ರಕ ವೃಂದಕ್ಕೆ ದೀಪಾವಳಿಯ ನಮ್ಮ ಶುಭಾಶಯಗಳು ಸೆಲಿಂಗ್‌ ನಿಜೆಂಟ್ಸ : ಮೆಸರ್ಸ ಮೋತಿಲಾಲ್‌ ಗಿಂಧಾರಿಲಾಲ್‌ ಅಫಾರ್‌ಕಂ್‌ ಮಾಳ್‌ಗಾಂನಔ ಡಿಸ್ಕಿಕ್ವ್‌ ನಾಸಿಕ್‌. ' ೧೨೦ ಕಾಣಿಕೆ ಅರ್ಪಿಸಿದ. ನಾನೂ ಆತನಿಗೆ ಒಂದು ಸಿಗಾರೇಟ್‌ ಪ್ಯಾಕ್‌ ಕೊಟ್ಟಿ, ಆತನು ಈ ಎಂಟು ವರ್ಷಗಳಲ್ಲಿ ತಾನು ಗೈದ ಇಚ್‌ ್ಸ ಸಗಳನ್ನು ಬಣ್ಣಿ ಸುತ್ತ ಹಠಾತ್ತಾಗಿ, (ಕಿ ನಿಮಗೆ ಆ ಹಕ್ಕಿ ನೆನವದೆಂಬ 1 ' ಎಂದು ಶೇಳಿದ ಕೂಡಲೆ ಸು ಕುತೂಹಲದಿಂದ “ಅದಾವುದೊ” ಎಂದು ಸೂ "ಅದೇ ಆ ಬೋಳುತಲೆಯ ಹಕ್ಕಿ. ನೀವು ಹಿಂದಕ್ಕೆ ಬಂದಿದ್ದಾಗ ನಾನೆ ಅಂಥವೆರಡು ಹಕ್ಕಿ ಗಳನ್ನು ತಮಗೆ ಇತ್ತಿ ರಲಿಲ್ಲವೆ?” ಎಂದ. ಕ | ತಲೆಯ ಹಕ್ಕಿಂ ಯೆ?” " ಹೌದು ಸಾಹೇಬ. 1 ಗೆಆ ಹಕ್ಕಿ ಬಹಳ ಪ್ರಿಯವಾದದ್ಕೆಂದು ತಿಳಿದ ನಾನು ನೀವು ಪುನಃ ಬಂದಿರುವ ಸುದ್ದಿ . ಕೇಳಿ ಅವುಗಳಿದ್ದಲ್ಲಿಗೇ ಹೋಗಿ ನೋಡಿಕೊಂಡು ಬಂದೆ.” “ ಎಲ್ಲಿ ಎಷ್ಟಿವೆ ಅವ್ರ, ಹೇಗೆ ವಾಸಿಸುತ್ತವೆ? ಎಂಥ ಗೂಡುಗಳನ್ನು ನೋಡಿದಿ 1” “ ಅಲ್ಲಿ ದೂರ ಗುಡ್ಡದ ಮೇಲೆ, ಅವುಗಳ ಮೂರು ಗೂಡುಗಳನ್ನು ಕಂಡಿದ್ದೇನೆ. ಒಂದೂ ಪೂರ್ತಿ ಯಾಗಿಲ್ಲ. ” “ಏನು ಸಂಭ್ರಮವಿದು” ಎಂದು ಅದೇ ತಾನೆ ವರಾಂಡಕ್ಕೆ ಬಂದಿದ್ದ ಜೇಕಿ ಕೇಳಿದಳು "ಫಪಿಕಾಥಾರ್ಟಿಸ್‌” ಎಂದಷ್ಟೆ ನಾನು ಹೇಳಿದ ಕೂಡಲೆ ಆಕೆಗೆ ಎಲ್ಲ ಹೊಳೆದುಹೋಯಿತು. ಯುರೋಪಿನಲ್ಲಿ ಈ ಹಕ್ಕಿಗಳು ಜೀವಂತ ಕಾಣಸಿಗುವುದಿಲ್ಲ. ಸತ್ತಹಕ್ಕಿಯ ಚರ್ಮಗಳು ಕೆಲ ಪ್ರಾಣಿ ಸಂಗ ಜಳ ಲಂಡನ್‌ ಪ್ರಾ- ಜಿಸಂಗ್ರ ಹಾಲಯದ ಅಧಿಕಾರಿ ಸೆ ಸೆಸಿಲ್‌ ವೆಬ್‌ ಬ್ರ ಹಕ್ಕಿಗಳನ್ನು ಚ ಹಿಡಿದು ರೆರಬೇಕೆಂದು ನನಗೆ ಹೇಳಿದ್ದರಿಂದ ನಾನು ಎಂಟು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಪ್ರಯಾಸದಿಂದ ಏರಡು ಹಕ್ಕಿಗಳನ್ನು ಸಂಪಾದಿಸಿದ್ದೆ. ಆದರೆ ಅವು ಲಂಡನ್‌ ಮುಟ್ಟುವ ಪೂರ್ವದಲ್ಲಿ ಹಡಗ ದಲ್ಲಿಯೇ ಪುಪ್ಪುಸ ವಿಕಾರದಿಂದ ಸತ್ತುಹೋ- ದವು. ಕಸ್ತೂರಿ, ನವೆಂಬರ್‌ ೧೯೬೧ “ಒಳ್ಳೇದು. ಜೇಕಿ, ನಾನೇ ಏಶೋಬಿಗೆ ಹೋಗಿ ಅವನ್ನು ನೋಡಿಕೊಂಡು ಸಾಧ್ಯವಾದರೆ ಹಿಡಿದು ತರುತೆ ತ್ತೇನೆ, ಸೀನು ಮತ್ತು 1 ಇಲ್ಲಿಯ ನಮ್ಮ ಪ್ರಾಣಿಗಳನ್ನು. ನೋಡಿ ಕೊಂಡಿರಿ. ಸ ಸಿಗಲಿಲ್ಲವಾದರೂ ಅವನ್ನು ಕಾಡಿನಲ್ಲಿ ನೋಡಿಬಂದಷ್ಟೇ ಆಯಿತು” ಎಂದು ಹೇಳಿದೆ. ಮರುದಿನ ಬೆಳಿಗ್ಗೆ ಇನ್ನೂ ತಂಪು ಹೊತ್ತಿನ ಲ್ಲಿಯೆ ನಾವು ನದಿಯನ್ನುದಾಟಿ, ಎತೋಬಿಗಾಗಿ, ಎದುರಿನ ದಟ್ಟ ಕಾಡನ್ನು ಹೊಕ್ಕೆವು. ಈ ಕಾಡಿನಲ್ಲಿ ಅಂಥ ವಿಶೇಷವೇನೂ ನೋಡ ಲಿಕ್ಕೆ ಸಿಗಲಿಕ್ಕಿಲ್ಲವೆಂದು ನಾನು ಬಾಬ್‌ನನ್ನು ಮೊದಲಿಗೇ ಎಚ್ಚರಿಸಿದ್ದ ರೂ ಆತನು ಕಂಡ ಕಂಡ ಗಿಡದ ಹೊದರುಗಳನ್ನೆಲ್ಲ *ೆದರುತ್ತ ಸಾಗಿದ. ಉಷ್ಣ ಕಟಿಬಂಧದಲ್ಲಿಯ ಅರಣ ಗಳೆಂದಕೆ ಕಾಡುಪ್ರಾ ಣಿಗಳಿಂದ ತುಂಬಿಹೋ- ಗಿವೆ ಎಂಬ ವರ್ಣನೆಗಳನ್ನು ಓದಿ ಓದಿ ನನಗೆ ಸಾಕಾಗಿ ಹೋಗಿದೆ. ಅಲ್ಲಿ ಕಾಡುಪ್ರಾ ಣಿಗಳು ಇರ.ವುದಿಲ್ಲವೆಂದಲ್ಲ. ಆದರಿ ಇದ್ದವುಗಳು ಕೂಡ ನಿಮ್ಮ ಹಾದಿಯಲ್ಲಿ ಸುಳಿಯುವುದಿಲ್ಲ. ಎತೋಬಿ ವರೆಗಿನ ಎಂಟು ಮೈಲುಗಳ ದಾರಿಯನ್ನು ದಟ್ಟಡ ವಿಯಲ್ಲಿ ಕ್ರಮಿಸಿ ಹೋದರೂ ವನ್ಯ ಪ್ರಾ ಣು ನಿಮಗೆ. ಜಿ ಬೆರಳ ಮೇಲೆ ಎಣೆಸುವಷ್ಟು ಕಾಣಸಿಗಬಹುದು. ಪೊದೆಗೊಂದರಂತೆ ಸ ಪ್ರಾಣಿಯಿದೆಯೆಂದು ಹೇಳುವವರ ಮಾತು ನಿಜ ವಾದರೆ ನನ್ನ ಕಾರ್ಯಭಾರವೆಷ್ಟು ಹಗುರಾದೀತು! ನಾವು ಎಶೋಬಿಯನ್ನು ತಲುಪಿದಾಗ ಸೂರ್ಯ ನಡುನೆತ್ತಿಗೇರಿದ್ದ. ಈ ಎಂಟು ವರ್ಷಗಳಲ್ಲಿ ಆ ಹಳಿ ಫ್ರಿಯಲ್ಲಿ ಅಂಥ ಯಾವ ಬದಲಾವಣೆಯೂ ಆಗಿರಲಿಲ್ಲ. ಹುಲ್ಲಿನ ಚಪ್ಪರದ ಮನೆಗಳ ಅಂಕು ಡೊಂಕಾದ ಇಂಟ ನಡುವಿನ ದಾರಿಯೆ ಮಕ್ಕಳಿಗೂ ನಾಯಿಗಳಿಗೂ ಕೋಳಿಗಳಿಗೂ ವಿಹಾರಸ್ಥಾನವಾಗಿದ್ದಿತು. ಎಲಿಸ್‌ ಬಂದು ಸ್ವಾಗತಿಸಿದ ಕೂಡಲೆ ನಮೃ ಆಳುಗಳು ತಲೆಹೊರೆಗಳನ್ನು ಅಲ್ಲಿಯೆ ನಡು ತ ಯು ು ೂೆಅಯೂೂೂರಾಮಾಾಯುದೂ ು ೌುುುುುುುುದುುುಿಿದುುುುೆಯೆಯಯಯುುುುು ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡು, ಏಳಿಗೆಯ ಪಥದಲ್ಲ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು ಯ್‌ ನಿಳಿರಯಯಯಯಯುುವಿರಿಯಯಯುುುುುುಮುುುಬುಬುುುುರಬುುಯುರಬುುಆರುಯುರುಯುಯಯಂಬಯುುುುುರಯುರಂಯಂಯುುರುಸುಯುಯುರುಸುರುಬುುುಂಯುಂಯಯುಯುುುುುುುುಮುರುಬುುಬುರುಂುಖುರುುು ಸ ಳೊ ಸ 101710/201//7075 : ೫. ೪. 5. 0881175 7೧11717೯ 1/1). 705 80% 110. 7, 100017810೩11 1148೧4೬೭೦೫8 - 3 16108835: ""8101110811215'' 7/08: 83, 83 4 8851೧೯೫೫೦೯; 593 ಚಾ ವನ ುಯಯಯಯುುುುುಯುುುಎಯುುುಂಯುಎಯಂಯಯಯುಯಯುುಯುಂುಯಂಯುಯಯುಯುುಖು ಮು ು [ಅವನನನ ಯಯಬವಿಯುರಂುವಬಬಿಬಎಹುಎಯುಎಂಬರ ರವಿಯ ವಿಯ ವಬವಎಿಬರಿ ಯುಬಿಐ ಎಬ 2 ೮ 6-16 ತಾ ೧೨೨ ಬೀದಿಯಲ್ಲಿ ಇಳಿಹಿದರು. ಹಕ್ಕಿಗಳನ್ನು ನೋಡಲು ಯಾವಾಗ ಹೊರಡೋಣ ಎಲಿಸ್‌?” ಎಂದು ಕೇಳಿದೆ. "ಈಗ ಉರಿಬಿಸಿಲು ಸಾಹೇಬ ಹೋದರೆ ಒಳ್ಳೆಯದು.” " ಹಾಗಾದರೆ ನಾಲ್ಕು ಗಂಟಿಗೆ ಸರಿಯಾಗಿ ಬಾ; ಸುಳ್ಳಾಡಬೇಡ. ನಮಗೆ ಆ ಹಕ್ಕಿಯನ್ನು ಸಂಜೆಗೆ ತೋರಿಸದಿದ್ದರೆ ನಿನ್ನನ್ನು ಕೊಂದು ಹಾಕು ತ್ತೇನೆ. “ ಆಗಲಿ ಸಾಹೇಬ.” ಅಪರಾಹ್ನದಲ್ಲಿ ಆತನ ಮಾರ್ಗದರ್ಶನದಲ್ಲಿ ನಾವು ಹಳ್ಳಿಯನ್ನು ಹಿಂದೆ ಬಿಟ್ಟು ಹೊರಬಿದ್ದ ಕೂಡಲೆ ಆತನು ಎದುರಿಗಿನ ಗುಡ್ಡವೊಂದನ್ನು ತೋರಿಸಿ ವಿಕಾಥಾರ್ಟಿಸ್‌ ಹಕ್ಕಿಗಳು ವಾಸವಾ ಗಿರುವುದು ಅಲ್ಲಿಯೆ ಎಂದು ತಿಳಿಸಿದ. ಲ ಇಲ್ಲಿಯೆ ಸಾಹೇಬ, ಅವು ಇರುವುದು” ಎಂದು ಎಲಿ ಸ್‌ ತನ್ನಸ್ಫೂ ಫಾ ಲಕಾಯವನ್ನು ಬಂಡೆ ಗಲ್ಲಿನ ಮೇಲೆ ಒರಗಿಸಿದ. ನಾವೂ ವಿಶ್ರಮಿಸಿ ದೆವು. ಮರುಕ್ಷಣದಲ್ಲಿ ಆತನು ಅಲ್ಲಿಯ ಛ್‌ ಮುಂಡೆ ಚಾಚಿದ್ದ ಬಂಡೆಯೊಂದರ ಮೇಲೆ ಸಾಗಿ ಬಾಗಿನೋಡಿ ಸಂತೋಷದಿಂದ ಬಂಡೆಯೊಂದರ ತುದಿಗೆ ಕೈದೋರಿ "ಇದೇ ಆ ಹಕ್ಕಿಯ ಗೂಡು' ಎಂದ.. ನಮ್ಮಿಂದ ಹತ್ತು ಅಡಿ ಎತ್ತರದ ಮೇಲೆ ಆ ಗೂಡು ಇದ್ದಿತು. ಕೆಮ್ಮಣ್ಣು ಕಡ್ಡಿಗಳಿಂದ ತಯಾರಾದ ಅದು ಗುಬ್ಬಿಯ ದೊಡ್ಡ ಗೂಡಿನಂತೆ ಕಾಣುತ್ತಿತ್ತು. ಹಲವು ಹಸಿರು ಕಡ್ಡಿಗಳನ್ನು ಹೆಣೆಯಲಾಗಿತ್ತು. ಸುಮಾರಾಗಿ ಯಾರೂ ಅದನ್ನು ತಂಡುಹಿಡಿಯು ವಂತಿರಲಿಲ್ಲ. ಫುಟ್‌ ಬಾಲ*ನಷ್ಟು ದೊಡ್ಡ ದಾದ ಆ ಗೂಡು ಬಂಡೆಗಳ ಮರೆಯಲ್ಲಿ ಮಳೆಗಾ ಳಿಗ ಇ೪ಿಂದ ಸುರಕ್ಷಿತವಾಗಿದ್ದಿ ತು. ಅದಕೊಳಗೇನಾ ದರೂ ಇರಬಹುದೆ ಎಂಬ ಕುತೂಹಲದಿಂದ ನಾನು ಅದರ ಎದುರಿನ ಮರವನ್ನೇರಿ ಹಣಿಕಿಕ್ಕಿ ನೋಡಲು ಅದು ಖಾಲಿ ಇದ್ದಿತು. ಮುಂದೆ ಸಾಗಿ ನೋಡಲಾಗಿ ಮತ್ತೆರಡು ಗೂಡುಗಳು ಕಸ್ತೂರಿ, ನವೆಂಬರ್‌ ೧೯೬೧ ಕಂಡುಬಂದವಾದರೂ ಅವುಗಳಲ್ಲಿ ಕೂಡ ಮರಿ ಗಳಾಗಲಿ ತತ್ತಿಗಳಾಗಲಿ ಇರಲಿಲ್ಲ. “ತುಸು ಹೊತ್ತು ಇಲ್ಲಿಯೆ ನಿಂತಕೆ ಅದು ಬರುತ್ತದೆ” ಎಂದ ಎಲಿಸ್‌. " ಹೌದೇ. ಹಾಗೇ ಆಗಲಿ?” ಎಂದೆ. ಆ ಗೂಡುಗಳು ನಮಗೆ ಕಾಣುವಂತೆ ಆದರೆ ನಾವು ಹಕ್ಕಿಗಳಿಗೆ ಕಾಣದಂತೆ ಒಂದು ದೊಡ್ಡಬಂಡೆಯ ಹಿಂದೆ ಅವಿತುಕೊಂಡೆವು. ಸೂರ್ಯನು ಅಸ್ತಗಂತನಾಗಹತ್ತಿದ್ದ. ನಮ್ಮ ಎದುರಿಗಿದ್ದ ಮೂವತ್ತು ಅಡಿ ಎತ್ತರದ ಗಿಡದ ಮೇಲೆ ಆತನ ಕೆಂಗದಿರುಗಳು ಇನ್ನೂ ಇದ್ದವು. ಕತ್ತಲೆ ಸಾವಕಾಶವಾಗಿ ಪಸರಿಸಹತ್ತಿತು. ಅಷ್ಟ ರಲ್ಲಿ ಹಕಾತ್ತಾಗಿ ವಿಕಾಥಾರ್ಟಿಸ್‌ ಹಕ್ಕಿ ಪ್ರತ್ಯಕ್ಷ ವಾಯಿತು. ಉಷ್ಣ ಕಟಿಬಂಧದ ಅಡವಿಗಳಲ್ಲಿ ಪ್ರಾ ಣಿಗಳೂ ಹಕ್ಕಿಗಳೂ ಅನಿರೀಕ್ರಿತವಾಗಿ ಜೆ ಗಿ ಪ್ರತ್ಯಕ್ಷವಾಗುತ್ತವೆ. ಈ ಪ್ರಾಣಿಗ ಳನ್ನು ತಾಡಿನಲ್ಲಿಯ ನೋಡುವುದರಲ್ಲಿ ಸ ಅಪೂರ್ವ ಸೌಂದರ್ಯಾನುಭವವಿರುತ್ತದೆ.. ಬಾಜ್‌ ಮತ್ತು ನಾನು ಚಕಿತರಾಗಿ ಸಂಭ್ರಮದಿಂದ ಆ ಹಕ್ಕಿಯನ್ನು ನೋಡುತ್ತ ಕುಳಿತೆವು. "ಪಿಕಾಥಾರ್ಟಿಸ್‌' ದೊಡ್ಡ ಗಿಡುಗನಂತಿದ್ದು ಟುಮಕಾಗಿದ್ದಿತು. ಉದ್ದವಾದ ಕಾಲುಗಳು ಸಶಕ್ತವಾಗಿದ್ದು ಅದರ. ದೃಷ್ಟಿ ಡೇಗೆಯಂತೆ ತೀಕ್ಷ್ಣ ವಾಗಿದ್ದಿತು. ಪಕ್ಕ ಗಳೂ ಪುಚ್ಚೆ ವೂ. ಬೂದಿ ಬಣ್ಣ ದವಾಗಿದ್ದವು. ಆದರ ತಲೆ ಬೊಟಾಗಿದ್ದಿತು. ಅದರ ಹಣೆಮುಂದಲೆಗಳು ನೀಲಿ, ನಸೆತ್ತಿಯು ತಿಳಿಗೆಂಪು, ಹಿಂಭಾಗ ಹಾಗೂ ಪಕ್ಕ ಗಳು ಕಪ್ಪು; ಹೀಗೆತ್ರಿ ವರ್ಣರಂಜಿತ ಸ0ವನ್ನೇ ಆ ಹಕ್ಕಿ ಧರಿಸಿದಂತಿದ್ದಿ ತು. ಆದು ಒಮ್ಮೇ ಲೆಗಿಡ ದಿಂದ "ಲಕ್ಕ ಳಿದು ಅತ್ತಿತ್ತ ಸ ಪುನಃ ಕಾಟು? ಅದರ ದನಿ ಮಾತ್ರ ಕೇಳು ತ್ತಿತ್ತು. ಒಂದೆರಡು ನಿಮಿಷದಲ್ಲಿ ಚ ತನ್ನ ಜೂತೆಗಾರ್ತಿಯ ನ್ನ್ನ ಕರೆದುಕೊಂಡು ಬಂದು ಆ ಗೂಡನ್ನು ಪರೀಕ್ಷಿಸಿ "ಪನಃ ಹಾರಿಹೋಗಿಬಿಟ್ಟಿತು. ಆ ರಾತ್ರಿ ಅಲ್ಲಿಯೆ ಉಳಿದು ಮರುದಿನ ಗೂ- "ಶ್‌ ಲಂ ್ಸ್‌ ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ೧೨೩ ಡನ್ನು ಪರೀಕ್ಷಿಸುವಾ ಎಂದು ಎಲಿಸ್‌ ಸೂಚಿಸಿ ದರೂ ಹಳ್ಳಿಗೇ ಹಿಂತಿರುಗೋಣವೆಂದು ನಾನು ಹೇಳಿದೆ ವಿಕಾಥಾರ್ಟಿಸ್‌ ಹಕ್ಕಿಗಳನ್ನು ಕಣ್ಣಾರೆ ಕಂಡಿದ್ದಕ್ಕೆ ನನಗೆ ತುಂಬ ಸಂತೋಷವಾಗಿ ದ್ಡರೂ ಅವುಗಳ ಮರಿಗಳು ಸಿಗುವುದಿಲ್ಲವೆಂದು ನಿರಾತೆಯಾಗಿದ್ದಿತು.. ಆದ್ದರಿಂದ ಮರುದಿನ ಮ್ಯಾಂಫೆಗೆ ಹಿಂತಿರುಗಬೇಕೆಂದು ನಿರ್ಧರಿಸಿದೆ ಒಣ ಮರಗಳ ಹೊದರುಗಳಲ್ಲಿ ಅಡಗಿಕೊಂಡಿ ರುವ ಪ್ರಾಣಿಗಳ ಸ ಹೊಗೆ ಹಾಕಿ ಹೊರಬೀಳಿಸಿ ಹಿಡಿಯುವುದೇ ಕಾಮೆರೂನ್ಸ್‌ನಲ್ಲಿ ಅಧಿಕ ಫಲ ದಾಯಕವೆಂದು. ನಾನು ಮನೆಗಂಡಿದ್ದರಿಂದ ಮ್ಯಾಂಫೆಗೆ ಹಿಂತಿರುಗುವಾಗ ದಾರಿಯಲ್ಲಿ ಆ ಯೋಗ ಮಾಡಿನೋ ಡಬೇಕೆಂದೆ. ಮರುದಿನ ಬೆಳಿಗ್ಗೆ ಏಶೊಬಿಯಿಂದ ಮ್ಯಾಂಫಗೆ ಹೂರಟಿವು. ಹ ಹ * ಅದು ಬಲವನ್ನೂ ಉತ್ಸಾಹವನ್ನೂ ಕೊಡುತ್ತದೆ 3 ಶರೀರಕ್ಕೆ ಅತ್ಯಾವಶ್ಯಕವಾದ "ರಕ್ತ- ಬು ಗ ಎ ಬು ಟೂ [ಎ ಆ ಸುತರು ಟಾ ಎ ಬಟ ! ಹೀರಿಕೊಳ್ಳುತ್ತದೆ ಗೂಕೋವಿಟ್‌ :: ಕಾಡಿನಲ್ಲಿ ಮೂರು ಮೈಲು ನಡೆದುಬಂದ ನಂತರ ನೂರೈವತ್ತು ಅಡಿ ಎತ್ತರದ ಒಣ ಮರ ವೊಂದು ಕಂಡುಬಂದಿತು. ಗಿಡಕ್ಕೆ ಹೊಗೆ ಹಾಕು ವ್ರದು ಮಹಾ ಪ್ರಯಾಸದ ಕೆಲಸವಾದ್ಮರಿಂದ ಆ ಗಿಡದಲ್ಲಿ ಅಡಗಿಕೊಂಡಿರುವ ಪ್ರಾಣಿಗಳು ನಿಮ್ಮ ಶ್ರಮಕ್ಕೆ ತಕ್ಕ ಪ್ರ ತಿಫಲವಾಗಬಲ್ಲವೆ ಎಂಬುದನ್ನು ನೋಡಿಕೊಳ್ಳಬೇಕು. ಕೋಲಿ ನಿಂದ ಆ ಗಿಡವನ್ನು ಚೆನ್ನಾಗಿ ಬಾರಿಸಿದರೆ ಬಳಗಿ ರುವ ಪ್ರಾಣಿಗಳು ಅತ್ತಿತ್ತ ಗಾಬರಿಯಿಂದ ಓಡಾ ಡಹತ್ತುತ್ತವೆ. ಸದ್ದು ಕೇಳಿಬರದಿದ್ದರೂ ಅವು ಗಳ ಓಡಾಟಕ್ಕೆ ಒಣ ಗಿಡದ ಕಟ್ಟಿಗೆ ಪಡಿ ಉದು ರುತ್ತದೆ. ಹೀಗೆ ಪ್ರಾಣಿಗಳಿವೆಂಬುದನ್ನು ಖಚಿತ ಪಡಿಸಿಕೊಂಡ ನಂತರ ಆಗಿಡಕ್ಕೆ ಮೇಲೆ ಎಲ್ಲೆಲ್ಲಿ ತೂತುಗಳಿವೆಯೊ ಅವನ್ನೆಲ್ಲ ದುರ್ಬೀನಿನ ಸಹಾ ಯದಿಂದ ಗುರುತಿಸಿ ಅವುಗಳಿಗೆ ಜಾಳಿಗೆ ಕಟ್ಟಿ ಬಿಡಬೇಕು. ನಂತರ ಗಿಡದ ತುದಿಗೆ ಒಬ್ಬನನ್ನು ಜೆ ಗ) ಟ್ರ. 11 'ಗ್ಡೆ [ಗ್ರ ಆ 1 ಸ 11%, 0/ ಡ್‌) ಗ್ಗೆ ಗ್ಯ ಶೀಘ್ರವಾಗಿ ಪ್ರತಿದಿನವೂ ಅದನ್ನು ತೆಗೆದುಕೊಳ್ಳಿರಿ] 2. ಘಾ ಕಾರ್ನ್‌ ಪ್ರಾಡಕ್ಟ್ಸ್‌ ಕಂ. (ಇಂಡಿಯಾ) ಪ್ರೈವೇಟ್‌ ಬ ೧೨೪ ಕುಳ್ಳಿ ರಿಸಿ ಅಲ್ಲಿ ಬಂದು ಅಡಗಿಕೊಳ್ಳು ವ. ಪ್ರಾಣಿ ಗಳನ ನ್ನ್ನ ಅಲ್ಲಿಂದ ಹೊರಡಿಸಲು ಹೇಳಬೇಕು. ಬಳಿಕ ಜಾಂಡಸಿ ಹತ್ತರ ಹೊದರಿನಲ್ಲಿ ತರಗೆಲೆ ಗಳನ್ನು ತುಂಬಿ ಉರಿ ಹಚ್ಚಬೇಕು. ಈಗ ತುಸು ಮೈಮರಿತಕೆ ಉರಿಯು ಹೆಚ್ಚಿ ಇಡೀ ಗಿಡವೇ ಸುಟ್ಟು ಹೋಗಬಹುದು. ಆ ಉರಿಯ ಮೇಲೆ ಹಸಿ ಹುಲ್ಬುಕಡ್ಡಿಗಳನ್ನು ಹಾಕಿ ಹೊಗೆಯನ್ನು ಹೆಚ್ಚಿಸಬೇಕು. ಆ ಯಾ ಗಿಡವನ್ನೆ ಲ್ಲ ತುಂಬುತ್ತ ಹೋದಂತೆ ಗಿಡದಲ್ಲಿ ಎ1! ನಾನಾ ಪ್ರಾಣಿಗಳು-ಹಾವು, ಬೆಕ್ಕು, ಇಲಿ, ತೊಗಲುಬಾವಲಿ--ಹೊರಬಿದ್ದು ಗಿಡಕ್ಕೆ ಕಟ್ಟಿದ ಜಾಳಿಗೆಗಳಲ್ಲಿ ಸಿಕ್ಕಿಬೀಳುತ್ತವೆ. ಇದೊಂದು ರೋಮಾಂಚಕಾರಿ ಅನುಭವ. ನಮ್ಮ ಈ ಸಾಹಸದಲ್ಲಿ ಆ ಪೊಳ್ಳುಮರದಿಂದ ಐದು ತೊಗಲುಬಾವಲಿಗಳು ಎರಡು ಹಸಿರು ಇಣಚಿಗಳು, ಎರಡು ಹಸಿರು ಇಲಿಗಳು, ಆರು ದೊಡ್ಡಿ ಲಿಗಳು, ದೊರೆತವು. ಒಂದು ಜಿಣಗಿ ಹಾವು. ಗಿಡದಿಂದ ಹೊರಬಿದ್ದರೂ ಜಾಳಿಗೆ ಯಿಂದ ಪಾರಾಗಿ ಕಾಡಿನಲ್ಲಿ ಅದೃ ಶ್ಶ ವಾಯಿತು. ಇಷ್ಟೊಂದು ಪ್ರಾಣಿಗಳು ದೊರೆತದ್ದರಿಂದ ಎಲ್ಲರೂ ಸಂಭ್ರ ಮದಿಂದ ತುಣಿದಾಡಹತ್ತಿದರು. ಗಿಡದ ಮೇಲಿದ್ದ ವನಂತೂ ತನ್ನ ಅಬ್ಬ ರದಲ್ಲಿ ಎಲ್ಲಿ ತೆಳಗುರುಳುವನೊ ಕಾಕ್‌ ಗ ಯಲ್ಲ ಅಡಗಿದ ಮೇಲೆ ನಾವು ಸಿಗರೇಟು ಹಚ್ಚಿ ಕುಳಿತಾಗ ಗಿಡದ ಮೇಲಿದ್ದವನು ಎರಡು ಸಟ್ಟಿ ಚೀಲಗಳನ್ನು ಒಡಿದುಕೊಂಡು ಕೆಳಗಿಳಿದ. “ ಏನಿದೆ ಇದರಲ್ಲಿ?” ಎಂದು ಕೇಳಿದೆ. " ಬೇಟಿ ಸಾಹೇಬರೆ.” " ಎಂಥ ಬೇಟಿಯೊ? ಇಲಿಯೊ? ಮಂ- ಗನೊೋ(€ಿ” ಎಂದು ಉದ್ರೇಕದಿಂದ ವಿಚಾರಿಸಿದೆ « ಮಂಗನಂಥದು ಸಾಹೇಬರೆ.” ಸಾವಧಾನದಿಂದ ನಾನು ಆ ಚೀಲದ ಬಾಯಿ ಬಿಚ್ಚಿ ನೋಡಲಾಗಿ ಏಕಾಂತದಲ್ಲಿ ಪರಪೆರುಷ ನನ್ನು ಕಂಡು ಬೆಚ್ಚಿ ದ ವಿಧವೆಯ. ಕಣ್ಣು ಗಳಂ ದ್ದ, ಕಣ್ಣು ಗಳಿದದ ನನ್ನನ್ನೆ ದೃ ಬ್ಬ ಸುತ್ತಿ ದ್ಧ ಕಸ್ತೂರಿ, ನವೆಂಬರ್‌ ೧೯೬೧ ಉದ್ದಗಿವಿಯ ಚಿಕ್ಕ ಮುಖವೊಂದು ಸ ಕಪಿಯಂತಿದ್ದ ಆ ಪ್ರಾಣಿಯ ಕ್ರೈ ಗಳು ಮನುಷ್ಯ ನಂತಿದ್ದು ಬೆರಳುಗಳು ಕೂಡ ನ ಇದ್ದವು. ಆದರೆ ಹೆಬ್ಬೆರಳಿನ ಉಗುರು ಮಾತ್ರ ಉದ್ದ ವಾಗಿ ಕೊಂಕಾಗಿತ್ತು. "ಏನಿದು? ಎಂದು ಕೇಳಿದ ಬಾಜ್‌. " ಈಯೊಟಿಕಸ್‌ ಎಲೆಗಾಂಟುಲಸ್‌ ಎಂದು ಇದರ ಶಾಸ್ತ್ರೀಯ ಹೆಸರು. ಇದೊಂದು ಕಪಿ ವಿಶೇಷ. ಯುರೋಪಿನಲ್ಲಿ ಕಾಣಸಿಗುವುದಿಲ್ಲ. ಇದನ್ನು ಹಿಡಿಯಲೆಂದೇ ನಾನು ಇಲ್ಲಿಗೆ ಬರುತ್ತಿ ದ್ವದ್ಮು. ಇದನ್ನು ಜೀವಂತವಾಗಿ ಯುರೋಪಿಗೆ ಬಯ್ಮಕೆ, ಅಲ್ಲಿ ಇದೇ ಮೊದಲನೆಯದಾಗು ವುದು. ಕ ಎಕಿದಿ ಸಂಭ್ರ ಮದಿಂದ ತಿಳಿಸಿದೆ. ನಾನು ಐಎಲಿಸ್‌ನ “ಡೆಗೆ ತಿರುಗಿ, “ ಇಂಥ ಪ್ರಾ ಣಿಗಳು ಸಿಕ್ಕ ಷ್ಟು ನನಗೆ ಬೇಕು. ಒಂದೊಂ- ದಕ್ಕ ಸೆಕ ಂಡಿಗಂತ ಹಣ ಕೊಡು ತ್ತೇನೆ. ಎಶೋಬಿಯ ಬಲ್ಲ ಬೇಟಿಗಾರರಿಗೆ ತಿಳಿ ಸಿರಿ” ಎಂದು ಹೇಳಿ ಇದಕ್ಕೊಂದು ಒಳ್ಳೆಯ ಪಂಜರ ಒದಗಿಸಲು ಆದಷ್ಟು ಬೀಗ ಮಾ ಫೆಗೆ ಹಿಂತಿರುಗೋಣ ಎಂದು ಯು] ನುಡಿದೆ. ಭಾಗ ೨--- ಬಾಫುಟಕ್ಕೆ ಫೋನ್‌ನ ಭೇಟ ಎತೋಬಿಯಿಂದ ಮ್ಯಾಂಫಿಗೆ ಹಿಂತಿರುಗಿದೆ ಕೂಡಲೆ, ಬಾಬ್‌ ಮತ್ತು ಓೋಫಿಯನ್ನು ಇನೂ ಡೆ ೫೫೫ ಟ್‌ ್ಗ ಳ್‌ ಟ್ಟ ಕಚ ಓಟು ತ ಕೂಟಟಟ ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ಇೈೇಲವು ಮಾದರಿ ಪ್ರಾಣಿಗಳನ್ನು ಸಂಗ್ರಹಿಸುವು ದಕ್ಕಾಗಿ ಮ್ಯಾಂಫೆಯಲ್ಲಿಯೆ ಬಿಟ್ಟು, ನಾನು ಮತ್ತು ಜೇಕಿ ಸಾಮಾನುಗಳನ್ನೆಲ್ಲ ಲಾರಿಗಳಲ್ಲಿ ತುಂಬಿಕೊಂಡು ಬಾಫುಟಕ್ಕೆ ಹೊರಜಿವು. ಅಂದು ಮುಚ್ಚಂಜೆಯ ಹೊತ್ತಿಗೆ ನಾವು ಬಾಫಘುಟಕ್ಕೆ ತಲುಪಿ ಘೋನ್‌ನ ಅರಮನೆಯ 'ಆವಾರದಲ್ಲಿದ್ದೆ ವು. ಎಡಗಡೆಗೆ ವಿಶಾಲವಾದ ಅಂಗಳ. ಅದರಾಚೆಗಿರುವ ಚಿಕ್ಕ ಚಿಕ್ಕ ಗುಡಿ ಸಲುಗಳಲ್ಲಿ ಫೋನ್‌ನ ಹೆಂಡಂದಿರೂ ಮಕ್ಕಳೂ ವಾಸಿಸುತ್ತಿದ್ದರು... ಆ ಗುಡಿಸಲುಗಳ ಮಧೆ ಒಂದು ದೊಡ್ಡದಾದ ಗುಡಿಸಲು; ಅಲ್ಲಿ ಫೋನ್‌ನ ತಂದೆಯ ಭೂತ ಸುಳಿದಾಡುತ್ತಿದೆಂಬ ನಂಬಿಗೆ ಎಲ್ಲರದೂ. ರಸ್ತೆಯ ಬಲಗಡೆಗೆ ಇದ್ದ ಎರಡಂತ ಸ್ತಿನ ಕಲ್ಲಿನ ಕಟ್ಟಡವೇ ಫೋನ್‌ನು ಕಟ್ಟಿಸಿದ್ದ ಅತಿಥಿ ಗೃಹ. ಕಟ್ಟಿಡದ ಸುತ್ತಲೂ ವರಾಂಡಾ, ಹೂಬಳ್ಳಿಗಳಿಂದ ಭೂಷಿತವಾಗಿದ್ದಿತು. ೧೨೫ ದಣಿದು ಬಂದಿದ್ದ ನಾವು ಸಾಮಾನುಗಳನ್ನೆಲ್ಲ ಕೆಳಗಿಳಿಸಿ ಹಚ್ಚಿ ಟ್ಟ ಜೊತೆಯನ್ಲಿ ತಂದಿದ್ದ ಹಕ್ಕಿ ಪ್ರಾ ಣಿಗಳ 'ಸೂಟವನ್ನು ತೀರಿಸುವುದಕೊಳ ಗಾಗಿ ನಮ್ಮ ಅಡಿಗೆಯವ ಫಿಲಿಪ್‌. ನಮಗಾಗಿ ರುಚಿಕಟ್ಟಾದ ಭೋಜನ ತಯಾರಿಸಿದ್ದ. ಮ ಸ ಬೆಳಿಗ್ಗೆ ಎದ್ದು ನಮ್ಮ ಯಜಮಾನ ಫೋನ್‌ನನ್ನು ಒಾಇಬಡು ಧೊರಟಿವು. ಅಂಗಳ ವನ್ನು ದಾಟಿ ಫೋನ್‌ನ ಜನಾನಖಾನೆಯ ಮಧ್ಯ ದಲ್ಲಿ ಹೋದ ಬಳಿಕ ಪೇರಲಗಿಡಗಳಿಂದ ಸುತ್ತು ಗಟ್ಟಲ್ಪಟ್ಟಿ ಫೋನ್‌ನ ಬಂಗಲೆ ಕಾಣಿಸಿತು. ಎತ್ತರದ ವರಾಂಡದಲ್ಲಿ ಫೋನ್‌ ನಮ್ಮ ಸ್ವಾಗತ ಕ್ಕಾಗಿ ಸಿದ್ಧನಾಗಿ ನಿಂತಿದ್ದ. ಹರ್ಷೋದ್ಗಾರ ಗಳಿಂದ ಪರಸ್ಪರ ಸ್ವಾಗತವಾದ ನಂತರ ನಾನು ನನ್ನ ಹೆಂಡತಿ ಜೇಕಿಯನ್ನು ಫೋನ್‌ನಿಗೆ ಪರಿ ಚಯ ಮಾಡಿಕೊಟ್ಟಿ. ಆರಡಿ ಮೂರಂಗುಲದ ಎತ್ತರದ ಫೋನ್‌ನ ಐಎದುರಿಗೆ ನನ್ನ ಐದಡಿ ' ಭಾಗೀದಾರರಿಗೂ, ನಮೆ. ಲ ನಮ್ಮ ಹಾರ್ದಿಕ. ವಂದನೆಗಳು; ಶ್ರೆ ಛ ರಿಜಿಸ್ಟರ್ಡ್‌ ಆಫೀಸು; ಉಡುಪಿ ಎಲ್ಲರಿಗೂ ನಮ್ಮ ಲ್ಲ ಗ್ರಾಹಕರಿಗೂ ಹಡಿತಚಿಂತಕರಿಗೂ- ಕೊನೆಯದಾಗಿ, ಎಲ್ಬರಿಗೂ ದೀಪಾವಳಿಯ ಈಬಭ ಜ್‌ £ಯೋಭಿವೃದ್ಧಿ ರಾಗಿ ಶುಭಾಶಯಗಳು !1 ಸರ್ವೇ ಜನಾಃ ಸುಖಿನೋ ಭವಂತು। ದಿ, ಕೆನರಾ ಜೀ0ಕ80ಗ್‌ ಕೊರೋರೇಶನ್‌ ರಿಮಿಟಿಡ್‌ ಸ್ಲಾಪನೆ : 1906 ವಂದನೆಗಳು ಕೇವಣಾತಿದಾರರಿಗೂ ಇನ್ರಿತರ ಆಡಳಿತ ಆಫೀಸು: ಮಂಗಳೂರು ೧೨೬ ಒಂದಂಗುಲದ ಸತಿ ಗೊಂಬೆಯಂತೆ ಕಂಡಳು. "ನಡೆಯಿರಿ, ಒಳಗೆ ಹೋಗೋಣ” ಎಂದು ಫೋನ್‌ ನಮ್ಮನ್ನು ಒಳಗೆ ಕರೆದೊಯ್ದ. ಒಳಗೆ ಹೋಗಿ ಸುಂದರವಾದ-ಸೋಘಾಗಳ ಮೇಲೆ. ಮಂಡಿಸಿದ ಬಳಿಕ ಫೋನ್‌ನ ಹೆಂಡಂ- ದಿರು ಪಾನೀಯದ ಟ್ರೀ ಹೊತ್ತು ತಂದಿಳುಹಿ ದರು. ಈ ಎಂಟು ವರ್ಷಗಳಲ್ಲಿ ಫೋನ್‌ನ ಮದ್ಯಪಾನನೇನೂ ಕಡಿಮೆಯಾಗಿರಲಿಲ್ಲೆ ಂಬುದು ಆಗ ಸ್ಪಷ್ಟವಾಯಿತು. “ನನ್ನ ಪುಸ್ತಕದಲ್ಲಿ ನಿಮ್ಮ ಬಗ್ಗೆ ಏನೇನೋ ಬರೆದುಬಿಟ್ಟಿದ್ದೈ (ನೆ. ನಿಮಗೇನೂ ಸಿಟ್ಟಿ ಲ್ಲವಷ್ಟೆ'' ಎಂದು ಹೆದರುತ್ತಲೇ! ವಿಚಾರಿಸಿದೆ. “ಸಿಟ್ಟಿಲ್ಲಿಯದು ಮಾರಾಯಾ; ಆ ರಾಣಿ ಯನ್ನು ನೋಡಲು ನಾನು ಲಾಗೋಸಿಗೆ ಹೋ- ದಾಗ ಅಲ್ಲಿಯ ಬಿಳಿಯರೆಲ್ಲ ನಿನ್ನ ಪುಸ್ತಕದಲ್ಲಿ ನನ್ನ ಹೆಸರು ಬಕೆಸಿಕೊಂಡುಬಿಟ್ಟಿರು” ಎಂದು ಅಟ್ಟಹಾಸದಿಂದ ಉತ್ತರಿಸಿದ. ನನ್ನ ಪುಸ್ತಕಕ್ಕೆ ಈತನು ಸ್ವಾಕ್ಷರ ಕೊಡು ವುದು! ಅವಾಕ್ಕಾಗಿ ನಾನು ಆತನ ಮುಖವನ್ನೇ ನೋಡುತ್ತ ಕ.ಳಿತೆ. ಆತನ ಕಣ್ಣುಗಳು ವಿಸ್ಕಿ ಬಾಟಲಿಯಲ್ಲಿ ಕೀಲಿಸಿದ್ದವು. ನಾವು ಹೊರಡಲು ಎದ್ದುನಿಂತದ್ದನ್ನು ಕಂಡು ಫೋನ್‌ ಸಂಜೆಯ ಮಧುಪಾನಕ್ಕೆ ಆಮಂತ್ರಣವಿತ್ತನಲ್ಪದೆ, ಇಲ್ಲಿಯ ಮನೋ ರಂಜನೆಯೇನೆಂಬುದನ್ನು ಆಗ ನಿಮಗೆ ತೋರಿಸುತ್ತೇನೆಂದು ಜೇಕಿಗೆ ಹೇಳಿದ. ಆಕೆ ಮುಗುಳ್ನಗೆ ನಕ್ಕಳು. “ಇಷ್ಟು ಪಾನ ಮಾಡಿದ ಮೇಲೆ ಉಪಹಾರಕ್ಕೆ ರುಚಿಯೇ ಉಳಿಯಲಿಲ್ಲ” ಎಂದಳು ಆಳೆ ದಾರಿ ಯಲ್ಲಿ. “ಇದು ಏನೇನೂ ಅಲ್ಲ. ಇಂದು ರಾತ್ರಿ ನೋ ಡುವಿಯಂತೆ” ಎಂದೆ. “ರಾತ್ರಿ ನಾನು ಕುಡಿಯುವುದೇ ಇಲ್ಲ. ನಿಮ್ಮಿ ಬೃರಿಗೇ ಬಿಟ್ಟುಬಿಡುತ್ತೇನೆ.” ಅತಿಥಿಗೃಹಕ್ಕೆ ಬಂದು ಉಪಹಾರ ತೀರಿಸಿ ಇಕೊಂಡು ಪ್ರಾಣಿಗಳ ಪಂಜರಗಳನ್ನು ಹೊಂದಿ ಕಸ್ತೂರಿ, ನವೆಂಬರ್‌ ೧೯೬೧ ಸಿಡುತ್ತಿರುವಾಗಲೇ ಕೆಲವರು ತಲೆಯ ಮೇಲೆ. ಚಿಕ್ಕ ಬುಟ್ಟಿಗಳನ್ನು ಹೊತ್ತುಕೊಂಡು ಬಂದು ನಮಗೆ ಸಾಷ್ಟಾಂಗ ನಮಸ್ಕರಿಸಿ ಬುಟ್ಟಿಗಳನ್ನು ನಮ್ಮ ಮುಂದಿಟ್ಟರು. “ಏನು ಇದೆಲ್ಲ?” ಎಂದು ಪ್ರಶ್ನಿಸಿದೆ. “ಹೊಸ ಬೇಟೆ ಸಾಹೇಬರೆ” ಅಂದರು. "ನಮಗೆ ಇವು ಬೇಕೆಂದು ನಿಮಗೆ. ಹೇಗೆ ಗೊತ್ತಾಯಿತೊ?” “ನಮ್ಮ ದೊರೆಗಳು ಎಲ್ಲ ಹೇಳಿಟ್ಟಿದ್ದಾರೆ.' "ಫೋನ್‌ ಹೀಗೆ ನಾವು ಬರುವುದಕ್ಕೆ ಮೊದಲೆ ನಮ್ಮ ಬಗ್ಗೆ ಪ್ರಚಾರ ಮಾಡಿರುವನಾ ದರೆ ಒಂದೆರಡು ದಿನಗಳಲ್ಲಿಯೇ ನೂರಾರು ಪ್ರಾಣಿಗಳು ಬಂದು. ಸೇರಬಹುದು” ಎಂದಳು ಜೇಕಿ. ಬುಟ್ಟಿಯಲ್ಲಿರುವುದೇನು ಎಂದು. ಶೇಳಿದರೆ ಅವರು. “ಅಳಿಲು-ಅಳಿಲು ಸ್ವಾಮಿ. ಪುಟ್ಟದು, ಕಚ್ಚುವುದಿಲ್ಲ” ಎಂದು ಏನೇನೋ ಹೇಳಹತ್ತಿ ದರು. ನಿರುಪದ್ರವಿ ಪ್ರಾಣಿಯದು ಎಂದು ನಂಬಿ ಬುಟ್ಟಿಗೆ ಕೈಹಾಕಿದೆ. ನಾಗರ ಹಾವು ಇದ್ದರೂ ಹೂ”. ನಾನಂ ಪ್ರಾಣಿಗಳನ್ನು ಸಂಗ್ರಹಿಸಿದೆ ಇರಬಹುದು ಎಂದು ಜೇಕಿ ಎಚ್ಚರಿಸಿದಳು. ಬುಟ್ಟಿಯನ್ನು ಬಿಡಿಸಿ ನೋಡಲಣಗಿ ಒಳೆಗೆ ಮೂರುವರೆ ಅಂಗುಲದ ಪುಟ್ಟಿ ಅಳಿಲು ಇದ್ದಿತು. ಇನ್ನೂ ಮರಿಯಾಗಿದ್ದ ಅದು ಮೋಹಕವಾಗಿ ದ್ವಿತು. ಅದನ್ನು ಕಂಡು ಜೇಕಿಗೆ ಅಪಾರ ಸಂಭ್ರಮ. ಅದ್ದರಿಂದ "ನೀನು, ಬೇಕಾದರೆ ಇದನ್ನಿಟ್ಟುಕೊಳ್ಳ ಬಹುದು ಜೇಕಿ. . ಕಪ್ಪೆ ಕಿವಿಯ ಇಂಥ ಇಣಜಿಗಳು ಸಿಗುವುದು ಕಷ್ಟ. ಆದರೆ ಇದರ ಗೆ ಹಾಕುವುದೇ ಮಹಾ ಪ್ರಯಾಸ” ಎಂದೆ. “|, ಇದು ಸಶಕ್ತವಿದೆ. ಚಿಂತಿಸಬೇಕಾ ಗಿಲ್ಲ' ಎಂದಳು. ಇದುವರೆಗೆ ನಮ್ಮ ಕೆಗೆ ಸಿಕ್ಕಿದ್ದ ಇಣಚಿಗ ಳೆಲ ಸತ್ತು ಹೋಗಿದ್ದವು. "ಈ ಇಣಚಿ ಚೆನ್ನಾಗಿದೆ. ಸಿಕ್ಕರೆ ಬೇಕು. ಈಗ ಇದಕ್ಕೆ ಎರಡು ಶಿಲ್ಲಿಂಗು ಗಳನ್ನು ಕೊಡುತ್ತೇನೆ... ಎರಡು ವಾರಗಳ ನಂತರ ನಾನೀಗ ಕೊಡುವ ಚೀಟಿಯನ್ನು ತಂದು ತೋರಿಸಬೇಕು. ಆಗ ಈ ಇಣಚಿ ಜೀವಂತವಿದ್ದರೆ ಮತ್ತೆ ಐದು ಶಿಲಿಂಗ್‌ ಕೊಡುತ್ತೇನೆ," ಎಂದು ಆತನಿಗೆ ಒಂದು ಚೀಟಿ ಕೊಟ್ಟು ಎಚ ರಿಸಿದೆ. ನಾನು. ಇನ್ನೊಂದು ಬುಟ್ಟಿಯನ್ನು ಬಿಚ್ಚಿದ ಇಂಥವು ಇನ್ನೂ ೧೨೭ ಕೂಡಲೆ ಇಲಿಯಂಥ ಮೋತಿಯೊಂದು ಹೊರಗೆ ಬಂದು ನನ್ನ ಬೆರಳನ್ನು ಕಚ್ಚಿ ಜಹಾಜ್‌ ಎಂದು ೫12203 ಚೀಟಗಾರಕೂ ನೊಂದು ಕೊಂಡರು. “ಏನದು 1” ಎಂದು ಜೇಕಿ ಧಾವಿಸಿದಳು. “ಮುಂಗುಲಿ ಮರಿ. ಇಲ್ಲಿಯ ಮುಂಗುಲಿಗಳು ಆಕಾರಮಾನದಿಂದ ಬಲುಭೀಕರವಾಗಿರುತ್ತವೆ.” "ಎರಡು ಪ ಪ್ರಕಾರದ ಮುಂಗುಲಿಗಳಿರುವುದು ಒಳ್ಳೆಯದಲ್ಲವೆ" ಎಂದಳು. ನಗಲಿ ಎಂದು ಅದನ್ನೂ ಇಟ್ಟು ಕೊಂಡೆ. ಅದಕ್ಕೆಂದು ಪಂಜರವನ್ನು ಹುಡುಕುವ ವರೆಗೆ ಅದನ್ನು ಚೀಲದಲ್ಲಿ ಬಂಧಿಸಿಟ್ಬಿ. ರಾತ್ರಿ ಭೋಜನದ ನಂತರ ಒಂದು ಎಸ್ಕಿ ಬಾಟ್ಲಿ, ಸಾಕಷ್ಟು ಸಿಗಾರೇಟುಗಳು, ಪೆಟ್ರೊ- ಮ್ಯಾಕ್ಸ್‌ ದೀಪ ಹಿಡಿದುಕೊಂಡು ಫೋನ್‌ನ ಮನೆಗೆ ಸಾಗಿದೆವು. ರಾತ್ರಿ ಯಾಗಿದ್ದರೂ ಸೆತೆ ಇದ್ದಿತು. ಜನಾನಖಾನೆಯ ಗುಡಿಸಲುಗಳನ್ನು ದಾಟಿ ಹೋಗುವಾಗ ಮೀನ ಮಾಂಸೆಗಳ ಅಡಿ ಗೆಯ ರುಚಿ ವಾಸನೆ ಮೂಗಿಗೆ ತಟ್ಟುತ್ತಿತ್ತು. ಪೋನ್‌ನ ಮಕ್ಕಳು "ಹತ್ತಂಬಾಳ ಹಲಗಿಬಡ್ಡಿ' ಆಟದಲ್ಲಿ ತೊಡಗಿದ್ದರು. ಪೋನ್‌ನು ತನ್ನ ಮನೆಯ ಬಾಗಿಲಲ್ಲಿಯೆ ನಮ್ಮ ದಾರಿ ಕಾಯುತ್ತ 1॥( 11011101151, ():111111() 11) ೫4೫1 4[₹೮1॥ ತ ೮೪೯೯ ಹ | ೧೨೮ ನಿಂತಿದ್ದ. ನಮ್ಮನ್ನು ಕಂಡವನೇ "ಸಂತೋಷ ಸಂತೋಷ!" ಎಂದು ಸ್ವಾಗತಿಸಿ ನಕ್ತನ ಶಾಲೆಗೆ ಕರೆದೊಯ್ದ. ಆತನ ಇಬ್ಬರು. ಹೆಂಡಂದಿರು ಪಾನೀಯದ ಟ್ರ್ರೀಯೊಂದಿಗೆ ನಮಗಿಂತ ಮುಂದೆ ಧಾವಿಸಿದರು. ನರ್ವನಶಾಲೆ ಚಚ್ಚ್‌ ಕಾದ ವಿಶಾಲವಾದ ಮನೆಯಾಗಿದ್ಧಿತು. ಚಿಕ್ಕವಾದ ಕೆಲವೇ *ಿಟಿಕ ಗಳು ಇದ್ದವು ಅದಕ್ಕೆ. ಒಂದು ಕಡೆಗೆ ಗೋಡೆಗೆ ಹೊಂದಿ ಕೆಲವು ಕುರ್ಚಿಗಳನ್ನಿಡಲಾಗಿತ್ತು. ಅಲ್ಲಿ ಮೇಗಡೆ ಗೋಡೆಗಳಿಗೆ ರಾಜಕುಟುಂಬದ ವರ ಭಾವಪಟಗಳನ್ನು ತೂಗಹಾಕಲಾಗಿದ್ದಿತು. ನಾವು ನರ್ನನಶಾಲೆಯನ್ನು ಪ್ರವೇಶಿಸಿದ ಕೂಡಲೆ ಫೋನ್‌ನ ೪೦-೫೦ ಜನ ಹೆಂಡಂದಿರು ಕರತಾ- ಡನ ಹರ್ಷೊದ್ಗಾರಗಳಿಂದ ನಮ್ಮನ್ನು ಸ್ವಾಗತಿ ಸಿದರು... ಫೋನ್‌ನ ಮಂತ್ರಿಗಳೂ ಇದರಲ್ಲಿ ಸೇರಿಕೊಂಡರು. ಫೋನ್‌ ನಮ್ಮಿಬ್ಬರನ್ನೂ ನಿಟ್ಟಿಸಿ ನೋಡಿ “ಇನ್ನಿದು ಸಂತೋಷದ ಗಳಿಗೆ” ಎಂದು ವ್ಹಿಸ್ಕಿ ಯನ್ನು ಗ್ಲಾಸುಗಳಿಗ ಸುರಿದ. ಬ್ಯಾಂಡ್‌ಮೇಳ ಬಂಡಿತು. ನಾಲ್ವರು ಯುವ ಕರು, ಪೋನ್‌ನ ಇಬ್ಬರು ಹೆಂಡಿಂದಿರು ಅದರಲ್ಲಿ ದರು. ಮೂರು ಡೋಲುಗಳೂ ಎರಡು ಕಣಳಲುಗಳೂ ಕಾಳುತುಂಬಿದ ಒಂದು ಬುಡು ಬುಡಿಕೆಯಂಥದು ಮೇಳದಲ್ಲಿಯ ವಾದ್ಯಗಳು. ಇವರು ಬಂದು ಒಂದು ಮೂಲೆಯನ್ನು ಆಕ್ರಮಿ ಸಿದರು. ಫೋನ್‌ನ ಆಜ್ಞೆಯಾದ ಕೂಡಲೆ ಬ್ಯಾಂಡ” ಪ್ರಾರಂಭವಾಯ್ತು. “ಮಿತ್ರಾ, ನನು ಹಿಂದಕ್ಕ ಇಲ್ಲಿಗೆ ಬಂದಾಗ 'ಯುರೋಪಿಯನ? ನೃತ್ಯ ಕಲಿಸಿದ್ದು ನೆನಪ- ದೆಯೆ ?” ಎಂದು ಫೋನ ಕೇಳಿದ. ಫೊಂಗಾ ಐಂಬ ನೃತ್ಯವನ್ನು ಆಗ ನಾನು ಅವರಿಗೆ: ಕಲಿಸಿದ್ದೆ. ಫೋನ್‌ನ ಪರಿವಾರದವರಿಗೆ ಅದು ಬಹಳ ಹಿಡಿಸಿತ್ತು. ಇನ್ನೊಮ್ಮೆ ಅರಜಿಕೊಂಡೊಡನೆ ಫಪೋನ್ನ್ಸ್ಸ್ಲ್ಳ ಕಸ್ತೂರಿ, ನವೆಂಬರ್‌ ೧೯೬೧ ಆತನ ಇಪ ಪ್ಪತ್ತು ಹೆಂಡಂದಿರು ನ ಶತ್ಕಾಂಗಣಕ್ಕೆ ಬಂದು ಶರ್ಯತ್ರಿ ನಲ್ಲಿ ಓಡಲು ಸಿದ್ಧ ರಾದವರಂತೆ ಮಂಡಿಯೂರಿ ಕುಳಿತರು. "ಏನು ಮಾಡುತ್ತಾ ಗ್ದ ಎಂದು ಕೇಳಿದಳು ಜೇಕಿ. “ಕೊಂಗಾ ನ್ಫ ತ್ಯದ: ಪ್ರದರ್ಶನ ನಡೆಯುವಂತೆ ತೋರುತ್ತದೆ” ಜು ಕ ರಿಸಿದೆ. ಬ್ಯಾಂಡಿನ ಮೇಳದಲ್ಲಿ ಆ ಹೆಂಗಳೆಯರು ಕೊಂಗಾ ನೃತ್ಯವನ್ನು ಚೆನ್ನಾಗಿ ಪ್ರದರ್ಶಿಸಿದರು. “ಚೆನ್ನಾಗಿ ನಶ್ನಿಸುತ್ತಿದ್ದಾರೆ, ಮಿತ್ರಾ” ಎಂದೆ. ಜೇಕಿಯೂ ಈ ಪ್ರದರ್ಶನವನ್ನು ಮೆಚ್ಚಿ ಕೊಂ- ಕೊಂಡಳು. "ನೀನೇ ಕಲಿಸಿದ ನೃತ್ಯ ಇದು” ಎಂದು ಹೇಳಿ' ಜೇಕಿಯ ಕಡೆಗೆ ಹೊರಳಿ “ನಿನ್ನ ಗಂಡ ಶಕ್ತಿಶಾಲಿ. ಕುಣಿತ ಕುಡಿತ, ಕುಡಿತ ಕುಣಿತ ಹೀಗೆ ನಾವು ಸಂತೋಷದಿಂದ ಹೊತ್ತುಗಳೆದೆವು” ಎಂದು ನನ ನ್ನು ಪ್ರ ಪ,ಶಂಸಿಸಿದ. ಮೇಳದವರು ವಾದ್ಯಗಳನ್ನು ನುಡಿಸುವುದನ್ನು ನಿಲ್ಲಿಸಿದ ಕೂಡಲೆ ನಮ್ಮ ಕರತಾಡನದ ಪ್ರಶಂಸೆ ಯಿಂದ ಲಜ್ಜಿ ತರಾದ ಫೋನ್‌ನ ಹೆಂಡಂದಿರು ನೃತ್ಕಾಂಗಣದಿಂದ ನೆಲಕ್ಕೆ ಸರಿದರು. ಅವರ. ಬೊಗಸೆಗಳಲ್ಲಿಯೆ ಅವರಿಗೆ ಮದ್ಯ ನೀಡಲಾಯ್ತು. ಫೋನ್‌ ನಮ್ಮ ಗ್ಲಾಸುಗಳನ್ನು ತುಂಬಿದ. ಬಳಿಕ ನಾನೂ ಜೇಕಿ ಕೂಡಿ ದ್ರುತಗತಿಯ ಫಾಕ್ಸಟ್ರಾಟ್‌ ( ನೃತ್ಯ) ಮಾಡಿ ತೋರಿಸಿದೆವು. “ ಉತ್ತಮ |! ಉತ್ತಮ !"” ಎಂದು ಫಾನ್‌ ಪ್ರಶಂಸಿಸಿದ. "ಏಯ್‌! ಕಾಲ್ತುಳಿಯ ಬೇಡ” ಜೇಕಿ ನನ್ನನ್ನು ಎಚ್ಚರಿಸಿದಳು. “ ಇಷ್ಟು ರಾತ್ರಿಯಲ್ಲಿ ಜೋಲಿ ತಪ್ಪುತ್ತದೆ” ಎಂದೆ. . “ ಪೋನ್‌ನೊಡನೆ ನೀನೇಕೆ ನರ್ತಿಸ ಬಾರದು ?” ಎಂದೂ ಕೇಳಿದೆ. "ಯಾವ ನೃ ತ್ಕ ಆಗಬಹುದು 1? "ನನ ಹೊಸದಾಗಿ ಆತನಿಗೆ ಸುಲಭವಾದ ನೃತ್ಯ ಕಲಿಸು. ” ಎ ನಮ್ಮಲ್ಲಿಯೆ ವಿಚಾರ ಮಾಡಿಕೊಂಡು ಎಂದು. ಪ ಟಾ ಉಡುಪಿಗೆ ಬಂದಾಗ ! ವಸತಿಯ ವ್ಯವಸ್ಥೆಗೆ [! ಇದೀಗ ಹೊಸದಾಗಿ ಪ್ರಾರಂಭವಾಗಿದೆ ಘ್‌ | ಸುಸಜ್ಜಿ ತನಾದ ಅತ್ಯಾಧುನಿಕ ಆದರ್ಶ ವಸತಿಗೃಹ "ಉಪೇಂದ್ರಬಾಗ್‌' ಉಡುಪಿ ದ. ಕ. | 6:17 ಡೈ ಚತ ಘಾ್ರತಾಾತಾ್ಮ್‌ ೧೩೦ ಫೋನ್‌ನ ಕಡೆಗೆ ಹೋಗಿ, . " ನಾನು ನಿಮಗೆ ಯುರೋಪಿಯನ್‌ ನಕ್ತನ ಕಲಿಸಿದ್ದೆ. ಈಗ ನನ್ನ ಹೆಂಡತಿ ನಿಮಗೆ ಮತ್ತೊಂದು ಹೊಸ ನರ್ತನ ಕಲಿಸಬೇಕೆಂದಿದ್ದಾಳೆ ' ಎಂದು ಹೇಳಿಕೊಂಡೆ. " ಆಗಲಿ,. ಆಗಲಿ. ಸಿದ್ಧನಿದ್ದೇನೆ ಎಂದ ಫೋನ್‌. ವಾದ್ಯಮೇಳದವರಿಗೆ ಹೊಸ. ನರ್ತನಕ್ಕೆ ತಕ್ಕಂತೆ ದಾಟಿಯನ್ನು ಹೇಳಿಕೊಟ್ಟಿವು. ಅವರು ಅರಗಿಸಿಕೊಂಡ ನಂತರ ಜೇಕಿ ಸಂಬಾ ನರ್ತನದ ಪ್ರಾಸ್ತಾವಿಕ ಮಟ್ಟಿಗಳನ್ನು ಹೇಳಿಕೊಟ್ಟಳು. ಆತನೂ ಹೆಜ್ಜೆಗಳನ್ನು ಬೇಗನೆ ಕಲಿತುಕೊಂಡ. ಮುಂದೆ ಅವರಿಬ್ಬರೂ ನರ್ತಿಸೆತೊಡಗಿದಾಗ ಜೇಕಿ ಫೋನ್‌ನ ವಸ್ತ್ರಾಲಂಕಾರದಲ್ಲಿ ಮುಚ್ಚಿ ಹೋದಂತೆ ಕಂಡುಬರುತ್ತಿದ್ದಳು. ಬರಬರುತ್ತ ಜೇಕಿಯ ತಾಳಕ್ಕೆ ಆತ ನಡೆಯುತ್ತಿದ್ದಂತೆ ವ್ಯಕ್ತ ವಾಯಿತು. ಸುಮಾರು ಅರ್ಧಗಂಟಿ ಇವರ ಕುಣಿತ ನಡೆದು ಫೋನ್‌ನು ದಣಿದವನಾಗಿ ತನ್ನ ಕುರ್ಚಿಯಲ್ಲಿ ವಿಶ್ರಮಿಸಿದ. “ನಿನ್ನ ಹೆಂಡತಿ ಉತ್ತಮವಾಗಿ ನರ್ತಿಸು ತ್ತಾಳೆ. ಆಕೆಗೆ ವಿಶೇಷ ಪಾನೀಯದ ಬಹುಮಾನ ನೀಡಬೇಕೆಂದಿದ್ದೇನೆ ' ಎಂದ ಫೋನ”. ತನಗೊದಗಿದ ಗಂಡಾಂತರದ ಅರಿವಿಲ್ಲದೆ ಜೇಕಿ ತನ್ನ ಕುರ್ಚಿಯಲ್ಲಿ ವಶ್ರಮಿಸಿದ್ದಳು. “ನಿನ್ನ ನಕ್ತನ ಮೆಚ್ಚಿ ಪೋನ್‌ ನಿನಗೆ ವಿಶೇಷ ಪಾನೀಯ ನೀಡಲಿದ್ದಾನೆ” ಎಂದು ಎಚ್ಚರಿಸಿದೆ. ಜೇಕಿಗೂ ಹೊಳೆದುಹೋಯಿತು, ಪೋನ್‌ನ ವಿಶೇಷ ಪಾನೀಯವೆಂದಕೆ ದೇಶೀಯವಾದ ಉಗ್ರ ಸೆಕೆ ಎಂದು. ಅಯ್ಯೋ ದೇವರೆ, ಇನ್ನೇನು ಗತಿ! ನನ ಗಂತೂ ಅದನ್ನು ಕಂಡರೆ ಆಗುವುದಿಲ್ಲ.” " ಜೇಕಿ, ಒಂದು ಗ್ಲಾಸ್‌ ಎತ್ತಿಕೋ. ರುಚಿ ನೋಡಿ ಇಂಥ ಉತ್ತಮ ಮದ್ಯ ಸೇವಿಸಿದ್ದೆಂದರೆ ಇದೇ ಎಂದು ಫೋನ್‌ನಿಗೆ ಹೇಳಿಬಿಟ್ಟು ಉಳಿದ ಮದ್ಯವನ್ನು ಆತನ ಹೆಂಡಂದಿಕೊಂದಿಗೆ ಹಂಚಿ ಕೊಳ್ಳುವುದಾಗಿ ಆತನಿಗೆ ಹೇಳಿಬಿಡು” ಎಂದು ಕಸ್ತೂರಿ, ನವೆಂಬರ್‌ ೧೯೬೧ ಸೂಚಿಸಿದೆ. ಮದ್ಯದ ಐದು. _ ಹೂಜೆಗಳು ಬಂದವು. ಪೋನ್‌ನು ಎಲ್ಲ ಹೂಜೆಗಳಲ್ಲಿಯ ಮದ್ಯವನ್ನು ಒಂದೊಂದು ಗುಟುಕು ರುಚಿ ನೋಡಿ ಅತ್ಯು ತ್ತಮವಾದದ್ದನ್ನು ನಿರ್ಧರಿಸಿ ಅದನ್ನೇ ಜೇಕಿಗೆ ಕೊಡಲು ಹೇಳಿದ. ಮುಂದಿನ ನಾಟಕ ನಾನು ಸೂಚಿಸಿದಂತೆಯೆ ನಡೆಯಿತು. ನಸುಕಿನ ೨। ಗಂಜಿಯಾಗಿದ್ದಿತು. ನಾವಿಬ್ಬರೂ ಎದ್ದು ಪೋನ್‌ನನ್ನು/ಅಭಿನಂದಿಸಿ ಅತಿಥಿಗೃಹಕ್ಕೆ ಹಿಂತಿರುಗಿದೆವು. ಪಂಜರದಲಿಯ ಪಾಣಿಗಳು ಚ ಹಾಡ್‌ ಮ್ಯಾಂಫೆಯಿಂದ ಬಾಬ್‌ ಮತ್ತು ಸೋಫಿ ಬಂದು ಬಾಫುಏದಲ್ಲಿ ನಮ್ಮನ್ನು ಕೂಡಿಕೊಂಡೊ ಡನೆ ನಾವು ನಮ್ಮ ಹೆಚ್ಚುತ್ತಿರುವ ಪ್ರಾಣಿ ಸಂಗ್ರ ಹವನ್ನು ಸುವ್ಯವಸ್ಥಿತವಾಗಿಸಹತ್ತಿದೆವು. ಉರಗ ಗಳಿಗೊಂದು, ಖಗಗಳಿಗೊಂದು ಹಾಗೂ ಸಸ್ತನ ಪ್ರಾಣಿಗಳಿಗೊಂದು ಹೀಗೆ ಮೂರು ಪ್ರತ್ಯೇಕ ವಿಭಾಗಗಳನ್ನು ಅತಿಥಿಗೃಹದ ಅಟ್ಟಿದ ಮೇಲಿನ ವರಾಂಡಾದಲ್ಲಿ ನಿರ್ಮಿಸಿದೆವು. ಒಬ್ಬೊಬ್ಬರು ಒಂದೊಂದು ವಿಭಾಗವನ್ನು ನೋಡಿಕೊಳ್ಳ ಬೇಕೆಂದೂ. ಗೊತ್ತಾಯಿತು. ಬೆಳಿಗ್ಗೆ ಎದ್ದ ಕೂಡಲೆ ನಾವೆಲ್ಲ ಒಟ್ಟಿಗೆ ಸುತ್ತಾಡಿ ಎಲ್ಲಪ್ರಾಣಿ ಗಳು ಸುರಕ್ಷಿತವಾಗಿವೆಯೇ ಎಂದು ನೋಡಿ ' ಕೊಳ್ಳುತ್ತಿದ್ದೆವು. ನಂತರ ನಮ್ಮನಮ್ಮವಿಭಾಗದ ಕೆಲಸಕ್ಕೆ ಪ್ರಾರಂಭ. ಮೊದಲು ತಮ್ಮ ಕೆಲಸ ವನ್ನು. ಪೂಕೈಸಿದವರು ಇನ್ನುಳಿದವರಿಗೆ ನೆರ ವಾಗುತ್ತಿದ್ದೆವು. ಈ ಎಲ್ಲ ಪ್ರಾಣಿಗಳನ್ನು ತಿಕ್ಕಿ ಸ್ವಚ್ಛಮಾಡಿ ಅವುಗಳ ಹೊಟ್ಟೆಗೆ ಹಾಕಿದನಂತರ ನಮ್ಮ ಉಪಹಾರ. ಮಧ್ಯಾಹ್ನ ಊಟದ ಹೊ- : ತ್ತಿಗೆ ಪ್ರಾಣಿಗಳ ಬಗೆಗಿನ ನಮ್ಮ ಟಿಪ್ಪಣಿಗಳನ್ನು ಪರಿಶೀಲಿಸುತ್ತಿದ್ದೆವು. ಇಂಥ ಸಂಚಾರದಲ್ಲಿ ಪ್ರಾಣಿ ಸಂಗ್ರಹಣ ತೀರ ಸುಲಭ ಕಾರ್ಕ. ಅಲ್ಲಿ ಜನಕ್ಕೆ ನಿಮ್ಮ ಸುಳಿವು ಹತ್ತಿದಕೆ ಸಾಕು, ಪ್ರಾಣಿಗಳನ್ನು ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ಸಾಕಷ್ಟು ಎನಿಸುವಷ್ಟು ತಂದು ಸುರಿಯುತ್ತಾರೆ. _' ಅಪೂರ್ವ ಮಾದರಿಗಳು ಸಿಗುವುದು ಕೃಚಿತ್ತಾಗಿ. _ ಅಂಥವುಗಳಿಗಾಗಿ ನಾವೇ ಅಲೆದಾಡಿ ಪರಿಶ್ರಮಿಸ ಬೇಕೆ. ಅವನ್ನು ಹಿಡಿದು ತಂದಮೇಲೆ ಪವೋಷಿ ಸುವ ಕಾರ್ಯ ನಿಜಕ್ಕೂ ಕಠಿಣ. ಆ ಪ್ರಾಣಿಗೆ ಬಂಧನದಿಂದಾದ್ಕಆಘಾತಕ್ಕಿಂತ ಶತ್ರು ಸಹ- ವಾಸದ ಭೀತಿ ಅಧಿಕವಾಗಿರುವ ಸಂಭವ ಹೆಚ್ಚು ಮತ್ತು ಅಂಥ ಶತ್ರು ನೀವೇ ಎಂದೂ ಅದು ಪರಿಗಣಿಸಬಹುದು. ಒಮ್ಮೊಮ್ಮೆ ಈ ಪ್ರಾಣಿ ಗಳು ಪಂಜರವಾಸದಲ್ಲಿಯೇ ಸುಖ. ಕಂಡು ಕೊಂಡು ನಿಮ್ಮ ಸ್ನೇಹಿತರಾಗಿಬಿಡಬಹುದು. ಶಮೆ ದಮೆಗಳಿಂದಲೇ ನೀವು ಈ ಸ್ನೇಹ ಸಂಪಾ ದಿಸಬಹುದು. ತಿಂಗಳುಗಟ್ಲಿ ಕಾಡಿ ನಿಮ್ಮನ್ನು ನಿರಾಶಗೊಳಿಸಿದ ಪ್ರಾಣಿಯು ಒಂದು ದಿನ ಹಠಾ ತ್ತಾಗಿ ನಿಮ್ಮಸ್ನೇಹಿತನಾಗಿ ಬಿಡಬಹುದು. ನಿಮ್ಮ ತಾಳ್ಮೆಯ ಬೆಲೆ ನಿಮಗೆ ಆಗ ತಿಳಿಯುತ್ತದೆ. ೩೭6 1943 ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಗಂತ ಪ್ರ ಖ್ಯಾ ತವಾದ ೧೩೧ ಇವುಗಳಿಗೆ ಆಹಾರ ಹಾಕುವುದೂ ಒಂದು ಸಮಸ್ಯೆ. ನಾವು ಈ ಪ್ರಾಣಿಗಳ ಸ್ವಭಾವ ವಿಶೇಷಗಳನ್ನೂ ಆಹಾರ ವಿಹಾರಾದಿಗಳನೂ ಅರಿತವರಾಗಿರಬೇಕಲ್ಲದೆ ಅವುಗಳ ಸ್ವಾಭಾವಿಕ ಆಹಾರಕ್ಕೆ ಬದಲಾಗಿ ಎಂಥ ಆಹಾರವನ್ನು ಕೊಡಬೇಕು. ಎಂಬುದನ್ನೂ ಕಿಳಿದವರಾಗಿರ ಬೇಕು. ನಮ್ಮಲ್ಲಿದ್ದ ಒಂದು ಹಕ್ಕಿಯು ತನ್ನ ಸ್ವಾಭಾಎಕ ಆಹಾರವಾದ ಹಣ್ಣು, ಬ್ರೆಡ್ಡು, ಕಾಯಿಪಲ್ಲೆಗಳನ್ನು ತಿನ್ನುವುದನ್ನು ಬಿಟ್ಟು ಮೂರು ದಿನ ಬರಿ ಶಾವಿಗೆಯನ್ನೇೇ ತಿಂದು ನಮ್ಮ ನ್ನೆಲ್ಲ ಚಕಿತಗೊಳಿಸಿತ್ತು. ನಮ್ಮ ಐದು ಮಂಗ ಗಳು ಐದು ತೆರನಾಗಿವೆ. ಎರಡು ಕಪಿಗಳು ಕುದಿಸಿದ ತತ್ತಿಗಳನ್ನು ಪ್ರೀತಿಯಿಂದ ತಿನ್ನುತ್ತಿ ದ್ವರೆ ಇನ್ನುಳಿದ ಮೂರು ಮಂಗಗಳು ತತ್ತಿಗ ಳನು ತೋರಿಸಿದಕೆ ಸಾಕು ಓಡಿ ಹೋಗುತ್ತಿ ದ್ದವು. ಅಂದ ಮೇಲೆ ನೂರಾರು ಪ್ರಾಣಿಗಳನ್ನು ಡಿ 6118118/:8116/6/18118118/1911818/:8/181/8//8!181:8/18/3118/16/18118115/12113118118/18//8//8118:16110//6//8118//81/8/10/61:81/0118118//81/81)877 71 :-""5(78702880'' ಥ್ರ ೫. ೫ ೫% ಶಯಾರಕರು;-- ಓ 1ತ/19118118118118118118118118118118113118118115118115/18118118118118118/18118/18118118118118118112118/18118118/18 ಸುನಂದರಾಜ ಅಗರಬತ್ತಿ ಸುನಂದ ರೋಸ್‌. ಬತ್ತಿ ಪೂಜಾರಿಣಿ ಬತ್ತಿ 3. ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ಡ ಬ್ಯಾಗ, ಮತ್ತು ಪರಿಮಳಯುಕ್ತೆವಾದ ದ್ರವೃಗಳನ್ನೇ ಯಾವಾಗಲೂ ಉಪಯೋಗಿಸಿರಿ. ಶೆ ರಾಮಕೃಷ್ಣಪ್ಪ ಮಾಲೀಕರು: ಸುನಂದ ಅಗರಬತಿ ಫ್ಯಾಕ್ಟರಿ | ಹ ಸಯ್ಯಾಜಿರಾವ ರಸ್ತ್ಮೆ-ಜೈ 118118118118118118118118118118118118118118118118118118118118118118118118118118118118118118118118118118118118118118118118113 ಮೈಸೂರು. 48/18118/12/18118115118118118110118118118/18118118/18/18118118/1911811211811812118118118118118118118118118118/|8ಿ, 11811811811811811211೫ಊ ೧೩೨ ಚೆನ್ನಾಗಿ ಆರೋಗ್ಯ ಕರ ಸ್ಥಿತಿಯಲ್ಲಿ ಕಾಪಾಡಿ ನ್‌ ಜಸಿ ಎಂಥ ಕಣ ಕಾರ್ಯ ವೆಂಬುದನ್ನು ಪ್ರ ಪ್ರತೆ ಕವಾಗಿ ಹೇಳಬೇಕಾಗಿಲ್ಲ. ಮರಿಗಳನ್ನು. ಸುವುದು ಇನ್ನೂ ಕಷ್ಟ ವಾದರೂ ನಮ್ಮ ಕಪ್ಪೆ ಕಿವಿಯ ಇಣಚಿ ಜಡಿ ಮಾತ್ರ ಅದ್ಭು ತವಾಗಿತ್ತು. ಬಿಸ್ಕೀಟಿನ ಡಬ್ಬಿ ಯಲ್ಲಿ ಬಿಸಿ ನ ಸ ಸೇಳೆಸ ಸುಖ ನಿದ್ರೆ ಜು ತ್ತಿತ್ತು; ಹಸಿವೆಯಾದ ಕೂಡಲೆ ಕಿರಿಚಾಡಿ ರಂಬಾಟಿ ಮಾಡುತ್ತಿತ್ತು. ಆಹಾರ ಬರುವ ವರೆಗೆ ಸುಮ್ಮನಾಗುತ್ತಿರಲಿಲ್ಲ. ಕಿತ್ತಳೆ ಬಣ್ಣದ ತಲೆ, ಕಪ್ಪೆ ಅಂಚಿನ ಕಿವಿಗಳ್ಳು ಕಪ್ಪಾ ದ ಕಣ್ಣು ಗಳು ಪುಷ' ವಾದ ಮ್ಳ ಹೀಗೆ ಅದು ಸೈ ಎಲ್ಲ ರನ್ನೂ ಆಕರ್ಷಿಸುತ್ತಿದ್ದಿತು. ಚುರುಕಾಗಿದ್ದ ೬ ಚಲನವಪಲನಗಳೂ ಮೋಹಕವಾಗಿದ್ದವು. ಎಶೋಬಿಯ ಹತ್ತರ ಕಾಡಿನಲ್ಲಿ ನಾವು ಹಿಡಿದು ತಂದಿದ್ದ ಮಂಗನಮರಿಯೂ ಮುದ್ದಾಗಿ ದಿತು. ಆಗಾಗ ಹಿಂಗಾಲುಗಳ ಮೇಲೆ ಕುಣಿ ಗಳನ್ನು ಈ ಕಸ್ತೂರಿ, ನನೆಂಬರ್‌ ೧೯೬೧ ದಾಡುತ್ತ ತನ್ನ ಕವಿಸೆಹಜ ಚೇಷ್ಟೆ ಗಳಿಂದ ನವಮ ನ್ನು ತಣಿಸುತ್ತಿದ್ದಿತು. ಒಮ್ಮೆ ಪಂಜರ ದೊಳಗೆ ಹಾರಿ ಬಂದಿದ್ದ ಜಸ ಕತ್ತಿಯನ್ನು ಫಕ್ಕನೆ ಹಿಡಿದು ಕೆಲ ನಿಮಿಸ ಚತ ಹ ರದುದ್ದ ನಿರೀಕ್ಷಿಸಿ ಪಟಕ್ಕನೆ ಬಾಯಿಗೆ ಹಾಕಿಕೊಂಡಿತು. ಫಡರಂಿಸುತ್ತಿದೆ. ಪಾತರಗಿತ್ತಿಯ ಪಕ್ಕಗಳು ಅದರ ಮೀಸೆಯಂತೆ ಕಾಣುತ್ತಿದ್ದವು. ನಟಭಯಂಕರ ಗೂಜಿ ನೈಸರ್ಗಿಕ್‌ ವಾತಾವರಣದಲ್ಲಿಯೆ ಕಾಡು ಪ್ರಾಣಿಗಳ ಚಲಚ್ಚಿತ್ರ ತೆಗೆಯಬೇಕಾದರೆ ಹಾಲಿ ವುಡ್ಡಿನ ಸಂಪತ್ಸಾಧನೆಗಳು ಬೇಕು. ನನ್ನಂಥ ಸಾಮಾನ್ಯ ನು ಆ ಸಾಹಸ ಕ್ಕಿಳಿಯಬೇಕಾದಕೆ ಮರ್ಯಾದಿತೆ ಕ್ಷೇತ್ರದಲ್ಲಿಯೆ.. ಹಕ್ಕಿ ಕಣ್ಣಿಗೆ ಬಿದಿ ತೆನ್ನು ವಷ್ಟ ರಲ್ಲಿ "ಗಿಡಗಂಟಿಯಲ್ಲಿ ಮಾಯ ವಾಗಿ ಬಿಟ್ಟಿ ರುತ್ತದೆ. ಆದ್ದರಿಂದ ಇಂಥ ಪ್ರಾಣಿ ಗಳ ಬಗ್ಗೆ ಚಲಚ್ಚಿತ್ರ ಸಯಾರಿಸುವುದೆಂದರೆ ಅಶ್ವ ಮೇಧ ಯಜ್ಞ ಜ್‌ ಸರಿ. ಅದ ನಗಿ ದೊಡ್ಡ ಪಂಜರವನ್ನು ತಯಾರಿಸಿ ಅದರಲ್ಲಿ 1 ಣಿಗಳನ್ನು ಬಿಟ್ಟು ಆ ಜಲಕವಳು ಚಿತ್ರಿಸಿಕೊಳ್ಳಬೇಕಾದುದೇ ಸುಲಭ ಮಾರ್ಗ. ಆಗ ಕೂಡ ಚಿತ್ರಿಸಬಹುದಾದ ಯೋಗ್ಯ ಕ್ಷಣಕ್ಕಾಗಿ ಎರಡೆರಡು ದಿನ ಕಾಯ ಬೇಕಾಗುತ್ತದೆ. ಹಸಿದ ಇಲಿಯನ್ನು, ಹಣ್ಮು ಗಳನ್ನು ಹರಡಿದ ಪಂಜರದಲ್ಲಿ ಬಿಟ್ಟರೆ ಬಕಾಸ ರ ನಂತೆ ಧಾವಿಸಿ ಆ ಹಣ್ಣುಗಳಿಗೆರಗುತ್ತದೆ. ಹಿಗೆ ಪ್ರಾಣಿಗಳ ವಿಶಿಷ್ಟ ಮನೋಧರ್ಮಗಳನ್ನು ಅರಿತು ಕೊಂಡು ಯೋಗ್ಯ ವಾತಾವರಣದಲ್ಲಿ ಅವನ್ನು ಬಿಟ್ಟು ಆಕರ್ಷಕ ದೃಶ್ಯಗಳನ್ನು ಚಿತ್ರಿಸಿಕೊಳ್ಳ ಬೇಕಾಗುತ್ತದೆ. ಗೂಬೆಗಳಲ್ಲಿ ಸುಂದರವಾಗಿರುವ ವುಡ್‌ಫರ್ಡ್‌ ಜಾತಿಯ ಗೂಬೆಯೊಂದಿತ್ತು ನನ್ನಲ್ಲಿ. ಅದರ ಚಲಚ್ಚಿತ್ರ ತೆಗೆದುಕೊಳ್ಳ ಬೇಕೆಂದು ಮನಸ್ಸು ಮಾಡಿದೆ. ಈ ಗೂಬೆ ಕಣ್ಣು ಯಿದ. ನೋಟಕ್ಕೆ ಬಲು ಚಂದ... ಪಂಜರದಲ್ಲಿಯೂ ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ನಾವು ಹೇಳಿದಂತೆ ಈ ಗೂಬೆ ಸಣ್ಣನ್ನೆಯನ್ನು ಮಾಡಬಲ್ಲುದಾಗಿತ್ತು. ಸುಲಭದಲ್ಲಿಯೆ ಇದರ ಚಿತ್ರ ತೆಗೆಯಬಹುದೆಂದು ಭಾವಿಸಿದೆ. ದೊಡ್ಡ ಪಂಜರದಲ್ಲಿ ಗಿಡಬಳ್ಳಿಗಳಿಂದ ಕೃತಕ ವಾಗಿ ಕಾಡಿನ ದೃಶ್ಯವನ್ನು ತಯಾರಿಸಿ ಹೊರಗೆ ಕ್ಯಾಮೆರಾ ಯೋಗ್ಯ ಸ್ಥಳದಲ್ಲಿ ಸಜ್ಜಾಗಿಟ್ಟು ಕೊಂಡು ಆ ಗೂಬೆಯನ್ನು ತಂದು ಒಳಗೆ ಕೆಂಬೆಯ ಮೇಲಿಟ್ಟಿ, ಬೆದರುಗಣ್ಣುಗಳಿಂದ ಅದು ಅಲ್ಲಿ ಕುಳಿತಿತ್ತು. - ನಾನು ಕ್ಕಾಮೆರಾ ಸುರು ಮಾಡಿದಾಗ ಅದರ ಸದ್ಮಿಗೆ ಅದು ಒಮ್ಮೆ ಕಣ್ಣು ಮಿಟುಕಿಸಿ ನಮ್ಮನ್ನು ನೋಡಲೊಲ್ಲದವ ರಂತೆ ನಮ್ಮ ಕಡೆಗೆ ಬೆನ್ನು ತಿರುಗಿಸಿತು. ನಾನು ಹೋಗಿ ಸಾವಧಾನದಿಂದ ಅದನ್ನೆತ್ತಿ ತಿರುಗಿಸಿ ಮೊದಲಿನಂತಿಟ್ಟು ಕ್ಯಾಮೆರಾದ ಕಡೆಗೆ ತಿರುಗಿ ಬಂದೆ. ಹೊರಳಿ ನೋಡಲಾಗಿ ಅದು ಪುನಃ ಮುಖ ತಿದಿಗಿಸಿಬಿಟ್ಟಿತ್ತು. ಇನ್ನೇನು ಗತಿ ಹಗಗ ಗಳ ಒ೩/ಳ ೬/ರಳ ೬./ ೧೩೩ ಎಂದು, ಕೆಳಗಿನ ಹುಲ್ಲುಕಡ್ಡಿಗಳನ್ನೇ ಕಿತ್ತು ಆ ಗೂಬೆ ಕುಳಿತದ್ದಕ್ಕೆ ಸರಿ ಹೋಗುವ ಹಾಗೆ ಹೊಂದಿಸಿಟ್ಟು ಬೆವರೊಕಿಸಿಕೊಳ್ಳುತ್ತ ಬಂದು ಕ್ಯಾಮೆರಾವನ್ನೂ ಎತ್ತಿ ಯೋಗ್ಯ ಸ್ಥಳಕ್ಕೆ ಸಾಗಿಸಿ ಸರಿಪಡಿಸಿ ಚಿತ್ರೀಕರಣ ಪ್ರಾ ರಂಭಿಸಬೇ ಕೆಂದು ನೋಡಿದಾಗ ಅದು ಪುನಃ ಸತ್ಯಾಗ್ರಹ ಹೂಡಿತ್ತು. ಅಷ್ಟರಲ್ಲಿ ಮೋಡಗವಿದು ಚಿತ್ರೀ- ಈರಣವೇ ಅಸಾಧ್ಯವಾಯಿತು. ಕಪಿಸಂಕುಲ ನನ್ನ ಸಂಗ್ರಹದಲ್ಲೆಲ್ಲ ಕಏವರ್ಗಕ್ಕೆ ಸೇರಿದ ಪ್ರಾಣಿಗಳು ನನ್ನನ್ನು ಅಧಿಕವಾಗಿ ಆಕರ್ಷ ಸಿವೆ. ನಮ್ಮ ಮಕ್ಕಳಂತೆ ಅವುಗಳ ಸ್ವಭಾವ. ತೀಕ್ಷ್ಣ ಬುದಿ ಶಕ್ತಿ, ಚುರುಕುತನ, ಜೀವಿಸೆಬೇ- ಕೆಂಬ ಸದ್ಯಃಪ್ರವೃತ್ತಿ, ನಿಮ್ಮನ್ನೇ ನಂಬಿಕೊಂಡಿ ರುವ ಗುಣವಿಶೇಷ. ಇವುಗಳಿಂದಾಗಿ ಈ ಮಂಗನ ಮಲಬದ್ಧತ ಮತ್ತು ಮೂಲವ್ಯಾಧಿ ನಿತ್ಯ ಒಳಗಿನ ಹಾಗೂ ಸುತ್ತಲಿನ ಅಶುದ್ಧ ರಕ್ತನಾಳ ಗಳು ಬಾತುಕೊಳ್ಳುವುವು. ಇದರ ನೋವಿ ನಿಂದಾಗಿ ಮಲವಿಸರ್ಜನೆಯು ಇನ್ನೂ ಕಠಿನ ಹಾಗೂ ಕಷ್ಟವಾಗುತ್ತದೆ. ತತ್ಪರಿಣಾಮವಾಗಿ ಮಲಬದ್ಧತೆ ಅಧಿಕವಾಗುತ್ತದೆ. ನೋವಿರುವ : ನ ಕೂಡಿದ. ಮೂಲವ್ಯಾಧಿಯು : ತೀವ್ರವಾಗುತ್ತದೆ. ಮೂಲವ್ಯಾಧಿಯ ತೀವ್ರ ' ಪ್ರಣಗಳಿಂದ ವೇದನೆ ಮತ್ತು ಅಸೌಖ್ಯವನ್ನು ಗುಣಪಡಿಸಿದರೆ ಮಲವಿಸರ್ಜನೆ ಸುಲಭವಾಗುವುದರಲ್ಲಿ ಸಂದೇಹೆ ವಿಲ್ಲ. ಹಡೆನ್‌ಜಾ ಈ ಕಾರ್ಯವನ್ನು ಮಾಡುವುದು ಸ ಮಲಬದ್ಧತೆಯಿಂದ. ಮೂಲವ್ಯಾಧಿ ಉಂಟಾಗಬಹುದು. ಈ ವ್ಯಾಧಿಯಲ್ಲಿ ಗುದದ : ವಾಗಿ ಪರಿಹರಿಸುವುದು. . ಇದರ ಸಂತತ ಉಪ ಯೋಗದಿಂದ ಮೊಳೆಗಳು ಕುಗ್ಗಿ ವ್ಯಾಧಿ ಗುಣ ವಾಗುವುದು. ಮೂಲವ್ಯಾಧಿಗೆ ಸುಪ್ರಸಿದ್ದ ಜರ್ಮನ್‌ ಔಷಧಿಯಾಗಿರುವ ಹಡೆನ್‌ಜಾದಲ್ಲಿ ಮರ ಕಟ್ಟುವಂತೆ ಮಾಡುವ ಮದ್ದು ಸೇರಿಲ್ಲ. ಇದರಿಂದ ಬಟ್ಟೆಗೆ ಕರೆಕಟ್ಟುವುದಿಲ್ಲ. ಉಪಯೋಗಿಸುವ ಕ್ರಮ ಸುಲಭ. ಪ್ರತಿಯೊಂದು ಪ್ಯಾಕೇಜಿನಲ್ಲಿ ರುವ ಚಿಕ್ಕ ಪ್ಲಾಸ್ಟಿಕ್‌ ನಳಿಗೆಯಲ್ಲಿ ಉಪ ಯೋಗಿಸುವ ಕ್ರಮವನ್ನು ವಿವರಿಸಲಾಗಿದೆ. ನಿಮ್ಮ ಮೂಲವ್ಯಾಧಿಯಾಗಿದ್ದ ರೆ ಹಡೆನ್‌ಜಾ ಅದಸ್ಕೆ ಉತ್ತರ. ಇಂದೇ ಹಡನ್‌ಜಾ ವನ್ನು ಉಪಯೋಗಿಸಿರಿ. ಈಗ ಇದನ್ನು ಭಾರತ ಸಮಸ್ಯೆ ಇದು ನೋವು ಹಾಗೂ ತೋರಿಕೆಯನ್ನು ಶೀಘ್ರ | ದಲ್ಲಿ ತಯಾರಿಸಲಾಗುತ್ತಿದೆ. 17-952 ಸರ ಗಗ ಕ ರಾಗ ಕುಕ ಗರಗ ಜು ಇತಗಾಜರಗ ಗತರ ಳಾ ಗಬ ಚ ಬ ೧೩೪ ವರ್ಗದ ಪ್ರಾಣಿಗಳು ನಿಮ್ಮ ವೆಚ್ಛ ಗೆಯನ್ನು ತೀವ್ರ ದಲ್ಲಿಯೇ ಗಳಿಸುತ್ತವೆ. ತೆ ನಲ್ಲಿ ' ಮಂಗಗಳನ್ನು ಬೇಟಿ ಯಾಡಿ ಸ್‌ | ವನ್ನು ತಿನ್ನು ವ ರೂಢಿ- ಯೂ ವಿಶೇಷವಾಗಿ ಬಳಕೆಯಲ್ಲಿದೆ. ಇತಿ ರಕ್ಕೆ ಅಲ್ಲಿ ನಿರ್ಬಂಧವಿಲ್ಲ. ಆದ್ದರಿಂದ ಮರಿ ಗಳನ್ನು ಹೊತ್ತು ತಿರುಗುವ ತಾಯಿಮಂಗಗಳನ್ನು ಕೊಲ್ಲುವುದೇ ಹೆಚ್ಚು. ಇದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಎಂಬಂತೆ ತಾಯಿಯ : ಜೊತೆಗೆ ಮರಿಯೂ ಭೋಜನಕ್ಕೆ ನಿರಾಯಾಸೆದಿಂದ ಲಭ್ಯ ವಾಗುತ್ತದೆ. ಅಥವಾ ಮರಿಯನ್ನು ಬೆಳೆಯ ಗೊಟ್ಟು ದೊಡ್ಡದಾದ ಮೇಲೆ ಅದನ್ನು ಕೊಂದು ತಿನ್ನುತ್ತಾರೆ. ಆದರೆ ನನ್ನಂಥ ಪ್ರಾಣಿಸಂಗ್ರಾಹಕ ನೊಬ್ಬನು ಸಮೀಪದಲ್ಲಿದ್ದಾನೆಂದು ಅವರಿಗೆ ತಿಳಿ ದರೆ ಸಾಕು, ಈ ಮರಿಗಳನ್ನೆಲ್ಲ ನಮಗೇ ಮಾರಿ ಬಿಡುತ್ತಾರೆ. ಬಾಘುಟಿದಲ್ಲಿಯ ನಮ್ಮ ವಾಸ್ತವ್ಯದ ಕೊನೆ- ಕೊನೆಗೆ ಗೋರಿಲ್ಲಾ ಮುಂತಾದವುಗಳನ್ನುಬಿಟ್ಟು ೧೭ ಮಂಗಗಳೇ ನಮ್ಮ ಸಂಗ್ರಹಾಲಯದಲ್ಲಿ ದ್ವವು; ಸಾಕಷ್ಟು ಮನೋರಂಜನೆಯನ್ನೂ ಒದ ಗಿಸುತ್ತಿದ್ದವು. ಕಪ್ಪೈ ಮೂತಿಯ, ಕೆಂಗೂದಲಿನ, ಬೆಳ್ಳನ್ನ ಎದೆಯ ಮುಸುವಗಳು ಬಹು ಚಿತ್ತಾಕ- ರ್ಷಕವಾಗಿದ್ದವು. ಹುಳ-ಹುಪ್ಪಡಿಗಳು, ಚೇಳು ಗಳು ಇವುಗಳ ಆಹಾರ. ಹುಲ್ಲುಗಾವಲುಗಳಲ್ಲಿ ಗುಂಪುಗಟ್ಟಿ ಕೊಂಡು ಅಲೆದಾಡುತ್ತಿರುತ್ತವೆ. ಏನಾದರೂ ಗಂಡಾಂತರ ಬಂದರೆ "ಪ್ರಾಪ”- ಪ್ಯಾಪ್‌' ಎಂದು ಕಿರಚುತ್ತ ಜೂಜಿನ ಕುದುರೆ ಗಳಂತೆ ಪಲಾಯನ ಹೇಳುತ್ತವೆ. ನಮ್ಮಲ್ಲಿದ್ದ ನಾಲ್ಕು ಮುಸುವಗಳನ್ನು ಒಂದೇ ಪಂಜರದನ್ಲಿಟ್ಟಿ ದ್ವೈವು "ಉಳಿದ ಮಂಗಗಳು ಅತ್ತಿತ್ತ ನೆಗೆದಾಡಬಲ್ಲವಾದರೆ ಈ ಮುಸುವಗಳು ವಿಶಿಷ, ನರ್ತನವನ್ನು ಮಾಡಿ ತೋರಿಸಬಲ್ಲವು ಎಂದು ನನ್ನ ಅಭಿಪ್ರಾಯ. ಇವುಗಳ ನರ್ತನ ವೆಂದರೆ ಮೊದಲು ನ ನಾಲ್ಕೂ ಕಾಲುಗಳ ಆಧಾರ ದಿಂದ, ರಬ್ಬರ ಚಂಡಿನಂತೆ ನೆಲದಿಂದ ಮೇಲು- ಕಸ್ತೂರಿ, ನವೆಂಬರ್‌ ೧೯೬೧ ಮೇಲಕ್ಕೆ ನೆಗೆಯುತ್ತ ಹೋಗುವುದು, ಸುಮಾರು ಎರಡು ಅಡಿ ಎತ್ತರದ ವರಿಗೆ ಹೀಗೆ ಪುಟಿದೆದ್ದ ನಂತರ ಹಠಾತ್ತಾಗಿ ಗಿ ಭೂಮಿಗಿಳಿದು ಹಿಂಗಾಲು ಗಳ ಮೇಲೆ ನಿಂತು ಇಡೀ ಮೈಯನ್ನು ಗಡಿಯಾ ರದ ಪಿಂಡ್ಯು ಲಮ್ಮಿನಂತೆ ಅತ್ತಿ ಗೆ | ಬದಿಗೆ - ಹೊಯ್ದಾಡಿಸ: ್‌ ಹತ್ತಿಪ್ಪತ್ತು ಸಲ ಹೀಗೆ ಮಾಡಿದ ನಂತರ ಕೋರಿನಾತೆ ಸಟಿದು ನಿಂತು ತಲೆಯ ಹಿಂದೆ ಕೆ [ಕಚ್ಚಿ ಆಕಾಶವನ್ನು ನೋಡುತ್ತ ಚತ್ರಾಕಾರವಾಗಿ ಸುತ್ತುತ್ತಿರುವುದು. ಹೀಗೆ ತಿರುತಿರುಗಿ ದೊಪ್ಪನೆ ನೆಲಕ್ಕೆ ಬಿದ್ದುಬಿಡುವುದು. ನಮ್ಮಲ್ಲಿದ್ದ ಕವಿಗಳಲ್ಲೆಲ್ಲ ಗೋರಿಲ್ಲಾ ಬದ ಗಿಸುವ ಮನೋರಂಜನೆಯೆ ಅಧಿಕವಾದುದು. ಭಾರಿ ರಾಜಠೀವಿ ಅದರದು. ಒಂದಿನ ಒಬ ನು ಗೋರಿಲ್ಲಾ ದ ಈ ಗಂಡು ಮರಿಯನ್ನು ಹೊತ್ತು ತಂದ. ತನ್ನ ಸೇವಕನಾದ ಆತನಿನ್ನೇನು ಮಾಡಿ ಯಾನು ತ ಆತನನ್ನು ನೋಡ: ತ್ತಿತ್ತು. ಆ ಮರಿಯ ಬೆಲೆಯ ಕುರಿತು "ನಮ್ಮಲ್ಲಿ ದೀರ್ಫ ಚರ್ಚೆ ನಡೆದು ನಾನು ಅದನ್ನು ಕೊಂಡುಕೊಂಡು, ಅದನ್ನು ಸ್ವೀಕರಿಸಿ ಬಾಳೆಹಣ್ಣನ್ನು ಅದಕ್ಕಿತ್ತರೂ ಆಮರಿ ಹಣ್ಣನ್ನು ಸ್ವೀಕರಿಸಿದ್ದೂ ಗಂಭೀೀರವಾ : ಗಿಯೆ. ಜೋಮಂಡಲೆ ಸೆಂಟ೯ಜಾನ್‌ ಎಂದು ಅದಕ್ಕೆ ಹೆಸರಿಟ್ಟು ಅನುಕೂಲಕ್ಕಾಗಿ ಅದನ್ನು ಚಮ" ಎಂದು ಕರೆಯಲಾರಂಭಿಸಿದೆವು. ಅದಕ್ಕಾಗಿ ಪ್ರತ್ಯೇಕ ಪಂಜರ ಕಿರ್ಮಿತವಾ- ; ಯಿತು. ಬೆಳಿಗ್ಗೆ ಒಬ್ಬನು ಅದನ್ನು ತಿರುಗಾಡಿಸಿ ಕೊಂಡು ಬರಬೇಕು. ನಮ್ಮೊಂದಿಗೆ ನಮ್ಮ ಟೀಬಲ್‌ ಮೇಲೆಯೇ ಅದರ ಚಹಾಪಾನ ಮುಗಿ ಯಜೇಕು. ಅದು ಬಂದು ನನ್ನನ್ನು ಮುದ್ದಿಸಿ ಟೀಬಲ್‌ ಮೇಲಿನ ಎನ್ಶಾ ಮರ್ಲ್‌ ಟಂಬ್ರೆಲನ್ನು ಓಡಿದುಕೊಂಡು ಚಹಾಕ್ಳಾಗಿ ಸಿದ್ಧ ಫಾಗುತ್ತಿ ತ್ತು, ಚಹಾ ಹಾಕಿದ ಕೂಡಲೆ ಒಂದೇ ಗುಡುಕಿಗೆ ಇಡೀ ಟಂಬ್ರೆಲನ್ನು ಮುಗಿಸಿ ತಳಕ್ಕೆ ಕರಗದೆ ಉಳಿದಿದ್ದ ಸಕ್ಕರೆಯನ್ನು ನೆಕ್ಕಿ ಮತ್ತ ಸಿಕ್ಕಿ(- ತೇನೊ ಹ ಕುಳಿತುಬಿಡುತ್ತಿತ್ತು. `ತನಗಿನ್ನಿಲ್ಲ ಲ ವೆಂದಾದ ಮೇಲೆ ಅದು ನಾನು ಚಹ ಕುಡಿಯು ನಾನು ಪ್ರಾಣಿಗಳನ್ನು ಸಂಗ್ರಹಿಸಿದೆ ವುದನ್ನು ನೋಡುತ್ತ ಕುಳಿತುಕೊಳ್ಳುತ್ತಿತ್ತು. ಚಹಾಪಾನದ ನಂತರ ಅದರ ಆಟಿಪಾಟಗಳು. ಅದರ ಕವಿಚೇಷ್ಟೆಗಳನ್ನೆಲ್ಲ ನಾನು. ನೋಡಿ ಪ್ರಶಂಸಿಸಲ್ಲೇಬೇಕು. ಇಲ್ಲದೆ ಹೋದಕೆ ಅದು ನನ್ನನ್ನು ಎಳೆದಾಡಿ, ತನ್ನತ್ತ ಆಕರ್ಷಿಸಿಕೊಳ್ಳು ತ್ತಿತ್ತು. ನಾನು ಅದರ ಚೇಷ್ಟೆಗಳನ್ನು ನೋಡಿ ಸಂತೋಷದಿಂದ ಚಪ್ಪಾಳೆ ತಟ್ಟಿದರೆ ಅದು ಸಂತೋಷದಿಂದ ಹಲ್ಲು ಕರಿಯುತ್ತಿತ್ತು. ಅಲ್ಲಿಯ ಡಚ್‌ ಕೈತನೊಬ್ಬ ಸಾಕಿದ್ದ ಐದು ವರ್ಷದ ಮಿನಿ ಎಂಬ ಗೋರಿಲ್ಲಾ ಗೂ ಆತನು ಸ್ವದೇಶಕ್ಕೆ ತೆರಳಿದ್ದರಿಂದ ನೆಮ್ಮ ರಕ್ಷ ಣೆಗೆ ತು ಇಷ್ಟು ದೊಡ್ಡ ಗೋರಿಲ್ಲಾ ನನ್ನು ಫೋನ್‌ ನೋಡಿದ್ದಿ ಲೃವಾದ್ದ ರಿಂದ ಈ ಸುದ್ದಿ ಕೇಳಿದ ರಾತ್ರಿಯೆ ಅದನ್ನು ನೋಡಲು ಧಾವಿಸಿ ಬಂದ. ನೋಡಿದರೆ ಪಂಜರದಲ್ಲಿ ಅದು ಇದ್ದಂತೆ ೧೩೫ ಕಾಣಲಿಲ್ಲ. ಪೆಟ್ರೊಮ್ಯಾಕ್ಸನ್ನು ಎತ್ತಿಹಿಡಿದು ನೋಡಲಾಗಿ ಆಚೆಯ ಕೊನೆಯ ಮೂಲೆಯಲ್ಲಿ ಅದು ಒಣಗಿದ ಬಾಳೆ ಎಲೆಗಳ ಸುಪ್ಪೊತ್ತಿಗೆಯ ಮೇಲೆ ಸುಖವಾಗಿ ಪವಡಿಸಿತ್ತು. “ವ್ಹಾ! ನ ಮಲಗಿದೆಯಲ್ಲ!” ಎಂದರು ಫೋನ್‌ ಪರಿವಾರದವರು. ದೀಪದ ಬೆಳಕಿಗೆ ಎಚ್ಚ ತ್ತು ಮಿನಿ ಹಾಸಿಗೆ ಯಿಂದೆದ್ದು. ಪಂಜರದ ತ ಕಳುಗಳ ಹತ್ತರ ಬಂದು ನಮ್ಮನ್ನು ನೋಡತೊಡಗಿತು. ಫೋನ” ತುಸು ಹಿಂದೆ ಸೆರಿದ. “ಹೆದರಬೇಕಾಗಿಲ್ಲ. ಅದೇನೂ ಮಾಡುವು ವುದ” ಎಂದು ಉತ್ತೇಜಿಸಿದೆ. ಫೋನ್‌. ಸಾವಧಾನದಿಂದ: ಮುಂದುವರಿದು ಪಂಜರದ ಸರಳುಗಳನ್ನು ಮುಷ್ಟಿಯಿಂದ ಕುಟ್ಟಿದ. ಮಿನಿ ಕೂಡ ಆತನ ಅನುಕರಣ ಮಾಡಿತು. *ಳಿ999999999994999999999999999999999999999999999999 ಉರ್ದು ಸಾಹಿತಿ ಶೀ ಅನುವಾದಕರು: ನಾ ಸ್ಪರ್ಧೆಯಲ್ಲಿ ಅಧ್ಯಕ್ಷ `ತವನ್ನ ಲಂಕರಿಸಿತು. ರವರೂ ಸಂದರ್ಶನವಿತ್ತರು. ಹುಣ್ಣಾ ಸುವಂತೆ ನಗುವಿರಿ. ನಿಮ್ಮ ಊರಿನ ಪುಸ್ತಕ ಎ್ರ ಜೆ 44949999999599919999999999999999999499999999 ಒಂದು ಕತ್ತೆಯ ಆತಕಥ ( ವಿಡಂಬನಾತ್ಮಕ ಕಾದಂಬರಿ) ಕೃಷ್ಣಚಂದ್ರರ ಕೃತಿಯ ಅನುವಾದ ಶ್ರೀ ಜಿ. ಜಿ. ಹೆಗಡೆ ಇದು ಕತ್ತೆಯೆ ವಿಷಯವೆಂದೂ ಮೂಗು ಮುರಿಯದಿರಿ. ಮಾತನಾಡುವ ಈ ಕತ್ತೆ ಅಗಸರ ಘಾಟಿನಲ್ಲಿ ಮೊಸಳೆಯ ಬಾಯಿಗೆ ತುತ್ತಾದ ತನ್ನ ಯಜಮಾನನ ಹೆಂಡತಿ ಮಕ್ಕ ಳಿಗೆ ಪರಿ ಹಾರ ಕೊಡಿಸುನದಕ್ಕಾಗಿ ದಿಲ್ಲಿಯಲ್ಲಿ ಕಚೇರಿಯಿಂದ ಕಚೇರಿಗೆ ಅಲೆದಾಡಿತು. ಪತ್ರಿಕಾ ಪ್ರತಿನಿಧಿಗಳ ಕಠಿಣ ಪ್ರಶ್ನೆಗಳಿಗೆ ಸಮಂಜಸವಾನ ಉತ್ತರ ಕೊಟ್ಟಿತು. ಸ್ಟ ವ್ಯಗ್ಯ ರಾಣಿ' ಹರ ಮ ಕತ್ತೆ ಗ್ಗ ಮುಖ್ಯ ಮಂತ್ರಿ ಪ ನಿತ್ಯ ನೂತನವೆಸಿಸುವ ಈ ಕಥಾನಕವನ್ನು ಓದಿದರೆ ಜೆಕ ಸಸಬೆರಗಾಗುವಿರಿ, ತ್ರ ಕತ್ತೆಯನ್ನು ವರಿಸಲು ಧನಾಢ್ಯಳಾದ ಒಬ್ಬ ಯುವತಿಯೊೂ ಅಣಿಯಾದಳು. ಜಿಲೆ; ರೂ. ೨-೦-೦ ವ್ಯಾಪಾರಿಗಳಲ್ಲೂ ವಿಶಜಾರಿಸಿರಿ ಪ್ರಕಾಶಕರು: ಸಾಹಿತ್ಯ ಭಾಂಡಾರ ಹುಬ್ಬಳ್ಳಿ `` ಜ ಚ ಚ ಸಟ ಂ೩ತ ನೆಹರೂ ಹೊಟ್ಟೆ *(ಅಂಜೆವೆಚ್ಚ ಬೇರೆ) *49499994999999999999199999999999999599 4999989 ಇಾಸಾಸಾಸಾ-ಸಾ-ಸಾ-ಮಾ-ಸಾ-ತ್ರಾ-ಮುಲಾ-ಲು-ಇಾ-ಲಾ-ಲಾರಾ-ಲಾ-ರಾ-ವ್ರಾ-ಸಾ-ರ್ರರಾ್ಗ ಕ 8 ಕ್ಸಿ ಸ ಗ ಕ ಸ ಸ ಸ ಭಿ ಸ ಹ ಸ ॥ ಸೋಲ” ಡಿಸ್ಟ್ರೀಬ್ಯೂಟರ್ಸ್‌ ಣಿ ಎ.ನಿ.ಆರ್‌್‌.ಎ.& ಕಂ, ಬೊಂಬಾಯಿ.2 ಓ ಜಾಗರತ್ರಾ-ರ್ರಾತಾ-ರಾ-ತ್ರಾ-ಸಾಲಾ-ಭ-ತಾ-ಲಾ-ರು-ಇಾ-ಲಾ-ರು-ರಾ-ಇ-ಂಾಬಾ-ಲರಾರಾರಾಂ ಕಸ್ತೂರಿ, ನವೆಂಬರ್‌ ೧೯೬೧ “ಓಹೋ! ನಮ್ಮಂಥವೇ ಕೈಗಳು!" ಎಂದು ಫೋನ್‌ ಚಕಿತನಾಗಿ ನುಡಿದೆ, ಫೋನ್‌ ಪುನಃ ಸರಳುಗಳನ್ನು ಬಾರಿಸಿದ. ಮಿನಿ ಮತ್ತೆ ಹಾಗೇ ಮಾಡಿತು. “ಮಿನಿ, ನಿನ್ನೊಡನೆ ಸಂಗೀತ ನಡೆಸಿದೆ.” “ಇದು ಗೋರಿಲ್ಲಾ ಸಂಗೀತವೇ?” ಎಂದು ಪೋನ್‌ ಅಟ್ಟಹಾಸದಿಂದ ನಕ್ಕ. ಆಷ್ಟಕ್ಕೆ ಸಂತು ಷ್ಟವಾದ ಮಿನಿ ಪಂಜರದಲ್ಲಿ ಏರಡು. ಮೂರು ಸುತ್ತುಸುತ್ತಿ ಒಂದೆರಡು ಲಾಗ ಹಾಕಿ, ಪ್ಲಾಸ್ಟಿಕ್‌ ಬಟ್ಟಲನ್ನು ಹ್ಕಾಟಿನಂತೆ : ತಲೆಗೇರಿಸಿಕೊಂಡು ಪುನಃ ನಮ್ಮ ಮುಂದೆ ಬಂದು ಕುಳಿತಿತು. ಅದರ ಚೇಪ್ಪೆಗಳಿಂದ ದಂಗಾಗಿ ಹೋಗಿದ ಪೋನ್‌ನನ್ನು ಅಲ್ಲಿಂದ ಹೊರಡಿಸುವುದು ಸಾಧ್ಯ ವಿಲ್ಲವೆಂದು. ನಾನು ಆ ಪಂಜರದ ಹತ್ತಿರವೇ ಮೇಜನ್ನು ಮಂಡಿಸಿ ಮದ್ಮಪಾನದ ಏರ್ಪಾಡು ಮಾಡಿದೆ. ಅರ್ಧ ಗಂಟಿ ಕಾಲ ಮಿನಿಯ ಚೇಷ್ಟೆಗಳು ನಡೆದ ನಂತರ ಫೋನಿ್‌ನು ಪಂಜರದ ಸಮೀಪಕ್ಕೆ ಮೂತಿಯನ್ನು ಒಯ್ದನು. ಮಿನಿ ಕೂಡ ಉತ್ತೇ ಜಿತವಾಗಿ ತನ್ನ ಉದ್ದ ಮೂತಿಯನ್ನು ಚಾಚಿ ಪೋನ್‌ನನ್ನು ಮುದ್ಕಿಸಿಬಿಟ್ಟಿತು. ಫೋನ್‌ನಿಗೆ ಎಲ್ಲಿಲ್ಲದ ಹುಚ್ಚು ನಗೆ ಪ್ರಾರಂಭವಾಯಿತು. ಆಗ ಮಿನಿ ಫೋನ್‌ರಲ್ಲಿ ನಗುವ ಸ್ಪರ್ಧೆ ಸುರು ವಾಗಿ ಐದು ನಿಮಿಷ ಸಾಗಿತು. ಕೊ: ನಾಗಿ ಫೋನ್‌ ಹಿಂತಿರುಗಿದ. ಸತ್ಕರಿಸಿ ದಣಿದ ಯಜಮಾನಿಯಂ ಹಾಸಿಗೆಗೆ ಹಿಂತಿರುಗಿತು. ಲಸ ದ್‌ ಅ 2೬ ಯ ದ್ಷಿ ಪ್ಚಾಣಿ ಸಂಗಹಾಲಯವೇ ಇಒ) ೬ ನಮ್ಮ ಸಾಮಾನು ಬಾಘಟದಿಂದ ಕರಾವಳಿಗೆ ಬಂದು ಹಡಗೆ ವನ್ನು ಹಿಡಿಯಬೇಕಾದರೆ ಮುನ್ನೂರು ಮೈಲು ದೀರ್ಫವಾದ ಪ್ರವಾಸ ಮಾಡಬೇಕು. ಇಷ್ಟೆಲ್ಲ ಜೊಂಜಾಟಿವನ್ನು ತಟ್ಟಿಕೊಂಡು ಹೊರಡಬೇಕಾ ನಿಮ್ಮ ನುಕ್ಳಳ ನೆಗಡಿ ಮತ್ತ ಕಮನ್ಮ್ನು ನಿಶ್ಚಿತವಾಗಿ ಉಸಶಮನಗೊಳಿಸಲು ತ ಹ ನು ಜು ಕ ಟೆ [ನ್ಟ ು ನು ಸ ಜೆ ಮೂ *`ಕೆಮ್ಮು ಮತ್ತು * 0 ಈ * ನೆಗಡಿಗೆ ಬಾರತದ * ನಿಮೆ ಮಕ್ಕಳ ಕೆನ್ನುು ಅಥವಾ ನೆಗಡಿಯನು, ಎಂದೆಂದಿಗೂ ಲಕಸಬೇಡಿರಿ...ಅನನು, ನಿಶಿತವಾಗಿ, ನಿರಪಾಯುಕರವಾಗಿ ಮತು ಶೀಘರ್ಥವಾಗಿ ಉಪಶಮನಗೊಳಿಸಲು ಮಕ್ಕಳಿಗೆ ಸಿರೋಲಿನ್‌ ಕೊಡಿರಿ. ಸೌನ್ಕು ಕ್ರಿಯೆಯುಳ್ಳ, ಸೇಪಿಸಲು ಚೆನ್ನಾಗಿರುವ ಎ ಸಿರೋಲಿನನು ನಮ್ಮ ಮಕ್ಕಳು ಮೆಚ್ಚುವರು. ನಿವುಗೂ ಕೂಡ “ೋಚರ ಅದು ಅತ್ನಂತ ಲಾಭದಾಯಕವಾಗುವುದು. ಅದು ಕೆಮ್ಮನು ಕೇನಲ ತಾತ್ಕಾಲಿಕವಾಗಿ ನಿನ್ಲಿಸುವುದಿಲ್ಲ...ಕೆಮ್ಮಿಗೆ ನೂೂಲನಾದ ಹಾನಿಕಾರಕ ರೋಗಾಣುಗಳನೆ, ಅದು ಪ್ರತಿಭಓಸುತ್ತದೆ. ಸಿರೋಲಿನ್‌ ಗಂಟಿಲು: ನೋವಿಗೆ ಉಸಶಮನವನಿ «ಯುತ್ತದೆ ಕಫನಿವಾರಣೆಗೆ ನೆರವಾಗುತ್ತದೆ ಮತ್ತು ಅತ್ಯಂತ ದುರ್ದಮ ಕೆಮ್ಮನ್ನೂ ಶೀಘ್ರವಾಗಿ, ಸೌಮ್ಯುವಾಗಿ ಪರಿಹರಿಸುತ್ತದೆ, ಛಂ ೩ ಮನೆಯಲ್ಲಿ ಸಿರೋಲಿನನ್ನು ತಪ್ಪದೆ ಇಟ್ಟುಕೊಳ್ಳಿರಿ "ರೋಶ್‌?.ಉತ್ಸಾದನೆ ಸೋಲ್‌ ಡಿಸ್ಟ್ರಿಬ್ಯೂಟರ್ಸ್‌; ವೋಲ್ಫ್ರಾಸ್‌ ಲಿನಿಟಿಡ್‌ ೮. 6-18 ೧೩೮ ತ್‌ಕಾಸನಾಸ್ರಕಾಸ್ರಾಪಾಸ್ರಾಣಾಸ್ರಾಹ ಕ ಗ. / || ನನ ಹೆಪ್‌ 11 146! ಗಂಟಲು ಮುತ್ತು ಸಿ ಇ. ಎದೆಯ ಬಿಜ್ಜೆಗಳನ್ನು ಸ ೇ ಗಾ 4 ನ ಶೆ ಸೇನಿಸಿದಕೆ ನಿಮ್ಮು ಕೆಮ್ಮು ಸ? ಶ್ರೀಘ್ರವಾಗಿ * ಮಾಯವಾಗುವುದ ಪೆನ್ಸ್‌ ಚೀಪ್ರವುದರಿಂದ ಅದರಲ್ಲಿ ಉದ್ಧವಿಸಿದ ಗುಣ ಪಡಿಸುವ ಆವಿಯು ಗಂಟಲು ನೋವು, ಬ್ರಾಂಕೈ ಟಸ್‌, ಕೆಮ್ಮು ಮತ್ತು ಶೀತದ ರೋಗಾಣುಗಳನ್ನ್ನ ನಿವಾರಿಸಲು ನೆರವನಿ ೀಯುತ್ತ ದೆ. ಪೆನ್ಸ್‌ ಕೂಡಲೇ ಉಪಶಮನನ್ನಿ ೀಯುತ್ತ ದಲ್ಲಡೆ"' ರೋಗವಣುಗಳನ್ನು ನಿವಾರಿಸುತ್ತ ಜೆ ಅಸಾಯಕರವಾದ ಔಷಧವು ಇದರಲ್ಲಿ ಕೂಡಿಲ್ಲ ಮಕ್ಕಳೂ ಕೂಡಾ ಇದನ್ನು ಸುರಕ್ಷಿತವಾಗಿ ಸೇವಿಸಬಹುದು ತ್ರೊಂಕ್ಟೆ ಟಿಸ್‌, ಗಂಬೆಲು ಗ. ನೆಗಡಿ, ಶೀತ ದಿಂದ ಶ್ಸಾಸದ ತಡೆ ಶೀತ ಮತ್ತು ಕೆಮ್ಮು, ಮುಂತಾದವುಗಳನ್ನು ಶೀಘ್ರವಾಗಿ ನಿವಾರಿಸುವುದು ಎಲಾ ಗ್ಲಮದ್ದಿ ನ ವ್ಯಾಪಾ. ರಿಗಳಲ್ಲಿ ಮಾರಲ್ಸ ಡುತ್ತ ದೆ ಸಿ. ಇ. ಇ.ಫುಲ್‌ಫೊರ್ಡ್‌ (ಇಂಡಿಯಾ) ಶ್ರೈ ನೇಟ್‌ ಅ.€ £71/-55.&/4 ತ್‌ತ್ರಾಕಕಾಕಾರಾಣಾನಾತಾನ ಕಸ್ತೂರಿ, ನವೆಂಬರ್‌ ೧೯೬೧ ದರೆ ಒಂದು ತಿಂಗಳು ಮುಂಚಿತವಾಗಿಯೆ ಸಿದ ತೆ ಗಳನ್ನು ಪ್ರಾರಂಭಿಸಬೇಕು. ನೀವು ಹೊರಡುವ ಸುದಿ ಶಿಛಿದ ಕೂಡಲೆ ಅಲ್ಲಿಯ ಜನರು ಇಮ್ಮಡಿ: ಹುರುಪಿನಿಂದ : ಬೇಟಿ "ಆಡಿ ಪ್ರಾ ಜೆಗಳನ್ನು ತಂದೊಟ್ಟುತ್ತಾಕೆ. ಅವುಗಳಿಗಾಗಿ ಹೊಸ ವಸತಿ ಸೂತ ಆಗಬೇಕು. ನಮ್ಮ ಗೋರಿಲ್ಲಾ ಮರಿ ಚಮ್‌ನಿಂದ ನಮ್ಮ ಪ್ರಯಾಣಕ್ಕೆ ತಡವಾಯಿತು. ಒಂದಿನ ಚಮ್‌ ನನ್ನು ಬಿಳಗ್ಗ ತಿರುಗಾಡಲಿಕ್ಕೆ ಬಿಟ್ಟಿದ್ದಾಗ ನಮ ಸಾಜಿಕತ ಅದು ಹೋಗಿ ಗ ಪಂಜರದ ಬಾಗಿಲನ್ನು ತೆಗೆದು ಅದರಲ್ಲಿದ್ದ ಎಲ್ಲ ಇಲಿ ಗಳನ್ನು ನೆಲಕ್ಕೆ ಸುರವಿಬಿಟ್ಟಿ ತು. ಆ ಹದಿನಾಲ್ಕು ಸಾದಾ ಇಲಿಗಳಲ್ಲಿ ಒಂದಕ್ಕೆ ಬೆನ್ನಿನ ಮೇ ಬಿಳೆ ಚುಕ್ಕೆ ಇದ್ದು ಅದರ ಬಾಲಕ್ಕೆ ತುಂಬ ಕೂದಲುಗಳಿದ್ದಪ. ನೆಲಕ್ಕೆ ಬಿದ್ದ ಕೂಡಲೆ ಅವೆಲ್ಲ ಗಾಬರಿಯಾಗಿ ಅತ್ತಿತ್ತ ಓಡಾಡಹತ್ತಿ ದವು. ಚಮ್‌ನಿಗೆ ಚಲ್ಲಾ ಟವಾದರೆ ನಮಗೆ ಪ್ರಾಣ ಸಂಕಟವಾಯಿತು. ಅವನ್ನು ಹಿಡಿಯು ವಲ್ಲಿ ನಮಗೆ ಸಾಕು ಬೇಕಾಯಿತು. ಬಾಲ ಹಿಡಿದು ಎಳೆಯ ಬೇಡವೆಂದು ನಾನು ಎಚ್ಚರಿಸಿ ದರೂ ಆ ಬಿಳೆ ಚುಕ್ಕಿಯ ಇಲಿಯು ಇನ್ನೊಂದು ಪಂಜರದ ಹಿಂದೆ ಅಡಗಿಕೊಂಡಿದ್ದನ್ನು ಕಂಡ ಬಾಜ್‌ ಅದನ್ನು ಬಾಲ ಹಿಡಿದೆಳೆದು... ಆಗ- ಬಾರದ್ದು ಆಗಿ ಹೋಯ್ತು... ಅದರ ಬಾಲದ ಚರ್ಮ" ಕಿತ್ತು ಬಂದುಬಿಟ್ಟಿತು. ಹಲ್ಲಿಗಳಂತೆ - ಇಲಿಗಳ ಬಾಲ ಪುನಃ ಬೆಳೆಯುವುದಿಲ್ಲ. ಆ ಇಲಿ ಯನ್ನು ಅಂಗೈಯಲ್ಲಿ ಎತ್ತಿಕೊಂಡಾಗ ತನಗೇನೂ ' ಆಗದಿದ್ದವರಂತೆ.ಇದ್ದಿತು. ಕೆಂಪು ಕಡ್ಡಿ ಯಂತಾ ಗಿದ್ದ ಆದರ ಬಾಲವು ಕ್ರಮೇಣ ಒಣಗಿ ಉಡುರಿ ಹೋಗುವುದು. ಆದ್ದ ಸ್ಸ ಇಂಥ ಅಂಗಹೀನ ಮಾದರಿ ನಮಗೇನೂ “ಉಪಯೋಗದ್ದಲ್ಲ. ಅದ ನ್ನಿನ್ನು ಬಿಟ್ಟುಕೊಡಬೇಕು ಎಂದು ನಾನು ಅದನ್ನು ಐದು ಸಲ ಒಯ್ದು ಹೊರಗಿಳಿಸಿದರೂ ಅದು ಪುನಃ ಒಳಗೇ ಬಂದು ಸೇರಿಕೊಳ್ಳುತ್ತಿತ್ತು, ಹಾಗೇ ಒಂದೆರಡು ದಿನ ಅದನ್ನು ಹೊರಗೆ ಬಿಟ್ಟಿ ದ್ಧ ರೂ ಅದು ಓಡಿ ಹೋಗಲಿಲ್ಲ. ಇತರ ಇಲಿ ಗಳು ಆಹಾರ ಸೇವಿಸ ಸುವಾಗ.. ಇದೂ ಬಂದು ಅವುಗಳ ಪಂಜರದ ಹೊರಗೆ ತಂತಿಗೆ ಜೋತು ಬಿದ್ದು ಅವುಗಳನ್ನೇ ನೋಡುತ್ತ ಕು ಿತುಕೊಳ್ಳು ತ್ತಿ ತ್ತು. ಗು ನಾವೇ ಸೋತು ಇಂಗಳ ಪಂಜರದಲ್ಲಿಯೆ ಅದನ್ನಿಟ್ಟಿ ವು. ಕ್ರಮೇಣ ಪ್ರಯಾಣದ ಸಿದ್ಧತೆಗಳನ್ನೆಲ್ಲ ಪೂರೈಸಿಕೊಂಡೆವು. ವಿಷದ ಹಾವುಗಳಿಗಾಗಿ ಇಮ್ಮಡಿ ತಂತಿ. ಜಾಳಿಗೆಯ ಗೂಡುಗಳನ್ನು ಮಾಡಿಸಿದ್ದಾಯಿತು. ಇಲಿಗಳಿಂದ ಹಾವುಗಳ ವರೆಗೆ, ಇಣಚಿಗಳಿಂದ ಗೋರಿಲ್ಲಾ ಗಳ ವಕಿಗೆ ಪ್ರಾಣಿಗಳನ್ನು ಸುವ್ಯ ವಸ್ಟಿ ತವಾಗಿ” ಎಂಗಡಿಸಿ ಬಂಧಿಸಿಟ್ಟು, ನಮ್ಮ ಇತರ ಸಾಧನ ಸಾಮಗ್ರಿ ಗಳ ನ್ಪ್ನಲ್ಲ ಪೆಟ್ಟಿ ಗೆಗಳಲ್ಲ “ಸಗ ನಮ್ಮ ನ್ನು ಕರಾವಳಿಗೆ ಕಕೆದೊಯ್ಯುವ 'ರಾಠಿಗಳಿಗಾಗಿ "ದಾರಿಕಾಯುತ್ತ ಹುಳಿತೆವು. ಪ್ರಯಾಣದಲ್ಲಿ ಪ್ರತಿ ನಾಲ್ಕಾರು ಗಂಟಿಗಳಿ ಗೊಮ್ಮೆ ಲಾರಿಗಳನ್ನು ನಿಲ್ಲಿಸಿ ಹಕ್ಕಿಪಕ್ಕಿಗಳ ಯೋಗಕ್ಷೇಮ, ಮೂಸಂಯ45ಳ ಕಬೇಕಾಗುತ್ತಿ ತ್ತು. ಮೆ ನುಗ್ಗಾಗುವ ಆ ದಾರಿಯಲ್ಲ ಮುನ್ನೂ ರು ಮೆಲು ಪ್ರಯಾಣ ಮಾಡುವ. ದಿವ್ಯ ಪೂಕ್ಯಿಸಿ ಬಂದರಕ್ಕೆ ಬಂದಾಗ ಸಮಾಧಾನದ ನಟ್ಟು ಸಿಕೆ ದೆವು. ಅಲ್ಲಿ ನಮ್ಮ ಪ್ರಾಣಿ ಸಂಗ್ರಹಾಲಯವನ್ನು ಹಡಗಿನಲ್ಲಿ ಸುರಕ್ಷಿತವಾಗಿ ಇ0ಿಸಿದಷ್ಟ. ಬೋರ್ನ್‌ಮೌತ್‌ ನಾನು ನನ್ನ ಪ್ರಾಣಿ ಸಂಗ್ರಹದೊಡನೆ ಬೋರ್ನ್‌ಮಾತ್‌ಾಗೆ ಬಂದಿಳಿದು ನನ್ನ ಸೋದ ರಿಯ ಮನೆಯ ವಿಶಾಲವಾದ ಹಿತ್ತಲದಲ್ಲಿ ಈ ಪ್ರಾಣಿಗಳಿಗೆ ವಸತಿಸೌಕರ್ಯ ಏರ್ಪಡಿಸಿದೆ. ಆ ಊರಲ್ಲಿಯ ಹೆಂಗಳೆಯರು ತಮ್ಮ ಹಿತ್ತಲಲ್ಲಿ ಬೆಳೆಯುವ ಕಾಯಿಪಲ್ಲೆ ಗಳ ಕುರಿತು ಚರ್ಚಸು ತ್ತಿದ್ದವರು, ನನ್ನ ಸೋದರಿಯ ಹಿತ್ತಲಲ್ಲಿ ಹಠಾ ತ್ತಾಗಿ ಗೂಗೆಗಳ್ಕು, ಮಂಗಗಳು, ಗೋರಿಲ್ಲಾ ಗಳು, ಹಾವುಗಳು ಕಾಣಿಸಿಕೊಂಡಿದ್ದನ್ನು ಕಂಡು ಕಂಗೆಟ್ಟು ಹೋದರು. ಅಲ್ಲಿಯ ಹಾಳು ತೋಟ ವೇ ನಮ್ಮಮಂಗಗಳಿಗೆ ಆಡುಂಬೊಲವಾಯಿತು. ಒಂದೆರಡು ಪ್ರಾಣಿಗಳು ಎದ್ದಲಗಾಟವನ್ನೇನಾ ದರೂ ನಡೆಸಿದ್ದರೆ ನೆರೆಹೊರೆಯವರು ತಕರಾರು ಮಾಡಬಹುದಾಗಿತ್ತು. ಇಷ್ಟೊಂದು ಪ್ರಾಣಿಗಳ ಎರುದ್ಧ ಕೂಗೆಬ್ಬಿಸಲು ಅವರಿಗೆ ಬಾಯಿ ಬರಲೆ ಇಲ್ಲ. ನಾವೂ ನಮ್ಮ ಈ ಪ್ರಾ ಣಿಗಳನ್ನು ಶಾಶ್ವತ ವಾಗಿ ಒತ್ತಟ್ಟಿಗೆ 'ನಿಲ್ಲಿಯಾದರೂ ಕಾ ಸ ಳದ ಶೋಧದಲ್ಲಿಯ ಇದ್ದೆ ವು. ಉಚಿತವಾಗಿ ಸ್ಥಳವನ್ನು ಒದಗಿಸಬೇಕೆಂದು ನಗರಸಭೆಯವ ರನ್ನೂ ಬೇಡಿಕೊಂಡದ್ದಾ ಯಿತು.ಯಾವ ಪ ಪ್ರ ಯ ತ್ನವೂ, ಫಲಿಸಲಿಲ್ಲ. ನಮ್ಮ ಪ್ರಾಣಿಗಳು ಮ್ಮ ಸೋದರಿಯ ಹಿತ್ತಲಲ್ಲಿಯೆ ಉಳಿಯುವ ಲಕ್ಷಣ ಗಳು ಸ್ವಷ್ಟವಾಗಹತ್ತಿದವು. ನನಗೂ ತಲೆ ಕೆಡುವಂತಾಯಿತು. $ ಜಸತ ದೊಡ್ಡ ಅಂಗಡಿಕಾರನನ್ನು ವಿಚಾರಿಸಿ ಪಾಣಿಗಳ ಪ್ರದರ್ಶನವನ್ನೇಕೆ ಏರ್ಪಡಿಸ ಜೆ ಇವು ಹೊಟ್ಟಿ ಬಟ್ಟಿ ಯ ವೆಚ್ಚ ವಾದರೂ ತೇಲೀತು” ಡು ಜತ್ತಿ ಚ ಕ ಸೂಚಿಸಿದಳು. ಪ್ರಯತ್ನ ಪ್ರಾರಂಭೆವಾಯಿತು. ಎಲ್ಲರೂ ಿ ತ್ತೇಡನದ ಮಾತುಗಳನ್ನಾ ಡಿದರೂ ಪ ಪ್ರತ್ಯಕ್ಷ ವಾಗಿ ಯಾರೂ ಸಹಾಯಕ್ಕೆ ಬರಲಿಲ್ಲ ಕೊನೆಗೆ ಜೆ. ಜಿ. ಅಲೆನ್‌ ಸವತೆ ಮಾತ್ರ ನನ ನ್ನು ಕರೆಸಿಕೊಂಡು ನನ್ನ ಯೋಜನೆಯನ್ನು ಚರ್ಚಿಸಿ ೧೪೦ ತಮ್ಮ ಅಂಗಡಿಯ ಮಾಳಿಗೆಯಲ್ಲಿ ನನ್ನ ಪ್ರಾಣಿ ಗಳ ವ ಪ್ರ ದರ್ಶನಕ್ಕೆ ಅನುಮತಿಯಿತ್ತ ರಲ್ಲಡೆ ಬ ವಶ್ಯಕ ಏರ್ಪಾಡುಗಳನ್ನೂ ಮಾಡಿಕೊಟ್ಟ ರು. ನಮ್ಮ ಪ್ರಾಣಿಗಳು ಆ ಕಟ್ಟ ಡದಲ್ಲಿ ಎಿದ್ಯುದ್ದ ( ಪದ ಳಲ್ಲಿ ಬೆಚ್ಚ ಗೆ ವಾಸವಾಗಿರುವುತಾಗಿ, ಜನರಿಗೆ ಮನೋರಂಜನೆಯನ್ನು ಒದಗಿಸು ತಮ್ಮ ವೆಚ್ಚ ವನ್ನು ತೂಗಿಸಿಕೊಳ್ತ ಹತಿ ದವ ದ ಮುಂದೆ ರವಿವಾರ ಜಡ್‌ ಎಂಬ ಮಂಗವು ಆ ಕಟ್ಟಡದಲ್ಲಿಯ ತನ್ನ ಪಂಜರದಿಂದ ಹೊರಬಿದ್ದಿತು. ಮನೆಯಲ್ಲಿ ನಾನು ಚಹಾ ಕುಡಿ ಯುತ್ತ ಕುಳಿತಾಗ ಫೋನ್‌ ಬಂದಿತು. "ಡುರೆಲ್‌ ಏನು? ನಾವು ಪೋಲೀಸರು, ಸ್ವಾಮಿ. ನಿಮ್ಮ ಮಂಗವೊಂದು ತಪ್ಪಿಸಿಕೊಂ- ಡಿದೆ. ಅಲೆನ್ಸ್ನರ ಅಂಗಡಿಗೆ ಧಾವಿಸಿರಿ.” "ಈಗ ಎಲ್ಲಿದೆ ಅದು? ಅದರ ಹತ್ತಿರ ನೀವು ಹೋಗಬೇಡಿರಿ.” “ಅಂಗಡಿಯ ಪ್ರದರ್ಶನದ ಕಪಾಟಿನಲ್ಲಿದೆ ಸದ್ಯ. ಬೇಗ ಬನ್ನಿ.” ನಾನು ಟಾ ಸಕ್ಸಿಯಲ್ಲಿ ಅಲ್ಲಿಗೆ ಧಾವಿಸಿ ನೋಡಿದೆ. ಆ ಕಪಾಟಿಕ್ಸ ಪ್ರದರ್ಶನಕ್ಕಾಗಿ ಇಟ್ಟಿ ದ್ದ ಮಂಚ, ಹಾಸಿಗೆ ಹ ಬಂ ಪಪ್‌ ನ್ನೆಲ್ಲ ಜಾರ್ಜಿನಾ ತಿತ್ತಾಡಿ ಹಾಸಿಗೆಯ ಮೇಲೆ ಕುಣಿದಾಡುತ್ತ ಹತ್ತಿರ ಹಾಯ್ದವರನ್ನು ಹಲ್ಲು ಕಸ್ತೂರಿ, ನವೆಂಬರ್‌ ೧೯೬೧ ಕಿಸಿದು ಹೆದರಿಸುತ್ತಿದ್ದಿತು. ತಂಗಿ ಮಾರ್ಗೊ ಮತ್ತು 4 ಬುಸು ಬ್ಯಾಗ ಯಲ್ಲಿ ಬಂದರು. "ನಾವೀಗ ಬಂದದ್ದನ್ನು ನೋಡಿ, ಅಲ್ಲಿಯೆ ಅಡಗಿಕೊಂಡಿದ್ದ ಪೋಲೀ ಸರು ಸಮಾಧಾನದ ನಿಟ್ಟು ಸಿರೆಳೆದರು. "ನೀವೇನೂ ಹೆದರಬೇಡಿ, ಅದರ ಸ್ವಭಾವವೇ. ಹಾಗೆ, ಬರಿ ಹಲ್ಲು *ಿರಿಚುತ್ತದೆ. ನರುಪ ದ್ರವಿ ಪ್ರಾಣಿ ಅದು” ಎಂದು ನಾನು. ಸಾವಧಾನದಿಂದ ಆ ಕಪಾಟಿನ ಹತ್ತರ ಹೋಗಿ 'ಜಾರ್ಜನಾ' ಎಂದು ಕೂಗಿ, "ಬಾ, ನಾನು ಬಂದಿದ್ದೇನೆ' ಎಂದು ಸಂಕೇಕಿಸಿದೆ. ಜಾರ್ಜಿನಾ ಓಡಿ ಹೋಗಿ ಪೋಲೀಸನ ಕಾಲಿಗೆ ಅಪ್ಪೈಗೆ ಬಿಗಿದು ಹಿಂತಿರುಗಿ ನನ್ನನ್ನು ನೋಡುತ್ತ ಹಲ್ಲು *ಿರಿಯಹತ್ತಿತು. ನಾನು ಅದರ ಕಾಲು ನಡಿದೆಳೆದು ಪುನಃ ಪಂಜರದಲ್ಲಿ ಭದ್ರ ಪಡಿಸಿದೆ. “ಅಯ್ಯಬ್ಬಾ! ಪಾರಾದೆನಪ್ಪಾ” ಎಂದು ಆ ಪೋಲೀಸ ಉಸುರ್ಗರೆದ. ಅಂದು ಮತ್ತೆ ಟಿಲಿಪೋನ್‌' ಗಂಟಿ ಬಾರಿಸಿ ದಾಗಲೆಲ್ಲ ನಾನು” ಬೆಚ್ಚಿ ಬೀಳುತ್ತಿದ್ದೆ. ಗೋರಿಲ್ಲಾ ಮರಿ ಚಮ್‌ ನಮ್ಮ ಮನೆಯಲ್ಲಿ ಉಳಿದು ನನ್ನ ತಾಯಿಯ ಸೋಡ ಸ್ನೇಹ ಗಳಿಸಿತು. ಅದಕ್ಕೊಮ್ಮೆ ಚಳಿಹಿಡಿದು ಪುಘ್ಪಸ ರೋಗದಿಂದ ನೆರಳಿದರೂ ಗುಣಹೊಂದಿತು. ಅದಕ್ಕೆ ಕನಿಷ್ಠ ಚಳಿಗಾಲದಲ್ಲಿ ಬಟ್ಟೆ ತೊಡಿಸ ಬೇಕೆಂದು ನಾನು ಸೂಚಿಸಿದ ಕೂಡಲೆ ನನ್ನ ತಾಯಿ ಅದಕ್ಕೆ ಬಟ್ಟಿ ಹೊಲಿಯಹತ್ತಿದಳು. ಚಮ್‌ ತನ್ನ ಚತುರ ಚೇಷ್ಟೆಗಳಿಂದ ಎಲ್ಲ ರನ್ನೂ ಮೆಚ್ಚಿಸುತ್ತಿದ್ದಿತು. ನಿಮ್ಮ ಚಮ್‌ ಮಾತಾಡುತ್ತಿದೆಯೆ ಎಂದು ಎಷ್ಟೋ ಹಿರಿಯರು ಕೇಳಿದ್ದುಂಟು. ಅವಕ್ಕೆ ಅವುಗಳ" ಭಾಷೆಯಿದೆ. ಎಂದರೆ ಇವರಿಗೆ ಸಮಾಧಾನವಿಲ್ಲ. ನಮ್ಮಃ ಸ ಮಾತಾಡುತ್ತಿದೆಯೆ ಎಂದು ಅವರ ಮರುಪ್ರ ನಾನೇನು ಉತ್ತರ ಹೇಳಬೇಕು? ಬಮೆ ಟೆಲಿವಿಜನ್‌ ಕಾರ್ಯಕ್ರಮಕ್ಕಾಗಿ ಚೆಮ್‌ ನನ್ನು ಲಂಡ್ಸಿಗೆ ಒಯ್ಮಿದ್ದೆ. ನನ್ನ ಸೋದರಿ ತನ್ನ ಕಾರಿನಲ್ಲಿ ನನ್ನನ್ನು ಸೆರೆದುಕೊಂಡು ಹೋಗಿ ದ್ದಳು. ದಾರಿಯಲ್ಲಿ ಪಾನೀಯಕ್ಕೆ ದು ಒಂದು ಅಷ್ಟರಲ್ಲಿಯೆ ನನ್ನ ತ ಬಯ್ದು 81, ಓ.॥ ಶೈತುಂ ಬ ಕೆಲಸವಾಗುತ್ತದೆ....ಅವನನ್ನು ನಿರ್ಮಲವಾಗಿ, ಚಂದವಾಗಿಡಲು ಬಟ್ಟೆಗಳನ್ನು ಒಗೆದೇ ಸಾಕು ಸಾಕಾಗುತ್ತದೆ. ನನಗೆ ಸನ್‌ಲೈಟ್‌ನಿಂದೆ ಬಹಳ ಉಪಕಾರವಾಗುತ್ತದೆ. ಅದರ ಹೇರಳವಾದ ಕೊರೆ ಅವನ ಬಟ್ಟಿಗಳನ್ನು ಬಹಳ ಚೆನ್ನಾಗಿ ನಿರ್ಮಲಗೊಳಿಸುತ್ತದೆ.., ಶುದ್ಧ ಸಾಬೂನು ಮಾತ್ರ ಅಷ್ಟು ನಿರ್ಮಲವಾಗಿ, ಅಷ್ಟು ಸುಲಭವಾಗಿ ಒಗೆಯಬಲ್ಲುದು.? ಸ ಜ್‌ ಠಿ ಬ್ಬ ಶ್ರೀಮತಿ ಕಮಲಾ ವಾಧ್ವಾನಿ, ಫ್ಲ್ಯಾಟ್‌ ನಂ. 54, ಭಗತ್‌ ಸಿಂಗ್‌ ಮಾರ್ಕೆಟ್‌, ನವ ದೆಹಲ್ಮಿ ಅವರು ಹೇಳುತ್ತಾರೆ: “ಬಟ್ಟೆ ಒಗೆಯಲು ಸನ್‌ ಲೈಟ್‌ ನಂತಹೆ ಸೋಪು ಬೇರೆ ಇಲ್ಲ? ಹಸಯ ಬ. ಸಹಯ ಟೇ 1 ಯಯ 040644664664400004000404050000%00% ಕ್ಕ ನಿಮ್ಮ ಬಟ್ಟೆಗಳಿಗೆ ಅತ್ಯುಂತ ಹಿತಕರ. 5 3129 ೩% ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ ೧೪೨ ಸಾದಾ ಉಪಹಾರ ಗೃ ಹಕ್ಕೆ ಹೋದಾಗ ಅದರ ಒಡತಿಯು ಚರ್ಮನನ್ನು ಬಾ ನಮ ನ್ನು ವಿಶೇಷವಾಗಿ ಸತ್ಕರಿಸಿದಳಲ್ಲದೆ ಚಮ್‌ನ ಸ್ನೇಹ ವನ್ನೂ ಸಂಪಾದಿಸಿಬಟ್ಟ ಛು ಅದು ಕೂಡ ಚಿನ್ನಾಟವಾಡಿ ತನ್ನ "ಗೌರವವನ್ನು ಹೆಚಿ,ಸಿ ಕೊಂಡಿತು. ಕಃ ಮೂರು ತಿಂಗಳ ನಂತರ ಮತ್ತೊ ಮ್ಮೆ ನಾನು ಚಮನನ್ನು ಕರೆದುಕೊಂಡು ಆದೇ "ಮಾಕ್ಸ ದಿಂದ ಉಪನ್ಯಾಸ ಸ ಕಾರ್ಯಕ್ರ ಮಕ್ಕೆ ಹೊರಟಿದ್ದೆ. ಅಷ್ಟ ಗಃ ಚಮ್‌ಾನಿಗೆ ಸ್‌ ಸ್ಪ ಳಗಳಲ್ಲಿ ಚ _ಜನಿಕವಾಗಿ ಆತಿಥ್ರ ಸತ್ಕಾ ರಗಳು ನಡೆದಿ. ದಪ್ಪ, ಆದರೆ ಮೂರು ಗಳ ಹಿಂದೆ ತನಗೆ ಆತಿಥ್ಯ ನಿ ನೀಡಿದ ಆ ಮಹಿಳೆಯ ಉಪಹಾರ ಗೃಹವನ್ನು ಕಂಡೊಡನೆ ಚಮ್‌ ಕಾರಿನಲ್ಲಿ ಅರಚುತ್ತ ನೆಗೆದಾಡಹತ್ತಿತು. ನಮಗೆ ತಿಳಿಯಲು ತುಸು ತಡವೇ ಆಯಿತು. 11111111111111111111111111111111111111111111111111111111111111111111111 1.4 //117೯11116 (೫೯1 | ಗ ₹666 ಗ೧೦೧-೦1!॥/ ೪ಟ963/100 (620೬ ; ರ್ಕ ಸಿ1:ಂ ೦ರ "್ರ ಗ್‌ 86001) - ಓ163 ೯೦೧೫ ೯೧೯೯ ಜ್ಯ ೦೫. 861071 ೧೧೦8೬£/15 ೦೦೫5೮71 $8101£ 61 8£೯774್ಕ 9, 1127೧060೦೧ ಲಿ೦ರ[€, [108೯ ಲೀತೆ08. 865-5600, ಔ೦ಗ0೩% 5. 5016 ದಿ1£೭71006075 808 1115೦85೯ 4 !ಗಸ೧ಿ81145 574755: €. ॥. & 8805., 11/£1॥0 ೧010,811611(08೯ 2. 'ಓಾಜಾಸಾಣಾಶಾಸಾನಾಲಾನಾಖಾಾಾಸ್ವಘಾವಂಘವಾಘವಾನವಾಸಳಬವತಸ್ರಾಕಾಭಾವಾಹಸಾವಾಶಾತಾಪಸವ, 3114೬. 82. ಅದರ ಗುಟ್ಟು ಕಸ್ತೂರಿ, ನವೆಂಬರ್‌ ೧೯೬೧ ಹಳೆಯ ಪರಿಚಯವನ್ನು ನೆನೆಸಿಕೊಂಡ ಆ ಮಂಗೆ ಬುದ್ಧಿಯನ್ನು ಮೆಚ್ಚಿ ಕೊಂಡು ನಾವು ಆ ಉಪ ಹಾರೆಗೃ ಹಳ್ಳ ಭೆ ಕೊಟ್ಟು ಚಮ್‌ನಿಗೆ ಆ ಹಳೆಯ ಸ್ನ(ಹಿತೆಯ ಭಟ್ಟಿ ಮಾಡಿಸಿದೆವು. ನಮ್ಮ ಪ್ರಾ ಣಿಸಂಗ್ರ ಸಿ ಸ್ಥಾಪಿಸಲು ನಾನು ಇನ್ನೂಸ್ಥ ಳವನ್ನು ಹುಡುಕುತ್ತಿ ದಾ ಗಲೇ ಅಲೆನ್ಸ್ಟರ ಮಳಿಗೆಯಿಂದ ನನ್ನ ಪ್ರಾ ್ರಣಿಗಳನ್ನು ಬೇರೆ ಕಡೆಗೆ ಸಾಗಿಸ ಬೇಕಾದ ಸಂದರ್ಭ ಬಂದಿತು. ಪೇಂಟನ್‌ ಪ್ರಾಣಿಸ ಂಗ್ರಹಾಲಯದ- / ವರು ನನ್ನ ಈ ಎಲ್ಲ ಪ್ರಾ ಣಿಗಳನ್ನು ತಮ್ಮಲ್ಲಿ ನೆಲದಿನ ಇಡಬಹುದು ಸಮ್ಮತಿಸಿ ನ ಮೇಲಿನ ಎಪತ್ತನ್ನು ನಿವಾರಿಸಿದರು. “ ನಮ್ಮ ಯೋಜನೆಯನ್ನು ಮೆಚ್ಚುವ ನಗರ ಸಭೆ ಬ್ರಿಟ್ನಿನಲ್ಲ ಸಸಾರ ಇರಬೇಕು? ಎಂದಳು ಜೇಕಿ ಒಂದಿನ. “ಪನಃ ಅವರ ಬೆನ್ನು ಹತ್ತಿ ಅಂಡಲೆಯುವುದು ನನಗಂತೂ ಸಾಧ್ಯವಿಲ್ಲ, ನಾನೇ ಸ್ವಂತಸ್ಥೆ ಳೆ ಸಂಪಾದಿಸಿ ಇದಕ್ಕೊಂದು ನೆಲೆ ಒದಗಿಸಬೇಕು. “ “ಹಾಗಾದರೂ ನಗರಸಭೆಗಳ ಅನುಮತಿ ಬೇಕೇ ಬೇಕಲ್ಲ.” “ಎಲ್ಲಿಯಾದರೂ ದೂರ, ವೆಸ್ಟ್‌ ಇಂಡೀಜ್‌ ದಂಥ ಸ್ಥಳಕ್ಕೆ ಹೋಗಿಬಿಡೋಣ ಅಲ್ಲಿ ಇಷ್ಟು ತೊಂದರೆ ಇರಲಿಕ್ಕಿಲ್ಲ” ಎಂದೆ. ಕೆಲ ವಾರಗಳ ನಂತರ ನಾನು ಲಂಡನ್ನಿಗೆ . ಹೋಗಿದ್ದಾಗ ರೂಪರ್ಟ್ಬ್‌-ಹಾರ್ಟ್‌ ಡೇವಿಸ್‌ ಎಂಬವರೊಡನೆ ನನ್ನ ಪ್ರಾಣಿ ಸಂಗ್ರಹಾಲಯದ ಯೋಜನೆಯನ್ನು ಚರ್ಚಿಸುತ್ತಿದ್ದಾಗ, ಬೆಳಕು ತೋರಿದಂತಾಯಿತು. ಚಾನಲ್‌ ದ್ವೀಪಗಳಲ್ಲಿ ನಿನ್ನ ಪರಿಚಯದವರಾರಾದರೂ ಇದ್ದರೆ ಹೇಳಬಾ ರದಿ” ಎಂದು ಸೇಳಿಕೊಂಡೆ. ರೂಪ ರ್ಟ್ಟಾ ಕ್ಷಣ- ಕಾಲ ಧೇನಿಸಿದಂತೆ ಮಾಡಿ "ಆಗಬಹುದು' ಎಂದು ಮೇಜರ್‌ ಫ್ರೇಜರರನ್ನು ಕಂಡು ಪ್ರಯತ್ನಿಸು ಎಂದು ಉಪದೇಶಿಸಿದ. ಸಂಜೆಗೆ ನಾನು ಮೇ. ಫ್ರೇಜರರಿಗೆ ಪೋನ್‌ ಮಾಡಿದಾಗ ಅಪರಿಚಿತರು ಹೀಗೆ ಪ್ರಾಣಿಸಂಗ್ರೆ- ಹಾಲಯದ ವಿಚಾರದಲ್ಲಿ ಸರ್‌ ಜೆ ಡುತ್ತಿರುವುದನ್ನು ಕಂಡು ಅವರಿಗೇನೂ ಅಚ್ಚರಿ ಯಾದಂತೆ ನನಗೆ ತೋರಲಿಲ್ಲ. ನಾನೂ ಜೇ ಜಿ ಕ್ಕ ಕ ಅಪಿ ಉತ್ತ ಮವಾಗುತ್ತವೆ, ಮನೆಯಲ್ಲಿ ಪ್ರಸನ್ನತೆ ತುಂಬುತ್ತದೆ. ಸದಾ ಜಾಗರೂಕಳಾಗಿದ್ದು ಉತ್ತಮ ವಸ್ತುಗಳನ್ನೆ ಮನೆಗೆ ತರುವೆ ತಾಯಿಯ ಅಪಾರ ಪ್ರೇಮಕ್ಕೆ ಸಿಗುವ ಬಹುಮಾನವದು! ಪ್ರೇಮಪೂರ್ವಕವಾಗಿ ಆಕೆ ಮಾಡುವ ಸಿಹಿ ತಿಂಡಿಗಳೇ ಆಗಲಿ, ಮೇಲೋಗರಗಳೇ ಆಗಲಿ, ಬಹಳ ರುಚಿಕರವಾಗುತ್ತವೆ. ಏಕೆಂದರೆ ಅಡಿಗೆಗೆ ಆಕೆ *ಡಾಲ್ಹ'ವನ್ನೇ ಉಪಯೋಗಿಸುತ್ತಾಳೆ. ಡಾಲ್ಡ ವನಸ್ಪತಿ ಉತ್ತಮ ಹಾಗೂ ಶುದ್ಧವಾದ ವನಸ್ಪತಿ ಎಣ್ಣೆಗಳಿಂದ ತಯಾರಿಸಲ್ಪಡುತ್ತದೆ. ಮಕ್ಕಳ ಬೆಳವಣಿಗೆಗೆ ಬೇಕಾಗುವ ತೌಡು ಯು ಪ್ರೇಮಪೂರ್ಣ ಕೈಗಳ ಸ್ಪರ್ಶ ಮಾತ್ರದಿಂದ ಎಲ್ಲವೂ ಎಟವಿನ್‌ಗಳು ಅದಕ್ಕೆ ಸೇರಿಸಲ್ಪಡುತ್ತವೆ. ನಿಮ್ಮ ಮನೆಯಲ್ಲಿಯೂ ಎಡಿ *ಡಾಲ್ಡ' ಆದರ ನ್ಯಾಯವಾದ ಸ್ಥಾನವನ್ನು ಚೆ ಪಡೆಯಲಿ! ಡುಲ್ಬ ವನಸ್ಪಕಿ-ರುಜಿಶರ ಅಡಿಗೆಗೆ ಸೊಗಸಾದ ಸಾಧನ 1೫೬, 70-29 1% ಜಾ ಳ್ಳ ಸ್ಸ ಮನೆಯೇ ತಾಯಿಯ ಮಮತೆಯ ಜಗತ್ತು ಉತ್ತಮ ವಸ್ತುಗಳೇ ಅಲ್ಲಿ ಬೇಗಿ ಕ ಕ ಜ್‌! ಕ್ತ ಇ ಗಿದ್ದ ೪% ಇ 18, 5.4: 55 ಸ್ಸ ಕಜ ಓ ಸ 42 ಇ 44 ಇ೫, ೫. ೨.3 ೩೮.0. ಡೆ ಶರಾ ಈ, ತ್ತೆ ಕ್ಮ 133148 ೫1 ಸ॥8 ಇಂ. 1 1% ಇತ ನೆ: ಆನ ರ್‌ ಆತಿ 86 ತೋ 3 ಕ 5 ಹ್‌ ದ ಇ ಇತಿತ್ತತ್ದ “ಇ ಜ್ಜಾ 1 ೫%0.3854 ಧ್ರಸ್ತ ಇತ ಆರತ ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ ೧೪೪ ಬಂದು ತಮ್ಮನ್ನು ಕಂಡು ನಿವರಗಳನ್ನು, ಚರ್ಚಿನ ಬಹುದೆಂದು ತಿಳಿಸಿದರು. ನಾನು ಹೋಗಿ ಜರ್ಸಿಯಲ್ಲಿಳಿದಾಗ ಅಲ್ಲಿಯ ಹವಾಮಾನ ಸುಖೋಷ್ಣವಾಗಿ ಹಿತಕರವಾ- ಗಿತ್ತು. ನಮ ನ್ನು ಸ್ವಾ ಗತಿಸಲು ಬಂದಿದ್ದ ಮೇ. ಫ್ರೇಜರ್‌ ನನು ನ್ನು ಕಾರಿನಲ್ಲಿ ತನ್ನ ಮನೆಗೆ ಕೆ ದೊಯ್ಮ ರು. “ನಿಮ್ಮ ಈ ಬಂಗಲೆ, ಲೆ ಆಗರ್ಸ್‌ ಮ್ಯಾ- ನೋರ್‌, ಅದ್ಭುತವಾಗಿದೆ” ಎಂದೆ. "ಹೌದು” ಎಂದನಾತ. “ ನಮ್ಮ ಪ್ರಾಣಿಸಂಗ್ರಹಾಲಯಕ್ಕೆ ಉತ್ತಮ ಸ್ಥಳವಲ್ಲವೆ ಜೀಕಿ?” “ ನಿಮ್ಮ ವಿಚಾರ ಹಾಗಿದೆಯೆ 1” ಎಂದು ಆತ ಗಂಭೀ(ರನಾಗಿ ಕೇಳಿದ. “ ನನ್ನದು ನಗೆಮಾತೆಂದೇ ಭಾವಿಸಿರಿ. ಆದರೂ ಈ ಸ್ಪಳ ಪ್ರಾಣಿ ಸಂಗ್ರ ಹಾಲಯಕ್ಕೆ ಅತ್ಕು ತ್ತ್ತ ಮವಾಗಿದೆ. ಸ “ಓನಗೂ ಇಲ್ಲಿಯ ವೆಚ್ಚ ತೂಗಿಸುವುದು ಕಠಿಣವಾಗಿದೆ. ಲಂಡನ್ನಿಗೆ ಧಿ ಬಿಡಬೇ ಕೆಂದಿದ್ದೆ(ನೆ. ನಿಮಗೆ ಈ ಸ ಸ್ಥಳ ಬೇಕೆ?” ಎಂದು ಏಚಾರಿಸಿದ. ಇದು 4 ಡಿಟೆ 8 ಡಿ. ಇವ್ರ ಬಾರ್ರುಲುರವಕ 1 4 ಜಣ ಇಸಾಕ ಆಯುಕ್ಟೇ ದಾತ್ರೆಮಂ “ಸ ಶಿಮಿಬೆಡ್‌ ಸಸಿ 17 8 8 ಕಸ್ತೂರಿ, ನವೆಂಬರ್‌ ೧೯೬೧ “ ನೀವು ಕೊಡುವ ಹಾಗಿದ್ದಕೆ ನೋಡಿರಿ' ಎಂದೆ. " ಒಳಗೆ ಬನ್ನಿರಿ. ಮಾತಾಡೋಣ” ಎಂದು ಆತ ನಮ ನ್ನು ಒಳಗೆ ಕರೆದೊಯ್ದ. ಒಂದು ವರ್ಷ ಕಾಲ ಎಲ್ಲ ನಗರ ತ ಇತರ ಅಧಿಕಾರಿಗಳ ಕೈಕಾಲು ಬಿದ್ದು ಪ್ರಯ- ತ್ನಿಸಿ ನಿರಾಶನಾಗಿದ್ದ ನೆನಗೆ ಇಲ್ಲಿ 9ರ ಒಂದ ಗಂಟಿಯಲ್ಲಿಯ ನನ್ನ ಪ್ರಾಣಿಸಂಗ್ರಹಾ ಲಯಕ್ಕೆ ಅತ್ಮುತ ಮಸ ಸ್ಪ ಸಳವು ಆನಾಯಾಗನಿಂಜ ಕಿಂ ದೊ ಕಿಯ ತು. 'ಕೊನೆಯ ಮಾತು ಜರ್ಸಿಯಲ್ಲಿಯ ನನ್ನ ಪ್ರಾಣಿಸಂಗ್ರಹಾಲಯ ಸಾರ್ವಜನಿಕರಿಗೆ ಮುಕ ಕದ್ವಾರವಾಗಿ ಒಂದು ವರ್ಷದ ಮೇಲಾಯಿತು. ಯುರೋೃಿನಲ್ಲಿಯೆ ನಮ್ಮದು ಹೊಸ ಪ್ರಾಣಿಸಂಗ್ರ ತಾಲಯೇಾಃ ದರೂ ಸಂಡಿಕವಾಗಿದ.. ನಮ್ಮ ತ ಚಿಕ್ಕ ಸಂಗ್ರ ಹಾಲಯದಲ್ಲಿ ೬೫೦ ಪ್ರಾಣಿಗರದ್ದು ಇದನ್ನಿನ್ನು ಎಸ್ತರಿಸಬೇಕೆಂದಿದ್ದೇವೆ. ಬೇರೆ ಎಲ್ಲಿಯೂ ಕಾಣಸಿಗದ ಅಪೂರ್ವವಾದ ಕೆಲವು ಪ್ರಾಣಿ ಗಳು ನಮ್ಮಲ್ಲಿವೆ. ಆರ್ಥಿಕಸ್ಥಿ ಸ್ಥಿತಿ ಸುಧಾರಿಸಿದೆ, ಸದ್ಯ ನಷ್ಟ ಭಾಗುತ್ತಿ ರುವ ಪ್ರಾಣಿ ವಿಶೇಷಗಳನ್ನು ಸಂಗ್ರ ಬಗುವ ವಿಚಾರವಿಟ್ಟು ಕೊಂಡಿದ್ದೆ ನೆ. ನ್ನ್ನ ಸಂಗ್ರ ಹಾಲಯದಲ್ಲಿಯ ಪ್ರಾ ್ರಣಿಗಳಲ್ಲಿ ಅನೇಕ ಪ್ರಾ ಡೆಗಳನ್ನು ನಾನೇ ಸಂಗ್ರ 'ಹಸಿದ್ದೇನೆ. ಅವುಗಳ ಸ ಸ್ಟ ಸ್‌ ವಿತೀಷಗಳನ್ನು ಂತುಕೂ ಳ್ಳಲು ಗ ತತ್ತ ಹೋಗಿ ಅವನ್ನು ಸಂದರ್ಶಿ ಸಲು ನಮಗೆ ಸಂಪೂರ್ಣ ಸಾತಕ ಎರುತ್ತ ದೆ ಎಂಬುದೆ ಈ ಸ ಸ್ವಂತ ಪ್ರಾಣಿಸಂಗ್ರ ಹಾಲಯದ ವೈಶಿಷ್ಟ್ಯ. ಪ್ರಾ ಬಜೀವನದಲ್ಲಿ, ಅವುಗಳ ರಕ್ಷಣಾ ಕಾರ್ಯದಲ್ಲಿ ವಕು ಜನರಿಗೆ "ಸಳುವಳಿಕೆ ನೀಡು ತ್ತಿದ್ದೇನೆ” ಎಂದೂ ನಾನು ನಂಬಿಕೊಂಡಿದ್ದೆನೆ. ನನ್ನ. ಈ ಕಾರ್ಕ. ಸಫಲವಾದರೆ ನನ್ನೀ ಶ್ರಮ ಸ ತವ ಅಳಿದು ಹೋಗಲಿರುವ ಪ್ರಾಣಿಗಳ ಕುಲರಕ್ಷಣೆಗಾಗಿ ಕ್ರ ಮಗಳನು ಕೈತೂಳ್ಳು ವಂತಾದಕೆ ನಾನು ' ಕೃತಕೃತ "ು 3 ದಾತೆ. ೨೦ಥಿ91ಲ9- ಘಿ ಳೆ ಗು ಗಡ 20 ನಳ್ಳಿ 1 ಇ ಉಳಳ ಇ ಗೂ ಳಳ ಗು ಗ ಗ 1 1 ನೇ 1 ಳೇ 1 1 1 1 ಲ್‌ ನಸ ನ್‌ ಷ್ಠ ನೇ ಇ 1 ಗು ಳ್ಳಿ ಕ್ಕಿ ಖಿ 1 ಕ್ಕ 1 ಕ ನೈ 1 ಳ್ಳ 1 1 ಅಕ 0 ) 4 ) 4 ಪ ತ್ರಿ ದಿ ನ ಓ ೦ ದ ಡಡ *ೀ ಚ ೬ 6ಿ ಹ ತ್ತ 4 ತ ಸ್ಯ ೦ ಕೀ ದೂವ ಕೋಟಿಗ ಕ್ಸಿ ಜು ಳೇ ಒಂದೂ ಮು ಕ್ಳಾಲು ಬೋಟಬಟಗೂ “ಜ್‌ 2 4 ನೈ ಕೆ 4 8 1 ೨ ಎ ಗೆ ಲ ಮೇಲ್ಪಟ್ಟು ಬೀಡಿಗಳ ತಯಾರಿಕೆಯಿಂದ ದಕ್ಷಿಣ ಭಾರತದಲ್ಲಿ ಬಿನಾ ಲ್‌ ಉೇ ಕ (೧ / ; ್ಸ % ಮೊದಲನೆಸ್ಸಾನವನ್ನು ಗಳಿಸಿರುವ ಭಾರತದ ಬೃಹತ್‌ ಉದ್ಯಮದ ಉತ್ಪನ್ನಗಳು ಹ, ನ ಇ ಲ ಕೆ ೪೨ ೨ 6 ್ಗೀ ಇ ಸ್ರಿ ಳ್ಳ ಫಿ ಹಾ 1 1 ಈ ಳ್ಳಿ ಇ | ೦ ಸ ?) ಚ ಳೇ ಖಿ 2, 1 ಗಿ 1 ಲೇ 8 ಭ್ಛೆೊ ಖಿ ಆ ಲಿ 1 ಳ್ಳಿ ಳೇ ಖಿ ಕ್ಕ ಳ್ಳ ಳ್ಳ ಖು ತ 1್ಥೇ ಕ್ಕ ಮಿ ಳೇ ಠಿ ಳೀ ಈ 4 ಈ ಕೈ ಳ್ಳ ಇ ತ ಸ " ಕೇ ತ ಳಿ ನ ಳ್ಳ ನ 4 4 ಕ್ಮ ಳೇ ಕ್ಯ ಲ್ದೇ 4 ಳ್ಳ ಇ ಳೀ 1 ಘಿ ಖ್ಥೇ ಳ್ಥೇ ಸ್ಥಿ ಕೆ ಕ್ಮ ತ ಲ 1 ನ ಳೇ ್‌ ಳ್ಳ ಳ್ಳಿ ೪ ತ 1 1 1 ಕ್ಟ 1್ಥ ಖ್ಠೇ ಳ್ಳ ಸ ಸ 4 ನ (ದ ಕ ಪಧಾನ ಕಚೇರಿ ಸ ೆೆ ಇ ಶೆ ಸ ಇ 1 $ 1 : ಮಂಗಳ ಗಣೇಶ ನರ್ಕ್‌ ಸ ಬೆ 1 ) ಳೇ * ಬುಂಗೆಳೂರಿ ಗಡೀಶ ಬೀಡಿ ವರ್ಕ್‌ || ಳೀ 1 1 ಕ್ಕಿ ಳ್‌ ಸ್‌ಗಿಸೆಸ್‌ ನ | ಕೆ ಸಂತೆಪೇಟೈೆ ಮ್ಳ ಸೂರು ಠೀ ಳ್‌ ಸ ಠಿ. 17817೧೩೬ “ಡ॥೩0೦1/4.'' ಠೇ ಕ್ಕೆ 7೯೫1871108 421 ತ ಲೀ ಳಾ ಕ್ಕಿ ಕೈ ಫಂ ಲೌಶಹಶಫಕಘ್ಸ ೬ ಸಾಗಾ ಕ್‌ ಕೋಕೋ ಧೋ ಬೋಲೊ ಲಾ ಗ್‌ ಉಳ ದಯಪೇ ೩ಗರ ೧ಐಟಓ!14ಓ606 ೦೧೧1೩೧ ೦೩6, 1101; ೧18 11೩82721೧೮ ೦%ಗ೧ಆಛ೦ ಓ)/ 80೮ ೦1೩ 5೧115೧2೧2೩ 7 ಟ56, (1001; ; ೧೯೧1೧೭೮೮ ಏ/ 5೧೯1 ೧. ಔ, ಔಟ ೯೦016 26 ೮0 ಆ 58777ಟ 2 (02೯೧೩೭೩೬ ೮85 ೩೦೦ ಬೆಲೆ 2॥ ಭಾರತದ ಉತ್ತುಂಗ ಶಿಖರಗಳಿಂದಲೂ ಪುಣ್ಕತಮ ಯಾತ್ರಾಸ್ಥಳ ಭಾರತ ಸಂಚಾರಿ ಕ ಇ ಸ : ; ಶೀಕೃಷ್ಣಗೋಲಾರಿ | ಓಮಾಲಯ ರರ್ಶನ| ಕ ನೇ ಆವೃತ್ತಿ ಹ ಗಳಿಂದಲೂ ಕೂಡಿದ ಹಿವಾಲಯದ ಪರಿಚಯ ಕೊಡಲಾಗಿದೆ ಅಧ್ಯಾತ್ಮ ಕಾರ್ಯಾಲಯ, ಹುಬ್ಬಳ್ಳಿ. ಹಾಗೂ ೨ ರಿಸಿಕೆಪ್ಮಿಕೋಡ್‌ ಜಿಂಗಳೂರು-0 ೩. ೪೩1೧414 14೦007೧100 1811111?" ತ ಇಟ್ಟ !(ಂ . 0ಗ0 ೦೬10 ೪8 8017000 ೧ | “ 0೦7೪71೦1೫ 1 1|81ೀ3! 7 ., 0/.170066 ವಾವ ಸಾರಾ ಖಾಯಮ್‌ ಅ `` ನ್ನ ಸ ಯ“ ನ್ನ | ಸ ಇರ್‌ ಸಾಟಿ ಸ ರಾ ತ್‌ 3 ಶಿ ( ` ಕಿ. 0 ್ಲ್ದ್ಪ್ಪಂ | ೆ ಸ” ಎಳ್ಳ! ಯು ಗೆ [ ತ್‌ ಹ ಇ ತ ಗ ಹ! ] ವಿ ೬ "ತ್ಮ ಈ 60.1 ಕೆ [ ಬು ಕ್ಸ ಟೂ. ಗಿ!||1][] 701೭7 5೦40 ಆತೆ 0೬೩ 5810 [ ಡಸ್ಟ್‌ ಸಾ ರ1ರ್ಗಟ8€ ಟಟ! 2101 1ಆಊ೭ ಹಮಖ.ಮಿಟಿಮೂ ಚಃ ಬಾ ಕ್ಟ