೦ ಅಕ್ಟೋಬರ್‌ 4988 ನಿಮ್ಮ ಮಗುವಿಗೆ ಪ್ರೋಟೀನ್‌ ಸಮೃದ್ಧ ಮೊಟ್ಟೆಗಳ ಪೌಷ್ಟಿಕ ಅಹಾರ ಉಣಿಸಿರಿ. Nd ಕ | J: Pe Wo 4 ರ್‌ಮೂರಿ ಆಕ, ಕನ್ನಡ ಡೈಜೆಸ್ಟ್‌ ' ಅ ಅನುಕರಣೆಯಿಂದ ನಾವು ಕಲಿಯುವುದ | ಗರಿಶಲೂ ಹೆಚ್ಚಾಗಿ ಕಳೆದುಕೊಳ್ಳುತ್ತೇವೆ. - ಮಹರ್ಷಿ "ಅರವಿಂದ ' ಅ ನೀನು ಚಕ್ರವರ್ತಿಯೇ ಇರಬಹುದು. ' ಆದರೆ ಜೋಕೆ, ನನ್ನ ಬಳಿ ಲೇಖನಿ ಇದೆ. - ವಾಲ್ಟೇರ್‌ ವ್ಯವಸ್ಥಾಪಕ ಸಂಪಾದಕ: | 9 ಮಾಡಬಾರದ ಕ್ರಿಯೆಗಳಲ್ಲಿ ನಿರತನಾಗು ಕೆ ಶಾಮರಾವ್‌ ' ವವನನ್ನು ಯಾರು ತಡೆಯುವರೋ ಅವರೇ ಅವನ ಮಿತ್ರರು. ತೆ ಭಾಸ 9 : ಇಂದಿನ ಮುಂದುವರಿದ ಪಾಲಕರು ಜಾನಿ ಮಕ್ಕಳನ್ನು “ಬೆಳೆಸುವಲ್ಲಿ ಕೂಡ ಹೊಸ ಆರ್‌.ಎ. ಉಪಾಧ್ಯ ವಿಧಾನವನ್ನು ' ಕಂಡುಕೊಂಡಿದ್ದಾರೆ. | ಮಕ್ಕಳಿಗೆ ಕೇಳಿದಾಗ ಕೇಳಿದಷ್ಟು ಹಣ ನೀಡಿ ತ | ಬಿಡುತ್ತಾರೆ. ಸಹಸಂಪಾದಕ: - ಜಾನ್‌ ಬ್ರೂಕ್ಸ್‌ ym ಮಾಧವ ನಾ. ಮಹಿಷಿ ಅ ಶುದ್ದ ನಗೆಯೆಂಬುದು ಮನಕ್ಕೆ ಶಾಂತಿ | ನೀಡುವ -ಉಪ ಪರಿಣಾಮಗಳಿಲ್ಲ; ದ- ' ಒಳ್ಳೆಯ ಮಾತ್ರೆಯಿದ್ದಂತೆ. ಸಹಾಯಕ ಸಂಪಾದಕ: | ನನರ್ನಾಲ್ಲಾ ಗಾ ಎಸ್‌.ಕೆ. ಶಾಮಸುಂದರ | ಅ “ಈ ದೇಶ ಮುಕ್ತ. ಇಲ್ಲಿ ಮುಕ್ತ ವಾಕ್‌ p ಸ್ವಾತಂತ್ರ್ಯ, ಮುಕ್ತ ವಿಚಾರ ಸ್ವಾತಂತ್ರ್ಯ ಯಾ ಕತ ಇತ್ತೇ ಆ CTE ಮುಕ್ತ ಪ್ರೇಮ.. ಇಷ್ಟೆಲ್ಲ ಮುಕ್ತವಾಗಿ ತ ಮುಖಪುಟ: ಚ ಬಾಪೂಜಿ ದ್ದರೂ ಮತ್ತೆ (ಕೆ ಬೇಕೊ. ನಿನಗೆ ರೊಕ್ಕ?” 1 ತಂದೆಯೊಬ್ಬ ಮಗನನ್ನು ಕೇಳುತ್ತಾನೆ. ಕಲೆ: ಆರ್‌. ಚಂದ್ರಶೇಖರ್‌ ಲ ¥ ಯಬ್ಬಂಕ ಚಂದಾ ದರಗಳು: ಸ ಚಂದಾದಾರರಿಗೆ ಸೂಚನೆ ಬಿಡಿ ಸಂಚಿಕೆ 3 3=00 “ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ . ತಿಂಗಳ 5ನೇ ದಿನಾಂಕ 1 ವರ್ಷಕ್ಕೆ ಅಂಚೆಸೇರಿ 34=00 ಹ ಬತ 2 ವರ್ಷಕ್ಕೆ Me -65=00 ದಾರರು ತಮ್ಮ ಟಪಾಲು ಕಟ್ಟೆಯಲ್ಲಿ 3 ವರ್ಷಕ್ಕೆ ......100,00 ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾಗ KASTURI, OCTOBER 1988 ಚಂದಾ ನಂಬರು ಹಾಕಿರಬೇಕು. ಸಹಚಿಂತನ ವೇದಗಳು ಮತ್ತು ಸತ್ಮ ಓದು ಕನ್ನಡದ ನೆಲದಲ್ಲಿ ಗಾಂಧಿ ನೀರುಕೊಳ್ಳುವ ದೇಶ ಡಾ. ಕೌಲಗುಡ್ಡ ನೋವು ನಲಿವೆಂಬುದು... (ಕವನ) ನಾಗಾ ಗುಡ್ಡಗಾಡಿನಲ್ಲಿ ಬೆಳಕಿನುಂಗುರ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ವಿ.ಶ್ರೀ. ವಾಕಣಕರ್‌ ಸಂಗಾತಿ ಯಾರಿಗೆ? (ಕಥೆ) ಅದ್ಬುತ ಭೃಗು ಸಂಹಿತೆಗಳು ಕಂಪಾಲಾದಿಂದ ಪಾರು ಇದುವೆ ಜೀವ ಇದು ಜೀವನ ಕುಚ್ಚದಲ್ಲಿ ಸೌಂದರ್ಯ ಬೆಳ್ಳಿ ಈಗ ಜಾರ: ಉಲ್ಲಾಸ ತರುವ ಹವ್ಯಾಸ ಗೋಡೆಯಲ್ಲಿ ಮನುಷ್ಯ (ಕಥೆ) ಪದಾರ್ಥ ಚಿಂತಾಮಣಿ ಸಂಕಟ ಬಂದಾಗ (ವಿಡಂಬನೆ) ಸುಲಗ್ನಾ ಸಾವಧಾನ...? ಗೊರ್ಬಾಚೇವ್‌ ಭೇದಿ ಕೃಷಿಕರ ಹಬ್ಬಗಳು ಪ್ರಾಥಮಿಕ ಕಣಗಳ ಮಾಯಾಲೋಕ ಅ ಪುಸ್ತಕ ವಿಭಾಗ 9 (ಶ್ರೀರಂಗ ಪಟ್ಟಣದ ಪತನ ಮೂಲ: ಎಂ. ಶಾಮರಾವ್‌ ನಿರೂಪಣೆ: ಬಿ.ಎಸ್‌. ರಾಮಭಟ್‌ sees ... ಮಂಗಳಗೌರಿ ಕೆ.ಟಿ. ಗಟ್ಟಿ ಡೌ. ಸೂರ್ಯನಾಥ ಕಾಮತ್‌ ಗೋ ...ಡಾ. ಸುನಂದಾ ಕುಲಕರ್ಣಿ ...ಹೊರೆಯಾಲ ದೊರೆಸ್ವಾಮಿ ಎ... .. 4೬. ...ಮನಸಾ ... ರವೀಂದ್ರ ಎಸ್‌. ..("ಕಸ್ತೂರಿ' ನಡೆದು ಬಂದ ದಾರಿ) ಡಾ. ಪ್ರಕಾಶ ಕೊಣ್ಣೂರ ಸಂಜೀವ ...ತಾಳ್ತಜೆ ವಸಂತಕುಮಾರ ಕೆ.ಟಿ. ಪಾಂಡುರಂಗಿ ...ಜಿ. ಕೃಷ್ಣಪ್ರಸಾದ ಮಾರ್ಸೆಲ್‌ ಐಮೆ ...ಪಾವೆಂ ...ಎಚ್‌. ಆನಂದರಾಮ ಶಾಸ್ತ್ರೀ ...ಗೌರೀಶ ಕಾಯ್ಕಿಣಿ ...ಸಂಜೀವ ಪ್ಯಾಟಿ ...ಡಾ. ಕೆ.ಎಂ. ಧ್ರುವಕುಮಾರ ...ಜಿ.ಆರ್‌. ಗುಂಡಪ್ಪ ಎ.ಎಸ್‌. ರವಿಕುಮಾರ, ಮಾಗಳ ಕಸೂರಿ ಅನಂದಿಬಾಯಿ: ಅಪ್ರಕಟಿತ ತಥ್ನಗಳು ವಸಂತ ಕಲಕೋಟಿಯವರ ಈ ಲೇಖನ (ಸ್‌ಪೆ೦ಬರ್‌ 88)ದಲ್ಲಿ ಸಾಕಷ್ಟು. ಮಾಹಿತಿಗಳು ಇದೆಯಾದರೂ ಕೆಲವು ತಥಗಳು ಸೇರಿಲ್ಲ. 'ಡಾಕ್ಟರಾಗಲು ಆಕೆ ಅಪಾರ ಕಪ್ಪ ಅನುಭವಿಸ ಬೇಕಾಗಿ ಬಂದದು ಗಂಡ ಗೋಪಾಲರಾಯನ ಹಟ ಮತ್ತು ಹಿಂಸೆಗಳಿಂದ. ಗಂಡ ಎಂದರೆ ಆಕೆಗೆ ಪ್ರೀತಿ ಗಿಂತ ಭಯವೇ ಹೆಚ್ಚಾಗಿತ್ತು. ಎಂದೂ ಒಂದಾ ದರೂ ಅಭಿಮಾನದ ನುಡಿ ಆಕೆಗೆ ಗಂಡನಿಂದ ಬರ ಲಿಲ್ಲ. ಅಲ್ಲದೆ ಅಮೆರಿಕಕ್ಕೆ ಆಕೆ ಹೋದ ಮೇಲೆ ಎಲ್ಲಿ ೯ "ಕೆಟ್ಟು ಹೋಗು'ತ್ತಾಳೋ ಎಂದು ಪತ್ರವನ್ನು ಆ ಆನಂದಿಬಾಯಿಗೆ ಬರೆದಿದ್ದ. (“...ನೀನಿನ್ನು ಡಾ ರಾದೆ. ಮೊಟ್ಟೆ ಮಾಂಸ ತಿನ್ನುತ್ತಿರಬಹುದು. ಗಂ ನನ್ನೂ ಮರೆತಿರಬಹುದು...” ಇತ್ಯಾದಿ.) ಇ ಮಾನಸಿಕ ಚಿತ್ರಹಿಂಸೆಯೂ ಆನಂದಿಬಾಯಿ ಆರೋಗ್ಯ ಕ್ಷೀಣಿಸಲು ಕಾರಣ. “ಕಡಲಗಲಿ'ಯ ಸಂಗ್ರಹ "ಕಸ್ತೂರಿ'ಯ ಈವರೆಗಿನ ಉತ್ತಮ "ಪುಸ್ತಕ ವಿಭಾಗ'ಗಳಲ್ಲೊಂದು. ಇಂಥ ಸಂಗ್ರಹಗಳಿಗಾಗಿಯೇ ನಾನು 'ಕಸ್ತೂರಿ'ಯನ್ನು ಕೊಂಡು ಓದಿ ಕಾಪಾಡಿಟ್ಟುಕೊಳ್ಳುತ್ತಿರುವುದು. ಜಯಸಿಂಗಪುರ - ಅಸ್ಮಿತಾ ಗಣಪುಲೆ “ತೇಗು ಹೇಗೆ ಬಂತು? ಆಗಸ್ಟ್‌ ಸಂಚಿಕೆಯ “ಪದಾರ್ಥ ಚಿಂತಾಮಣಿ' ಕ ಯಲ್ಲಿ ಪಾವೆಂ ಅವರು ತೇಗು ಎಂಬ ಶಬ್ದಕ್ಕೆ ಕೇವಲ ಸಾಗುವಾನಿ ಮರದ ಅರ್ಥದಲ್ಲಿ ವಿವರಿಸಿದ್ದಾರೆ. ಆದರೆ “ತಿಂದು ತೇಗು” ಎಂಬರ್ಥದಲ್ಲಿ ಈ ಪದ ಬಳಸಲಡುತ್ತಿದೆಯಲ್ಲ. ಪಾವೆಂ ಅವರು ಈ ಅರ್ಥ ಹೇಗೆ ಬಂತೆಂದು ವಿವರಿಸಿದ್ದರೆ ಚೆನ್ನಾಗಿತ್ತು. ಇಲ್ಲಿ jC [Cl 1 CM ೧ ₹1 ಇ ತ "ತೇಗು" ಎಂಬುದು ತೆಗೆ-ತೆಗು-ತೆಗಿ (ಹೊರಕ್ಕೆ ತೆಗೆ ಎಂಬರ್ಥದಲ್ಲಿ ಉಪಯೋಗಿಸಿರಬಹುದೆ? ಪ್ರಣೆ — ಡಾ। ಗೋಪಾಲ ಎಸ್‌. ಕಾರ್ಕಳ "ಕೊರವಂಜಿ' ನಾ. ಕಸ್ತೂರಿಯವರ ಕುರಿತ ಲೇಖನದಲ್ಲಿ (ಆಗಸ್ಟ್‌ 88) ಎಸ್‌.ಜೆ. ಸುಜಾತ ಅವರು “ಕನ್ನಡ ದಲ್ಲಿ ಹಾಸ್ಕ ಲೇಖನಗಳು, ಹಾಸ್ಕ ಪತ್ರಿಕೆ, ಹಾಸ್ಕ ಸಾಹಿತಿಗಳು ಅಪರೂಪ, ಅದೇ ಕಾರಣಕ್ಕಾಗಿ 'ಕೊರ ವಂಜಿ'ಯ ನಂತರ ಅಂಥದೊಂದು ಹಾಸ್ಕ ಪತ್ರಿಕೆ ಹುಟ್ಟಿ ಬರಲಿಲ್ಲ” ಎಂದಿದ್ದಾರೆ. | ಅದೇ ಕೊರವಂಜಿ ಬಳಗದ ಹಾಸ್ಕ ಸಾಹಿತಿ ಮಿತ್ರರು ಸೇರಿ "ಅಪರಂಜಿ' ಎಂಬ ಹಾಸ್ಕಕ್ಕೇ ಮೀಸ | ಲಾದ ಪತ್ರಿಕೆಯನ್ನು ಮೂರು ವರ್ಷಗಳಿಂದ ಪ್ರಕಟಿ ಸುತ್ತಿರುವುದು ಲೇಖಕರ ಗನುನಕ್ಕೆ ಬಂದಿಲ್ಲವೆ? — ಎಸ್‌.ವಿ. ಗೌಡರ್‌ ವಿಕಿರಣ-ವಿಜ್ಞಾನ-ನಿಸರ್ಗ “ವಿಕಿರಣ: ವರವೋ? ಶಾಪವೋ' ಇಂದು ಉಪ ಯುಕ್ತ ಹಾಗೂ ಸಮಯೋಚಿತ ಲೇಖನ. ಆಂಗ್ಲ ಬರಹದ ಕನ್ನಡೀಕರಣ ಉತ್ತಮವಾಗಿದೆ. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಎದ್ದ ಗಗನಚುಂಬಿ ಕಟ್ಟಡಗಳು, ಹೊಗೆಯುಗುಳುವ ಕಾರ್ಯಾನೆಗಳು, ವಾಹನಗಳು, ಡಾಂಬರಿನ ರಸ್ತೆ ಗಳೇ ಮೊದಲಾದವುಗಳು ಭೂಮಿ, ಗಾಳಿ ಹಾಗೂ ಸೂರ್ಯರ ಜೈವಿಕ-ಸಂಬಂಧಕ್ಕೆ - ಅಡ್ಡಿಯುಂಟು ಮಾಡಿ, ಸೂರ್ಯನ ' ವಿಕಿರಣದಿಂದ ಗಾಳಿಗೆ ವಿದ್ಯುತ್‌ ಸ್ಪರ್ಶವಾಗಿ ಹುಟ್ಟಿಕೊಳ್ಳುತ್ತಿದ್ದ ಪ್ರಯೋ ಜನಕಾರೀ "ನೆಗೆಟಿವ್‌ ಅಯಾನ್‌'ಗಳ ಸಂಖ್ಯೆಯನ್ನು ಕಡಿಮೆಯಾಗಿಸಿದವು. ಇ ಅಕ್ಟೋಬರ್‌ 1988 es ಇದ್ದಾನೆ! ದೇವರು ಎಂದರೆ ಬೇರೆ ಯಾರೂ ಅಲ್ಲ! ದೇಹಕ್ಕೆ ವರ್ಚಸ್ಸಿನ ರುಮಾಲು ಆಗಿ ನಮ್ಮೆಲ್ಲರನ್ನು ಬದುಕಿ ಸುವ ಆ ಅದಮ್ಮ ಶಕ್ತಿ ಅಷ್ಟೇ! ಮನುಷ್ಯ ಈ ಶಕ್ತಿಯ, ವಶ ಆದಾಗ ಜೀವಿಯಾಗುತ್ತಾನೆ! ಆ ಶಕ್ತಿಯಿಂದ ದೂರವಾದಾಗ ಶವ ಆಗುತ್ತಾನೆ! ಹೀಗೆ ಸರ್ವವ್ಕಾಪಿಯಾಗಿ ಗಿಡಮರತರುಲತೆಗಳ ಲ್ಲಿಯೂ ಹುಳು ಹುಪ್ಪಟೆ ಕ್ರಿಮೀಕೀಟಗಳಲ್ಲಿಯೂ ಆ ಚೈತನ್ಯ ಸ್ವರೂಪಿ ದೇವರಿದ್ದಾನೆ. ಆತನನ್ನು ದೇವ ರೆಂದೂ ಕರೆಯಬಹುದು. ಅತಿಮಾನವ. ಶಕ್ತಿ ಎಂದೂ ಕರೆಯಬಹುದು. ಮಹಾಮೇಧಾವಿಗಳೆನಿ ಸಿದ ಕೆಲವರು ವ್ಯಕ್ತಪಡಿಸಿದ “ನೋಡಿ, ನಿಮ್ಮ ದೇವರು ಹೀಗಿದ್ದಾನೆಯೇ?' (ಸೆಪ್ಟೆಂಬರ್‌ 88) ಲೇಖನ ಓದಿ ಬಹಳ ದುಃಖವಾಗುತ್ತದೆ. ' ಸಾಲಿಗ್ರಾಮ (ದ.ಕ.) -—'ಡಾ॥ ಎ.ಚಂದ್ರ ಶೇಖರ ಉಡುಪ “ನಿಮ್ಮ ಬುದ್ದಿಮತ್ತೆಯ (1೦06001) ದೇವರು ನನಗೆ ಬೇಡ'' ಎಂದರು ಮಹಾತ್ಮಾಗಾಂಧಿ. ಹೌದು. ಮುಗ್ದ ನಂಬಿಕೆಯ ದೇವರೇ ಒಳ್ಳೆಯದು. ಯಮಕನಮರಡಿ - ಡಿ.ಎಲ್‌. ಪಾಟೀಲ ಈ ಲೇಖನ ಓದಿದಾಗ ನನಗೆ ನೆನಪಿಗೆ ಬಂದದ್ದು ಸಂತರೊಬ್ಬರು ಹೇಳಿದ ಈ ಕಥೆ: “ಪರಮಾತ್ಮನು ಬುದ್ದಿಗೆ ತಿಳೆಯುಹ ವಸ್ತುವಲ್ಲ; ಬುದ್ದಿಯಿಂದಾಚೆಗೆ ಅನುಭವಕ್ಕೆ ತಿಳಿಯುವ ವಸ್ತು. ತಾಯಿಯ ಚಿಕ್ಕ ಮಗಳೊಬ್ಬಳು ತಾನು ಹುಟ್ಟಿದು ಹೇಗೆ ಎಂದು ತಾಯಿಯನ್ನು. ಕೇಳಿದಾಗ ಆಕೆ ನೇರ . ಹೇಳದೆ ಹಾರಿಕೆಯ ಉತ್ತ! ರ ಕೊಟ್ಟಾಳು; ಆ ಚಿಕ್ಕ ಮಗಳು ತಾನೇ ಪ್ರೌಢೆಯಾದಾಗ ತನ್ನ ಅನುಭವ ದಲ್ಲಿ ಮಗುವನ್ನು ಹೆತ್ತಾಗ, ಆ ಜ್ಞಾನವನ್ನು ಬೇರೆ ಯವರಿಂದ ತಿಳಿಯುವ 'ಅಗತ ವಿಲ್ಲ. ಈ ಕಥೆ ಎಷ್ಟು ಅರ್ಥಪೂರ್ಣ! ಬೆಂಗಳೂರು. - ಪಿ. ಶರಣಯ್ಯ ನೂರೆಂಟು ದೇವರುಗಳ ಈ ರಾಜ್ಯದಲ್ಲಿ ನಮ ದೇವರು ಹೇಗಿದಾ ನೆಂದು ನೋಡಲಿ? ಎಲ್ಲ ರೂ ನಮ್ಮವರೆಂದು ಕೊಂಡರೂ ಯಾರೂ ನಮ್ಮವರಲ್ಲ. ಆದ್ದರಿಂದ ನನಗೆ ಯಾವ ದೇವರೂ ಇಲ್ಲ. ಧಾರವಾಡ -. "ದೇವಸುತ' ಪ್ರಾಚೀನ ತಪಸಿ ಡಾ| ಜಿ. ವರದರಾಜರಾಯರನ್ನು (ಸೆಪ್ಟೆಂಬರ್‌ 88) ಕುರಿತ ಲೇಖನಕ್ಕಾಗಿ ಕತಜ . y ರ ಸರಳತೆ-ಗಾಂಭೀರ್ಯಗಳು ಅವರನು “ಪ್ರಾಚೀನ ತಪಸ್ತಿಯಂತೆ ಎಲ್ಲದರಿಂದ ವೇನೊ. ಅವರದೇ ಆದ ಒಂದು "ಮಠ'ವಿದ್ದಿದ್ದರೆ? ಅದಿಲ್ಲದೆಯೆ ಅವರು ಪ್ರಶಸ್ತಿ ಪುರಸ್ಕಾರಗಳಿಂದ _ವಂಚಿತರಾದರು. ನಾ. ಪ್ರಭಾಕರರೇ ಹೇಳುವಂತೆ, : ಧಾಯರು “ತನ್ನ ಪಾಡಿಗೆ ತಾನು ತನಗೆ ತಿಳಿದಷ್ಟು ಕೆಲಸ ಮಾಡುತ್ತ” ಜೀವಿತದ ಕೊನೆಯ ಉಸಿರಿನ ವರೆಗೂ ಕನ್ನಡ ಡಿಂಡಿಮವನ್ನು ಬಾರಿಸಿದರು. ಬೆಂಗಳೂರು "ಮುರಾರಿ. ಡಾ॥! ವರದರಾಜರಾಯರು ನಿಧನರಾದದ್ದು ಕಸ್ತೂರಿ' ಪ್ರಕಟಿಸಿದಂತೆ 12-11-82ರಲ್ಲಲ್ಲ. 1987ರಲ್ಲಿ. ಮೈಸೂರು — ರಂಗಸ್ವಾಮಿ ಒಬ್ಬ ಕಲಾವಿದ ತಾನು ಪ್ರಬುದ್ದನಾಗಲು ಏನೆಲ್ಲ ಸಾಧಿಸಬೇಕು, ಏನೆಲ್ಲಾ ಸಾಹಸಮಾಡಬೇಕು, ತಾನು ಕಂಡ ನಿಸರ್ಗವನ್ನು ಕುಂಚ-ಬಣ್ಣಗಳಲ್ಲಿ ಹೇಗೆ ಪ್ರತಿರೂಪಿಸಬೇಕು ಎಂದುದಕ್ಕೆ ಪಿ.ಆರ್‌. ತಿಪ್ಪೇಸ್ವಾಮಿಯವರ ಕಲಾಯಾತ್ರೆ ಒಂದು ಉತ್ತಮ ನಿದರ್ಶನ. ಉಜಿರೆ (ದ.ಕ.) - ವೈ. ಉಮಾನಾಥ ಶೆಣೈ ಸಿಯಾಚಿನ್‌ ಸಮಸ್ಕಾ ಪರ್ವತದ ಪರಿಚಯವನ್ನು ಮಹತ್ವವನ್ನು ಕೆಲವೇ ಮಾತುಗಳಲ್ಲಿ ಮಾಡಿಕೊಟ್ಟಿರುವುದಲ್ಲದೆ ಅನೇಕ ಕುತೂಹಲಕರ ವಿಷಯಗಳನ್ನು ತಿಳಿಸಿಕೊಟ್ಟ ರವೀಂದ್ರ ಭಟ್ಟರಿಗೆ ಧನ್ಯವಾದಗಳು. ಸೂರಣಗಿ -. ನರಸಪ್ಪ ಮೇಲ್ಮರಿ ಡಾ|| ಪರಮೇಶ್ವರ ರಾವ್‌ ಅಮೆರಿಕದಲ್ಲಿ ಓದಿ ಬಂದು ಆಂಧ್ರದ ಹಳ್ಳಿಗಳ ಉದ್ದಾರಕ್ಕೆ ಶ್ರಮಿಸುತಿ ಶಿರುವ ಡಾ| ಪಠಮೇಶ್ವರ ರಾಯರು ಮಹಾತ್ಮಾಜಿಯ ಆಶೆಯನ್ನು ಪೂರೈ ಸಿದ ಮಹನೀಯ. ಈ ಪರಿಚಯ ಅವ ವರ ಭಾವಚಿತ್ರ ವಿಲ್ಲದೆ ಅಪೂರ್ಣವೆನಿಸಿತು. ಉಡುಪಿ - ಫಿಪತಿರಾವ್‌ ಸಲಿಮಾರ್ಕರ್‌ ಇರಾಕೋ, ಇರಾನೋ? ಜುಲೈ 'ಕಸ್ತೂರಿ' ಯಲ್ಲಿ ಪ್ರಕಟವಾದ ವೃಷಭೇಂದ್ರ ಯ್ಯನವರ ಲೇಖನ "ಹಾಲು ಮಡ್ಡಿಯ ನಾಡು. ಖರ್ಜೂರದ ಬೀಡು' ಲೇಖನಕ್ಕಾಗಿ ಧನ್ಕವಾದ ಗಳು. ಆದರೆ ಲೇಖನದೊಂದಿಗಿನ ನಕ್ಷೆಯಲ್ಲಿ. ಪಾಕಿ ಸ್ನಾನಕ್ಕೆ ತಗುಲಿದಂತೆ ಇರಾಕ್‌ ಎಂದು ಕಾಣಿಸಿ ದ್ದೀರಿ. ಅದು ಇರಾನ್‌ ಆಲ ವೆ? ಬೆಟ್ಟದಪುರ - ಎ.ಜಿ. ಕೃಷ್ಣಪ್ಪ (ಹೌದು ನೀವು ಹೇಳುವುದು ಸರಿ. ಕಣ್ತಪ್ಪಿನಿಂದುದ ಪ್ರಮಾದಕ್ಕೆ ವಿಷಾದಿಸುತೆ ವೆ. — ಸಂಪಾದಕ) OO ಕೇಂ f್‌ ರ್‌ಮೂರಿ ವರ್ಷ ೩೩ ಅಕ್ಟೋಬರ್‌ ೧೯೮೮ ಸಂಚಿಕೆ ೨ ವೇದಗಳು ಮತ್ತು ಸತ್ತ ಹಿಂದೆ ಕುಮಾರಿಲಭಟ್ಟನೆಂಬ ಒಬ್ಬ ಜ್ಞಾನಿ ಇದ್ದ. ಅವನು ವೇದಗಳನ್ನು ಸಾಕಷ್ಟು ಓದಿ ತಿಳಿದವನು. ಅದರಲ್ಲಿ ಹೇಳಿದಂಥ ಕರ್ಮಾನುಷ್ಠಾನಗಳಲ್ಲಿ ನಂಬಿ ರಕೆಯುಳ್ಳವನು. ಆ "ದಿನಗಳಲ್ಲಿ ಬೌದ್ದರು ವೈದಿಕ ಮತಕ್ಕೆ ವಿರುದ್ಧವಾಗಿರುವ ತಮ್ಮ ಮತಪ್ಪ ಚಾರವನ್ನು ಬಹಳ ತೀವ್ರವಾಗಿ ನಡೆಸುತ್ತಿ ದ್ದರು. ಅವರ ವಾದವನ್ನು ಖಂಡಿಸಬೇಕೆಂದು ಕುಮಾರಿಲಭಟ್ಟ ಸಿದ್ದನಾದ. ಹಾಗೆ ಮಾಡಬೇಕಾದರೆ ಬೌದ್ದ ಮತವನ್ನು ಕುರಿತು ಕೂಲಂಕಹವಾಗಿ ತಿಳಿದುಕೊಳ್ಳಬೇಕಾಗಿತ್ತು. ಅದಕ್ಕಾಗಿ ಕುಮಾರಿಲಭಟ್ಟ ಬೌದ್ದ ಸನ್ಯಾಸಿಯ ವೇಷವನ್ನು ಹಾಕಿಕೊಂಡು ಪ್ರಯಾಗದೊಳಗಿನ ಒಂದು ಬೌದ್ದ ವಿಹಾರವನ್ನು ಸೇರಿ ಆ ಮತವನ್ನು ಆಳವಾಗಿ ಅಭ್ಯಸಿಸತೊಡಗಿದ. ' ಹೀಗಿರುವಾಗ ಒಮ್ಮೆ ಕುಮಾರಿಲಭಟ್ಟ ತಮ್ಮ ಮತಕ್ಕೆ ಬದ್ದಶತ್ರುವೆಂದು ಬೌದ್ದರಿಗೆ ಗೊತ್ತಾಗಿ ಬಿಟ್ಟಿತು. ತಮ್ಮ ರಹಸ್ಯಗಳನ್ನು ತಿಳಿದುಕೊಂಡದನನ್ನು 'ಜೀವದೊಂದಿಗೆ ಬಿಡಬಾರದೆಂದುಕೊಂಡ ಬೌದ್ದ ರು ಅವನನ್ನು ಮಂದಿರದ ಏಳನೇ ಅಂತಸ್ತಿ ನಿಂದ ಕೆಳಗೆ ದೂಡಿಬಿಟ್ಟರು. ಬೀಳುವಾಗ ಕುಮಾರಿಲಭಟ್ಟನು “ವೇದಗಳು ಸತ್ಯವಾಗಿದ್ದರೆ ನಾನು ಸುರಕ್ಷಿತನಾಗಿರಬೇಕು'' ಎಂದು ಕೊಂಡ. ವಿಚಿತ್ರವೆಂದರೆ ಅವನಿಗೆ ಯಾವ ಪೆಟ್ಟೂ ಆಗಲಿಲ್ಲ. ಆದರೆ ಅವನ ಒಂದು ಕಣ್ಣಿಗೆ ಕಲ್ಲು ಚುಚ್ಚಿ ಬಹಳ ನೋವಾಯಿತು. ತಾನು ವೇದಗಳ ಮೇಲೆ ಅಷ್ಟೊಂದು ನಂಬಿಕೆಯಿಟ್ಟರುವಾಗ ಹೀಗೇ ಕಾಯಿತೆಂದು ತಿಳಿಯದೆ ಕುಮಾರಿಲಭಟ್ಟನು ತನ್ನ ಸಂದೇಹವನ್ನು ಗುರುವಿನ ಮುಂದೆ ಬಿಚ್ಚಿಟ್ಟ. “ನೀನು ವೇದಗಳನ್ನು ಪೂರ್ತಿಯಾಗಿ ನಂಬದೆ ವೇದಗಳು ನಿಜವಾಗಿದ್ದರೆ ಎಂದು ಸಂದೇಹಪಟ್ಟವ ನಂತೆ ಹೇಳಿಕೊಂಡೆ. ಸತ್ಯವಾದ ವೇದಗಳು ನನ್ನನ್ನು ಯಾವ ಕೇಡೂ ಬಾರದಂತೆ ಸುರಕ್ಷಿತವಾಗಿಡುತ್ತವೆ ಎಂದು ನೀನು ಹೇಳಿಕೊಂಡಿದ್ದರೆ ನಿನಗೆ ಹೀಗೆ ನೋವು ಉಂಟಾಗುತ್ತಿರಲಿಲ್ಲ' ಎಂದು ಗುರುವು ಕುಮಾರಿಲಭಟ್ಟನಿಗೆ ಸಮಾಧಾನ ಹೇಳಿದರು. ಅ ಮಂಗಳಗೌರಿ. ಅಕ್ಟೋಬರ್‌ 1988 EE ಹಲವು ವಸ್ತುಗಳನ್ನು ಕೊಂಡುಕೊಳ್ಳುತ್ತಾನೆ. ಸುಖ ಸಂತೋಷಗಳನ್ನು ಅರಸುತ್ತಾ ಕೆಲ ವೊಂದು ಮನೋರಂಜಕ ವಸ್ತುಗಳ ಮೊರೆ ಹೋಗುತ್ತಾನೆ. ಆದರೆ. ಈ ಸುಖವನ್ನೂ ಸಂತೋಷವನ್ನೂ ಪಡೆಯುವ ವ್ಯವಹಾರದಲ್ಲಿ ವ್ಯಕ್ತಿಗೆ. ನಿಜವಾದ ತೃಪ್ತಿ ಸಿಗುತ್ತದೆಯೇ? ಅಥವಾ ಅದೊಂದು ಚಟವಾಗಿ ಅದರಿಂದ ಸಿಗುವುದು ಬರೀ ಕ್ಷಣಿಕ ತೃಪ್ತಿಯೇ ಎಂಬುದು ಚರ್ಚಾಸ್ಪದ ವಿಚಾರ. ತೃಪ್ತಿಗಾಗಿ ಒಂದು ವಸ್ತುವನ್ನು ಪದೇ ಪದೇ ತೆಗೆದುಕೊಳ್ಳುವಾಗ, ತೃಪ್ತಿಗೋಸ್ಕರ ಏನನ್ನೋ ಒಂದನ್ನು ಮರಳಿ ಮರಳಿ ಮಾಡುವಾಗ ಉಂಟಾಗುವುದು ಆತೃಪ್ತಿಯೇ ಹೊರತು, ತೃಪ್ತಿಯಲ್ಲ. ಹಲವು 'ಬಗೆಯ ಸುಖ ಭೋಗದ ವಸ್ತುಗಳಿದ್ದರೂ ಯಾವುದರಿಂದಲೂ ಸಂಪೂರ್ಣ ಸಂತುಷ್ಟ ದೊರೆಯುವುದಿಲ್ಲ. ಎಲ್ಲಾ ಬಗೆಯ ಮಾದಕ ವಸ್ತುಗಳ ಸೇವನೆಯ ಪರಿಣಾಮ ಅತೃಪ್ತಿ, ಅಶಾಂತಿ, ಅಸಂತೋಷವೇ. ಸುಖ ಸಂತೋಷವನ್ನು ಪಡೆಯುವ ಮೂಲಕ ಮನುಷ್ಯ ಕರಗುತ್ತಾ, ಕ್ಷಯಿಸುತ್ತಾ ಹೋಗ ಬಾರದು, ಬೆಳೆಯುತ್ತಾ, ಬೆಳಗುತ್ತಾ ಹೋಗ ಬೇಕು. ದೇಹಕ್ಕೆ ಅಂತಹ ಸತ್ವವನ್ನು ನೀಡುವ ವಸ್ತುಗಳೆಂದು ಹಾಲನ್ನು, ಹಣ್ಣನ್ನು, ಜೇನನ್ನು, ತುಪ್ಪವನ್ನು ಹೆಸರಿಸಬಹುದು. ಬುದ್ದಿಗೆ ಅಂತಹ ಶಕ್ತಿಯನ್ನು ನೀಡುವಂಥಾದ್ದು ಏನಿದೆ? ಇದೆ ಸಾಹಿತ್ಯವಿದೆ, ಸಂಗೀತವಿದೆ, ಕಲೆಯಿದೆ. ಸಾಹಿತ್ಯ ಅದರಲ್ಲಿ ಮುಖ್ಯವಾದದ್ದು, ಓದಿ ನಿಂದ ಆಗುವ ಪ್ರಯೋಜನ ಕಣ್ಣಿಗೆ ಕಾಣಿಸದಿರ ಬಹುದು. ಅದರಿಂದ ಮನಸ್ಸಿನಲ್ಲಿ ಆಗುವ ಪರಿ ಣಾಮ ಥಟ್ಟನೆ ಗೋಚರಿಸದೆ ಇರಬಹುದು. ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ಅದೇನೆಂದರೆ ಥಟ್ಟನೆ ಆಗುವ ಪರಿವರ್ತನೆಯ ಪ್ರಭಾವ ಥಟ್ಟನೆ ಕೊನೆಯಾಗುತ್ತದೆ. ಓದಿನ ಮೂಲಕ ಮನಸ್ಸು, ಬುದ್ದಿ ಬೆಳೆಯುವ ವಿಧಾನ ವನ್ನು ಒಂದು ವೃಕ್ಷದ ಬೆಳವಣಿಗೆಗೆ ಹೋಲಿಸ ಬಹುದು. ಅದೂ ಒಂದು ಬಗೆಯ ಕ್ರಾಂತಿ. ಅತ್ಯಂತ ಸುಂದರವಾದ, ಅತ್ತಂತ ಸುಖಪ್ರದ ವಾದ ಕ್ರಾಂತಿ, ಶಾಂತಿಯಿಂದ ಕ್ರಾಂತಿ. ಅದರ ಮೂಲಕ ದೊರೆಯುವ ಮನೋರಂಜನೆ ಬರೀ ಮನೋರಂಜನೆಯಲ್ಲ. ಬೌದ್ದಿಕ ವಿಕಾಸ ವನ್ನುಂಟುಮಾಡುವ ಮನೋರಂಜನೆ. ನಾವು ಸಂತೋಷದಿಂದ ಜೀವಿಸಬೇಕಾದರೆ, ಬದುಕಿನಲ್ಲಿ ಆನಂದ ಎಂಬುದನ್ನು ಕಾಣಬೇಕಾ ದರೆ, ನಾವು ಇತರರ ಬಗ್ಗೆ, ಪರಿಸರದ ಬಗ್ಗೆ, ಪ್ರಪಂಚದ ಬಗ್ಗೆ ತಿಳಿವು ಉಳ್ಳವರಾಗಿರಬೇಕು. ನಮಗೆ ಸುಖವನ್ನು, ಸಂತೋಷವನ್ನು, ಅರಾಮವನ್ನು ನೀಡುವ ವಸ್ತುಗಳನ್ನು ನಿರ್ಮಿ ಸಿದ ಶಕ್ತಿಗಳ, ವ್ಯಕ್ತಿಗಳ ಕುರಿತು ತಿಳಿಯಬೇಕು. ಮತ್ತು ಅಂಥ ನಿರ್ಮಾಣಕಾರ್ಯದಲ್ಲಿ ನಾವೂ ಪಾಲುಗೊಳ್ಳಬೇಕು. ಹಣವನ್ನು ಕೂಡಿಹಾಕು ವ್ರದರಿಂದ ಮತ್ತು ಅದನ್ನು ಇಷ್ಟಾನುಸಾರ ವ್ಯಯಿಸುವುದರಿಂದ ನಮಗೆ ಆನಂದ ಸಿಗ ಲಾರದು. ನಾವು ಉಡುವ ಬಟ್ಟೆ, ನಾವು ನಡೆವ ರಸ್ತೆ, ನಾವು ಸಂಚರಿಸುವ ವಾಹನ, ದಿನದ ಇಪ್ಪತ್ನಾಲ್ಕು ಗಂಟೆಗಳ ನಮ್ಮ ಸುಖಮಯ ಜೀವನಕ್ಕೆ ಉಪಯೋಗಿಸುವ ನೂರಾರು ವಸ್ತು ಗಳು ನಮ್ಮ ಕೈಗಳಿಂದ ಆಗಿರುವುದಿಲ್ಲ. ಅವು ಗಳನ್ನು ನಿರ್ಮಿಸಿದವರು ಯಾರ್ಕಾರೋ ಆಗಿರು ತ್ತಾರೆ. ಅದೊಂದು ಬರೀ ಭೌತಿಕ ಪ್ರಕ್ರಿಯೆ ಯಲ್ಲ. ಅದರ ಹಿಂದೆ ಮನುಷ್ಯನಿರಬಹುದು. ಪ್ರಕೃತಿಯಿರಬಹುದು. ಎರಡನ್ನೂ ಮೀರಿದ ಶಕ್ತಿಯೂ ಇರಬಹುದು. ಅದನ್ನು ಅರ್ಥಮಾಡಿಕೊಳ್ಳಲು ಪ್ರಜ್ಞಾ ವಂತಿಕೆ ಅಗತ್ಯ. ತಿಳುವಳಿಕೆ ಅಗತ್ಯ. ಅನು ಕಂಪನ ಅಗತ್ಯ. ಓದು ಈ ಪ್ರಜ್ಞಾವಂತಿಕೆ ಯನ್ನೂ ತಿಳುವಳಿಕೆಯನ್ನೂ ಬೆಳೆಸುವ ಸರ್ವೋ ತೃಷ್ಟ ಸಾಧನವಾಗಿದೆ. ನಾವು ಅನುಭವಿಸುವ ಪ್ರತಿಯೊಂದು ವಸ್ತುವಿನ ಹಿಂದೆ ಇರುವ ಕೃತಿ, ಸೇವೆಯ ಹಿಂದೆ ಇರುವ ಸಹೃದಯತೆಯನ್ನು ಗುರುತಿಸಲು, ಅರಿವಿನ ಸೀಮೆಯನ್ನು ಮಾತ್ರ ವಲ್ಲ, ಬದುಕನ್ನು ಉದಾತ್ತವಾಗಿ, ಹೆಚ್ಚು ಸುಂದರವಾಗಿ ಬದುಕಲು ಬೇಕಾದ ವಿವೇಚನಾ ಶಕ್ತಿಯೂ ಲಭಿಸುತ್ತ ಜ್‌ ಈ AKAN PS ಯಾರಾ ಣಾ,:)ಗೂ /):70ಗ:ಗ್ಷ;]ಘಔೂ್ತ/ಗ/:/ಗ ;)್ಷ 7/:,್ವ್ಷ6ಕಕಕ್ತಕ್ಷಕಕ್ಷಾ್ಷಾ್ಷ ಕ್ಷ [eo `9 ದಾ ಸೂರ್ಯನಾಥ ಕಾಮತ 9 ಈಈೌಷ್ಟೀಯತೆಯ 'ಪ್ರಜ್ಞೆ ಬಹಳ ಕಾಲದ ಹಿಂದೆಯೇ ಮೊಳಕೆಯೊಡೆ ಬಿತ್ತು. ಲೋಕಮಾನ್ಯ ಟಿಳಕರ "ಕೇಸರಿ' ಪತ್ರಿಕೆ ಯಲ್ಲಿನ ಲೇಖನಗಳು ಹಾಗೂ ಅವರ ಅನು ಯಾಯಿಗಳ ಕಾರ್ಯಕ್ರಮಗಳು ಜನರಲ್ಲಿ ರಾಷ್ಟ್ರೀ ಯತಾಭಾವವನ್ನು ಮೂಡಿಸಿದ್ದವು. ಆದರೆ ಅದು ನಗರ ಪ್ರದೇಶಗಳಿಗಷ್ಟೇ ಸೀಮಿತ ವಾಗಿತ್ತು. ಜಾತಿ, ಧರ್ಮಗಳ ಗೋಡೆ ಐಕ್ಕಭಾವಕ್ಕೆ ಅಡ್ಡಿಯಾಗಿದ್ದವು. ಈ ಎಲ್ಲ ತೊಡಕುಗಳನ್ನು ನಿವಾರಿಸಿ, ಜನರನ್ನು ಒಗ್ಗೂಡಿಸುವ ಕಾಯಕ ಗಾಂಧೀಜಿಯಿಂದ ಮಾತ್ರ ಸಾಧ್ಯವಿತ್ತು. ಕನ್ನಡ ನೆಲವನ್ನು ಗಾಂಧೀಜಿಯ ಪಾದಗಳು ಪ್ರಪ್ರಥಮವಾಗಿ ಸ್ಪರ್ಶಿಸಿದ್ದು 1915ರಲ್ಲಿ. ಬೆಂಗಳೂರಿಗೆ . ಬಂದ ಗಾಂಧೀಜಿ, ಅಲ್ಲಿ ಗೋಪಾಲಕೃಷ್ಣ. ಗೋಖಲೆಯವರ ಭಾವಚಿತ್ರ ವನ್ನು ಅನಾವರಣಗೊಳಿಸಿದರು. ಡಿ.ವಿ.ಜಿ. ಯವರು ಈ ಸಮಾರಂಭವನ್ನು ಏರ್ಪಡಿಸಿ ದ್ದರು. 1916ರಲ್ಲಿ “ಮುಂಬೈ ಗಾಂಧೀಜಿ ಭಾಗವಹಿಸಿದ್ದರು. ಟಿಳಕರಂತಹ ಉಗ್ರವಾದಿಗಳ ಬೆಂಬಲಿಗರಾಗಿದ್ದ ದೇಶ ಪಾಂಡೆ ಗಂಗಾಧರರಾಯರು ಈ ಗೋಷ್ಠಿಯ ಬಳಿಕ ಗಾಂಧೀಜಿಯ ವಿಚಾರಧಾರೆಯಿಂದ ಪ್ರಭಾವಿತರಾದರು. “ಗಾಂಧೀಜಿಯ ಸಂಪರ್ಕ ದಲ್ಲಿ ಬಂದನಂತರ ಅಹಿಂಸೆಯಲ್ಲಿ ಎಂತಹ ಅದ್ಬುತ ಶಕ್ತಿಯಡಗಿದೆ ಎಂಬುದು ನನಗರಿ ವಾಯಿತು,'' ಎಂದು ಆ ಬಳಿಕ ಅವರು ಹೇಳಿ ದರು. ವಿಠ್ಠಲಭಾಯಿ 1918ರಲ್ಲಿ ವಿಜಾಪುರದಲ್ಲಿ ನಡೆದ ಇನ್ನೊಂದು ಬೆಳಗಾವಿಯಲ್ಲಿ -- ನಡೆದ ಗೋಷ್ಠಿಯಲ್ಲಿ, : ಅಸ್ಪೃಶ್ಯತೆಯನ್ನು ತೊಡೆದು ' ಅಕ್ಟೋಬರ್‌ 1988 ಕರ್ನಾಟಕದಲ್ಲಿ ರಾಜಕೀಯ ಗೋಷ್ಠಿ'ಯಲ್ಲಿ ಪಟೇಲರ ಅಧ್ಯಕ್ಷತೆಯಲ್ಲಿ ಹಾಕುವ ಬಗ್ಗೆ ಗಾಂಧೀಜಿ ಭಾಷಣ ಮಾಡ ಬೇಕಿತ್ತು. ಆದರೆ ಯಾವೊಬ್ಬ ಅಸ್ಪೃಶ್ಮನೂ ಅಲ್ಲಿ ಹಾಜರಿರಲಿಲ್ಲವಾದ್ದರಿಂದ ಗಾಂಧೀಜಿ ಭಾಷಣ ಮಾಡಲು ನಿರಾಕರಿಸಿದರು. ಕೊನೆಗೆ ಹಲವಾರು ಹರಿಜನರನ್ನು ಕರೆತಂದ ಬಳಿಕವೇ ಸಭೆ ನಡೆಯಿತು. ಮಂಗಳೂರಿನಲ್ಲಿ ಕರ್ನಾಡ ಸದಾಶಿವರಾಯರ ಆಹ್ವಾನದ ಮೇರೆಗೆ ಬಾಪು 1920 ರ.ಅಗಸ್ಟ್‌ 19ರಂದು ಮಂಗಳೂರಿಗೆ ಭೇಟಿ ನೀಡಿದರು. . "ಖಿಲಾ ಪತ್‌' ಚಳವಳಿಯ ನಾಯಕ ಶೌಕತ್‌ ಆಲಿ ಗಾಂಧೀಜಿಯ ಜೊತೆಗಿದ್ದರು. ಅಲ್ಲಿ ಮುಸ್ಲಿಮ ರನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿ “ಇಸ್ಲಾಂ ರಕ್ಷಣೆಗೆ ಅಸಹಕಾರ ಚಳುವಳಿ ಯೊಂದೇ ಮಾರ್ಗೆ'' ಎಂದು ಹೇಳಿ ಅಸಹಕಾರ ತತ್ವವನ್ನು ಜಾರಿಗೆ ತರಲು ಒಂದು ಕಾರ್ಯ ಕ್ರಮವನ್ನೇ ರೂಪಿಸಿದರು. ಒಂದು ದಿನದ ನಂತರ ಬೆಂಗಳೂರಿನ. ಕಂಟೋನ್ಮೆಂಟಿನಲ್ಲಿ ನಡೆದ `ಮುಸಲ್ಮಾ ನರ ಬೃಹತ್‌ ಸಭೆಯಲ್ಲಿ “ಖಿಲಾಫತ್‌'ನ ಪುನರ್‌ ಸಾಪನೆಗೆ ಖಡ್ಗಕ್ಕಿಂತ ಅಸಹಕಾರ ಚಳು ವಳಿಯೇ ಹೆಚ್ಚು ಪರಿಣಾಮಕರವೆಂದು ಗಾಂಧೀಜಿ ವಾದಿಸಿದರು. ಪರಿಣಾಮವಾಗಿ ಕಂಟೋನ್ಮೆಂಟಿನಲ್ಲಿ 'ನ್ಯಾಷನಲ್‌ ಸ್ಕೂಲ್‌' ಆರಂಭವಾಯಿತು. ಅಸಹಕಾರ ಚಳುವಳಿಗೆ . ಓಗೊಟ್ಟ ಬೆಂಗಳೂರಿನ ಶಾಲೆಗಳನ್ನು ತೊರೆದು ಬಂದ ವಿದ್ಯಾರ್ಥಿಗಳು ಈ ಶಾಲೆ ಯನ್ನು ಸೇರಿದರು. ಮಂಗಳೂರು ಹಾಗೂ ಬೆಂಗಳೂರಿನ ಹಲ ವಾರು ಮಹಿಳೆಯರು ತಮ್ಮ ಸ್ವರ್ಣಾಭರಣ ಗಳನ್ನು "ಟಿಳಕ ಸ್ವರಾಜ್‌ ನಿಧಿ'ಗೆ ದೇಣಿಗೆ ನೀಡಿ ದರು. 1920ರಲ್ಲಿ ಗಾಂಧೀಜಿ ಬೆಳಗಾವಿಗೆ ಹೋದಾಗಲೂ ಈ ಘಟನೆಯ ಪುನರಾವರ್ತ ನೆಯಾಯಿತು. ಗಾಂಧೀಜಿ ್ಹನಿಪ್ಪಾಣಿಗೆ ಹೋದಾಗ ಅಲ್ಲಿಯ ನಾಯಕರೊಬ್ಬರು, ಗಾಂಧೀಜಿಯನ್ನು ಬ್ರಾಹ್ಮಣರ ಕೈಗೊಂಬೆ ಯೆಂದು ಕರೆದು ಕಾಂಗ್ರೆಸ್‌ ಪಕ್ಷವಿರುವುದು ಬ್ರಾಹ್ಮಣರ ಹಿತರಕ್ಷಣೆಗಾಗಿ ಮಾತ್ರ ಎಂದು ಆಪಾದಿಸಿದರು. ಚಿಕ್ಕೊಡಿ, ಹುಕ್ಕೇರಿ, ಸಂಕೇ ಶ್ರರಗಳನ್ನು ಸಂದರ್ಶಿಸಿದ ಬಳಿಕ ಗಾಂಧೀಜಿ ಖಾನಾಪುರ, ನಂದಗಾವ್‌, ಅಳ್ನಾವರ ಹಾಗೂ © ಜಯರಾಮಾಚಾರ್ಕ ಕೊಪ್ಪಳರೇ ಧಾರವಾಡದಲ್ಲೂ ಗಾಂಧೀಜಿಯ ಗೆ ಓಗೊಟ್ಟು, ಆಲೂರು ವೆಂಕಟರಾವ್‌, ಮಹ ರಾವ್‌ ಕಬ್ಬೂರು, - ಮುದವೀಡು ವೆಂಕಓ ರಾವ್‌ ಮುಂತಾದವರು ತಮ್ಮ ವಕೀಲಿ ವೃತ್ತಿ ಯನ್ನು ತೊರೆದರು. ಧಾರವಾಡ. ಗದಗು, 1921 ಮೇ 28ರಂದು ಗಾಂಧೀಜಿ ವಿಜಾಪುರ ಹ ಪಾ ಒಬಿ ಭ್ಯ ಜಾಲ್‌ ಕಗ ಕಾರಾ ತ ನ್‌ಂ ಕೌಲ ಹ NC ed ಹೋ eM He JE ಜಂ we th ಗುಂಡಪ ನವರು pS ಎ ಡ್‌ pe ಎತ ಓವ MA Wer LS Ye wh ಗಾಲ್‌, NO NE ಗ ಇಳ $2029 ne ಕ್‌ ಕೇ {Ne wy ಆ ie Ch mV AIAG ಆ ಹ ಕು ತಾ ತಂಗ ಪಾಟ್‌ SU ಇ ಚಟು ಎದ ಜೂ ಕಾಲಾ ಆ ಕಸು ಹೀ! IY ಒಂ ಇತಿ Arr A TNE Ae ML SS wu Bh eed ಹ್‌ tN 6್ಪ ಅವರಿಗೆ ಸರಕಾರಿ ನೌಕರಿ ದೊರಕ ರಿ ಗಾಂಧೀಜಿ ಮಾಡುತಿದಾರೆ. ಇದೊಂದು ಬ್ರಾಹ್ಮಣರ ಒಳಸಂಚು" ಎಂಬುದು ಅವ ಆರೋಪವಾಗಿತ್ತು. ತಮ ಕರೆ ಸಮಾಜದ ಪಾಂ. ಟು A $i ಎಲ್ಲಾ ವರ್ಗಗಳಿಗೂ ಸಂಬಂಧಿಸಿದು A re he Vy ಶಾಬಾದಿಯವರ ವಾದ ಬ್ರಿಟಿಶರ ಒಡೆದು ಆಟ ಕಟ ST ಬ ಇಲೀಕಸ್ತೂರಿ ಆಳುವ ನೀತಿಯಿಂದ ; ಪ್ರೇರಿತವಾದದ್ದೆಂದು ಗಾಂಧೀಜಿ ಉತ್ತರಿಸಿದರು. ಗಾಂಧೀಜಿಯ ಹುಬ್ಬಳ್ಳಿ ಪ್ರವಾಸದಲ್ಲಿ ಸರ್‌ ಸಿದ್ದಪ್ಪ ಕಂಬಳಿ ಯವರೂ ಇದೇ ರೀತಿಯ ವಾದವನ್ನು ಮಂಡಿ ಸಿದ್ದರು. ಆದರೆ ಗಾಂಧೀಜಿಯ ಬಿಚ್ಚುಮನಸ್ಸು ಹಾಗೂ ವಿನಯ ಸ್ವಭಾವಗಳಿಂದಾಗಿ ಈ ರೀತಿಯ ಅನುಮಾನಗಳು ಕಾಲಕ್ರಮಮೇಣ ದೂರವಾದವು. “ನೂತನ ಶಿಕ್ಷಣ ಕ್ರಮ ನಮ್ಮನ್ನು ಹೇಡಿಗಳ ನ್ನಾಗಿ ಮಾಡಿದೆ. ನಮ್ಮಲ್ಲಿಯ ಅಸಹಾಯಕತೆ ಹಾಗೂ ಪರಸ ರ ಅಸೂಯೆಗಳು ಈ ಹೊಸ ಶಿಕ್ಷಣ ಕ್ರಮದಿಂದಾಗಿಯೆ ಬಂದದ್ದು. ಇದು ನಮ್ಮಲ್ಲಿ ಗುಲಾಮಗಿರಿಯ ಮನೋಭಾವ ವನ್ನು ಹುಟ್ಟು ಹಾಕಿದೆ,” ಎಂದು ಗಾಂಧೀಜಿ ವಿಜಾಪುರದಲ್ಲಿ ಹೇಳಿದರು. ಇದೇ ಸಂದರ್ಭ ದಲ್ಲಿ ಮಂಗಳವೇಢೆ ಶ್ರಿನಿವಾಸರಾಯರು : ಕಾಲೇಜು ತೊರೆದು “ನವಜೀವ ಎಂಬ ಕನ್ನಡ ಪತ್ರಿಕೆಯನ್ನು ಹೊರತಂದರು. ಇದು - ಇದೇ ಹೆಸರಿನಲ್ಲಿ ಗಾಂಧೀಜಿ ಗುಜರಾತೀ ಭಾಷೆಯಲ್ಲಿ ಹೊರಡಿಸುತ್ತಿ ದ್ದ ಪತ್ರಿಕೆಯ ಕನ್ನಡ ಆವೃತ್ತಿ. 1921ರ ಅಕ್ಟೋಬರ್‌ 1ರಂದು ಬಳ್ಳಾರಿಯ ಸಮೀಪದ ಸಂಡೂರಿಗೆ ಬಾಪೂಜಿ ಭೇಟಿ ಯಿತ್ತರು. ಅಲ್ಲಿಯ ದೇವಾಲಯಗಳಲ್ಲಿ ಹರಿ ಜನರಿಗೂ ಪ್ರವೇಶವಿರುವುದನ್ನು ಮುಕ್ತಮನಸ್ಸಿ ನಿಂದ ಪ್ರಶಂಶಿಸಿದರು. ಬೆಳಗಾವಿ ಕಾಂಗ್ರೆಸ್‌ ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕದಲ್ಲಿ, ಗಾಂಧೀಜಿಯ ಅಧ್ಯಕ್ಷತೆಯಲ್ಲಿ, ನಡೆದ ಏಕ ಮಾತ್ರ ಕಾಂಗ್ರೆಸ್‌ ಅಧಿವೇಶನವೆಂದರೆ ಬೆಳಗಾಂ ಸಮಾವೇಶ (1924). ಎಲ್ಲ ರೀತಿ ಯಲ್ಲೂ ಇದೊಂದು ಅದ್ಬುತ ಸಮಾರಂಭ. ಇಲ್ಲಿ ಬಂದವರೆಲ್ಲ ರಾಷ್ಟ್ರೀಯಭಾವದಿಂದ ಓತಪ್ರೋತರಾದರು. “ಅಲ್ಲಿ. ಸೇರಿದ ಭಾರೀ ಜನಸ್ತೊ ೀಮ, ಹರ್ಡೀಕರ ಮೊದಲಾದ ನಾಯ ಕರ ಕುದುರೆ ಸವಾರಿ, ಸ್ವಯಂಸೇವಕರ ಕವಾ ನಾಯಕರ ಭಾಷಣಗಳು ಇವೆಲ್ಲವೂ ನನ್ನಲ್ಲಿ ದೇಶಭಕ್ತಿಯ ನೆಲೆಯನ್ನು ಉಕ್ಕಿಸಿ ದವು” ಎಂದು ಅಂದಿನ ಹದಿಹರೆಯದ ಬಾಲಕ ನೊಬ್ಬ, 50 ವರ್ಷಗಳ ಬಳಿಕ ಬರೆದ. ಅವರ: ಯಿತು. YUU ಅಕ್ಟೋಬರ್‌ 1988 ಹ! ಶಂಕರ ಕುರ್ತಕೋಟಿ. ಕಲಬುರ್ಗಿಯಲ್ಲಿ ತಲೆದೋರಿದ್ದ ಕೋಮು ವೈಷಮ್ಯವನ್ನು ಅಭ್ಯಸಿಸಲು ತೆರಳಿದ್ದ ಸಂದರ್ಭ ದಲ್ಲಿ (1927) ಗಾಂಧೀಜಿ ಅಸ್ವಸ್ತರಾದರು. ಆ ಬಳಿಕ ನಾಲ್ಕು ತಿಂಗಳವರೆಗೆ ನಂದಿಚೆಟ್ಟ ದಲ್ಲಿ ವಿಶ್ರಾಂತಿ ಪಡೆದರು. ಚೇತರಿಸಿಕೊಂಡ ತಕ್ಷಣ ಅವರು ಮೈಸೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಖಾದೀ ಚಳುವಳಿಯ ಪ್ರಚಾರ ಕ್ಕಾಗಿ ಸಂಚರಿಸಿದರು. ಇದರ ಫಲವಾಗಿ ಮೈಸೂರಿನ ಬದನ್‌ವಾಲಾದಲ್ಲಿ ಖಾದೀ ನಿರ್ಮಾಣ ಕೇಂದ್ರವೊಂದು ಸ್ನಾಪನೆ ಗೊಂಡಿತು. ಸರಕಾರಿ ನೌಕರರೂ ಖಾದಿಯನ್ನು ಧರಿಸಬಹುದು ಎಂದು ದಿವಾನರಿಂದ ಅನು ಮತಿಯನ್ನು ದೊರಕಿಸಿಕೊಟ್ಟರು. ಆ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲೊಂದು ಖಾದಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆಗ ಖಾದಿ ನಿಧಿಯ ಸಹಾಯಾರ್ಥವಾಗಿ "ಕಬೀರ್‌' ನಾಟಕ ಪ್ರದರ್ಶನವೂ ನಡೆಯಿತು. ಹಲವಾರು ವಿದ್ಯಾರ್ಥಿಗಳು, ಮಹಿಳಾ ಸಮಾಜದವ ಖಾದಿ ನಿಧಿಗೆ ಹಣ, ಆಭರಣಗಳನ್ನು ಕಾಣಿಕೆ ಯಾಗಿತ್ತರು. ಗಾಂಧೀಜಿ ಬೆಂಗಳೂರಿನಲ್ಲಿ ದಾಗ ಕೈಲಾಸಂ ಅವರು ತಮ್ಮ ಇಂಗ್ಲಿಷ್‌ ನಾಟಕ ಹಾಗೂ ಕವಿತೆಗಳನ್ನು ಓದಿ ಹೇಳಿ ಅವ ರನ್ನು ರಂಜಿಸುತ್ತಿದರು. ತುಮಕೂರು ಹಾಗೂ ಮೈಸೂರು ತುಮಕೂರಿನಲ್ಲೂ ಹಲವಾರು ಫಿದ್ಯಾರ್ಥಿ ಸಳು, ಸಂಘ ಸಂಸ್ಥೆಗಳು "ಖಾದಿ ನಿಧಿ'ಗೆ ಕಾಣಿಕೆ ನೀಡಿದರು. ಜುಲೈ 19ರಂದು ಮೈಸೂ ರಿಗೆ ತೆರಳಿದ ಗಾಂಧಿ ಅಲ್ಲಿದ್ದ ಅಸ್ಪೃಶ್ಯರ ಕರ ಕುಶಲ ತರಬೇತಿ ಕೇಂದ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. 'ಹರಿಜನೋದ್ವಾ ರದ ಬಗ್ಗೆ ಅಲ್ಲಿಯ ಪ್ರಮುಖರೊಡನೆ ಚರ್ಚಿಸಿ ದರು. ಕಲಾವಿದ ವೆಂಕಟಪ್ಪ, ವಿದ್ವಾಂಸರಾದ ರಾಮಶಾಸ್ತ್ರಿ ಇವರೊಡನೆಯೂ ಗಾಂಧೀಜಿ ಮಾತುಕತೆ ನಡೆಸಿದರು. ಮತ್ತೆ ಬೆಂಗಳೂರಿಗೆ ಬಂದ ಗ ಮಿಥಿಕ್‌ ಸೊಸೈಟಿಯನ್ನು ಸಂದರ್ಶಿಸಿ ಅಸ್ಪೃಶ್ಯತೆಯ ಬಗ್ಗೆ ಸಂಶೋಧನೆ ಹ ಅಲ್ಲಿ ಯ ವಿದ್ವಾಂಸರನ್ನು ಕೋರ ದರು. ಅಸ್ಪಶ್ಯತೆಯನ್ನು ಪುರಾಣಗ್ರಂಥಗಳ. | ಜ್‌ ಡ್‌ ಎರದೂ ಪುರಸ್ಕರಿಸಿಲ್ಲವೆನ್ನುವುದನ್ನು ಬನ! 1 ತಿಳಿಹೇಳುವ ತನ್ನ ಪ್ರಯತ್ನಕ್ಕೆ ' ಇದರಿಂದ ಸಹಾಯವಾಗುತ್ತದೆ ಎಂದು ಅವರು ಹೇಳಿ ದರು. ಸಂಸ್ಕೃ ತ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಂಧೀಜಿ . ಶೂದ್ರರಿಗೂ ಸಂಸ್ಕೃತ ಕಲಿಯುವ ಹಕ್ಕಿದೆ ಎಂದು ವಾದಿಸಿ ದರು. “ಶೂದ್ರರಿಗೆ ಸಂಸ್ಕೃತವನ್ನು ಕಲಿಸ ಬಾರದು'' ಎಂಬ ಸಂಸ್ಕೃತ ವಿದ್ವಾಂಸರ ವಾದ ಆಧಾರರಹಿತವಷ್ಟೆ ಅಲ್ಲ, ಅನಗತ್ಯವ ವಾದದ್ದು ಕೂಡ ಎಂದು ಗಾಂಧೀಜಿ ಹೇಳಿದರು. ಅಸ್ಪೃಶ್ಯತೆಯನ್ನು ತೊಡೆದುಹಾಕುವ ಪ್ರಯ ತ್ನದ ಅಂಗವಾಗಿ ಅವರಿಗೆ ಶಾಲೆ ಹಾಗೂ ದೇವಾಲಯಗಳಲ್ಲಿ ಪ್ರವೇಶ ದೊರಕುವಂತೆ ಪ್ರಯತ್ನಿಸಬೇಕೆಂದು ಗಾಂಧೀಜಿ ನಾಗರಿಕ ಹಾಗೂ- ಸಾಮಾಜಿಕ ಅಭಿವೃದ್ದಿ ಸಂಘದ ಸದಸ್ಯರಿಗೆ ಕರೆ ನೀಡಿದರು. ಅಗಸ್ಟ್‌ ತಿಂಗಳಲ್ಲಿ ಗಾಂಧೀಜಿ ಸಂದರ್ಶಿಸಿದ ಸ್ಥಳಗಳು ಹಾಸನ, ಹೊಳೆನರಸೀಪುರ, ರಾಮ ನಗರ, ಕನಕಪುರ, ದಾವಣಗೆರೆ, ಮಂಡಗದ್ದೆ, ಗಾಜನೂರು, . ಭದ್ರಾವತಿ, ತರೀಕೆರೆ, ಬೀರೂರು ಹಾಗೂ ಕಡೂರು. ಪ್ರವಾಸದ ಮುಕ್ತಾಯಕ್ಕೆ ಬೆಂಗಳೂರಿಗೆ ಬಂದ ಗಾಂಧೀಜಿ ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿದ್ದರು. ಕರ್ನಾಟಕದಲ್ಲಿ ಹೀಗೆ ನಾಲ್ಕು ತಿಂಗಳು, ಪ್ರವಾಸ ಮಾಡಿದ ಬಳಿಕ ಅವರು ನೆಲ್ಲೂರಿಗೆ ಹೋದರು. 1927ರಲ್ಲಿ ಕರ್ನಾಟಕಕ್ಕೆ ಇನ್ನೊಂದು ಸಲ ಬಂದ ಗಾಂಧೀಜಿ ಅಕ್ಟೋ ಬರ್‌ ತಿಂಗಳಿಡೀ ಪುತ್ತೂರು, ಬಂಟ್ವಾಳ, ಕಾರ್ಕಳ, ಕುಂದಾಪುರ, ಉಡುಪಿ, ಮೂ ಇಲ್ಕಿಗಳ ಮೂಲಕ ಮುಂತಾದ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಂಚರಿಸಿದರು. ಬಳಿಕ ಅಕ್ಟೊ ಬರ್‌ 31ರಂದು ಅವರು ಸಿಂಹಳಕ್ಕೆ ಹೋದರು. 4 ದ ಏಳು ವರ್ಷಗಳ ಬಳಿಕ ಮಹಾತಾ ಜಿ ಮತೆ ಕರ್ನಾಟಕಕ್ಕೆ ಬಂದರು. (1934). ಹರಿಜ ನೋ "ದಾರವೇ ಅವರ ಈ ಭೇಟಿಯ ಗುರಿ ಯಾಗಿತ್ತು. ಜನವರಿ 4ರಂದು ಗೌರಿಬಿದನೂರಿ ನಲ್ಲಿ ಹಣ ಸಂಗ್ರಹ, ಚೆನ್ನಪಟ್ಟಣದಲ್ಲಿ ಹರಿ ಜನರಿಗಾಗಿ ಅವರ ಕೇರಿಯಲ್ಲೆ ಒಂದು ಬಾವಿ ಹಾಗೂ ರಾಮಮಂದಿರ ಸಾಪನೆ ಮುಂತಾದ ಹಲವಾರು ಚಟು ವಟಿಕೆಗಳನ್ನು ಅವರು ಕಗೊಂಡರು. ಮೈಸೂರು ಸಂಸಾನದಲ್ಲಿದ ಹರಿಜನ ಸೇವಕ ಸಂಘಕ್ಕಾಗಿ ಈ ಸಂದರ್ಬ 12 ದಲ್ಲಿ ಅವರು ಸಂಗ್ರಹಿಸಿದ ಒಟ್ಟು ಮೊತ್ತ .. 25000 ರೂಪಾಯಿಗಳಷ್ಟು. ದಕ್ಷಿಣ ಕನ್ನಡ ಮೈಸೂರು ಹಾಗೂ ಬೆಂಗಳೂರು ಪ್ರವಾಸದ ಬಳಿಕ ಗಾಂಧೀಜಿ ಕೊಡಗಿಗೆ ಕಾಲಿಟ್ಟರು. ಪೊನ್ನಂಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಗೆ ಹಳ್ಳಿ ಹಳ್ಳಿಗಳಿಂದ ಹತ್ತು ಸಾವಿರದಷ್ಟು ಜನ ಬಂದು ಸೇರಿದ್ದರು. ವಿರಾಜಪೇಟೆಯಲ್ಲಿ ಮುಸ್ಲಿಂ ' ಬಾಂಧವರು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ. ಬೆಂಬಲ ಸೂಚಿಸುವ ಒಂದು ಮನವಿಪತ್ರವನ್ನು ಗಾಂಧೀಜಿಯವರಿಗೆ ಸಲ್ಲಿಸಿ ದರು. ಕನ್ನಡದಲ್ಲಿ ಸಣ್ಣ ಕತೆಗಳ ಮೊದಲ ಲೇಖಕಿಯಾದ ಗೌರಮ್ಮನವರು ಗಾಂಧೀಜಿ ಯವರನ್ನು ತಮ್ಮ ಮನೆಗೆ ಕರೆದೊಯ್ದು ಆಭ ರಣಗಳನ್ನು ದೇಣಿಗೆಯಾಗಿತ್ತರು. ಪುತ್ತೂರಿನಲ್ಲೂ ಹಲವಾರು ಮಹಿಳೆಯರು ಸ್ವರ್ಣಾಭರಣಗಳನ್ನು ಗಾಂಧೀಜಿಯ ಕೈಗೊಪ್ಪಿ ಸಿದರು. ಆಭರಣಗಳನ್ನು ದೇಣಿಗೆಯಾಗಿ ನೀಡುವಲ್ಲಿ. ಬೇರೆ ಯಾವ ರಾಜ್ಯಗಳೂ ಕರ್ನಾಟಕಕ್ಕೆ ಸರಿಸಾಟಿಯಲ್ಲ ಎಂದು ಗಾಂಧೀಜಿ ಹೇಳಿದರು. : ಸಿರ್ಸಿಯಲ್ಲಿ ಮಾರಿಕಾಂಬಾ ದೇವಿಗೆ ಪ್ರಾಣಿ ಬಲಿಯನ್ನು ಪದ್ದತಿಯ ಬಗ್ಗೆ ಗಾಂಧೀಜಿ ಅಪಾರ ಖೇದ ವ್ಯಕ್ತಪಡಿಸಿದರು. ಇದರಿಂದಾಗಿ ಬಹಳ. ಕಾಲದ ಬಳಿಕವಾದರೂ ಈ ಆಚರಣೆ ನಿಂತುಹೋಯಿತು. ಗಾಂಧೀಜಿಯ ಪ್ರಯತ್ನ ದಿಂದಾಗಿ ಸಿರ್ಸಿಗೆ ಸಮೀಪವಿರುವ ನೀಲೇ ಕಣಿಯ ಸುಬ್ರಮಣ್ಕ ದೇವಾಲಯವೂ ಸೇರಿ ದಂತೆ ಹಲವಾರು ದೇವಾಲಯಗಳ ದಾರಗಳು ಹರಿಜನರಿಗೆ ಮುಕ್ತವಾದವು. ಸ ದಕ್ಷಿಣ ನ ಕನ್ನ ಡದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮಾರ್ಚ್‌ನಲ್ಲಿ ದಾವಣಗೆರೆ, ಹರಪನಹಳ್ಳಿ, ಸಂಡೂರು, ಬಳ್ಳಾರಿ, ಹೊಸ ಪೇಟೆ, ಹುಬ್ಬಳ್ಳಿ, ಬೆಳಗಾವಿ, ಬೈಲಹೊಂಗಲ ಮೊದಲಾದ ಸ್ಥಳಗಳನ್ನು ಸಂದರ್ಶಿಸಿದರು. ವಿಜಾಪುರದಲ್ಲಿ ಹರಿಜನಗೋಷ್ಠಿಯೊಂದರಲ್ಲಿ ಅವರು ಪಾಲ್ಗೊಂಡರು. ಜನ ಕೇರಿಗಳಿಗೆ ಭೇಟಿಯಿತ್ತಾಗಲೆಲ್ಲಾ ಹಡನ ಅಗತ್ತ ಹಾಗೂ ಕುಡಿತದ ದುಷ್ಪರಿಣಾಮಗಳ ಬಗೆ ವರಿಗೆ ತಿಳಿಹೇ ಳುತ್ತಿದರು. ತಂಗಿದರು. : ಕೆ.ಸಿ. . ರೆಡ್ಡಿ ಮೊದಲಾದ ನಾಯ ಕರು ಆಗಾಗ ಗಾಂಧೀಜಿಯನ್ನು ಭೇಟ್ಟಿಯಾಗು ತ್ತಿದ್ದರು. ಈ ಭೇಟಿಗಳೇ ಮುಂದೆ ಪ್ರಜಾಪಕ್ಷ, ಕಾಂಗ್ರೆಸ್‌ ಪಕ್ಷದ ಜೊತೆಗೆ ವಿಲೀನವಾಗು ವುದಕ್ಕೆ ದಾರಿಮಾಡಿಕೊಟ್ಟವು. ಈ ಬಾರ ಗಾಂಧೀಜಿ ಬಂಗಾರಪೇಟೆ, ದೊಡ ತ ಬಳ್ಳಾಪುರ, ಕೆಂಗೇರಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತ. ಮಣಿ, ಕೋಲಾರ ಮೊದಲಾದ ಸ್ಥಳಗಳನ್ನು ಸಂದರ್ಶಿಸಿದರು. ಸಿ ವಿ. ರಾಮನ್‌ರನ್ನೂ ಒಳ ಗೊಂಡಂತೆ ಅನೇಕ ಪ್ರಮುಖರನ್ನು ಈ. ನೀಡಿದ್ದು 1937ರ ಏಪ್ರಿಲ್‌ 16ರಂದು. ಬೆಳ ಗಾವಿ ಜಿಲ್ಲೆಯ ಹುದ್ದಿಯ ಗಾಂಧಿ ಸೇವಾ ಸಂಘದವರು ವಿಚಾರ ಸಂಕಿರಣದಲ್ಲಿ ಪಾಲ್ಗೊ ಳ್ಪಲು ಅವರು ಆಗ ಆಗಮಿಸಿದ್ದರು. ಕನ್ನಡ ಯುವ ಜನಾಂಗಕ್ಕೆ ಹಾಗೂ ನಾಯಕ ರಿಗೆ ಗಾಂಧೀಜಿಯ ವ್ಯಕ್ತಿತ್ವ ವಿಚಾರಧಾರೆಗಳು ಬಹಳಷ್ಟು ಸ್ಪೂರ್ತಿ ಚೈತನ್ಯಗಳನ್ನು ನೀಡಿದವು. ಪರಿಣಾಮವಾಗಿ ಕಾಂಗ್ರೆಸ ನ ಕಟ್ಟಾ ವಿರೋಧಿ ಗಳೂ ಕಾಂಗ್ರೆಸ್ಸನ್ನು ಸೇರಿ ದೇಶವ ಹಿತಕ್ಕಾಗಿ ೪ ಒಟ್ಟಾಗಿ ದುಡಿಯುವಂತಾಯಿತು. ಸಂದರ್ಭದಲ್ಲಿ ಅವರು ಭೇಟಿಯಾದರು. 1. ೆ ಕರ್ನಾಟಕಕ್ಕೆ ಗಾಂಧೀಜಿ ಕೊನೆಯ ಸಲ ಸ (March of Karnataka ದ೦ದ) ನಯಾಗಾಡಾ ಬತ್ತಿದಾಗ! . ಜಗತ್ತಿನಲ್ಲಿಯೇ ಅತಿ ಅಗಲವಾದ ಪ್ರಪಾತವುಳ್ಳ ಕುದುರೆ ನಾಲಿನಾಕಾರದಲ್ಲಿ ಧುಮುಕುವ ಅಮೇರಿಕದ ನ್ಳಾಯಾಗಾರಾ ಜಲಪಾತವು ಒಂದು ದಿವಸ ಪೂರ್ತಿ ಬತ್ತಿಹೋಯಿತೆಂಬುದನ್ನು ನೀವು ನಂಬುವಿರಾ? ಅದು ನಡೆದದ್ದು 1848ರ ಮಾರ್ಚ್‌ 29ರಂದು. ಅಂದು ರಾತ್ರಿ ಜಲಪಾತದ ಆಸುಪಾಸಿನಲ್ಲಿ ವಾಸಿಸುತ್ತಿದ್ದ ಜನರಿಗೆ ಒಂದು ಅಪೂರ್ವ ಕಸಿವಿಸಿಗೊಳಿಸುವ, ಭಯಾನಕ ಅನುಭವ. ದಿನಪೂರ್ತಿ ಸದಾ “ಧೋ” ಎಂದು ಭೋರ್ಗರೆಯುವ “ಜೋಗುಳ'ಕ್ಕೆ ಹೊಂದಿಕೊಂಡಿದ್ದ ಜನರು ಅಂದು ರಾತ್ರಿ ಮಲಗ ಲಾರದೇ ಎದ್ದು ಹೊರಬಂದರು. ಜಲಪಾತ ನಿಂತಿತು ಎಂಬ ಸುದ್ದಿ ಹರಡುತ್ತಲೇ ಸಾವಿರಾರು ಜನ ಜಲಪಾತ ದೆಡೆ ಧಾವಿಸಿದರು. ಅನೇಕ ಟಾರ್ಚುಗಳ ಬೆಳಕಿನಲ್ಲಿ ತಾವು ಕೇಳಿದ್ದು, ಅನುಭವಿಸಿದ್ದು ನಿಜವೆಂದು ಅವರಿಗೆ ಮನವರಿಕೆ ಆಯಿತು. ಪ್ರ ಪ್ರಪಾತದ ಕೆಳಗೆ ಅಲ್ಲಲ್ಲಿ ನಿಂತ ನೀರಲ್ಲಿ ಕಂಡದ್ದು, ಟಾರ್ಚ್‌ ಬೆಳಕಿನಲ್ಲಿ ಹೊಳೆಯುವ ಕಲ್ಲು ಬಂಡೆ ಮತ್ತು ಕೆಸರು. ಬೆಳಗಾಗುತ್ತಲೇ ಮತ್ತಷ್ಟು ಜನ ಬಂದು ಸೇರಿದರು. ನದಿಯ ಪಾತ್ರದಲ್ಲಿ ಅನೇಕ ಪ್ರಾಚೀನ ಅವಶೇಷಗಳು ಕಂಡುಬಂದವು. ಜನರು ಧೈರ್ಯ ಮಾಡಿ ನದಿಯ ಈ ದಡದಿಂದ ಆ ದಡಕ್ಕೆ ನಡದೇ ಬಿಟ್ಟರು. ಆದರೂ ಇದು ಹೀಗೇಕಾಯಿತು ಎಂದು ಯಾರಿಗೂ ಅರ್ಥವಾಗಲೇ ಇಲ್ಲ. ಇದೇನೋ ದೈವಿ ಪ್ರಕೋಪವೇ ಇರ ಬೇಕೆಂದು ಭಾವಿಸಿದ ಅನೇಕರು ಚರ್ಚುಗಳಿಗೆ ಧಾವಿಸಿ ಪ್ರಾರ್ಥಿಸತೊಡಗಿದರು. ಜಗತ್ತಿನ ಅಂತ್ಯ ಸಮಾಪಿಸು ತ್ತಿದೆಯೆಂದು ಭಾವಿಸಿದ ಅನೇಕ ಭಾವುಕರು ದೇವರನ್ನು ಮೊರೆ ಹೊಕ್ಕರು. | ಮೂವತ್ತು ಗಂಟೆ ಈ ಭಯಮಿಶ್ರಿತೆ, ನ ಭೂತೋ ನ ಭವಿಷ್ಯತಿ ಎಂಬಂತೆ ಎರಗಿ ಬಂದ ಪ್ರಕೃತಿಯ ಈ ಸೋಜಿಗವು ಮೆಲ್ಲನೆ ಮೈತುಂಬಿಕೊಂಡು, ನಿಧಾನವಾಗಿ ತನ್ನ ವಿಸ್ತಾರವನ್ನು ಮೊದಲಿನಂತೆ ಹಬ್ಬಿಸುತ್ತ, ನದಿಯು ಭೋರ್ಗರೆಯುತ್ತಿದ್ದಂತೆಯೇ ಕೊನೆಗೊಂಡಿತು. "ಜಲಪಾತವು "ಕೆಲವೇ ಸಮಯದಲ್ಲಿ ತನ್ನ ಮೊದಲಿನ ಗಾಂಭೀರ್ಯ ಮತ್ತು ರುದ್ರ ಸೌಂದರ್ಯವನ್ನು ಪಡೆದಾಗಲೇ ಅಲ್ಲಿನ ಜನರಿಗೆ ನೆಮ್ಮದಿ ಸಿಕ್ಕಿದ್ದು. ಆದರೆ ಇಷ್ಟು ಅವಾಂತರಕ್ಕೆಲ್ಲ ಕಾರಣ? ಅಂದು ಪ್ರಚಂಡ ಬಿರುಗಾಳಿಯಿಂದಾಗಿ ಜಲಪಾತದ ಮೇಲ್ಭ್ಬಾಗದಲ್ಲಿದ್ದ yp “ಎರ್ರಿ” ಸರೋವರಗ ಹೆಪ್ಪಗಟ್ಟದ ಅಗಾಧ ಗಾತ್ರದ ಹಿಮ ಬಂಡೆಗಳು ಕೆಳಗೆ ತಳ್ಳಲ್ಪಟ್ಟು ಸರೋವರದಿಂದ ಹರಿದು ಧುಮ್ಮುಕ್ಕುವ ನದಿಗೆ ಅಡ್ಡಲಾಗಿ ತಾತ್ಪೂರ್ತಿಕ ಅಡ್ಡ ಗೋಡೆಯನ್ನು ಕಟ್ಟಿ ದಂತಾಗಿದ್ದು. ಮೂವತ್ತು ಗಂಟೆಗಳ ನಂತರ ಹಿಮ ಬಂಡೆಗಳು ಕರಗುತ್ತಿದ್ದಂತೆಯೇ ಜಲಪಾತಕ್ಕೆ ಪುನಃ ಸರಾ ಸಿಕ್ಕಿತು. ಸಂಗ್ರಹ: ನಿವಾಸ ಪಂಚಭಾವಿ. © 13 ಅಕ್ಟೋಬರ್‌ 1988 ಚಾ ಈ ಜನಕ್ಕೆ ನಾಳೆಯ ಚಿಂತೆಯಿಲ್ಲ ೨ೀರು ಹೊಳವ ಡೌ ಈ ಜನ ಮಳೆಗಾಗಿ ಕಾಯುವುದಿಲ್ಲ! ಅದು ಬಾರದಿದ್ದರೂ ಬಿಸು ಸುಯ್ಕುವುದಿಲ್ಲ!! ಸುತ್ತ ಲಿನ ಶಾಂತಸಾಗರದಂತೆ ಪ್ರಶಾಂತ ವದನರಾಗಿ, ನಗೆಯನ್ನು ಚಿಮ್ಮುವ ಈ ಜನ ಭವಿಷ್ಯದ ಕುರಿತು. ಚಿಂತಿಸುವುದೂ ಇಲ್ಲ!!! ತಮ್ಮ ಮುಂದಿನ ಪೀಳಿಗೆಗಳೆಲ್ಲ ಕೂತು ಉಣ್ಣುವಷ್ಟು ಧನಸಂಗ್ರಹವಿರುವ ಅವರಿಗೆ ಸದ್ಯದ ದೊಡ್ಡ ಚಿಂತೆಯೆಂದರೆ ತಮ್ಮಲ್ಲಿರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದು. ಅಲ್ಲದೆ ಇನ್ನೈದು ವರ್ಷಗಳಲ್ಲಿ ಅವರಿಗೆಲ್ಲ ವರ್ಷವೊಂದಕ್ಕೆ ತಲಾ ಎಪ್ಪತ್ತೈದು ಸಾವಿರ ರೂಪಾಯಿಗಳಿಗೂ ಹೆಚ್ಚುಹಣ ಬಡ್ಡಿಯ ರೂಪದಲ್ಲಿ ದೊರೆಯಲಾರಂಭಿಸು ತ್ತದೆ. ಇಷ್ಟಾದರೂ ಈ ಜನ ಸರಕಾರಕ್ಕೆ ತೆರಿಗೆ ಕಟ್ಟ ಬೇಕಾದ್ದಿಲ್ಲ. ಆಮದು ಮಾಡಿಕೊಂಡ ವಸ್ತು ಗಳಿಗೆ ಸುಂಕ ತೆರಬೇಕಾದ್ದಿಲ್ಲ. ಶಿಕ್ಷಣಕ್ಕಾಗಿ, ಆರೋಗ್ಯದ ಸಲುವಾಗಿ ಈ ಜನ ಹಣ ೩ ಖರ್ಚು ಮಾಡಬೇಕಾದ್ದಿಲ್ಲ. ಮತ್ತು ಶಿಕ್ಷಣಗಳನ್ನು ಬದುಕಿನ ಆದ್ಕ ಅವಶ್ಯಕತೆ ಗಳೆಂದು ಪರಿಗಣಿಸಿದ ದ ಅವುಗಳಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೆಂದರೆ 11 ಚಾ ' ಸರಕಾರ ಆರೋಗ್ಯ ಗ್ಯ ಅ ಗೋ ಮರ್ಯಾದೆಗೆ ಕುಂದು. ಆಳುಗಳನ್ನು ಹೊರದೇಶ ಗಳಿಂದಲೇ ಕರೆಯಿಸಿಕೊಳ್ಳುವಂಥ ಪ್ರತಿಷ್ಠಿ ತರು. ಸಂಜೆ ಮುಂಜಾವಗಳಲ್ಲಿ ಕುಟುಂಬದವ ರೆಲ್ಲ ತಮ್ಮದೇ ಕಾರುಗಳಲ್ಲಿ ಹೋಗಿ ಸಮುದ್ರ ದಡದಲ್ಲಿ ಕುಳಿತು ಸ್ವರ್ಣಕಿರಣಗಳನ್ನು ಮೈಗೆ ಸೋಕಿಸಿಕೊಳ್ಳುತ್ತ ಸ್ವರ್ಗಾನಂದವನ್ನು ಅನು ಭವಿಸುತ್ತಾರೆ... ಆದರೂ ಇವರಿಗೆ ಉಣ್ಣಲು ಆಹಾರ, ಕುಡಿ ಯಲು ನೀರು ಬರಬೇಕಾದದ್ದು ಹೊರದೇಶ ಗಳಿಂದಲೇ! ಉಳಿದೆಲ್ಲ ಐಭೋಗಗಳಿಗೆ ಹಣ ವನ್ನು ನೀರಿನಂತೆ ಖರ್ಚು ಮಾಡುವ ಇವರು ನೀರನ್ನು ಮಾತ್ರ ಅಲಭ್ಯ ವಸ್ತುವೆಂಬಂತೆ ಖರ್ಚು ಮಾಡಬೇಕು. ಈ ಪ್ರದೇಶದಲ್ಲಿ ಭಾಷ್ಟೀಕರಣ ಹೆಚ್ಚು. ಹೀಗಾಗಿ ನೀರು ಸಂಗ್ರಹ ಎಲ್ಲಿಯೂ ಅಸಾಧ್ಯ. ನೀರು ಮತ್ತು ಆಹಾರ ವಸ್ತುಗಳು ಆಮದಾಗುತ್ತವೆ. ಆದರೆ ಸರ್ಕಾರ ಅದಕ್ಕೆ ಧನಸಹಾಯ ನೀಡುವುದರಿಂದ ಆಹಾರ ವಸ್ತುಗಳ ಬೆಲೆ ತುಟ್ಟಿ ಎನಿಸುವುದಿಲ್ಲ. ಆದ್ದ ರಿಂದಲೇ- ನಮ್ಮಲ್ಲಿ ಹಿಂದೊಮ್ಮೆ ಪ್ರಚಲಿತವಿದ “ನೀರಿಲ್ಲ ದೂರು ನರಗುಂದ”ವೆಂಬ ಗಾದೆ ಯಂತೆ-ಸುತ್ತಲಿನ ರಾಷ್ಟ್ರಗಳಿಂದ “ನೀರು ಕೊಳ್ಳುವ ದೇಶ''ವೆಂದು ಕರೆಯಿಸಿಕೊಳ್ಳುತ್ತದೆ ನಾಉರು. ಹಲವಾರು ಕಾರಣಗಳಿಂದ ವಿಶಿಷ್ಟ ಈ ದೇಶ. ಜಗತ್ತಿನ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರ. ಗಾತ್ರ ರಂ ೫ `ಕಸ್ತೂರಿ ಹಾ ದಲ್ಲಿ ಇದೆಷ್ಟು ಚಿಕ್ಕದೆಂದರೆ ಜಾಗತಿಕ ನಕ್ಷೆ ಫ್‌ ಕ ಹ್‌ i ಲ ಯಶ್ರೀಬರ್‌ 1988 ಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ಸಿಗ ದಂಥದು. ಬಹುಶಃ ಇಲ್ಲೇ ಇರಬಹುದೆಂದು ಸುತ್ತಮುತ್ತಲಿನ ರಾಷ್ಟ್ರಗಳ ಜಾಡು ಹಿಡಿದು ಹುಡುಕತೊಡಗಿದಿರೋ ' ಒಂದು ಪೂರ್ಣ ವಿರಾಮದಂತೆ-ಬಹುಶಃ.. ಕಲಾವಿದನ ಕುಂಚ ದಿಂದ ಸಿಡಿದ ಮಸಿಯ ಹನಿಯೇನೋ ಎಂಬ ಭಾವನೆ ಬರುವಂತೆ-ಕಾಣುತ್ತದೆ. ಬಟಾಟೆಯಂತೆ ಕಾಣುವ - `ನಾಉರು ವಿಸ್ತೀರ್ಣದಲ್ಲಿ ಬೆಂಗಳೂರು ನಗರಕ್ಕಿಂತ ಕಿರಿದು. ಶಾಂತಸಾಗರದಲ್ಲಿ 21 ಚದರ ಕಿಲೋಮೀಟರ್‌ (ಎಂಟು ಚದರ ಮೈಲು) ಭೂಭಾಗವುಳ್ಳ ಈ ದ್ವೀಪದಲ್ಲಿ ಸಸ್ಮಸಂಪತ್ತು ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿ ಗಿಡಮರ ಗಳು, ಅದೂ ಕರಾವಳಿಯಲ್ಲಿ ಮಾತ್ರ ಕಾಣು ತ್ತವೆ. ಭೂಮಧ್ಯ ರೇಖೆಯಿಂದ ದಕ್ಷಿಣಕ್ಕೆ 40 ಕಿಲೋಮೀಟರ್‌ ದೂರದಲ್ಲಿರುವ ನಾಉರುಗೆ . ಸಮೀಪದ ದೇಶಗಳೆಂದರೆ ಹವಾಯಿ ದ್ವೀಪ ಗಳು ಮತ್ತು ಆಸ್ಟ್ರೇಲಿಯ. ಟೋಕಿಯೋದಿಂದ 5,000 ಹಾಗೂ ಸಿಡ್ನಿಯಿಂದ 3,500 ಕಿಲೋ ಮೀಟರ್‌ ಅಂತರದ ಮೇಲಿರುವ ನಾಉರು ಇನ್ನೈದು ವರ್ಷಗಳವರೆಗೆ ಸಾಕಷ್ಟು ಹಣವನ್ನು ಸಂಪಾದಿಸಲಿದೆ. ಈ ದೇಶದ ಸಂಪತ್ತಮೃದ್ದಿಗೆ ಕಾರಣ ವಾದದ್ದು ಆಧುನಿಕ ಕೃಷಿಗೆ ಅತ್ಯುತ್ಪಷ್ಟವಾದ ಗೊಬ್ಬರವೆನಿಸಿದ ಫಾಸ್ಪೆರಿಕ್‌ ಆಮ್ಲದ ಲವಣ ಸಂಗ್ರಹ. ನಾಉರು ದ್ವೀಪದ ಮುಕ್ಕಾಲು ಪಾಲು ಭೂಮಿಯಲ್ಲಿ ಈ ಹೊಳೆಯುವ ಉಪ್ಪು' ಬಂಡೆಗಳ ರೂಪದಲ್ಲಿ ಸಿಗುತ್ತದೆ. ಸರ ಕಾರದ ಸೆ ಹಾಗೂ ವ್ಯಕ್ತಿಗಳ ಖಾಸಗಿ ಸ್ವತ್ತಿಗೆ ಸೇರಿರುವ ಭೂಮಿಯಲ್ಲಿ ಈ ಬಂಡೆ `'ಳಿಗಾಗಿ ನಿರಂತರ ಅಗೆತ ನಡೆದೇ ಇರುತ್ತದೆ. ಈವರೆಗೂ ವಾರ್ಷಿಕ ಇಪ್ಪತ್ತು ಲಕ್ಷ ಮೆಟ್ರೆಕ್‌ ಟನ್‌ಗಳಷ್ಟು ಇಂಥ ಲವಣ ಸಂಗ್ರ ಹವನ್ನು ರಫ್ತು ಮಾಡಲಾಗುತ್ತಿ ದ್ದು ಇತ್ತಿ ಆಚೆಗೆ ಉತ್ಪಾ ದನೆಯ ಪ್ರಮಾಣದಲ್ಲಿಯೂ ಗಣನೀಯ ಇಳಿ ಮುಖವಾಗುತ್ತಿದೆ. ದಶಕಗಳಿಂದ ಈ ವೈಜ್ಞಾನಿಕ ಉಪ್ಪನ್ನು ನಾಉರುದಿಂದ ತರಿಸಿಕೊಳ್ಳುತ್ತಿರುವ ಆಸ್ಟ್ರೇ ಲಿಯ, ಜಪಾನ್‌, ದ. ಕೋರಿಯ ಹಾಗೂ ನ್ಯೂಜಿಲೆಂಡ್‌ಗಳ ಕೃಷಿ ಭೂಮಿ ಫಲಭರಿತ ವಾಗಿದ್ದು ನಂದನವನದಂತೆ ಕಂಗೊಳಿಸುತ್ತವೆ. ತನ್ನ ನೈಸರ್ಗಿಕ-ಸಂಪತ್ತಾದ ಈ ವೈಜ್ಞಾನಿಕ ಉಪ್ಪನ್ನು ಹೊರದೇಶಗಳಿಗೆ ಮಾರುವ ನಾಉರು ಕೆಲವೇ ವರ್ಷಗಳಲ್ಲಿ ಬರಡು ಭೂಮಿಯಾಗಲಿದೆಯಾದರೂ ಈ ಜನಕ್ಕೆ ಅದರ ಕುರಿತು ಯೋಚನೆಯಿಲ್ಲ. ಸದ್ಯ ಮಾರುವ ಪ್ರತಿ ಟನ್‌ ಫಾಸ್ಪೆರಿಕ್‌ ಆಮ್ಲದ ಲವಣ ಸಂಗ್ರಹದಿಂದ ಬರುವ ಹಣದಲ್ಲಿ 1/5 ದಷ್ಟನ್ನು ಅವರು ತಮ್ಮ ರಾಷ್ಟ್ರೀಯ ಖಜಾನೆ ಯಲ್ಲಿ ಕಡ್ಡಾಯವಾಗಿ ಕೂಡಿ ಹಾಕುತ್ತಿದ್ದಾರೆ. ಈ ರೀತಿ ಕೂಡಿ ಹಾಕಿದ ಹಣ 1995ರಷ್ಟೊ ತ್ತಿಗೆ ನಾಲ್ಕು ನೂರು ಕೋಟಿ ರೂಪಾಯಿ ಗಳಷ್ಟಾಗುತ್ತದೆ. ಅದರ ಬಡ್ಡಿಯೇ ಸಾಕು ಅವ ರಿಗೆಲ್ಲ ಸುಖವಾಗಿರಲು. ಅಲ್ಲದೆ ಸರಕಾರ ವಿದೇಶಗಳಲ್ಲೂ ಹಣ ತೊಡಗಿಸುತ್ತಿದೆ. ಹದಿನೆಂಟನೆಯ ಶತಮಾನದವರೆಗೆ ಯಾರಿಗೂ ಇಂಥದೊಂದು ದ್ವೀಪವಿದೆ ಯೆಂಬುದೇ ಗೊತ್ತಿರಲಿಲ್ಲ. 1798ರಲ್ಲಿ ಜಾನ್‌ಫರ್ನ್‌ ಎಂಬ ಬ್ರಿಟಿಷ್‌ ನಾವಿಕನೊಬ್ಬ ಆಕಸ್ಮಿಕವಾಗಿ ಈ ದ್ವೀಪವನ್ನು ಕಂಡುಹಿಡಿದ. ಆತ ಅತಿ ದೊಡ್ಡ ಮೀನುಗಳನ್ನು ಹಿಡಿಯುವ ತಂಡವೊಂದರ ಮುಖಂಡನಾಗಿ ಆ ಪ್ರದೇಶಕ್ಕೆ ಬಂದಿದ್ದ. ಈ ದ್ವೀಪವನ್ನು ಕಂಡ ಅವನಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಮುಂದೆ ಬಹುಕಾಲದವರೆಗೆ ಈ ದ್ವೀಪ ಶಾಂತಮಹಾಸಾಗರದಲ್ಲಿ ಪ್ರಯಾಣ ಮಾಡುವ ನಾವಿಕರಿಗೆ ವ ವಾಯಿತು. ಹೊರಗಿನ ಜನ ಹೆಚ್ಚು ಸಂಖ ಯಲ್ಲಿ ಬರತೊಡಗಿದಂದಿನಿಂದ ಇಲ್ಲಿಯ ಮೂಲನಿವಾಸಿಗಳಿಗೆ ತೊಂದರೆ ಪ್ರಾರಂಭ ಪಾಯಿತು. ಹೀಗಾಗಿ ಆ ಜನ ಪ್ರಯಾಣಿಕ ನಾವಿಕರಿಗೆ ಚಳ್ಳೆಹಣ್ಣು ತಿನ್ನಿಸತೊಡಗಿದರು. ಇದು ಹೀಗೆಯೇ ಮುಂದೆ ನೂರು ವರ್ಷಗಳ ವರೆಗೂ ನಡೆಯಿತು. 1888ರಲ್ಲಿ ಜರ್ಮನಿ ಯವನ್ನೊನ ಕೈಮೇಲಾಗಿ ಮೂಲನಿವಾಸಿಗಳು ತಣ್ಣಗಾಗಬೇಕಾಯಿತು. ಹದಿನೇಳು ವರ್ಷಗಳ ನಂತರ 1905ರಲ್ಲಿ ಜರ್ಮನ್‌ ಸರಕಾರದೊಂದಿಗೆ ನ್ಯೂಜಿಲೆ. ಡ್‌ ವ್ಯಾಪಾರಿಯೊಬ್ಬ ಒಂದು ಒಪ್ಪಂದವನ್ನು ಆ ಘಾ ಗಾಳ್ತಿ ಸರಾ ಊರಲು ಟಂ ಯ. ಕ್ಯ ಸೆ ಈ ಮಾಡಿಕೊಂಡ. , ನಾಉರುದ ಫಾಸೈೆಟ್‌ ಆಮ್ಲದ ಲವಣವನ್ನು ಒಳ್ಳೆಯ 'ಗೊಬ್ಬರವಾಗಿ ಬಳಸಬಹುದೆಂದು ಅದಾಗಲೇ ಅರಿತಿದ್ದ ಆ ವ್ಯಾಪಾರಿ ಜರ್ಮನಿಗೆ ಅದನ್ನು ಕಳಿಸುವ ಗುತ್ತಿಗೆಯನ್ನು ಪಡೆದ. ಮೊದಲ ಮಹಾಯುದ್ದದ ` ' ನಂತರ ನಾಉರುದ ಮಹತ್ವವನ್ನರಿತ ಲೀಗ್‌ ಆಫ್‌ ನೇಶನ್ಸ್‌ ಸಂಸ್ಥೆ ಈ ದ್ವೀಪವನ್ನು ಆಸ್ಟ್ರೇಲಿಯ, ಬ್ರಿಟನ್‌ ಮತ್ತು ನ್ಕೂಜಿಲೆಂಡ್‌ಗಳ ಅಧಿಕಾರಕ್ಕೆ ಒಪ್ಪಿಸಿತು. ಎರಡನೆ ಮಹಾಯುದ್ದದ ವೇಳೆ ಗಾಗಲೆ ಜಪಾನು ಈ ದೇಶದ ಮೇಲೆ ತನ್ನ ಪ್ರಭುತ್ವವನ್ನು ಸ್ನಾಪಿಸಿತ್ತು. ಶಾಂತ ಸಾಗರದ ಸೈನಿಕ ನೆಲೆಯೂ ಇಲ್ಲೇ ಇದ್ದು, ಬಾಂಬು ದಾಳಿ ಯಿಂದ ಇಲ್ಲಿಯ ಬಹುತೇಕ ಜನ ಪ್ರಾಣ ಕಳೆದುಕೊಂಡರು. ಉಳಿದವರು ಕೇವಲ 4350 ಜನ ಮಾತ್ರ. ಸ್ವಾತಂತ್ರ್ಯದ ಗಾಳಿ ಎಲ್ಲೆಡೆ ಬೀಸಲಾರಂಭಿಸಿ ದದ ನಾಉರು ನಿವಾಸಿಗಳಲ್ಲೂ ಆ ಪ್ರಜ್ಞೆ ಜಾಗರಗೊಂಡಿತು. ಸಂಯುಕ್ತ ರಾಷ್ಟ ಸಂಘಕ್ಕೆ ಅವರು ವಿರೋಧಿ ರಾಷ್ಟ್ರ ಗಳ. ವಿರುದ್ದ ಯುದ ಘೋಸಷಿಸ್‌್‌ ವಿಷಯವನ್ನು ತಿಳಿಸಿದರು 16 OO 41 ವ್‌ TR SSE NG TE EL ESRC “ನಾಉರು ಸ್ವತಂತ್ರವಾಗುವವರೆಗೂ ಯುದ ಮುಂದುವರಿಸುವ ನಿರ್ಧಾರ'' ಅವರದಾಗಿತ್ತು. ಸಂಯುಕ್ತ ರಾಷ್ಟ್ರ ಸಂಘ ಈ ದ್ವೀಪವನ್ನು ಆಸ್ಟ್ರೇಲಿಯದ ಸುಪರ್ದಿಗೆ ಕೊಟ್ಟು ರಕ್ಷಿಸು ವಂತೆ ಹೇಳಿತು. ಕೊನೆಗೆ 1968ರ ಜನವರಿ 31 ರಂದು ಸ್ವತಂತ್ರವಾದ ನಾಉರು ಸಣ್ಣ ಮಗುವಿ ನೋಪಾದಿಯಲ್ಲಿ ಪ್ರಗತಿಯ ಹೆಜ್ಜೆಗಳನ್ನಿಡ ಲಾರಂಭಿಸಿತು. ಎಂಟೂವರೆ ಸಾವಿರ ಜನಸಂಖ್ಯೆಯನ್ನು ನಾಉರು ಗಣತಂತ್ರ ಪದ್ಧತಿಯ ಆಡಳಿತ ವುಳ್ಳದ್ದು. ಸಂಸತ್ತಿದೆ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ಹ್ಯಾಮರ್‌ ಡಿ ರೊಬರ್ಟ್‌ ಈ ದ್ವೀಪದ ರಾಷ್ಟ್ರಪತಿಯಾಗಿ. ನಾಲ್ಕು ಬಾರಿ ಚುನಾಯಿತರಾಗಿದ್ದಾರೆ. ದ್ವೀಪವನ್ನು ಆಡಳಿ ತದ ದೃಷ್ಟಿಯಿಂದ ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಸಂಸತ್ತಿನಲ್ಲಿ ಹದಿನೆಂಟು ಜನ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಇವರು ಸಭೆ ಸೇರುವುದು ವರ್ಷದಲ್ಲಿ ನಲವತ್ತು `ಸಲ. ರಾಷ್ಟ್ರಪತಿಗಳ ಸಹಾಯಕ್ಕೆ ಎಂಟು ಜನ ಮಂತ್ರಿ ಗಳಿರುತ್ತಾ ರೆ. ಈ ಮಂತ್ರಿಗಳಿಗೆ ಆರು ಜನ ಬ್ರಿಟಿಷ್‌ ಹಾಗೂ ಆಸ್ಟ್ರೇಲಿಯನ್‌ ಕಸ್ತೂರಿ ' “ಫೋನ್‌ ಮಾಡಿದ್ರೆ ಯಾರಾದ್ರೂ ಕದ್ದು ಕೇಳ್ತಾರೆ ಅಂತ ನಾನೇ ' ಕಾರ್ಯದರ್ಶಿಗಳಿರುತ್ತಾರೆ. ಉಳಿದೆಲ್ಲ ಇಲಾಖೆಗಳಿಗಾಗಿ 550 ಜನ ಅಧಿಕಾರಿಗಳಿದ್ದು ಇವರೆಲ್ಲ ನಾಉರು ಮೂಲದವರು. ವಿದೇಶೀ ಆಕ್ರಮಣದ`ಭಯ ತುಂಬ ಇರುವುದರಿಂದ ಈ ದ್ವೀಪಗಳಿಗೆ ವಿದೇಶೀಯರು ಪ್ರವೇಶಿಸುವುದು ತುಂಬ ದುಸ್ತರ ಕಾರ್ಯ. ದ್ವೀಪ ಪ್ರವೇಶಕ್ಕೆ ಸರಕಾರದ ಪೂರ್ವಾನುಮತಿ ಅತ್ಮಗತ್ಮ. ಕೇವಲ ಏಳು ಊರುಗಳಿರುವ ಈ ದ್ವೀಪದ ರಾಜಧಾನಿ ಯಾರೆನ್‌. ದಕ್ಷಿಣ ತುದಿಗಿರುವ ಇಲ್ಲಿ ಸಂಸತ್ತು ಹಾಗೂ ಸರಕಾರಿ ಕಟ್ಟಡಗಳಿವೆ. ಅಲ್ಲದೆ ಒಂದು ವಿಮಾನ ನಿಲ್ದಾಣವೂ ಇಲ್ಲಿದೆ. ಮೊದಲು ಫಿಜಿಯಿಂದ ಇಲ್ಲಿಗೆ ಪ್ರವಾಸಿಗರ ವಿಮಾನ ವಾರಕ್ಕೊಂದು ಸಲ ಯಾನ ಮಾಡು ತ್ತಿತ್ತು. ಯೌರೆನ್‌ ನಗರದ ಜನಸಂಖ್ಯೆ 450. ಇದಲ್ಲದೆ ಯಾಂಗೊರ್‌, ಯುಆಬೊ, ಅನ್ನಾ, ಅನಾಬಾರ್‌, ಅನಿಬಾರೆಗಳು ಈ ದ್ವೀಪದ ನಾಲ್ಕು ದಿಕ್ಕಿಗೂ ಹರಡಿರುವ ಚಿಕ್ಕ ಊರು" ಗಳು. ಈ ದ್ವೀಪದ ಮೂಲನಿವಾಸಿಗಳು ಪೊಲಿನೇಸಿ ಯನ್‌, ಮೈಕ್ರೋ ನೇಸಿಯನ್‌ ವಂಶಜರು. 500 ಜನ ಯುರೋಪಿಯನ್ನರೂ 1000 ಚೀನಿ ಯರೂ ಇಲ್ಲಿ ವಾಸಿಸುತ್ತಾರೆ. ನಾಉರುನ್‌ "ಅಕ್ಟೋಬರ್‌ 1988 ಇಲ್ಲಿಯ ಪ್ರಮುಖ ಮತ್ತು ಆಡಳಿತೆ ಭಾಷೆ. ಪ್ರೊಟೆಸ್ಟೆಂಟ್‌ ಮತ್ತು ರೋಮನ್‌ ಕ್ಕಾಥ ಲಿಕ್‌ರು ಇಲ್ಲಿ ಬಹ್ವಂಶರಿದ್ದಾರೆ. 2000ದಷ್ಟು ಇತರ ದೇಶಗಳಿಂದ ಬಂದ ಕಾರ್ಮಿಕರು ಇವ ರಲ್ಲಿ ಹೆಚ್ಚು. ಐದೂವರೆ ಮೈಲುದ್ದದ ಒಂದು ರೈಲು ರಸ್ತೆ ಈ ದ್ವೀಪದಲ್ಲಿದೆ. ಅದು ಹೆಚ್ಚಾಗಿ ಬಳಸಲ್ಪಡು ವುದು ಫಾಸ್ಟೆರಿಕ್‌ ಲವಣಾಂಶ ಸಂಗ್ರಹವನ್ನು ಸಾಗಿಸಲು ಮಾತ್ರ. 21 ಕಿಲೋಮೀಟರ್‌ ಉದ್ದದ ರಸ್ತೆಯಿದೆ. ನಾಉರು ಪ್ರತಿವರ್ಷ ಆಸ್ಟ್ರೇಲಿಯದಿಂದ 15 ಕೋಟಿ ಲೀಟರುಗಳಷ್ಟು ನೀರನ್ನು ತರಿಸಿಕೊಳ್ಳು ತ್ತದೆ. ದೇಶದಾದ್ಕಂತ ಲವಣಾಂಶಕ್ಕಾಗಿ ನಡೆದ ಅಗೆತದ ಪರಿಣಾಮವಾಗಿ ದೊಡ್ಡ ಕಂದಕ ಗಳುಂಟಾಗಿವೆ. ಈ ಕಂದಕಗಳನ್ನು ಆಸ್ಟ್ರೇಲಿಯ ` ದಿಂದ ಮಣ್ಣು ಕಲ್ಲು ತರಿಸ್‌ತುಂಬಬಚೇಕೆಂಬ ಯೋಜನೆ ರೂಪಿಸಲ್ಪಟ್ಟಿತ್ತಾದರೂ ತುಂಬಾ ಖರ್ಚಿನ ಕೆಲಸವೆಂದು ಅದನ್ನು ಕೈಬಿಡ - ಲಾಯಿತು. ಈ ಚಿಕ್ಕ ದ್ವೀಪದ ತುಂಬ ಈಗ ಕಂದಕಗಳಿದ್ದರೆ ಸುತ್ತ ಒತ್ತುವ ನೀರಿದೆ. ನೀರಿನ ಒತ್ತಡಕ್ಕೆ ಈ ಭೂಮಿ ತಡೆದೀತೆ? ಒಂದಿ ಲ್ಲೊಂದು ದಿನ ಈ ದ್ವೀಪ ಇಂಥಲ್ಲಿತ್ತು ಎಂದು ಗುರುತಿಸುವುದೂ ಕಷ್ಟವಾದೀತು. ನಾಉರು ಜನಕ್ಕೆ ನಾಳಿನ ಚಿಂತೆಯಿಲ್ಲ. ಯಾಕೆಂದರೆ ಆ ದ್ವೀಪವೇ ಸ್ಥಿರವಲ್ಲವೆಂಬುದವ ರಿಗೆ ಚೆನ್ನಾಗಿ ಮನದಟ್ಟಾಗಿದೆ. ಹೀಗಾಗಿ ಜೀವನವನ್ನು ತುಂಬ ಉತ್ಸಾಹದಿಂದ ಬದುಕು ತ್ತಾರವರು. . ಮನೆಯಲ್ಲಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಪಡೆದಿರುವ ಈ ಜನ ಇಪ್ಪ ತ್ತೊಂದು ಕಿಲೋಮೀಟರ್‌ ಉದ್ದದ ದ್ವೀಪ ವನ್ನು ವಾರಕ್ಕೊಮ್ಮೆಯಾದರೂ ಕಾರಿನಲ್ಲಿ ಸುತ್ತಿಬರುತ್ತಾರೆ. ಸಾಕಷ್ಟು ದಾನ ಮಾಡು ತ್ತಾರೆ. ಹಾಡುತ್ತಾರೆ. ಕುಣಿಯುತ್ತಾರೆ. ಯಾರಾದರೂ ಯಾವುದಾದರೂ ವಸ್ತುವನ್ನು -_ಹೊಗಳಿದರೆ ಅವರಿಗೇ ' ದಾನಮಾಡಿಬಿಡುವ ` ನಾಉರು ಜನ ಇದಕ್ಕೇನು ಕಾರಣ ಕೊಡುತ್ತಾರೆ ' “ನಾಳೆ” ಏನು ಕಾದಿದೆ ಎಂಬುದು ನೆಚ್ಚಿಗೆ ಯಲ್ಲೇ ® (ವಿವಿಧ ಮೂಲಗಳಿಂದ) 117 ಸಹೃದಯ ವೈದ್ಯ ಡಾ. ಕೌಲಗುಡ್ಡ ೨-9 ಡಾ| ಸುನಂದಾ ಕುಲಕರ್ಣಿ 9 ಬಹುಮುಖ ಪ್ರತಿಭೆಯುಳ್ಳ ಒಬ್ಬ ಆತ್ಮೀಯನ ಕುರಿತು ಬರೆಯುವುದು ತುಂಬ ಕಷ್ಟದ ಸಂಗತಿ. ಆದರೆ ಬರೆಯದೇ ಇರುವುದು ಅದಕ್ಕಿಂತಲೂ ಕಷ್ಟದ ಸಂಗತಿ. ಈಚೆಗಷ್ಟೆ ಮೈಸೂರಿನಲ್ಲಿ (ದಿ.27-6-88) ನಮ್ಮನ್ನಗಲಿದ ಸ್ತ್ರೀರೋಗ ತಜ್ನ, ಆದರ್ಶಗುರು, ಮಾನವೀಯ ಹೃದಯದ ವೈದ್ಯ ಡಾ| ಶ್ರಿನಿವಾಸ ನರಸಿಂಗ ಕೌಲ ಗುಡ. ಅಂಥ ಆತ್ಮೀಯ ವ್ಯಕ್ತಿ. “ಹುಟ್ಟುವಾಗ ನೀನು ಅಳುತ್ತ ಬರುತ್ತೀ, ಜನ ನಗುತ್ತ ಸ್ವಾಗತಿಸುತ್ತಾರೆ. ಆದರೆ ಹೋಗುವಾಗ ನೀನು ನಗುತ್ತ ಹೋಗಬೇಕು, ಜನ ಅಳುತ್ತ ಬೀಳ್ಕೊಡುತ್ತಾ ರೆ” ಎಂಬ, ಫಕೀರನೊಬ್ಬನ, ಮಾತನ್ನು ಪದೇ ಪದೇ ಹೇಳುತ್ತಿದ್ದರು ಡಾ| ಕೌಲಗುಡ್ಡ. ಅವರ = ಮಾತಿ ಉತ್ತರ ಅವರ ಮೃತ್ಯುವಿನಲ್ಲೇ ದೊರೆ ಯಿತು. ಅವರು ನಗುನಗುತ್ತ ಲೇ ಹೋಗಿ ಬಿಟ್ಟರು... ನರಗುಂದದವರಾದ ಡಾ| ಕೌಲಗುಡ್ಡರದು ವೈದ್ಯವ ಆಹ ರಾಧ ಅವರ ತಂದೆ ಡಾ| ನರಸಿಂಗರಾಯರು ಆಗಿನ ಕಾಲದ ಶ್ಯಾನ ಬ ಸ ಉಕ A Ue bre, \Aw 0 Chott 1 ಹಿರಿಯ ಮಿಗೆವ ed - ಹ್‌ ತ್ನ್ನ ಅಷ ee) Tl Cy © ಮಿ ಕ ಯ ಗೂ ee ಆ ಓಂ? ಬರ್‌ PN we, pe ಇ ಬಾ ಲಕೋಟೆ ಟಿಕ್ಕೋಡಿ ಮುಂತಾದೆಡೆ ಗಳಲ್ಲಿ. ಪುಣೆಯ ವೈದ್ಯಕೀಯ ಕಾಲೇಜು ಸೇರಿ ಅಲ್ಲಿಯೇ ಎಂ.ಬಿ.ಬಿ ಎಸ್‌. ಮತ್ತು ಎಂ.ಡಿ. ಮುಗಿಸಿದರು. ಆಗಲೇ ತಂದೆ ದೆಯನ್ನು ಕಳೆದು ಕೊಂಡು ಮನೆತನದ ಜವಾಬಾರಿಯನು ಸ 1982 ಜುಲೈ ಸಂಚಿಕೆಯಲ್ಲಿ ಪ್ರಕಟವಾದ ವಸಂತಿ ಚಂದ್ರ ಅವರ “ಡಾ| ತ್ರಿನಿವಾಸ ಕೌಲ "ಡ್ಡ ಲೇಖನವನ್ನು ನೋಡಿ. ಕಸೂರಿ ಅದೇ ತಾನೇ ಹುಬ್ಬಳ್ಳಿ ಯಲ್ಲಿ ಸ್ಥಾಪನೆ ಗೊಂಡಿದ್ದ ಕರ್ನಾಟಕ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿ ಶೀಘ್ರದಲ್ಲೇ ಅಲ್ಲಿ ಆದರು. "ಪ್ರಾಧ್ಯಾಪಕರಾಗಿ ಅವರು ತುಂಬ ಜನಪ್ರಿ ಯರಾದರು. ವಿದ್ಯಾರ್ಥಿ ಗಳೊಂದಿಗೆಂದೂ ಅವರು ಗಂಟು ಮುಖದಿಂದ ಮಾತಾಡಿದ್ದನ್ನು ನಾನು ಕಂಡಿಲ್ಲ. ಅವರಿಗೆ ಡಾ| ಕೌಲಗುಡ ರೆಂದರೆ. ಫ್ರೆಂಡ್‌ ಗೈಡ್‌ ಆಂಡ್‌ ಫಿಲಾಸ ಸಫರ್‌. ಯಾವುದೇ ಸಂದರ್ಭದಲ್ಲಿ , ಯಾವುದೇ ಸಮಸ್ಯೆಯನ್ನು, ಯಾವ ವಿದ್ಯಾರ್ಥಿ ಅವರೆದುರು ಇಟ್ಟರೂ ಅದಕ್ಕೆ ಸೂಕ್ತ ಪರಿಹಾರ ಸಿಗುತ್ತಿದ್ದುದು ಖಂಡಿತ. ಡಾ|. _ ಕೌಲಗುಡ್ಡರ ಇನ್ನೊ ಂದು ದೊಡ್ಡ ಗುಣವೆಂದರೆ . ತಮಗಿಂತ ಎಷ್ಟೆ e ಕಿರಿಯರೊಂದಿಗೂ ಅವರು ಆಟವಾಡು ತ್ತಿದ್ದುದು.. ನನ್ನೊಂದಿಗೆ ಅವರಾಡುತ್ತಿದ್ದ ಚಿಣಿಪಣಿ, ಕಣ್ಣು ಮುಚ್ಚಾಲೆ, ಕುಂಟಾಟಗಳು ನಿನ್ನೆಯೋ ಮೊನ್ನೆಯೋ ನಡೆದ ಘಟನೆಗಳಂತೆ ಇನ್ನೂ ಕಣ್ಣೆದುರು ಬಂದು ನಿಲ್ಲುತ್ತವೆ. ಕೇವಲ , ಮಕ್ಕಳಾಟವೆಂದು ಅವರಿಗಿಂತ ಎಷ್ಟೋ ಚಿಕ್ಕವ ರಾದ ನಾವು ಅಂದುಕೊಳ್ಳುತ್ತಿದ್ದ ದಿನಗಳಲ್ಲಿಯೂ ಡಾ| ಕೌಲಗುಡ್ಡರು ಮನೆಯ ಅಕ್ಕಪಕ್ಕದ ಚಿಕ್ಕಮಕ್ಕಳೊಂದಿಗೆ ಈ ಆಟ ಗಳಲ್ಲಿ ತೊಡಗಿರುತ್ತಿದ್ದುದು ನನಗೆ ಕೆಲವೊಮ್ಮೆ ಅಚ್ಚರಿಯುಂಟುಮಾಡುತ್ತಿತ್ತು. ಅವರು ಮಕ್ಕ ಳೊಂದಿಗೆ ಮಗುವಾಗಿ ಬಿಡುತ್ತಿದ್ದರು. (ನನ್ನ ತಂದೆಯೂ ಇದೇ ವೈದ್ಯಕೀಯ ಕಾಲೇಜಿ ನಲ್ಲಿಯೇ ಪ್ರಾಧ್ಯಾಪಕರಾಗಿದ್ದ. ರಿಂದ ಡಾ| ಕೌಲಗುಡ್ಡರೂ ನಾವೂ ನೆರೆಹೊರೆಯವ ರಾಗಿದ್ದೆವು. ಅವರ ವ್ಯಕ್ತಿತ್ವದ ಅತ್ಯಂತ ಮಹತ್ವದ ಅಂಶವಾದ ಉತ್ತಮ ಗುರುವಿನ ದರ್ಶನ ವಾದದ್ದು. ನಾನು ಅವರ ವಿದ್ಕಾರ್ಥಿನಿಯಾದಾ ಗಲೇ. ವಿದ್ಯಾರ್ಥಿಗಳಿಗೆಲ್ಲ ಅವರು ಸ್ಫೂರ್ತಿಯ ಸೆಲೆ, ಆಸರೆಯ ನೆಲೆ. ಆಪರೇಶನ್‌ ಥಿಯೇಟರಿ ನಲ್ಲಿ ನನ್ನ ಹಿಂದೆ ನಿಂತು ಕೈ ಹಿಡಿದು "ನೀನು ಆಪರೇಶನ್‌ ಮಾಡು. ನೀನು ಖಂಡಿತ ನ! ನೀನೇನಾದರೂ ತಪ್ಪಿದಲ್ಲಿ ನಾನು ಅದನ್ನು ಸರಿಪಡಿಸುವೆ'' ಎನ್ನುತ್ತಿದ್ದುದು ನನಗೆ ಚಿಕ್ಕ ೦ದಿನಲ್ಲಿ ಮನೆಯ ಹಿರಿಯರು ಕೈಹಿಡಿದು ಅಕ್ಷರಾಭ್ಕಾಸ ಮಾಡಿಸುತ್ತಿದು ದರ ಅಕ್ಟೋಬರ್‌ 1988 ನೆನಪು ತರುತ್ತಿತ್ತು. ಅವರು ತಮ್ಮ ವಿದ್ಧಾರ್ಥಿ ಗಳಲ್ಲಿ ತುಂಬುತ್ತಿದ್ದ ಆತ್ಮವಿಶ್ವಾಸ, ಸ್ಫೂರ್ತಿಗಳು ಇಂದು ಕರ್ನಾಟಕವಷ್ಟೇ ಅಲ್ಲ. ದೇಶ-ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ಉತ್ತಮ ವೈದ್ಯರ ತಂಡವನ್ನೇ ನಿರ್ಮಿಸಿವೆ. ಇಂಥ ಮಾತನ್ನು ಹೇಳಲು ಅವರು ನನ್ನೊಬ್ಬ ಳನ್ನೇ ಆಯ್ಕೆ ಮಾಡಿದ್ದರೆಂದೇನಿಲ್ಲ. ತಮ್ಮ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕಲೆ ಅವರಿಗೆ ಅದೆಂತು ಅವಗತವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ ಮಾತ್ರ. ಡಾ! ಕೌಲಗುಡ್ಡರ ಮಾನವೀಯತೆಗೆ ಸಾವಿರಾರು ನಿದರ್ಶನಗಳು ನಮಗೆ ಸಿಕ್ಕುತ್ತವೆ. ಅನೇಕ ಬಡರೋಗಿಗಳಿಗೆ ತಾವೇ ಸ್ವಸಂತೋಷ ದಿಂದ ರಕ್ತದಾನ ಮಾಡಿದ್ದುಂಟು. 56 ವರ್ಷ ಗಳ ಬದುಕಿನಲ್ಲಿ ಅವರು ಒಟ್ಟು ರಕ್ತದಾನ ಮಾಡಿದ್ದು 50ಕ್ಕೂ ಹೆಚ್ಚು ಬಾರಿ. ಬಡ ರೋಗಿಗಳ ಸ್ಥಿತಿಗೆ ಮರುಗುತ್ತಿದ್ದ ಡಾ|| ಕೌಲಗುಡ್ಡರು ಯಾರ ಕಣ್ಣಲ್ಲಾದರೂ ಕಂಬನಿ ಕಂಡರೆ ಕೂಡಲೇ ಕರಗಿ ಬಿಡುತ್ತಿದ್ದರು. ಕಂಬನಿ ಒರೆಸಿ ಆ ಮುಖದಲ್ಲಿ ಸಮಾಧಾನ ಆಗುವಂತೆ ಶ್ರಮಿಸುತ್ತಿದ್ದರು. ಎಷ್ಟೋ ಸಲ ತಮ್ಮಿಂದ ಶುಶ್ರೂಷೆ ಪಡೆದ ಬಡ ರೋಗಿಗಳಿಗೆ ಔಷಧಿಗೆ, ಪ್ರಯಾಣವೆಚ್ಚಕ್ಕೆ ತಮ್ಮ ಸಂಬಳದ ಹಣವನ್ನು ಕೊಟ್ಟು ಬಿಡುತ್ತಿದ್ದ ಅವರು ತಮ್ಮ ವಿದ್ಯಾರ್ಥಿ ಗಳಿಗೆ, ಪ್ಯೂನ್‌-ಅಟೆಂಡರ್‌ಗಳಿಗೆ ಕೂಡ ಧನಸಹಾಯ ಮಾಡುತ್ತಿದ್ದುದನ್ನು ನಾನು ಕಂಡಿದ್ದೇನೆ. ಉದರದರ್ಶಕ (ಲ್ಕಾಪ್ರೊಸ್ಕೋಪ್‌) ಶಸ್ತ್ರ ಚಿಕಿತ್ಸೆಯಲ್ಲಿ ಡಾ| ಕೌಲಗುಡ್ಡ ಸಿದ್ದಹಸ್ತರು. ಹುಬ್ಬಳ್ಳಿಯ ರೋಟರಿ ಕ್ಷಬ್‌ ವತಿಯಿಂದ ಅವರು ತಮ್ಮ ಏಳು ಜನ ಸಹೋದ್ಯೋಗಿ ಗಳೊಂದಿಗೆ ಇಂಥ 1.5 ಲಕ್ಷ ಶಸ್ತ್ರ ಚಿಕಿತ್ಸೆ ಗಳನ್ನು ಕರ್ನಾಟಕವಷ್ಟೇ ಅಲ್ಲ. ಮಹಾರಾಷ್ಟ್ರ -ತಮಿಳುನಾಡು-ಕೇರಳಗಳ ಹಳ್ಳಿಗಳಲ್ಲಿ ಮಾಡಿದ್ದಾರೆ. ಇದನ್ನು ಗಮನಿಸಿದ ಕರ್ನಾಟಕ ಸರಕಾರ 1983ರಲ್ಲಿ ಅವರನ್ನು ರಾಜ್ಕೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಸಾಮಾನ್ಯವಾಗಿ ವೈದ್ಯರೆಂದರೆ, ಅದರಲ್ಲೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ರೆಂದರೆ ಹಣ. ಗಳಿಸುವ "ಮಶಿನ್ನುಗಳು ಎಂಬ 19 ಅಭಿಪ್ರಾಯವುಂಟು. ಆದರೆ ಕೌಲಗುಡ್ಡರು ಮಾತ್ರ ಇದಕ್ಕೆ ಅಪವಾದವಾಗಿದ್ದರು. ಹಣ ಗಳಿಸಿದರೆ ಶೋಕಿಯ ಜೀವನದತ್ತ ಮನಸ್ಸು ವಾಲುತ್ತದೆ. ನಂತರ ಅವೆರಡೂ ಒಂದನ್ನೊಂದು ಮೀರಿಸು ವಂತೆ ವರ್ತಿಸುತ್ತ ಜೀವನವನ್ನೇ ಹಾಳುಮಾಡಿ ಬಿಡುತ್ತವೆಂದು ಅವರು ಬಲವಾಗಿ ನಂಬಿ ದ್ದರು. ಮನೆ ಕಟ್ಟುವ ಹವ್ಕಾಸ, ನರ್ಸಿಂಗ್‌ ಹೋಂ ನಡೆಸುವ ಚಪಲ ಗಳೆಂದೂ. ಡಾ| ಕೌಲ ಗುಡ್ಡರನ್ನು ಕಾಡಲಿಲ್ಲ. ತಾನು ಬಹಳ ತಿಳಿದವ ನೆಂದು ಅವರೆಂದೂ ಅಂದುಕೊಳ್ಳಲಿಲ್ಲ. ತಮ್ಮ ಸಹಾಯಕ ಡಾಕ್ಟರು ಗಳಿಗೇನಾದರೂ ಎರ ಡೆರಡು ದಿನ ರಾತ್ರಿ ಪಾಳಿ ಕೆಲಸ ಬಂದರೆ ಅವುಗಳಲ್ಲೊಂದು ರಾತ್ರಿ ತಾವು ಅವರ ಬದಲಿ ಕೆಲಸ ಮಾಡಲು ಮುಂದಾಗು ತ್ತಿದ್ದರು. ತಮ್ಮ ಸಹಾಯಕ ಡಾಕ್ಟರುಗಳ ಬಗ್ಗೆ ಅವರಿಗೆ ತುಂಬ ಅಭಿಮಾನ. ಆಕಸ್ಮಿಕವಾಗಿ ತಾವೆಲ್ಲಾದರೂ ಬೇರೆಡೆ ಊರಿಗೆ ಹೋಗುವ ಪ್ರಸಂಗ ಬಂದರೆ, ““ನಾನಿಲ್ಲದಿದ್ದರೂ ನನ್ನ ಅಸಿಸ್ಟಂಟ್ಸ್‌ ಇದ್ದಾರೆ. ಅವರು ನನಗಿಂತ ಚೆನ್ನಾಗಿ "ನಿಮ್ಮನ್ನು ನೋಡಿಕೊಳ್ಳುತ್ತಾರೆ” ಎಂದು ರೋಗಿಗಳಿಗೆ ಹೇಳುತ್ತಿದ್ದರು. ನಮ್ಮ ಮೇಲೆ ಅವರು ಈ ರೀತಿ ನೈತಿಕ ಹೊಣೆ ಹೊರಿಸುತ್ತಿದ್ದರು. ಪ್ರಸೂತಿ ಹಾಗೂ ಸ್ತ್ರೀರೋಗ ವಿಷಯಗಳಲ್ಲಿ ತಾವು ಎಂಥ ಜಟಿಲ ಶಸ್ತ್ರಚಿಕಿತ್ಸೆ ಮಾಡ ಬೇಕಾಗಿ ಬಂದಾಗಲೂ ಅದನ್ನು ತಮ್ಮೆಲ್ಲ ಸಹ ಕಾರಿಗಳಿಗೆ ವಿವರಿಸುತ್ತಿದ್ದರು. ಸಿ ೦೦೦೮ teacher never dies ಎಂಬ ಮಾತಿನ ಸಾಕಾರವೇ ಡಾ॥ ಕೌಲಗುಡ್ಡ. ಹಿಂದೂಸ್ತಾನಿ ಸಂಗೀತ ಹಾಗೂ ರಂಗ ಭೂಮಿ ಡಾಕ್ಟರರ ಮುಖ್ಯ ಒಲವುಗಳು. ಸಿತಾರ್‌ ವಾದನದಲ್ಲಿ ತುಂಬ ಆಸಕ್ತಿ. ರಾಗಗಳನ್ನು ಗುರುತಿಸುವುದರಲ್ಲಿ ಅವರು ು೦ಬ ನಿಪುಣರು. ಹುಬ್ಬಳ್ಳಿಯ ಸವಾಯಿ ಗಂಧರ್ವ ಮಿತ್ರರೊಂದಿಗೆ ಸೇರಿ ನೀಡಿದ "ಕಾಣಿಕೆ'ಗಳ ಕುರಿತೂ ಇಲ್ಲಿ ಉಲ್ಲೇಖಿಸಲೇಬೇಕು. 'ಶ್ರಿರಂಗರ “ಪ್ರಪಂಚ ಪಾಣಿಪತ್ತು, ಮುಂತಾದ ನಾಟಕಗಳಲ್ಲಿ ಅವರು ಸ್ವತಃ ಅಭಿನಯಿಸಿಯೂ ಇದ್ದರು. ಸಾಹಿತ್ಯ ಅವರ ಇನ್ನೊಂದು ಹವ್ಕಾಸ. ಸಾಹಿತ್ಯ ಚರ್ಚೆಗಳೆಂದರೆ ಇದ್ದ ಕೆಲಸ ಬಿಟ್ಟು ಮುಂದಾಗುತ್ತಿದ್ದರು. ಸಾಮಾನ್ಯವಾಗಿ ಡಾಕ್ಟರರು ಬರೆದುಕೊಟ್ಟದ್ದೆಲ್ಲ ಬ್ರಹ್ಮಲಿಪಿ ಎಂಬುದಿದೆ. ಆದರೆ ಡಾ॥ ಕೌಲಗುಡ್ಡ ಸುಂದರ ವಾಗಿ ಸ್ಫುಟವಾಗಿ ' ಪ್ರಿಸ್ಕಿಪ್ಶನ್‌ ಬರೆಯು ತ್ತಿದ್ದರು. "ಪಗಡೆಯಾಟದಲ್ಲ ೦ತೂ . ಅವರು ನಿಸಿ ಮ. ಸಮಾನತಸದೃಷ್ಟಿಗಿನೆನ್ನಂದು ಹೆಸರು ಅವರು. ಅವರ ಒ.ಪಿ.ಡಿ.ಯಲ್ಲಿ ಶಿಸ್ತು ನೋಡುವಂತಿರುತ್ತಿತ್ತು. ಬಡವ ಬಲ್ಲಿದ ಭೇದವಿಲ್ಲದೆ ಎಲ್ಲರನ್ನೂ ಸಾಲಿನಲ್ಲಿ ನಿಂತು ಸರತಿಯಂತೆ ಬರಹೇಳುತ್ತಿದ್ದರು. ಒಮ್ಮೆ ಅವರ ಧರ್ಮಪತ್ನಿಯೇ ಉದ್ದದ ಕ್ಕೂದ ಕೊನೆಯಲ್ಲಿ ನಿಂತುಕೊಂಡದನ್ನು ನೋಡಿ ನಾನು ಅಚ್ಚರಿಪಟ್ಟಿದ್ದೇನೆ. ಅವರ ಮಗಳು ವೈದ್ಯೆ. ಮಗ ಇಂಜಿನಿಯರ್‌. ತಾವು ವ್ಯಸಿದ ಧ್ವಜವನ್ನು ಮಕ್ಕಳು ಹೆಮ್ಮೆ ಯಿಂದ ಹಾರಿಸುವುದನ್ನು ಅವರು ನೋಡ ಚಾಕಿತ್ತು. ಮೈಸೂರಲ್ಲಿ ಅಖಿಲಭಾರತ ಮಟ್ಟದ ಗೈನಾಕಾಲಜಿ ಕಾನ್ಸ್‌ರೆನ್ಸ್‌ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದರೆ. ಬಯಸುತ್ತಿದ್ದ 'ಅನಾಯಾಸೇನ ಮರಣಂ' ಅವರಿಗೆ ದೊರೆತುದು ವಿಧಿಯ ಇಚ್ಛೆಯೇ ಸರಿ. ಅವರನ್ನು ಬಾಚಿಕೊಂಡ ವಿಧಿ (ಶ್ರಿಮಂತವಾಗಿರಬಹುದೇನೋ, ಆದರೆ ಸಾವಿರ ಸಾವಿರ ಸಂಖ್ಯೆಯಲ್ಲಿರುವ ಅವರ ಶಿಷ್ಠರು, ಅಭಿಮಾನಿಗಳು ಖಂಡಿತ ಬಡವಾಗಿ ದ್ದಾರೆ. ಆ ಭಲ, ನಿಖರತೆ; ಚಿಂತನೆ ಕ್ರಿಯೆಗಳೆರಡರಲ್ಲೂ ಎಚ್ಚರಿಕೆಯಿಂದ ರೂಢಿ ಡವಳಿಕೆ; ಸೌಂದರ್ಯ fg ಇಷ್ಟ ಗ | ತ್ತಮ ಮಟ್ಟ pn ಅಾಮಂದಿಕ್ಕೆ ಅವರು ನೋವು ನಲಿವೆಂಬುದು ಹಗಲು ರಾತ್ರಿ ದಿನ ದಿನವು ಅದೇ ಮೊರೆತ ಅದೇ ಕೊರೆತ ಬೆಳಗುಬೈಗುಗಳೆಂಬ ಭರತ ಇಳಿತ ಜೀವದುನ್ಮಾದದಲ್ಲಿ ತುದಿಯಿರದ ಚಲನೆಯಲಿ ನೋವು ನಲಿವೆಂಬುವುದು ಹಗಲು ರಾತ್ರಿ ಇದ್ದಲ್ಲೆ ಬಿದ್ದಲ್ಲೆ ಬದುಕು ಚಲಿಸುವುದಲ್ಲ ಉರುಳುರಳಿ ಸಾಗುತ್ತ ಹೆಜ್ಜೆಯನ್ನು ಮೂಡಿಸುತ ಜ್ಞೆ ಪಲುಕಿನ ಉಲುಹ ಹೊರಹೊಮ್ಮಿಸುತ್ತ ಗುತ್ತ ಸಾಗುವುದು ಸವಿಸೂಡ ನೀಡುವುದು ಡುವುದು ಈಡಾಡುವುದು ಫಳಿಲು ಫಳಿಲೆಂದು ಲ್ಲಿ ಎಲ್ಲಿ ಮಿಡಿಯಿತು ಭಾವ ಗೆ ಹೇಳುವುದಯ್ಕೋ ಒಡಲ ಮಿಡಿತ ೦ದು ನಿನ್ನಿನದಲ್ಲ ನಾಳೆ ಆಚಿನ ನಾಳೆ ತ್ಕ ನಿರಂತರ ಲ್ಲ ಅದಕೆ ಸಾವು ಬದುಕಿನ ಅಂತರ ನಡುವೆ ಹುಟ್ಟಿರುವ ಹುಟ್ಟಲ್ಲೇ ಬೆಳೆದಿರುವ ಲೆ ಜೀವ ವಿನಿಷ್ಟು ದೊಂಬರಾಟ ಕೃಂತ ಪಡೆಯುವುದು ಗಕ್ಕಂತ ನುಂಗುವುದು ' ೦ಗು ಗಂಟಲಲ್ಲಿ ನುಂಗಲಾರದ ತುತ್ತು ರಬಹುದೆ ತುತ್ತಿಗೂ ಒದಗುವಾಪತ್ತು ಲವೆಂದರೆ ನಾನು ಇರುವುದೆ ಸುಳ್ಳಲ್ಲ ದೆಂದರೆ ನೀನು ಒಪ್ಪುವುದು ಬೇಕಲ್ಲ. 9 ಹೊರೆಯಾಲ ದೊರೆಸ್ವಾಮಿ. ಅಕರ 1966 ಹದಿನದು ದಿನಗಳ ಹಿಂದೆ ಬೆಂಗಳೂರಿನ ರೆಸಿ ಡೆನ್ನಿ ರಸ್ತೆಯಲ್ಲಿರುವ ನಿವೃತ್ತ ಸೈನಿಕರ “ಕಲ್ಯಾಣ ಮತ್ತು ಮರು ವಸತಿ' ಕಾರ್ಯಾಲಮಯಕೆ. ಹೋಗಿದಾಗ ಬಿಳಿಗೂದಲಿನ ಮಧ ವಯಸ್ಸ ನೊಬ. ನನ್ನ ಗುರುತು ಹಿಡಿದು ಮಾತನಾಡಿ ಸಿದ. ನನಗೆ ಆತನ ಗುರುತು ಸಿಗಲು ಕೆಲವೇ 2೬ 2 ಕಾ ed AAS ANAS cd YN AVY Ve NN, CD AA a ಸ ಗಲ್‌ ಅ ApS ALR ಕೆಂ 9 ಅತುಳ. ವಕು ಎಲ್ಲಿ ಅಲಲಿ SHEN ೦ಪೇ ಆಶಯ «೧೬ ಹೆಸ ಇರದು FN ಎರ ಡೂ ಕಸ್ಯ ಜಾಗ್‌ J Pes ಕ್‌ ಕಂಡದು ಇಪತು wa NA 9 ರೇಣುಕ 9 “ಚು ಕತ 4) Wear ೫12? 4 vo ಸ್ಸ್‌ 4 YA ವರ್ಷಗಳ ಹಿಂದೆ. ಆಗಿನ್ನೂ ಆತನ ತಲಿ ಗೂದಲು ಕಪ್ಪಾಗಿದ್ದು ದಷ್ಟಪುಷ್ಟನಾಗಿದ್ದ. : ಇಬ್ಬರೂ ಸಮೀಪದಲ್ಲಿದ್ದ ಕಾಕಾ ಹೊಟೇ ಲಿಗೆ ಹೋಗಿ ಟೀ ಕುಡಿಯತೊಡಗಿದೆವು. ಮಿಲಿ ಟರಿಯಲ್ಲಿ ಕುಡಿಯುತ್ತಿದ ಗಟಿ, ಟೀ ನೆನೆಸಿ ಕೊಂಡು "ಇನ್ನೆಲ್ಲಿ ಸಾರ್‌ ಅಂಥ ಕಾಲ ನಾವ Ne Re ಗ ಕಲೆ ಜಾ ಎ ಬಾ. NN “ಳ್‌ xn ಯ ಸ ಹಹ ew ಓಂ hay ಗಿ Cu Nk ೧೦ ಗುಡ್ಡಗಾ ಡಿವಭ್ಲಿ.- ಸೇನೆ ಕಾರ್ಮಾಚರಣೆಯೊಂದರಲ್ಲಿ ಲೆಫ್ಟಿನೆಂಟ್‌ ಉಧೇ ಮಾತು. ಈ ಮಾತು ಆಡುತ್ತಾ, ತಾನು ಸೇನೆ ಯಿಂದ ನಿವೃತ್ತಿ ಹೊಂದಿ ಹುಟ್ಟೂರಾದ ಓ೦ಗರಿಗೆ ಅಶೋಕ ಚಕ್ರ' ಪ್ರಶಸ್ತಿ ದೊರೆತಿತು. ಛ್ಲಿಯಲ್ಲಿ ಬೇಸಾಯಗಾರನಾಗಿ ಆ" ಕಾರ್ಕಾಚರಣೆಯ ನೆನಪುಗಳು 'ಮರುಕಳಿಸ ನ್ನು ಹೇಳಿದ. ನಾಗಾ ಗುಡಗಾಡಿ ತೊಡಗಿದವು. ನಲ್ಲಿ ಜೊತೆಯಾಗಿ ಕಳೆದ ದಿನಗಳು, ಭಾಗವ ಇಪತ್ನೆದು ವರ್ಷಗಳ ಹಿಂದಿನ ಪಕರಣ. Ww. ತ್‌ ಸಿದ 'ಸೆನಿಕ ಕಾರಾಚಾರಣೆಗಳನು ಇಬರೂ ಸಾ ಗಳ ಮೇ ಜೆಯ ಮಳೆ Re ನ ತ ಸಾಲು ಬೆಟ್ಟ, ಮೇಲೆ ಸಂಜೆಯ ಲ ತತಾ. ಮೆಲುಕು ಹಾಕಿದೆವು. ಅನಂತರ ಗೌಡ ತನ್ನೂ 'ಧೋ' ಎಂದು ಧಾರಾಕಾರವಾಗಿ ರಿನ ಬಸ್‌ ಹಿಡಿಯಲು ತಡವಾಗುವುದೆಂದು ತ್ತಿತ್ತು. ಅದೇ ಸಮಯದಲ್ಲಿ ಲಜಾಮಿ ಹಳ್ಳಿಯ ವಿದಾಯ ಹೇಳಿ ಹೊರಟುಹೋದ. ಗಾವ್‌ನರಬುರ `` (ಗ್ರಾಮದ ' ಮುಖಂಡ) 'ಎ' ಕಂಪನಿಯಲ್ಲಿ ನಾನು ನಾಯಕ ಆಗಿದಾ ಗ ಅಕಲುಸೇಮ ಬಿದಿರು ಚಾಫೆಯ ಗೊಪ್ಪೆಯನ್ನು ಇ ಉಂದು ನಡ ಸಿಪಾಃ , ನಾವಿಬರ ಹೊದು: ಈಟಿಗಳನ್ನು ಹಿಡಿದಿದ್ದ ಇಬ್ಬರು ಎಕ ನಾಗಾ : ಬಂಟರೊಂದಿಗೆ ಮಳೆಯಲ್ಲೇ ನೆನೆ ಬ್ಯಾ | MB ; ತ (TL -, Wi ಸಿ ಶ್ರ / ೬೬10 3 EUR ಛ್‌ ಪ ಯ್‌ NY | NN ಯಾರಾ 1 ನಿ 3878. 28 3 PAB (1! [4 23 ಅಕ್ಟೋಬರ್‌ 1988 ಹ್‌ ಯುತ್ತಾ ಪೊಗೊಬೊಟೊ ಗುಡ್ಡದ ಮೇಲಿನ ನಮ್ಮ ಶಿಬಿರಕ್ಕೆ ಬಂದ. ಅವರ. ಮುಖಗಳ ಮೇಲೆ ಗಾಬರಿ, ಕಳವಳಗಳು ಎದ್ದು ಕಾಣುತ್ತಿ 'ದ್ಹುವು. ಶಿಬಿರದ ದ್ವಾರದಲ್ಲಿ "ಕಾವಲಿದ್ದ. ಸಿಪಾಯಿಗೆ` ಶಿಬಿರಾಧಿಕಾರಿಯನ್ನು ಕೂಡಲೇ ಸಾಣಬೇಕಾಗಿರುವುದಾಗಿ ಅವರು ತಿಳಿಸಿದರು. ಗಾ ವಿದ್ರೋಹಿಗಳ ಚಲನವಲನಗಳ ಬಗ್ಗೆ ಅಕಲು ಸೇಮ ಆಗಾಗ ಉಪಯುಕ್ತ ಮಾಹಿತಿ ಗಳನ್ನು ನಮಗೆ ಒದಗಿಸುತ್ತಿದ್ದ. ಕಾವಲು ಸಿಪಾಯಿ ಅಕಲು ಸೇಮನನ್ನು ಅವ ನೊಡನಿದ್ದ "ದುಭಾಷಿ' ಯೊಂದಿಗೆ ಶಿಬಿರಾಧಿ ಕಾರಿಯ ಬಳಿ ಕರೆದುಕೊಂಡು ಹೋದ. ಶಿಬಿ ರಾಧಿಕಾರಿಯನ್ನು ಕಂಡು ಬಾಗಿ ನಮಸ್ಕರಿಸಿದ. ಅಕಲು ಸೇಮ ತಾನು ತಂದಿದ್ದ ಸಮಾಚಾರ ವನ್ನು :'ಸಿದ.. ಅವನೊಡನಿದ್ದ ದುಭಾಷಿ ಆಕಲು ಹೇಳಿದುದನ್ನು ಹಿಂದಿಯಲ್ಲಿ ಹೇಳಿದ. ಸುಮಾರು ಇಪ್ಪತ್ತು ಮಂದಿ ವಿದ್ರೊಹಿಗಳ ಗುಂಪೊಂದು ಲಜಾಮಿ ಗ್ರಾಮವನ್ನು ಮುತ್ತಿ ಮನೆಗಳನ್ನು ಲೂಟಿ ಮಾಡಿ ಸಿಕ್ಕಿದ ನಗನಾಣ್ಯ ದವಸಧಾನ್ಯಗಳನ್ನು ದೂ ಸಿರುಹಿ ಗುಡ 5 ದಭಿಮುಖವಾಗಿ ಹೋಗಿದ್ದರಂತೆ. ಅಲ್ಲದೆ ಗ್ರಾಮದ ಯುವಕರು ರಾತ್ರಿಯ ಸಮಯದಲ್ಲಿ ತಂಗುವ "ಮೊರಂಗ್‌'ನಿಂದ ಇಬ್ಬರು ಯುವಕರನ್ನು ಅಪಹರಿಸಿಕೊಂಡು ಹೋಗಿರುವುದಾಗಿಯೂ ಅಕಲು' ಸೇಮ ತಿಳಿ ಸಿದ. ಸುರಿಯುತ್ತಿರುವ ಮಳೆಯಲ್ಲಿ ಲೂಟಿ ಯನ್ನು ಹೊತ್ತು ವಿದ್ರೋಹಿಗಳು ಬಹುದೂರ ಹೋಗಿರಲಾರರೆಂದೂ, ಆ ದಿನ ರಾತ್ರಿ ಎಲ್ಲಾ ದರೂ ತಂಗಿದ್ದು ಬೆಳಗಿನ ಜಾವದಲ್ಲಿ ತಮ್ಮ ಪಯಣವನ್ನು ಮುಂದುವರಿಸಬಹುದೆಂದೂ ಅಕಲು ಸೇಮ ಹೇಳಿದ. , ಅವರು ಲೂಟಿ ಮಾಡಿದ ವಸ್ತುಗಳಲ್ಲಿ ಒಂದು ಮೂಟೆ ಅಕ್ಕಿಯೂ ಇದ್ದುದರಿಂದ ಅದನ್ನೆಲ್ಲಾ ಹೊತ್ತು ವಿದ್ರೋಹಿಗಳು ಬಹಳ ದೂರ. ಸಾಗಿರಲಾರ ರೆಂದು ಊಹಿಸಿದ ಶಿಬಿರಾಧಿಪತಿ, ವಿದ್ರೋಹಿ ಗಳನ್ನು ಹಿಂಬಾಲಿಸಲು ಕೂಡಲೆ ಲೆಫ್ಟಿನೆಂಟ್‌ ಉದೇಸಿಂಗರ ನೇತೃತ್ವದಲ್ಲಿ ಒಂದು ಪ್ಲಾಟೂ ನನ್ನು ಕಳುಹಿಸಿದರು. ಧಾರಾಕಾರವಾಗಿ ಸುರಿಯುತ್ತಿದ ಮಳೆಯಲ್ಲಿ ಸುಮಾರು ನಲವತ್ತು ಮಂದಿಯಿದ ನಮ ಪ್ಲಾಟೂನು ವಿದ್ರೋಹಿಗಳು ಸಾಗಿದ ಜಾಡನು 24 11 ಯಷ್ಹಇ “ಣಜ ಅರಸುತ್ತಾ ಸಿರುಹಓ ಗುಡ್ಡಾಭಿಮುಖವಾಗಿ.. ಸಾಗಿತು. ನಮಗೆ-ಮಾರ್ಗದರ್ಶನ ಮಾಡಲು ಲಜಾಮಿ ಹಳ್ಳಿಯ ಗಾವ್‌ನಬುರ್‌ ಒಬ್ಬ ನಾಗಾಬಂಟನನ್ನು ಕಳುಹಿಸಿದ್ದ. “ಲಜಾಮಿ' ಗುಡ್ಡದ. ಮೇಲಿನ ಸುಮಾರು ಒಂದು ಸಾವಿರ 'ಜನ ಸಂಖ್ಯೆಯ ಗ್ರಾಮ.' ನಮ್ಮ ಶಿಬಿರಕ್ಕೂ ಆ ಗ್ರಾಮಕ್ಕೂ ಸುಮಾರು ಮೂರು ಮೈಲುಗಳ ಅಂತರ. ಮ್ಮ ಪಡೆ ನಾಗಾ ಗುಡ್ಡಗಾಡಿಗೆ ಬಂದು ಆರು ತಿಂಗಳು ಕಳೆದಿತ್ತು. ಅಂದಿನಿಂದಲೂ ನಾವು ಪೊಗೊ ಬೊಟೊವಿನಲ್ಲಿಯೇ ಇದ್ದೆವು. ನಮ್ಮ ಶಿಬಿರಕ್ಕೆ ಸಮೀಪವಾಗಿ ' ಲಜಾಮಿ, ತಮಕದಿಮ, ಕಿದಿಮಾ ಗ್ರಾಮಗಳಿದ್ದವು. ಅಲ್ಲಿನ ನಾಗಾ ಜನರು ಬೆಟ್ಟದ ಇಳಿಜಾರನ್ನು ಕಡಿದು ಮಾಡಿದ ಸಮತಟ್ಟಾದ ಸ್ಥಳಗಳಲ್ಲಿ ಭತ್ತ ವನ್ನು ಬೆಳೆ ಯುತ್ತಿದ್ದರು. ಲಜಾಮಿ ಗ್ರಾಮದಲ್ಲಿ ಸಹಕಾರ ಸಂಘವೊಂದಿತ್ತು. ಸುತ್ತಲ ಹತ್ತಾರು ಹಳ್ಳಿ ಗಳ ನಾಗಾಗಳು ಮನೆಯಲ್ಲಿ ನೇಯುತ್ತಿ ದ್ದ ಬಣ್ಣ ಬಣ್ಣದ ಶಾಲುಗಳನ್ನು ಮತ್ತು ಅಡವಿಯಲ್ಲಿ ಧೂಪದ ಮರಗಳಿಂದ ಸಂಗ್ರಹಿಸಿದ ಸಾಂಬ್ರಾಣಿ, ಜೇನು ತುಪ್ಪ ಮೊದಲಾದ ಅಡವಿಯ ಉತ್ಪನ್ನಗಳನ್ನು ಸಹಕಾರಿ ಸಂಘದ -. ಮೂಲಕ ಇಂಫಾಲ ಮತ್ತು ದಿಮಾಪುರಗಳಲ್ಲಿ ವಿಲೇವಾರಿ ಮಾಡುತ್ತಿದ್ದುದರಿಂದ ಸೇಮ ಪ್ರದೇಶದ ಇತರೆ ಹಳ್ಳಿಗಳಿಗಿಂತ ಲಜಾಮಿ ಗ್ರಾಮ ' ಆರ್ಥಿಕವಾಗಿ ಹೆಚ್ಚು ಸುಸ್ಲಿತಿಯಲ್ಲಿತ್ತು. ಅಲ್ಲದೆ ಈ ಪ್ರದೇಶದ ಹಳ್ಳಿ ಗರು' ಛಾಖೆಸಾಂಗ್‌, ಲೋಧಾ, ಆವೋ ಅಂಗಾಮಿ ನಾಗಾಗಳಂತೆ ವಿದ್ರೋಹಿಗಳಿಗೆ ಹೆಚ್ಚು ಇಂಬು ಕೊಡುತ್ತಿರಲಿಲ್ಲ. ನಮ್ಮ ಪಡೆ ನಾಗಾಲ್ಕಾಂಡಿನ ಸೇಮ ಪ್ರದೇ ಶಕ್ಕೆ ಬಂದಾಗಿನಿಂದಲೂ ನಮ್ಮ ವ್ಯಾಪ್ತಿಗೆ ಒಳ ಪಟ್ಟ ಈ ಗ್ರಾಮಗಳು ನಾಗಾವಿದ್ರೋಹಿಗಳ ದಾಳಿಗೆ ಸಿಲುಕಿರಲಿಲ್ಲ. ಅನಿರೀ ಕ್ಷಿತವಾಗಿ ಹಗಲಿನಲ್ಲೇ ನಡೆದ ಲಜಾಮಿ ಹಳ್ಳಿಯ ಕೊಳ್ಳೆ ಯಿಂದ ಸುತ್ತಮುತ್ತಲಿನ ಗ್ರಾಮಗಳ ನಾಗಾ ಗಳು ಭಯಗ್ರಸ್ತರಾಗಿದ್ದರು. ನಾಗಾ ವಿದ್ರೋಹಿಗಳು ಲಜಾಮಿ ಹಳ್ಳಿ ಯನ್ನು ಕೊಳ್ಳೆ ಹೊಡೆದು ಎರಡು ಗಂಟೆ ಗಳಿಗೂ ಹೆಚ್ಚು ಸಮಯವಾಗಿರಲಿಲ್ಲ. ಅವರು ಸಾಗಿ ಹೋದ ಕಾಡು ದಾರಿಯಲ್ಲಿ ಅಲಲ್ಲಿ ಕಸ್ತೂರಿ ed p £0 ಮಾತುಕತೆಗಳಿಂದ ಚಳಿಯಿಂದ ನಡುಗುತ್ತಿದ್ದ ನಮ್ಮ ಉಧೇಸಿಂಗರು . ತಮ್ಮ ಹೆಜ್ಜೆಯ ಗುರುತುಗಳು ಸ್ಪಷ್ಟವಾಗಿ ಮೂಡಿ ಆದರೆ ರಾತ್ರಿ ಯಲ್ಲಿ ಹೆಜ್ಜೆಯ ಗುರುತುಗಳನ್ನೇ ಹುಡುಕುತ್ತಾ ವಿದ್ರೊ "ಹಿ ಗಳನ್ನು ಹಿಂಬಾಲಿಸುವುದು ` ವ್ಯವಹಾರಿಕ ವಾಗಿರಲಿಲ್ಲ. ಸತತವಾಗಿ ಸುರಿಯುತ್ತಿದ್ದ ಮಳೆ ನಮ್ಮ ಮುನ್ನೆ ಡೆಯನ್ನು ಕುಂಠಿತಗೊಳಿಸುತ್ತಿತ್ತು. ವಿದ್ರೊ "ಹಗಳು ಸಹ. ಸುರಿಯುವ ಮಳೆಯಲ್ಲಿ ನೆನೆಯುತ್ತಾ ಬಹುದೂರ ಹೋಗಿರಲಾರ ದುವು: ರೆಂದು ಊಹಿಸಿದೆವು. ಕತ್ತಲೆ ಮುಸುಕಿದಂತೆ ಆ ಗೊಂಡಾರಣ್ಕದಲ್ಲಿ ದಾರಿ ಹುಡುಕಿಕೊಂಡು ಮುಂದುವರಿಯು ವುದೇ ಕಷ್ಟವಾಯಿತು. ನಮ್ಮ ಜೊತೆಯಲ್ಲಿದ್ದ ನಾಗಾ ಮಾರ್ಗದರ್ಶಿ ನಮಗೆ ಮಾರ್ಗದರ್ಶನ ಮಾಡುತ್ತಿ ದ್ದ. ಆ ಸಮಯದಲ್ಲಿ ಆತನಿಲ್ಲದಿದ್ದರೆ ನಾವು ಗೊತ್ತು ಗುರಿಯಿಲ್ಲದೆ ಎತ್ತ ಹೋಗಿ ಸೇರುತ್ತಿದ್ದೆವೋ! ಹಾದಿಯಲ್ಲಿ ವದ್ರೊ "ಹಿಗಳ ಬಗ್ಗೆ ಖಚಿತವಾದ ಮಾಹಿತಿಗಳನ್ನು ನೀಡಲು ನಮಗೆ ಯಾರೂ ಸಿಗುವ ಸಾಧ್ಯತೆ ಇರಲಿಲ್ಲ. ಮಳೆಯಲ್ಲಿ ನೆನೆದು ಸೈನಿಕರಿಗೆ ಲೆಫ್ಟಿನೆಂಟ್‌ . ಹುರಿದುಂಬಿಸುತ್ತಾ ' ಅಡವಿಯಲ್ಲಿ ಮುನ್ನೆಡೆದಿದ್ದರು. ಹಾದಿಯಲ್ಲಿ ಚಿಕ್ಕ ಗುಡ್ಡವೊಂದು ಎದು ರಾಯಿತು. ಗುಡ್ಡದ ಮೇಲೆ ಒಂದು ಕಡೆ ಬೆಂಕಿ ಉರಿಯುತ್ತಿದುದು ಕಂಡು ಬಂತು. ಜೀರುಂಡೆ ಗಳ ವಿಚಿತ್ರ ದನಿಯ ಸದ್ದಿನ ಏಕತಾನದ ನಡುವೆ ಆಗಾಗ ನರಿಗಳ ಊಳು ಕೇಳಿಬರು ತ್ತಿತ್ತು. ಸಮೀಪದ ಕಣಿವೆಯಲ್ಲಿ ಕಾಡಾನೆ ಯೊಂದು ಭಯಂಕರವಾಗಿ ಫೀಳಿಟ್ಟಾಗ ನಮ್ಮ ಹೃದಯಗಳು ಕಂಪಿಸಿದವು. ನಾವೆಲ್ಲಾ ಬಹು ಎಚ್ಚರದಿಂದ ಒಬ್ಬರ ಹಿಂದೆ ಒಬ್ಬರಂತೆ ನಡೆ ಯುತ್ತಾ ಗುಡ್ದದ ನಡುಭಾಗಕ್ಕೆ ಬಂದಾಗ ಚಾಚು ಬಂಡೆಯೊಂದರ ಕೆಳಗೆ "ಬೆಂಕಿ ಉರಿ ಯುತ್ತಿತ್ತು. ಅರೆಬೆತ್ತಲಾಗಿದ್ದ ಇಬ್ಬರು ನಾಗಾ ಗಳು ರೆಕ್ಕೆ. ಪುಕ್ಕಗಳನ್ನು ಕಿತ್ತ ದೊಡ್ಡ ಹದೊ )೦ದನ್ನು ಉದ್ದನೆಯ ಕೋಲೊಂದರ ನಡುವೆ ಕಟ್ಟಿ ದರು. ಇಬ್ಬರೂ ಕೋಲಿನ ಒಂದೊಂದು ಕೊನೆಯನ್ನು ಹಿಡಿದುಕೊಂಡು ತಿರುಗಿಸುತ್ತಾ ಉರಿಯುತ್ತಿದ್ದ ಬೆಂಕಿಗೆ ಅದ: ನ್ನೊಡ್ತಿ ಹದವಾಗಿ ಬೇಯಿಸುತ್ತಿದರು. ಅಕ್ಟೋಬರ್‌ 40೧೧0 ಮಾದ ಬಂಡೆಯ ಮೇಲೆ ಅವರ ಬಿಲ್ಲು, ಬಾಣ, 'ಭರ್ಜಿಗಳಿದ್ದವು. ನಮ್ಮ ಸೈನಿಕರನ್ನು: ಕಂಡು ಅವರು ಗಾಬರಿ ಯಿಂದ ಎದ್ದು ನಿಂತರು. ಲೆಫ್ಟಿನೆಂಟ್‌ ಉಧೇ ಸಿಂಗರು ನಾಗಾಗಳಿಗೆ ಬಿಸ್ಕತ್ತಿನ ಪೊಟ್ಟಣ ಮತ್ತು ಸಿಗರೇಟುಗಳನ್ನು ಕೊಟ್ಟಾಗ ಅವರಿಗೆ ಸಂತೋಷವಾಯಿತು. ನಮ್ಮ ನಾಗಾ ಮಾರ್ಗ ದರ್ಶಿ. ಅವರೊಡನೆ, ಸೇಮಾ ಭಾಷೆಯಲ್ಲಿ ಮಾತನಾಡಿದ. ಅವರು ಹಕ್ಕಿಗಳ ಬೇಟೆಗೆಂದು 'ಬಂದಿದ್ದ ಆವೋ ನಾಗಾ ಆದಿವಾಸಿಗಳೆಂದು ತಿಳಿಯಿತು. ಉಧೇಸಿಂಗರ . ಸೂಚನೆಯಂತೆ ನಮ್ಮ ಮಾರ್ಗದರ್ಶಿ ಬೇಟೆಗಾರರಿಬ್ಬರನ್ನು ಕುರಿತು, ಕೆಲವು ತಾಸುಗಳ ಹಿಂದೆ ನಾಗಾ ವಿದ್ರೋಹಿಗಳೇನಾದರೂ ಹಾದು ಹೋದರೆ? ಎಂದು ವಿಚಾರಿಸಿದಾಗ ಆವರ ಮುಖಗಳು ಇದ್ದಕ್ಕಿದ್ದಂತೆ. ಕಳೆಗೆಟ್ಟು ಉತ್ತರಿಸಲು ಅನುಮಾನಿಸಿದರು. ಅನಂತರ ನಮ್ಮ ಮಾರ್ಗದರ್ಶಿ ಅವರಿಬ್ಬರನ್ನು ನಯವಾಗಿ ಮನವೊಲಿಸಿದಾಗ ಅವರು ಬಾಯಿಬಿಟ್ಟರು. ಕೆಲವು ತಾಸುಗಳ ಮೊದಲು ಹಕ್ಕಿಗಳ ಗೂಡಿ ಗಾಗಿ ಅವರು ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಬಂದೂಕು ಧಾರಿಗಳಾದ, ವಿದ್ರೋಹಿಗಳ ಗುಂಪೊಂದು ಎದುರಾಯಿತೆಂದೂ, ತಮ್ಮಿಬ್ಬರ ಮೇಲೆ ಅಕ್ಕಿಯ ಮೂಟೆಗಳನ್ನು ಹೊರಿಸಿ ಕೊಂಡು ಎರಡು ಮೈಲು ದೂರದ ಸಿರುಹಿ ಗುಡ್ಡದ ಬಳಿಗೆ ಕರೆದುಕೊಂಡು ಹೋದ ರೆಂದೂ, ಗುಡ್ಡದ ಇಳಿಜಾರಿನಲ್ಲಿನ “ಬಾಷಾ' (ದಪ್ಪ ಮಣ್ಣಿನ । ಗೋಡೆಗಳ ಗುಡಿಸಲು)ಗಳಲ್ಲಿ ಅವರು ತಂಗಿರುವುದಾಗಿ ತಿಳಿಸಿದರು. ನಮಗೆ ಅಗತ್ಯವಾದ ಮಾಹಿತಿ ಸುಲಭವಾಗಿ ದೊರೆ ತಂತಾಯಿತು. ಅಗಲೆ ಮಧ್ಯರಾತ್ರಿ ಕಳೆದಿತ್ತು. ಬೇಟೆಗಾರ ರಿಬ್ಬರು ತೋರಿಸಿದ ಹಾದಿಯಲ್ಲಿ ವೇಗವಾಗಿ ನಡೆಯಲಾರಂಭಿಸಿದೆವು. ನಾವು ವೇಗವಾಗಿ ನಡೆದಷ್ಟೂ ಪೋಟಿಯಂತೆ ಮಳೆ ಜೋರಾಗಿ ಬೀಳತೊಡಗಿತು. ಎರಡು ಚಿಕ್ಕ ಗುಡ್ಡಗಳನ್ನು ಹತ್ತಿಳಿದು, ಒಂದು ಎತ್ತರವಾದ ಗುಡ್ಡವನ್ನು ಹತ್ತಲಾರಂಭಿಸಿದೆವು. ಆ ಗುಡ್ಡ ಒತ್ತಾಗಿ ಬೆಳೆ ದಿದ ಗಿಡಮರಗಳಿಂದ ಆವೃ ತವಾಗಿತ್ತು. ಬೇಟೆ ಗಾರರು ತಿಳಿಸಿದ ಸಿರುಹಿಗುಡ್ಡ ಅದೇ ಆಗಿತ್ತು. ಅತಿ ಎಚ್ಚರದಿಂದ ಸಪ್ಪಳ ಮಾಡದೆ ಒಬ್ಬರ ಹಿಂದೆ ಒಬ್ಬರಂತೆ ಸಾಗುತ್ತಾ ಬೆಟ್ಟದ ತುದಿ ಯನ್ನು ತಲುಪಿದೆವು. ಬೆಟ್ಟದ ಮತ್ತೊಂದು ಬದಿಯ ಇಳಿಜಾರಿನಲ್ಲಿ ಕಾಡನ್ನು ಕಡಿದು ಮಾಡಿದ ಗದ್ದೆಯ ತುಂಡುಗಳು ಕಂಡು ಬಂದವು. ಕೆಳಗಿನ ಕಣಿವೆಯಲ್ಲಿ ಚಿಕ್ಕ ತೊರೆ ಯೊಂದು ಹರಿಯುತ್ತಿತ್ತು. ಕಾಡಿಗೆ ಹೊಂದಿ ಕೊಂಡಂತೆ ಗದ್ದೆಗಳ ಅಂಚಿನಲ್ಲಿ ಹತ್ತು ಹದಿನೈದು ಗುಡಿಸಲುಗಳು ಕಂಡು ಬಂದವು. ಬಿದಿರಿನ ಛಾವಣಿಗೆ ಆನೆ ಹುಲ್ಲು ಹೊದಿಸಿದ ದಪ್ಪ ಮಣ್ಣಿನ ಗೋಡೆಗಳ ಆ ಗುಡಿಸಲು ಗಳನ್ನು ನಾಗಾಗಳು “ಬಾಷಾ' ಎಂದು ಕರೆಯು ತ್ತಿದ್ದರು. ಬೇಸಾಯದ ಕಾಲದಲ್ಲಿ ಬಿಸಿಲು ಮಳೆಗಳಿ ?ಿಂದ ಆಗಾಗ ವಿಶ್ರಾಂತಿ ಪಡೆಯಲು ಬೆಳೆಯ ಕಾವಲು ಕಾಯಲು "ಬಾಷಾ'ಗಳನ್ನು ಗದ್ದೆಗಳ ಅಂಚಿನಲ್ಲಿ ನಿರ್ಮಿಸುತ್ತಿದ್ದರು. ಲೆಫ್ಟಿನೆಂಟ್‌ ಉಧೇಸಿಂಗರು ಬೇಟೆಗಾರರು ಹೇಳಿದ ಗುಡಿಸಲುಗಳು ಇವುಗಳೇ ಇರಬಹು ದೆಂದು ಊಹಿಸಿ ದುರ್ಬಿನುಗಳ ಮೂಲಕ ಗುಡಿಸಲುಗಳೆಡೆಗೆ ನೋಡಿದಾಗ ಯಾವುದೇ ಚಲನವಲನಗಳು ಕಂಡು ಬರಲಿಲ್ಲ. ಆಗ ಬೆಳಗಿನ ಜಾವದ ಸಮಯ. ವಿದ್ರೋಹಿಗಳು ಗುಡಿಸಲಿನಲ್ಲಿ ನಿದ್ರಿಸುತ್ತಿ ರಬಹುದೆಂದು ಊಹಿಸಿದೆವು. ನಮ್ಮ ಪ್ಲಾಟೂನನ್ನು ಎರಡು ಭಾಗಗಳನ್ನಾಗಿ ವಿಭಾಗಿಸಿ ಗುಡಿಸಲುಗಳನ್ನು ಎರಡೂ ಕಡೆಯಿಂದ ಸುತ್ತುವರಿಯಬೇಕೆಂದು ನಿರ್ಧರಿಸಲಾಯಿತು. ನಮ್ಮ ಪ್ಲಾಟೂನಿನ ತುಕಡಿಯೊಂದು ಬೆಟ್ಟ ಇಳಿದು ಸ್ವಲ್ಪ ದೂರು ಬಳಸು ದಾರಿಯಲ್ಲಿ ನಡೆದು ಕಣಿವೆಯ ಮೇಲ್ಬಾಗದಲ್ಲಿ ಆಯಕಟ್ಟಿನ ಕಾರ್ಯಾಚರಣೆಗೆ ಸಿದ್ದವಾಗಿ ನಿಂತಿತು. ಬೆಟ್ಟದ ಮೇಲಿದ ನಮ್ಮ ತುಕಡಿ ನೇರವಾಗಿ ಗುಡಿಸಿಲುಗಳ ಮೇಲೆ ಆಕ್ರ ಮಣವೆಸಗಿದೊಡನೆ ಕೆಳಗಿನ ತುಕಡಿಯೂ ದಾಳಿಯನ್ನಾರಂಭಿಸಿ ವಿದ್ರೋಹಿಗಳನ್ನು ಸೆರೆ ಹಿಡಿಯಬೇಕೆಂದು ನಿರ್ಧರಿಸಲಾಯಿತು. ಗುಡದ ತುದಿಯಲ್ಲಿದ ಮ್ಮ ತುಕಡಿ ಗುರ ಡಿಸಲುಗಳಿಗೆ ಅಭಿಮುಖವಾಗಿ ಎಚ್ಚರ ಳಿಯತೊಡಗಿತು. ಕೆಲವೇ ಕ್ಷಣಗಳಲ್ಲಿ ¢ — ಬಂದ ಇ ಗ್ನು ಗುಬಸಜ್ದಿಗಳ ಪಕ್ಕದಲ್ಲಿನ ಮರಗಳ ಮೇಲಿನ ಅಟ eo ನಮ ತ್ತ ಒಂದೇ ಸಮನೆ ಗುಂಡುಗಳು ಹಾರತೊಡಗಿ ನಾವೆಲ್ಲಾ mm ತಾವಿನಲ್ಲಿ ದಜೂ ವಾ್‌ ತಕ್ಷಣ ಬಂಡೆಗಳ ದೊಡ ಮರಗಳ ಮರೆಯಲ್ಲಿ ಅಡಗಿಕೊಂಡು ಗುಡಿಸಿಲುಗಳ ಮೇಲೆ... ಗುಂಡು: : ಹಾರಿಸ ಲಾರಂಭಿಸಿದೆವು. ಅಟ್ಟಿಣೆಯ ಮೇಲೆ ಕಾವಲಿದ ವಿದ್ರೋಹಿಗಳ ವೀಕ್ಷಕ ನಮ್ಮ ಚಲನ ವಲನಗಳನ್ನು ಗಮನಿ ಸಿದನೆಂದು ಅನಂತರ ತಿಳಿದುಬಂತು. ಗುಂಡಿನ ಸದ್ದು ಕೇಳಿದೊಡನೆ ಗುಡಿಸಲಿನೊಳಗೆ ಮಲಗಿದ್ದ 'ವಿದ್ರೊ "ಹಿಗಳು ಗಾಬರಿಯಿಂದ ತಮ್ಮ ಆಯುಧಗಳೊಂದಿಗೆ ಗುಡಿಸಿಲುಗಳಿಂದ ಹೊರಬಿದ್ದು ಬೆಟ್ಟದ ಕೆಳಗಿನ ಕಣಿವೆಯತ್ತ ಓಡಲಾರಂಭಿಸಿದಾಗ ಇಳಿಜಾರಿನಲ್ಲಿ ಸಿದ್ಧವಾಗಿದ್ದ ನಮ್ಮ ಮತ್ತೊಂದು ತುಕಡಿಯ ಆಕ್ರ ಮಣಕ್ಕೆ ತುತ್ತಾಗಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿ ಗಾಬರಿ ಗೊಂಡರು. ಪಲಾಯನ ಮಾಡಲು ಅವರಿಗೆ ಬೇರೆದಾರಿಯೇ ಇರಲಿಲ್ಲ. ಆ ಸಮಯದಲ್ಲಿ ವಿದ್ರೋಹಿಗಳ ಮುಖಂಡ ತನ್ನ ಹಿಂಬಾಲಕ ರನ್ನು ಹುರಿದುಂಬಿಸುತ್ತಿದ್ದುದು ಮೇಲಿದ್ದ ನಮಗೆ ಕಾಣಿಸಿತು. ವಿದ್ರೋಹಿಗಳ , ಗುಂಪ ಎರಡು ತುಕಡಿಗಳಾಗಿ ಬೆಟ್ಟದ ಮೇಲಿನ ಮತ್ತು ಕೆಳಗಿನ ನಮ್ಮೆರಡು ಪಡೆಗಳನ್ನು ಧೈರ್ಯದಿಂದ ಎದುರಿಸಲಾರಂಭಿಸಿತು. ಲೆಫ್ಟಿನೆಂಟ್‌ ಉಧೇಸಿಂಗರು ಸಾಧ್ಯವಾದಷ್ಟು ರಕ್ತಪಾತವಿಲ್ಲದೆ ವಿದ್ರೋಹಿಗಳನ್ನು ಸೆರೆ ಹಿಡಿಯಬೇಕೆಂದು ಉದ್ದೇಶಿಸಿ ಮಾರಕಾಸ್ತ್ರ ಗಳನ್ನು ಪ್ರಯೋಗಿಸುವುದನ್ನು ತಡೆಹಿಡಿದಿ ದ್ದರು. ಕ್ರಮೇಣ ಕತ್ತಲೆಯ. ತೆರೆ ಸರಿಯ ತೊಡಗಿದಾಗ ವಿದ್ರೋಹಿಗಳು ಎಡಬಲ ಗಳಲ್ಲಿದ್ದ ಬಿದಿರು ಮಳೆಗಳತ್ತ ಸರಿಯತೊಡಗಿ ದರು. ವಿಳಂಬ ಮಾಡುವುದರಿಂದ ವಿದ್ರೋಹಿ ಗಳಿಗೆ ತಪ್ಪಿಸಿಕೊಳ್ಳಲು ಅನುಕೂಲವಾಗುವ ದೆಂದು ಊಹಿಸಿ ಉಧೇಸಿಂಗರು ತಮ್ಮ ವೈಯಕ್ತಿಕ ಸುರಕ್ಷತೆಯನ್ನು ಅಲಕ್ಷಿಸಿ “ಬಯೊನೆಟ್‌ ಚಾರ್ಜ್‌' ಮಾಡಲು ತುಕಡಿಗೆ ಷ್ಮ್ನ ಶೆ ಆಜ್ಞೆ ಇತ್ತು ತಾವೇ ಎಲ್ಲರಿಗೂ ಮುಂದಾಗಿ ಮುಂಚಿನ ಗ ನಮ್ಮ ಸೈನಿಕರೆಲ್ಲಾ ತಾವು ಅಡ ಗಿದ ನೆಲೆಗಳಿಂದ ಹೊರಬಿದು ಸನೀನನ್ನು ಅಳ ವಡಿಸಿದ ಕೋ ಹಿಂದೆ ಓಡಿದರು. ಈ ಕ್ಷಿಪ್ರದಾಳಿಯನ್ನು ನಿರೀಕ್ಷಿಸದ ವಿದ್ಧೋಹಿ >» ವೇಗದಲ್ಲಿ ಗುಡಿಸಲುಗಳತ್ತ ಓಡ” ವಿಗಳೊಂದಿಗೆ ಉಧೇಸಿಂಗರ ' ಗಳು ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓದ ಲಾರಂಭಿಸಿದರು. ಕೆಳಗಿನಿಂದ ನಮ ಇನ್ನೊಂದು ತುಕಡಿಯೂ ಮೇಲೆ ಬರಲಾರಂಬಿ ಸಿತು. ಬಹುಮಂದಿ ವಿದ್ರೋಹಿಗಳು ಪ್ರತಿರೋಧವಿಲ್ಲದೆ ತಮ ಆಯುಧಗಳನ್ನು ಕೆಳಗೆ ಹಾಕಿ ಶರಣಾದರು. ಆರು ಜನ ವಿದ್ರೋಹಿಗಳು ಹತರಾಗಿದರು. ಕೆಲವರು ಕಾಡಿನಲ್ಲಿ ಪರಾರಿಯಾದರು. ನಮ್ಮಲ್ಲಿ ಕೆಲ ವರಿಗೆ ಸಣ್ಣಪುಟ್ಟ ಗಾಯಗಳಾಗಿದು ವು. ಉಧೇ ೫ ಸಿಂಗರ ಬಲಭುಜ ಕಕ್ಕೆ ಗುಂಡು ತಾಗಿ ರಕ್ಷ 'ಪ್ರಾವವಾಗುತ್ತಿತ್ತ. ಆದರೂ ಅವರು ತಮಗಾದ ಗಾಯವನ್ನು ಲೆಕ್ಕಿ ಸದೆ ಇತರೆ ಸೆ ಸ್ಕು ನಿಕ ಗಾಯಾಳುಗಳ ಕ್ಷೇಮ ವಿಚಾರಿಸುತ್ತಿ ದರು. ವಿದ್ರೋಹಿಗಳು ತಂಗಿದ್ದ ಗುಡಿಸಲುಗಳನ್ನು ಶೋಧಿಸಿದಾಗ ಇಬ್ಬರು ಯುವ ನಾಗಾ ಬಂಧಿ ಗಳಿದ್ದರು. ಅವರ ಕೈಕಾಲುಗಳನ್ನು ಬಿಚ್ಚಿ ವಿಚಾರಿಸಿದಾಗ ಲಜಾಮಿ ಹಳ್ಳಿಯಿಂದ ಅಪ ಹೃತರಾದ ಯುವನಾಗಾಗಳು ಅವರೆಂದು ತಿಳಿದು ಬಂತು. ಜೀವಭಯದಿಂದ ಅವರ ಮುಖಗಳು ವಿವರ್ಣವಾಗಿದ್ದವು. ಮದು - ಗುಂಡುಗಳು, ಚೀನಿ ಗುರುತಿನ ಸ್ವಯ ಯಂ ಚಾಲಿತ ರೈಫಲುಗಳು ದೊರೆತವು. ಲಜಾಮಿ ಯಿಂದ ಲೂಟಿ ಮಾಡಿಕೊಂಡು ಬಂದಿದ್ದ ಅಕ್ಕಿಯ ಕೊರೆಗಳೂ ಅಲ್ಲಿಯೇ ಬಿದಿದ್ದುವು. ನಮಗೆ ಸೆರೆಸಿಕ್ಕಿದ್ದ ವಿ ಸಟ ಅವರ ಮುಖಂಡನಾದ ಸ್ವಯಂ ಘೋಷಿತ ಬ್ರಿಗೇಡಿ ಯರ್‌ ಸೆವಟೋ "ಸೇಮನೂ ಒಬ್ಬ. ಅವನು ಚೀನಾದಲ್ಲಿ ತರಬೇತಿ ಪಡೆದು ಬಂದಿದ್ದ. ಅವನ ಬಳಿ ಕೆಲವು ರಹಸ್ಕ ಕಾಗದ ಪತ್ರಗಳು ಮತ್ತು ಜೋಡು ನಳಿಗೆಯ "ಎರಡು ರಿವಾಲ್ವರ್‌ ದೊರೆತವು ಅಲ್ಲದೆ ಎರಡು ಸಾವಿರ Re ಹಣವಿದ್ದ ಚಿಕ್ಕ ಚೀಲ ವೊಂದು ಸಿಕ್ಕಿತು. ಹಿಂದೆ ನಡೆದ ಹಲವಾರು ಕಾರ್ಯಾಚರಣೆ "ಗಳಲ್ಲಿ ವಿದ್ರೋಹಿಗಳು ನಮ್ಮ ಸೈನಿಕರನ್ನು ಕಂಡೊಡನೆ : ಹೆಚ್ಚು ಪ್ರತಿರೋಧವನ್ನು ತೋರದೆ ಪಲಾಯನ ಮಾಡುತ್ತಿದ್ದರು. ಅದರೆ ಈ ಸಲ ವಿದ್ರೋಹಿಗಳ ಗುಂಪು ಒಂ ಗಂಟೆಯ ಕಾಲ ನಮ್ಮೆರಡು ಸೈನಿಕ ತುಕಡಿ ಗಳನ್ನು ಯಶಸ್ವಿಯಾಗಿ ತಡೆ ಹಿಡಿದದು ನಮ ಸಸ್ಮಯವನ್ನು ೦ಟು ಮಾಡಿತು. ನಾಗಾಗಳು ಒಳ್ಳೆಯ ಕೂಟ ಯೋಧ ರೆಂಬುದು ನಿಜ. ಆದರೆ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ಭಾವದೊಡನೆ ಪ್ರಾಣ ವನ್ನು ಮುಡಿಪಾಗಿಟ್ಟು ಹೋರಾಡುವ ಸೈನಿಕರ ಸಾಹಸದೊಡನೆ ನಾಗಾಗಳನ್ನು ಹೋಲಿಸು ವುದು ಸಲ್ಲದು. ಆಂಗ್ಲ ಲೇಖಕ ಹೈಮನ್‌ ಡಾರ್ಪ ಅವರ ಅಭಿಪ್ರಾಯದಂತೆ ನಾಗಾಗಳ ಪರಾಕ್ರಮ ಸದಾ ಎಚ್ಚರಿಕೆಯಿಂದ ಕೂಡಿರು ತ್ತದೆ. ಯುದ್ದದಲ್ಲಿ ಸತ್ತರೆ ಸತ್ಕೀರ್ತಿ ಲಭಿ ಸುವುದೆಂದು ಅವರು ಭಾವಿಸುವದಲ್ಲ. ಶತ್ರುಗಳಿಂದ ಹತನಾದರೆ ಆತ್ಮದ ..ನಾಶ ಖಂಡಿತವೆಂದೂ, ಅವನ ವ” ಅವ ಮಾನವೆಂದೂ ಭಾವಿಸುತ್ತಾರೆ. ನ ಆತ್ಮ ಅಶಾಂತಿಯಿಂದ ಭೂಮಿಗೇ ಮ ವುದೆಂ ದೂ ಅವನನ್ನು ಕೊಂದ ಜಯಶಾಲಿ ಸತ್ತನಂತರ ಆತ್ಮವು ಆ ವ್ಯಕ್ತಿಯನ್ನು ಗುಲಾಮ ನಂತೆ ' ಹಿಂಬಾಲಿಸಿ ಮುಂದಿನ ಲೋಕಕ್ಕೆ ಹೋಗುವುದೆಂದೂ ನಾಗಾಗಳು ನಂಬುತ್ತಾರೆ. ಶತ್ರುವಿನಿಂದ ಅಪಾಯಕರ ರೀತಿಯಲ್ಲಿ ಹತ ನಾಗುವುದಕ್ಕಿಂತ ಅವನ ಕೈಗೆ ಸಿಕ್ಕದೆ ತಪ್ಪಿಸಿ ಕೊಳ್ಳುವುದೇ ದೊಡ್ಡ ಸಾಹಸವೆಂಬುದು ನಾಗಾಗಳ ಭಾವನೆ. “ಎಲ್ಲಾ ಸರಿಯಾದಲ್ಲಿ ನಾಗಾಗಳು ಸಾಹಸಿ ಗಳೇ. ಆದರೆ ತಮ್ಮ ಯೋಜನೆ ಮುರಿದು ಬಿದ್ದಲ್ಲಿ ಅವರು ವಿಪರೀತ ಗಾಬರಿಗೊಳ್ಳು ತ್ತಾರೆ.” ಎಂದು ನಾಗಾಗಳ ಸ್ವಭಾವವನ್ನು ಕುರಿತು ಮಿಲ್ಫ್‌ "ಆವೊ ನಾಗಾಸ್‌' ಎಂಬ ತನ್ನ ಒಂದು ಗ್ರಂಥದಲ್ಲಿ ಹೇಳಿದ್ದಾನೆ. | ಈ ಸೈನಿಕ ಕಾರ್ಯಾಚರಣೆಯಲ್ಲಿ ಲೆಫ್ಟಿನೆಂಟ್‌ ಉಧೇಸಿಂಗರು ತೋರಿದ ಕರ್ತವ್ಯ ಪ್ರಜ್ಞೆ ಮತ್ತು ಧೈರ್ಯ ಸಾಹಸಗಳಿಗಾಗಿ ಭಾರತ ಸರಕಾರ ವೀರ ಚಕ್ರಕ್ಕೆ ಸಮನಾದ ಅಶೋಕ ಚಕ್ರವನ್ನಿತ್ತು ಅವರನ್ನು ಗೌರವಿಸಿತು ಡಿ ರಾ ಸ್ಟ ಶಾಸ ರ್‌ ಅಕ್ಟೋಬರ್‌ 1988 WL LSE 27 ಇ VA ಗಗ I! ೨/1೪ 28 ಇ ಕಾ ಟಾವರ್‌” ಹ್‌ ಅಕ್ಟೋಬರ್‌ 4966 } ಗಗನದಲ್ಲೊಂದು ಔಗತ್ತಿನ ಅದ್ಭುತಗಳಲ್ಲಿ ಒಂದಾದ ಪ್ಕಾರಿಸ್‌ನ ಐಫೆಲ್‌ ಟಾವರಿನ ನಿರ್ಮಾಣ 1887ರಲ್ಲಿ ಆರಂಭವಾದಾಗ ಫ್ರಾನ್ಸಿನ ಬುದ್ದಿ ಜೀವಿಗಳು, ಈ ನಿರುಪಯೋಗಿ ಗೋಪುರ ಪ್ಕಾರಿಸ್‌ ನಗರವನ್ನು ಅಂದಗೆಡಿಸಿಬಿಟ್ಟಿದೆ ಎಂದು ಟೀಕಿಸಿದ್ದರು. ಆದರೆ ಅದನ್ನು ನಿರ್ಮಿಸಿದ ಅಲೆಕ್ಸಾಂಡರ್‌ ಗುಸ್ತಾವ್‌ ಐಫೆಲ್‌ “ತನ್ನ ಈ ಸೃಷ್ಟಿಗೆ ಅದ ರದೇ ಆದ ಸೌಂದರ್ಯವಿದೆ-ಇಜಿಪ್ತಿನಲ್ಲಿ ಇದೇ ರೀತಿಯ ಪಿರಾಮಿಡ್‌ಗಳು ಸೌಂದರ್ಯದ ಪ್ರತೀಕಗಳೆನಿಸಿರುವಾಗ ಪ್ಕಾರಿಸ್‌ನಲ್ಲೇಕೆ ಅದು ಅಸಹ್ಯವಾಗಿ ತೋರುತ್ತದೆ?'' ಎಂದು ಮರು ಸವಾಲು ಹಾಕಿದ. ಹೊಸ ಪೀಳಿಗೆಯೂ ಐಫೆಲ್‌ನಿಗೆ ಬೆಂಬಲ ನೀಡಿದ್ದರಿಂದ ಅವನ ಕನಸು ನನಸಾಯಿತು. ನಂತರ “ಐಫೆಲ್‌ ಟಾವರ್‌ ಪುರೋಭಿವೃದ್ದಿ ನವಸಂಸ್ಥೆ''ಯು ಹುಟ್ಟಿಕೊಂಡಿತು. ಈಗ ಈ. ಸಂಸ್ಥೆ ಐಫೆಲ್‌ ಟಾವರಿನ ಶತ ಮಾನೋತ್ಸವ ಆಚರಣೆಯ ಅಂಗವಾಗಿ ಬರುವ ವರ್ಷ “ಆಕಾಶದಲ್ಲಿ ಐಫೆಲ್‌ ಎಂಬ ಹೆಸರಿನ ಉಪಗ್ರಹ ವೊಂದನ್ನು ಹಾರಿಬಿಡಲು ಉದ್ದೇಶಿಸಿದೆ. “ಐಫೆಲ್‌ ಟಾವರ್‌-20ನೇ ಶತಮಾನದ ಸಂಕೇತವಾಗಿತ್ತು. ಈಗ ಈ ಉಪಗ್ರಹ 21ನೇ ಶತಮಾನದ ಸಂಕೇತವಾಗಲಿದೆ” ಎಂದು ಸಂಸ್ಥೆಯ ವಕ್ತಾರ ಫಿಲಿಪ್‌ ಗಿಲ್ಲಿರಾನ್‌ ಹೇಳು ತ್ತಾರೆ. 15 ಮೈಲು ಸುತ್ತಳತೆಯ ಪ್ಲಾಸ್ಟಿಕ್‌ ಕುಣಿಕೆಯಲ್ಲಿ ಪೋಣಿಸಲಾದ 18 ಅಡಿಗಳಷ್ಟು ಇಂಗ್ಲೀಷ್‌ ಮೂಲ: ಗ್ಯಾರಿ ಟಾವ್‌ಬೆಸ್‌ ಅನುವಾದ: ವಿ. ನರಹರಿ CUO ವ್ಯಾಸವುಳ್ಳ 100 ಮೈಲಾರ್‌ ಬಲೂನುಗಳ ಕಂಠೀಹಾರವೇ ಈ ಉಪಗ್ರಹ. ಹಾರಿಬಿಟ್ಟ ಮೂರು ವರ್ಷಗಳ ನಂತರ ಈ ಉಪಗ್ರಹ ತನ್ನ ಕಕ್ಷೆಯಿಂದ ಜಾರಿ ಉರಿದು ಹೋಗುವ ಮುನ್ನ ಪ್ರತಿಯೊಂದು ಬಲೂನೂ ಸೂರ್ಯನ ಬೆಳ ಕನ್ನು ಪ್ರತಿಫಲಿಸುತ್ತ. ಧ್ರುವನಕ್ಷತ್ರಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ತೋರುತ್ತದೆ. ಸೂರ್ಕ ಮತ್ತು ಚಂದ್ರನ ನಂತರ ಇವು ಆಕಾಶದಲ್ಲಿ ಅತ್ಯಂತ ಕಣ್ಸೆಳೆಯುವ ವಸ್ತುಗಳಾಗಲಿವೆ. ಈ ಯೋಜನೆ ಕೇವಲ ತಾಂತ್ರಿಕವಾದುದಲ್ಲ, ಕಲಾತ್ಮಕವಾದದ್ದೂ ಹೌದು. ಇದರಿಂದ ಪ್ರಪಂಚದ ಜನತೆಗೆಲ್ಲ ಮನೆಯಲ್ಲೇ ಕುಳಿತು ಶತಮಾನೋತ್ಸವದಲ್ಲಿ ಭಾಗವಹಿಸುವ ಅವ ಕಾಶ ಸಿಗುತ್ತದೆ. ಒಂದು ಪತ್ರಿಕೆಯಂತೂ “ಈ , ಉಪಗ್ರಹದ ಉಡ್ಡಾಣ ವೈಭವಯುತವಾದ, ಕಲಾತ್ಮಕ ಯೋಜನೆಯಾಗಿದ್ದು ನೀರಸ ಆಕಾಶ ದಲ್ಲಿ ಇಂಥ ಅಲಂಕಾರಕ ವಸ್ತುಗಳು ಅವಶ್ಶ'” ಎಂದು ಕೊಂಚ ಅತಿಶಯವಾಗಿ ಹೊಗಳಿದೆ. ಆದರೆ ಬಹುತೇಕ ಖಗೋಳ ಶಾಸ್ತ್ರಜ್ಞರು ಇದನ್ನು ಒಪ್ಪುವುದಿಲ್ಲ. ಕಳೆದ ಎಷ್ಟೋ ದಶಕ ಗಳಿಂದ ಪ್ರಪಂಚದ ಮೂಲೆ ಮೂಲೆಗಳಲ್ಲಿ ದೂರದರ್ಶಕಗಳನ್ನು ಸ್ಥಾಪಿಸಿರುವ ಅವರು ಈ. ಉಪಗ್ರಹದಿಂದ ಹೊರಡುವ ಬೆಳಕಿನ ಪ್ರಖ ರತೆ ದೂರದರ್ಶಕ ಹಾಗೂ ಇತರ ಉಪಕರಣ ಗಳ ಕೆಲಸಕ್ಕೆ ಅಡ್ಡಿಯಾಗುವುದೆಂದು ಕಳವಳ ಕ್ಕೀಡಾಗಿದ್ದಾರೆ. ಇದು ಇನ್ನೂ ಇಂತಹ ಅಸಂಬದ್ದ ಘಟನೆಗಳಿಗೆ ದಾರಿಮಾಡಿಕೊಡ ಬಹುದಾಗಿದ್ದು ಅದರಿಂದ ತಮ್ಮ ಸಂಶೋಧನೆ ಸಂಭ್ರಮ ರಕ್ತ ದಲಿ ಎಲುಬಿನಲಿ ಮಜ್ಜದಲಿ ಬೆರೆಯದೆ ಬದುಕು ಸಾಗಿದೆ. ಅರ್ಥ-ಅನರ್ಥಗಳು ಅರ್ಥ ಕಳೆದುಕೊಂಡು ಬದುಕು ಮುಲುಗಿದೆ. ಕಾಲ ಕಾಲವನು ನುಂಗುತ ಆಸೆ ನಿರಾಸೆಗಳ ಸಂಗದಲಿ ಬದುಕು ಸವೆದಿದೆ. ರಾಗದ್ವೇಷಗಳ ಕುತ್ಸಿತ ಭೀಭತ್ಸ ಭಾವಗಳ ಮೇಳದಲಿ ಬದುಕು ಅರ್ಥ ಕಳೆದುಕೊಂಡಿದೆ. ಕಣ್ಣಂಚಿನ ಮಿಂಚು ಬಾನನ್ನ ನೋಡುತಿದೆ. ದುಃಖದ ಟೊಂಗೆ ಭೂಮಿಯತ್ತ ಎಳೆಯುತಿದೆ. ಅಬಿ. ಎಚ್‌. ಬಾಲಕೃಷ್ಣ 9 ಗಳಿಗೆ ವೃತ್ಯಯವುಂಟಾಗಬಹುದೆಂದು ಅನೇಕ ಪತ್ರಿಕೆಗಳ ಮೂಲಕ ಆತಂಕವನ್ನು ವ್ಯಕ್ತಪಡಿಸಿ ದಾರೆ. ಈಗಾಗಲೇ ಆಕಾಶದಲ್ಲಿ ಸಾಕಷ್ಟು ನಿಷ್ಟ ಯೋಜಕ ವಸ್ತುಗಳು ಖಗೋಲ ವೀಕ್ಷಣೆಗೆ ಅಡ್ಡ ಬರುತ್ತಿವೆ. ಸುಮಾರು ಒಂಭತ್ತು ಸಾವಿರ ತುಣುಕುಗಳಷ್ಟು ಯಂತ್ರದ ಭಾಗಗಳು, ಅವ ಶೇಷಗಳು ಭೂಮಿಗೆ ಪ್ರದಕ್ಷಿಣೆ ಹಾಕುತ್ತಿವೆ. ಒಂದು ನೂರು ವಿನ್ಯಾಸಗಳ ಸ್ಪರ್ಧೆಯಲ್ಲಿ ಕೊನೆಗೆ ಫ್ರೆಂಚರು ಈ ಉಪಗ್ರಹವನ್ನು ಆಯ್ಕೆ ಮಾಡಿದರು. (ನೂರು ವರ್ಷಗಳ ಹಿಂದೆ ಐಫೆಲ್ಲನೂ ಇದೇ ರೀತಿಯ ಸ್ಪರ್ಧೆಯೊಂದ ರಲ್ಲಿ ಐಫೆಲ್‌ ಟಾವರ್‌ ನಿರ್ಮಿಸುವ ಹಕ್ಕು ಪಡೆದುಕೊಂಡಿದ್ದ) ನಿರ್ಣಾಯಕರ ತಂಡದಲ್ಲಿ ಬಾಹ್ಮಾಕಾಶ. ವಿಜ್ಞಾನಿಗಳು ಇದ್ದರು. ಅವರು ಆಕಾಶಮಾಲಿನ್ಕದ ಅಂಶವನ್ನು ಗಣನೆಗೆ ತೆಗೆದುಕೊಂಡ ನಂತರವೇ ಈ ನಿರ್ಣಯ ಕೈಗೊಳ್ಳಲಾಯಿತು. ಆದರೆ ಆರು ಸಾವಿರ ಜನ ಸದಸ್ಯರಿರುವ ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರ ಜ್ಹರ ಒಕ್ಕೂ ಟದ ಕಾರ್ಯದರ್ಶಿ ಜೀನ್‌ ಪಿಯರಿ ಸ್ವಿಂಗ್‌, ತಮ್ಮ ಒಕ್ಕೂ ಟದ ಮುಖ್ಯ ಕಚೇರಿ ಪ್ಯಾರಿಸ್‌ನಲ್ಲೇ “ಇದ್ದ! ರೂ ಈ ಬಗ್ಗೆ ಯಾರೂ ತಮ ನ್ನು ಸಂಪರ್ಕಿಸಿಲ್ಲ; ವೆಂದು ಹೇಳಿ ದ್ದಾರೆ. ಈಗ ಈ ಒಕ್ಕೂಟ ಖಗೋಲ ವೀಕ್ಷ. ಣೆಗೆ ತಡೆಯುಂಟಾಗುವುದೆಂಬ ಕಾರಣದಿಂದ ಈ ಉಪಗ್ರಹ ಉಡ್ಡಯನವನ್ನು ವಿರೋಧಿಸು ತ್ತಿದೆ. ಐಫೆಲ್‌ನ ನಿರ್ಮಾಣದಷ್ಟೇ ಅದ್ಬುತವಾದ ತಾಂತ್ರಿಕತೆಯನ್ನು ಒಳಗೊಂಡ ಮತ್ತು ಸಾಧ್ಯ ವಿದ್ದಷ್ಟು ದೇಶಗಳಲ್ಲಿ ಬರಿಕಣ್ಣಿಗೆ ಕಾಣಿಸಬಹು ದಾದಂಥ ಉಪಗ್ರಹದ ವಿನ್ಕಾಸವೊಂದನ್ನು ಆಯ್ಕೆ ಮಾಡುವುದು ಮೇಲೆ ಹೇಳಿದ ಸ್ಪರ್ಧೆಯ ಉದ್ದೇಶವಾಗಿತ್ತು. ಅಲ್ಲದೆ ಅದು ಅಗ್ಗದ ಯೋಜನೆಯಾಗಿದ್ದು, ಯುರೋಪಿ ಯನ್‌ ವ್ಯೋಮ ಸಂಸ್ಥೆಯ ಏರಿಯಾನ್‌ ರಾಕೆಟ್‌ನಲ್ಲಿ ಕಕ್ಷೆಗೆ ಹಾರಿಸಲು ಬರುವಂಥದ್ದಾ ಗಿರಬೇಕಾಗಿತ್ತು. ಕೊನೆಗೆ ಆಯ್ಕೆಯಾದ "ಬೆಳಕಿನ ಉಂಗುರ'ದ ಉಪಗ್ರಹದ ಪಿನ್ಮಾಸವನ್ನು ರೂಪಿಸಿದವರು ಕೆಲ ಯುವ ವಾಸ್ತು ಶಾಸ್ತ್ರಜ್ಞರು ಮತ್ತು ಫ್ರೆಂಚ್‌ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದ ಬಲೂನ್‌ ಇಂಜಿನೀಯರ್‌ ಜೀನ್‌ ಪಿಯರಿ ಪೊಮೇರಿ. ಹಾರಿಸುವಾಗ ಈ ಉಂಗು ರದ ತೂಕ ಕೇವಲ 1200 ಪೌಂಡುಗಳಷ್ಟಿದ್ದು. ಅದನ್ನು ಮೂರು ಅಡಿ ಸುತ್ತಳತೆಯುಳ್ಳ ಪೆಟ್ಟಿಗೆ ಯೊಳಗೆ ಇಡಬಹುದಾಗಿದೆ. ಹಾರಿಸುವ ಮುನ್ನ ಮೈಲಾರ್‌ ಬಲೂನುಗಳಲ್ಲಿ ನೀರು ತುಂಬಲಾಗುವುದು. ಕಕ್ಷೆಯ ಶ್ಯೂ ಸೇರಿದಾಗ ಈ ನೀರು ಅವಿಯಾಗಿ ಬಲೂನುಗಳು ಪೂರ್ಣ ಗಾತ್ರಕ್ಕೆ ಉಬ್ಬಿಕೊಳ್ಳುತ್ತವೆ. ನಂತರ ಈ ಹೊಳೆ ಯುವ ಬಲೂನುಗಳ ಸರವನ್ನು ಪೃಥ್ವಿಯ ಯಾವುದೇ ಸ್ಥಳದಿಂದ ನಿತ್ಕ ರಾತ್ರಿ ನಾಲ್ಕು ಬಾರಿ ನೋಡಬಹುದಾಗಿದ್ದು, ಅದು ಚಂದ್ರ ನಷ್ಟೇ ಗಾತ್ರದಾಗಿರುತ್ತದೆ. ದಿನ ನಿತ್ಮ ಹದಿನಾರು ಬಾರಿ ಭೂಮಿಗೆ ಪ್ರದ ಕ್ಷಿಣೆ ಹಾಕುವ ಈ ಉಪಗ್ರಹ ಸರಾಸರಿ ಒಂದು ನೂರು ಪ್ರದಕ್ಷಿಣೆಯಲ್ಲಿ ಒಮ್ಮೆ ಖಗೋಳ ಕಸೂರಿ ಶಾಸ್ತ್ರಜ್ಞರ ವೀಕ್ಷಣೆಗೆ ಅಡ್ಡಬರುತ್ತದೆ.ಕೇವಲ.. ಅಕಾಶ ಮಾಲಿನ್ಶ ಆರಂಭವಾಯಿತೆಂದರೆ ಅಡ್ಡಬರುವುದಷ್ಟೇ ಆಗಿದ್ದರೆ ಇದೊಂದು ಖಗೋಳ ವೀಕ್ಷಣೆಯನ್ನೇ ಕೈಬಿಡಬೇಕಾಗ ದೊಡ್ಡ ಸಮಸ್ಥೆಯಾಗುತ್ತಿದ್ದಿಲ್ಲ. ಆದರೆ ಪ್ರತಿ ಬಹುದು! ವಾಗಿದ್ದು ಅದರಿಂದ ಖಗೋಳಶಾಸ್ತ್ರಜ್ನರ ನ್ಹವಸಂಸ್ಥೆ" ಇದನ್ನು ಒಪ್ಪಿಕೊಳ್ಳುವುದಿಲ್ಲ. ವೀಕ್ಷಣಾ ಉಪಕರಣಗಳು ಸುಟ್ಟು ಹೋಗುವ ಐಫೆಲ್‌ ಟಾವರ್‌ನ ನಿರ್ಮಾಣಕ್ಕೂ ಮೊದಲು ಸಂಭವವಿದೆ. ಉದಾಹರಣೆಗೆ ಚಂದ್ರನ ಮೇಲೆ. ಇದ್ದೇ ರೀತಿಯ ಟೀಕೆ-ಟಿಪ್ಪಣೆಗಳು ಬಂದಿ ಒಂದು ಮೋಂಬತ್ತಿಯನ್ನು ಉರಿಸುತ್ತಿರುವಂತೆ ದ್ದನ್ನೂ, ಅವುಗಳಲ್ಲಿ ಯಾವುದೇ ಹುರುಳಿಲ್ಲ ತೋರುವ ' ಕ್ವಾಸಾರ್‌ಗಳನ್ನು ಅಭ್ಯಸಿಸಲು ದ್ವದ್ದನ್ನೂ ಅವರು ಎತ್ತಿತೋರಿಸುತ್ತಾರೆ. ಈಗ ಖಗೋಳಶಾಸ್ತ್ರಜ್ಞರು ಬೆಳಕಿನ ಸಂವೇದನೆ ಖಗೋಳಶಾಸ್ತ್ರ ಜ್ಞರು "ಆಕಾಶವೇ ತಮ ದೆನ್ನು ಗಳನ್ನು ಒಂದು ಕೋಟಿ ಪಟ್ಟು ಹೆಚ್ಚಿಸಬೇಕಾ ವಂತೆ ವರ್ತಿಸುತ್ತಿದ್ದಾರೆ. ಉಳಿದ ಮಾನವ ಗುತ್ತದೆ. ಆಗ ಅಕಸ್ಮಾತ್ತಾಗಿ ಸಂವೇದನಾ ಉಪ ಕುಲಕ್ಕೆ ಅದರ ಮೇಲೆ ಯಾವುದೇ ಹಕ್ಕಿಲ್ಲ ಕರಣಗಳ ಮೇಲೆ ಈ ಬಲೂನುಗಳ ಬೆಳಕು ನ ಧೋರಣೆ ಅವರದು” ಎಂದು ಗಿಲಿ ಬಿದ್ದರೆ ಆ ಉಪಕರಣಗಳು ಸುಟ್ಟು ಹೋಗು ಧಾನ್‌ ಆರೋಪಿಸುತಾರೆ. ೩ ತ್ತವೆ ಎಂದು ಮುರ್ಡಿನ್‌ ಎಂಬ ತಜ್ಞರು ಬತ್ಛನ್ನದ್ಧೆ ನವಸಂಸ್ಥೆ ಭೂಮಿಯ ಮೇಲೆಯೇ ತ್ತಾರೆ: ಶತಮಾನೋತ್ಸವ ಆಚರಿಸಬಲ್ಲಂಥ ತಾತ್ರೂ ರ್ತಿಕ ಯೋಜನೆಯೊಂದನ್ನು ಹಾಕಿಕೊಂಡಿದೆ. ಈ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಈ ಯೋಜನೆಯ ಪ್ರಕಾರ ಉಪಗ್ರಹ ಉಡ್ಡ ಅಂಶವೆಂದರೆ ಈ ಉಪಗ್ರಹದ ಕಕ್ಷೆಯ ಬಗೆ ಯನವಾಗಲಿ, ಬಿಡಲಿ ಪ್ಕಾರಿಸ್‌ನ ಸುತ್ತ ವೃತ್ತಾ ಗಿರುವ ಅನಿಶ್ಚಿತತೆ. ಸೌರ ಗಾಳಿಯ ಬಿರುಸು ಕಾರದಲ್ಲಿರುವ ಮಾರ್ಗದುದ್ದಕ್ಕೂ ಮೈಲಾರ್‌ 7 ಮತ್ತು ಈ ಭಾರಿ ಉಪಗ್ರಹದ ಮೇಲಿರುವ ಬಲೂನಿನ ಸರ ಕಟ್ಟಿ ಶತಮಾನೋತ್ಸವದ ಆಚ "`` ಕಡಿಮೆ ಸಾಂದ್ರತೆಯ ವಾತಾವರಣದಿಂದ ಈ ರಣೆಯಾಗಲಿದೆ. ಬಲೂನಿನ ಸರ ಯಾವ ಕ್ಷಣದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಾಯ್ದುಹೋಗುತ್ತದೆ ಈ ಸಂಸ್ಥೆ ಫ್ರಾನ್ಸಿನ ಖಗೋಳ ಶಾಸ್ತ್ರಜ್ಞರ ಎಂದು ಹೇಳುವುದು. ಕಷ್ಟ. ಅದನ್ನು ಸರಿಯಾಗಿ ಸಹಾಯದಿಂದ ಬಲೂನಿನ ಸರದ ಉಪಗ್ರಹ ನಿರ್ಧರಿಸಲು ಬರುವಂತಿದ್ದರೆ "ಅದು ಆ ದಿಂದ ಆಗುವ ಪರಿಣಾಮಗಳ ಬಗ್ಗೆಯೂ ಅಧ್ಯ ನಿರ್ದಿಷ್ಟ _ ಸ್ಥಳಕ್ಕೆ ಬಂದಾಗ ಖಗೋಳ ಯನ ನಡೆಸಲಿದೆ. ಜೊತೆಗೆ ಉಪಗ್ರಹ ಶಾಸ್ತ್ರಜ್ಞರು ತಮ್ಮ ಸೂಕ್ಷ್ಮ ಉಪಕರಣಗಳನ್ನು ನಿರ್ಮಾಣ, ಉಡ್ಡಯನ, ವಿಮೆ ಹಾಗೂ ಇತರ ರಕ್ಷಿಸುವ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿತ್ತು. ವೆಚ್ಚಗಳಿಗಾಗಿ ಅವಶ್ಯವಿರುವ 3.2 ಕೋಟಿ (ಆದರೆ ಖಗೋಳಶಾಸ್ತ್ರಜ್ಞರು ತಮ್ಮ ಹಿತಾ ಡಾಲರ್‌ (ಸುಮಾರು 41.6 ಕೋಟಿ ಸಕ್ತಿಯನ್ನು ರಕ್ಷಿಸಿಕೊಳ್ಳಲು, ತಾವೇ ನಿರ್ಮಿಸಿದ... ರೂಪಾಯಿ)ಗಳಷ್ಟು ಹಣವನ್ನು ಚಂದಾ ಉಪಕರಣಗಳ ಸಾಮರ್ಥ್ಯದ ಬಗ್ಗೆ ಉದ್ದೇಶ ಎತ್ತಲು ಯೋಚಿಸಲಾಗಿದೆ. ಉಪಗ್ರಹ ಉಡ್ಡ | ಪೂರ್ವಕವಾಗಿ ಜನರಲ್ಲಿ ಸಂಶಯ ಹುಟ್ಟಿಸು ಯನಕ್ಕಾಗಿ ಅಮೆರಿಕದ ರಾಕೆಟ್ಟನ್ನು ಉಪ 5 ತ್ತಿದ್ದಾರೆಂದು ಉಪಗ್ರಹದ ಬೆಂಬಲಿಗರು ಯೋಗಿಸುವ ಅವಕಾಶವಿದೆಯಾದರೂ ಬಹಳ ವಾದಿಸುತ್ತಾರೆ). ಜಾಡ್ರಲ್‌ ಬಾಂಕ್‌ ವೀಕ್ಷಣಾ ವೆಚ್ಚದ್ದಾಗುವುದರಿಂದ ಅದು ಸಾಧ್ಯವಾಗ ಲಯದ ಮುಖ್ಯಸ್ತ ಸರ್‌ ಫ್ರಾನ್ಸಿಸ್‌ ಗ್ರಹಾಂ ಲಿಕ್ಕಿಲ್ಲ. ಇನ್ನು ರಶಿಯದ ರಾಕೆಟ್‌ ಉಪ ಸ್ಮಿಥ್‌ ಹೇಳುವಂತೆ, “ಒಮ್ಮೆ ಹಾಳಾದದ್ದನ್ನು ಯೋಗಿಸಬೇಕೆಂದರೆ ಅದರಿಂದುಂಟಾಗುವ ಹಣ ಖರ್ಚು ಮಾಡಿ ಸರಿಪಡಿಸುವ ವಿಷಯ ರಾಜಕೀಯ ಪರಿಣಾಮಗಳು ಮತ್ತು ಅದಕ್ಕಿಂತ ಇದಲ್ಲ. ಖಗೋಳಶಾಸ್ತ್ರದ ಭವಿತವ್ಕವೇ ಮುಖ್ಯವಾಗಿ ರಶಿಯದ ರಾಕೆಟ್‌ಗಳ ಕಾರ್ಕ ಇದರ ಮೇಲೆ ಅವಲಂಬಿತವಾಗಿದೆ. ಒಮ್ಮೆ ಕ್ಷಮತೆಯ ಬಗೆಗಿರುವ ಅಪನಂಬಿಕೆಗಳು ಅಡ್ಡ ಅಕ್ಟೋಬರ್‌ 1988 ಚಃ ಬರುತ್ತವೆ. ಆದ್ದರಿಂದ ಯುರೋಪಿಯನ್‌ ವ್ಯೋಮ ಉಪಗ್ರಹ ಉಡ್ಡಯನಕ್ಕೆ ತನ್ನ ಏರಿಯಾನ್‌ ರಾಕೆಟ್‌ ನೀಡಲು ನಿರಾಕರಿಸಿದರೆ ಬಹುತೇಕವಾಗಿ ಜಪಾನ್‌ ಅಥವಾ ಚೀನದ ರಾಕೆಟ್‌ಗಳನ್ನು ವ್ಯಾಪಾರಿ ತಳಹದಿಯ ಮೇಲೆ ಉಪಯೋಗಿಸಬೇಕಾಗುತ್ತದೆ. ಐಫೆಲ್‌ ಟಾವರ್‌ ಶತಮಾನೋತ್ಸವಕ್ಕಾಗಿ ನಡೆದ ವಿನ್ಕಾಸಗಳ ಸ್ಪರ್ಧೆಯಲ್ಲಿ ಎರಡನೇಯ ಸ್ಥಾನ ಪಡೆದ ಅರ್ಸಾಟ್‌ ಸಹ ಗಾಳಿ ಪಟದ ಶೈಲಿಯ ಒಂದು ಭಾರಿ ಗಾತ್ರದ ಉಪಗ್ರಹ. ಅದು ಮೇಲೆ ಹಾರಿ ಕಕ್ಷೆಸೇರಿದ ನಂತರ ಶಿಲುಬೆ ಯಾಕಾರದಲ್ಲಿ ಸೂರ್ಯನ ಬೆಳಕನ್ನು ಬಿಂಬಿಸು ವುದು. ಈ ಬೆಳಕು ಹುಣ್ಣಿ ಮೆಯ ಚಂದ್ರ ನಿಗಿಂತ ಹತ್ತು ಪಟ್ಟು ಹೆಚ್ಚು “ಪ್ರಖರವಾಗಿರುತ್ತದೆ. “ಅರ್ಸಾಟ್‌ನ ವೆಚ್ಚ ಒಂದು ಕೋಟಿ ಡಾಲರ್‌ ಗಳಿಗಿಂತ ಕಡಿಮೆಯಾಗಿರುವುದರಿಂದ ಜಾಗತಿಕ ಮಹತ್ವದ ಘಟನೆಗಳು ಸಂಭವಿಸಿದಾಗಲೆಲ್ಲ ಅದನ್ನು ಸೂಜಿಸುವುದಕ್ಕಾಗಿ , ಅರ್ಸಾಟ್‌ ಉಪಗ್ರಹ ಹಾರಿಬಿಡಬಹುದು'' ಎಂದು ಅದರ ಸೃಷ್ಟಿಕರ್ತ ಪಿಯರಿ ಕಾಮ್ಟೆ ಹೇಳುತ್ತಾರೆ. ಯಾವುದೇ ದೊಡ್ಡ ಸಂಸ್ಥೆ ತನ್ನ ಉತ್ಪಾದನೆಗಳ ಪ್ರಚಾರಕ್ಕಾಗಿ ಇದನ್ನು ಬಳಸಬಹುದೆಂಬ ಕಾರಣದಿಂದ ಇದು ಖಗೋಳ ಶಾಸ್ತ್ರಜ್ಞರಷ್ಟೇ ಅಲ್ಲ ಸದಭಿರುಚಿಯುಳ್ಳ ಇತರರಲ್ಲೂ ಆತಂಕ ಹುಟ್ಟಿಸಿದೆ. ನಾವು ಪತ್ರಿಕೆಗಳಲ್ಲಿ ನೋಡುವ ಕೋಕಾಕೋಲಾ ಪಾನೀಯದಂಥ ಜಾಹೀ ರಾತುಗಳು ಗಗನದಲ್ಲಿ ರಾರಾಜಿಸಲಾರಂಭಿಸ ಬಹುದು. ಅಷ್ಟೆ ಏಕೆ, ಯಾವುದೇ ಒಂದು ಚಿಕ್ಕ ರಾಷ್ಟ್ರ ಸಹ ತನ್ನ ನಾಯಕನ ಗೌರವಾರ್ಥ ಇಂಥ ಉಪಗ್ರಹವನ್ನು ಹಾರಿಬಿಡಬಹುದು. ಸರ್‌ ದ್‌ KY, a ಘೂ ಘಘಾಘೂಾಗಾೂಗ/ಘಉಾಗಗಾಗ50ಗಸಜಜಾ ಯರ ದಲೂ "ಹೌದು' ಎಂದು ಹೇಳಬೇಕಾದಲ್ಲೆಲ್ಲ “ಅಲ್ಲ' ಎಂದು ನಮ್ಮ ಹೆಂಗಸರು ಹೇಳುತ್ತಲೇ ಜ್ಯ ನ್ನ ಏನನ್ನು ತೋರಿಸುತ್ತದೆ ಗೊತ್ತೆ? SF "ಭಾಷಾ ಭೇದವನ್ನು-ಭಿನ್ನಾಭಿಪ್ರಾ ಯವನ್ನು.' ಈಗಾಗಲೇ ಅಮೆರಿಕದಲ್ಲಿ ಸತ್ತ ವರ ಆಸ್ತಿ ಗಳನ್ನು ಪಟ್ಟಣ ಕಟ್ಟಿ ಇಂಥ ಉಪಗ್ರ ಹ ದಲ್ಲಿಟ್ಟು ಹಾರಿಬಿಡಲು “ಸೆಲೆಸ್ಟಿಸ್‌ ಗ್ರುಪ್‌" ಎಂಬ ಸಂಸ್ಥೆ ಅಮೆರಿಕ ಸರಕಾರದ ಅನುಮತಿ ಪಡೆದುಕೊಂಡಿದೆ. ಒಟ್ಟು 15,000. ಜನರ ಅಸ್ಲಿಗಳನ್ನು ಈ ರೀತಿ ಇಟ್ಟು ಹಾರಿಸುವ ಯೋಜನೆಯಿದ್ದು, ಸತ್ತ ಮೇಲಾದರೂ ಈ 'ಜನ ಸ್ವರ್ಗಕ್ಕೆ 'ಸಮೀಪದಲ್ಲಿರಲಿ ಎಂಬುದೇ ಇದರ ಉದ್ದೆ! ವಾದಂತೆ ಕಾಣುತ್ತ ದೆ! ಈ ಹುಚ್ಚಾಟವನ್ನೆಲ್ಲ ಗಮನಿಸಿ 1985ರಲ್ಲಿ ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರಜ್ಞರ ಒಕ್ಕೂಟ “ಅಂತಾರಾಷ್ಟ್ರೀಯವಾಗಿ ಸಂಪೂರ್ಣ ಅಧ್ಯಯನ ನಡೆದು ಒಪ್ಪಿಗೆ ದೊರೆತ ಹೊರತು ಯಾವ ಸಂಸ್ಥೆಗೂ ಭೂಮಿಯ ವಾತಾವರಣವನ್ನು ಯಾವುದೇ ರೀತಿಯಲ್ಲಿ ಬದಲಿಸುವ ಹಕ್ಕು ಇಲ್ಲ” ಎಂದು ಸಾರಿದೆ. ಆಕಾಶ ಮಾಲಿನ್ಯದ ಬಗೆಗೆ ಅದು ಒಂದು ಕರಪತ್ರವನ್ನು ತಯಾರಿಸಿದ್ದು ಅಮೆರಿಕ ವನ್ನೊಳಗೊಂಡಂತೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳ ಸರಕಾರಗಳಿಗೂ ಇದನ್ನು ಕಳಿಸಿ ಕೊಡಲಾಗುವುದು. ಆದರೆ “ಬಾಹ್ಮಾಕಾಶವೆಂದರೆ ಯಾವ ರಾಷ್ಟ್ರಕ್ಕೂ ಸೇರದ ಸಮುದ್ರ ಪ್ರದೇಶದಂತೆ ಅಲ್ಲಿ ಯಾರು ಏನು ಬೇಕಾದರೂ ಮಾಡಲು ಸ್ವತಂತ್ರರು” ಎಂಬ ಅಭಿಪ್ರಾಯ ಹೊಂದಿದ ಐಫೆಲ್‌ ಟಾವರ್‌ ಪುರೋಭಿವೃದ್ದಿ ನವಸಂಸ್ಥೆ ಯಂಥ ಗುಂಪುಗಳಿರುವಾಗ ಖಗೋಳತಜ್ಞರ ವಾದ ಎಷ್ಟರಮಟ್ಟಿಗೆ ಪರಿಣಾಮಕರವಾದೀ ತೆಂಬುದನ್ನು ಹೇಳುವುದು ಕಷ್ಟ. ಈ (“ಡಿಸ್ಕವರಿ”ಯಿಂದ) - ಫ್ಲೆಚರ್‌ ನೆಬೆಲ್‌.: ಶಬ್ದ ಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು “ಮೊದಲು ಆರಿಸಿಕೊಳ್ಳಿರಿ. ಆಮೇಲೆ ಅದರ ಬೆನ್ನಿನ ಪ್ರ ಪುಟ ನೋಡಿರಿ. ಅಲ್ಲಿ ಸರಿಯಾದ “ಅರ್ಥವನ್ನು ವಿವರಿಸಿದೆ. , ತಕ್ಕೂರ್ಮೆ ಶ್‌ 7 ತನ ಅ) ಘನತೆ “ಅ) ವಂಶಪರಂಪರೆಯಿಂದ ಬಂದ ಆಸ್ತಿ ಆ) ಒಂದೇ ಸಲ ಅ) ಬೀಳುವಿಕೆ ಇ) ತಬ್ಬಿಕೊಳ್ಳುವುದು ಇ) ಜಾಗ್ರತೆ ಈ) ದೊಡ್ಡ ಜಾತಿಯ ಆಮೆ ಈ) ಮುಖ 2. ವಿಸಟ 8. ದಿಜ್ಮೂಢ ಅ) ಜಗಳಗಂಟ ಅ) ಬಲು ಹೆಡ್ಡ ಆ) ಪಿಶಾಚಿ ಆ) ಅಹಂಕಾರಿ ಇ) ಒಕ ಪದಾರ್ಥ ಇ) ಕಂಗೆಟ್ಟ ಈ) ಢಿಕ್ಕಾರಕ್ಕೊಳಗಾದ 4 ಕಬ್ಬ ಣದಿಂದ ಮಾಡಿದ ಆ) ತಡೆತಡೆದು ಶ್ವಾಸ ಬಿಡುವುದು ಆ ಇ) ಕಳೆಗುಂದಿದ್ದು ಇ) ಪ್ರಶ್ನೆ ಟ್ಟ ಈ) ಗಡ್ಡೆ ಈ) ಮೈದುಂಬಿ 5. ಮುಳುವು 11. ರಸಕಸಿ ಅ) ಒಣಹುಲ್ಲ ರಾಶಿ ಅ) ತಿಕ್ಕಾಟ ಆ) ಕಂಟಕ ಆ) ಒಂದು ತರದ ಮೇಲೋಗರ 8 ಇ) ಕಂತಿದ್ದು ಇ) ತಮಾಷೆ ಈ) ಹೆಗಲು ಈ) ಸೌಮ್ಮವಾದ ನೋವು 6. ಸುಸೂತ್ರ ಕ 12. ರವಷ್ಟು ಅ) ಸರಿಯಾದ ಉಪಾಯ . ಅ) ರದ್ದಿ ತತ ಆ) ತೀರ ಸ್ವಲ್ಪ ) ಸೂಕ ) )ತ )ಜ )ಸ ಅಕ್ಟೋಬರ್‌ 1988 5 ಹ 1. ತಕ್ಕೂರ್ಮೆ ಅ) ಹಿರಿತನ, ಘನತೆ, ದೊಡ್ಡಸ್ತಿಕೆ. ಉದಾ: ದುರ್ಯೋಧನ ಕೆಲವೊಮ್ಮೆ ತಕ್ಕೂರ್ಮೆ ಯನ್ನು. ತೋರಿಸುತ್ತಿದ್ದ. (ದೇ.ತಕ್ಕು= ಹಿರಿಮೆ4-ಊರ್ಮೆ=ಶ್ರೇಷತೆ, ತಮಿಳು- ತಕ್ಕೂರ್ಮೈ) 2. ವಿಸಟ ಈ) ಸ್ವೇಚ್ಛಾಚಾರ, ಮನಬಂದಂತಿರುವಿಕೆ. ಉದಾ:' ಉತ್ಸಾಹದಿಂದ ವಿಸಟಂಬರಿದನು = ಸಿಕ್ಕಾಪಟ್ಟೆ ಓಡಾಡಿದನು. ವಿಶ್ವತಃ (ಸಂ. ವಿಶ್ವತಃ:ಎತ್ತೆತ್ತಲೂ-ಶಬ್ದದ ತದ್ಬವ) 3. ಪ್ರಪನ್ನ | ಇ) ಮೊರೆ ಹೊಕ್ಕವ, ಶರಣಾಗತ, ಸಂಪೂ ರ್ಣವಾಗಿ ಒಪ್ಪಿಸಿಕೊಂಡ ಭಕ್ತ. ಉದಾ: ಪ್ರಪನ್ನಜನರಕ್ಷಕನಾದ ಪರಮಾತ್ಮ (ಸಂ.) 4. ಬಿಕ್ಕಲು ಆ) ತಡೆತಡೆದು ಶ್ವಾಸ ಬಿಡುವುದು, ಗದ್ದದ, ತೇಕು, ಮೇಲುಸಿರು, ತಡೆತಡೆದು ಅಳು ವುದು. ಉದಾ: ಅವಳ ಬಿಕ್ಕಲು ಬಹುಕಾಲ, ಸಾಗಿತ್ತು. (ದೇಶ್ಯ-ಬಿಕ್ಕು ಇ. ತಡೆತಡೆದು ಅಳು--ಲು) 5. ಮುಳುವು ಆ) ಕಂಟಕ, ಅಪಾಯ, ಸಂಕಟ, ವಿಪತ್ತು. ಉದಾ: ಅವನು ದುರ್ಬುದ್ದಿಯೇ ಅವನಿಗೆ ಮುಳುವಾಯಿತು. (ದೇಶ್ಯ-ಮುಳ್‌=ಕಂಟಕ ದಿಂದ) 6. ಸುಸೂತ್ರ ಈ) ಸಲೀಸು, ಸರಾಗ, ವಿಫ್ನವಿಲ್ಲದಿರುವಿಕೆ, ವ್ಯವಸ್ಥಿತ. ಉದಾ: ಸುಸೂತ್ರವಾಗಿ ಕೆಲಸ ವಾಯಿತು. (ಸಂ. ಸು-ಒಳ್ಳೆಯ-4-ಸೂತ್ರ ಷ ನೂಲು) 7. ವತನ ಅ) ವಂಶಾನುಗತ ಭೂಮಿ, ಅದರ ಹಕ್ಕು, ಸರ್ಕಾರದಿಂದ ಇನಾಮಾಗಿ ಬಂದ ಭೂಮಿ, ಜಹಗೀರು. ಉದಾ: ನವಾಬನು ವತನ ಹಾಕಿ - ಕೊಟ್ಟ ಜಮೀನು (ಮರಾಠಿಐವತನ, ಅರಬಿ" ವತನ್‌-ಜನ್ಮಭೂಮಿ) ಶಬ್ದ ಭಾಂಡಾರದ ಸರಿಯಾದ ಅರ್ಥಗಳು 8. ದಿಜ್ಮೂಢ ಇ) ದಿಕ್ಕು ತಪ್ಪಿದವ, ಏನು ಮಾಡುವುದೆಂದು ತಿಳಿಯದೆ ಕಂಗೆಟ್ಟವ. ಉದಾ: ಸುದ್ದಿ ಕೇಳಿ ದಿಜ್ಮೂಢನಾದ. (ಸಂ.ದಿಕ್‌ ಇ ದಿಕ್ಕು+ ಮೂಢಾತಿಳಿಯದವ) , 9. ಅಯಾಲು ಇ) ಕುದುರೆ, ಸಿಂಹ ಮೊದಲಾದವುಗಳ ಕೊರಳ ಕೂದಲು. ಉದಾ: ಕುದುರೆಯ ಅಯಾಲು ಕತ್ತರಿ ಸುತ್ತಿರಬೇಕು (ಮರಾಠಿ ಅಯಲ, ಅಯಾಳ-ಪಾರಸೀಕ ಅಯಾಲ್‌) 10. ಪರಿಪುಷ್ಟ ಈ) ಮೈದುಂಬಿದ, ಚೆನ್ನಾಗಿ ಬೆಳೆದ. ಉದಾ: ಪರಿಪುಷ್ಪವಾದ ಕಲ್ಪನೆ (ಸಂ.ಪರಿಇ ಸುತ್ತಲೂ--ಪುಷ್ಪ-ಬೆಳೆದ) 11. ರಸಕಸಿ ಆ) ತಿಕ್ಕಾಟ, ಮಾತಿಗೆ ಮಾತು ಕೊಡುವಿಕೆ, ಮಾತಿನ ಚಕಮಕಿ. ಉದಾ: ಗಂಡಹೆಂಡಿ ರಲ್ಲಿ; ರಸಕಸಿಯಾಯಿತು. (ಮರಾಠಿ-ರಸ ಕಸ್‌) 12. ರವಷ್ಟು ಆ) ತೀರ ಸ್ವಲ್ಪ, ಅತ್ಕಲ್ಪ. ಉದಾ: ರವಷ್ಟು ಬೆಲ್ಲ ಹಾಕ್ಕಿದರೆ ರುಚಿ ಹೆಚ್ಚುತ್ತದೆ (ರವೆ- ಹಿಂದಿ ರವಾ-ಸಜ್ಜಿಗೆ4-ಅಷ್ಟು) ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿ ಗಳನ್ನು ತಿಳಿಯಿರಿ. 6- 8 ಸರಿಯಿದ್ದರೆ ... ಸಾಧಾರಣ 9-10 ... ಉತ್ತಮ 11-12 ... ಅತ್ಯುತ್ತಮ ಶೈಲಚಿತ್ರ ಸಂಶೋಧಕ ವಿ.ಲೀ. ವಾಕಣಕರ್‌ 9 ಮನಸಾ 9 ನಮ್ಮನ್ನೆಲ್ಲ ನಿಬ್ಬೆರಗುಗೊಳಿಸಿದ ಮಧ್ಯ ಪ್ರದೇಶದ ಶೈಲಚಿತ್ರಗಳ ಸಂಸ್ಕೃತಿ ಕಾಲ ಗಳನ್ನು ನಿರ್ಣಯಿಸಿ, ಜೀವ ತುಂಬಿ ಪ್ರಸಿದ್ದಿಗೆ ಕಾರಣರಾದ ವ್ಯಕ್ತಿ ಪದ್ಮಶ್ರಿ ಡಾ| ವಿಷ್ಣು (ಶ್ರೀಧರ ವಾಕಣಕರ್‌. ಭಾರತ, ಯೂರೋಪ್‌, ಅಮೆರಿಕಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಿತ ಶಿಲಾಶ್ರಯ ಕ್‌ ಗಳನ್ನು ಶೋಧಿಸಿದ ಕೀರ್ತಿ ವಾಕಣಕರರಿಗೆ ಸಲ್ಲುತ್ತದೆ. ವಾಕಣಕರರು ಮಧ್ಯ ಪ್ರದೇಶದ ಭೀಂಬೇಟ್ಕಾ ಶೈಲಚಿತ್ರಗಳು, ವೈದಿಕ ನದಿ ಸರಸ್ವತಿಯ ಸಂಚಾರ ಮಾರ್ಗದ ಸಂಪೂರ್ಣ ಶೋಧ, ಸರಸ್ವತಿ ಕುರಿತ ಭಾರತೀಯ ಜನ ಮಾನಸದ ಬಗ್ಗೆ ದೀರ್ಫ ಸಂಶೋಧನೆ, ಕಾಳಿ ದಾಸನ ಕಾಲನಿರ್ಣಯ, ಶಿಲಾಶ್ರಯಗಳ ಆಧಾ ಅಕ್ಟೋಬರ್‌ 1988 MTT ರದ ಮೇಲೆ-ಕಾಳಿದಾಸ, ಉಜ್ಜಯಿನಿ, ಗುಪ್ತ, ಮಾಳ್ವ ನಾಗರಿಕರಿಗಿದ್ದ ನಂಟನ್ನು ಸ್ಪಷ್ಟಪಡಿಸಿ ಪುರಾತತ್ವ ಕ್ಷೇತ್ರದಲ್ಲಿ ಭಾರತವನ್ನು ಉನ್ನತ ಮಟ್ಟದಲ್ಲಿರಿಸಿದ್ದಾರೆ. ವಿರಳ ಪುರುಷ: ಪದ್ಮಶ್ರೀ ಡಾ| ವಿಷ್ಣು ಶ್ರೀಧರ ವಾಕಣಕರರು ವಂದನೆಗೆ ಹಾಗೂ ಆದರಗಳಿಗೆ ಪಾತ್ರರಾದ ವಿರಳ ಪುರುಷರಲ್ಲೊಬ್ಬರು. ಅವರಿಂದು ಸಂತರ, ವಿದ್ವಾಂಸರ ಹಾಗೂ ಆಚಾರ್ಕರ ಪರಂಪರೆಗೆ ಸೇರಿಹೋಗಿದ್ದಾರೆ. ಸರ್ವ ಸುಖ ಗಳನ್ನು ತ್ಯಜಿಸಿ ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾತತ್ವದ ಉಳಿವಿಗಾಗಿ ತಮ್ಮ ಇಡೀ ಜೀವನ ವನ್ನು ಅರ್ಪಿಸಿದ ಆದರ್ಶ ವ್ಯಕ್ತಿ ಅವರು. ತಾಹ ಹಾಗೂ ಸಂವೇದನಾಶೀಲ pS ತೆಯ “ಮಹಾನ್‌ ಸ್ವರೂಪ ವಾಕಣಕರರು. ಪರಿಕಲ್ಪನೆಯ ಸಾಕ್ಷಾತ್‌ “ಸರಳ : ಜೀವನ, ಉನ್ನತ ವಿಚಾರ' ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಪುರಾತತ್ವ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಾಕಣ ಕರರು ಕಲಾಚಾರ್ಕರಾಗಿ, ಮುದ್ರಾ ಶಾಸ್ತ್ರಜ್ಞ ರಾಗಿ, ಸಾಹಿತಿಗಳಾಗಿ, ಭಾಷಾ ವಿದ್ವಾಂಸ ರಾಗಿ, ಸಮಾಜ ಸೇವಕರಾಗಿ ತಮ್ಮ ಹೆಸರನ್ನು ಅಮರವಾಗಿರಿಸಿಕೊಂಡವರು. ಅವರು ಆಧಾರ ಸ್ತಂಭವಾಗಿದ್ದ ಸಂಘ-ಸಂಸ್ಥೆಗಳು ಅನೇಕ. ಭಾರತೀ ಕಲಾ ಭವನ, ಲಲಿತಾಕಲಾ ಸಂಸ್ಥಾನ ಹಾಗೂ ಶೈಲಚಿತ್ರ ಶೋಧ ಸಂಸ್ಥಾನ, ಉಜ್ಜ ಯಿನಿಯ ಸಂಚಾಲಕರಾಗಿ, ಥಿಯಸಫಿಕಲ್‌ ಸಾ ವಿಶಾಲ ಶೋಧ ಪರಿಷದ್‌ ಹಾಗೂ ಣಕರ್‌ ಭಾರತೀ ಸಂಸ್ಕೃತಿ ಅನ್ವೇಷಣೆಯ ಅ os ರಾಗಿ, ಮಧ್ಯಪ್ರ ದೇಶದ ಉಜ್ಜಯಿನಿಯ ~A ಆಮಂತ್ರಿತರಾಗಿ ಸಿಂಗಾಪುರಕ್ಕೆ ಹೋಗಿದ್ದ. ವಾಕಣಕರರು ಸಿಂಗಾಪುರದ ರೇಖಾಚಿತ್ರ ಗಳನ್ನು ಬಿಡಿಸುತ್ತಿದ್ದ ಹಾಗೆಯೇ ಹಠಾತ್‌ ಹೃದಯಾಘಾತದಿಂದ ನಿಧನರಾದರು. ಮಹತ್ವದ ಅನ್ವೇಷಣೆ: ಈಗ ವಿಶ್ವಪ್ರಸಿದ್ದಿಯಾಗಿರುವ ಭೀಂಬೇಟ್ಕಾ ಸ್ಥಳದ ಅನ್ವೇಷಣೆ, ಪರೀಕ್ಷೆ, ಉತ್ಪನನ, ಅಧ್ಯ ಯನ ದೊರೆತ ಉಪಕರಣಗಳ ವರ್ಗೀಕರಣ, ಕಲ್ಲುಗಳ ಕಾಲನಿರ್ಣಯಕ್ಕಾಗಿ ತಮ್ಮ ಜೀವ ನದ ಅನೇಕ ವರ್ಷಗಳನ್ನು ಮುಡಿಪಾಗಿಟ್ಟವರು ಡಾ| ವಾಕಣಕರ್‌. ಅವರು ಆ ಶೈಲಚಿತ್ರಗಳ ಸ್ನಾನವನ್ನು ಪತ್ತೆಮಾಡಿದ್ದು ತಮ್ಮ ಅಂತಃ ಸ್ಫೂರ್ತಿಯಿಂದ; ಪ್ರೇರಣಾಶಕ್ತಿಯಿಂದ. ನಾಗ ಪುರದಲ್ಲಿ ನಡೆಯಲಿದ್ದ' ಸಮಾವೇಶವೊಂದ ಕ್ಕಾಗಿ ಅವರು ರೈಲಿನಲ್ಲಿ ಹೊರಟಿದ್ದರು. ಹತ್ತಿರದಲ್ಲೆಲ್ಲೋ ಅಪಘಾತವಾದ' ಕಾರಣ ಬಂಡೆಗಳ ಮೇಲೆ ನಮ್ಮ ಪೂರ್ವಜರು ಬರೆದಿರುವ ಚಿತ್ರಗಳೇ ಶೈಲಚಿತ್ರಗಳು. "ಶಿಲಾಚಿತ್ರ'ದ ಮೇಲಿಂದ ಈ "ಶೈಲಚಿತ' ಎಂಬ ಪದ ಬಂದಿರಬೇಕು. (ಶೈಲಜ) ಸಜಾ ಬರೆದಿರುವ ಚಿತ್ರಗಳೆಂದೂ ಅರ್ಥೈಸಬಹುದು. ಶಿಲಾಶ್ರಯಗಳಲ್ಲಿ ಪ್ರಾಗೈತಿಹಾಸಿಕ ಕಾಲದ ಮಾನವ ತನ್ನ ಕಲಾಭಿವ್ಯಕ್ತಿಗೆ ಆಯ್ಕೆ ET ಕೇ ಸ ಕ್ಕಾನ್‌ವಾಸ್‌ಗಳು ಆ ಕಾಲದ ಅವರ ಬದುಕನ್ನು, ಯೋಚನೆಯ ರೀತಿಯನ್ನು ನಮ್ಮೆದುರು ತೆರೆದಿಡುತ್ತವೆಯಷ್ಟೇ ಅಲ, ನಾವು ನಡೆದು ಬಂದ ದಾರಿಯನ್ನೂ ತೋರಿಸುತ್ತವೆ. ಕ್ರಮ ವಿಶ್ವವಿದ್ಯಾಲಯದ ಪುರಾತತ್ವ ಉತ್ತ ನನ ವಿಭಾಗದ ಸಂಸ್ಥಾಪ ಪಕ ಸಂಚಾಲಕರಾಗಿ, “ಸಂಸ್ಕಾರ ಭಾರತಿ'ಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ, ಮಧ್ಯಪ್ರದೇಶ ವಿದ್ಯಾರ್ಥಿ ಪರಿಷದ್‌ನ ಸ್ನಾಪಕ ಅಧ್ಯಕ್ಷರಾಗಿ, ವೈದಿಕ ಸರಸ್ವತಿ ಶೋಧ ಅಭಿಯಾನ ದಳ ಹಾಗೂ ಬಾಜಾ ಸಾಹೇಬ್‌ ಆಪ್ಟೆ ಇತಿಹಾಸ ಸಂಕಲನ ಸಮಿತಿಯ ಪ್ರಮುಖರಾಗಿ, ಅಖಿಲ ಭಾರತೀಯ ಕಾಳಿದಾಸ ಚಿತ್ರ ಹಾಗೂ ಉಜ್ಜ ಯಿನಿಯ ಮೂರ್ತಿ ಕಲಾ ಪ್ರದರ್ಶನದ ಸಂಸ್ಥಾ - ರಾಗಿ ಡಾ॥ ವಾಕಣಕರ್‌ ಸಕ್ರಿಯ ಪಾತ್ರ ಹಿಸಿದ್ದಾರೆ. ಮಹಾನ್‌ ಜ್ಞಾನ ತಪಸ್ವಿ ಹಾಗೂ ಸತ್ತ ಶೋಧಕ ಇದೇ ಏಪ್ರಿಲ್‌ 2 ರಂದು ಕಣ್ಮರೆ ಯಾದರು. ಏಷ್ಕಾ-ಪೆಸಿಫಿಕ್‌ ಭೂಭಾಗದ ಪ್ರಪ್ರಥಮ ಹಿಂದೂ ಸಮ್ಮೇಳನಕ್ಕೆ ವಿಶೇಷ ಉಬೇದುಲ್ಲಾಗಂಜ್‌ ಎಂಬಲ್ಲಿ ಅವರಿದ್ದ ರೈಲು ದೀರ್ಫ್ಥಕಾಲ ನಿಲ್ಲಬೇಕಾಯಿತು. ರೈಲಿನಿಂದಿ ಳಿದ ವಾಕಣಕರರು ಅಲ್ಲಿನ ಪರ್ವತ ಶ್ರೇಣಿ ಗಳನ್ನು ಪರಿಶೀಲಿಸಿದರು. ಅಲ್ಲಿ ಶೈಲಚಿತ್ರಗಳು ಇವೆಯೆಂದು ಅವರ ಅಂತರ್ವಾಣಿ ನುಡಿ ಯಿತು. ನಾಗಪುರದಿಂದ ಹಿಂತಿರುಗಿದ ನಂತರ ಆ ಸ್ಥಳವನ್ನು ಶೋಧಿಸಿದಾಗ ಅವರ ಊಹೆ ನಿಜವಾಯಿತು. ಅಲ್ಲಿ ಅಪೂರ್ವ ಶೈಲಚಿತ್ರಗಳು ಕಂಡುಬಂದವು. ಈ ಭೀಂಬೇಟ್ಕಾ ಶೈಲಚಿತ್ರ ಗಳ ಸಂಶೋಧನೆಗಾಗಿಯೇ ಮುಂದೆ ಅವರು 1975ರಲ್ಲಿ ಭಾರತದ ರಾಷ್ಟ್ರಾಧಕ್ಷರಿಂದ “ಪದ್ಮಶ್ರಿ'ಯನ್ನು ಪಡೆದರು. ಅನೇಕ ವರ್ಷಗಳ ಶ್ರಮದ ನಂತರ 1972- "73ರಲ್ಲಿ ವಾಕಣಕರ್‌ ತಮ್ಮ ಶೋಧ ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದರು. ಆಗ ಭೀಂಬೇಟ್ಕಾವನ್ನು ಪ್ರಾಗೈತಿಹಾಸಿಕ ಸ್ಥಳ SN ~ ವೆಂದು ಸರ್ಕಾರ ನಿರ್ದೇಶಿಸಿತು. ಇಲಿ 15,000 ದಿಂದ 70,000 ವರ್ಷಗಳಷ್ಟು ಪ್ರಾಚೀನ ಮಾನವ ನಿವಾಸದ ಕುರುಹು ಹಾಗೂ ಉಪಕರಣಗಳು ದೊರೆತವು. ಕಳೆದ 30 ವರ್ಷಗಳಲ್ಲಿ ಒಟ್ಟಾರೆ 4,000ಕ್ಕೂ ಹೆಚ್ಚು ಶೈಲಚಿತ್ರ ಸ್ಥಾನಗಳು ಸಿಕ್ಕಿವೆ. ವಾಕಣಕರರು ಸ್ವತಃ ಪತ್ತೆ ಹಚ್ಚಿದ ಚಿತ್ರಸ್ತಾ; ನಗಳು 1,700ಕ್ಕೂ ಹೆಚ್ಚು. | ಭೀಂಬೇಟ್ಕಾದಿಂದ ಭೋಪಾಲ್‌ವರೆಗೆ ದೊರೆತಿರುವ 200 ಶಿಲಾಸ್ನಾನಗಳು,. ನರ ಸಿಂಹಗಢ-ಚಂಬಲ್‌ವರೆಗಿನ ಪ್ರದೇಶದ 1,500 ಸ್ಹಾನಗಳು, ಕನ್ನೀ, ಮರ್ಜಾಪುರ, ವಾರಾಣಸಿ ಪ್ರದೇಶದ 500 ಸ್ಥಾನಗಳು ಹಾಗೂ ದಕ್ಷಿಣದ ಬದಾಮಿ-ಪಟ್ಟದಕಲ್‌ ಭಾಗದ 200 ಸ್ಥಾನಗಳು, 40,000 ವರ್ಷದಿಂದ 50,000 ವರ್ಷ ಹಿಂದಿನ ದಾಗಿದ್ದು ಹೆಚ್ಚಿನ ಶೈಲಚಿತ್ರಗಳು ಬೇಟೆ ಮತ್ತು ನೃತ್ಯಕ್ಕೆ ಸಂಬಂಧಪಟ್ಟಿವೆ. ಹಂದಿ, ಹೋರಿ, ಖಡ್ಗಮೃಗ, ಮೀನಿನ ಬೇಟೆ, ಆಮೆ, ನಟರಾಜ, ತಾಯಿ-ಮಗು, ಆನೆ ಮುಖವಾಡ, ಆಸ್ಟ್ರಿಚ್‌ ಪಕ್ಷಿಯ ಮೊಟ್ಟೆ ಕವಚ ದಿಂದ ಮಾಡಿದ ಸರ, ಏಡಿಯನ್ನು ಹಿಡಿಯು ತ್ತಿರುವ ಹೋರಿ, ಸಾಮೂಹಿಕ ನರ್ತನದಂತಹ ಅನೇಕ ಸನ್ನಿವೇಶಗಳ ಶೈಲಚಿತ್ರಗಳನ್ನು ಭೀಂಬೇಟ್ಕಾ ಹಾಗೂ ಇತರ ಶಿಲಾಸ್ನಾನಗಳಲ್ಲಿ ವಾಕಣಕರರು ಪತ್ತೆಹಚ್ಚಿದ್ದಾರೆ. ಭೀಂಬೇಟ್ಕಾ ಉತ್ಪನದಲ್ಲಿ 21 ಲಕ್ಷಕ್ಕೂ ಹೆಚ್ಚು ಸಣ್ಣ ಸಣ್ಣ ಕಲ್ಲು ಸ್ಮಾರಕಗಳು, ಪಚ್ಚೆ ಕಲ್ಲುಗಳು ಹಾಗೂ ವಿವಿಧಾಕಾರಗಳ ಕಲ್ಲುಗಳು ಸಿಕ್ಕಿವೆ. ಉತ್ತರ ಹಾಗೂ ಪೂರ್ವ ಪುರಾಶ್ಮೀಯ ಯುಗ ಹಾಗೂ ಮಧ್ಯಯುಗದ ವೃತ್ಕಾಸಗಳನ್ನು ಸ್ಪಷ್ಟಪಡಿಸಲಾಗಿದೆ. ಉತ್ಪನನದಲ್ಲಿ ದೊರೆತ ಉಪಕರಣಗಳು ಸ್ಪಟಿಕ ಶಿಲೆಯವು. ಇವು ಉದಯಪುರ, ಪ್ರತಾಪಗಢ, 'ಬಾನ್ಸ್‌ವಾಡಾ, ದಕ್ಷಿಣದ ಅರ್ಬುದಾಂಬಲಗಳಲ್ಲಿ ತಯಾ ರಾದವು ಎಂದು ಖಚಿತಪಟ್ಟಿದೆ. ಮುಂದಿನ ಅಧ್ಯಯನಕ್ಕಾಗಿ ಪುರಾತತ್ವ ಶೋಧಕರಿಗೆ ವೈಜ್ಞಾನಿಕ ಉಪಕರಣಗಳಿಂದ ಈ ಕಾಲ ನಿರ್ಣಯವನ್ನು ಸಮರ್ಥಿಸಲು ಸೂಚನೆ ನೀಡಿ ದ್ದಾರೆ. ಭೀಂಬೇಟ್ಕಾ ಶೈಲಚಿತ್ರಗಳ ಬಗೆಗೆ ಭಿಂಭೇಟ್ಕಾ ಎಂಬುದು "ಭೀಮ ಬೈಠಕಾ' ಎಂಬುವರ ಅಪಭ್ರಂಶ ರೂಪ. ಭೀಮನ ಬಂಡೆ, ಭೀಮನ ತಟ್ಟೆ, ಭೀಮನ ಜಾರುಬಂಡೆ ಎಂದು ಕರ್ನಾಟಕದ ಕೆಲವೆಡೆ ತೋರಿಸುವ ಹಾಗೆಯೆ ಇದು ಈ :"ಭೀಮಬೈಠಕಾ' ಅಥವಾ ಭೀಮನು ಕೂಡುತ್ತಿದ್ದ ಜಾಗ. ಈಗಾಗಲೇ ನೂರಕ್ಕೂ ಹೆಚ್ಚು ಶೋಧಪ ಗಳು ಪ ಪ್ರಕಟವಾ ಗಿವೆ. ಸರಸ್ವತಿಯ ಸಂಶೋಧಕ: ವಾಕಣಕರರ ಅದ್ವಿತೀಯ ಸಂಶೋಧನೆಗಳು ಒಂದೆರಡಲ್ಲ. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿ ಹೊಂದಿ ಅವರು "ಆರ್ಯ' ಹಾಗೂ 'ವೈದಿಕ' ಪದಗಳ ವೃತ್ಕಾಸ, ಅದರ ಉತ್ಪತ್ತಿಯ ಬಗ್ಗೆ ಆಧಾರಸಹಿತ ವಿವರಿಸಿ ದರು. ಅವರು “ವಾಸ್ತವಿಕವಾಗಿ "ವೈದಿಕ' ಎಂಬ ಪದಕ್ಕೆ "ಆರ್ಯ' ಎಂಬ ತಪ್ಪು ಕಲ್ಪನೆ ಉಂಟಾಗಿದೆ. ಏಕೆಂದರೆ ವೈದಿಕ ಸಾಹಿತ್ಯದಲ್ಲಿ ಆರ್ಕ ಜಾತಿಯ ವಿಶೇಷ ಉಲ್ಲೇಖವಿಲ್ಲ. “ಆರ್ಯ” ಎಂಬ ಪದ ಮನುವಿನ ಕಾಲದಿಂದ ಬಂದು ಅದು ಮಧ್ಯಪ್ರದೇಶದಲ್ಲಿರುವುದನ್ನು ಮಾತ್ರ ಸೂಚಿಸುತ್ತದೆ'' ಎಂದು ಸಮರ್ಥಿಸಿ ದ್ದಾರೆ. i "ಸರಸ್ವತೀ ಪುತ್ರ'ರಾದ ವಾಕಣಕರರು ಸರಸ್ವ ತಿಯ ಮೂಲ ರೂಪವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಸರಸ್ನ ತಿಯ ಉಪಾಸನೆ ಭಾರ ತೀಯ 'ಜೀವನದ ಒಂದು ಮುಖ್ಯ ಅಂಗ. ಸರ ಸ್ವತಿ ಭಾರತೀಯ ಜೀವನಧಾರೆಯ ಪೋಷಕ; ಜ್ಞಾನದೇವತೆ. ವಿಭಿನ್ನ ಗ್ರಂಥಗಳ ಆಧಾರದ ಮೇಲೆ ಸರಸ್ವತಿಯ ರೂಪ ಹಾಗೂ ಗುಣ ಗಳನ್ನು ಸ್ಪಷ್ಟಪಡಿಸಲು ಸಂಶೋಧನೆ ನಡೆಸಿದ ರಲ್ಲದೆ ಅಕ್ಷರ ದೇವತೆಯಾದ ಸರಸ್ವತಿ ಕ್ರಮೇಣ ಭಾವನಾತ್ಮಕವಾಗಿ ವೇದ ಪುರಾಣಗಳಲ್ಲಿ ಹೇಗೆ ವರ್ಣಿತಳಾಗಿದ್ದಾಳೆ ಎಂದೂ ಅವಲೋಕಿಸಿ ದ್ದಾರೆ. ಅಕ್ಷರ ಸ್ವರೂಪ ಳೆಂದು ಪ್ರಾರಂಭಿಸಿ ಸರ ಅಕ್ಟೋಬರ್‌ 1988 ಸ್ವತಿಯ ಕಲ್ಪ ನೆಯನ್ನು ಮೂರ್ತಿರೂಪದಲ್ಲಿ ಬಿಡಿಸಲು ಈ ಸಂಶೋಧನೆ ಪ್ರೇರೇಪಿಸುತ್ತದೆ. ಸರಸ್ಪತಿ ನದಿ ಅಗೋಚರ ಗುಪ್ತಗಾಮಿನಿ ಯಾಗಿ ತ್ರಿವೇಣಿ ಸಂಗಮವನ್ನು ಸೇರುತ್ತಾಳೆ ಎಂಬುದು ಪ್ರಚಲಿತವಾದ ಮಾತು. ಈ ನದಿಯ ಪ್ರಸ್ತಾಪ ವೇದಗಳಲ್ಲಿ ಮಾತ್ರ ಉಂಟು. ಆದ್ದರಿಂದಲೇ ಇವಳು ವೈದಿಕ ಸರ ಸ್ವತಿ. ಈ ಲುಪ್ತ ವೈದಿಕ ಸರಸ್ವತಿ ನದೀ ಪಾತ್ರ ವನ್ನು ಗುರುತಿಸಲು 'ಹರಿಯಾಣದಿಂದ ಸೋಮ ನಾಥದವರೆಗೆ 4,000 ಮೈಲಿಗಳ ಉದ್ದಕ್ಕೂ ನಡೆಸಿದ ಅಸಮಾನ ಯಾತ್ರೆ ವಾಕಣಕರರ ಜ್ಞಾನ ಯಾತ್ರೆಯೂ ಹೌದು. ಮುದ್ರಾಶಾಸ್ತ್ರಜ್ಞರೂ ಆದ ವಿ.ಶ್ರೀ. ವಾಕಣ ಕರ್‌ ಅವರು ಪ್ರತಿಯೊಂದು ಉತ್ಪನನದಲ್ಲೂ ದೊರೆಯುತ್ತಿದ್ದ ವಿವಿಧ ಮುದ್ರೆಗಳ ಕುರಿತು ಅಧ್ಯಯನ ನಡೆಸುತ್ತಿದ್ದರು. ಪುರಾತತ್ವಾತ್ಮಿಕ ಉತ್ಪನದಿಂದ ಬುದ್ದಪೂರ್ವಕಾಲ, ಅಂದರೆ 100 ರಿಂದ 600 ವಿಕ್ರಮ ಪೂರ್ವಾಕಾಲದಲ್ಲಿ ಮುದ್ರೆಗಳ ನಿರ್ಮಾಣ ಪ್ರಾರಂಭವಾಯಿತು ಎಂಬುದು ನಿಶ್ಚಿತ. 8000 ಮುದ್ರೆಗಳ ಅಧ್ರ ಯನ ಮಾಡಿದ ನಂತರ ವಾಕಣಕರರು ಐತಿ ಹಾಸಿಕ ರಾಜರುಗಳ ಸಂಬಂಧ ಹಾಗೂ ಕಾಲ ಗಳನ್ನೂ ನಿಶ್ಚಯಿಸಿದರು. ಅವರ ಸಂಶೋ ಧನೆಯ ಪ್ರಕಾರ ಅವಂತಿ ಪ್ರದೇಶದಲ್ಲಿ ಅಶಶೋ ಕನ ನಂತರ ಮೌರ್ಯರ ಆಧಿಪತ್ಕ ಅಂತ್ಯ. ಕಾಳಿದಾಸನ ಕವಿತ್ವಗಳಿಂದ ಉಜ್ಜಯಿನಿ ಬಹಳ ಸುಂದರವೆಂಬ ವಿಚಾರ ಕಂಡುಬರುತ್ತದೆ. ಉಜ್ಜಯಿನಿಯ ಪರಿಪೂರ್ಣತೆಯ ವಿಶ್ಲೇಷಣೆ ಯನ್ನು ಮಾಡಬೇಕಾದರೆ ಗ್ರಂಥಗಳಿಂದ ಮಾತ್ರ ಸಾಧ್ಯವಿಲ್ಲವೆಂಬುದನ್ನು ಖಚಿತಪಡಿಸಿ ಪುರಾತತ್ವಕ್ಕೆ ಆಧಾರವಾಗಿರುವ ಶೈಲಚಿತ್ರಗಳ ಪ್ರಾಮುಖ್ಯವನ್ನು ಅವರು ಜನರಿಗೆ ತಿಳ: ಕೊಟ್ಟರು. ಅವರ ಪ್ರತಿಭೆ, ಕೀರ್ತಿ ಇಷ್ಟೆಲ್ಲ ವಿಸ್ತಾರವ ದರೂ ಸರಳತೆ ಅವರಲ್ಲಿ ಎದ್ದು ಕಾಣುತ್ತಿದ ಗುಣ. ಸಾದಾ ಉಡುಪು, 'ಸದಾವೆ ಮೇಲೆ ಮಂದ ಹಾಸ, ಉದ್ದ ಮೂಗು, ಕೆದರಿದ ಗುಂಗುರು ಕೂದಲು, ಅತಿ ನಮ್ರತೆ ಅವರ ವ್ಯಕ್ತಿತ್ವದ ವೈಶಿಷ್ಟ್ಯ. ವಿದ್ವಾಂಸರೊಡನೆ ಮಾತನಾಡು ವಷ್ಟು ಶ್ರದ್ದೆಯಿಂದಲೇ ಮಕ್ಕಳೊಡನೆಯೂ ಬೆರೆಯುತ್ತಿದ್ದರು. ಅವರ ಕಾರ್ಕಶ್ರದ್ದೆ, ಬಹು KY ಮುಖಾಸಕ್ತಿ ಹಾಗೂ ಪರಿಣತಿಯನ್ನು ಕಂಡು ಪ್ರಸಿದ್ದ ಪುರಾತತ್ವ ವೇತ್ತ ರಾಬರ್ಟ್‌ ಬ್ರೂಕ್ಸ್‌ “ಎ ರಿನೈಸಾನ್ಸ್‌ ಮ್ಕಾನ್‌' ಎಂದೇ ವಾಕಣಕರ ರನ್ನು ವರ್ಣಿಸಿದ್ದಾರೆ. ಜು ಭಾರತ ಒಂದೆಡೆಯಲ್ಲೇ ಅಲ್ಲದೆ ಯೂರೋಪ್‌ ಅಮೇರಿಕಗಳಲ್ಲಿ ಶೋಧಕಾರ್ಕ ಕೈಗೊಂಡು ಅಲ್ಲಿನ ವಿದ್ಮಾ ಲಯಗಳಲ್ಲಿ ವಾಕಣ ಕರರು ಭಾರತೀಯ ಸಂಸ್ಕೃ ತ್ರಿ- ನಾಗರಿಕತೆಗಳ ಬಗ್ಗೆ ಹಾಗೂ ಶೈಲಾಶ್ರಿತ ಚಿತ್ರ ಕಲೆಯ ಬಗ್ಗೆ ಉಪನ್ಮಾಸ ನೀಡಿ ಮನ್ನಣೆ ಗಳಿಸಿದ್ದರು. 1961 ರಿಂದ 1963ರವರೆಗೆ ಫ್ರಾನ್ಸ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿ ಶೋಧಕಾರ್ಯ ನಡೆಸಿ ದ್ದರು. 1966, 1981 ಹಾಗೂ 1984ರಲ್ಲಿ ಅಮೆರಿಕದಿಂದ ಆಹ್ವಾನಿತರಾಗಿ ಶೈಲಾಶ್ರಯ ಗಳ ಅಧ್ಯಯನ ಮಾಡಿದ್ದರು. 1981ರಲ್ಲಿ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪುರಾ ತತ್ವ ವಿದ್ವಾಂಸರ ಗೋಷ್ಠಿಯಲ್ಲಿ ತಮ್ಮ ಶೋಧ ಪ್ರಬಂಧವನ್ನು ಮಂಡಿಸಿದ್ದರು. ಅಲ್ಲದೆ, ಆಸ್ಟ್ರೇ ಲಿಯದ ಶೈಲಾಶ್ರಿತ ಕಲಾ ಅಧ್ಯಯನ ಸಂಸ್ಥೆಗೂ ಪ್ರತಿನಿಧಿಯಾಗಿ ನಿಯುಕ್ತರಾಗಿ ದ್ದರು. ಭಾರತೀ ಕಲಾ ನಿಕೇತನದ ಮೂಲಕ ಡಾಟ ವಿಷ್ಣು ಭಟ್ನಾಗರ್‌, ಡಾ|. ಸುರೇಂದ್ರ ಕುಮಾರ್‌ ಆಧ್ಯ, ಡಾ| ನಾಗದೇವ್‌, ಡಾ|| ರವೀಂದ್ರ ಭಾರತೀಯಂತಹ ಇನ್ನೂ ಅನೇಕ ಗಣ್ಮ ಸಂಶೋಧಕರನ್ನು ತರಬೇತುಗೊಳಿಸಿ ದವರು ವಾಕಣಕರ್‌. ಅಂತಹ ಶಿಷ್ಕರಿಂದು ವಾಕಣಕರರು ಹಾಕಿದ ಅಡಿಪಾಯವನ್ನು ಅವ ಲಂಬಿಸಿ ಶೋಧಕಾರ್ಮ ಮುಂದುವರಿಸಿ ಪ್ರಖ್ಯಾತಿಗೆ ಪಾತ್ರರಾಗಿದ್ದಾರೆ. ವಾಕಣಕರ್‌ ನೀಡಿದ ಮಾರ್ಗದರ್ಶನ ಪುರಾತತ್ವ ಕ್ಷೇತ್ರದಲ್ಲಿ ರುವವರಿಗೆಲ್ಲ ಖಂಡಿತಕ್ಕೂ ಸ್ಟೂ ಸ್ಫೂರ್ತಿದಾಯಕ ವಾಗಿದೆ. ಷ್ಲೆಲ್ಲಾ ಸಾಧಿಸಿದ್ದರೂ ವಾಕಣಕರರು ಮುಗುಳ್ದೆ ಗೆಯಿಂದ ಹೇಳುತ್ತಿದ್ದುದು ಹೀಗೆ: “ನನ್ನಿ ಂದ ಭಾ ಗೆಪ್ರ ಸಿದ್ದಿ ದೊರೆತಿಲ್ಲ; ಬದಲಾಗಿ ಭೀಂಬೇಟ್ಕಾದ ಕಾರಣ ನನಗೆ ದೃಶ್ರಿ ಹಾಗೂ ಭಾರತಕ್ಕೆ ಜಗತ್ತಿನಲ್ಲಿ ಸ್ನಾನ ಹೆ ಹ ಕಿ (ಪೆನ್‌ ಫ್ರೆಂಡ್‌) ಹೊಲಿಗೆ ಯಂತ್ರದ ಹುಟ್ಟು ಹೊಂಗೆ ಯಂತ್ರ ಕಂಡುಹಿಡಿದ ಎಲಿಯಾಸ್‌ ಹೋವೆ ಹುಟ್ಟಿನಿಂದ ದುರ್ಬಲ. ಒಂದು ಕಾಲಿ ಬೇರೆ ಕುಂಟು. ಹುಟ್ಟಿದ್ದು (1819ರ ಜುಲೈ 9 ರಂದು) ಮೆಸಾಚುಸೆಟ್ಸ್‌ನ ಸ್ಪೆನ್ಸರ್‌ ಎಂಬಲ್ಲಿ. ಬಾಲಕನಾಗಿದ್ದಾಗಲೇ ತಂದೆಯ ಸಹಾಯಕನಾಗಿ ಧಾನ್ಯದ ಮಿಲ್‌ನಲ್ಲಿ ದುಡಿದ. ಹದಿನಾರನೆ ವಯಸ್ಸಿಗೆ ಲೋವೆಲ್‌ನ ಕಾರ್ಬಾನೆಯ ಕೆಲಸಗಾರನಾಗಿ ಸೇರಿದ. ಅಲ್ಲಿನ ಭಯದ ವಾತಾವರಣ (ದಲ್ಲಿ ಕೆಲಸ ಮಾಡಲಾಗದೆ ನೌಕರಿ ಕಳೆದುಕೊಂಡ. ಬೋಸ್ಟನ್‌ಗೆ ಹೋಗಿ ಯಂತ್ರಚಾಲಕನಾಗಿ ಸೇರಿಕೊಂಡ. ಇಪ್ಪತ್ತೊಂದನೆ ವಯಸ್ಸಿಗೆ ಮದುವೆಯಾದ. ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಂದೆ ಯಾದ. ಅನಾರೋಗ್ಯ, ಬಡತನ ಅವನ ಖಾಯಂ ಜತೆಗಾರರಾದರು. ಖಾಯಿಲೆ ಮಲಗಿದಾಗ ಸಂಸಾರ ನಿರ್ವಹಣೆಗೆ ಹೆಂಡತಿ ಬಟ್ಟೆ ಹೊಲಿದು ಸಂಪಾದನೆ ಮಾಡುತ್ತಿದ್ದಳು. ಒಮ್ಮೆ ಖಾಯಿಲೆ ಮಲಗಿದ್ದಾಗ ಹೋವೆಗೆ, ತನ್ನ ಹೆಂಡತಿ ಕೈಯಲ್ಲಿ ಹೊಲಿಗೆ ಹಾಕುತ್ತಾ ಕಷ್ಟ ಪಡುವುದು ನೋಡಿ ಮರುಕ ಹುಟ್ಟಿ ತು. ಹೊಲಿಗೆ ನಿರ್ವಹಿಸುವ ಯಂತ್ರವೊಂದನ್ನು 'ಕಂಡು ಹಿಡಿಯುವ ಮಹದಾಸೆ ಮೂಡಿತು. ಅದರಿಂದ ಸವಿರಾರು ಮಹಿಳೆಯರ ಜೀವನ ಸುಗಮವಾದೀ ತೆಂದು ಅವನ ಹಂಬಲ. ಹಾಸಿಗೆಯಲ್ಲಿ ಮಲಗಿದ್ದೇ ಹೊಲಿಗೆ ಯಂತ್ರದ ವಿನಾಸ ರೂಪಿಸಿದ. ಆರೋಗ್ಯ ಸುಧಾರಿಸಿದ ಮೇಲೆ ಯಂತ್ರದ ಮಾದರಿಯನ್ನೂ ತಯಾರಿಸಿದ. "ಹೋವೆ ನಿರ್ಮಿಸಿದ ಹೊಲಿಗೆ ಯಂತ್ರಗಳನ್ನು ಮಾರುವ ಜವಾಬ್ದಾರಿಯನ್ನು ಆತನ "ಹಿತನೊಬ್ಬ ವಹಿಸಿಕೊಂಡ. ಟೇಲರ್‌ಗಳು ಮತ್ತು ಬಟ್ಟೆ ತಯಾರಕರು ಗಾಬರಿಗೊಂಡರು. ಈ ಯಂತ್ರ ತಮ್ಮ ಅನ್ನವನ್ನೇ ಕಸಿದುಕೊಳ್ಳುತ್ತದೆಂದು ಭಯ. ಯಾರೂ ಹೊಲಿಗೆ ಯಂತ್ರಗಳನ್ನು ಕೊಳ್ಳಲು ಮುಂದೆ ಬರಲಿಲ್ಲ. ಯಂತ್ರ ವ್ಯಾಪಾರ ವಹಿಸಿಕೊಂಡಿದ್ದ ಸ್ಟೇಹಿತನೂ ಸೋತು ಹಿಂದೆ ಸರಿದ. ಯಂತ್ರಗಳಿಗೆ ಲಂಡನ್‌ನಲ್ಲಿ ಒಳ್ಳೆ ಮಾರುಕಟ್ಟೆ ಸಿಗಬಹುದೆಂದು ಹೋವೆ ಸಂಸಾರವನ್ನು ಕರೆದುಕೊಂಡು ಅಲ್ಲಿಗೆ ಹೋದ. ಆದರೆ ಅಲ್ಲಿಯೂ "ಅವನಿಗೆ ನಿರಾಸೆಯೇ. ; ನಿರಾಸೆಗೊಂಡ ಹೋವೆ ತಂದೆಯ ಮನೆ ಸೇರಿಧ. ಕೆಲವೇ ದಿನಗಳಲ್ಲಿ ಆತನ ಹೆಂಡತಿಯೂ ಅನಿರೀಕ್ಷಿತವಾಗಿ ಮರಣ ಹೊಂದಿದಳು. ಸಂಸಾರ ನಿರ್ವಹಣೆಗೆ ಅನಿವಾರ್ಯವಾಗಿ ಆತ ಕೆಲಸಕ್ಕೆ ಸೇರಿದ. ಅಮೇರಿಕದ ಮೊದಲ ರೇಲ್ವೇ ರಸ್ತೆ ನಿರ್ಮಾಣ ಕಾರ್ಯ ನಡೆದಿತ್ತು. ಅದರ ಕಾರ್ಯ ನಿರ್ವಹಿಸುತ್ತಿದ್ದ ಎಂಜಿನಿಯರ್‌ ಬಳಿ ಸಹಾಯಕನಾಗಿ ಹೋವೆ ಸೇರಿದ. ಈ ನಡುವೆ ಆತನ ಸ್ನೇಹಿತನೊಬ್ಬ ಹೊಲಿಗೆ ಯಂತ್ರ ಮಾರಾಟದಲ್ಲಿ ಆಸಕ್ತಿ ವಹಿಸಿದ. ನ್ಯೂಯಾರ್ಕ್‌ ನಗರದಲ್ಲಿ ಮಾರಾಟಕ್ಕೆ ಯತ್ನ ನಡೆಸುವುದಾಗಿ ಆಸೆ ಹುಟ್ಟಿಸಿದ. ನ್ಯೂಯಾರ್ಕ್‌ನಲ್ಲಿ ಹೋವೆಯ ಯಂತ್ರದ "ಮಾದರಿಯಲ್ಲೇ ತಯಾರಾದ ಹೊಲಿಗೆ ಯಂತ್ರಗಳು ಮಾರಾಟವಾಗು ತ್ತಿದ್ದುದು ಕಂಡು ಅವನಿಗೆ ಆಶ್ಚ ರ್ಯವಾಯಿತು. ಅಂಥ ಮಾರಾಟಗಾರರ ಮೇಲೆ ಮೊಕದ್ದಮೆ ಹೂಡಿ ಆತ ಜಯಗಳಿಸಿದ. ಹೊಲಿಗೆ ಯಂತ್ರ ನಿರ್ಮಾಪಕರು ಹೋವೆಗೆ ಗೌರವಧನ ನೀಡ - 1||ಬೇಕೆಂದು ನ್ಯಾಯಾಲಯ ತೀರ್ಪಿತ್ತಿತು. ಪರಿಣಾಮವೆಂದರೆ ಹೋವೆ ಅಮೇರಿಕದ ಶ್ರಿಮಂತರಲ್ಲೊಬ್ಬನಾದ. ಐವತ್ತು ವರ್ಷ ಬದುಕಿದ್ದ "ಈತನಿಗೆ ಹಲವು ಗೌರವ, ಪದಕ, ಪ್ರಶಸ್ತಿಗಳೂ ಸಂದವು. ಹೆಂಡತಿಯ ಕಷ್ಟ ನೋಡಲಾರದೇ ನಿರ್ಮಿಸಿದ ಯಂತ್ರವೊಂದು ವಿಶ್ವದ ಮಹಿಳೆಯರಿಗೆ: ಬಹುದೊಡ್ಡ ಉ ಪಕಾರವಾಯಿತು. ಶೆ ಅ ಜೆ.ವಿ. ಶಶಿಧರ 9 ಅಕ್ಟೋಬರ್‌ 1988 | | 1 1118 (Mh 9 ರವೀಂದ್ರ ಎಸ್‌. 9 ಕೌರ್ಗತ್ತಲೆ ಎಲ್ಲೆಡೆ ಕವಿದಿತ್ತು. ಬೀದಿಯ ದೀಪಗಳು ಮಂದವಾಗಿ ಅಲ್ಲೊಂದು, ಇಲ್ಲೊಂದು ಮಾತ್ರ ಉರಿಯುತ್ತಿದ್ದವು. ರಜ ನಿಯ ಕಾಲುಗಳು ಮನೆಯತ್ತ ವೇಗವಾಗಿ ಹೆಜ್ಜೆ ಹಾಕಿದ್ದವು. ಮೌನವಾಗಿದ್ದ ಆ ವಾತಾವರಣ ವನ್ನು ಮುರಿದಿದ್ದು ಆಕೆಯ ಬಳಿ ಬಂದು ನಿಂತ ಮೋಟಾರ್‌ ಬೈಕ್‌ನ ಸದ್ದು. ರಜನಿ ಆ ವ್ಯಕ್ತಿ ಯತ್ತ ನೋಡಿದಳು. “ನಾನು ರವಿ ಅಂತ, ಕತ್ತಲಲ್ಲಿ ನಡೆದು ಕೊಂಡು ಏಕೆ ಹೋಗುವಿರಿ? ಬನ್ನಿ, ಮನೆಯ ವರೆಗೂ ಬಿಡುತ್ತೇನೆ.” ಸಿನಿಘ್ಣಾ ನಟರು ಸಂಭಾಷಣೆಯನ್ನು ಹೇಳುವಂತೆ ನುಡಿದ. ಅವನ ಧ್ವನಿಯಲ್ಲಿದ್ದ ಆಕರ್ಷಣೆ, ಸೆಳೆತ ರಜನಿ ಯನ್ನು ಯಾವುದೋ ಲೋಕಕ್ಕೆ ಕರೆ ದೊಯ್ದಂತಿತ್ತು. ನಡೆಯಬೇಕಿದ್ದ ದೂರ ಅವ ನ್ನು ಎಚ್ಚರಿಸಿ ಅವನೊಂದಿಗೆ ಕುಳಿತುಕೊಳ್ಳು, ವಂತೆ ಪ್ರೇರೇಪಿಸಿತು. “ಡಿಗ್ರಿ ಮುಗಿಯಿತು. ಅಕ್ಕ ದುಡಿದು ನನ್ನನ್ನೂ, ಅಮ್ಮನನ್ನೂ ನೋಡಿಕೊಳ್ಳುತ್ತಿ ದ್ದಾಳೆ. ಅವಳ ಮದುವೆಯ ನಂತರ ಮನೆಯ ಜವಾಬ್ದಾರಿ ನನ್ನದಾಗುತ್ತದೆ, ಕೆಲಸಕ್ಕೆ ಸೇರ ಬೇಕಾಗುತ್ತದೆ." ಅವಳ ಮಾತು ಪರಿಚಿತ ವ್ಯಕ್ತಿ ಯೊಂದಿಗೆ ಆಡಿದಂತಿತ್ತು. ಮೂರು ನಾಲ್ಕು ನಿಮಿಷಗಳಲ್ಲೇ ರಜನಿ ಮನೆ ಬಂದಿತೆಂದು ಹೇಳಿದಾಗ ರವಿ ಬೈಕ್‌ ನಿಲ್ಲಿಸಿದ. ರಜನಿ ಮನೆ ಯೊಳಗೆ ನಡೆದಳು. ರವಿ ಗುಡ್‌ನೈಟ್‌ ಹೇಳುತ್ತಾ ಬೈಕ್‌ ಸ್ಟಾರ್ಟ್‌ ಮಾಡಿದ. “ಯಾರಿಗೇ ಅದು ಥ್ಯಾಂಕ್ಸ್‌ ಹೇಳುತ್ತಿದ್ದೆ ಯಲ್ಲಾ?" ಅಮ್ಮ ಪ್ರಶ್ನಿಸಿದಾಗ ರಷ್ಠಿಯೂ ತಂಗಿಯತ್ತ ಕುತೂಹಲದಿಂದ ನೋಡುತ್ತಿ ದ್ದಳು. “ಲತಾಳ ಮನೆಯಲ್ಲಿ ತಡವಾಯಿತು, ಒಂದು ಆಟೋ ಕೂಡ ಸಿಗಲಿಲ್ಲ. ಯಾರೋ ಆ ವ್ಯಕ್ತಿ ಗೊತ್ತಿಲ್ಲ, ಹೆಸರು ರವಿ ಅಂತೆ, ಮನೆಯ ವರೆಗೂ ಬಿಟ್ಟು ಹೋದರು. ಇಲ್ಲದಿದ್ದರೆ ಮನೆ ಸೇರುವುದು ಇನ್ನೂ ತಡವಾಗುತ್ತಿತ್ತು” ರಜನಿ ಉತ್ತರಿಸಿದಳು. “ರಜನಿ ನೀನು ಮಾಡಿದ್ದು ಸರಿಯಲ್ಲ, ಪರಿ ಚಯವಿಲ್ಲದ ವ್ಯಕ್ತಿ ಕರೆದ ಕೂಡಲೇ ಹೋಗಿ ಬಿಡುವುದೇ? ಇನ್ನು ಮುಂದೆ ಎಲ್ಲಿಗಾದರೂ ಹೋದರೆ ಬೇಗ ಮನೆಗೆ ಬಂದುಬಿಡು'' ತಂಗಿ ಯನ್ನು ಎಚ್ಚರಿಸಿದಳು ರಷ್ಮಿ. ಅವಳ ಮಾತಿ ನಲ್ಲಿ ಯಾವುದೋ ವೇದನೆ ತುಂಬಿದಂತಿತ್ತು. ಹದಿಹರೆಯದ ರಜನಿ. ರವಿಯ ಮೊದಲ ನೋಟಕ್ಕೆ ಮರುಳಾಗಿ ಹೋಗಿದ್ದಳು. ಅವನು ತನ್ನ ಜೀವನ ಸಂಗಾತಿಯಾದಂತೆ ಕನಸು ಕಾಣು ತ್ತಿದ್ದಳು. ಮತ್ತೊಮ್ಮೆ ಬಂದರೆ ಅವನಿಗೆ ತನ್ನ ಮನಸ್ಸಿನ ಭಾವನೆಗಳನ್ನು ತಿಳಿಸಬೇಕು ಎಂದು ತವಕಿಸುತ್ತಿದಳು. ಅವಳು ನಿರೀಕ್ಷಿಸುತ್ತಿದ್ದ ದಿನ ಅಕ್ಟೋಬರ್‌ 1988 EN 11188111 / 1111111118 ಕಡೆಗೂ ಬಂದಿತು. ಮನೆಯ ಮುಂದೆ ರವಿ ನಿಂತಿದ್ದಾನೆ. ಅವಳಿಗೆ ತನ್ನ ಕಣ್ಣುಗಳನ್ನೇ ನಂಬಲು ಆಗುತ್ತಿಲ್ಲ. ೆ “ಸ್ವಲ್ಪ ಹೊರಗೆ ಬನ್ನಿ, ನಿಮ್ಮ ಜೊತೆ ಮಾತ ನಾಡಬೇಕು.'' ರವಿ ನುಡಿದಾಗ ರಜನಿ ಮೆಲ್ಲಗೆ ಅವನನ್ನು ಹಿಂಬಾಲಿಸಿದಳು. “ನಾನು ಬಂದಿರು ವುದು ನಿಮಗೆ ಆಶ್ಚರ್ಯವಾಗಿರಬಹುದು. ಆದರೆ. ನಿಮ್ಮನ್ನು ನೋಡಿದಾಗಿನಿಂದ ನನ್ನ ಮನಸ್ಸು ಸ್ಲಿಮಿತದಲ್ಲಿಲ್ಲ. ಮನದ ತುಂಬಾ ನೀವೇ ತುಂಬಿರುವಿರಿ. ಐ ಲವ್‌. ಯು ರಜನಿ” ರವಿ ತನ್ನ ಮನಬಿಚ್ಚಿ ನುಡಿದ. ತನ್ನ ಮನದಲ್ಲಿ ರುವುದೇ ಅವನ ಮನದಲ್ಲೂ ಇರುವುದನ್ನು ಡೈ ಕಂಡು ಬೆರಗಾದ ರಜನಿ ನುಡಿದಳು "ನಿಮ್ಮನ್ನು ನೋಡಿದ ಕ್ಷಣದಿಂದ ನನ್ನ ಹೃದಯದಲ್ಲಿ ನೀವೇ ತುಂಬಿರುವಿರಿ. ಆ. ದಿನ ನಿಮ್ಮ ಬಗ್ಗೆ ಏನು ಕೇಳಲೂ ಆಗಲಿಲ್ಲ.'' “ನಾನು ಬಿಸಿನೆಸ್‌ ಸಲುವಾಗಿ ಈ ಊರಿಗೆ ಬಂದಿದ್ದೇನೆ. ಸದ್ಯಕ್ಕೆ ರೂಂ ಮಾಡಿಕೊಂಡಿ ದೇನೆ.'' ರವಿ ತನ್ನನ್ನು ಇನ್ನಷ್ಟು ಪರಿಚಯಿಸಿ ಕೊಂಡ. ಅವನ ತೋಳುಗಳು ಆಕೆಯನ್ನು ಬಳಸಿದವು. ರವಿಯ ವಿಳಾಸ ತೆಗೆದುಕೊಂಡ ರಜನಿ “ಸರಿ: ಬರುತ್ತೇನೆ, ಮನೆಯಲ್ಲಿ ಹೇಳಿ ಬಂದಿಲ್ಲ'' ಎಂದು ನುಡಿದಳು. ರಜನಿ ' ಮನೆಯಲ್ಲಿ ಗೆಳತಿಯ ಮನೆಗೆ ಹೋಗುತ್ತೇನೆ ಎಂದು ಹೇಳಿ ರವಿಯ ಜೊತೆಗೆ ಸುತ್ತಾಡುವುದು ದಿನಚರಿಯಾಗಿ ಹೋಯಿತು. *ರವಿ ನಾವಿಬ್ಬರೂ ಎಷ್ಟು ದಿನಗಳು ಹೀಗೆಯೇ ಇರುವುದು? ಬೇಗ ಮದುವೆಯಾಗಿ ಬಿಡೋಣ'' ರಜನಿ ಒಮ್ಮೆ ಹೇಳಿದಳು. “ರಜನಿ, ನಿಮ್ಮ ಅಕ್ಕನ ಮದುವೆಯಾಗದೇ ನಮ್ಮ ಮದುವೆಗೆ ಮನೆಯಲ್ಲಿ ಒಪ್ಪುತ್ತಾ ರೆಯೆ?”' ರವಿ ಪ್ರಶ್ನಿಸಿದ. "ಅಕ್ಕ ಮದುವೆಯ ಬಗ್ಗೆ ಮಾತನಾಡಿದಾಗ ಲೆಲ್ಲಾ ವಿಷಯವನ್ನೇ ಬದಲಿಸಿಬಿಡುತ್ತಾಳೆ. ಏಕೆ ಹೀಗೆ ವರ್ತಿಸುತ್ತಾಳೆ ಎಂಬುದೇ ಗೊತ್ತಿಲ್ಲ” ರಜನಿ ಉತ್ತರಿಸಿದಳು. ರಜನಿ ತಾನು ಹೇಳಿದ ಸಮಯಕ್ಕೆ ಅಂದು ಬರದಿದರಿಂದ ರವಿ ರಜನಿಯ ಮನೆಗೆ ಹೋದ. ಅವನ ಆಗಮನ ರಜನಿಗೆ ಆನಂದ ವನ್ನು ನೀಡಿತ್ತು. ರವಿಯ ಮಾತುಗಳು ಒಳ ಗಡೆಯಿದ್ದ ರಷ್ಮಿಗೆ ಯಾವುದೋ ಪರಿಚಿತ ಧ್ವನಿ ಯಂತೆ ತೋರಿದವು. ಹೊರಬಂದು ದಿಗ್ಬ್ರಮೆ ಯಿಂದ ಕ್ಷಣಕಾಲ ನಿಂತಳು. ಅದೇ ವ್ಯಕ್ತಿ. ಅನು ಮಾನವೇ ಇಲ್ಲ. ಅವಳಿಗರಿವಿಲ್ಲದಂತೆಯೇ ಕಾಫಿಯ ಕಪ್‌ ಕೆಳಗೆ ಬಿತ್ತು... ' “ನಾನು ಹೇಳುತ್ತಿದ್ದೆನಲ್ಲಾ ರವಿ ಅಂತಾ, ಈ ದಿನ ಮನೆಗೆ ಬಂದಿದ್ದಾರೆ” ರಜನಿ ಅಕ್ಕನಿಗೆ, ಅಮ್ಮನಿಗೆ ಪರಿಚಯಿಸಿದಳು. “ರಷ್ಕಿ”” ತನಗರಿ ಎಲ್ಲದಂತೆಯೇ ರವಿ ನುಡಿದಿದ್ದ. ರಷ್ಮಿ ಯಾವ ಮಾತನ್ನೂ ಆಡದೆ ಬಿರುಸಾಗಿ ಒಳಗೆ ನಡೆ ದಳು. ರಜನಿಗೆ ಏನಾಯಿತೆಂದು ತಿಳಿಯದೆ - pd EN A ಘಾಲೆ ಸುವಂ ಆಧಿ ನ ಒಸೈ ಯುದಿಂದ ರವಯನ್ನೆ ನೋಡುತ್ತಿದ ಳು, ರಷ್ಟಿಯ ಮನಸ್ಸು ಐದಾರು ವರ್ಷಗಳ ಹಿಂದೆ”: k ಹೋಯಿತು. ರಜನಿ ಪ್ರೀತಿಸಿರುವ ರವಿಯೇ ತನ್ನ ಬಾಳನ್ನು ಈ ಸ್ಥಿತಿಗೆ ತಂದದ್ದು. ರವಿ ಯೊಡನೆ ಕಳೆದ ಆ ದಿನಗಳು ಮರೆಯಾಗಿದ್ದ ನೆನಪಿನ ಅಂಗಳದಲ್ಲಿ: ಮತ್ತೆ ನರ್ತಿಸಲಾರಂಭಿ ಸಿದ್ದವು. ಬೇಗ ಹಿಂತಿರುಗಿ ಬಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಅವನು ಬಂದಿರುವುದು ಈಗಲೇ. ಅದೂ ತನಗಾಗಿ ಅಲ್ಲ, ರಜನಿಗಾಗಿ. ರಷ್ಮಿಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತನ್ನ ಬಾಳಿನಂತೆ ರಜನಿಯ ಬಾಳನ್ನೂ ಕತ್ತಲಲ್ಲಿ ಕಳೆಯುವಂತೆ ಮಾಡುತ್ತಿದ್ದಾನೆ. ' ರಜನಿ ಚಿಕ್ಕ ವಳು ಎಂದು ಯಾವ ವಿಷಯವನ್ನೂ ಹೇಳ ದಿದ್ದುದು, ರವಿಯನ್ನು ಅವಳಿಗೆ ಪರಿಚಯಿಸ ದಿದ್ದುದೇ ಈ ಅನರ್ಥಕ್ಕೆ ಕಾರಣವಾಯಿತೆಂದು ಕೊಳ್ಳುತ್ತಾಳೆ ರಷ್ಮಿ. ಶೆ “ನನ್ನ ಜೊತೆಗೆ ಬನ್ನಿ. ಕೆಲವು ವಿಷಯಗಳನ್ನು ನಿಮಗೆ ತಿಳಿಸಬೇತು.'' ರವಿ ನುಡಿದಾಗ ರಜನಿ ಮೂಕವಿಸ್ಮಿತಳಾಗಿ ಹಿಂಬಾಲಿಸಿದಳು. ಆಕೆಗೆ ಮನಸ್ಸಿನ ಉದ್ವೇಗವನ್ನು ತಡೆಯಲಾಗುತ್ತಿಲ್ಲ. ರವಿ ಹೇಳಲಾರಂಭಿಸಿದ. “ನನಗೆ ನೀವು ರಷ್ಮಿಯ ತಂಗಿ ಎಂದು ತಿಳಿದಿರಲಿಲ್ಲ. ನಾನು , ರಷ್ಮಿಯನ್ನು ಪ್ರೀತಿಸುತ್ತಿದ್ದೆ. ಮದುವೆಯಾಗಲು ನಿರ್ದರಿಸಿದೆ. ಬಿಸಿನೆಸ್‌ ಸಲುವಾಗಿ ಬೇರೆ ಊರಿಗೆ ಹೋಗಬೇಕಾಯಿತು. ಅಲ್ಲಿ ಸಂಭವಿಸಿದ ಅಪ ಘಾತದಲ್ಲಿ ಪೆಟ್ಟು ಬಿದ್ದು ಆಸ್ಪತ್ರೆಯನ್ನು ಸೇರಿದೆ. ಚೇತರಿಕೆಗೆ ಬಹಳ ದಿನಗಳು ಬೇಕಾ ದವು. ಸ್ವಲ್ಪ ದಿನಗಳಲ್ಲೇ ರಷ್ಮಿಗೆ ಕಾಗದಗಳನ್ನು ಬರೆದೆ... ಉತ್ತರವೇ ಬರಲಿಲ್ಲ. ಇಲ್ಲಿಗೆ ಬಂದಾಗ. ಮನೆ ಬದಲಾಯಿಸಿದಳು. ಎಲ್ಲಿ ದಾಳೆ ಎಂಬುದೇ ತಿಳಿದಿರಲಿಲ್ಲ. ಅವಳನ್ನು ಈಗಲೇ ನೋಡುತ್ತಿರುವುದು.'. ' ರವಿ ಬಲ ವಂತವಾಗಿ ತಂದುಕೊಂಢ ಕಣ್ಣೀರು ರಜನಿಯ ಮನದ ಮೇಲೆ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಯಿತು. ರಷ್ಮಿ ಮದುವೆಯಾಗಲು ಹಿ೦ಜರಿಯುತ್ತಿದಳೇಕೆ ಎಂಬುದು ಅವಳಿಗೆ ಅರಿವಾಯಿತು. “ರಜನಿ ನನಗೇನು ಮಾಡಬೇಕೋ ತಿಳಿಯುತ್ತಿಲ್ಲ. ರಷ್ಮಿಗೆ ನಡೆದುದೆಲ್ಲವನ್ನೂ ಹೇಳಬೇಕೆಂದುಕೊಂಡೆ. ಅವಳು ಅವಕಾಶ ವನ್ನೇ ಕೊಡಲಿಲ್ಲ. ನನ್ನ ಸ್ಥಿತಿ ಅವಳಿಗೆ ಹೇಗೆ ಹೇಳಲಿ?" ರವಿ ಚಿಂತಾಕ್ರಾಂತನಂತೆ ಕುಳಿತು i ಇ ಕೊಂಡಾಗ ರಜನಿಗೆ ಅವನ ಬಗ್ಗೆ ಕನಿಕರ ಉಂಟಾಯಿತು. ತಾನು ಎಲ್ಲಾ ವಿಷಯವನ್ನು ರಷ್ಕಿಗೆ ತಿಳಿಸುವುದಾಗಿಯೂ, ಅವರಿಬ್ಬರೂ ಒಂದಾಗಬೇಕೆಂದು ಹೇಳಿ ಮನೆಗೆ ನಡೆದಳು. | ಅನೀರಿಕ್ಷಿತ ಘಟನೆಗಳಿಂದ ಆಕೆಯ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ರವಿಯನ್ನು ತಾನು: ಮದುವೆಯಾದರೆ ತಪ್ಪೆ ಕ್ರೀಮು? ರಷ್ಮಿಗಾಗಿ ತನ್ನ ಬಾಳನ್ನು ತ್ಕಾಗಮಾಡಬೇಕೆ ಎಂಬ 'ಯೋಚನೆ ಅವಳ ಮನದಲ್ಲಿ ಮೂಡಿದರೂ ಮುಂದುವರೆಯಲಿಲ್ಲ. ಇಷ್ಟು ದಿನಗಳಿಂದ ತನ್ನನ್ನು ಪ್ರೀತಿಯಿಂದ ಬೆಳೆಸಿರುವ ಅಕ್ಕನಿಗಾಗಿ ಈ ತ್ಕಾಗವನ್ನು ಮಾಡದಿದ್ದರೆ ಬಾಳೇ ವ್ಯರ್ಥ ವೆನಿಸಿತು. ರಜನಿ ರಷ್ಮಿಗೆ ನಡೆದ ಘಟನೆಗಳನ್ನೆಲ್ಲಾ ವಿವ ರಿಸಿ "ನೀನು ಮತ್ತು ರವಿ ಒಂದಾಗುವ ಶುಭ ಸಮಯ ಈಗ ಬಂದಿದೆ” ಎಂದಳು. ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. , ನನ್ನ ಬಾಳಿನಲ್ಲಿ ಆರಿಹೋಗಿದ್ದ ಜ್ಯೋತಿಯನ್ನು ಮತ್ತೆ ಬೆಳಗಿಸುತ್ತಿರುವೆ'”' ಎನ್ನುತ್ತಾ ತಂಗಿ ಯನ್ನು ಆಲಂಗಿಸುತ್ತಾಳೆ ರಷ್ಮಿ. ರವಿಯನ್ನು ತಪ್ಪು ತಿಳಿದಿದ್ದಕ್ಕೆ, ಅವನು ಮಾತ ನಾಡಲು ಇಷ್ಟಪಟ್ಟಾಗ ತಿರಸ್ಕರಿಸಿದ್ದಕ್ಕಾಗಿ ರಷ್ಟಿ ಪರಿತಪಿಸುತ್ತಿದ್ದಳು. ಒಂದು ರೀತಿಯ ಉದ್ದೆ €ಗ ದಿಂದೊಡಗೂಡಿದ ಸಂತೋಷ ಆಕೆಯದಾಗಿತ್ತು. ರಜನಿ ರವಿಯನ್ನು ಭೇಟಿಯಾಗಿ ನುಡಿದಳು. “ಜೀವನವೇ ವಿಚಿತ್ರ. ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ನೀವು ರಷ್ಮಿ' ಒಂದಾಗುತ್ತಿರುವುದು ನನಗೆ ಸಂತೋಷವನ್ನು ತಂದಿದೆ. ಆಕೆ ಇಷ್ಟು ದಿನಗಳಿಂದ ಏನನ್ನೂ ಹೇಳದೆ ಮೂಕ ವೇದನೆಯನ್ನು ಅನುಭವಿಸು . ತ್ತಿದ್ದಳು. ರಷ್ಮಿಯನ್ನು ನಿಮ್ಮ ರೂಂಗೆ ಕರೆದು ಕೊಂಡು ಬರುತ್ತೇನೆ. ನೀವೇ ಮಾತನಾಡಿ.” “ರಜನಿ ನಾನು ಏನು ಹೇಳಬೇಕೋ ತಿಳಿಯು ತ್ತಿಲ್ಲ. ನನ್ನನ್ನು ರಷ್ಟಿಯೊಂದಿಗೆ ಸೇರುವಂತೆ “ನಿನ್ನ ಈ ' ಮಾಡಿದೆ. ನನ್ನಿಂದಾದ ತಪ್ಪುಗಳನ್ನು ಕ್ಷಮಿಸಿ ಬಿಡು.'' ರವಿ ಹೇಳುತ್ತಾನೆ. ರಜನಿ ಅಕ್ಕನ ಮುಖದಲ್ಲಿ ಹೊಸದಾಗಿ ಗೆಲು ವಿನ ಛಾಯೆ ಮತ್ತು ಕಣ್ಣುಗಳಲ್ಲಿ ತೇಜಸ್ಸು ಮೂಡಿರುವುದನ್ನು ಗಮನಿಸುತ್ತಾಳೆ. ಇಷ್ಟು ದಿನಗಳ ನಂತರ ರವಿಯೊಂದಿಗೆ ಮಾತನಾಡುತ್ತಿರುವುದು. ಮೊದಲಿನಂತೆ ಸಲಿಗೆಯಿಂದ ಮಾತನಾಡಲು ಸಾಧ್ಯವಾಗು ವುದೇ? ಒಂದು ವೇಳೆ ರವಿ ರಜನಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದರೇ? ರಷ್ಮಿಯ ಯೋಚನೆ ಸಾಗಿತ್ತು. ಹೃದಯದ ಬಡಿತ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿತ್ತು. ರವಿಯ ರೂಮ್‌ ಅನ್ನು ಸಮೀಪಿಸುತ್ತಾರೆ. ಬಾಗಿಲಿಗೆ ಬೀಗ ಹಾಕಿರುವುದು ಕಂಡು ಆಶ್ಚರ್ಯವಾಗುತ್ತದೆ. “ಹತ್ತಿರದಲ್ಲೇ ಎಲ್ಲಿ ಗಾದರೂ ಹೋಗಿರುತ್ತಾರೆ. ಈಗ ಬಂದುಬಿಡು 'ತ್ತಾರೆ'' ರಜನಿ ಅಕ್ಕನಿಗೆ ಹೇಳುತ್ತಾಳೆ. ಗಡಿ ಯಾರದ ಮುಳ್ಳು ಮುಂದಕ್ಕೆ ಹೋಗುತ್ತಿತ್ತೇ ಏನಾ ರವಿ ಬರುವ ಸುಳುಹು ಕಾಣಲೇ ಇಲ್ಲ. ರಜನಿಯ ಮನಸ್ಸು ಕಳವಳಕ್ಕೀಡಾಗಿತ್ತು. “ರಷ್ಕಿ, ನೀನಿಲ್ಲೆ ಇರು, ಪಕ್ಕದ ಮನೆಗೆ ಹೋಗಿ ಕೇಳಿಕೊಂಡು ಬರುತ್ತೇನೆ'' ಎನ್ನುತ್ತಾ ಹೊರ ಟಳು. “ರವಿ ಎಲ್ಲಿಗೆ ಹೋಗಿದ್ದಾರೆ? ಏನಾದರೂ ಹೇಳಿದ್ದಾರಾ?'' ರಜನಿ ಪ್ರಶ್ನಿಸಿದಳು. “ಬೆಳಿಗ್ಗೆಯೇ ಹೆಂಡತಿಯ ಜೊತೆ, ಮನೆ ಖಾಲಿ ಮಾಡಿಕೊಂಡು ಹೋದರಲ್ಲಾ!'' ಉತ್ತ ರಿಸಿದಳು ಪಕ್ಕದ ಮನೆಯಾಕೆ. “ಅವರು... ಹೆಂಡತಿಯ ಜೊತೆಗೆ?” ದಿಗ್ಬೃಮೆಯಿಂದ ಕೇಳಿದಳು ರಜನಿ. “ಹೆಂಡತಿಯೋ ಯಾರೋ ಗೊತ್ತಿಲ್ಲ. ಜೊತೆಗೇ ಇರುತ್ತಿದ್ದಳು.” ಉತ್ತರ ಬಂದಾಗ ರಜನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾ ಯಿತು. e ಅಕ್ಟೋಬರ್‌ 1988 EE aoe ಈ ಜ್ಯೋತಿಷ ಸುಳ್ಳೆಂದು ತಿರಸ್ಕರಿಸುವ ಮೊದಲು ಇದನ್ನೋದಿರಿ ಇಲದಾತ ಭ್ರಮುಪಂಹಿತರಟಾು ೩ ಕನ್ಹಯ್ಮಲಾಲ ಮುನಶಿ 9 ನನಗೆ ಜ್ಯೋತಿಷ ಗೊತ್ತಿಲ್ಲ. ಯಾವ ಕೆಲಸ ಮಾಡುವುದಕ್ಕೂ ನಾನು ಗ್ರಹಗತಿಯನ್ನು ನೋಡಿ ಪ್ರವೃತ್ತನಾಗುವುದಿಲ್ಲ. ` ಜ್ಯೋತಿಷಿ ಗಳನ್ನು ಕೇಳಿ ಕಾರ್ಕ ಮಾಡುವುದು ದುರ್ದೈವಿ ಪದ್ಧತಿಯೆಂದು ನನ್ನೆಣಿಕೆ. ಏಕೆಂದರೆ ಮೇಲಿಂದ ಮೇಲೆ ನಿಮಿತ್ತ ಕೇಳುವುದರಿಂದ ಮನುಷ್ಯನ ಜೀವನ ದೃಷ್ಟಿ ವಿಕೃತವಾಗಿ ಅವನ ಕ್ರತುಶಕ್ತಿ ಕುಂಠಿತವಾಗುತ್ತದೆ. ಆದರೂ ಜ್ಯೋತಿಷ್ಯ ನನ್ನನ್ನು ಮುಗ್ದಗೊಳಿ ಸದೆ ` ಬಿಟ್ಟಿಲ್ಲ. ಮಿತ್ರರೂ, ಜ್ಯೋತಿಷಿಗಳೂ ಜನನ ಕಾಲದ ಗ್ರಹಸ್ಥಿತಿಯನ್ನು ಅಭ್ಯಸಿಸುವು ದನ್ನು ಮೊದಲಿಂದಲೂ ನಾನು ಆಸಕ್ತಿಯಿಂದ ನೋಡುತ್ತ ಬಂದಿದೇನೆ. ಈ ವಿದ್ದೆಯ ಬಗೆ ನನಗೆ ತಿರಸ್ಕಾರವಿಲ್ಲ. ನ ತೆ ೧ ೦ಶಿರಗ ಳ್ಳ ಖಿ ಅಸೆ ಎತ ಇ a ಯಿಲ್ಲ ತಿಷವನ್ನು ಯೋಚನೆಯಿಲ ed ಖಂಡಿಸಿ ದರೆ ನನಸು ಹ. ಉಲ್ಲ) we ಲ್ಲ ್ಬಲಿಯುಲ್ಲ ಟಿ ಬಜ ನದ ಪ್ರಯೋಜನಗಳಿಗೆರವಾಗುತೇವೆ. ಅದನ್ನು ಸಹನೆ, ಪ್ರಾಮಾಣಿಕತೆ ಜಾಣೆ ಗಳಿಂದ ಓತ ಆ ವ್ರ ಆಮೂಲಾಗ್ರವಾಗಿ ಅಭಸಿಸಿದರೆ ಜೀವ ಮ: ಷಿ & 1961ರ ಜನವರಿ ಸಂ Mn ಚಿಕೆಯಲ್ಲಿ ದಿಂದ ಮರಣವನ್ನೂ ವರ್ತಮಾನದಿಂದ ಭವಿಷ್ಯತ್ತನ್ನೂ ಬೇರ್ಪಡಿಸುವ ಗೋಡೆಯನ್ನು ಭೇದಿಸಲು ನಮಗೆ ಸಾಧ್ಯವಾಗಬಹುದು. ಆದರೆ ನಾನೀಗ ಜ್ಯೋತಿಷ್ಯ ವೃತ್ತಿಯನ್ನು ಚರ್ಚಿಸದೆ (ಕೆಲ ಸಮರ್ಥ ಜ್ಯೋತಿಷಿಗಳನ್ನು ನಾನು ಕಂಡಿದ್ದರೂ) “ಸಂಹಿತೆ”ಗಳನ್ನು ಕುರಿತು ಹೇಳುತ್ತೇನೆ. ಸಂಹಿತೆಗಳೆಂದರೆ ಅಸಂಖ್ಯ ಜನ್ಮ ಕುಂಡಲಿ ಗಳ ಫಲಗಳನ್ನೊಳಗೊಂಡ ಭಾರಿ ಭವಿಷ್ಯ ಕೋಶಗಳು. ಉತ್ತರದಲ್ಲಿ ಅವುಗಳನ್ನು ಭೃಗು ಸಂಹಿತೆಗಳೆನ್ನುತ್ತಾರೆ. ಭೃಗು ಯಷಿ ಈ ವಿದ್ಯೆಯ ಮೂಲ ಪುರುಷನಂತೆ. ಅನೇಕ ಭೃಗು ಸಂಹಿತೆಗಳಿದ್ದು ಅವುಗಳ ವ್ಯಾಪ್ತಿ ಶೈಲಿ ಮತ್ತು ಯೋಗ್ಯತೆ ಒಂದೇ ತೆರನಾಗಿಲ್ಲ. ಕೆಲವೇ ರೂಪಾಯಿಗಳಿಗೆ ಸಿಗುವ ಮುದ್ರಿತ *ಭ್ಯಗು ಸಂಹಿತೆಗಳುಂಟು. ಹಾಗೆಯೇ ಸಾವಿರಾರು ಜಾತಕಗಳ ಫಲ ಹೇಳುವ ಸಂಹಿತೆಗಳೂ ಉಂಟು. ದಕ್ಷಿಣದಲ್ಲಿ ಹೆಚ್ಚಾಗಿ ತಮಿಳು ಗೃಂಥ ಬರೆದ ಅನೇಕ ಸಂಸ್ಕೃತ (ಮತ್ತು ಉಪ ಛ್ರ ಪಿಯಲಿ ಕ್‌ ಸಾ | ಪ್ರಕಿಟವಾದದು ಕಸ್ತೂರಿ NE ಕೆಲ ತಮಿಳು) “ನಾಡಿ” ಸಂಹಿತೆಗಳು ವಿವಿಧ ಯಷಿ ದೇವತೆಗಳ ಹೆಸರಲ್ಲಿ ಪ್ರಚಲಿತವಾಗಿವೆ. ಈವರೆಗೆ ನನಗೆ ಇಂಥ 11 ಸಂಹಿತೆಗಳ ಪರಿ ಚಯವಾಗಿದೆ. ಅವುಗಳಲ್ಲಿ ಒಂದು ಹೊರತು ಉಳಿದೆಲ್ಲ ಸಂಸ್ಕೃತದಲ್ಲಿವೆ ಲಿಪಿ: ಮಾತ್ರ. ಮೂರಥದು ತಮಿಳು ಗ್ರಂಥ ಲಿಪಿ. ಒಂದು ಟಿಬೇಟಿ ಲಿಪಿ, ಉಳಿದದ್ದೆಲ್ಲ ದೇವನಾಗೆರಿ. ಪ್ರತಿಯೊಂದು ಸಂಹಿತೆಯನ್ನೂ ನಾನು ಕೆಲ ಪರೀಕ್ಷೆಗಳಿಗೊಳಪಡಿಸಿದೆ. ಮೊದಲನೆಯ ದಾಗಿ, ಅವುಗಳ ಕಾಲವನ್ನು ನಾನು ಪರಿಶೀಲಿ ಸಿದೆ. ಹಳೇ ಗ್ರಂಥದಿಂದ ಪ್ರತಿ ಮಾಡಿದ ಒಂದು ಸಂಹಿತೆಯನ್ನು ಹೊರತು ಉಳಿದೆ ಲ್ಲವೂ' ಕನಿಷ್ಟ ಒಂದು ಶತಮಾನ ಹಳೆಯ ವೆಂದು ಖಚಿತವಾಯಿತು. ಪ್ರತಿಯೊಂದರಲ್ಲೂ ನನ್ನ ಅಥವಾ ನನ್ನ ಮಿತ್ರರ ಜೀವನದ ಬಗ್ಗೆ ಹೇಳಲಾದ ಪ್ರೆತಿ ಗತ ಘಟನೆಯ ಸತ್ಯತ್ವವನ್ನು ತಾಳೆ ನೋಡಿದೆ. ಪುನಃ ಪುನಃ ಓದಿಸಿ ಕೇಳಿ ತಪ್ಪು ತಡೆಗಳನ್ನು ಗುರುತು ಹಾಕಿಕೊಂಡೆ. ನನ್ನ ಜೀವನದ ಮುಖ್ಯ ಘಟನೆಗಳು ಪ್ರಸಿದ್ದವಾಗಿರುವುದರಿಂದ ಧೂರ್ತ ಜ್ಯೋತಿಷಿಗಳು ಅದರ ಪ್ರಯೋಜನ ಹೊಂದುವರೆಂದುಕೊಂಡು ಕ್ಷುದ್ರ ಘಟನೆಗಳ ಸತ್ಯತ್ವವನ್ನೇ ಒರೆಗೆ ಹಚ್ಚಿದೆ. ಗಮನಾರ್ಹ ಫಲಗಳ ವಿಷಯದಲ್ಲಿ ಪುಸ್ತಕವು ನಾಗರಿ ಲಿಪಿಯಲ್ಲಿದ್ದರೆ ಸ್ವತಃ ನಾನೇ ಅದನ್ನು ಓದಿದೆ; ತಿಳಿಯದ ಲಿಪಿಯಾಗಿದ್ದರೆ ಬಲ್ಲವರಿಂದ ಓದಿಸಿ "ಖಾತ್ರಿ ಮಾಡಿಕೊಂಡೆ. ಈ ಎಲ್ಲ ಪರೀಕ್ಷೆಗಳಲ್ಲಿ “ಮರತಸ'' ಮತ್ತು “ವರಣಸ'' ಎಂಬ ಸಂಹಿತೆಗಳು ಸಂಪೂರ್ಣ ತೇರ್ಗಡೆಯಾದವು. ಎಲ್ಲ ಭೃಗು ಸಂಹಿತೆಗಳೂ ಭೃಗು ಯಷಿಗಳೂ ಅವನ ಮಗ ಶುಕ್ರಾಚಾರ್ಕನಿಗೂ ನಡೆದ ಸಂವಾ ದದ ರೂಪದಲ್ಲಿವೆ. ನಾನು ಸಂಹಿತೆಗಳಲ್ಲಿ ಮಾಡಿದ ನಾಲ್ಕು ಗುಂಪುಗಳ ಪೈಕಿ ನಾಲ್ಕನೇ ಗುಂಪಿನ ಪುಸ್ತಕಗಳಲ್ಲಿ ಮಗನು ಕುತೂಹಲ ದಿಂದ ಈ ಮನುಷ್ಯ ಹೀಗೇ ಏಕೆ ವರ್ತಿಸುತ್ತಾನೆ? ಬೇರೆಯಾಗಿ ಏಕಿಲ್ಲ ಎಂದು ನಡುನಡುವೆ ಪ್ರಶ್ನೆ ಗಳನ್ನು ಕೂಡ ಕೇಳಿ ಸಮಾಧಾನ ಪಡೆಯು ತ್ತಾನೆ. ಮೊದಲನೇ ಗುಂಪನ್ನು ಬಿಟ್ಟು ಉಳಿದೆಲ್ಲವು ಅಕ್ಟೋಬರ್‌ 1988 ಗಳಲ್ಲಿ ಜನ್ಮ ದಿನ ಉಲ್ಲೇಖವಿದೆ. ಭೃಗು ಸಂಹಿತೆಗಳಲ್ಲಿ ತಂದೆ ತಾಯಿಗಳು (ಪ್ರಶ್ನೆ ಕಾಲ ದಲ್ಲಿ) ಬದುಕಿರುವರೋ, ಅಣ್ಣ-ತಮ್ಮ ಅಕ್ಕ- ತಂಗಿ, ಹೆಣ್ಣು ಗಂಡು ಮಕ್ಕಳೆಷ್ಟು ಎಂದೂ ಹೇಳುತ್ತವೆ. ಪ್ರಶ್ನಕರ್ತನ ಜಾತಿ ಧರ್ಮ ಗಳನ್ನೂ ಕೊಟ್ಟಿದೆ. ನಾಲ್ಕನೆಯ ಗುಂಪಿನ ಸಂಹಿತೆಗಳಲ್ಲಿ ಜಾತಿಯನ್ನು ಮುಸ್ಲಿಮನಾದರೆ “ಮ್ಲೇಂಛ', ಇಂಗ್ಲೀಷನಾದರೆ : “ಯವನ'' (ದಕ್ಷಿಣದ ಸತ್ಯ ಸಂಹಿತೆಯಲ್ಲಿ “ಹೂಣ” “ಕ್ರಿಸ್ತಿ” ಎಂಬ ಪದಗಳಿವೆ) ಎಂದೂ ಹೇಳಿದೆ. ಸ್ವತಃ ನನ್ನ ವಿಚಾರವನ್ನೇ ನೋಡಿರಿ. ಕೊನೆಯ ಮೂರು ಗುಂಪುಗಳಲ್ಲಿ, ನಾನು ಒಂದು ನದಿಯ ತೀರದಲ್ಲಿ ಹುಟ್ಟಿದೆ. ಸಮುದ್ರ _ ತೀರದಲ್ಲಿ ಬೆಳೆದೆ ಎಂದು ಬರೆದಿದೆ. ಕೊನೆಯ ಗುಂಪಿನವುಗೆಳೆಲ್ಲಿ ನನ್ನ ಜನ್ಮಸ್ಥಾನ ಭಡೋಚ ವೆಂದೂ ನಾನು ಮ-ನಗರದಲ್ಲಿ (ಮುಂಬಯಿ) ಯಲ್ಲಿ ವಾಸಿಸಿದ್ದೇನೆಂದೂ ಹೇಳಲಾಗಿದೆ. ಎಲ್ಲ ಭೃಗು ಸಂಹಿತೆಗಳಲ್ಲೂ, ತಮಿಳಿನ . ಅಗಸ್ತ್ಯ ಸಂಹಿತೆಯಲ್ಲೂ ವರ್ತಮಾನ ಕಾಲದ ವಿಷಯ ಬಲು ಸರಿಯಾಗಿ ಹೇಳಲ್ಪಟ್ಟಿದೆ. ಕೆಲ ವೇಳೆ ಇಂಥಲ್ಲಿ ಇಂಥ ವರ್ಷ ಇಂಥ ತಿಂಗಳು ಇಂಥ ದಿನವೇ ನಾನೀ ಫಲವನ್ನು ಓದಿಸಿ ಕೇಳುತ್ತೇನೆಂದು ಕೂಡ ಬರೆದಿಟ್ಟಿದೆ. ವರ್ತಮಾನ ವಿಷಯದಲ್ಲಿ “ಮರತಸ''' ಸಂಹಿತೆ ಅದ್ಬುತವಾಗಿದೆ. ಮೊದಲು ಸ್ಥೂಲ ವಾಗಿ ಭೂತ ವರ್ತಮಾನ ಭವಿಷ್ಯತ್ತುಗಳನ್ನು ವಿವರಿಸಿ ಹೆಚ್ಚಿನ ವಿವರಗಳಿಗೆ ಬೇರೆ ಅಧ್ಯಾಯ ಗಳನ್ನು ನಿರ್ದೇಶಿಸಲಾಗಿದೆ. ನೈನಿತಾಲದಲ್ಲಿ ನಾನೊಮ್ಮೆ ಸಂಹಿತೆಯನ್ನೋದಿಸಿದಾಗ ಪರ್ವತ ವೃಕ್ಷಗಳ ಮತ್ತು ನೈನಿದೇವಿಯ ದೇವಾ ಲಯದ ವರ್ಣನೆ ಬಂದದ್ದು ನೋಡಿ ಬೆರ ಗಾದೆ. ಕೆಲ ಅಧ್ಯಾಯಗಳಲ್ಲಿ ವಾಚನ ಸ್ಥಳ ದಲ್ಲಿ ಅದೇ ನಡೆದ ಅಥವಾ ನಡೆಯುತ್ತಿರುವ ಘಟನೆಗಳನ್ನು ಹೇಳಿ ಇನ್ನು ನಡೆಯಲಿರುವು ದನ್ನೂ ನಿಮ್ಮ ಮನಸ್ಸಿನ ವಿಚಾರಗಳನ್ನೂ ಹೊರಗೆಡಹಲಾಗಿದೆ. ಒಂದು ಸಲ ನಾನು ಸಂಹಿತೆಯನ್ನೋದಿಸು ತ್ತಿದ್ದಾಗ 10ನೇ ಅಧ್ಯಾಯದ ಪ್ರಸ್ತಾಪ ಬಂತು. ಅಷ್ಟರಲ್ಲಿ ನನ್ನ ಕಾರ್ಕದರ್ಶಿ ಬಂದು ಕಾಶ್ಮೀರ ಮಹಾರಾಜರಿಗೆ ಪತ್ರ ಬರೆಯಬೇಕೆಂದಿದ್ದು 45 EE ದನ್ನು ನೆನಪು ಮಾಡಿಕೊಟ್ಟು ಹೋದ. ಓದು ಮುಂದುವರಿಯಿತು. “ಇದನ್ನೋದುತ್ತಿರುವಾಗ ಜಾತಕನ ಕಾರ್ಕ ದರ್ಶಿ ಬಂದು ಕುಂಕುಮ ದೇಶದ ದೊಡ್ಡ ಅಧಿ ಕಾರಿಯೊಬ್ಬನಿಗೆ ಪತ್ರ ಬರೆಯುವ ಪ್ರಸ್ತಾಪ ವೆತ್ತಿದರೆ ಮಾತ್ರ 10ನೇ ಅಧ್ಕಾಯವನ್ನೋದು. ಕಾರ್ಯದರ್ಶಿ ಪಂಜಾಬಿ. ಶಿಕ್ಷಣ ಬರ್ಮಾದಲ್ಲಿ. ಈಗ ಆರ್ಯಾವರ್ತದಲ್ಲಿ ನೌಕರಿ ಮಾಡು ತ್ತಾನೆ. ಅವನ ಹೆಂಡತಿಯೂ ತಂದೆಯೂ ಡಾಕ್ಟರರು...” ನಾನು ಪುಸ್ತಕವನ್ನು ಇಸಿದು ಕೊಂಡು ಸ್ವತಃ ನೋಡಿದೆ. ಓದಿದ್ದೆಲ್ಲ ಅಲ್ಲಿತ್ತು. ಇನ್ನೊಮ್ಮೆ ನನ್ನ ಹೆಂಡತಿಯ ಫಲ ಓದಿಸಿ ದಾಗ ಅವಳಿರುವ ರಾಜ್ಯದ ವಿಷಯ ಬಂತು. “ನಿನ್ನ ಗಂಡನ ರಾಜ್ಕದಲ್ಲಿ ಬ್ರಾಹ್ಮಣ ಮಂತ್ರಿ ಹೋಗಿ ಕಾಯಸ್ತ ಮಂತ್ರಿ ಬರುತ್ತಾನೆ. ಅವ ನಿಗೆ ವೈಶ್ಶ ಮಂತ್ರಿ ಸಹಕಾರಿಯಾಗುತ್ತಾನೆ. ಇದು ಇವಳ 56ನೇ ವಯಸ್ಸಿನ 2ನೇ ತಿಂಗಳ 25ನೇ ದಿನದೊಳಗೆ ಘಟಿಸುತ್ತದೆ” ಎಂಬ ಭವಿಷ್ಯ ಬಂತು. ಅದೇ ಸುಮಾರಿಗೆ. ಮುಖ್ಯ ಮಂತ್ರಿ ಪಂಡಿತ ಪಂತರು ದಿಲ್ಲಿಗೆ ಹೋಗ ಬೇಕಾದುದರಿಂದ ಕಾಯಸ್ನರಾದ ಸಂಪೂರ್ಣಾ ನಂದರು ಮುಖ್ಯಮಂತ್ರಿಯಾಗಿಯೂ ವೈಶ್ಯ ರಾದ ಚಂದ್ರಭಾನು ಗುಪ್ತರು ಉಪ ಮುಖ್ಯ ಮಂತ್ರಿಯಾಗಿಯೂ ನನ್ನ ಹೆಂಡತಿಯ 56ನೇ ವಯಸ್ಸಿನ 2ನೇ ತಿಂಗಳ 22ನೇ ದಿನ ನನ್ನೆದುರು ` ಪ್ರತಿಜ್ಞೆ ಸ್ವೀಕರಿಸಿದರು. ಕೆಲ ಸಂಹಿತೆಗಳಲ್ಲಿ ಪ್ರಶ್ನೆ ಕೇಳುವವನ ಜನನ ದಿನ, ಕಾಲ ಕೂಡ ಕೊಡಲ್ಪಡುತ್ತದೆ. ಅವನು ಪ್ರಶ್ನೆ ಕೇಳಲು ಬರುವಾಗಿನ ವಯಸ್ಸು ದಿನ, ತಿಂಗಳು, ಅವನ ಜಾತಿ, ಬಣ್ಣ ಎತ್ತರಗಳನ್ನು ವರಿಸಿ ಅವನ ಜೀವನದ ಕೆಲ ವಿಚಿತ್ರ ಘಟನೆಗಳನ್ನೂ ವಿವರಿಸಲಾಗುತ್ತದೆ. ನನ್ನ ವಿಚಾರದಲ್ಲೇ ಒಂದು ಸಂಹಿತೆಯಲ್ಲಿ ಬಂದ ಸಂಗತಿಗಳನ್ನು ನೋಡಿ. 4 ಶುಕ್ರಾಚಾರ್ಯ ಕೇಳುತ್ತಾನೆ: ಯಷಿಗಳೇ ನಿಮ್ಮ ಭೃಗುವಂಶದಲ್ಲಿ ಹುಟ್ಟುವ (ನಾನು ಭಾರ್ಗವ ಗೋತದ ಬ್ರಾಹ್ಮಣ) ಈತ ವೈಶ್ಚ ರಮಣಿಯನ್ನೇಕೆ ಮದುವೆಯಾಗುತಾನೆ?' ಕ 46 OO ಭ್ರಗುವಿನ ಉತ್ತರ. 1 ಈ . “ಮಗೂ, ಈತ 26ನೇ ವಯಸ್ಸಿನಲ್ಲಿ ಒಂದು , ಕಾದಂಬರಿ (ರಂಗಮಾಯಿ ಕಥಾ) ಬರೆಯು ವನು. ಅದರ ನಾಯಿಕೆ ವೈಶ್ಶ ಜಾತಿಯವಳಿರು ತ್ತಾಳೆ. ಆದ್ದರಿಂದ 39ನೇ ವಯಸ್ಸಿಗೆ (26ಕ 13) ಅವನೊಬ್ಬ ವೈಶ್ಶಳನ್ನು ಮದುವೆಯಾಗು ತ್ತಾನೆ.” ಕಾರಣ ವಿಚಿತ್ರವೇ ಸೈ, ನಡೆದದ್ದು ಅಕ್ಷರಶಃ ನಿಜ. “ವರಣಸ'' ಸಂಹಿತೆಯಂತೂ ಆದ್ಭುತ ವಾಗಿದೆ. ಅದು ಜಾತಕನ, ಅವನ ಹೆಂಡತಿ ಮಕ್ಕಳ, ತಂದೆ ತಾಯಿಗಳ, ಕೆಲವೇಳೆ ಹೆಂಡ ತಿಯ ಸಂಬಂಧಿಕರ ಅವನ ಮಾವ ಅತ್ತೆಯರ ಆದರೆ ಅದು ಅವಳ ಅಕ್ಕತಂಗಿಯರ ಮತ್ತು ಅವರ ಮಕ್ಕಳ, , ಮತ್ತು ಅವನ (ಮಹಿಳೆಯರ ಸಹಿತ) ಮಿತ್ರರ ಹೆಸರುಗಳನ್ನೂ ಕೊಡುತ್ತದೆ. ನನ್ನ ಆತ್ಮಚರಿತ್ರವನ್ನೆಲ್ಲ ಹುಡುಕಿದರೂ ನಿಮಗೆ ಈ ಕೆಳಗಿನ ವಿವರಗಳು ಸಿಗಲಾರವು. “ಈ ಶಿಶು ಸ್ವತಂತ್ರದಲ್ಲಿದ್ದಾನೆ. ನರು ಅವನ ಮಿತ್ರ. ಅವನು ಮೊಂಗಿಣಿಯಲ್ಲಿ ಸುರಾಪಾನ ಮಾಡಿದ್ದಾನೆ. ಅವನ ಪ್ರೀತಿಯ ಹೆಸರು ಕನು. ತಾರಾ, ಧಾನು, ಜಾಧವ ಇವರು ಅಕ್ಕತಂಗಿ ಯರು. ತಂದೆ ಮಣೀಕ. ತಾಯಿ ತಾಪಿ; ತುಲಜಾ ಅವನ ತಂದೆಯ ಅಕ್ಕ (ನಾನು ಹುಟ್ಟುವ ಮೊದಲೇ ಸತ್ತಿದ್ದರವರು) ಮಾಖನ ದಾಸ ಇದ್ದರು. ಅವರ ಮಕ್ಕಳೇ ಮೂಲ ಚಂದ, ಚಿಮಣ ಮತ್ತು ಬಾಲು. ಚಿಮಣನಿಗೆ ಮೂವರು ಹೆಂಡಂದಿರು. ಅವನ ಮಗಳು ತಾಪಿ. ಅವಳ ತಾಯಿಯ ಹೆಸರು ಕೇಸರ್‌. ಅವಳು ರೂಪಾನ `ಮಗಳು.'' -ಹೀಗೆ 250 ವರ್ಷಗಳ ಹಿಂದಿನವರೆಗೂ ಹೋಗಿತ್ತು ಪೂರ್ವ 3ರ ನಾಮಮಾಲೆ. ನನಗೆ ಗೊತ್ತಿದ್ದ ಪ್ರತಿಯೊಂದು ಹೆಸರೂ ಸರಿಯಾಗಿತ್ತು. ಅವ ರಲ್ಲಿ ಕೆಲವರ ಕಾರ್ಕಗಳನ್ನು ಚುಟುಕಾಗಿ, ಆದರೆ ಚಿತ್ರವತ್ತಾಗಿ ವರ್ಣಿಸಿತ್ತು. ನಾನು ಪ್ರತ್ಯಕ್ಷಾಪ್ರತ್ಕಕ್ಷವಾಗಿ ಕೇಳಿದ 50-60 ಜನರ ಫಲವಾಚನದಲ್ಲಿ ಬಂದ ಹೆಸರುಗಳಲ್ಲಿ ಒಂದೇ ಒಂದು ತಪ್ಪಾಗಿಲ್ಲ. ಎಷ್ಟೋ ಸಲ ಭ್ರಗು ಸಂಹಿತೆಯನ್ನಿಟ್ಟುಕೊಂಡ ಪಂಡಿತನಿಗೆ ಪೂರ್ವ ಸೂಚನೆ ಕೊಡದೆ ಓದಿಸಿದುಂಟು. ನ ಕಸ್ತೂರಿ "ಒಬ್ಬ: ಅಪರಿಚಿತ ಅಮೇರಿಕನ್ನನ ಜನನ ಸಮಯ ಹೇಳಿದೊಡನೆ ಅವನ ಫಲ ತೆಗೆದು ಓದಲಾಯಿತು. ಒಂದೆರಡು ಸಲ ಹೆಸರುಗಳು ತಪ್ಪೆನಿಸಿದರೂ ವಿಚಾರಿಸಿದಾಗ ಆಯಾ ವ್ಯಕ್ತಿಯ ನಾಮಕರಣದ ಹೆಸರು ಅದೇ ಇತ್ತೆಂದು ತಿಳಿದು ಬಂತು. ಈ ಸಂಹಿತೆಯ ಪ್ರತಿಯೊಂದು ವಾಚನದ ವ್ಯವಸ್ಥೆ ಹೀಗಿದೆ; ಯೋಗದೃಷ್ಟಿಯಿಂದ ಯಷಿಯು ತಾನು ಹೇಳತಕ್ಕದ್ದನ್ನು ಜಾತಕನು ಯಾವಾಗ ಕೇಳಲಿರುವನೋ ಆ ಕಾಲವನ್ನು ಗಾಢವಾಗಿ ಅವಲೋಕಿಸುತ್ತಾನೆ. ಮತ್ತು ತನಗಾಗ ಕಾಣುವುದನ್ನು ಉಸುರುತ್ತಾನೆ. ಉದಾಹರಣೆಗೆ ನೈನಿತಾಲದಲ್ಲಿ ಸಂಹಿತೆ ಯನ್ನು ಓದಿಸಿದಾಗ, ಜಾತಕನು ನೈನಿತಾಲ ದಲ್ಲಿದ್ದಾನೆ. ಆ ದೇಶದ ಪ್ರಧಾನ ಮಂತ್ರಿ ತನ್ನ , ತಂಗಿ ಯಾವ ದೇಶದಲ್ಲಿ ಪೇಚಿಗೆ ಸಿಕ್ಕಿದ್ದಾಳೋ (ರಶಿಯಾದ) ಆ ದೇಶಕ್ಕೆ ಹೋಗಿದ್ದಾನೆ ಎಂಬ ಉಲ್ಲೇಖ ಬಂತಲ್ಲದೆ ಅವನನ್ನೆದುರಿಸಿರುವ ಸಮಸ್ಯೆಗಳು, ಅವುಗಳನ್ನು ಬಿಡಿಸುವ ರೀತಿ ಎಲ್ಲ ವಿವರಗಳೂ ಹೊರಟವು. ಇಂಥ ಎಷ್ಟೋ ವಾಚನಗಳನ್ನು ಕೇಳಿದ ಮೇಲೆ, ಈ ಗ್ರಂಥಗಳನ್ನು ಯಾರೇ ಬರೆದಿರಲಿ, ಯಾವಾಗಲೇ ಬರೆದಿರಲಿ, ಅವನು, ಜಾತಕನು ಯಾವ ಕ್ಷಣದಲ್ಲಿ ಈ ಫಲವನ್ನು ಕೇಳಲು ಬರುವನೋ ಆ ಕ್ಷಣವನ್ನೇ ಲಕ್ಷ್ಮದಲ್ಲಿಟ್ಟು ಕೊಂಡು ಬರೆದಿದ್ದಾನೆಂದು. ನನಗೆ ತೋರಿತು. ತಾನು ಬರೆದ್ದದನ್ನು "ವಿಶಿಷ್ಟ ವ್ಯಕ್ತಿ, ವಿಶಿಷ್ಟ ಪರಿ ಸರದಲ್ಲಿ, ವಿಶಿಷ್ಟ ಘಟನೆಯ ಒತ್ತ ಡದಲ್ಲಿ ಕೇಳ ಬೇಕೆಂದು ಅವನ 'ಉದ್ದೇಶವಿರಬೇಕು. ಯಷಿಯು ತನ್ನ ಅಪರೋಕ್ಷ ಜ್ಞಾನದಿಂದಲೇ ಆಯಾ ವ್ಯಕ್ತಿಯ ಜೀವನದ ವಿಶಿಷ್ಟ ಕ್ಷಣವನ್ನು ಆಗುಹೋಗುಗಳ ಸಮೇತವಾಗಿ ಕಾಣಲು ಸಮರ್ಥನಾಗಿದ್ದನೆಂದು ಹೇಳಬೇಕಾಗುತ್ತದೆ. "ವರಣಸ''ದಲ್ಲಿ ಉದಾಹರಣೆಗೆ, ವರ್ತ ೫-ಮಾನ ಎಂದರೆ ಜಾತಕನು ಪ್ರಶ್ನೆ ಕೇಳಿ ಫಲ ಓದಿಸುವ ಕ್ಷಣ, ಆ ಕ್ಷಣದ ಹಿಂದಿನ ಘಟನೆ ಗಳನ್ನು ವಿವರವಾಗಿ ಚರ್ಚಿಸುವುದಲ್ಲದೆ ಅವನ ಮಿತ್ರರು ಮತ್ತು ಅವರು ಮಿತ್ರರಾದ ಬಗೆ ಇವು ಗಳನ್ನೂ ವರ್ಣಿಸಲಾಗುತ್ತದೆ. ಒಂದು ವಾಚನದಲ್ಲಿ ನನ್ನ ಹೆಂಡತಿಗೂ ಸ್ನ ಅಕ್ಟೋಬರ್‌ 1988 34, ಜ.೨... (0... ೭. 2 ರುಂ ಕೂ ಪೂ ಸ ಯಸ ಜಾ ರ್ಯಾ ಧ್ಯ ಶ್‌ ಸ್ಟ ಕಟ್ಟದ ಎ ಶಬರ ಂ್ಥೃ ಉೃಥ್ಯಿ ಜ್ಯ ನನಗೂ ಆದ ಪ್ರಥಮ ಪರಿಚಯದ ವಿಚಾರ ಹೇಳಲ್ಪಟ್ಟಿತು. ಎಲ್ಲಿಯೂ ದಾಖಲೆಯಿಲ್ಲದ ಮತ್ತು ನಾವು ಕೂಡ ಮರೆತುಬಿಟ್ಟ ಸಂಗತಿ ಗಳನ್ನು ಕೊಡಲಾಯಿತು. ನಾವು ಭೆಟ್ಟಿಯಾದ ಕಟ್ಟಡದ ಹೆಸರೂ ಬಂತು. ಈ ಪುಸ್ತಕ ಬರೆ ಯಲ್ಪಟ್ಟಾಗ ಆ ಕಟ್ಟಡ ಇದ್ದಿಲ್ಲವಷ್ಟೇ ಅಲ್ಲ, ಅದರ ಒಡೆಯನ ಅಜ್ಜ ಕೂಡ ಹುಟ್ಟಿ ರಲಿಕ್ಕಿಲ್ಲ. ಆಮೇಲೆ ನಾವು ಪಟ್ಟ ಪಾಡು, ಸಾವ ಮದುವೆ ಯಾದ ಮನೆ, ಕನ್ಯಾದಾನ ಮಾಡಿದವರ ಹೆಸರು ಎಲ್ಲವೂ ಬಂತು. ಎರಡು ಸಂಹಿತೆಗಳ ಬೇರೆ ಬೇರೆ ಅಧ್ಯಾಯ ಗಳಲ್ಲಿ ದಿಲ್ಲಿಯ ಆಗು ಹೋಗುಗಳ ವಿಚಾರ ವಿತ್ತು. . ಸಂಬಂಧಪಟ್ಟ ವ್ಯಕ್ತಿಗಳ ಸತ್ಯವಾದ ವ್ಯ- ಕ್ರಿಚಿತ್ರವಿತ್ತು. “ಮರತಸ''ದಲ್ಲೊಂದೆಡೆ ಒಬ್ಬಳ ಹೆಸರಿನ ವ್ಯಂಜನಗಳನ್ನು ಹೇಳಿ ಅವಳು ' ವಿದೇಶಿ ಗೂಢಚಾರಿಣಿ ಎಂದಿತ್ತು. ಅವಳ ಚಟುವಟಿಕೆಗಳ ವಿವರವೂ ಇತ್ತು. ಆಗ ಅಂಥ ವ್ಯಕ್ತಿ ಇದ್ದದ್ದೇ ನನಗೆ ಗೊತ್ತಿದ್ದಿಲ್ಲ. ಉಚ್ಚಾಧಿ ಕಾರಿಯೊಬ್ಬನನ್ನು ಕೇಳಿದಾಗ ಆತ ಅವಳ ಪೂರ್ಣ ಹೆಸರು ಮತ್ತು ವಿವರಗಳನ್ನು ನನ ಗೊದಗಿಸಿದ. ಕೆಲವೊಮ್ಮೆ ಈ ಸಂಹಿತೆಗಳು ನಮ್ಮ ಮಿತ್ರರ ಒಳಗುಟ್ಟುಗಳನ್ನು ಕೊಟ್ಟು ನಮ್ಮನ್ನು ತುಂಬ ಪೇಚಿಗೊಳಪಡಿಸುವುದೂ ಉಂಟು. ಮುಖ್ಯ ಸಂಹಿತೆಗಳಲ್ಲಿ ಒಬ್ಬನ ಬಗ್ಗೆಯೆ ಒಂದಕ್ಕಿ ೦ತ ಹೆಚ್ಚು ಕಡೆ ಬೇರೆ ಬೇರೆ ಉಲ್ಲೆ ೇಖ ಗಳಿರುವದುಂಟು. ಪ್ರತಿಯೊಂದನ್ನೂ ಜೀ ವ ನದ ವಿಶೇಷ ಮುಹೂರ್ತದಲ್ಲೆ. ಓದ ಬೇಕೆಂಬುದು ನಿರ್ಬಂಧ. ಓದುವ ಗಳಿಗೆಯವರೆಗಿನ ಘಟನೆಗಳು ವಿವರ ವಾಗಿಯೂ ಸರಿಯಾಗಿಯೂ ಇರುತ್ತವೆ. ಭವಿ ಷ್ಯತ್ತು ಮಾತ್ರ ಸ್ನೂಲ ನಿರ್ದೇಶಾತ್ಮಕವಾಗಿಯೇ ಇರುತ್ತದೆ. ಇಂದಿನ ಅವಸ್ಥೆಯಿಂದ ಮುಂದಿನ ದರ ಅರ್ಥ ಮಾಡಬೇಕಷ್ಟೆ. ಕಾಲಾಂತರದಲ್ಲಿ ಹೊಸ ಮುಹೂರ್ತದಲ್ಲಿ ಆ ಮುಹೂರ್ತದ ಫಲ ಓದಿಸಿದಾಗ ಹಿಂದಿನ ವಾಚನದಲ್ಲಿ ಹೇಳಿದ ಫಲ ಒಟ್ಟಿನ ಮೇಲೆ ಸರಿ ಯಾಗಿದ್ದರೂ ಕೆಲವು ಘಟನೆಗಳು ವ್ಯತ್ಯಸ್ತ ವಾಗಿರುವುದು ಕಾಣಬರುವುದುಂಟು. ಆದರೆ ಓದಿಸಿದ ಕ್ಷಣದವರೆಗಿನ ಘಟನೆಗಳು ಮತ್ತೆ, ಸರಿ 4/ EE ಯಾಗಿಯೇ ಇರುತ್ತವೆ. ಮತ್ತೆ ಆ ಕ್ಷಣದ ಮುಂದಿನ ಭವಿಷ್ಯ ಅಸ್ಪಷ್ಟವಾಗಿಯೇ ಹೇಳಲ್ಪ ಟ್ಟಿರುತ್ತದೆ. ಇದನ್ನೆಲ್ಲ ನೋಡಿ ನನಗೊಮ್ಮೆ ಈ ಪಂಡಿತ ನಿಜ ವಾಗಿ ಪುಸ್ತಕದಲ್ಲಿ ) ರುವುದನ್ನು ಓದದೆ ಸರಗ ಜ್ಞಾನದ ಶಕ್ತಿಯಿಂದ ಆತ ಹಿಂದಿನ ದನ್ನು ಹೇಳುತ್ತಿದ್ದಾನೆಂದೂ ಆದ್ದರಿಂದಲೇ ಅವನ ಭೂತಕಾಲದ. ಕಥೆ ಸರಿಯಾಗಿದ್ದರೂ ಭವಿಷ್ಯ ಮಸುಕಾಗಿರುತ್ತದೆಂದೂ ಸಂಶಯ ಗ ಅದಕ್ಕಾಗಿ ಅವನನ್ನು ಪರೀಕ್ಷಿಸಲು ನನ್ನ ಭಾವಿ ಮುಹೂರ್ತಗಳ ಫಲಗಳನ್ನೋ ದಲು ಕೇಳಿಕೊಂಡೆ. ಸಾಮಾನ್ಯವಾಗಿ ಆತ ಇದಕ್ಕೊಪ್ಪವುದಿಲ್ಲ. ಆದರೆ ಬಹ ಹಳ ಹೇಳಿಕೊಂಡ ಮೇಲೆ ಭವಿಷ್ಯತ್ತಿನ ಮುಹೂರ್ತದ ಕೆಲ ಪುಟಗಳನ್ನು ಓದಲು ಆತ ಸಿದ್ದನಾದ. 1959 ಆಗಸ್ಟಿನ ಒಂದು ಮಹೂ. ರ್ತದ ನನ್ನ ಫಲ ಓದಿಸಿದಾಗ ಆಗಸ್ಟಿನಿಂದ ಡಿಸೆಂಬರ್‌ವರೆಗಿನ ಫಲ ಅಸ್ಪಷ್ಟವಾಗಿತ್ತು. ಬಳಿಕ ಬರಲಿದ್ದ ಡಿಸೆಂಬರಿನ ಮುಹೂರ್ತದ ಫಲವನ್ನು ಓದಿಸಿದೆ. ಡಿಸೆಂಬರಿನವರೆಗಿನ ನನ್ನ ಜೀವನದ ಘಟನೆಗಳು ಅದರಲ್ಲಿ ಹೇಳಿ ದಂತೆಯೇ ಮುಂದೆ ಘಟಿಸಿದವು. ಹೀಗಾಗಲು ಕಾರಣವೇನು? ಜಾತಕನ, ಜೀವ ನದ ವಿಶಿಷ್ಟ ಕ್ಷಣದ ಮೇಲೆ ಯಷಿಯು ಮನ ಸ್ಪನ್ನು ಕೇಂದ್ರಿಸಿದಾಗ ಆ ಕ್ಷಣದ ಹಿಂದಿನ ` ಘಟನೆಗಳು ಅವನಿಗೆ ಸ್ಪಷ್ಟಗೋಚರವಾದರೂ ಭವಿಷ್ಯತ್ತಿನವು ಅಸ್ಪ ಪ್ಟವಾಗಿಯೇ ಕಾಣಿಸುತ್ತಿರ ಬೇಕು. ಅಥವಾ ಜಾತಕನ ಭವಿಷ್ಯತ್ತಿನ ಸುಖ ಕಷ್ಟಗಳೆಲ್ಲದರ ವಿವರವನ್ನು ಮುಂಚಿತ ವಾಗಿಯೆ ಕೊಟ್ಟು ಅವನ ಉತ್ಸಾಹವನ್ನು ಅಪ ಹರಿಸುವುದು ತರವಲ್ಲೆ! ೦ದೂ ಅವನಿಗೆ ಪ ಪ್ರ ಯತ್ನ ಶೀಲ ನಾಗಲೆಡೆಯಿರಲೆಂದೂ ಸ್ನೂಲ ಭವಿಷ್ಯ ವನ್ನಷ್ಟೇ ಹೇಳುವುದು ಯಷಿಯ ಉದ್ದೇಶವಿರ ಬೇಕು. A ಇದನ್ನೆಲ್ಲ ನೋಡಿದರೆ ಈ ಕೆಳಗಿನ ಸಿದ್ದಾಂತ ಗಳು ಹೊರಡುತ್ತವೆ. |. ಜನನ ಕಾಲದ ಗ್ರಹಗಳ ಸ್ಥಿತಿಯನ್ನು. ನೋಡಿ ಮನುಷ್ಮನ ಜೀವನದ ಘಟನೆಗಳನ್ನು ಊಹಿಸಲು ಸಾಧ್ಯವಿದೆ. ಅರ್ಥಾತ್‌ ಗ್ರಹಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ. 2. ಯೋಗಶಕ್ತಿಯಿಂದಾಗಲಿ ಇನ್ನಾವ ಶಕ್ತಿ ಯಿಂದಾಗಲಿ ಜನನ ಮುಹೂರ್ತದ ಗ್ರಹ ಸಂಪತ್ತಿನ ಆಧಾರದಿಂದ ವ್ಯಕ್ತಿಯ, ಅವನ ಪೂರ್ವಜರ, ಬಂಧುಬಾಂಧವ ಮಿತ್ರ ರ ಹೆಸರು ಗಳನ್ನು ಸರಿಯಾಗಿ ಊಹಿಸುವುದು ಸಾಧ್ಯ ವುಂಟು. | 3. " ಜಾತಕವನ್ನು ಯೋಗದೃಷ್ಟಿಯಿಂದ “ನೋಡಿ ಸಾಮಾನ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರದ ಯಾವುದೋ ವಿಧಾನದಿಂದ ವ್ಯಕ್ತಿಯ ಜೀವನದ ವಿಶಿಷ್ಟ ಮುಹೂರ್ತದಿಂದ ಹಿಡಿದು ಗತ ಘಟನೆಗಳನ್ನೂ ಭಾವಿ ಘಟನೆಗಳನ್ನೂ ಕಾಣಲು ಸಾಧ್ಯವಿದೆ. 4. ಯಾವುದೊಂದು ವಿಶಿಷ್ಟ ಮುಹೂರ್ತ ದಲ್ಲಿ ಹಿಂದಿನ ಘಟನೆಗಳಷ್ಟು ಸ್ಪಷ್ಟವಾಗಿ ಮುಂದಿನ ಘಟನೆಗಳು ಯಷಿಗೆ ಗೋಚರ ವಾಗುವುದಿಲ್ಲ. 5. ಒಟ್ಟಿನ ಮೇಲೆ ಮನಸ್ಸನ್ನು ಯಾವುದಾದ ರೊಂದು ಭವಿಷತ್‌ ಮುಹೂರ್ತದಲ್ಲಿ ಕೇಂದ್ರೀ ಕರಿಸಿ ಆವರೆಗೆ ನಡೆಯಲಿರುವುದನ್ನು ಸರಿ ಯಾಗಿ. ಕಾಣುವ ಉಪಾಯಗಳು ಈವರೆಗೆ ನಮಗೆ ಗೊತ್ತಿಲ್ಲದಿದ್ದರೂ- ಇವೆ. ಆದ್ದರಿಂದ ಇದು ಬರಿ ಭವಿಷ್ಯ ಹೇಳುವ ಪ್ರಶ್ನೆ ಯಲ್ಲ, ಭವಿಷ್ಯತ್ತನ್ನು ನೋಡುವುದರ ಸಾಧ್ಯ ತೆಯ ಪ್ರಶ್ನೆಯೆಂದು ಬಗೆದು ವಿಜ್ಞಾನಿಗಳು ಈ ಆಶ್ಚರ್ಯಕರ ವಿದ್ಯೆಯನ್ನು ತಿರಸ್ಕರಿಸುವುದನ್ನು ತೊರೆಯುವುದಶ್ಶವೆಂದು ನನ್ನ ಭಾವನೆ. 9 ನ ರ ಬು ಯೆ ಬು ಇ ಯಾ ಹೊನ್ನು ತೂಗುವ ತಕ್ಕಡಿ ಹೊನ್ನಿಂಗೆ ಸರಿಯಪ್ಪುದೆ? 4ರಿ . - ಅಲ್ಲಮಪ್ರಭು ಕಸೂರಿ ಡು ಕುಣಾಲಾಣುನ ನಾರು 1979ನೆಯ ವರ್ಷದ ಮಾರ್ಚ್‌ ತಿಂಗಳ ಕೊನೆಯ ವಾರ. ಯುಗಾಂಡಾದ ರಾಜಧಾನಿ ಕಂಪಾಲಾದ ` ಮಾಧ್ಯಮಿಕ ಶಾಲೆಯೊಂದರ ಸಭಾಂಗಣ. ನೆರೆದವರು ಕಂಪಾಲಾದಲ್ಲಿ ನೆಲ ಸಿದ್ದ ಭಾರತೀಯರು: ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡು ಒಟ್ಟು ಸುಮಾರು ಓಂದು ನೂರಾ ಐವತ್ತು ಜನ. ಅಂದು ಪ್ರತಿ 4 ವರ್ಷದಂತೆ ಹೋಳಿ ಹಬ್ಬದ ಆಚರಣೆಯ ಸಮಾರಂಭ. ಯುಗಾಂಡಾದಲ್ಲಿಯ ಭಾರತದ ರಾಯಭಾರಿ ಸರ್ದಾರ್‌ ಮದನ್‌ಜಿತ್‌ಸಿಂಗರ ಉಪಸ್ಥಿ, ತಿ. ಮಾರ್ಚ್‌ ತಿಂಗಳಿನಲ್ಲಿ ಪೂರ್ವ ಆಫ್ರಿಕದಲ್ಲಿ ಮಳೆಗಾಲ. ಜೂನ್‌ ತಿಂಗಳಲ್ಲಿ ಭಾರತವನ್ನಾ ವರಿಸುವ ಮನ್ಸೂನಿನ ಮೋಡಗಳು ಮಾರ್ಚ್‌- ಏಪ್ರಿಲ್‌ನಲ್ಲಿ ಹಿಂದೂ - ಮಹಾಸಾಗರದ ಆಚೆಯ ದಂಡೆಯ ಪ್ರದೇಶದ ಮೇಲೆ ಸುರಿದು ಈ ಕಡೆಗೆ ಪಯಣಿಸುತ್ತವೆ. ಆ ಅಪರಾಹ್ನ ಕಂಪಾಲಾದ ಆಕಾಶವೆಲ್ಲ ದಟ್ಟವಾದ ಮೋಡ ಗಳಿಂದ ಆವೃತವಾಗಿತ್ತು. ವಾತಾವರಣದಲ್ಲಿ ಒಂದು ರೀತಿಯ ಕರಾಳತೆ ನಿರ್ಮಾಣ ಗೊಂಡಿತ್ತು. ಸಮಾರಂಭದಲ್ಲಿ ಕೂಡಿದ ಜನರು ಪರಸ್ಪರ ವಾಗಿ ಹಬ್ಬದ ಶುಭಾಶಯಗಳನ್ನು ವಿನಿಮಯಿ ಸಿಕೊಂಡರು. ವಾಡಿಕೆಯಂತೆ ಪ್ರತಿ ವರ್ಷವೂ ಹೋಳಿ ಬಣ್ಣವಾಡುವ ಕಾರ್ಯಕ್ರಮವನ್ನು ಅಂದು ರದ್ದುಗೊಳಿಸಲಾಗಿತ್ತು. ಅನಂತ್ಸಥ ಅಕ್ಟೋಬರ್‌ 1988 ET 9 ಡಾ. ಪ್ರಕಾಶ ಕೊಣ್ಣೂರ 9 ಮದನಜಿತ್‌ಸಿಂಗರು ಮಾತನಾಡಲು ಎದರು ಎತ್ತರದ ನಿಲುವಿನ, ಗೌರವರ್ಣದ, ಅಚ್ಚು ಕಟ್ಟಾದ ಮೈಕಟ್ಟಿನ ಮದನಜಿತ್‌ಸಿಂಗ್‌ ಕಂಪಾಲಾದ ಭಾರತೀಯರಿಗೆ ಅಚ್ಚುಮೆಚ್ಚಿನ ವ್ಯಕ್ತಿ. ಫಾರಿನ್‌ ಸರ್ವೀಸಿನಲ್ಲಿಯ, ನುಣ್ಣನೆಯ ಮುಖದ ಈ ಸರ್ದಾರ್‌ಜಿ ಭಾರತೀಯ ಮತ್ತು ಇಟಾಲಿಯನ್‌ ವರ್ಣಚಿತ್ರಗಳ ವಿಶೇಷಜ್ಞ ನೆಂದು ಹೆಸರು ಪಡೆದವರು. ವರ್ಣಚಿತ್ರ ಕಲೆಯ ಬಗೆಗೆ ಹಲವಾರು ಪುಸ್ತಕಗಳನ್ನು ಬರೆ ದವರು. ಸಾಮಾನ್ಯವಾಗಿ ಹರ್ಷಚಿತ್ತರಾಗಿಯೇ ಇರುತ್ತಿದ್ದ ಮದನ್‌ಜಿತ್‌ಸಿಂಗ್‌ ಅಂದು ಗಂಭೀರರಾಗಿದ್ದರು. “ಸೋದರ-ಸೋದರಿ ಯರೇ, ಈ ವರ್ಷದ ಹೋಳಿಹಬ್ಬ ಪ್ರತಿಸಲ ದಂತಿಲ್ಲ. ನಾವಿರುವ ಈ ದೇಶದ ರಾಜಕೀಯ ವಾತಾವರಣದ ಬಗೆಗೆ ಬಿಡಿಸಿ ಹೇಳುವುದು ಉಚಿತವಾಗಲಾರದು. ಬಹುಶಃ ಮುಂದಿನ ಒಂದು ವಾರದಲ್ಲಿ ನಮ್ಮ ಸುತ್ತಲೂ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ. ನಮಗೆ . ಬಂದಿರುವ ಸುದ್ದಿಗಳ ಪ್ರಕಾರ ಟಾಂರುಾ ನಿಯಾದ ಪಡೆಗಳು ಕಂಪಾಲಾದಿಂದ ಕೇವಲ ಇಪ್ಪತ್ತು ಕಿಲೋಮೀಟರುಗಳ ದೂರದಲ್ಲಿದ್ದು ರಾಜಧಾನಿಯ ಸುತ್ತಲೂ ಯುದ್ದ ಭೀಕರ ಸ್ವರೂಪವನ್ನು ತಳೆಯುತ್ತಿದೆ. ಆದರೆ ನೀವೆಲ್ಲ ಅಧೀರರಾಗಬಾರದು. ಈ ಯುದ್ದವು ಕಂಪಾಲಾವನ್ನು ತಲುಪಿದರೆ ನಿಮ್ಮನ್ನೆಲ್ಲ ಸುರ ಕ್ಷಿತವಾಗಿ ಇಲ್ಲಿಂದ ವಿಮಾನದ ಮೂಲಕ ಭಾರ ತಕ್ಕೆ ಸಾಗಿಸುವ ಯೋಜನೆಗಳನ್ನು ಈಗಲೇ 49 ಡ್‌ ರು ೪ ಬ 7 1.16 ಎದುರಾದರೂ ರೌಯಭಾರೀ ಕಚೇರಿ ಯನ್ನು ಸಂಪರ್ಕಿಸಿರಿ'' ಭಾಷಣವನ್ನು ಮುಗಿಸಿದರು. ಸಮಾರಂಭವನ್ನು ಮುಗಿಸಿಕೊಂಡು ಮನೆಗೆ ಮರಳುವಾಗ ಅಂದು ರಾತ್ರಿಯೇ ಕಂಪಾಲಾದ ಮೇಲೆ ದಾಳಿ ಪ್ರಾರಂಭವಾಗುತ್ತದೆಂಬ ಕಲ್ಪನೆ ನಮಗಿರಲಿಲ್ಲ. ಒಂಭತ್ತೂವರೆಯ ಸುಮಾರಿಗೆ ಕಮೋಚಾ ಬಡಾವ ವಣೆಯಲ್ಲಿಯ ನನ್ನ ಸರ ಕಾರೀ ಮನೆಯಲ್ಲಿ ಊಟ ಮಾಡಿ ಮನೆಯ ತೋಟದಲ್ಲಿ ಸ್ವಲ್ಪ ಹೊತ್ತು ಕಳೆಯೋಣವೆಂದು ಹೊರಗೆ ಬಂದ ನನಗೆ ದೂರದಿಂದ ತೋಫು ಗಳ ಸಪ್ಪಳ ಕೇಳಿಬಂತು. ಟಾಂರಖಾನಿಯಾದ ಲಾಂಗ್‌ರೇಂಜ್‌ ಆರ್ಟಿಲರಿ ಪಡೆಗಳು ಕಂಪಾಲಾದ ಮೇಲೆ ತೋಫು ದಾಳಿಯನ್ನಾ ರಂಭಿಸಿದವು. ಸುಮಾರು ಹದಿನೈದು ಕಿಲೋ ಮೀಟರುಗಳ ಅಂತರದಿಂದ ಬರುತ್ತಿದ 50 ಸಾಡಲಾ ಷ್ಟ; ಅದರೆಲ್ಲಿ ನಿಮಗೆ ಯವುದೇ ಸ್ಕಿ ಎನ್ನುತ್ತ ತಮ್ಮ ಚಿಕ್ಕ ತೋಫಿನ ಗುಂಡುಗಳು ಕಂಪಾಲಾದ ಆಯ ಸ್ಥಳಗಳ ಮೇಲೆ ತಮ್ಮ ಸುರಿಮಳೆಯನ್ನು ಪ್ರಾರಂಭಿಸಿದವು. ಯುಗಾಂಡಾ ಟೆಲಿವಿಜನ್‌ ತನ್ನ ನಿಯಮಿತ ಪ್ರಸಾರವನ್ನು ನಿಲ್ಲಿಸಿ ನಾಗ ರಿಕರಿಗೆ ಹೆದರದಿರಲು ಕೇಳಿಕೊಂಡಿತು. “ವೈರಿಗೆ ಯುಗಾಂಡಾದ ಸೈನಿಕರು ಸೂಕ್ತ ಉತ್ತರವೀಯುತ್ತಿದ್ದು ಕಂಪಾಲಾದ ಜನರಿಗೆ ಯಾವುದೇ ಅಪಾಯವಿಲ್ಲ” ಎಂದು ಮತ್ತೆ ಮತ್ತೆ ಬಿತ್ತರಿಸಲಾಯಿತು. ಆದರೆ ರಾತ್ರಿ ಕಳೆ ದಂತೆ ತೋಫುಗಳ ಸಪ್ಪಳ ಹೆಚ್ಚಾಗುತ್ತಲೇ ಹೋಯಿತು. ಕಂಪಾಲಾ ಗುಡ್ಡಗಳ ನಗರ. ನಮ್ಮ ಮನೆ ಹುಲಾಗೋ ಗುಡ್ಡದ ಮೇಲಿತ್ತು. ಅಲ್ಲಿಂದ ಸುತ್ತಲೂ ನೋಡಿದರೆ ರಾತ್ರಿಯ ಆಕಾಶದಲ್ಲಿ ಹಲವಾರು ಕಡೆ ಧಗಧಗಿಸುತ್ತಿ ರುವ ಬೆಂಕಿ ಮತ್ತು ಸುತ್ತಲೂ ಆವರಿಸಿದ ಹೊಗೆ ಕಾಣಿಸುತ್ತಿತ್ತು. ನಾವು ರಾತ್ರಿಯನ್ನು ಹೆಚ್ಚು ಕಡಿಮೆ ನಿದೆ ಯಿಲ್ಲ _ದೆಯೇ ಕಳೆದವು. ಕಸ್ತೂರಿ ಮುಂಜಾನೆ 10 ಗಂಟೆಯ ಸುಮಾರಿಗೆ ಕಂಪಾಲಾದ ಮೇಲೆ ಟಾಂರಖಾನಿಯದ ವೈಮಾನಿಕ ಪಡೆಗಳು ದಾಳಿಯನ್ನಾರಂಭಿಸಿ ದವು. ಪ್ರತಿಸಾರಿ ಮೂರು ಮೂರು ವಿಮಾನ ಗಳತ ಕೂಡಿ ಬಂದು ನಗರದ ಆಯಕಟ್ಟಿನ ಸ್ಥಳ ಗಳ ಮೇಲೆ ಬಾಂಬ್‌ ಎಸೆಯತೊಡಗಿದವು. ನಮ್ಮ ಮನೆಯ ಎದುರುಗಡೆಯ ಗುಡ್ಡದ ಮೇಲೆಯೇ ಇದಿ ಅಮೀನನ ಯುದ್ದ ನಿರ್ದೇ ಶನ ಕಚೇರಿಯಿದ್ದುದರಿಂದ ಅದು ವಿಮಾನ ದಾಳಿಗಳ ಮುಖ್ಯ ಗುರಿಯಾಗಿತ್ತು. ಅಂದು ಬೆಳಿಗ್ಗೆ ಹತ್ತರಿಂದ ಹನ್ನೆರಡು ಗಂಟೆಗಳ ಅವಧಿ ಯಲ್ಲಿ ಐದಾರು ಬಾರಿಯಾದರೂ ,ವಿಮಾನ ಗಳು ಅದರ ಮೇಲೆ ದಾಳಿಯಿಟ್ಟವು. ಆದರೆ ಅಮೀನನ ಕಟ್ಟಡಕ್ಕೆ ಫಾ ಧಕ್ಕೆಯಾದಂತೆ ಕಾಣಲಿಲ್ಲ. ಕಂಪಾಲಾದ ಮೇಲಿನ ಬಾಂಬು ದಾಳಿ ತೀವ್ರ ವಾಗುತ್ತಿದ್ದಂತೆ ಅಲ್ಲಿಯ ನಗೆರವಾಸಿಗಳಲ್ಲಿ ಸಹಜವಾಗಿಯೇ ಹೆದರಿಕೆ ಹೆಚ್ಚಿ ಹಿಂಡುಗಟ್ಟಲೆ ಜನ ತಮಗೆ ಸಿಕ್ಕ ವಾಹನಗಳ ಮೂಲಕ -ಕೆಲ ವರು ಕಾಲುನಡಿಗೆಯಿಂದ- ತಮಗೆ ಸಾಧ್ಯ ವಿದ್ದಷ್ಟು ವಸ್ತುಗಳನ್ನು ಹೇರಿಕೊಂಡು ಊರು ಕ್‌ ಬಿಡತೊಡಗಿದರು. ಆ ಇಡೀ ದಿನ ನಮ್ಮ `` ಮನೆಯ ಸುತ್ತಲಿನ ರಸ್ತೆಗಳೆಲ್ಲ ಇಂತಹ ಜನ ರಿಂದಲೇ ತುಂಬಿ ಹೋಗಿದ್ದವು. ದುಗುಡ ಗೊಂಡಿದ್ದ ನಾನು ಸಹಜವಾಗಿಯೇ ಭಾರ ತೀಯ ರಾಯಭಾರೀ ಕಚೇರಿಗೆ ಫೋನು ಮಾಡಿ ದಾಗ “ನಿಮ್ಮ ವ್ಯವಸ್ಥೆಯಾಗಿದೆ ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ” ಎಂಬ ಉತ್ತರ ಬಂತು. ನಾವು ಸಮೀಪದ ಅಂಗಡಿ ಗಳಿಗೆ ಹೋಗಿ ಸಿಕ್ಕಷ್ಟು ಖಾದ್ಕ ಪದಾರ್ಥ ಗಳನ್ನು ತಂದು ಶೇಖರಿಸಿಟ್ಟೆವು. ಸುದೈವದಿಂದ ಈ ಎಲ್ಲ ಅವಾಂತರದ ನಡುವೆ ಕಂಪಾಲಾದ ವಿದ್ಯುಚ್ಛಕ್ತಿ ಮತ್ತು ನೀರಿನ ಪೂರೈಕೆಗೆ ಯಾವ ವೃತ್ತಯವೂ ಆಗಲಿಲ್ಲ. ೫ ಮರುದಿನ ಬೆಳಿಗ್ಗೆ ಯುದ್ದ ಇನ್ನೂ ತೀವ್ರ ಗೊಂಡಿತು. ಆತಂಕಿತನಾದ ನಾನು ` ರಾಯ ಭಾರೀ ಕಚೇರಿಗೆ ಮತ್ತೆ ಫೋನು ಮಾಡೋಣ ವೆಂದುಕೊಳ್ಳುತ್ತಿರುವಾಗ ರಾಯಭಾರೀ ಕಚೇ ರಿಯ ಕಾರು ನಮ್ಮ ಮನೆಯ ಮುಂದೆ ಬಂದು, ನಿಂತಿತು. ರಾಯಭಾರೀ ಕಚೇರಿಯಲ್ಲಿ ಕಮರ್ಶಿ ಯಲ್‌ ಅಟಾಚಿ ಆಗಿದ ದೀಪಕ್‌ ಮಿಶ್ರಾ ಕಾರಿ ಅಕ್ಟೋಬರ್‌ 1988 ನಿಂದ ಇಳಿದು ಆತುರಾತುರವಾಗಿ ಮನೆಯನ್ನು ಪ್ರವೇಶಿಸಿ “ಈಗ ಜಾಸ್ತಿ ಮಾತಫಾಡಲು ವೇಳೆ ಯಿಲ್ಲ. ಎರಡು ಸೂಟ್‌ಕೇಸುಗಳಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ತುಂಬಿಕೊಂಡು ಒಂದು ಗಂಟೆಯ ಒಳಗಾಗಿ ' ಸಿದ್ದವಾಗಿರಿ. ಇದೀ ಅಮೀನ್‌ ಮತ್ತು ಅವನ ಮಂತ್ರಿಗಳೆಲ್ಲ ಕಂಪಾಲಾ ಬಿಟ್ಟು ಓಡಿಹೋಗಿದ್ದು ಎಂಟೆ ಬ್ಸೆಯ ವಿಮಾನ ನಿಲ್ದಾಣ ಪೂರ್ತಿಯಾಗಿ ಮುಚ್ಚಲ್ಪಟ್ಟಿದೆ. ದಿಲ್ಲಿಯಿಂದ ಬರುವ ವಿಮಾನಕ್ಕೆ ಇಳಿಯಲು ಅನುಮತಿ ಕೊಟ್ಟಿಲ್ಲ. ನಿಮ್ಮನ್ನೆಲ್ಲ ರಸ್ತೆಯ ಮೂಲಕ ಯುಗಾಂಡಾ ದಾಟಿಸಿ ನೈರೋಬಿಗೆ ಸಾಗಿಸುತ್ತಿದ್ದೇವೆ'' ಎನ್ನುತ್ತ ಕಾರಿನಲ್ಲಿ ತಿರುಗಿ ಹೋದರು. ನಾವು ಎರಡೇ ಸೂಟ್‌ಕೇಸು ಆಗುವಷ್ಟು ಸಾಮಾನುಗಳನ್ನು ತುಂಬಿಕೊಂಡು ಬೆಲೆ ಬಾಳುವ ರಿಫ್ರಿಜರೇಟರ್‌ ಮುಂತಾದುವನ್ನು ಒಂದು ಕೋಣೆಯಲ್ಲಿ ಇಟ್ಟು ಬೀಗ ಹಾಕಿದವು. ಈ ಯುದ್ದ ಮುಗಿದು ನಾವು ಯುಗಾಂಡಾಕ್ಕೆ ಮರಳುವ ಸಾಧ್ಯತೆ ಕಡಿಮೆಯೇ ಎನಿಸಿತು. ಆದ್ದರಿಂದ ಈ ಬೆಲೆಬಾಳುವ ವಸ್ತುಗಳು ಆಗಲೇ ಕಳೆದುಹೋದಷ್ಟು ವಿಷಾದ ನನ ಗಾಯಿತು. ಸ ಸುಮಾರು ಅರ್ಧಗಂಟೆಯ ನಂತರ ದೀಪಕ್‌ ಮಿಶ್ರಾ ಒಂದು ಮರ್ಸಿಡೀಸ್‌. ಮಿನಿ ಬಸ್ಸಿ ನೊಂದಿಗೆ ಹಾಜರಾದ. ಬಸ್ಸಿನಲ್ಲಿ ರಾಯ ಭಾರೀ ಕಚೇರಿಯ ಸಿಬ್ಬಂದಿಯ ಕುಟುಂಬಗಳ ಜನರೂ ಇದ್ದರು. ಇಂಥವೇ ಇನ್ನೂ ಮೂರು ಮಿನಿ ಬಸ್ಸುಗಳು ಭಾರತೀಯರನ್ನು ತುಂಬಿ ಕೊಂಡು ನೈರೋಬಿಗೆ ಮುಂಜಾನೆಯೇ ಹೋಗಿ ರುವುದಾಗಿ ಹೇಳಿದ. ಮದನ್‌ಜಿತ್‌ಸಿಂಗರ ರಕ್ಷೆಯಲ್ಲಿಯೇ ಹೋಗಬೇಕಾಗಿದ್ದರಿಂದ ನಾವು ಅವರ ಬಂಗ ಲೆಗೆ ಹೋದೆವು. ಬಂಗಲೆಯ ಆವಾರವನ್ನು ನಮ್ಮ ಬಸ್ಸು ಪ್ರವೇಶಿಸುತ್ತಿದ್ದಂತೆಯೇ ಅವರು ತಮ್ಮ ಹೆಂಡತಿಯೊಡನೆ ಹೊರಗೆ ಬಂದರು. ಒಂದು ರೀತಿಯ ಆತಂಕ ಅವರ ಮುಖವನ್ನಾ ವರಿಸಿತ್ತು. “ಈಗ ಎರಡೇ ನಿಮಿಷಗಳ ಹಿಂದೆ ಪಾಕಿಸ್ತಾನಿ ರಾಯಭಾರಿಗಳ ಫೋನು ಬಂತು. ಜಿಂಜಾದ ಹತ್ತಿರ ನೈಲ್‌ ನದಿಗೆ ಅಡ್ಡವಾಗಿ ಕಟ್ಟಿರುವ ಓವನ್‌ಫಾಲ್ಸ್‌ ಅಣೆಕಟ್ಟಿಗೆ ಬಾಂಬು 51 EE ಹಾಕಿ ಅದನ್ನು ಒಡೆದಿರುವ ಸುದ್ದಿ ಬಂದಿದೆ” ಎಂದರು. ಈ ಅಣೆಕಟ್ಟಿನ “ಮೇಲೆಯೇ ಕಂಪಾಲಾ-ನೈರೋಬಿಯ ರಸ್ತೆ ಹೋಗುವುದ ರಿಂದ ಅದು ನಿಜವಾಗಿಯೂ ಒಡೆದಿದ್ದರೆ ನಮಗೆ ನೈರೋಬಿಗೆ ಹೋಗುವುದು ಸಾಧ್ಯ ವಾಗಲಿಕ್ಕಿಲ್ಲ ಎಂದು ಅವರು ವಿಷಾದದಿಂದ ಹೇಳಿ ದರು.. “ಆದರೂ ಅಲ್ಲಿಯವರೆಗೆ ಹೋಗಿ ಬರೋಣ. ನಮ್ಮೆಲ್ಲರ ದೈವವೂ ಚೆನ್ನಾ ಗಿದ್ದರೆ ಅದು ಸುರಕ್ಷಿತವಾಗಿರಲೂಬಹುದು'' ಎಂದು ತಮ್ಮ ಕಾರಿನಲ್ಲಿ ಕುಳಿತು ನಮಗೆ ಬಸ್ಸಿ ನಲ್ಲಿ ಹಿಂಬಾಲಿಸಲು ಹೇಳಿದರು. ಬಾಂಬು ದಾಳಿಯಿಂದ ತಪ್ಪಿಸಿಕೊಳ್ಳಲು ಮುಖ್ಯ ರಸ್ತೆ ಗಳನ್ನು ಬಿಟ್ಟು ಅಡ್ಡ ರಸ್ತೆಗಳ ಮೂಲಕ ಕಂಪಾಲಾ ನಗರವನ್ನು ದಾಟಿ ನೈರೋಬಿಯ ರಸ್ತೆಗೆ ಸೇರಿಕೊಂಡೆವು. ಮೂರೇ ದಿನಗಳ ಹಿಂದೆ. ಅಚ್ಚುಕಟ್ಟಾಗಿ ಕಂಪಾಲಾ ಈಗ ಧಗಧಗ ಉರಿಯುತ್ತಿತ್ತು. ಎಂಭತ್ತು ಕಿಲೋಮೀಟರು ದಾರಿ ಕ್ರಮಿಸಿ ನೈಲ್‌ ನದಿಯ ಉಗಮಸ್ತ್ಮಾನದ ಹತ್ತಿರ ದಲ್ಲಿಯೇ ಅದಕ್ಕೆ ಅಡ್ಡಲಾಗಿ ಕಟ್ಟಿರುವ ಓವನ್‌ ಫಾಲ್ಸ್‌ ಅಣೆಕಟ್ಟು ಮುಟ್ಟಿದೆವು. ಈ ಅಣೆಕಟ್ಟು ಇಡೀ ಯುಗಾಂಡಾ ಅಲ್ಲದೆ ಕೀನ್ಮಾದ ಕೆಲ ಭಾಗಗಳಿಗೂ ವಿದ್ಯುಚ್ಛಕ್ತಿ ಯನ್ನು ಪೂರೈಸುತ್ತದೆ. ಸುದೈವದಿಂದ ಭಾರೀ: ಸೈನಿಕ ಕಾವಲಿನಲ್ಲಿದ್ದ ಅಣೆಕಟ್ಟು ಸುರಕ್ಷಿತವಾಗಿತ್ತು. ಭಾರತದ ಧ್ವಜವನ್ನು ಹಾರಿಸುತ್ತಾ ಮದನ್‌ ಜಿತ್‌ಸಿಂಗರ ಕಾರು ಸಮೀಪಿಸಿದೊಡನೆ ಕಾವಲಿ ಗಿದ್ದ ಯುಗಾಂಡಾ ಸೈನಿಕರು ಸಲಾಮು ಹಾಕಿ ದರು. ಮದನ್‌ಜಿತ್‌ಸಿಂಗರು ಪ್ರತಿಯಾಗಿ ತಮ್ಮೊಡನೆ ತಂದಿದ್ದ ಸಿಗರೇಟುಗಳ ಸ ಕಾರ್ಟನ್ನನ್ನು ಸೈನಿಕರ ಕಡೆಗೆ ಕಾಣಿಕೆಯಾಗಿ ಎ ದರು. ನಿರಾಯುಧರಾದ ನಮ್ಮ ಬಳಿಗೆ ಬಂದು ನಮ್ಮ ವಸ್ತುಗಳನ್ನು ಲೂಟಿ ಮಾಡುವ ಆಸೆ ಸೈನಿಕರಿಗೆ ಆಗದಿರಲಿ ಎಂದು ಅವರನ್ನು ದೂರವೇ ಇರಿಸಲು ನಮ್ಮ ರಾಯಭಾರಿಗಳು ಕೈಕೊಂಡ ಉಪಾಯವಿದು. ನಾವು ಯುಗಾಂಡಾ 'ಗಡಿ ಮುಟ್ಟುವವರೆಗೆ ped ಚೆಕ್‌ಪೋಸ್ಟ್‌ಗಳು ಬಂದಾಗಲೆಲ್ಲ ಮದ ಜಿತ್‌ಸಿಂಗ್‌ ತಾವು ಇಂದಿದ ko ಕಾರ್ಟನ್‌ಗಳ ಮೂಲಕ ಈ ಸೈನಿಕರ ಅಪಾಯ ದಂದ ನಮ್ಮನ್ನು ಸುರಕ್ಷಿತವಾಗಿಟ ರು. 52 - ಯುಗಾಂಡಾದ ಸುಂದರವಾಗಿದ್ದ ಸುಮಾರು ನಾಲ್ಕು ಗಂಟೆಗಳಲ್ಲಿ : ನೂರು ಕಿಲೋಮೀಟರುಗಳನ್ನು ಕ್ರಮಿಸಿ ಸ್ಟ್‌ ಗಡಿಯ ಊರಾದ ಟೊರೋರೋ ತಲುಪಿದೆವು. ಈ ಊರಿನಲ್ಲಿ ಬಿರ್ಲಾ ಗುಂಪಿಗೆ ಸೇರಿದ ಸಣಬಿನ ಚಿಕ್ಕ ಕಾರ ಖಾನೆಯಿದೆ. ಅದರಲ್ಲಿ ಸುಮಾರು ಹತ್ತು ಜನ ಭಾರತೀಯ ಎಂಜಿನಿಯರುಗಳು ಕೆಲಸ ಮಾಡುತ್ತಿದ್ದರು. ಅಂದು ಸಂಜೆಯಾಗಿದ್ದರಿಂದ ಮಾರನೇ 'ದಿನ ಗಡಿದಾಟಿ ಕೀನ್ಯಾದೊಳೆಗೆ 'ಪ್ರವೇಶಿಸುವ ನಿರ್ಧಾರ ಮಾಡಿ ಅಂದಿನ ರಾತ್ರಿ ಯನ್ನು ಡೇ ಎಂಬ ಬಂಗಾಲೀ ಎಂಜಿನಿಯರರ ಆತಿಥ್ಯದಲ್ಲಿ ಕಳೆದೆವು. ಮರುದಿನ ಕೀನ್ಮಾದ ಗಡಿಯಲ್ಲಿ ಕಸ್ಟಮ್ಸ್‌ ವಿಧಾನಗಳನ್ನು ಪೂರೈಸಿ ಆ ದೇಶದೊಳಗೆ ಕಾಲಿಟ್ಟೆವು. ಗಡಿಯಿಂದ ಸ್ವಲ್ಪ ದೂರದಲ್ಲಿ ಪ್ಮಾನ್‌ ಆಫ್ರಿಕನ್‌ ಪೇಪ ರ್‌ ಮಿಲ್‌ ಎಂಬ ಬಿರ್ಲಾ: ರವರದೇ ಒಂದು ದೊಡ್ಡ ಕಾಗದ ಕಾರ ಖಾನೆಯಿದೆ. ಅವರು ನಮ್ಮನ್ನು ಕರೆತರಲು ತಮ್ಮ ಮೆಟಡೋರ್‌ ವಾಹನವನ್ನು ಕಳಿಸಿ ದರು. ಕ್ಸ್‌ ನೂರಾರು ಕೆಲಸಗಾರರು ದುಡಿಯುವ ಈ ಕಾಗದ ಕಾರಖಾನೆಯ ಜನರಲ್‌ ಮ್ಕಾನೇ ಜರರು ಯುದ್ದದಿಂದ ನಮಗೆ ವಿಶೇಷ ತೊಂದರೆಯಾಗದಿದ್ದುದನ್ನು ಕಂಡು ಸಮಾ ಧಾನಪಟ್ಟರು. ಕಾರಖಾನೆಯ ಐಷಾರಾಮೀ ಅತಿಥಿಗೃಹದಲ್ಲಿ ನಮಗೆಲ್ಲ ಉಳಿಯುವ ವ್ಯವಸ್ಥೆಯಾಯಿತು. ಇದೇ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬ್ಯಾಹಟ್ಟಿಯ ಕನ್ನಡಿಗ ಹಿರೇಗೌಡರ ಅವರ ಸಹಾಯ ಮತ್ತು ಆತ್ಮೀ ಯತೆಯನ್ನು ನಾನು ಈಗಲೂ ನೆನೆಸುತ್ತೇನೆ. ಕಾಗದ ಕಾರಖಾನೆಯಲ್ಲಿ ಎರಡು ದಿನ ಕಳೆದ ನಂತರ ಯುದ್ದ ಮುಗಿಯುವವರೆಗೆ ನೈರೋಬಿ ಯಲ್ಲಿರುವ ವಿಚಾರವನ್ನು ವ್ಯಕ್ತಪಡಿಸಿದ್ದರಿಂದ ಕಾರಖಾನೆಯ ಕಾರು ಕೊಟ್ಟು ನಮ್ಮನ್ನು ನೈರೋಬಿಗೆ ಕಳಿಸಲಾಯಿತು. 1979ರ ಮೇ ತಿಂಗಳ ಮೊದಲ ವಾರದಲ್ಲಿ ಇದಿ ಅಮೀನ್‌ ಯುದ್ದವನ್ನು ಪೂರ್ಣ ಸೋತು ಸೌದಿ ಅರೇ ಬಿಯಕ್ಕೆ ಓಡಿಹೋದ... ಯುಗಾಂಡದಲ್ಲಿ ಹೊಸ ಸರಕಾರ ಸ್ಥಾಪನೆಗೊಂಡಿತು. ಆಗ ನಮಗೆ ಕಂಪಾಲಾಕ್ಕೆ ಮರಳಲು ದಾರಿ ಮುಕ ವಾಯಿತು. 2 ಕಸ್ತೂರಿ ಇಂ ಅತತರರ್ಕರನಷರರರರರರರರರು್ಕ್ಕ್ಕ ್ಕ್ಕ್ಕ್ಮಟ್ಟಟ್ಕತ್ಕತ ತ ಕ ಸುಮಾರು ಹದಿನೆಂಟು ವರ್ಷದ ಮಗನನ್ನು ಚಿಕಿತ್ಸೆಗಾಗಿ, ತಾಯಿ. ಕರೆದುಕೊಂಡು ಬಂದಿ ದಳು. ಚಿಕಿತ್ಸೆ ಮುಗಿದ ನಂತರ ಸಹಜವಾಗಿ ಹುಡುಗನ ತಂದೆ ಏನು ಕೆಲಸ ಮಾಡುತ್ತಾ ನೆಂದು ಕೇಳಿದೆ. “ಕೃಷಿ ಇಲಾಖೆಯಲ್ಲಿ ಜವಾನ ನಾಗಿದ್ದಾನೆ, ಬಹಳ ಕುಡಿದು ಆರೋಗ್ಯ ಕೆಡಿಸಿ ಕೊಂಡಿದ್ದಾನೆ, ಸರಿಯಾಗಿ ಡ್ಕೂಟಿಗೆ ಹೋಗು ವುದಿಲ್ಲ, ಮನೆ ಖರ್ಚಿಗೆ ಕೊಡುವುದಿಲ್ಲ” ಕ್‌ಎಂದು ತನ್ನೆಲ್ಲ ಕಷ್ಟವನ್ನು ಅಳುತ್ತಾ ಹೇಳಿ ಳು. “ನಿನ್ನ ಮಗ ಏನಾದರೂ ಓದಿದ್ದಾನೋ ಹೇಗೆ?” ಎಂದೆ. “ಇಲ್ರೀ ಏಳನೆಯ ಕ್ಲಾಸ್‌ ವರೆಗೆ ಕಲಿಯುವುದೇ ದೊಡ್ಡದಾಗಿತ್ತು. ೦ತರ ಅಭ್ಯಾಸದಲ್ಲಿ ಆಸಕ್ತಿ ತೋರಿಸಲಿಲ್ಲ. ಸ್ಕೂಲ್‌ 1 ಬಿಡಿಸಿ ಬಿಟ್ಟೆವು. ಈಗ ಸುಮ್ಮನೆ ಅಲೆ ದಾಡ್ತಾ ಇರ್ತಾನೆ” ಎಂದಳು. “ನಿನ್ನ ಗಂಡನಿಗೆ ಆರಾಮವಿಲ್ಲ, ಮನೆ ಖರ್ಚಿಗೆ ಕೊಡೋದಿಲ್ಲ ಅಂತಾ ಹೇಳ್ತಾ ಇದ್ದಿ, ಗಂಡನ ಆರೋಗ್ಯ ಇನ್ನು ಕೆಟ್ಟು, ಹೆಚ್ಚು ಕಡಿಮೆ ಆದ್ರೆ, ಮನೆ ನಡೆಸುವುದು ತ್ರಾಸ ಆಗಬಹುದು. ರುವಾಗ ಮಗನಿಗಾದ್ರೂ ಹೆಚ್ಚಿನ ಶಿಕ್ಷಣ *ಕೊಡಿಸಿದ್ದರೆ, ಒಳ್ಳೆ ನೌಕರಿ ಸಿಕ್ಕು ನಿಮಗೆ ಅನುಕೂಲವಾ ಗುತ್ತಿತ್ತು.' ' ನಾನೆಂದೆ. ನನ್ನ ಈ ಸಲಹೆಗೆ ಆ ತಾಯಿಯ ಉತ್ತರ ದಿಗ ಯ “ಸಾಹೇಬ್ರೆ ನನ್ನ ಮಗ ನಿಗೆ. ನೌಕರಿ ಸಿಗುವುದು ಭಾಳ ಸುಲಭ ಐತ್ರಿ. ಮಾಕೆಂದರೆ ಸರಕಾರಿ ನೌಕರಿಯಲ್ಲಿರುವವರು ಜೆ ಅಕ್ಟೋಬರ್‌ 1988 ತೀರಿಕೊಂಡರೆ ಅವರ ಮೆಗನಿಗೆ ನೌಕರಿ ಕೊಡ ಬೇಕೆಂತ ಕಾಯ್ದೇನೆ ಇದೆ. ಏಳನೇ ಕ್ಲಾಸ್‌ ವರೆಗೆ ಮಗ ಕಲಿತಿದ್ದಾನೆ. ನನ್ನ ಗಂಡನ ಜೀವಕ್ಕೆ ಏನಾದ್ರೂ ಆದ್ರೆ ಅಪ್ಪನ ಜವಾನ ನೌಕರಿಯಂತೂ ಸಿಕ್ಕೆ ಸಿಗದೆ. ಮಗನಿಗೆ ಹೆಚ್ಚಿಗೆ ಓದಿಸಲು ಸುಮ್ಮನೆ. ಯಾಕ ತ್ರಾಸಿ ತಗೋಬೇಕ್ರಿ.'' ಸರಕಾರಿ ಸವಲತ್ತುಗಳನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೆ. ಡಾ| ಎಂ.ಡಿ. ಸೂರ್ಯಕಾಂತ ಪ ಘಟನೆಯು ಸಂಭವಿಸಿ ಎರಡು ವರ್ಷ ಗಳೇ ಉರುಳಿದ್ದರೂ ನನ್ನ ನೆನಪಿನ ಭಿತ್ತಿ ಯಿಂದ ಮಾತ್ರ ಅದು ಇನ್ನೂ ಮಾಸಿಲ್ಲ. ಒಂದು ದಿನ ಮಂಗವೊಂದು ಕಾಡಿನಿಂದ ಹೇಗೋ ತಪ್ಪಿಸಿಕೊಂಡು ನಮ್ಮ ಬೀದಿಗೆ ಬಂದಿತು. ಅದನ್ನು ಕಂಡ ನಾಯಿಗಳು ಜೋರಾಗಿ ಬೊಗಳುತ್ತಾ ಅಟ್ಟಿಸಿಕೊಂಡು ಓಡತೊಡಗಿದವು. ಗಾಬರಿಯಾದ ಮಂಗ ನಾಯಿಗಳಿಂದ ತಪ್ಪಿಸಿಕೊಳ್ಳಲು ಸರಸರನೆ ವಿದ್ಕುತ್‌ ಕಂಬವನ್ನು ಏರಿತು. ಅಪಾಯ ಎನ್ನುವುದರ ಅರಿವಿಲ್ಲದ ಮಂಗ ವಿದ್ಯುತ್‌ ತಂತಿಗೆ ಜೋತು ಬಿದ್ದದ್ದೇ ತಡ ಷಾಕ್‌ ಹೊಡೆದು ಕಿರುಚುತ್ತಾ ನೆಲದ ಮೇಲೆ ಬಿದ್ದಿತು. ಮಂಗದ ಸ್ಮೃತಿ ತಪ್ಪಿತು. ಜನರೆಲ್ಲಾ ಗುಂಪಾಗಿ ಸೇರಿ ಛೆ! ಛೆ! ತ್ಸು! ತ್ಸು! ಪಾಪ ಎಂಬ 53 ಉದ್ದಾಕಗಳನ್ನು ತೆಗೆದರೇ ಹೊರತು ಅದನ್ನು ಉಪಚರಿಸುವ ಬಗ್ಗೆ. ಮಾತ್ರ ಯಾರೂ ಯೋಚಿಸಲಿಲ್ಲ. ಅಷ್ಟ ರಲ್ಲಿಯೇ ನಮ್ಮ ಬೀದಿಯವನಾದ ರುದ್ರಪ್ಪ ಎನ್ನು ವವನು ಬಂದ. ಅದರ ಸ್ಥಿತಿಯನ್ನು ನೋಡಿ ತಕ್ಷಣವೇ ಮನೆಯಿಂದ ನೀರನ್ನು ತಂದು ಮಂಗದ ಮುಖಕ್ಕೆ ` ಚಿಮುಕಿಸಿದ. ಅದನ್ನು ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡು ಗಾಳಿ ಹಾಕುತ್ತಾ ಮಧ್ಯೆ ಮಧ್ಯೆ ಬಾಯಿಗೆ ಗುಟುಕು ನೀರನ್ನು ಬಿಡತೊಡಗಿದ. : ಸ್ವಲ್ಪ ಹೊತ್ತಿನ ನಂತರ ಮಂಗ ಚೇತರಿಸಿಕೊಂಡಿತು. ರುದ್ರಪ್ಪ ಪ್ರೀತಿಯಿಂದ ಅದರ ಮೈದಡವಿದ. ಸುತ್ತು ವರಿದ ಜನರನ್ನು ನೋಡಿ ಗಾಬರಿಯಾದ ಮಂಗ , ಅವನನ್ನು ಗಟ್ಟಿಯಾಗಿ ಅಪ್ಪಿ ಕೊಂಡಿತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆ ಗತ್ತಲೆ ಕವಿಯಿತು. ರುದ್ರಪ್ಪನು ಮಂಗವನ್ನು ಹತ್ತಿರದಲ್ಲಿಯೇ ಇದ್ದ ತನ್ನ ಮನೆಗೆ ಕರೆದು ಕೊಂಡು ಹೋದ. ಅದು ಮಗುವಿನಂತೆ ಅವನ ಹೆಗಲ ಮೇಲೆ`ಕುಳಿತಿತ್ತು. ಮಾರನೇ. ದಿನ ಬೆಳಿಗ್ಗೆ ನಾನು ಕುತೂಹಲದಿಂದ ಅವನ ಮನೆಗೆ ಹೋದೆ. ನನ್ನ ಹಾಗೆ ಕೆಲವರು ಅಲ್ಲಿಗೆ ಬಂದಿ ದರು. ರಾತ್ರಿಯೆಲ್ಲ ಅದು ನಿದ್ರಿಸದೆ ಅವನ ಹತ್ತಿರವೇ ಕುಳಿತಿತ್ತೆಂದು ರುದ್ರಪ್ಪೆ ಹೇಳಿದ. ಮಾತು ಬಾರದ ಮಂಗ ತನ್ನ ಕೃತಜ್ಞತೆ ಯನ್ನು ಈ ರೀತಿ ತೋರಿಸಿಕೊಂಡಿತ್ತು. ಶಬ್ಧ ದಿಂದ ಹೇಳಲಾಗದ, ಶಬ್ದದ ಹಿಡಿತಕ್ಕೆ ಸಿಲು ಕದ ಪ್ರೀತಿ ಆ ಮಂಗನ ಅಪ್ಪುಗೆಯಲ್ಲಿತ್ತು. “ಮಾನವೀಯ' ಅಂತಃ ಕರಣವನ್ನು ಅದು ಮೆರೆ ಯಿತು. ಜಗದೀಶ ಮಠಪತಿ ಓಂದು ದಿನ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಎಲ್ಲ ರೂ ಮಾತನಾಡುತ್ತಾ ಕುಳಿ ತಿದ್ದೆವು. ಆಗ ಮಾತಿನ ಸಂದರ್ಭದಲ್ಲಿ ಹಿರಿಯ ರೊಬ್ಬರು “ಕೆಲವೊಮ್ಮೆ ಎಲ್ಲವೂ ಆಗುವುದು ಒಳ್ಳೆ $ಿಯದಕ್ಕೆ' ಎನ್ನುತ್ತಿದ್ದ ೦ತೆ ನನ್ನ ಗೆಳೆಯನ ಮಡದಿ ತನ್ನ ವಿದ್ಯಾರ್ಥಿ ಜೀವನದ ಸ್ವಾರಸ್ಕ ಪೂರ್ಣ ಘಟನೆಯೊಂದನ್ನು ನೆನಪಿಸಿ ಕೊಂಡರು. ಅವರ ಮುಖ್ಕೋಪಾಧ್ಯಾಯರು ತುಂಬ ಶಿಸ್ತಿನ ಸ್ವಭಾವದವರು. ಅವರು ಚೆನ್ನಾಗಿ ಪಾಠ 54 a ಕಲಿಸುತ್ತಿದ್ದರು. "ಆದರೆ ಅವಿಧೇಯರಾದ ಆಲಸಿ: ವಿದ್ಧಾ ರ್ಥಿಗಳಿಗೆ ನಿರ್ದಾಕ್ಷಿಣ್ಯವಾಗಿ ನಾಗರಬೆತ್ತ, ದಿಂದ ಬಾರಿಸುತ್ತಿದ್ದರು. ಬೆಂಚಿನ ಮೇಲೆ ನಿಲ್ಲಿಸುವುದು, ಕಿವಿ ಹಿಡಿದುಕೊಂಡು ಕೂತು ಏಳಿಸುವುದು, ಒಂಟಿಕಾಲಿನಲ್ಲಿ ನಿಲ್ಲಿಸು ವುದು ಮುಂತಾದ ಶಿಕ್ಷೆಗಳನ್ನು ವಿಧಿಸುತ್ತಿ ದ್ದರು. ತಪ್ಪು ಮಾಡಿದ ಮಕ್ಕಳನ್ನು ತರಗತಿಯ ಹೊರಗೆ ಆಟದ ಬಯಲಿನಲ್ಲಿ ಮಣ್ಣಿನ ಮೇಲೆ ಮೊಣಕಾಲೂರಿಸುವುದು ಅವರು ವಿಧಿಸುತ್ತಿದ್ದ ಇನ್ನೊಂದು ಸಾಮಾನ ಶಿಕ್ಷೆ. ಒಂದು ದಿನ ಅವರು ಕೇಳಿದ ಇಂಗ್ಲಿಷ್‌ ಪ್ರಶ್ನೆ ಯೊಂದಕ್ಕೆ ಇಡೀ ತರಗತಿಯಲ್ಲಿ ಯಾರೂ ಉತ್ತರ ಕೊಡಲಿಲ್ಲ. ಮುಖ್ಕೋಪಾಧ್ಕಾಯರು ಎಲ್ಲ ರಿಗೂ ನಾಗರಬೆತ್ತ ದಿಂದ ಬಲವಾಗಿ ಎರಡೆರಡು ಪೆಟ್ಟು ಕೊಟ್ಟರು. ತರಗತಿಯ ಹೊರಗೆ ಮಣ್ಣಿ ನ ಮೇಲೆ: ಮೊಣಕಾಲೂರಿ ಕುಳಿತುಕೊಂಡು ಪ್ರಶ್ನೋತ್ತರವನ್ನು ಬಾಯಿ , ಪಾಠ ಕಲಿತು ಒಪ್ಪಿಸಿದ ಮೇಲೆ ಮಾತ್ರ ನಿಮಗೆ ತರಗತಿಯೊಳಗೆ ಪ್ರವೇಶ' ಎಂದು ಆಜ್ಞಾಪಿಸಿ ಎಲ್ಲ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿದರು. ಆಗ ಇದ್ದಕ್ಕಿದ್ದಂತೆ ಜೋರಾಗಿ ಬಿರುಗಾಳಿ ಯೊಂದು ಬೀಸಿತು. ಶಾಲೆಯ ಕಿಟಕಿ ಬಾಗಿಲು ಗಳು ಟಪಟಪನೆ ಬಡಿದುಕೊಂಡವು. ಶಾಲೆಯ ಹಿಂದಿನ ತೆಂಗಿನ ಮರವೊಂದು ಅತ್ತಿತ್ತ ಓಲಾ ಡಿತು. ಒಂದು ಒಣರೆಂಬೆ ಶಾಲೆಯ ಹೆಂಚಿನ ಮಾಡಿನ ಮೇಲೆ ಮುರಿದು ಬಿದ್ದಿತು. -ಎರಡು ತೆಂಗಿನ ಕಾಯಿಗಳು ನೇರವಾಗಿ ಅವರ ತರ ಗತಿಯೊಳಗೇ ಬಂದು ಬಿದ್ದವು. ಹೆಂಚುಗಳು ಚೂರುಚೂರಾಗಿ ಒಡೆದು ತರಗತಿಯೊಳಗೆ ಸಿಡಿದವು. ಒಂದು ವೇಳೆ ಅಲ್ಲಿ ಮಕ್ಕಳೆಲ್ಲ ಎಂದಿನಂತೆ ಕುಳಿತುಕೊಂಡಿದ್ದರೆ? ಆಗ ಆಗುತ್ತಿದ್ದ ಸಾವು- ನೋವು, ದುರಂತ ದುಃಖಗಳೆಲ್ಲ. ತಪ್ಪಿ ಹೋದದ್ದು ಶಿಕ್ಷಕರು ನೀಡಿದ ಶಿಕ್ಷೆಯಿಂದಲೇ ಅಲ್ಲವೆ? "ನಾನು ನಿಮಗೆ ವಿಧಿಸಿದ ಶಿಕ್ಷೆ ನಿಮ್ಮ ಜೀವ ಉಳಿಸಿದ ರಕ್ಷೆಯಾಯಿತು. ಕೆಲವೊಮ್ಮೆ ಎಲ್ಲವೂ ಆಗುವುದು ಒಳ್ಳೆಯದಕ್ಕೆ' ಎಂದು ಆ ಶಿಕ್ಷಕರು ಯಾವಾಗಲೂ ಹೇಳುತ್ತಿ ದ್ದರಂತೆ. 1 “ಮಧುಕರ' ಕಸ್ತೂರಿ. ಕೃತ್ತಿಕಾ ನಕ್ಷತ್ರ ಪುಂಜ ಕುಚ್ಚ ದಲ್ಲಸೆ “ನಾಟಕವ ನೋಡು ಬ್ರಹ್ಮಾಂಡ ರಂಗಸ್ಟಲದಿ, ಕೋಟ ನಟರಂತಿಹರು ಚಿತ್ರ ಪಾತ್ರಗಳ, ಆಟಕ್ಕೆ ಕಥ ಯಲ್ಲಿ ಮೊದಲಿಲ್ಲ, ಕಡೆಯಿಲ್ಲ, ನೋಟಕರು ಮಾಟಕರೆ- ಮಂಕುತಿಮ್ಮ.'' 'ಶಿವಿಗೋಳ ಲೋಕವನ್ನು ಕುರಿತಂತೆ ಡಿ.ವಿ.ಜಿ... ಯವರ ಈ ಮಾತಿನಲ್ಲಿ ಆಕಾಶದ ಅನಂತ ವೈವಿಧ್ಯವನ್ನು ಅಗಣಿತ ಸೌಂದರ್ಯವನ್ನು ಅಸೀಮ ವಿಸ್ತಾ ರವನ್ನು ಕಾಣಬಹುದು. ಖಗೋಳಲೆು ೋಕದ ಅಸಾದ್ಯಶ್ಯದ ಮೋಡಿಗೆ ಒಳಗಾದ ಐನ್‌ಸ್ಟನ್‌ ನಕ್ಷತ್ರ ಸಾಮಾ ್ರಿಜ್ಯದಲ್ಲಿ ಕಂಡದ್ದು ಬ್ರಹ್ಮಾಂಡೇಯ. ಧಾರ್ಮಿಕ ಸಂವೇ ದನೆ ಪ್ರೇರೇಪಿಸುವ ಸ್ಪೂರ್ತಿಯ ನೆಲೆ, ಸಕಲ ಜ್ಞಾನ-ವಿಜ್ಞಾನಗಳ ಸೆಲೆ. ಅಂತಹ ಜ್ಞಾನ- ವಿಜ್ಞಾನಗಳ ಮಹಾ ಸಾಗರದ ಪ್ರವಾಹದಲ್ಲಿ ಒಂದು ಮುತ್ತಿನ ಹನಿ ಕೃತ್ತಿಕಾ ನಕ್ಷತ್ರ ಪುಂಜ. ಅದರ ಪ್ರಾಜ್ವಲ ಸೌಂದರ್ಯಕ್ಕೆ ಮಂತ್ರಮುಗ್ದ ಈ್‌ರಾದ ವಿವಿಧ ದೇಶದ ಖಗೋಳತಜ್ಞರು, ಜನ ಸಾಮಾನ್ಯರು ಸಹಸ್ರ ಸಹಸ್ರ ವರುಷಗಳಿಂದ ಕೃತ್ತಿಕಾ ಪುಂಜದ ಅತುಳ ಸೌಂದರ್ಯವನ್ನು ಸ್ವಾನುಭಾವದಿಂದ ತಾಕಂಡಂತೆ ನಾನಾ ಬಗೆ ಯಲ್ಲಿ ವರ್ಣಿಸಿದ್ದಾರೆ. ಆಂಗ್ಲ ಕವಿ ಟೆನ್ನಿರ್ಸ ಕಂಡಂತೆ ಕೃತ್ತಿಕಾ ನಕ್ಷತ್ರ ಪುಂಜ “ಮಿಣುಕು ಹುಳುಗಳ ಹಿಂಡು ಬೆಳ್ಳಿಯ ದಾರದಲ್ಲಿ ಪೋಣಿಸಿ ಅಕ್ಟೋಬರ್‌ 1988 EE ಸೌಂದರ್ಯ ಅಎಸ್‌.ಎನ್‌. ಲಕ್ಷ್ಮೀಪತಿಣ ದಂತೆ” ಈ ದೃಶ್ಯ ಖಗೋಳ ಲೋಕದಲ್ಲಿ ಅದ್ಭುತ ಕೌತುಕದ ನೆಲೆ. ಈ ಕೌತುಕ ನಕ್ಷತ್ರ ಪುಂಜದ ಬಗ್ಗೆ ದೇಶ ವಿದೇಶಗಳಲ್ಲಿ ಅನೇಕ ದಂತ ಕಥೆಗಳು ಪ್ರಚಲಿತವಿವೆ. ಖಗೋಳ ಲೋಕದ ವಿದ್ಯಮಾನ ಕುರಿತಂತೆ ಸುಂದರ ಕತೆಗಳನ್ನು ಹೆಣೆದಿರುವ ಪ್ರಾಚೀನ ಗ್ರೀಕರು ಕೃತ್ತಿಕಾ ನಕ್ಷತ್ರ ಪುಂಜದ ಬಗ್ಗೆಯೂ ಸುಂದರ ಕತೆಗಳನ್ನು ಹೆಣೆದಿದ್ದಾರೆ. ಪ್ರಚಲಿತ ವಿರುವ ಗ್ರೀಕ್‌ ದಂತ ಕತೆಯೊಂದರಲ್ಲಿ ಮಹಾ ವ್ಯಾಧನೊಮ್ಮೆ ಪರ್ವತದ ತಪ್ಪಲಲ್ಲಿ ಬೇಟೆ ಯಾಡುತ್ತಿದ್ವಾಗ ವ ಕ್ಷಗಳ ಮರೆಯಲ್ಲಿ "ಅವನಿಗೆ ಅಪೂರ್ವ ವಸ್ತು ಗು ಕಂಡಂತಾಯಿತು. ತತ್‌ಕ್ಷಣವೇ ಅವನು ಬಿಲ್ಲನ್ನು ಎದೆಗೇರಿಸಿ ಬತ್ತಳಿಕೆಯಿಂದ. ಬಾಣ ತೆಗೆದು ಅದರ ಬೆನ್ನಟ್ಟಿದ. ಆದರೆ ಅವನ ಅದೃಷ್ಟಕ್ಕೆ ಅದು ಬೇಟೆಯ ಪ್ರಾಣಿಯಾಗಿರದೆ ಅಪೂರ್ವ ರೂಪ ವತಿಯರಾದ ಏಳು ಜನ ಯುವತಿಯರಾಗಿ ದ್ದರು. ಪ್ರಾಚೀನ ಗ್ರೀಕರ ನಂಬಿಕೆಯಂತೆ ಈ ಸಪ್ತಕನ್ನಿಕೆಯರು ಭೂಮಂಡಲದ ಸ್ಪಂಬಗಳೆನಿ ಸಿರುವ ಕಂಬಗಳನ್ನು ಹೊತ್ತು ನಿಂತಿರುವ ದೇವತೆ ಅಟ್ಟಾಸನ ಪುತ್ರಿಯರು. ಮಹಾ ವ್ಯಾಧನ ಸುಳಿವು ಕಣ್ಣಿಗೆ ಬಿದ್ದೊಡನೆ ಕಾಲಿಗೆ ಬುದ ಹೇಳಿದರು. ಈಗ ಮ ಮಹಾವ್ಕಾಧನಿಗೆ ತನ್ನ ೨೨ ಕದ್ದು ಕೇಳಿದ್ರು ಅಷ್ಟೆ!!'' ತಪ್ಪಿನ ಅರಿವಾಯ್ತು. ತತ್‌ಕ್ಷಣವೇ ಶರವೇಗ ದಲ್ಲಿ ಆ ಸುಂದರಿಯರನ್ನು ಹಿಂಬಾಲಿಸಿದ; ತನ್ನಿಂದ ಅವರಿಗೆ ತೊಂದರೆಯಾಗದೆಂಬ ಅಭಯಹಸ್ತ ನೀಡಲು. ಆದರೆ ಭೀತಿಯಲ್ಲಿ ತತ್ತರಿಸುತ್ತಿದ್ದ ಆ ಪ್ರಮ ದೇಯರು ತಮ್ಮನ್ನು ರಕ್ಷಿಸೆಂದು ದೇವತೆಗಳ ಅಗ್ರಗಣ್ಮ ಗುರುವಿಗೆ ಮೊರೆ ಬಿದ್ದರು. ಕ್ಷಣ ಕಾಲ ಆಲೋಚಿಸಿದ ಗುರು ಅವರೆಲ್ಲರನ್ನು ನಕ್ಷತ್ರಗಳನ್ನಾಗಿಸಿದ. ಬಾನಿನಲ್ಲಿ. ಏಳು ಮಂದಿಯೂ ಜೊತೆಯಲ್ಲಿ ವಾಸಿಸುವಂತೆ ವರ ನೀಡಿದ. ಇದಕ್ಕೆ ಸಾಕ್ಷಿ ಎಂಬಂತೆ ಗುಚ್ಛದ ಸಮೀಪ ಮಹಾವ್ಕಾಧ ಪುಂಜವಿರುವುದನ್ನು ಗುರುತಿಸಬಹುದು. ಕೃತ್ತಿಕಾ ಎಂಬ ನಾಮಪದ ಗ್ರೀಕ್‌ನ 'ಪಾ ವಾಳ' ಎಂಬ ಪದದಿಂದ ಬಂದಿದೆ. ಕೆಲವು ದಂತ ಕತೆಗಳ ಪ್ರಕಾರ ಕೃತ್ತಿಕೆಯರು ವಾಧ ೨೦ ನಿಂದ ತಪ್ಪಿಸಿಕೊಳ್ಳಲು ಪಾರಿವಾಳಗಳಾದ ರೆಂದು ಪ್ರತೀತಿ. ಪ್ರಾಯಶಃ ಈ ಬಗ್ಗೆ ಪ್ರಾಚೀನ ಐತಿಹ್ಯವೂ ಗ್ರೀಕರಿಗಿಂತಲೂ ಅದಿಕಾಲಕ್ಕೆ ಅಂದರೆ ಚೆಬಿ ಲೋನಿಯನ್ನರ ಕಾಲಕ್ಕೆ ಅಥವಾ ಇನ್ನೂ ಪ್ರಾಚೀನ ಕಾಲಕ್ಕೆ ಹೋಗುತ್ತದೆ. ಏಕೆಂದರೆ ನಮ್ಮ ವೇದಗಳ 'ಕಾಲದ ಖಗೋಳ ಶಾಸ್ತ್ರ ದಲ್ಲೂ ಈ ನಕ್ಷತ್ರ ಪುಂಜವನ್ನು “ಕೃತ್ತಿಕಾ ದೇವಿ'ಯರೆಂದು ಕರೆಯಲಾಗಿದೆ. ನಮ್ಮ ಪೌರಾಣಿಕ ಕಲ್ಪನೆಯಲ್ಲಿ ಆರು ಮಂದಿ ಕೃತ್ತಿಕಾ ದೇವಿಯರನ್ನು ಹೆಸರಿಸಲಾಗಿದೆ. ಶಿಶು ಸುಬ್ರ ಮಣ್ಣ ಗಂಗಾ ಪ್ರವಾಹದಲ್ಲಿ ತೇಲಿ ಹೋಗುತ್ತಿ ದಾಗ ಈ ದೇವಿಯರು ಅಂತರಿಕ್ಷದಿಂದ ಇಳಿದು ಬಂದು ಅವನಿಗೆ ಮೊಲೆಯುಣಿಸಲು ಮುಂದಾದರು. ಆರು ಮೊಲೆಗಳಿಂದ ಹಾಲು ಹೀರಲು ಶಿಶುವಿಗೆ ಆರು ತಲೆಗಳು ಹುಟ್ಟಿದವು. ಹೀಗೆ ಅವನು ಕಾರ್ತಿಕೇಯ, ಷಡಾನನ, ಅರ್ಮೊಗ, . ಗಾಂಗೇಯ, ಗೌರಿತನಯ ಇತ್ಯಾದಿ ನಾಮಾಂಕಿತನಾಗಿದ್ದಾನೆ ಹಾಗೂ ಇತರೆ ನಾಮಾಂಕಿತಗಳಾದ ಬ್ರಾಹ್ಮಿ ಮಾಹೇ ಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಎಂಬ ಹೆಸರಿ ನಿಂದಲೂ ಕರೆಯಲಾಗುತ್ತದೆ. ಏಷ್ಠ ಖಂಡದ ಇತರ ಭಾಗಗಳಲ್ಲಿ ಈ ನಕ್ಷತ್ರ ಪುಂಜದ ಬಗ್ಗೆ ಸಂಪೂರ್ಣವಾಗಿ ಬೇರೆಯೇ ಆದ ವ್ಯಾಖ್ಯಾನವನ್ನು ನೀಡುತ್ತಾರೆ. ಆ ವ್ಮಾಖ್ಕಾ ನದಂತೆ ಪ್ರಜ್ವಲಿಸುವ ಮಾಣಿಕ್ಕ ಕೆಂಪು- ರೋಹಿಣಿ ನಕ್ಷತ್ರ ಕೃತ್ತಿಕೆಯರ ಮಾತೃ. ಇದರ ಸನಿಹದ ಕೃತ್ತಿಕಾ ಪುಂಜ ವೀಕ್ಷಕರಿಗೆ ಭಾಸ ವಾದದ್ದಾದರೂ ಹೇಗೆಂದರೆ ಕೋಳಿ ಮರಿಗಳು ಒಟ್ಟಾಗಿ ತಾಯಿ ಕೋಳಿ ಪುಕ್ಕದಲ್ಲಿ ಇರುಕಿ ದಂತೆ. ಉತ್ತಮ ದೃಷ್ಟಿಯುಳ್ಳ ಯಾರಾದರೂ ಈ ನಕ್ಷತ್ರ ಪುಂಜದ 6 ಕೃತ್ತಿಕೆಯರನ್ನು ಶುಭ್ರ ರಾತ್ರಿ ಯಂದು, ವಿದ್ಯುದ್ದೀಪಗಳ ಗೊಡವೆಯಿರದ ದೂರದ ಪ್ರದೇಶದಿಂದ ಗುರುತಿಸಲು ಸಾಧ್ಯ. ಈ ಪುಂಜದಲ್ಲಿ ಕೃತ್ತಿಕೆ ಎಂಬ ಸಹೋದರಿಯೇ ಅತ್ನಂತ ಹೊಳಪುಳ್ಳ ನಕ್ಷತ್ರವಾಗಿದು ಗುಂಪಿನ ಹಿರಿಯಳು ಹೌದು. ಈ ಗುಂಪಿನ ಎರಡನೆ ಪೌರೋಹಿತ ಅಟಾಸ್‌ಗೆ ಸಲ್ಲುತದೆ. ಅಟಾ ೬ ಕಸ್ತೂರಿ a ನಷ್ಟೇ" ಪ್ರಕಾಶವುಳ್ಳದ್ದು ಎಲಕ್ಟಾ. ಇದರ ನಂತರದ ಸ್ನಾನ ಮಯಳಿಗೆ. ಬುದನ ಅನು ರೂಪ ಸೌಂದರ್ಯವತಿ ತಾಯಿ ಆಕೆ. ಪ್ರಾಚೀನ ರೋಮನ್ನರು ಮಯಳನ್ನು ವಸಂತ ದೇವತೆಯೆಂದು ಆರಾಧಿಸುತ್ತಿ ದ್ದರು. ಉತ್ತರಾರ್ದಗೋಳದ ಕೆಲವು ರಾಷ್ಟ್ರಗಳಲ್ಲಿ ಕೃತ್ತಿಕಾ ಪುಂಜದ ಅರುಣೋದಯವನ್ನು ಹೊಸ. ವರ್ಷದ ಶುಭ ಸೂಚನೆಯೆಂದು ಭಾವಿಸಿ ಬಿತ್ತನೆ ಆರಂಭಿಸುತ್ತಾರೆ. ಈ ಗುಂಪಿನ ಇತರ ನಕ್ಷತ್ರಗಳಾದ ಮಿರೋಪ್‌ ಮತ್ತು ಟೈಗೇಟಾಗಳನ್ನು ಸುಲಭವಾಗಿ ವೀಕ್ಷಿಸ ಬಹುದು. ಇದು ಪುಂಜದ ಏಳನೇ ಮಂದ ನಕ್ಷತ್ರ 'ಪ್ಲಿಯೋನ್‌ ಕುರಿತು ಗ್ರೀಕರು ಪ್ರಾಯಶಃ ಅದು ' ನಾಚಿಕೆ ಅಥವಾ ದುಃಖದಿಂದ ಕಣ್ಣಿಗೆ ಗೋಚ ರಿಸದೆ ಹಾಗೆ ಉಳಿದಿದೆ ಎನ್ನುತ್ತಾರೆ. ಇದೇ ಬಗೆಯ ದಂತ ಕತೆಗಳು ಜಪಾನ್‌, ಆಸ್ಟ್ರೇ ಲಿಯಾ ಹಾಗೂ ಆಫ್ರಿಕಾದ ಕೆಲವೆಡೆ ಪ್ರಚಲಿತ ವಿದೆ. ಈಗ್ಗೆ 2-3 ಸಾವಿರ ವರ್ಷಗಳ ಹಿಂದೆ ಪ್ಲಿಯೋನ್‌ ಉಜ್ವಲ ನಕ್ಷತ್ರವಾಗಿತ್ತೆಂದು ಭ್‌ ನೈಜ್ಞಾನಿಕ ಆಧಾರಗಳು ತಿಳಿಸುತ್ತವೆ. ಶೀಕ್ಷ್ಣ ದೃಷ್ಟಿಯುಳ್ಳವರು ಕೃತ್ತಿಕಾ ಪುಂಜದಲ್ಲಿ 8-9 ಕ್ಕಿಂತಲೂ ಹೆಚ್ಚು ನಕ್ಷತ್ರಗಳನ್ನು ಗುರುತಿಸ ಬಲ್ಲರು. ಈಗಾಗಲೇ ಆಸ್ಟಿರೋಪ್‌ ಮತ್ತು ಸಿಲೇನೋ ಎಂಬ ನಕ್ಷತ್ರಗಳನ್ನು ಗುರುತಿಸ, ಲಾಗಿದೆ. ಆದರೂ ಈ ಪುಂಜದಲ್ಲಿ ಕಡಿಮೆ ಎಂದರೆ 200-360 ನಕ್ಷತ್ರಗಳಿದ್ದು ಇವೆಲ್ಲವೂ ಒಂದಕ್ಕೊಂದು 'ಗುರುತ್ವಾಕರ್ಷಣ ಶಕ್ತಿ ಯಿಂದಾಗಿ ಒಂದೆಡೆ ಸೇರಿವೆ ಎಂದು ನಂಬ ಲಾಗಿದೆ. ಈ ಗುಂಪು ಸು. 1000 ಮಿಲಿಯನ್‌ ವರ್ಷಗಳ ಹಿಂದೆ ನಡೆದ ಬಾಹ್ಮ ಗುರುತ್ವ ಬಲ ದಿಂದ ಸಿಡಿದು ದೂರ ಹೋಗಿ ನಮ್ಮ ಬ್ರಹ್ಮಾಂಡದಲ್ಲಿ ಪ್ರತ್ಯೇಕವಾಗಿ ಉಳಿದಿದೆ ಎಂದು ಲೆಕ್ಕ ಹಾಕಲಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವು ದಾದರೆ ಕೃತ್ತಿಕಾ ಪುಂಜ ಹೆಚ್ಚು ಗಮನವನ್ನು ಸೆಳೆಯುತ್ತದೆ. ಇದಕ್ಕೆ ಕಾರಣ ಈ ಪುಂಜದ ಎಲ್ಲ ನಕ್ಷತ್ರಗಳು ಏಕ ಕಾಲಕ್ಕೆ ಸೃಷ್ಟಿಯಾದವು. ಏಕ ಕಾಲಕ್ಕೆ ಸೃಷ್ಟಿಯಾದ ವಿವಿಧ ಗಾತ್ರದ ನಕ್ಷತ್ರಗಳ ರೋಹಿತ (ಸ್ಪೆಕ್ಟ್ರಾ)ದಿಂದ ಅವುಗಳ ಸ ಮತ್ತು ಅವನತಿಯ ಬಗ್ಗೆ ಮಾಹಿತಿಯು ish ಕೃತ್ತಿಕಾ ಪುಂಜ ಉದಯಿಸಿ ಸುಮಾರು 60 ಮಿಲಿಯನ್‌ ವರ್ಷಗಳು ಸಂದಿವೆ. ಭೂಮಿಯ ವಯಸ್ಸಿಗೆ ಹೋಲಿಸಿದರೆ ಇದು ನೂರನೆ ಒಂದು ಭಾಗಕ್ಕಿಂತ ತುಸು ಹೆಚ್ಚಷ್ಟೇ. ವಿಶ್ವದ ಸೃಷ್ಟಿಗೆ (15-20 ಸಾವಿರ ಮಿಲಿಯನ್‌ ವರ್ಷ ಗಳು) ಹೋಲಿಸಿದರೆ ಭೂಮಿ ತೀರಾ ಇತ್ತೀಚಿ ನದು! ಧೂಳಿನ ಕಣ ಹಾಗೂ ಅನಿಲದ ದಟ್ಟ ಸಾಂದ್ರತೆಯಿಂದ “ನೀಹಾರಿಕೆಯ ಕಾರ್ಮೋಡ'' ಸೃಷ್ಟಿಯಾಯಿತೆಂದು ನಂಬ ಲಾಗಿದೆ. ಈ ದಟ್ಟ ಕಾರ್ಮೋಡದ ಅಳಿದು ಳಿದ ಶೇಷಭಾಗವೇ ಇಂತಹ ಮೋಹಕ ಸೌಂದರ್ಯದ ಕೃತ್ತಿಕಾ ಪುಂಜದ ಜನ್ಮಕ್ಕೆ ಕಾರಣವೆಂದು ಹೇಳಿದರೆ ಸಜ ಮೊದಲ ನೋಟಕ್ಕೆ ಇದು ಅದರಲ್ಲೂ ಗಣ್ಣಿಗೆ ತೀರಾ ನಿಕೃಷ್ಟವಾಗಿ ಮ ದೂರದರ್ಶಕದ ಮೂಲಕ ನೋಡಿದರೆ ಅದೊಂದು ನಯನ ಮನೋಹರ ದೃಶ್ಯ. ಶುಭ್ರ ನೀಲಾಕಾಶದ ರಾತ್ರಿಯಂದು ಪೂರ್ವ ಹಾಗೂ - ಈಶಾನ್ಯ ದಿಕ್ಕಿನಲ್ಲಿ ಪ್ರಕಾಶಿಸುವ ರೋಹಿಣಿ ಮತ್ತು 'ಬ್ರಹ್ಮಹದಯ ಎಂಬ" ಎರಡು ನಕ್ಷತ್ರ ಗಳನ್ನು ಗುರುತಿಸಿ. ಕೃತ್ತಿಕಾ ಪುಂಜ ಹುಡುಕಲು ಜಾ ನಕ್ಷತ್ರದಿಂದ ತೀರಾ ಮೇಲಕ್ಕೆ ಕಣ್ಣು ಯಿಸಬೇಡಿ. ನವೆಂಬರ್‌ನ ರಾತ್ರಿ ಯಲ್ಲಿ ಹ ಮೇಲೆ ಏರಿ ಫೆಬ್ರವರಿ ಮಾಹೆಯಲ್ಲಿ ಪಶ್ಚಿಮ ದಿಕ್ಕಿಗೆ ಸರಿಯುತ್ತದೆ. ಅನೇಕರು ಕೃತ್ತಿಕಾ ಗುಚ್ಚವನ್ನೇ ಸಪ್ತರ್ಷಿ 'ಮಂಡಲವೆಂದು ಭ್ರಮಿಸುವುದಿದೆ. "ಆದರೆ. ಕೃತ್ತಿಕಾಗುಚ್ಚ ಮತ್ತು ಸಪ್ತರ್ಷಿ ಮಂಡಲ ಇವೆರಡು ಬೇರೆ ಬೇರೆ. ರಾತ್ರಿಯಲ್ಲಿ ಆಕಾಶದ ನಿರಂತರ ಅಧ್ಯಯನ ಈ ಗೊಂದಲವನ್ನು ನಿವಾರಿಸುತ್ತದೆ. ಇತ್ತೀಚೆಗೆ ಆಕಾಶವೀಕ್ಷಣೆಗೆ ನೆರವಾಗಬಲ್ಲ ಹೊತ್ತಿಗೆ ಗಳು, ಕಡಿಮೆ ಬೆಲೆಗೆ ದೊರಕುವ ದೂರ ದರ್ಶಕಗಳು ಮಾರುಕಟ್ಟೆ ಪ್ರವೇಶಿಸಿವೆ. ಆಸಕ್ತಿ ಯುಳ್ಳವರು ಇವುಗಳನ್ನು ಬಳಸಿಕೊಂಡ ಬ್ರಹ್ಮಾಂಡ ರಂಗಸ್ಥಲದ ಕೋಟಿಕೋಟಿ ನಟ ಸಾರ್ವಭೌ ಇಮರನ್ನು ' ನೋಡಿ ಆನಂದಿಸ ಬಹುದು. ಈ ಬೆಳ್ಳಿ ಮೊದಲಿಗಿಂತ ನಮ್ಮ ಜೀವನದಲ್ಲಿ ಹೆಚ್ಚು ಹಾಸುಹೊಕ್ಕಾಗಿದೆ. ಬೆಳ್ಳಿಯ ಸಹಾಯವಿಲ್ಲದೆ ತಾಂತ್ರಿಕ ಅಭಿವೃದ್ಧಿಯೇ ಸಾಧ್ಯವಿಲ್ಲದಂತಾಗಿದೆ. ಸೌರಶಾಖ ದಿಂದ ನಿದ್ಯುದುತ್ಪಾದನೆ. ಅವಶ್ಯವಿರುವ ಉಪ ಕರಣದ ಉತ್ಪಾದನೆ, ಕ ಟರ್‌. ನಿರ್ವಹಣೆ. "ಕಾರನ್ನು ಆರಂಬಿಸುವ ಸುವ ಬಟನ್‌, ತಲೆಬುರುಡೆಗಾದ ಗಾಯವನ್ನು ವಾಸಿ ಮಾಡುವುದು, ವಿಮಾನದ ಎಂಜಿನ್‌ ಮುಂತಾದುವುಗಳಿಗೆ ಬೆಳ್ಳಿ ಅತ್ಯವಶ್ಚ. ಯೊ ಬಂವಾರ 9 ಸಂಜೀವ 9 ಕಳೆದ ಆರು `ನೂರು ವರ್ಷಗಳಲ್ಲಿ ಮಾನವ ನಿಗೆ ಬೆಳ್ಳಿಯಿಂದ ಅತಿ ಹೆಚ್ಚು ಉಪಯೋಗ ವಾದದು ಚಮಚೆಯ ರೂಪದಲ್ಲಿ. ಹಾಗೆ ನೋಡಿದರೆ ಈ ರೀತಿಯ ಉಪಯೋಗಕ್ಕೆ ಬೆಳ್ಳಿ ಸಾಕಷ್ಟು ಗಟ್ಟಿಯಾದುದಲ್ಲ. ಆದರೆ ಬೆಳ್ಳಿಯ 925 ಕಣಗಳಿಗೆ (1 ಕಣ ಪೌಂಡಿನ 1/7000 ಭಾಗದಷ್ಟು) 75 ಕಣಗಳಷ್ಟು ತಾಮ್ರವನ್ನು ಸೇರಿಸಿದರೆ ಆ ಬೆಳ್ಳಿಯ ವಸ್ತುವಿಗೆ ಸಾಕಷ್ಟು ಕಾಲ ತಳಿಕೆ ಬರುವಷ್ಟು ಬಲ ಬರುತ್ತದೆ. ಶುದ್ಧ ಬೆಳ್ಳಿ ಎಷ್ಟು ಮಿದುವಾಗಿರುತ್ತದೆಂದರೆ ಅದರ ಒಂದು ಲಕ್ಷ ತಗಡುಗಳನ್ನು ಬಡಿದು ಒಂದರ ಮೇಲೊಂದರಂತೆ ಜೋಡಿಸಿಟ್ಟರೆ ಅದು 25 ಮಿಲಿಮೀಟರಿಗಿಂತ ಹೆಚ್ಚು ಎತ್ತರವಾಗುವು ದಿಲ್ಲ. ಅಕ್ಕಸಾಲಿಗರು ಮಾನವನ ಕೂದಲಿ ನಷ್ಟು ತೆಳ್ಳಗೆ ಬೆಳ್ಳಿಯನ್ನು ಎಳೆಯಬಲ್ಲರು. ಕೆತ್ತಿ ಕೊರೆದು ಮನಮೋಹಕ ಸುಂದರ ಒಡವೆ ಗಳನ್ನು ತಯಾರಿಸಬಲ್ಲರು. ಬೆಳ್ಳಿಯ ಆಭರಣ ಧರಿಸುವುದು, ಬಹುಮಾನದ ರೂಪದಲ್ಲಿ ಬೆಳ್ಳಿಯ ಕಪ್‌ ಕೊಡುವುದಂತೂ ಸಾಮಾನ್ಯ ವಾಗಿಬಿಟ್ಟಿದೆ. ೨8 ಇಂದಿನ ವೈಜ್ಞಾನಿಕ ಯುಗದಲ್ಲಿ ಎಷ್ಟೊ ಬಾರಿ ನಮಗೆ ಅರಿವೇ ಇಲ್ಲದಂತೆ ನಾವು ಬೆಳ್ಳಿ ಯನ್ನು ಉಪಯೋಗಿಸುವುದಿದೆ. ಉದಾಹರ ಣೆಗೆ ಫೋಟೋ ತೆಗೆಯುವಾಗ, ಫೋಟೋ ಗ್ರಾಫಿಕ್‌ ಫಿಲ್ಮಿನ ಮೇಲಿರುವ ತೆಳ್ಳನೆಯ ರಜತ ಸಂಯುಕ್ತದ.ಮೇಲೆ ಅತಿ ಚಿಕ್ಕ ಪ್ರಮಾಣದಲ್ಲಿ ಬೆಳಕು ಬಿದ್ದಾಗ ತಕ್ಷಣ ಚಿತ್ರ ಮೂಡುತ್ತದೆ. ಫೋಟೋ ಮೂಡಿಸಲು ಬಹಳಷ್ಟು ಬೆಳ್ಳಿ ಯೇನೂ ಬೇಕಾಗುವುದಿಲ್ಲ. ಒಂದು ಟ್ರಾಯ್‌ ಔನ್ಸ್‌ (31 ಗ್ರಾಂಗಳಿಗಿಂತ ಸ್ನ ಲ್ಪ ಹೆಚ್ಚು) ಬೆಳ್ಳಿ ್ಸಿ ಯಿಂದ ಎರಡು ಸಾವಿರ ಫೋಟೋಗಳನ್ನು ತೆಗೆಯಬಹುದು. ಎಕ್ಸ್‌ರೇ ಸಹ ಬೆಳ್ಳಿಯನ್ನವಲಂಬಿಸಿದೆ ಎನ್ನು ವುದು “ಪ್ರಾಯಶಃ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಫಿಲ್ಮಿನ ಮೇಲಿರುವ ರಜತ ಸಂಯುಕ್ತದ ಮೇಲೆ ಕ್ಷ ಕಿರಣಗಳು ಶಾಶ್ವತವಾಗಿ ಶರೀರದ ಅಂತರ ವಯವಗಳ ಚಿತ್ರವನ್ನು ಮೂಡಿಸುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಬೆಳ್ಳಿ ಉ ಮುಕ್ತ. ಶುದ್ದೀಕರಣದ `ಕಾಲಕ್ಕೆ ಹತ್ತು ದಲ್ಲೊ _೦ದು ಪಾಲು ಬೆಳ್ಳಿಯನ್ನು : ನೀರಿಗೆ ಸೇ ಕಸೂರಿ ೨11.12 ಯ ಯ * ್‌ರರತರಜಮಟಕ್ಟಕರರರರ್ತೂರಾಡಾ್‌ ಚ ಜು ಅದು ಮಾನವರಿಗೆ ಹಾನಿಯನ್ನು ಮಾಡದೆ ನೀರಿನಲ್ಲಿನ ಕಿ ್ರಿಮಿಗಳನ್ನು ನಾಶಗೊಳಿ ಸುತ್ತದೆ. ಬೆಳ್ಳಿ ಕ್ಲೋರಿನ್ನಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ. ಒಂದು ಚಮಚೆ ಯಷ್ಟು ಬೆಳ್ಳಿ 2600 ಕೋಟಿ ಲೀಟರುಗಳಷ್ಟು ನೀರನ್ನು ಶುದ್ಧ ೆಗೊಳಿಸಬಲ್ಲದು. ಇದನ್ನು ಗಮ ನಿಸಿ ಅಮೆರಿಕದ ಉಪ ಪಗ್ರಹ' ನೌಕೆಗಳಲ್ಲಿ ನಿ ನೀರಿನ ಶುದ್ದೀಕರಣಕ್ಕಾಗಿ ಬಳಸುವುದು ಬೆಳ್ಳಿಯನ್ನೇ. 5 ನವಜಾತ ಶಿಶುಗಳಿಗೆ ಅಂಟುರೋಗ ತಗಲಿ ಕುರುಡುತನ ಉಂಟಾಗುವುದನ್ನು ತಡೆಯಲು ವೈದ್ಯರು ಸಿಲ್ವರ್‌ ನೈಟ್ರೇಟ್‌ ಮಿಶ್ರಣವನ್ನು ಕಣ್ಣು ಗಳಿಗೆ ಹಾಕುತ್ತಾರೆ. ಸುಟ್ಟ ಗಾಯಗಳ ಚಿಕಿತ್ಸೆ ಗಂತೂ ಬೆಳ್ಳಿಯ ಮಿಶ್ರಣಗಳಷ್ಟು ಪರಿ ಣಾಮಕಾರಿಯಾದದ್ದು ಮತ್ತೊಂದಿಲ್ಲ. ಇದು ಗಾಯ ಮಾಯುವುದಕ್ಕೆ ತಡೆಯೊಡ್ಡದೆ ರೋಗಾಣುಗಳನ್ನೇ ನಾಶಗೊಳಿಸುತ್ತ ದೆ. ಗಾಯಗಳನ್ನು ಹೊಲಿಯಲು ಇಂದು ವೈದ್ಯರು ಬೆಳ್ಳಿಯ ದಾರವನ್ನು ಉಪ ಪಯೋಗಿಸುತ್ತಾ! ರೆ. ಎಲುವುಗಳನ್ನು ಜೋಡಿಸಲು ಮತ್ತು ತಲೆ ಬುರುಡೆಯ ಎಲುವು ಪುಡಿ ಪ್ರಡಿಯಾದ ಜಾಗ ದಲ್ಲಿ ಎಲುವಿನ ಬದಲು ಬೆಳ್ಳಿಯ ತಗಡು `` ಗಳನ್ನು ಬಳಸುತ್ತಾರೆ. ಉದ್ದಿಮೆಯಲ್ಲೂ ಬೆಳ್ಳಿ ಅತ್ಯವಶ್ಯ. ಅದು ಹೆಚ್ಚು ಪರಿಣಾಮಕರವಾಗಿ ವಿದ್ಯುತ್ತನ್ನು ಸಾಗಿ ಸುತ್ತದೆ. ತುಕ್ಕು ಹಿಡಿಯುವುದಿಲ್ಲವೆಂಬುದು ಬೆಳ್ಳಿಯ ಇನ್ನೊಂದು ಉತ್ತಮ ಅಂಶ. ಬೆಳ್ಳಿಯ ಸಹಾಯವಿಲ್ಲದೆ ನಾವು ಟಿ.ವಿ. ನೋಡುವಂತಿಲ್ಲ, ರೆಫ್ರಿಜರೇಟರ್‌ ಉಪ ಯೋಗಿಸುವಂತಿಲ್ಲ. ಅಷ್ಟೇ ಏಕೆ ಫೋನ್‌ ಸಹ ಮಾಡಲು ಸಾಧ್ಯವಿಲ್ಲ. ಎರಡು ಲೋಹಗಳ ಸಹಜವಾದ ಗುಣ ಧರ್ಮಗಳಿಗೆ ಯಾವುದೇ ಧಕ್ಕೆ ಬರದಂತೆ ಚೆಸೆ ( ಯುವ ಸಾಮರ್ಥ ಬೆಳ್ಳಿಗಿದೆ. ಅಲ್ಕುಮಿನಿಯಂ 'ಮತ್ತು ಉಕ್ಕು ಲೋಹಗಳನ್ನು ಜೋಡಿಸಲು ಬೆಳ್ಳಿ `ಬೇಕು. ಸಿಲ್ವರ್‌ರಿಂಕ್‌ ಬ್ಯಾಟರಿಗಳು ಹಳೆಯ ಬ್ಯಾಟರಿಗಳಿಗಿಂತ ಇಪ್ಪತ್ತು ಪಟ್ಟು ಹೆಚ್ಚು ಶಕ್ತಿ ಯುತವಾಗಿರುತ್ತವೆ. ಎಷ್ಟೋ ವೇಳೆ ಸ ಪನ ಕೈಯಷ್ಟು ಗಾತ್ರದ ಕೇವ ಲ 3.9 ಕಿಲೊ ತೂಕದ ಈ ಬ್ಯಾಟರಿಗಳು ಚಂದ್ರಗ್ರಹಕ್ಕೆ ತೆರ ಅವಯ [575 ಸಗೂ/)್ಗೂ) ಕಗಗ0ಕಕಣ ಕಕ ಘೂಕ ಘೊ ಕ್ಷ ಯ ಳಿದ್ದ ಬಾಹ್ಮಾಕಾಶ ಯಾತ್ರಿಗಳ ಎಲ್ಲ ಕಾರ್ಯ ಗಳಲ್ಲಿಯೂ ಅನುವಾದವು. ಅವರಿಗೆ ಉಸಿ ರಾಡಲು ಆಮ್ಲಜನಕ ಒದಗಿಸುವುದು, ದೇಹಕ್ಕೆ ತಂಪು ನೀಡುವುದು. ಎದೆಬಡಿತವನ್ನು ನಿಯಂತ್ರಿಸುವುದು ಮುಂತಾದ ಮಹತ್ವದ ಕಾರ್ಯಗಳನ್ನು ಇಂಥ ಬ್ಯಾಟರಿಗಳು ನಿರ್ವಹಿಸಿ ದವು. ಚಂದ್ರಗ್ರಹದಿಂದಲೇ ಬಾಹ್ಮಾಕಾಶ ಯಾತ್ರಿಗಳು ಕಳಿಸಿದ ಚಿತ್ರಗಳು ಹಾಗೂ ಧ್ವನಿ ಮುದ್ರಣಗಳನ್ನು ಭೂಮಿಯಲ್ಲಿ ಟಿ.ವಿ. ಮೂಲಕ ಪ್ರಸಾರಮಾಡಲು ಈ ಬ್ಯಾಟರಿಗಳು ಸಹಾಯ ಮಾಡಿವೆ. ಸೌರಶಕ್ತಿಯ ಮೂಲಕ ವಿದ್ಯುತ್‌ ಉತ್ಪಾದಿ ಸಲು ಸಹ ಬೆಳ್ಳಿಯನ್ನು ಬಳಸಲಾಗುತ್ತಿದೆ. ಇದು ಮೊದಲು. ಆರಂಭವಾದದ್ದು ಫ್ರಾನ್ಸಿ ನಲ್ಲಿ. ರಜತ ಬಳಿದ ಕನ್ನಡಿಗಳ ಮೂಲಕ ಇದನ್ನು ಮಾಡಲಾಗುತ್ತದೆ. ಈ ವಿದ್ಯುತ್ತಿನ ಉಷ್ಣಾಂಶ ಸುಮಾರು 3800 ಡಿಗ್ರಿಗಳಷ್ಟಿರು ವುದರಿಂದ ಕೇವಲ 50 ಸೆಕೆಂಡುಗಳಲ್ಲಿ 12.5 ಮಿಲಿಮೀಟರ್‌ ಸ್ಟೀಲಿನ ಪ್ಲೇಟನ್ನು ಕೊರೆದು ಕೊಂಡು ಹೋಗುತ್ತದೆ. ಸೌರಶಾಖ, ಲೋಹ. ಗಳನ್ನು ಕರಗಿಸಿ ಅವುಗಳನ್ನು ಸಂಪೂರ್ಣ ಶುದ್ದ ಗೊಳಿಸಿ ಬೇರೆ ಆಕಾರಕ್ಕೆ ತರಬಲ್ಲದು. ಆದ್ದರಿಂದ ದೊಡ್ಡ ಉದ್ದಿಮೆಗಳಿಗೆ ಇದು ಬಹಳ ಉಪಯುಕ್ತ. ಬೆಳ್ಳಿಯ ಇನ್ನೊಂದು ಮಹತ್ವದ ಗುಣ ವೆಂದರೆ ಅದನ್ನು ಎಷ್ಟೇ ಸಲ ಕರಗಿಸಿ ತಯಾರಿ ಸಿದರೂ ಅದು ಕಳೆದುಕೊಳ್ಳುವ ತೂಕದ ಪ್ರಮಾಣ ತೀರ ಕಡಿಮೆ. ಶತಮಾನಗಳಷ್ಟು ಹಳೆಯದಾದ ಬೆಳ್ಳಿಗೂ ಇದು ಅನ್ವಯಿಸು ತ್ತದೆ. ಎರಡನೆಯ ಮಹಾಯುದ್ದದಲ್ಲಿ ಅಮೆ ರಿಕ ಇದರ ಸಂಪೂರ್ಣ ಲಾಭ ಪಡೆದು ಕೊಂಡಿತು. ಆಗ ಪರಮಾಣು ಸಂಶೋಧನಾ ಕೇಂದ್ರವೊಂದನ್ನು ನಿರ್ಮಿಸಲು 13000 ಟನ್ನು ಗಳಷ್ಟು ವಿದ್ಯ್ಕುದ್ವಾಹಕಗಳ ಅಗತ್ಯವಿತ್ತು. ಆದರೆ ಲಭ್ಯವಿದ್ದ ಎಲ್ಲ ತಾಮ್ರವನ್ನು ಆಗಲೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆಂದು ಉಪ ಯೋಗಿಸಲಾಗಿತ್ತು. ಆದರೆ ಬೆಳ್ಳಿ ತಾಮ್ರಕ್ಕಿಂತ ಉತ್ತಮ ವಿದ್ಯುದ್ವಾಹಕವೆಂದು ಗಮನಿಸಿ ಸರ ಕಾರದ ಬಳಿಯಿದ್ದ ಬೆಳ್ಳಿಯ ಸಂಗ್ರಹವನ್ನು ಬಳ ಸಲು ನಿರ್ಧರಿಸಲಾಯಿತು. 40 ಕೋಟಿ ಟ್ರಾಯ್‌ ಔಂಸುಗಳಿಗಿಂತ ಹೆಚ್ಚು ಬೆಳ್ಳಿಯನ್ನು ಪರಮಾಣು ಸಂಶೋಧನಾ ಕೇಂದ್ರದಲ್ಲಿ ಬಳಸ ಲಾಯಿತು. ಏಳು ವರ್ಷಗಳಾದ ಮೇಲೆ ಯುದ್ದ ಮುಗಿದ ನಂತರ ಈ ಬೆಳ್ಳಿಯನ್ನು ತೆಗೆದು ಒಂದು ಸಾವಿರ ಟ್ರಾಯ್‌ ಔನ್ಸ್‌ ತೂಕದ ಸರಳುಗಳನ್ನಾಗಿ ಪರಿವರ್ತಿಸಲಾಯಿತು. ಇಂಥ ಎಲ್ಲ ಸರಳುಗಳನ್ನು ಅಳೆದು ನೋಡಿದಾಗ ಒಟ್ಟು “ತೂಕ ಮೊದಲಿಗಿಂತ ಪ್ರತಿಶತ ಒಂದು ಅಂಶದ ಒಂದು ಚಿಕ್ಕ ಪ್ರಮಾಣದಷ್ಟು ಮಾತ್ರ ಕಡಿಮೆಯಾಗಿತ್ತು! ಬೆಳ್ಳಿಗೆ ಬೇಡಿಕೆ ಈಗ ಭಾರಿ ಕಾನಿ ಬೆಳೆಯುತ್ತಿದೆಯಾದರೂ ಇನ್ನು ಮುಂದೆ ಬೆಳ್ಳಿಯ'ಗಣಿಗಳು ದೊರೆಯುವ ಸಾಧ್ಯತೆಯಿಲ್ಲ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿ ದ್ದಾರೆ. ಭೂವಿಜ್ಞಾನಿಗಳು ಸಂಭಾವ್ಮ ಪ್ರದೇಶ ಗಳಲ್ಲಿ ವಿಮಾನಗಳಿಂದ ಮ್ಮಾಗ್ನೆಟೋ ಮೀಟರುಗಳನ್ನು ಇಳಿಬಿಟ್ಟು ಬೆಳ್ಳಿಯಿರುವ ನಿರ್ದಿಷ್ಟ ಸ್ಥಳವನ್ನು ಕಂಡುಹಿಡಿಯಲು ಯತ್ನಿ ಸುತ್ತಿದ್ದಾರೆ. ಮಣ್ಣಿನ ಪರೀಕ್ಷೆಗೆ ಸುರಂಗ ಕೊರೆಯುವುದು, ಅದಿರು ಪರೀಕ್ಷಿಸುವುದರ 'ಎಮ್ಮೆ ಕಾಯಲಿಕ್ಕೂ ಲಾಯಕ್ಕಿಲ್ಲ' ಎಂದು ಯಲ್ಲಿ ಪ್ರಚಾರಕ್ಕಾಗಿ ದಿನಗೂಲಿ ಮಾಡಿದ. ಆದರೆ ಮುಂದಿನ ಎಂ.ಎಲ್‌.ಎ. ಆಗಿಬಿಟ್ಟ! ತನ್ನದೇ ಆದ ಮೂಲಕವೂ ಈ ಪತ್ತೆ ಒಂದರಲ್ಲಿ ಮಾತ್ರ ಬೆಳ್ಳಿ : | ಯನ್ನು ಅಗೆಯುವ ಕಾರ್ಯ ಆರ್ಥಿಕವಾಗಿ ಸೂಕ್ತ ವಾಗಿರುತ್ತದೆ. ದುರದೃಷ್ಟವಶಾತ್‌. ಇಂದು ಭೂಮಿಯಲ್ಲಿ ಉಳಿದಿರುವ ಬೆಳ್ಳಿ ಬಹಳ ಆಳದಲ್ಲಿದೆ. ಕಾರಣ ಅದನ್ನು ತೆಗೆಯುವ ಕಾರ್ಕ ಬಹಳ ದುಬಾರಿ ಯಾಗುತ್ತಿದೆ ಕೂಡ. ಭೂಮಿಯಿಂದ ಹೊರಬಂದಾಗ ಬೆಳ್ಳಿಯ ಅದಿರು ಕೆಂಪು ಬಣ್ಣ ದ್ದಿರುತ್ತದೆ. ಅದನ್ನು ಕುಟ್ಟಿ ನುಣುಪಾದ ಪುಡಿ ಯನ್ನಾಗಿ ಮಾಡಲಾಗುತ್ತದೆ. ನಂತರ ರಾಸಾ ಯನಿಕ ಕ್ರಿಯೆಯ ಮೂಲಕ ಬೆಳ್ಳಿಯನ್ನು ಬೇರ್ಪಡಿಸಿ ಟ್ರಾಯ್‌ ಔನ್ಸ್‌ ತೂಕದ ಸರಳು ಗಳನ್ನು ತಯಾರಿಸಲಾಗುತ್ತದೆ. ಯಾವುದೇ ವಸ್ತುವಾದರೂ, ಸಾಮಾನ್ಯ ವಾಗಿ ಹಳೆಯದಾದಂತೆ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತದೆ. ಆದರೆ ಶತಮಾನ ಗಳಿಂದಲೂ ತನ್ನ ಉಪಯುಕ್ತತೆ, ಪ್ರಾಮುಖ್ಯ ಗಳನ್ನು ಉಳಿಸಿಕೊಂಡು ಮಿಂಚುತ್ತಿರುವ ಬೆಳ್ಳಿ ಮಾನವ ಕುಲಕ್ಕೆ ಸಲ್ಲಿಸುತ್ತಿರುವ ಸೇವೆ ಅವಿ ಸ್ಮರಣೀಯ. 9 ಶ್ರಮಸಾರ್ಥಕ ಅನ್ನಿಸಿಕೊಳ್ಳುತ್ತಿದ್ದ ದುಗ್ಗಪ್ಪ ಒಂದು ಚುನಾವಣೆ ಚುನಾವಣೆಯಲ್ಲಿ ಧಿಡೀರನೆ ತಾನೆ ಪಕ್ಷ ಆಳುತ್ತಿದ್ದುದರಿಂದ ತನ್ನ ಊರಿಗೆ ಒಂದು ದೊಡ್ಡ ಸರಕಾರಿ ಆಶ್ಪತ್ರೆಯನ್ನು. ಕಟ್ಟಿ ಸುವಲ್ಲಿ ಯಶಸ್ವಿಯಾದ. ಆಸ್ಪತ್ರೆಯ ಉದ್ದಾಟನೆಯನ್ನೂ ತಾನೇ ಮಾಡಿದ. ಉದ್ಭಾಟನಾ ಭಾಷಣದಲ್ಲಿ ತನ್ನ ಜನಸೇವಾಕಾರ್ಯಗಳನ್ನು ಪಟ್ಟಿ ಮಾಡಿದ. ಇನ್ನು ಮುಂದೆ ತಾನು ಮಾಡಲಿರುವ ಮಹತ್ಕಾರ್ಯವೊಂದನ್ನು ವಿವರಿಸಿದ. “ಬೃಹತ್‌ ಪ್ರಮಾಣದ ಈ ಸರಕಾರಿ ಆಸ್ಪತ್ರೆಯನ್ನು ಉದ್ಭಾಟಸುವುದು ಒಂದು ಸಂಗತಿಯಾದರೂ ಇದಕ್ಕಿಂತ ಹೆಚ್ಚಿನ ಸಂಗತಿ ಇನ್ನೊ ಂದಿದೆ. "ಎರೋಧ ಪಕ್ಷದ ಸರಕಾರ ಆಳು ದ್ದಾಗ ನಾವು ನಮ್ಮ ಊರಿನ ಸರ್ವ ಧರ್ಮ ಸ್ಮಶಾನಕ್ಕಾಗಿ ಐದು ಎಕರೆ ಜಮೀನನ್ನು ಕೇಳಿದ್ದೆವು. ಸ್ಟ ಘನ ಸರಕಾರ 'ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮಂಜೂರು ಮಾಡಿದೆ. ಆದರೆ ಒಂದು ಸರಕಾರಿ ಆಸ್ಪತ್ರೆಯೂ ಇಲ್ಲದೇ ಇಷ್ಟು ದೊಡ್ಡ ಸ್ಮಶಾನದಿಂದ ಪ್ರಯೋಜನವಾದರೂ ಧ್ಯ ಎಂದು ಅದನ್ನು ಮಂಜೂರು ಮಾಡಿಸಿದ್ದೇನೆ. ಊರಿಗೆ ಒಂದು ಆಸ್ಪತ್ರೆ! ಅದಕ್ಕೆ ತಕ್ಕಂತೆ ಒ RE ತ್‌ ಹ ಳಾ (ಇ. ಮುಂದುವರೆಸಿದ. “ಆಸ್ಪತ್ರೆ ಟಟ ಆಯಿತು ಎಂದ ಭಾ ped ೧ ಜ್‌ ತ್‌ ಸ ಯಲ್ಲಿ ತಾವೆಲ್ಲರೂ ಅದರ ಜಗ ಯೊ ಈ ಮಾಡಿಕೊಂಡ ನನ್ನ ಶ್ರಮ ಸಾರ್ಥಕವಾಗುತದೆ. ” ತೆ % £ ತ್ತವೆ. ಸಷ ಬೌದ್ದ ಧರ್ಮದ ಕೈಪಿಡಿ ಸುಹೃಲ್ಲೇಖ: ಒಂದು ಅಪೂರ್ವಪತ್ರ 9 ತಾಳ್ತಜೆ ವಸಂತಕುಮಾರ್‌ * ಸೌಹಿತ್ತ ಪ್ರಕಾರಗಳಲ್ಲಿ ಪತ್ರ ಸಾಹಿತಕ್ಕೆ ತುಂಬ ವಿಶಿಷ್ಟವಾದ ಶುದ್ಧಾಂಗವಾದ ವಸ್ತುನಿಷ್ಠತೆಯ ಬದಲಿಗೆ ಮಾನವೀಯ ಸಂಬಂಧಗಳ ಸೂಕ್ಷ್ಮ ಎಳೆಗಳಿರು ಕೆ ತ್ತವೆ. ಅದು ಸೃಷ್ಟಿಸುವ ಆತ್ಮೀ ಯ ವಾತಾ ವರಣದಲ್ಲಿ ಶುಷ್ಕ ವಿಚಾರಗಳೂ ಕಾವ್ಯವಾಗು ತ್ತವೆ, ಹೃದ್ಯವಾಗುತ್ತವೆ. ಅಲ್ಲಿ ಏಕಮುಖ ನಿರೂಪಣೆಯಿರುವುದಿಲ್ಲ. ಆದರೆ ಸಹೃದಯನ ಪ್ರತಿಕ್ರಿಯೆಯನ್ನು ಗುರುತಿಸಿ ಮುಂದುವರೆ ಯುವ ತಾಳ್ಮೆಯನ್ನು ಗುರುತಿಸುತ್ತೇವೆ. ಈ ಸಂವಾದ ಮಾಧ್ಯಮ ಅದ್ಬುತ ಪರಿಣಾಮವನ್ನು ಸಾಧಿಸುತ್ತದೆ. ಆಪ್ತ ಅನುಭವಗಳ ಕೊಂಡಿ" ಯನ್ನು ಬೆಸೆಯುತ್ತ ಬೆಳೆಯುವ ಈ ಪ್ರಕಾರದ ಅಭಿವ್ಯಕ್ತಿ ಕಾಂತಾಸಮ್ಮಿತಿಯದ್ದು. ಭಾರತೀಯ ಸಾಹಿತ್ಯದಲ್ಲಿ ನಮಗೆ ಈ ಪ್ರಕಾರದ ಉದಾ ಹರಣೆಗಳು ತೀರಾ ಅಲ್ಪಿ ಪ್ರಮಾಣದಲ್ಲಿ ಸಿಗು ಪ್ರಾಚೀನ ಸಾಹಿತ್ಯದಲ್ಲಂತೂ. ಇಲ್ಲ ' ವೆಂಬಷ್ಟು ಕಡಿಮೆ. ಇಂಥ ಒಂದು ಅಪೂರ್ವ ಮಾದರಿ ನಾಗಾರ್ಜುನನ "ಸುಹೃಲ್ಲೇಖ'ದಲ್ಲಿ ಕಾಣುತ್ತದೆ. ಇದು ಮೂಲತಃ ಸಂಸ್ಕೃತ ಕೃತಿಯಾಗಿದ್ದು ಮೂಲವು ಇಂದಿಗೆ ಉಪಲಬ್ದ ವಿಲ್ಲ. ಆದರೆ ಅದರ ಟಿಬೆಟನ್‌ ಅನುವಾದ ವನ್ನು ಆಧರಿಸಿದ ಇಂಗ್ಲಿಷ್‌ ಆವೃತ್ತಿಯು ಪ್ರಕಟವಾಗಿದೆ. ಸ್ನಾನವಿದೆ. ಅಲ್ಲಿ ಬಹುದು. ಬೌದ್ಧಧರ್ಮದ ಮೂಲತತ್ವ ಗಳನ್ನೂ ಅನುಷ್ಠಾನ ವಿಧಾನಗಳನ್ನೂ ಆದಷ್ಟೂ ಸರಳಗೊಳಿಸಿ ಹೇಳುವುದರತ್ತ ಇದ ಲಕ್ಷ್ಮ ಕೇಂದ್ರೀಕೃತವಾಗಿದೆ. ಮೂಲದಲ್ಲಿ ಇದು ಒಂದು ಬೌದ್ದ ಪಾರಾಯಣ ಬ್‌ ಬಳಕೆ ಯಾಗುತ್ತಿತ್ತೆ ೦ಬುದಕ್ಕೆ ಆಧಾರಗಳಿವೆ. ಚೀನದ ಬೌದ್ದಯಾತ್ರಿಕ ಇತ್ತಿಂಗನ ಪ್ರಕಾರ, ನಾಲಂದೆ ಯಂಥ ಬೌದ್ದ ,ವಿಹಾರಗಳಲ್ಲಿ ಸಂಜೆಯ (ತ್ರಿಸಂಧ್ಕಾಕಾಲ) ಪ್ರದಕ್ಷಿಣೆಯ ಅನಂತರ ಭಿಕ್ಷು ಗಳು ನಾಗಾರ್ಜುನನ "ಸುಹೃಲ್ಲೇಖ', ಚಂದ್ರನ “ಸುದಾನ', ಆಯತಶೂರನ "“ಜಾತಕಮಾಲಾ', - ಅಶ್ವಘೋಷನ “"ಬುದ್ದಚರಿತ' ಮುಂತಾದ ಕೃತಿ ಗಳನ್ನು ಪಾರಾಯಣ ಮಾಡುತ್ತಿದ್ದರು. ತನ್ನ ನೈತಿಕ ಮತ್ತು ಟ್ರ Fre ಪ್ರಣಾಲಿ ಯಿಂದಾಗಿ ಇದು ಆಗ ತುಂಬ ಜನಪ್ರಿಯತೆ ಯನ್ನೂ ಗಳಿಸಿಕೊಂಡಿತ್ತು. ಇದರಲ್ಲಿ, Ci ಧರ್ಮ ಪ್ರತಿಪಾದಿಸುವ ವ ೂ ಪ್ರಜ್ಞೆ ಗಳಾದ 1) ಶ್ರುತಮಯೀ ಪ್ರಜ್ಞಾ 3 ಚಿಂತಾ / ಅಕ್ಟೋಬರ್‌ 1988 ; ಇಂದು ನೆಡುವ ಸಸಿ-ನಾಳಿನ ಬಾಳಿನ ಆಧಾರ ಇಂದೇ ಒಂದು ಸಸಿ ನೆಡಿರಿ. ಉಚಿತ ಸಸಿಗಳು ನಿಮಗಾಗಿ ಕಾದಿವೆ. ನೀವೊಂದು ಸಸಿ ನೆಟ್ಟರೆ, ಆ ಸಸಿಯಿಂದ ನೀವು ಪಡೆಯುವ ಪ್ರಯೋಜನ ಒಂದೆರಡಲ್ಲ. ಪ್ರಯೋಜನ ನಿಮ್ಮೊಬ್ಬರಿಗೆ ಅಲ್ಲ- ನಿಮ್ಮ ಮನೆಯವರಿಗೆ, ಸುತ್ತಮುತ್ತಲ ಜನರಿಗೆ, ಎಲ್ಲರಿಗೂ. ನಮ್ಮ ಪೂರ್ವಜರಿಗೆ ಮರಗಳ ಮಹತ್ವ ತಿಳಿದಿತ್ತು. ಆದ್ದರಿಂದಲೇ ಆ ಕಾಲದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿಯೂ ಮರಗಳ ಒಂದು ತೋಪು ಇರುತ್ತಿ ತ್ತು. ಪಟ್ಟಣಗಳಲ್ಲಿ ಪ್ರತಿಯೊಂದು ಮನೆಗೂ ಒಂದೆರಡು ಮರಗಳು ತಂಪಿನ ಆಸರೆ ನೀಡುತ್ತಿದ್ದವು. ಆದರೆ ಇಂದು ನಮ್ಮ ಅರಣ್ಕ ಸಂಪತ್ತು ಕ್ಷೀಣಿಸಿದೆ. ಉರುವಲಿಗಾಗಿ, ಮರಮಟ್ಟುಗಳಿ ಗಾಗಿ, ಜಾನುವಾರುಗಳ ಮೇವಿಗಾಗಿ, ಸ ಕಡಿದು ನಾಶಪಡಿಸಲಾಗಿದೆ. ಅಕ್ರಮ ವಾಗಿ ಮರ ಕಡಿಯುವುದರಿಂದಷ್ಟೆ ಅಲ್ಲ, ಕಾಳ್ಗಿಚ್ಚಿನಿಂದಲೂ ಮರಗಳು ನಾಶವಾಗುತ್ತಿವೆ- ಇದರ ಪರಿಣಾಮ ನಮ್ಮ ಭವಿಷ್ಯಕ್ಕೆ ಮಾರಕ. ನಮ್ಮ ಅಮೂಲ್ಯವಾದ ಕಾಡುಗಳು ಕಣ್ಮರೆ ಯಾದರೆ ನಮಗೆ ಕ್ಷಾಮ, ನೆರೆ ಹಾವಳಿ, ಅಷ್ಟೇಕೆ ಪರಿಸರದ ಅವನತಿ- ಎಲ್ಲವೂ ನಿಶ್ಚಿತ. ಆದರ ಒಂದು ಆಶಾಕಿರಣವಿದೆ. ನಾವು ಪ್ರಯತ್ನಿಸಿದರೆ ಈಗಲೂ ನಮ್ಮ ನಾಡನ್ನು ಹಸಿರು! ಮೆಠಗಳ ನಂದನವನವನ್ನಾಗಿಸಬಹುದು.- ಹೌದು, ಈ ಕಾರ್ಯದಲ್ಲಿ ನಿಮ್ಮ ಪ್ರಯತ್ನವೇ ಮುಖ್ಯ. ನೀವು ಒಂದು ಸಸಿ ನೆಡುವ ಮೂಲಕ ನೆರವಾಗಬಹುದು. ಸಾಧ್ಯವಾದರೆ ಇಂದೇ ಒಂದು ಸಸಿ ನೆಡಬಹುದು- ಗೂ ಕೈತೋಟದಲ್ಲಿ, ಹಿತ್ತಲಿನಲ್ಲಿ, ಹೊಲದಲ್ಲಿ, ನಿಮ್ಮ ಶಾಲೆಯ ಕಾಂಪೌಂಡಿನಲ್ಲಿ-ಎಲ್ಲಿ ಬೇಕಾದರೂ, ಒಂದೇ ಸಸಿ ಏಕೆ ಅವಕಾಶವಿದ್ದರೆ ಸಾವಿರಾರು ನೆಡಬಹುದಲ್ಲವೆ? ವೆ? ಇದು ತುಂಬಾ ಸುಲಭ; ಏನೂ ಖರ್ಚಿಲ್ಲ; ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ನೀವು ಸಸಿ ನೆಡಲು ಸಹಾಯ ಮಾಡುವ "ಯೋಜನೆಯೊಂದನ್ನು ಜಾರಿಗೆ ತಂದಿದೆ. ಇಲಾಖೆ ನಿಮಗೆ ಸಸಿಗಳನ್ನು, ಬೀಜಗಳನ್ನು ಪೂರೈಸುತ್ತದೆ; ಉಚಿತವಾಗಿ! ತ್ವರೆಮಾಡಿ! ನಿಮ್ಮ ಕೈಲಾದಷ್ಟು ನೆರವು ನೀಡಿ. ನಿಮಗೆ ಹತ್ತಿರವಿರುವ ಅರಣ್ಯ ಇಲಾಖೆಯ ಕಛೇಕೆಯನ್ನು ಸಂಪರ್ಕಿಸಿ, ಅಥವಾ ನಮಗೆ ಬರೆಯಿರಿ: f ಅಧಿಕ ಮುಖ್ಯ ಅರಣ್ಮ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಯೋಜನೆ, 54, ಅರಣ್ಯ ಭವನ, ಮಲ್ಲೇಶ್ವರ, ಬೆಂಗಳೂರು-560 003. “ಮರಗಳು ನಿಮ್ಮ ಭವಷ್ಟ ನಿಧಿ'' ೫. ಕೃತಿಗಳ ಪರ ಮಯೀ ಪ್ರಜ್ಞಾ 3) ಭಾವನಾಮಯೇ ಪ ಪ್ರಜ್ಞಾ ಗಳನ್ನು ಅನುಸರಿಸುವ ನಿರ್ದೇಶನವಿದೆ. ಗಳ ಮೂಲಕ ಬೌದ್ದಧರ್ಮದ ತಳಹದಿಯಾದ, ಅಷ್ಟಾಂಗ ಮಾರ್ಗ ಮತ್ತು ಚತುರಾರ್ಯ ಸತ ಏಂ ಇಲ) ಗಳ ಸಾಮಾಜಿಕ ಸಂದರ್ಭದ ಅಥೈೆ ೯ಸುವಿಕೆ ಸುಲಭವಾಗುತ್ತಿತ್ತು. “ಸುಹೃಲ್ಲೇಖ'ಕ್ಕೆ . ಇನ್ನೊಂದು ದೃಷ್ಟಿ ನ ಮಹತ್ವವಿದೆ. ಉಪದೇಶಾತ್ಮಕ ೦ಪರೆಯೊಂದಕ್ಕೆ ಇದು ಆದಿ ಯತು ಇವನ ಅನಂತರದವನಾದ ಚಂದ್ರಗೋಮಿನ್‌ (ಕ್ರಿಸ್ತಶಕ ಆರನೆಯ ಶತ ಮಾನ) ಇದರ ಮಾದರಿಯನ್ನು ಅನುಸರಿಸಿ "ಶಿಷ್ಠಲೇಖಧರ್ಮ ಕಾವ್ಕ' ವನ್ನು ಬರೆದಿದಾ ನೆಂಬುದು ಈ ಹೇಳಿಕೆಗೆ ಸಮರ್ಥನೆಯನ್ನೊದ ಗಿಸುತ್ತದೆ. ಇದರ ಸಾಹಿತ್ಯದ ಬಗೆಗೆ ಹೇಳುವುದಾದರೆ, ಇದು ನಾಗಾರ್ಜುನನು ರಾಜಾ ಗೌತಮೀಪುತ್ರ ನಿಗೆ ಬರೆದ ಪತ್ರದ ಸ್ವರೂಪದಲ್ಲಿದೆ. ದಕ್ಷಿಣ ಬಾರತದ ಬಹುಭಾಗಗಳನ್ನು ಆಳಿದ ಸುಪ್ರ ಸಿದ ಶಾತವಾಹನ ವಂಶೀಯನಾದ ಗೌತಮೀ ಕ ಪುತ್ರನೇ ಇಲ್ಲಿ ಉಲ್ಲೇಖಗೊಂಡವನು. "`` ಗೋದಾವರೀ ತೀರದಿಂದ ದಕ್ಷಿಣದ ಕಾವೇರಿ ವರೆಗಣ ಭೂಭಾಗದ ಒಡೆಯನಾಗಿದ. ಈತನ ಮೇಲೆ ಬೌದ್ದಗುರು ನಾಗಾರ್ಜುನನು ವಿಶೇಷ ಪ್ರಭಾವ" ಬೀರಿದ್ದಾನೆ. ಕೃತಿಯ ಆಂತರಿಕ ಮತ್ತು ಇತರ ಪುರಾವೆಗಳಿಂದ ಈ ನಾಗಾ ರ್ಜುನನು ದಕ್ಷಿಣ" ಭಾರತೀಯನೆಂಬುದು ಈಗಾಗಲೇ ದೃಢಪಟ್ಟಿದೆ. ಇತಿಹಾಸದಲ್ಲಿ ಆಗಿ ಹೋದ ಕನಿಷ್ಠ ಮೂವರು ನಾಗಾರ್ಜುನರಲ್ಲಿ ಈತನು, "ಮಾಧ್ಯಮಿಕ ಸೂತ್ರ', ಪ್ರಜ್ಞಾ ಪಾರ ಮಿತ ಸೂತ್ರ-ಇತ್ಯಾದಿ ಕೃತಿಗಳ ಕರ್ತಟಾದ ಮೊದಲನೇ ನಾಗಾರ್ಜುನನೇ ಆಗಿರಬೇಕೆಂಬ ಊಹೆಗೆ ಸಾಕಷ್ಟು ಸಮರ್ಥನೆಯೂ ಕೃತಿಯಲ್ಲಿ ರಯೇ ದೊರೆಯುತ್ತದೆ. ರಲ ರುವ ಒಟ್ಟು 123 ತೊ ೇಕಗಳಲ್ಲಿ ಯೊಂದೂ ಒಂದೊಂದು ದೃಷ್ಟಿಯಿಂದ ಬೌದ್ದ Ss ದೆ, ಧರ್ಮತತ್ಪಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾ ಒತಿಗಳನ್ನೂ ವಾಖ್ಯಾನಗಳನ್ನೂ ಮುಂದ ಬೌದ್ಧಧರ್ಮದ ೦ದೊ ೧ದಮ ತತ ಗ ಡುತ್ತದ. ಅಕೋಬ ಲ್ಲಿ pp ಶ್ಲೋಕವು ಬುದ್ದನ ಪ್ರಿ ಮಿತಿಗಳನ್ನು ಸ್ಪ ರ್ಶಿಸುತ್ತಾ ಬುದ್ಧನೂ ತ ಲಾತ ಪ್ರಶ್ನೆಗಳನ್ನು ಪಟ್ಟ, ಮಾಡುತ್ತದೆ. ಮಾತ್ರವಲ್ಲ, [RS ಸೃಷ್ಟಿಯ ಮೂಲ ಸ್‌ ಆತನಿಗೂ. ಪೂರ್ಣವಾಗಿ ಬಿಚ್ಚಿಕೊಳ್ಳ ೦ಬ ಮಹತ್ವದ ಅಂಶವನ್ನು ಹೊರಗೆಡ ಬುದ್ಧನನ್ನು ಕೂಡಾ ಮಾನವೀಯ ಅರ್ಥೈಸಿಕೊಳ್ಳಲು ಸಹಕ (MG A Ec a tc ಸ ಟಿ ಸಹಕರಿ ತ fl @ ol ಚ ಸೆ ಗೆ ಇ i 1. 1) ವಿಶ್ವವು ಶಾಶ್ವತವೆ? 2) ಅಶಾಶ್ವತವೆ? 3) ಶಾಶ್ವತವೂ ಅಶಾಶ್ವತವು ಇ ಆಗಿದೆಯೇ? ಅಥವಾ ಉಶಾ ಶ್ವತವೂ ಅಶಾಶ್ವತವೂ ಅಲ್ಲವೆ? 2. 1) ವಿಶ್ವವು ಗಣ್ಮವೆ? 2) ಅಗಣ್ಯವೆ? 3) ಗಣ್ಮವೂ ಅಗಣ್ಮವೂ ಆಗಿದೆಯೆ? ಅಥವಾ 4) ಗಣ್ಮ' ಅಗಣ್ಮವೂ ಅಲ್ಲವೆ? 3. ತಥಾಗತನು ಮರಣಾನಂತರ 1) ಇರುವನೆ? 2) ಇರುವುದಿಲ್ಲವೆ? 3) ಇರುವನೂ ಇರದಿರುವನೂ ಅಲ್ಲವೆ? ಅಥವಾ 4) ಇರುವುದೂ ಇಲ್ಲ ಇರದಿರುಪ್ರದೂ ಇಲ್ಲವೆ? 4. ಆತ್ಮವು 1) ಷರೀರದೊಂದಿಗೆಯೇ ಇದೆಯೇ ಅಥವಾ 2) ಪ್ರತ್ಯೇಕವಾಗಿದೆಯೇ? ಈ 14 ಪ್ರಶ್ನೆಗಳು ಉತ್ತರವನ್ನು ನೀಡಲಾರ ದವು. ಅವುಗಳ ಕುರಿತಾಗಿ ಚಿಂತಿಸುವ ಕಾರಣ ವಿಲ್ಲ. ಬುದ್ದನಲ್ಲಿ ಈ ಪ್ರಶ್ನೆಗಳನ್ನು ಕೇಳಿ ದಾಗಲೂ ಆತ "ಅವಕ್ಕೆ ಉತ್ತರ ಕೊಡುವ ಗೋಜಿಗೆ ಹೋಗಲೇ ಇಲ್ಲ. ಏಕೆಂದರೆ ಇವೆಲ್ಲ ಸರಿಯಾಗಿ ಎತ್ತಿದ ಪ್ರಶ್ನೆಗಳೇ ಅಲ್ಲ. ಪ್ರಶ್ನೆಯ ವಿಷಯವೇ ಅಸಿಂಧುವಾಗಿರುವಾಗ ಉತ್ತರಿ ಸುವ ಪ್ರಶ್ನೆ ಏಳುವುದೇ ಇಲ್ಲ! ಈ ಸಮಾಧಾನ ವನ್ನು ಮುಂದಿಟ್ಟು ಬುದ್ದ ಈ ಪ್ರಶ್ನೆಗಳನ್ನು ಪ್ರಶ್ನೆ! ಗಳಾಗಿಯೇ ಇರಗೊಡುತ್ತಾ ನೆ. ಇದರ ಮೊದಲಿನ ಶ್ಲೋಕ (107) ಒಂದು ಸುಂದರ ಹೋಲಿಕೆಯನ್ನು ಮುಂದಿಡುತ್ತದೆ. “ಏಕಾಗ್ರತೆ ಮತ್ತು ಪ್ರಜ್ಞೆಯುಳ್ಳ ಯೋಗಿಗೆ ಸಕಲ ಸಂಸರ ಸಾಗರವೂ ಗೋಪಾದ ಮುದ್ರೆ ಯೊಳಗಿನ ನೀರು ಮಣ್ಣಿನಲ್ಲಿ ಇಂಗುವಂತೆ ಕ್ಷ ದಲ್ಲಿ ಇಂಗಿ ಬಿಡುತ್ತದೆ”! ಕ್ಷುಲ್ಲಕ ವಿಷಯದ ನಿರೂಪಣೆಯ ಮೂಲಕ ಮಹತ್ತನ್ನು ದಾಟಿ ಸುವ ತಂತ್ರ ತುಂಬ ಸಫಲವಾದ ರೀತಿಗೆ ಇದು ಉದಾಹರಣೆ. 'ಸುಹೃಲ್ಲೇಖ'ದ ವ್ಯಾಪ್ತಿ ರೂಕ್ಷಧಾರ್ಮಿಕ ಚೌಕಟ್ಟಿನಾಚೆಗೂ ಬೆಳೆಯುತ್ತದೆ. ಮಾನವ ಸ್ವಭಾವದ: ಸೂಕ್ಷ್ಮಗಳನ್ನು ನವಿರಾಗಿ ಸ್ಪರ್ಶಿ ಸುತ್ತಾ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಇದು ಸಾರ್ವಕಾಲಿಕತೆಯನ್ನು ಸಾಧಿಸಿಕೊಳ್ಳುತ್ತದೆ. 30ನೆಯ ಶ್ಲೋಕದ ಅರ್ಥವನ್ನು ಈ ದೃಷ್ಟಿಯಿಂದ ಪರಿಭಾವಿಸ ಬಹುದು. ಇದು ವ್ಯಕ್ತಿಯನ್ನು ಅರ್ಥೈಸುವ ಬಗೆ ಯನ್ನು ಹೇಳುತ್ತ ಮಾವಿನ ಹಣ್ಣನ್ನು ಉದಾ ಹರಿಸುತ್ತದೆ, ಪಕ್ವಗೊಳ್ಳದೆ ಆದರೆ ಪಕ್ವ ಗೊಂಡಂತೆ ಕಾಣಿಸುವುದು ಒಂದು, ಪಕ್ವ ಗೊಂಡೂ ಪಕ್ಟವಾಗದಂತೆ ಕಾಣಿಸುವುದು ಎರಡು, ಅಪಕ್ವ ಅಪಕ್ಟವಾಗಿಯೇ ಕಾಣಿಸು "ವುದು ಮೂರು, ಪಕ್ವಗೊಂಡು ಪಕ್ಟವಾಗಿಯೇ ಕಾಣಿಸುವುದು ' ನಾಲ್ಕು. ಇವನ್ನು ಮಾನವ ಭಾವಕ್ಕೆ ಅನ್ವಯಿಸಿದ ರೀತಿಯಲ್ಲಿ ಅನನೃತೆ ದೆ. ಸ ಕೆಲವರ ಉದ್ದೇಶ ಒಳ್ಳೆಯದಿರುವುದಿಲ್ಲ. ದರೆ ಕ್ರಿಯೆ ಒಳ್ಳೆಯದಿರುತ್ತದೆ. ಕ ಕೆಲವರ ಉದ್ದೇಶ ಒಳ್ಳೆಯದಿರುತ್ತದೆ. ಆದರೆ ಕ್ರಿಯೆ ಒಳ್ಳೆಯದಿರುವುದಿಲ್ಲ. 3. ಕೆಲವರ ಉದ್ದೇಶವೂ ಕ್ರಿಯೆಯೂ ಕೆಟ್ಟದ್ದೇ ಇರುತ್ತದೆ.. 4. ಕೆಲವರ ಉದ್ದೇಶವೂ ಕ್ರಿಯೆಯೂ ಒಳ್ಳೆ ಯದೇ ಇರುತ್ತದೆ. 7 ಎ. Ply ಆ — ತ ಬ @ ನಾಲ್ಕನೆಯ ವರ್ಗದವರು ಮಾತ್ರ ಸ್ನೇಹಕ್ಕೆ ಯೋಗ್ಯರು, ಅವರೊಡನೆ ಮಾತ್ರ ಸ್ನೇಹ ಬೆಳೆಸಬೇಕು ಎನ್ನುತ್ತದೆ. ಅನುನಯದಿಂದ ಸೌಧಿಸಲಾರದುದನ ಭೀತಿಯ ಮೂಲಕ ಸಾಧಿಸುವ ರೀತಿಯನು. «4 92ನೆಯ ಶ್ಲೋಕ ಸೂಚಿಸುತ್ತದೆ. ನರಕದ ವಿವರಣೆ ಕೊಡುತ್ತ, ಅಲ್ಲಿ ಅನುಭವಿಸಬೇಕಾಗಿ ರುವ ಶಿಕ್ಷೆಗಳನ್ನು ವಿವರಿಸುವ ಈ ಶೋಕ ತದರ ಒಂಗು ಮಾದರಿಯನು ಮುಂದಿಡು ತ್ರದ. ಪಾಪಿಗಳಾದ ಹಸಿದ ಪ್ರೇತಗಳಿಗೆ 04 ಹೆ .. ಗುಡಾಣದಂಥ ಹೊಟ್ಟೆಯಿರುತ್ತದೆ. ಆದರೆ ಅವುಗಳ ಗಂಟಲು ಕೂದಲೆಳೆಯಷ್ಟು, ಬಾಯಿ ಸೂಜಿಯ ಕಣ್ಣಿನಷ್ಟು! ಈ ಪರ್ವತೋಪಮ ಹೊಟ್ಟೆಯನ್ನು ತುಂಬಿಸಲಾರದೆ ಅವು ಚಡಪಡಿಸುತ್ತಲೇ ಇರುತ್ತವೆ! ಕಾಮನೆಗಳನ್ನು ನಿಯಂತ್ರಣದಲ್ಲಿಡಬೇಕಾದ ಅಗತ್ಯವನ್ನು ಒತ್ತಿ' ಹೇಳುವ 35ನೆಯ ಶ್ಲೋಕವು ಇನ್ನೊಂದು ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ. ಇದರ ಪ್ರಕಾರ, ಕಾಮನೆಗಳು ' ಬಹುವಾಗಿದ್ದರೆ, ಸಂಪತ್ತು ಅಧಿಕವಾಗಿದ್ದರೆ ಅನೇಕ ಹೆಡೆಗಳುಳ್ಳ ನಾಗ ರಾಜನಿಗೆ ಒದಗಿದ ದುಃಖದಂತೆ ಸಂತಾಪಕ್ಕೆ ಕಾರಣವಾಗುತ್ತದೆ. ಆದರೆ ಆಸೆಗಳನ್ನು ಹದ್ದು ಬಸ್ತಿನಲ್ಲಿಟ್ಟವನಿಗೆ ಈ ದಾರುಣ ಸಂಕಟವಿರು ವುದಿಲ್ಲ. . ಇಲ್ಲಿ ಅನೇಕ ಕಡೆಗಳಲ್ಲಿ ಕಂಡು ಬರುವ, ಮಳೆಯ ಮೇಲೆ ಪ್ರಭಾವ ಬೀರುವ, ಸಂಪತ್ತನ್ನು ರಕ್ಷಿಸುವ, ಅರ್ಧ ಮಾನವ ಅರ್ಧ ನಾಗ ಶರೀರದ 'ನಾಗ'ಗಳ ಉಲ್ಲೇಖ, ' ಇನ್ನೊಂದು ಊಹೆಗೂ ಎಡೆಕೊಡುತ್ತದೆ. ನಾಗ ಗಳ. ಬಹುತಲೆಯ ಕಲ್ಪನೆ, ಆಗ ರೂಢಿ ಯಲ್ಲಿದ್ದಿರಬಹುದಾದ ಬಹುನಾಖಕಾತ್ವಕ್ಕೆ ಸಂಕೇತವಿರಬಹುದೆ? ಈ ದಿಸೆಯಲ್ಲಿ ಸಂಶೋ ಧನೆಯ ಅಗತ್ಯವಿದೆ. "ನಾಗ' ಜನಾಂಗವೂ ಪ್ರಸಿದ್ದವಿದೆ. " ಒಟ್ಟಿನಲ್ಲಿ ಸುಹೃಲ್ಲೇಖವು ಒಂದು ನೀತಿ ಸಂಹಿತೆಯಾಗಿಯೂ. ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಮಾನವ ಸ್ವಭಾವದ ವಿಭಿನ್ನ ಪಾತಳಿಗಳು, ಬದುಕಿನಲ್ಲಿ . ಎದುರಾಗುವ ಸವಾಲುಗಳಿಗೆ ಎದೆಯೊಡ್ಡುವ ಛಾತಿಯ ಆವಶ್ಯಕತೆ, ಕಾಲದ ನಿರಂತರ ಗತಿಶೀಲತೆ, ಆಹಾರಾದಿಗಳ 'ಹದವರಿತ ಸೇವನೆ ಇಂಥ ವಿಚಾರಗಳೂ ಸೂಕ್ತ ಉದಾಹರಣೆಗಳೊಂದಿಗೆ ಅಲ್ಲಲ್ಲಿ ಎಡೆವೃಡೆದಿವೆ. ಭಾರತೀಯ ಪರಂಪರೆಯಲ್ಲಿ ಬೌದ್ದ ಚಿಂತ ನೆಗೆ ವಿಶಿಷ್ಟ ಸ್ಥಾನವಿದೆ. ವಿಷಾದವೆಂದರೆ ಈ ರಾಷ್ಟ್ರೀಯ ಸಂಪತ್ತಿನ ಗೋಪನೆ ಮತ್ತು ಅಭ್ಯಾಸಗಳು. ಗಂಭೀರವಾಗಿ: ಮತ್ತು ಪರ್ಯಾಸ್ಕವಾಗಿ ನಡೆದಿಲ್ಲ ಎಂಬುದು. ಆ ಅಜ್ಞಾತ ಭಂಡಾರದ ಒಂದು ಅಣಿಮುತು. “ತಂ ~~ ಎತ ಗಟ ಅ ಸ್ಪ K 6 ಜೀವನದರ್ಶನ - 9 ೬ 8.ಟ. ಪಾಂಡುರಂಗಿ ಹಿರಿಯರು - ಮಕ್ಕಳು ಮಕ್ಕಳನ್ನು ಸರಿಯಾಗಿ ರೂಪಿಸುವದು ತಮ್ಮ ಕರ್ತವ್ಯವೆಂದು ಸಾಮಾನ್ಯವಾಗಿ ಎಲ್ಲ ಹಿರಿಯರು ನಂಬುವರು. ಆದರೆ ಮಕ್ಕಳನ್ನು ಸರಿಯಾಗಿ ರೂಪಿಸಬೇಕಾದರೆ ತಮ್ಮನ್ನೂ 'ಅವರೊಡನೆ ಸರಿಯಾಗಿ ' ರೂಪಿಸಿಕೊಳ್ಳುತ್ತ ಹೋಗಬೇಕಾಗುತ್ತ ದೆ ಎಂಬುದನ್ನು: ಅನೇಕರು ಅರಿತಿರುವದಿಲ್ಲ. | | ಮಕ್ಕಳು ತಮ್ಮ ಸ್ವಭಾವ ಮತ್ತು ನಡವಳಿಕೆಗಳನ್ನು ನೋಡಿ, ಕೇಳಿ, ಮಾಡಿ, ರೂಪಿಸಿಕೊಳ್ಳು ' | ವರು. ತಮ್ಮ ಮನೆಯಲ್ಲಿಯ, ನೆರೆಹೊರೆಯ ಮತ್ತು ಸಮಾಜದಲ್ಲಿಯ ಮಾತು ನಡತೆ ಕೃತಿಗಳು ' ' ಅವರಿಗೆ ಮಾದರಿಯಾಗುವವು. ಹಿರಿಯರು ಅವರೊಡನೆ ನಡೆದುಕೊಳ್ಳುವ ರೀತಿ ಮತ್ತು ಪರಸ್ಪ ರ ನಡೆದುಕೊಳ್ಳುವ ರೀತಿಗಳು ಮಕ್ಕಳ ಸ್ವಭಾವ ಮತ್ತು ನಡವಳಿಕೆಗಳನ್ನು 'ರೂಪಿಸುವವು. | ಮಕ್ಕಳೊಡನೆ ಪ್ರೀತಿಯಿಂದ ವ್ಯವಹರಿಸಬೇಕು, ಮೃದುವಾಗಿ ವ್ಯವಹರಿಸಬೇಕು ಎಂದು ಎಲ್ಲರೂ | ಒಪ್ಪುವರು. ಆದರೆ ಇದನ್ನು ಅನುಸರಿಸಲು ಬಹಳ ತಾಳ್ಮೆ, ತಿಳುವಳಿಕೆ ಬೇಕು. ಮಕ್ಕಳು ಸೋಮಾರಿ ' ಗಳಾಗಿರಲು ಎಂದೂ ಬಯಸುವುದಿಲ್ಲ. ಎಡಬಿಡದೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗ | ಬೇಕೆನ್ನುವರು. ಅವರಿಗೆ ಚಟುವಟಿಕೆಗಳನ್ನು ಒದಗಿಸುವದೇ ಒಂದು ಸಮಸ್ಕೆಯಾಗುವದು. ಆಯಾ | ಮಕ್ಕಳ ವಯಸ್ಸಿಗೆ ತಕ್ಕಂತೆ ಉತ್ಸಾಹ ತಿಳುವಳಿಕೆ ಎರಡೂ ಬೆಳೆಯುವಂಥ ಆಟದ ಮತ್ತು ' ಬೋಧನೆಯ ಚಟುವಟಿಕೆಗಳನ್ನು ಒದಗಿಸುವದು ಅಗತ್ಯ. ಮಕ್ಕಳು ಮಕ್ಕಳನ್ನು ಜೊತೆ ಮಾಡಿ | | ಅವರನ್ನು ಇಂಥ ಚಟುವಟಿಕೆಗಳಲ್ಲಿ ತೊಡಗಿಸುವದು ಹೆಚ್ಚು ಉಪಯುಕ್ತವಾಗುವದು. ಮಕ್ಕಳ ' ಪ್ರತಿಯೊಂದು ಚಟುವಟಿಕೆಯಲ್ಲಿಯೂ ಹಿರಿಯರು ಕೈಹಾಕುತ್ತಾ ಹೋಗುವದು, ದರ್ಪ ಸ ವದು. ಒತ್ತಾಯ ತರುವದು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸು ಮಕ್ಕಳಿಗೆ ಯಾವಾಗಲೂ ದಂಡನೆಯ ಬೆದರಿಕೆ ಹಾಕುವದು ಅಥವಾ ದಂಡನೆ ha | ಅವರನ್ನು ತಿದ್ದಲಾರವು. ಮಕ್ಕಳಿಗೆ ಮಾರ್ಗದರ್ಶನ ಮಾಡುವಾಗ ಶಿಸ್ತು ಮತ್ತ್‌ ಸಲಿಗೆಗಳ ಸಮ ತೂಕವನ್ನು ಕಾಯ್ದುಕೊಂಡು ಹೋಗುವದೇ ಬುದ್ದಿವಂತಿಕೆ. ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುವದು | ಮಕ್ಕಳ ಇನ್ನೊಂದು ಸ ಭಾವ. ಇದಕ್ಕೆ ಬೇಸರಪಟ್ಟು ಕೊಳ್ಳುವದು ಜಬರಿಸುವದು ಸರಿಯಲ್ಲ. ಸುಳ್ಳು | ಔಧವಾ ಹಾರಿಕೆಯ ಉತ್ತ ರಗಳನ್ನು ಹೇಳುವದೂ ಸರಿಯಲ್ಲ. ಅವರ ತಿಳುವಳಿಕೆಗೆ ಒಗ್ಗುವಂತೆ | ಸುಲಭವಾಗಿ ತಿಳಿಸಿ ಹೇಳಬೇಕು. ಮಕ್ಕಳು ಬಿರುಸು ಮಾತನಾಡುವದು, ಒರಟಾಗಿ ವರ್ತಿಸುವದು, ಅಡ್ಡ ತಿಡ್ಡ ಉತ್ತರ ಕೊಡು ವದು | ಹಿರಿಯರಿಂದಲೇ ಕಲಿಯುತ್ತಾರೆ. ಅದ್ದರಿಂದ ಹಿರಿಯರೇ ಇಂಥ ಪ ೈಪ್ಯ ತಿಯನ್ನು ಕಡಿಮೆ ಮಾಡಿಕೊಳ್ಳುವದು ಅಗತ್ಯ. ದುರ್ವಸನ, ದುರ್ನಡತೆ, ಕಪಟತನ ಇವೆಲ್ಲವೂ ಮ ಮಕ್ಕಳಿಗೆ | ಹಿರಿಯರ ಕಾಣಿಕೆಗಳೇ ಆಗಿರುತ್ತವೆ. ಇಂದಿನ ಸಾಹಿತ್ಯ ಕೃತಿಗಳು ಮ ತ್ರ ಟಿ.ವಿಗಳು ಪತ್ರಿಕೆಗಳಲ್ಲಿ ಬರುವ ವಾದ ಇಂ | ಬೆಳೆಯುತ್ತಿರುವ ಮಕ್ಕ ಳ ಮೇಲೆ ವಿಪರೀತ ಪಠಿಣಾಮವನ್ನುಂಟು ಮಾಡುವದೇನೋ ನಿಜ | ಕುಟುಂಬದಲ್ಲಿಯ ತಂದೆ ತ ನೆರೆಹೊರೆಯವರಲ್ಲಿ ಕಣ್ಣಿಗೆ ಕಾಣುವ ನಡತೆಯ ಮಾದರ ಗಳು ಉತ್ತಮವಾಗಿದ್ದರೆ, ಅಧ್ಯಾಪಕರ ಕಾಲ್ಪನಿಕ ಮಾದರಿಗಳು ಉತ್ತಮವಾಗಿದ್ದರೆ ಸಾಹಿತ್ಯ ಮತ್ತು | ಚಿತ್ರಗಳಲ್ಲಿಯ ಕಾಲ್ಪ ನಿಕ ಮಾದರಿಗಳು ಹೆಚ್ಚು ಪರಿಣಾಮವನ್ನು ಮಾಡಲಾರವು. ಲ ರಿಂದ | ಹಿರಿಯರು ತಮ್ಮ ನಡವಳಿಕೆಯನ್ನು ಉತ್ತಮವಾಗಿ ಇಟ್ಟುಕೆ. ಇಳ್ಳುವದು ಮಕ್ಕಳನ್ನು ಸರಿಯಾಗಿ ರೂಪಿಸುವ ಕಾರ್ಯದ ಒಂದು ಅವಶ್ಯವಾದ ಅಂಗ. «ಸ RS & ್ಭ N ೫ ಸಿನೆಮಾದ ನೆನಪು ತರುತ್ತದೆ. ಆದ್ಭು ತ ಲೋಕ: ವಜಗತ್ತಿನಲ್ಲಿ ಪಕ್ಷಿಗಳ ಸ್ನಾನ ಪ್ರಮುಖ. ಭತ ಲಕ್ಷಾಂತರ "ವರ್ಷಗಳಷ್ಟು ಮೊದಲೇ ಭೂಮಿಯ ಮೇಲೆ ಕಾಲಿಟ್ಟ ಹೆಗೆ ೪ಕೆ ಇವುಗಳದ್ದು. 18 ಕೋಟಿ ವರ್ಷಗಳಷ್ಟು ಹಿಂದೆ ಜೀವಿಸಿದ್ದ ಬೃಹದ್ಗಾತ್ರದ ಸರೀಸೃಪ ಗಳಿಂದ ಉತ್ಕಾ ೦ತಿಗೊಂಡ ಜೀವಿಗಳೇ ಈ ಪಕ್ಷಿಗಳು. ಸರೀಸೃಪಗಳ ದೇಹದಲ್ಲಿದ್ದ ಹುರು ಪೆಗಳೇ ಮುಂದೆ ಗರಿಗಳಾಗಿ ಮಾರ್ಪಟ್ಟವು. ಇವು ಬಿಸಿರಕ್ತ ಜೀವಿಗಳು. ಇಂದು : ಜಗತ್ತಿ ನೆಲ್ಲೆಡೆ 8650 ಪಕ್ಷಿ ಪ್ರಭೇದಗಳಿವೆ. ಭಾರತ ದಲ್ಲಿ ¢ 1200 ಜಾತಿಯ ಪಕ್ಷಿಗಳಿವೆ. ಜೀವ ಪ್ರಪಂಚದಲ್ಲಿ ಯಾವ ಜೀವಿಗೂ ಇಲ್ಲದ ಗರಿ ." ಗಳು ಪಕ್ಷಿಗಳ ಪಾಲಾಗಿವೆ. ಇದರಿಂದಾಗಿಯೇ ಮಾನವ ಆಸೆಗಂಗಳಿಂದ ಹಾರುವ ಹಕ್ಕಿಯತ್ತ ನೋಡುವಂತಾಗಿರುವುದು; ಇವನ ಹಾರುವ ಕನಸನ್ನು ಹುಟ್ಟಿ, ಹಾಕಿದುದು. ಪಕ್ಷಿ ಪ್ರಪಂಚವನ್ನು ಹೊಕ್ಕರೆ ವಿಸ್ಮಯಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ತನ್ನ ಇಂಪಾದ ಕೂಗಿನಿಂದ ಕೋಗಿಲೆ ನಮ್ಮನ್ನು ಸೆಳೆ ದರೆ, ಗರಿಬಿಚ್ಚಿ ಕುಣಿದ ನವಿಲು ನಮ ನ್ನು ಆಕರ್ಷಿಸುತ್ತದೆ. ಮಾನವನ ಮಾತನ್ನು ಅನು ಕರಿಸುವ ಗಿಳಿ ಅಚ್ಚರಿ ಮೂಡಿಸುತ್ತದೆ. ಹಾರು ತ್ತಲೇ ನಿದ್ರಿಸುವ ಬಾನಾಡಿ ಹೆಲಿಕ್ಕಾಪ್ಟ ರ್‌ನಂತೆ ಗಾಳಿಯಲ್ಲಿ ನಿಂತು ಮಕರಂದ `ಹೀರುವ 'ಸೊರಕ್ಕಿ' ನಮ್ಮನ್ನು ಮಂತ್ರಮುಗ್ಗರನ್ನಾಗಿಸು ತ್ತದೆ. 'ಸ್ವಿಫ್ಟ್‌' ಎಂಬ ಹಕ್ಕಿ ಗಂಟೆಗೆ 219 ಮೈಲು ವೇಗದಲ್ಲಿ ಹಾರಿದರೆ, ಹೆಬ್ಬಾತು 9000 ಮೀಟರ್‌ ಎತ್ತರಕ್ಕೇರಬಲ್ಲದು ದು. ಹಮ್ಮಿಂಗ್‌ ಬರ್ಡ್‌ ಸೆಕೆಂಡಿಗೆ 55 ಸಲ ರೆಕ್ಕೆ ಬಡಿದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳು ವಂತೆ ಮಾಡುತ್ತದೆ. ಕೋಗಿಲೆ ಮೊಟ್ಟೆಯಿಡು ವಾಗ ಕಾಗೆಯೊಂದಿಗೆ ಆಡುವ ನಾಟಕವಂತೂ ಸಾವಿರಾರು ಮೈಲಿ ವಲಸೆ ಹೋಗುವ ಹಕ್ಕಿಗಳ ಸ್ವಭಾವ ವಂತೂ ವಿಜ್ಞಾನಿಗಳಿಗೆ ಬಿಡಿಸಲಾಗದ ಒಗಟು. - ಹಕ್ಕಿಗಳ ಗೂಡು ಕಟ್ಟುವ ಕಲೆಯನ್ನು ನೋಡಿ ಯಾರಾದರೂ ತಲೆದೂಗಬೇಕು. ತಮ್ಮ ನೆಲೆಗೆ ಆಯ್ದುಕೊಳ್ಳುವ ತಾಣ ಮತ್ತು ಪರಿಸರ ದೊಂದಿಗೆ : ಹೊಂದಿಕೊಳ್ಳುವಂತೆ” ಗೂಡು ಕಟ್ಟುವ ಅವುಗಳ ಜಾಣ್ಮೆಗೆ. ನಮ್ಮ ಇಂದಿನ ಇಂಜಿನಿಯರುಗಳೂ ನಾಚಬೇಕು. ದರ್ಜಿ ಹಕ್ಕಿ ಎರಡು ದೊಡ್ಡ ಎಲೆಗಳನ್ನು ಕೂಡಿಸಿ ಹೊಲಿಗೆ ಹಾಕಿ ಚೀಲವನ್ನಾಗಿಸಿದರೆ, ಕೊಂಬೆಗೆ ಜೋತು ಬಿದ್ದ ಗೀಜಗನ ಗೂಡು ರಕ್ಷಣೆಯ ಭದ್ರ ಕೋಟೆ. ಟೊಳ್ಳು ಪೊಟರೆಯೇ ಮರಕುಟಿಗನ ಗೂಡಾದರೆ, ಪೆಂಡ್ಕುಲೈನ್‌ ಟಿಟ್‌ -ಹಕ್ಕಿಯ ಗೂಡು ಗಡಿಗೆಯಾಕಾರದ್ದು, ಗೋಲ್ಡ್‌ ಫಿಂಟ್‌ನ ಗೂಡು ಬಟ್ಟ ಲನ್ನು ಹೋಲಿದರೆ ಕವಲು ತೋಕೆ ಹಕ್ಕಿಯ ಗೂಡು ಬಕೆಟ್‌ ಆಕಾ ರದ್ದು. ರೂಫೆನ್‌" ಒವನ್‌ ಹಕ್ಕಿಯಂತೂ ಸಗಣಿ ಮರಳನ್ನು ಬಳಸಿ ಗೂಡು ಕಟ್ಟಿಬಿಡು ತ್ತದೆ. ಎಷ್ಟೇ ಹುಡಕಿದರೂ ಕಣ್ಣಿಗೆ ಬೀಳದ ಸೊರಕ್ಕಿಯ ಗೂಡು ಬಹು ಸುಂದರ. ಮಿಂಚು ಹುಳುಗಳನ್ನು ತಂದು ಬಂಧಿಸಿ ಬೆಳಕು. ಪಡೆವ ಪಕ್ಷಿಗಳ ಬುದಿ ಮತ್ತೆಗೆ ಎಣೆಯುಂಟೆ? ನಿಜಕ್ಕೂ ಇವು ನಿಸರ್ಗದ ಕುಶಲಕರ್ಮಿಗಳು. ಇಷ್ಟೆಲ್ಲ ವೈವಿಧ್ಯಗಳಿರುವ ಪಕ್ಷಿಗಳು. ಮಾನ ವನ ಬದುಕಿನೊಂದಿಗೆ ತಳಕು ಹಾಕಿಕೊಂಡಿ ರುವ ರೀತಿ ನಿಜಕ್ಕೂ ಬೆರಗುಹುಟ್ಟಿಸು ವಂಥದು. ಒಂದೇ ರಾತ್ರಿಗೆ ಗಿಡವನ್ನು ಅಸ್ತಿ ` ಪಂಜರವನ್ನಾಗಿಸುವ ಕಂಬಳಿಹುಳು, ಒಂದು ಜೊತೆ ದುಂಬಿ ವರ್ಷವೊಂದರಲ್ಲಿ ಆರು ಕೋಟಿ ದುಂಬಿಗಳಾದರೆ, ಒಂದು ಜೊತೆ ಇಲಿ ವರ್ಷದೊಳಗೆ 880 ಇಲಿಗಳಾದರೆ ನಮ ಬೆಳೆಯ ಗತಿಯೇನು? ಆದರೆ ನಿಸರ್ಗ ನಮಗೆ ಪಕ್ತಿಗಳನ್ನು ಕೊಡುಗೆಯಾಗಿತ್ತಿದೆ. ಕೀಟ ಭಕ್ಷಣೆ ಯಿಂದ ನಿಸರ್ಗ ಸಮತೋಲವನ್ನು ಕಾಯುವ ಪಕ್ಷಿಗಳು ಕೃಷಿ ಕ್ಷೇತ್ರದಲ್ಲಿ. ನಮಗೆ ೫ ನೆರವಾಗು ತವೆ. "ಟಿಟ್‌' ಎಂಬ ಪಕ್ಷಿಯೊ ೦ದೇ ವರ್ಷಕ್ಕೆ ಒಂದೂವ ವರೆ ಲಕ್ಷ ಕಂಬ ಳಿ ಹುಳುಗಳನ್ನು ಸ ಸಂಹ ಬಾರಿ ನನ್ನ ಬ ಜ್‌ ತಡೆದೆ ಯೆಂದರೆ, ಅದು ಎಷ್ಟು ಪ್ರಮಾಣದ ಕೀಟ ಗಳನ್ನು ಬುದನು ಕಲ್ಪಿಸಿಕೊಳ್ಳ ಭಕ್ಷಿ ಸುತ್ತದೆ ದಿಂಬು ನ್ನ ಬಹುದು. ನಮ, ನಿರ್ಲ ಇಗಿರುವ ಕಕ್ಕೆ ಗುರಿಯ ಬ್‌ ಜಸ್ಟ ಗೂಬೆ ಇಲಿಗಳನ್ನು ತಿಂದು ಬೆಳೆ ಉಳಿಸುವು pd ಎರು ಎ್ಳೆ ೧3 A pe WU ಟು ಪರಿಸರವನ ಚೂಕ್ಕಟ ಲ! 1k ಜಿ ಬ್ಯಾಕ್‌ ಸನ್ಸ್‌ ಶ್ರದೆ, ಪರಾಗಕ್ರಿಯೆಯಲ್ಲಿ ಬೀಜ ಪ್ರಸಾರ ಕಾರ್ಯದಲ್ಲಿ ಪಕ್ಷಿಗಳು ವಹಿಸುವ ಪಾತ ಅಕೋಬರ್‌ 1988 A ಒರಿದು. ಹೀಗೆ ಪಕ್ಷಿಗಳು ನಿಸರ್ಗ ಸಮ ತೋಲನಗೊಳಿಸುತ್ತಾ ನಮಗೆ ನೆರವಾಗುತ್ತಾ ಬದುಕಿಗೆ ಹತ್ತಿರವಾಗಿವೆ. ಪೂರ್ವ ಸಿದ್ದತೆ: ಇಷ್ಟೆಲ್ಲಾ ತಿಳಿದ ಮೇಲೆ ಪಕ್ಷಿಗಳನ್ನು ವೀಕ್ಷಿ ಸುವ ಅವುಗಳ ಕುರಿತು ಮಾಹಿತಿ ಸಂಗ್ರ: ಹಿಸುವ ಆಸೆ ನಿಮಗೆ ಉಂಟಾಗಿರಬೇಕಲ್ಲ ವೆ? ಪಕ್ಷಿ ವೀಕ್ಷಣೆ ಮನಸ್ಸಿಗೆ ಮುದ ಕೊಡುವ ನಿಸರ್ಗದ ಪರಿಚಯ ಮಾಡಿಕೊಡುವ ಆರೋಗ್ಯಕರ ಹವ್ಕಾಸ. ಪಕ್ಷಿವೀಕ್ಷಣೆಯಿಂದ ದೊರೆಯುವ ಸಂತೋಷ ವರ್ಣಾನಾತೀತ. ಇದು ಮನಃ ಶಾಂತಿಯ ಜೊತೆಗೆ ಆರೋಗ್ಯವನ್ನೂ ನೀಡು ತ್ತದೆ. ಇದರಿಂದಾಗಿಯೇ ಇಂದು ಜಗತ್ತಿನೆಲ್ಲೆಡೆ ಲಕ್ಷಾಂತರ ಜನ ಪಕ್ಷಿವೀಕ್ಷಣೆಗೆ ತೊಡಗಿರು ವುದು, ಪಕ್ಷಿಶಾಸ್ತ್ರದ ಅಧ್ಯಯನ ಗೈಯ್ಯುತ್ತಿರು ವುದು. ಪಕ್ಷಿ ವೀಕ್ಷಣೆಗೆ ಹೊರಡುವ ಮುನ್ನ ಕೆಲವು ವಿಷಯಗಳ ಬಗೆಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಸಾಕಷ್ಟು ಪೂರ್ವ ಸಿದ್ದತೆಯನ್ನೂ ಮಾಡಿಕೊಳ್ಳಬೇಕು. ನ ಹ ಮೈನಾ ಗಳನ್ನು ನಿಮ್ಮ ಮನೆಯ ಸು ಮುತ್ತ ಕಾಣುವಿ ರಾದರೂ, ವೈವಿಧ್ಯಮಯ ಪಕ್ಷಿಗಳನ್ನು ವೀಕ್ಷಿಸ ` ಬೇಕಾದರೆ ಕೆರೆಯಂಗಳ, ಹೊಲಗದ್ದೆ, ಹಸಿರು ಬಯಲಿಗೆ ಹೋಗಬೇಕಾಗುತ್ತದೆ. ಹೀಗೆ ಹೋಗುವಾಗ ದುರ್ಬೀನ್‌ ಒಂದನ್ನು ನಿಮ ಜೊತೆ ಕೊಂಡೊಯ್ಯಬೇಕು. ಉತ್ತಮ ಸಾಮರ್ಥ್ಯದ ದುರ್ಬೀನು ಆದರೆ ಹೆಚ್ಚು ಅನು ಕೂಲ. ಪಕ್ಷಿಗಳ ಆಹಾರ ಕ್ರಮ ಗೂಡು ಕಟ್ಟುವ ವ ರೀತಿ ದೇಹದ ಬಣ್ಣ ಎದ್ದು ಕಾಣುವೆ ಗುರುತು ಗಳನ್ನು ತಿಳಿಯುವಲ್ಲಿ ದುರ್ಬೀನು ನೆರವಾಗು ತ್ತದೆ. ಬಹಳಷ್ಟು ಪಕ್ಷಿಗಳು ಸಮೀಪ ಹೋದೊ ಡನೆ ಗಾಬರಿಗೊಂಡು ಹಾರಿಹೋಗುತ್ತವೆ "ಪೆಲ್‌ ಹಕ್ಕಿಯಂಥ ಪಕ್ಷಿಗಳು ಒಂದೆಡೆ ಕೊಳ್ಳೆ ಹಿಡಿಯಲು (ಗಿಡುಗ) ಪಕ್ಷಿಗಳ ಪಾದದ ಆಕಾರವೂ ಭಿನ್ನವಾಗಿದೆ. ಜಲ ಪಕ್ಷಿಗಳಾದ ಬಾತು, ಹೆಬ್ಬಾತು. ನೀರು ಕಾಗೆ ಗಳಿಗೆ ನೀರಲ್ಲಿ ಈಜಲು ಅನುಕೂಲವಾಗುವ ಹಾಗೆ ು ಪಾದಗಳಿವೆ. ಮಾಂಸಾಹಾರಿ ಹಕ್ಕಿಗಳ ಪಾದ ಬಲಿಷ್ಠವಾಗಿ ಸ್ನಾಯುಗಳು ಶಕ್ತಿಯುತವಾಗಿ, ಚೂಪಾದ ಮೊನೆಯುಗುರುಗಳನ್ನು ಹೊಂ ದ್ದರೆ, ಕಾಗೆ ಮೈನಾಗಳ ಕಾಲು ದುರ್ಬಲವಾಗಿವೆ. ಟಟ್ಟಭ, ಕೋಳಿ, ಉಪ್ಪ ಪಕ್ಷಿಗಳ ಪಾದ ನಡೆಯಲು ಅನುಕೂಲವಾಗಿವೆ. ಗಿಳಿಯ ಪಾದ ರೆಂಬೆಯನ್ನು ಹಿಡಿಯಲು ಅನುವಾಗುವಂತೆ ಬಾಗಿದೆ. ಪಕ್ಷಿಗಳ ಪಾದ ರಚನೆ ಅವುಗಳ ಗುರುತಿಸುವಿಕೆಗೆ ನೆರವಾಗುತ್ತದೆ. ಕ್‌ ಹಕಿ ಜಾಲ ee ಕೂರುವುದೆ ಅಪರೂಪ. ಅಂಥ ವೇಳೆಯಲ್ಲಿ ಬಟ್ಟೆಗಳನ್ನು ತೊಡಬೇಕು. ಒಟ್ಟಿನಲ್ಲಿ ನಿಮ ಸ್ನ ನಮ್ಮ ನೆರವಿಗೆ ಬರುವುದಲ್ಲದೆ ಇರುವು ಪಕ್ಷಿಗಳಿಗೆ ತಿಳಿಯಬಾರದು. ಕಿ ತ್ತಿರದಿಂದ ಪಕ್ಷಿಗಳನ್ನು ವೀಕ್ಷಿಸಬಹುದು. ಪಕ್ಷಿ ವೀಕ್ಷಣೆಗೆ ಹೊ ' ಎರಡನೆಯದಾಗಿ ಚಿಕ್ಕ ಪುಸ್ತಕ ಮತ್ತು ಪೆನ್‌ ಬಗ್ಗೆ. ಲಘು EF ನ ಸ ಜು ಸದಾ ನಿಮ್ಮ ಬಳಿ ಇದ್ದರೆ ನೀವು ಕಂಡ ಹಕ್ಕಿಯ ಕೂಗು, ಅವುಗಳ ಅಂಗಗಳ ಬಗೆಗೆ ಸಮಾ ಬಗ್ಗೆ ಟಿಪ್ಪಣಿ ಬರೆದುಕೊಳ್ಳಲು ಅನುಕೂಲ. ಜ್ಲಾನ ಇರಬೇಕಾಗುತದೆ. ಪಕಿ ವೀಕ್ಷಣೆಯಪ್ಪೆ ಇದು ಪಕ್ಷಿಯನ್ನು ಗುರುತಿಸಲು ಸಹಾಯಕ ನಮ್ಮ ಉದ್ದೇಶ. ಆದ್ದರಿಂದ ಪಕ್ಷಿಗಳನ್ನು ವಾಗುತ್ತ ದೆ ನೀವು ತೊಡುವ ಬಟ್ಟೆ ಕೂಡ ವೀಕ್ಷಿಸುವಾಗ ಅವನ್ನು ಸಗದ ೬. ಪಕಿ ಕ್ಲಿವೀಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸು ದಾಗಲಿ, ಅವಕ್ಕೆ ತೊಂದರೆ ನಿ ಡುವುದಾಗಲಿ ತ್ರದೆಯೆಂದರೆ ನಿಮಗೆ ಅಚ್ಚರಿಯಾಗಬಹುದು. ಮಾಡಕೂಡದು. ಇಬ್ಬರಿಗಿಂತ ಹೆಚು ಮಂದಿ ಆದರೆ ಇದು ನಿಜ. ಸಾಮಾನ್ಯವಾಗಿ ಮನುಷ್ಯ. ಸೇರಿ ವೀಕ್ಷಿಸುವಾಗ ಗದ್ದಲ ಆಗುವ ಸಂಭವ ನನ್ನು ಕಂಡೊಡನೆ ಪಕ್ಷಿಗಳು ಭೀತಿಗೊಂಡು ವಿರುತ್ತದೆ. ಆದ್ದರಿಂದ ಆದಷ್ಟೂ ಒಂಟಿಯಾಗಿ ಗಾಬರಿಗೊಳ್ಳುತ್ತವೆ. ಆದ್ದರಿಂದ ಪಕ್ಷಿ ವೀಕ್ಷಕ ಅಥವಾ ಇನ್ನೊಬ್ಬ ರೊಂದಿಗೆ ಸಿ ಎದ್ದುಕಾಣುವ ಬಿಳಿ, ಕಡುಗೆಂಪು ಬಣ್ಣದ ಬಟ್ಟೆ ಹೊರಡುವುದು 'ಉತ್ತವ ಮ. ಪಕ್ಷಿಗಳನ್ನು ವಿ ಗಳನ್ನು ತೊಡಬಾರದು. ಬೂದು, ಹಳದಿ. ಸುವ ಸಂಭ್ರಮದಲ್ಲಿ ಅವುಗಳ ಸ ಖಾಕಿ, ಹಸಿ ಮೊದಲಾದ ಪರಿಸರ ಹಾಳುಮಾಡುವುದಾಗಲೀ, ಮೊಟ್ಟೆಗಳನ್ನು ದೊಂದಿಗೆ ಹೊಂದಿಕೊಳ್ಳುವಂಥ ಬಣ್ಣದ ಮುಟ್ಟುವುದಾಗಲಿ ಮಾಡಬೇಡಿ. ಏಕೆಂದರೆ ” ಪಕ್ಷಿಕಾಶಿ ಎ ಈತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದಿಂದ ಪಶ್ಚಿಮ ವಾಹಿನಿ ಮಾರ್ಗವಾಗಿ ಏಳೆಂಟು ಕಿಲೋ ಮೀಟರಿನಷ್ಟು ದಾರಿಯನ್ನು ಸವೆಸಿದರೆ ರಂಗನತಿಟ್ಟು ಕಣ್ಣಿಗೆ ಬೀಳುತ್ತದೆ. ಕಾವೇರಿ ಪಾತ್ರದಲ್ಲಿರುವ ಆರು ಸಣ್ಣ ದ್ವೀಪಗಳ ಸಮೂಹದಿಂದ ಈ ಪಕ್ಷಿ ಧಾಮದಲ್ಲಿನ ಹಕ್ಕಿಗಳ ಇಂಚರ ನಿಮಗೆ ಸ್ವಾಗತ ಕೋರುತ್ತದೆ. ನಾಡದೋಣಿಯ ನೆರವಿನಿಂದ ದ್ವೀಪದ ಸಮೀಪ ಹೋದರೆ ಪಕ್ಷಿ ಪ್ರಪಂಚವೇ ಕಾಣ ಸಿಗುತ್ತದೆ. ಎತ್ತ ನೋಡಿದರೂ ಪಕ್ಷಿಗಳೇ ಪಕ್ಷಿಗಳು. ಪಕ್ಷಿಧಾಮದ ಸುತ್ತಲೂ ಇರುವ ಆಳವಾದ ನೀರು ಪಕ್ಷಿಗಳಿಗೆ ನೈಸರ್ಗಿಕ ರಕ್ಷಣೆ ನೀಡುತ್ತದೆ. ಪಕ್ಷಿ ಧಾಮದ ನಾಲ್ಕಂಚಿಗೂ ಕಾಣಬರುವ ಹೊಲ ಗದ್ದೆಗಳು ಪಕ್ಷಿಗಳ ಆಹಾರದ ಸಮಸ್ಯೆಯನ್ನು ನೀಗಿಸುತ್ತವೆ. ಕಾವೇರಿ ನದಿಯಲ್ಲಿರುವ ಮೀನು, ಏಡಿ, ಹುಳು ಹುಪ್ಪಟಗಳು ಜಲಪಕ್ಷಿಗಳಿಗೆ ಔತಣ ನೀಡುತ್ತವೆ. ಬೆಳ್ಳಕ್ಕಿ, ನೀರುಕಾಗೆ ಬಕಪಕ್ಷಿ ಮೊದಲಾದ 13 ಜಾತಿಯ ಸಾವಿರಾರು ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ. ಮೇ ತಿಂಗಳಲ್ಲಿ ವಲಸೆ ಬಂದು ವಾಸ್ತವ್ಯ ಹೂಡುವ ಹಕ್ಕಿಗಳು ಗೂಡು ಕಟ್ಟ ಮೊಟ್ಟೆ ಇಟ್ಟು ಮರಿ ಮಾಡಿ ನವೆಂಬರ್‌ ವೇಳೆಗೆ ಮರಿಗಳೊಂದಿಗೆ ಪಕ್ಷಿ ಧಾಮಕ್ಕೆ. ವಿದಾಯ ಹೇಳಿ ತಮ್ಮ ಮೊದಲಿನ ಸ್ಥಳಕ್ಕೆ ಹಿಂತಿರುಗುತ್ತವೆ. ನವೆಂಬರ್‌ ನಂತರ ಪಕ್ಷಿಧಾಮ ಬಹುಮಟ್ಟಿಗೆ ಬರಡೋ ಬರಡು. ರಂಗನತಿಟ್ಟಲ್ಲದೆ ಕರ್ನಾಟಕದಲ್ಲಿ ಮಂಡಗದ್ದೆ, ಕೊಕ್ಕರೆ, ಬೆಳ್ಳೂರು ಮತ್ತು ಹೊಸದಾದ | ಗುಡವಿ ಪಕ್ಷಿ ಕ್ಷಿಧಾಮಗಳಿವೆ. ಒಮ್ಮೆ ನೀವು ಈ ಪಕ್ಷಿ ತ್ಷಧಾಮಗಳಿಗೆ ಭೇಟ ನೀಡಿ, ಪಕ್ಷಿ ಜಗತ್ತ ನ್ನು ವೀಕ್ಷಿಸಿ | ದರೆ ಮುಂದೆದೂ ಪಕ್ಷಿ ಪ್ರೇಮಿಯಾಗಿಯೇ ಉಳಿಯುವಿರಿ. ಪಕ್ಷಿಗಳಲ್ಲಿನ ಸಾಮರಸ್ಮ, ಹೊಂದಾಣಿಕೆ | ಜೀವನ ನಮ್ಮ ಬದುಕಿಗೆ ಪಾಠ ಹೇಳುತ್ತದೆ. ಹೊಸ ದಿಕ್ಕನ್ನು ತೋರುತ್ತದೆ. ಮುಂದಿನ ಬಾರಿ | ಮೈಸೂರಿಗೆ ೭ ಬಂದಾಗ “ಪಕ್ಷಿಕಾಶಿ' ರಂಗನತಿಟ್ಟುವಿಗೆ ಭೇಟ ಕೊಡಲು ಮರೆಯಬೇಡಿ. | ಅಗಸ್ಟಿನಿಂದ ನವೆಂಬರ್‌ ಪಕ್ಷಿಧಾಮಕ್ಕೆ ಭೇಟ ಕೊಡಲು ಸೂಕ್ತ ಕಾಲ. ಡಿ. ಪೆಲಿಕನ್‌... $4 ಪಕ್ಷಿಗಳ ಆಹಾರ ಕ್ರಮಗಳಿಗನುಸಾರವಾಗಿ ಕೊಕ್ಕುಗಳು ರಚನೆಗೊಂಡಿವೆ. ಮಾಂಸಾಹಾರಿ ಪಕ್ಷಿ ಗಳಾದ ಗಿಡುಗ, ಹದ್ದುಗಳ ಕೊಕ್ಕು ಬಲಿಷ್ಠವಾಗಿ, ಚೂಪಾಗಿ ಬಾಗಿದೆ. ಇದರಿಂದ ಕೊಳ್ಳೆ ಮಾಂಸ ಹರಿಯಲು ಸುಲಭವಾಗುತ್ತದೆ. ಆಹಾರ ಧಾನ್ಯ ತಿನ್ನುವ ಗುಬ್ಬಿ ನವಿಲುಗಳ ಕೊಕ್ಕು ಸಣ್ಣದಾಗಿದ್ದರೆ, ಮರಕುಟಿಗ, ಚಂದ್ರಮುಕುಟ ಹಕ್ಕಿಯ ಕೊಕ್ಕು ಮರ ಕುಕ್ಕಿ ಹುಳು ತೆಗೆಯಲು ಮತ್ತು ಮಣ್ಣಿನಿಂದ ಹುಳು ಹೆಕ್ಕಲು ಅನುವಾಗುವಂತೆ ಉದ್ದವಾಗಿ ಚೂಪಾಗಿದೆ. ಪಕ್ಷಿಯ ಚ್ಟ ಉದ್ದವಾಗಿದ್ದರೆ ಸೂರಕ್ಕಿಯ ಕೊಕ್ಕು ಮಕರಂದ ಹೀರಲು ಸಣ್ಣದಾಗಿ ಬಾಗಿದೆ. ಹೀಗೆ ಕೊಕ್ಕಿನ ಸಹಾಯದಿಂದ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ವಾ ಮಾಹಾ ಮಾಮ EEE ಪೂವವ ತವಾ ಕಾಗೆಯಂಥ ಆಕ್ರಮಣಕಾರಿ ಪಕ್ಷಿಗಳು ಮೊಟ್ಟೆ ಮರಿಗಳನ್ನು ಕಬಳಿಸಲು ಕಾದು ಕುಳಿತಿರುತ್ತವೆ. . ಅಲ್ಲದೆ ಕೆಲವು ಪಕ್ಷಿಗಳು ಭಯಗೊಂಡು ಗೂಡಿನ ಬಳಿ ಸುಳಿಯದಿರುವ ಸಂಭವವೂ ಉಂಟು. ವೀ ಕಣೆಯ ಕಲೆ: 27 ಸಂ ಗ ಬ (ಇ ಈಗ ನೀವು ಜನಜೆಂಗುಳಿಯನ್ನು ಬಿಟು, ಗದ ಲ್ನ [3% ಆಳ ಡೆ ತಡಾ ಜೆ ಇ - ಪಿ ಸ್ನ ಹ py ಲದ ಪರಿಸರವನು ತೊರೆದು ನಿಸರ್ಗದ ಮಡಿ p38 ನ ಫಿ - ) ನ ಗೆ AAA ೧ ಸ A ಇ ಲಿಗೆ ಬಂದಿದಿ ( ನಿಸರ್ಗದ ರಮಣೀಯತೆ ಪಾ ಇಚ್ಛೆ $ ನತು ದ್‌ ಎಸ ಗ APY pl ದಳ 7 ಗಿ ಮಬ ಯಾಂ ಮಂತ್ರಮುಗ ರನ್ನಾಗಿಸಿದಿ. ಪಾ ಲು ಇಕ್ಕೆ Moped ded (ಗಾ ಆತ್‌ ೨ ek ಇದತ ನೀರವವನೂ ಹೀ ಅಜ್ಞಾತ ಹಕ್ಕಿಯ «4 ಕ 4 ಇಗೆ ಗಾ? ಜೋಡಿಂ ಇಗ ಿ ಬಳೆ ತ 1 - - ವ್ರ ` ಇ ತ್ಕ On ಕೂ ಏಂದು UY NS ಟು, ಎಚಿ ಒ/! ಯಿಂದ A N 646) ೩ ನಗಿ ಲ ಭಿ y Hh ಆಲಿಸಿ. ಸದಿ ೮ ಬರುವತ ಸಾಗಿ. ಮಂ ed ಹಿಜರಿ WN ರ ದ್ನ ಳೆ ಂ್‌ ಅತೆ ye ಬ ಕಾಣದ ರ್‌ ೨ ks ಟ್‌ ಷಿ me pe ದ್‌್‌ ಗಿಡಗಳ ನಡುವೆ ಅಡಗಿಕೊಳಿ,, ಪಕ್ಕಿ ನಿಮ 4 Ar ac. Sr EAS U ಗೆ ಆಅ DOW ತ್ರ ಟಬಹುಯಿ ಸತ್ಸೇಃ ಮೇ ಗಾತ ಳಂ Jv - es CNTY, ೨% ಎಟ ಪಲಗ ಒಟ ಒರಿ ಹಾ ಕಾದ ಹಾಯಿಸಿ. ಬೇಸರಗೊಂಡು ಸದ್ದು ಮಾಡೀರಿ ಚೋಕೆ! ನೀವು ಯಶಸ್ವಿ ಪಕ್ಷಿ ವೀಕ್ಷಕರಾಗು ವುದು ಮರಗಿಡ, ಪೊದೆಗಳ ನಡುವೆ ಹೇಗೆ ಯನ್ನು ಮೈಗೂಡಿಸಿಕೊಂಡು, ಕಲ್ಲಿನಂತೆ ಅಚಲರಾಗಿರುವುದನ್ನು ಕಲಿತರೆ ಬಹುಬೇಗ ಪಕ್ಷಿಯ ಇರವನ್ನು ಪತ್ತೆ ಹಚ್ಚಬಹುದು. a ನಿಧಾನಗತಿಯ ಚಲನೆ, ಟ್‌ AeA pt) ) ಅ — ಜಾಗ್ರತೆ, ತಾಳ್ಮೆಯ ಮನೋಭಾವ ಮಾತ್ರ pA] ಲ AN ನಿಮ್ಮನ್ನು ಪಕ್ಷಿ ಪ್ರಪಂಚಕ್ಕೆ ಕರೆದೊಯ್ಲುತ ೬ «೩ ಅಹಿ / ಲಿ ವಿ ಎ pT PRR ನೌ ಎ ಕ್ಯಾ ದೆಂಬುದನ್ನು ನೆನಪಿನಲ್ಲಿಡಿ. ಅಂಥ ವೇಳೆಯಲ್ಲಿ pe ಬ ಮಾತನಾಡುವಂತಿಲ್ಲ ಗದಲ ಎಬ್ಬಿಸು ee PR | ವಂತಿಲ್ಲ. ಕಾಫಿ ತಿಂಡಿಗಳ ಮಾತಂತೂ Ae ಕಟ ಎರು Nt ಎಡ ಓದ ಧರಾ ನದರ್‌ ಕಳಾ ರಾಂ ಕ TAT A Tae © Ae WO ಒಂ ಅದಿರಿ ಹೋಗಿ ಳಳ ನ್ನು ಆಧ Pr ಗಾಗ ಇಸ್‌ ಫ್‌ ಕಾ ಕತ ಭಂಗಿ ತಡ ಒಂ ue ಧ್ರ ಎ ಮಾಹಿತಿಗೊಂದಿಷ್ಟು ಮನೆಗೆಲಸ ಪಕ್ಷಿ ವೀಕ್ಷಣೆ ಮುಗಿಸಿ ಮನೆಗೆ ಮರಳಿದ ನಂತರ ಒಂದಿಷ್ಟು ಮನೆಗೆಲಸ ಮಾಡಬೇಕು. ಪುಸ್ತಕ ದಲ್ಲಿನ. ಟಪ್ಪ ಣೆಯನ್ನು ವಿವರವಾಗಿ ಮತ್ತೊಂದು ಪುಸ್ತಕ ಅಥವಾ ಡೈರಿಯಲ್ಲಿ ಬರೆದಿಡಬೇಕು. ಹಾಗೆ ಬರೆದಿಡುವಾಗ. ಅಂದಿನ ದಿನಾಂಕವನ್ನು ನಮೂದಿಸಲು ಮರೆಯಬೇಡಿ. ಪಕ್ಷಿ ವೀಕ್ಷಣೆಯ ನಿಮ್ಮ ಅನುಭವವನ್ನು ವಿವರವಾಗಿ ಬರೆಯಿರಿ. ಇದು ನೀವೆ ಪ್ರ ಮಾಡಬೇಕಾದ ಪ್ರಮುಖ ಮನೆ ಗೆಲಸೆ. ಇದು ಮುಂದೆ ಪಕ್ಷಿಗಳ ಅಧ್ಯಯನ ಮತ್ತು ಪುನರ್‌ ವೀಕ್ಷಣೆಗೆ ನೆರವಾಗುತ್ತದೆ. ಈಗ ನೀವು ಪತ್ತೆ ಹಬ್ಬ ವಿವರ ಸಂಗ್ರಹಿಸಿದ ಪಕ್ಷಿಯ ಹೆಸರು ಮತ್ತು ಅದರ ಬಗೆಗಿನ ಹೆಚ್ಚನ ಮಾಹಿತಿ ಬೇಕಲ್ಲವೇ? ಇದಕ್ಕಾಗಿ ನೀವು ಡಾ॥ ಸಲೀಂ ಅಲಿಯವರ ಪುಸ್ತಕಗಳ ನೆರವು ಪಡೆಯಬಹುದು. ಸಲೀಂ ಅಲಿಯವರ 'ದಿ ಬುಕ್‌ ಆಫ್‌ ಇಂಡಿಯನ್‌ ಬರ್ಡ್ಸ್‌' ಪುಸ್ತಕದ ವಿವರಣೆ ಮತ್ತು ಚಿತ್ರಗಳು, | ನೀವು ಕಂಡ ಪಕ್ಷಿಯನ್ನು ಗುರುತಿಸಲು ಸಾಕು. ಕನ್ನ ಡದಲ್ಲೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 'ಹಕ್ಕಗಳನ್ನು ಗುರುತಿಸು” ಎಂಬ ಕಿರು ಹೂತ್ತಿ ಗೆಯನ್ನು ಪ್ರಕಟ ದೆ. ಹೆಚ್ಚನ ನ ಮಾಹಿತಿಗಾಗಿ ಸಲೀಂ ಅಲಿ ಮುತ್ತು ಧಿಲ್ಲೋನರವದ ಸಂಪಾದಕತ್ವ ದಲ್ಲಿ ಪ್ರಕಟಗೊಂಡಿರುವ "ದಿ ಹ್ಯಾಂಡ್‌ ಬುಕ್‌ ಆಫ್‌ ಬರ್ಡ್ಸ್‌ ಇಂಡಿಯಾ ಆಂಡ್‌ ಪಾಕಿಸ್ತಾನ' ಪುಸ್ತ ಕವನ್ನು ಬೇಕಾದರೆ ಓದಬಹುದು. ಸಾಧ್ಯವಾದರೆ ಪತ್ತ ಶಾಸ್ತ್ರಜ್ಞ; ರನ್ನು ಭೇಟ ಮಾಡಿ ಹೆಚ್ಚನ ಎ ಎವರ ಪಡೆಯಿರಿ. ನೀವೀಗ ಪಕ್ಷಿಯ ಹೆಸರು, ಅದರ ಮಾಹಿತಿ ತಿಳಿದು ಸ೦ತೋಷಗೊಂಡಿದ್ದೀರಿ. ಪಕ್ಷಿ ವೀಕ್ಷಣೆಯ ಹವ್ಕಾಸವೇ ಅಂಥದು! ತಾಳ್ಮೆ ವಹಸಿ, ಪ್ರಜ ವೂ ಸಸ್ಯವು ತೊಡಗಿದರ ಆದಷ್ಟು ಬೇ?! ನೀವು ಪರಿಪೂರ್ಣ ಹುಕ್ಷಿ ವೀಕ್ಷಕ ರಾಗುವುದರಲಿ ಲ್ಸ ೦ಶವಿಲ | rE} Po) 2 ಸಂರಕ್ಷಣೆಯ ದಿಕ್ಕನಲ್ಲಿ > pe | | Jp) ped we? wg? wy ಈ ed ರ ೪ ಹಂರಕಹ ಕೂಡ ನಿಮ್ಮ ಕ | ಗರಿಗಳಿಗಾಗಿ ಮೇಲಿಂದ ಕಣ್ಣರೆಯಾಗಿಬಿ, ಬಳ್ಳಾರಿ ಮ | ೩ ಇಸಿ 3ಎ ಎನಿಸಿ ಹ my ANTS PN a ಟ್ಟ | by. ಶ್ರೇ ಇದು ಜೀಲಚೆಟುಕ. ದೂ ಇಂದು ಎನಾಶ£ ' ಕ 4 ತಾ ಕ “2 {Oe Dee au ಜ್‌ 5 00 ವರ್ಷಗಳಲಿ 4 (00 ಎಪಿ ರು 123 wed ೮ ಲಿ ತಿ ಅರಿ ಮುಚ > K K ಛ್‌ ಫ «ಖಿ ಇಸ್ಟ್‌ ಳ್‌ ಇಳೆ ಇ ಕೆೊ.ಇೊಡಡು ನಿಸರ್ಗ: ಹಿ ಸೋಜ? 7 ಳಾನಿ ಪ್ಪ ವಾ, ಕಾಡ್ಯ ಇಳಾ ಇಗ ನೊ | ಯಿೊಂಧಲೇ ಪಕ್ಕೆ : ನ ಬೀಳು. ರರ” ಇ? ಪ್ಪ ತ್‌್‌, ಕ pds ಟ್‌ ನೆ ತಾಗಿ 4 2 ಔ ಹ ಬೆಳೆ ಸುಪು್ರಜರಿ ೨ಬ. ಖಾಲಿ ಜೌಾಗಗಳಲ್ಲ ಮುರ ನ) ವಚುವ್ರುಬಾಲಿಲಿದು ಹ್ಮ ಸಲಿ ತ್ಯ CN ಶಕ್ತಿಗಳಿಗೆ 3೬ eR ಎಎ ಲಿ ಕಾಕ್‌ ಹೆ. ಆ "ಛ ಬಗೆ ಶಿಳುವಳಕ ೧" ಗಳ ಬ $x | \ | ಸೌ pds end) pe? ee ಗ) ಇಕಾ ಷ್ಣ 37 ನಲ್ಲಿ | ಆಸಿ ತೂಡಗುಬಂತ ಪರಾಡಬೇಕು 37 ಚಿಲ್ಲಿ ಪಾ ಪುಲ್ಲ NA ಲೂ ಠಕ್ಕ ಕರೆಜೊಲಿಯು ದಾಗಲೂ ಹೊಸದೇನಃ ಕ ಕ > ನ್ಗ » ಪಾಸ ಚೆ ಬಿಜಲೆ ಮುತ್ತಂದೂ ಬಿಡುವ pe wh ಉಲಾ ಸಳ ಕಾರಣವಾಗುತ್ತದ. ತ ಯಾಗುತ್ತದೆ ಭಂಗವ ತಿಟ್ಟು net J a gy 4. ORO NETIC $d ಲ್ಲ ಗ ೧ ಕುಲಿ ವೀಕ್ರಣು ಯಿಂದ ಹೊಟ್ಟೆ ತಂಜುವುದಿಲ್ಲ ಬದುಕುವು ದಿಲ್ಲ ಮಾನವನಿಗೆ ಪಕ ವೀಕ್ಷ; ಮುಸ್ಸಂಜೆಯ ಡಿನಗಳ ಲ್ಲಿ ಮಾಡಲು ಏನೂ ತ, ನ ಗೊಣಗುತ್ತ ತನ್ನ ಹೆಮ್ಮದಿಯನ್ನು ಕ ಕೊತೆ ಇಮೋ ರ ' ನಾಗುತ್ತಾನೆ. ಆದರೆ ಪಕ್ಷಿ ae ಹ ವ್ಯಾಸ ಒಂದಿದ್ದರೆ: ಯು ಅವನನ್ನು ಪ್ರಕೃತಿಯ ಮಡಿಲಿ ಡೆ ಕರೆದೊಯು ದೆ. ಆ ಆರೋಗ,, ಸಂತೆ ೋಷಗಳನ್ನು ಯಃ ಎ ತನ್ನನ್ನು ತಾನೀ | ಸರಾ ವ ಆ ಪಜ! | ಮರೆಯುವಂತೆ ಮಾಡುತ್ತದೆ.'' ಎಂಬ ಸಲೀಂ ್ಲ ಲಿಯವರ ಎಷ್ಟೊಂದ: ಅರ್ಥಪೂರ್ಣ! ₹ A _ ಅಕೋಬರ್‌ 1985 ಅಕಾರವನು ಗಮನಿಸಿ. ನೀವು ೦ಡ ಗಮನಿಸಿದರೆ, ಪಕ್ಷಿಯನ್ನು ಗುರುತಿಸುವ ಪಕಿಯನು ನಿಮಗೆ ಪರಿಚಿತವಾದ ಕಾಗೆ. ಕಾರ್ಯ ಸುಲಭವಾಗುತ್ತದೆ. ಕೊಕ್ಕು ಮತ್ತು ಗುಬಿ.ಗಳೊಂದಿಗೆ ಹೋಲಿಸಿ ನೋಡಿ. ಅದರ ಪಾದಗಳನ್ನು ಮನಿಸುವುದರೊಂದಿಗೆ ಪಕ್ಷಿ ಚಲನವಲನಗಳನ್ನು ಎಚ್ಚರಿಕೆಯಿಂದ ಗಮ ಯನ್ನು ನೋಡಿದ ಜಾಗ, ವಾತಾವರಣ ಗಿಡ ನಿಸಿ. ಪಕ್ಷಿಯ ಗಾತ್ರ, ೭ ಣ್ಣ, ಕೂಗು ಮತ್ತು ಮರಗಳು, ಪಕ್ಷಿಯಿದ್ದ ಪರಿಸರ. ಹವಾಮಾನ, ಅದರ ಚಟುವಟಿಕೆಗಳನ್ನು ಪುಸ್ತಕದಲ್ಲಿ ನೆಲ ತೇವಗೊಂಡಿತ್ತೋ ಹೇಗೆ? ಪಕ್ಷಿಯನ್ನು ಗುರುತು ಹಾಕಿಕೊಳ್ಳಿ. ಸಾಧ್ಯವಾದರೆ ಪಕ್ಷಿಯ ಕಂಡ ವೇಳೆ ಇದನ್ನೆಲ್ಲಾ ಪುಸ್ತಕದಲ್ಲೀಚಿಕ್ಕದಾಗಿ ಕರಡು ಚಿತ್ರವೊಂದನ್ನು ಬಿಡಿಸಿ. ಪಕ್ಷಿ ಟಿಪ್ಪಣಿ ಮಾಡಿಕೊಳ್ಳಬೇಕು. ಸಾಧ್ಯವಾದರೆ ಯೊಂದನ್ನು ಪತ್ತೆ ಹಚ್ಚಿದ ಮೇಲೆ ಅದನ್ನು ಪಕ್ಷಿಯ ಗೂಡನ್ನು ಪತ್ತೆ ಹಚ್ಚಿ. ಇದರಿಂದ ಗುರುತಿಸುವ ಕುತೂಹಲ ಮೂಡುತ್ತದೆ. ಪಕ್ಷಿಯ ಆಹಾರಾಭ್ಯಾಸ, “ಗೂಡು ಕಟ್ಟಿದ ರೀತಿ ಪ್ರಾರಂಭದಲ್ಲಿ ಹಕ್ಕಿಯನ್ನು ಗುರುತಿಸುವುದು ಯನ್ನು ತಿಳಿಯಬಹುದು. ಪ್ರಾರಂಭದಲ್ಲಿ ಕಷ್ಟಸಾಧ್ಯವೆನಿಸಿದರೂ, ದಿನಗಳೆದಂತೆ ಈ ಕಲೆ ಕಂಡ ಕಂಡ ಪಕ್ಷಿಗಳನ್ನೆಲ್ಲಾ ಬೆನ್ನಟ್ಟಿ ಹೋಗ ನಿಮ್ಮ ಕೈವಶವಾಗುತ್ತದೆ. ಹಕ್ಕಿಯ ಕೂಗು ಬೇಡಿ. ಯಾವುದಾದರೊಂದು ಪಕ್ಷಿಯನ್ನು ಮತ್ತು ಇಂಚರದಿಂದ ಅದನ್ನು ಜಾ ವೀಕ್ಷಿಸಿ ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿದು ವುದು ಸುಲಭವಾದರೂ ಮೊದಮೊದಲು ಇ ಕೊಳ್ಳಿ. ಪಕ್ಷಿಯನ್ನು ವೀಕ್ಷಿಸುವುದರ ಜೊತೆಗೆ ರಿಂದ ಮೋಸ ಹೋಗುವ ಸಂಭವೇ ಹೆಚ್ಚು. ನಿಸರ್ಗದ ಸೌಂದರ್ಯವನ್ನು ಸವಿಯಲು ಪಕ್ಷಿಯ ಪಾದ ಮತ್ತು ಕೊಕ್ಕನ್ನು ವಿಶೇಷವಾಗಿ ಮರೆಯಬೇಡಿ. 9 ನಿಮಗೆ ಈ ಸಮಸ ಈ ಸಮಸಿಗಳಿವವು? ವಜ? ಯು) ಉಂಟಾಗುವುದು, ತೇಗುವುದು & ಎಪ್ಪತಿಂದರೂ ಸಾಕಾಗದಿರುವುದ್ದ, | ಏದುಸಿರು ಬಿಡುವುದು, ಆಲಸ್ತ್ಥ , ಆಹಾರ ತೆಗೆದುಕೆ. ಇಂಡೊಡನೆಯ "ವು, ಆಗಾಗ ವ್ಯಾಸ್‌ ಮಾಡಬೇಕೆಂದೆನಿಸುವುದುಮಲದಲ್ಲಿ ಔಷಧಗಳ ಅಂಗಡಿಗಳಲ್ಲಿ ಇಡಾ ಕಾನ ಓಕರಕೆ ಬರುವಂತಿರುವುದು, ಬಾಯಿ ರುಚಿ ಮತ್ತು ಜನರಲ್‌ ಸ್ಟೋರ್‌ ವುದು, ಉಸಿರುಕಟ್ಟಿದಂತಾಗುವುದು, ಪಕ್ಕಗಳಲ್ಲಿ ಮತ್ತು ಸಂದಿಗಳಲ್ಲಿ ಗಳಲ್ಲಿ ದೊರೆಯ 1 ಮು ಸ ಸಾ ಕಪ ಶು ಇ [3 a (1! ;" ದೊರೆಯುತ್ತದ. ಬಾರವಾಗಿರುವುದ ಬ್ಲೊಟ್ಟಿ ಬಾರವಾಗಿರುವುದು, ಹೊಟ್ಟಿ ಎಬಿಕೊಂಡಿರು ವುದು, 2 be "ಮಿಯ (ಬಿಳಿಚಿಕೊಳ್ಳುವುದು ) ಎದೆಯಲ್ಲಿ ಕಫಸೇ ಮ್ಲ ಆಯಾಸ ಇತ್ಯಾದಿಗಳ ಸಮಸ್ಯೆಗ ಳನ್ನು `''ಗ್ಯಾಸ್ಗೊ ಇನ್‌” ಪುಹರಿಸುತ್ತ ದೆ. ಇದು ಪೌಡರ್‌ 'ಮತ್ತು ಕ್ಯಾಪೂಲ್‌ ರೂಪದಲ್ಲಿಕೆ ಪ್ರಭಾವಶಾ ಲಿ ಆಯುರ್ವೇದೀಯ ಔಷಧ ಕರ್ನಾಟಕಕ್ಕೆ ವಿತರಕರು: ಮೆಸರ್ಸ್‌ ವೆಂಕಟೇಶ್ವರ ಏಜನ್ಸೀಸ್‌ 13, ಬಿವಿಕ್‌ ಐಯಂಗಾರ್‌ ರೋಡ್‌ ಬೆಂಗಳೂರು 560 053, bs: ನಂ: 74207 ಗ್ಯಾಸ್ಟ್ರೋಜನ್‌ ಈಗ ಕೊಲ್ಲಿ ರಾಷ್ಟ್ರವಾದ ಮಸ್ಕಾಟ್‌ನಲ್ಲಿಯೂ ದೊರೆಯು ಎತ್ತದೆ. ಮಾರ್ಸ್‌ ಮೆಸಸ್‌ನ' ಬಿನ್‌ಸಿನಾ ಫಾರ್ಮಸಿ, ಪೂ (ಫೀಸ್‌ ಸ್ಟೇ ತತ ಸಂಪ ಫ್ರೆಂಚ್‌ ಕಥೆ p pee * . ಬಲಿದೊಮ್ಮೆ ಪಾರಿಸ್ಸಿನಲ್ಲಿ ಒರೆದು ಬಿಲ್ಲಿಂಗಿನ ನಾಲ್ಕನೇ ಅಂತ್ರಸಿನಲ್ಲಿ ದ್ಯುತಿ ಯ್ಮಲ್‌ ಎಂಬ ವ್ಯಕ್ತಿ ವಾಸಿಸುತ್ತಿದ್ದ. ಅವನು. ಯಾವುದೇ ಗೋಡೆಯೊಳಗಿಂದ ನಿರಾತಂಕ ವಾಗಿ ತೂರಿ ಹೋಗುತ್ತಿದ್ದ. ಸರಪಳಿಯ ಕನ್ನ ಡಕ ಚಿಕ್ಕ ಗಡ್ಡಧಾರಿಯಾದ ಆತ ರಿಜಿಸ್ಟಾ ರ್‌ ಆಫೀಸಿನಲ್ಲಿ ಒಬ್ಬ ಗುಮಾಸ್ತ. ನಲವತ್ತು ವರ್ಷಗಳು ದಾಟುವವರೆಗೆ ಅವ ನಿಗೆ ತನ್ನ ಶಕ್ತಿಯ ಅರಿವಿರಲಿಲ್ಲ. ಒಂದು ದಿನ ರಾತ್ರಿ. ಆ ಬಿಲ್ಡಿಂಗಿನಲ್ಲಿ ಕರೆಂಟ್‌ ಹೋಗಿದ್ದ ರಿಂದ ಕತ್ತಲೆಯಲ್ಲಿ ಅವನು ಗಾಬರಿಯಿಂದ ಅತ್ತಿತ್ತ ತಿರುಗಾಡಿದ. ಕರೆಂಟ್‌ ಬಂದನಂತರ ನೋಡಿದರೆ ಬಿಲ್ಡಿಂಗಿನ ಆ ಕೊನೆಯಲ್ಲಿರುವ ಹ ಘನ ಲ್ಲಿರಬೇಕಾದ ತಾನು ಈ ಸ ನ ಸರದ ಹ ೪ ಬಾಗಿಲು: ನ pd ಹತ್ತಿರ ಹೋದ. ಯಿಡ್‌ ಗ್ರಂಥಿಯ ಒಳಭಾಗ ಗಟ್ಟಿಗೊಂಡಿದು ಒ | 4 ಮೂಲ: ಮಾರ್ಸೆಲ್‌ ಐಮೇ ಅನು: ಆರ್‌.ವಿ, ಕಟ್ಟಮನಿ ಆಗೆ ನ Wl ; ಎಂದು ಅಭಿಪ್ರಾಯಪಟ್ಟ. ಇದನ್ನು ನಿವಾರಿ ಸಲು ಹೆಚ್ಚಿಗೆ ಶ್ರಮಿಸಬೇಕೆಂದೂ ಹೇಳಿದ. ದಿನಕ್ಕೆರಡರಂತೆ ತೆಗೆದುಕೊಳ್ಳಲು ಹೇಳಿ ಕೆಲವು ಮಾತ್ರೆಗಳನ್ನು ಕೊಟ್ಟು ಕಳುಹಿಸಿದ. ಒಂದು ಮಾತ್ರೆ ಬಾಯಿಗೆ ಹಾಕಿಕೊಂಡು ಉಳಿದವುಗಳನ್ನು ಡ್ರಾದಲ್ಲಿ ಹಾಕಿ ಸುಮ್ಮನಾಗಿ ಬಿಟ್ಟ ದ್ಯುತಿಯ್ಕಲ್‌. ಇನ್ನು ಕೆಲಸದ ಬಗೆಗೆ ಹೇಳಬೇಕೆಂದರೆ ಅವನು ಸರಕಾರಿ ನೌಕರ. ಹೆಚ್ಚಿಗೆ ಶ್ರಮಿಸಬೇಕಾದ ಅಗತ್ಯವೇ ಇಲ್ಲ ಅವ ನಿಗೆ. .ಏನೋ ನಾಲ್ಕು ಫೈಲು ಬೂ ಬಿಟ್ಟ ರಾಯತ. ಬಿಡುಎನ ಸಮಯದ ಅವನು ಪತ್ರಿಕೆಗಳನ್ನು ಓದುತ್ತಿದ್ದ. ಉಗ ಸಂಗ್ರ ಹಿಸುತಿದ. ವ್ಯಾಯಾಮ, ಆಟ ಅವನಿಗೆ ತತ್ತಿಲ್ಲದ ಪದಗಳು. ಹೀಗಾಗಿ ವರ್ಷ ಕಳೆ ದರೂ ಗೋಡೆಯೊಳಗಿಂದ ನಡೆಯುವ ಶಕ್ತಿ ಅವನಲ್ಲಿ ಹಾಗೆಯೇ ಉಳಿದುಬಿಟ್ಟಿತು. ಆದರೆ ಸೊಪ PPS ಗಾ HAN UV UNV ALY ತನ ಶಕಯ: ಕ್ಮ ಇತ್ತ ಇರ ALA ಷನ್‌ ಎಸ್‌ ನ್‌ ಪ್ರಯೋಗಿಸಿಲಲ್ಲ ಅವನಿಗೆ ಅಸಾಧಾರಣ ೨.೨ ಈ ತ poe ನ ೧ ನೆ ಎಂತ ಕಾರ ಗಳನ್ನು ಮಾಡಬೇಕಂಬ WSN ರ್‌ -. ಈ ಆಕ್‌ ಇತ ಠಿತಿ ಧಿ ನೆಯೂ ಇದಿ ಲ್ಲ. ಕನಿಷ್ಠ ಬೀಗ ತೆಗೆಯದೆ ತನ್ನ ೨ 4 ನ ~ ಬ ೆ ಕು ಇ ಕೋಣೆಯೊಳಗೆ ಹೋಗಬೇಕೆಂಬ ಯೋಚನೆ ಕೂಡ ಅವನಿಗೆ ಹೊಳೆದಿರಲಿಲ್ಲ. a ಇ.ಸಿ ಷಿ ಲಿ ಅವನ ಆಫೀಸಿಗೆ ಆಫೀಸರ್‌ ಲಕ್ಕೂಯೀ ದಿ ರ್ಕ NANT ಇಲ ದಿ 7 \ ಹೊಸದಾಗಿ WO WN ಬವ ಮುಖ್ಯವಾಗಿ ಮೇಲಾಧಿಕಾರಿ ಇವನು ಬರೆಯುವ ಪತ್ರಗಳ ಪದ್ದತಿ ಆತ ಒತ್ತ Ne ತನ್ನ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದು ದ್ಯುತಿಯ್ಕಲ್‌ಗೂ ಸುತರಾಂ ಇಷ್ಟವಿದ್ದಿಲ್ಲ. ಅದರಿಂದಾಗಿ ಆಫೀ ಸರ್‌ ಮಾತು ಮಾತಿಗೂ ದುತಿಯ್ಕಲ್‌ನ ಮೇಲೆ ರೇಗುತ್ತಿದ್ದ. ಕೊನೆಗೆ ತನ್ನ ಮಾತು ಕೇಳದ ದೃುತಿಯ್ಕಲ್‌ನ ಸೀಟನ್ನು ತನ್ನ ರೂಮ್‌ ಪಕ್ಕ ದಲ್ಲಿದ್ದ ಕತ್ತಲೆ ಗುಹೆಯಂತಹ. ಕೋಣೆಗೆ ಬದಲಾಯಿಸಿದ. ಆ ಕೋಣೆಯ ಬಾಗಿಲ ಮೇಲೆ ""ಸ್ಟೋರ್‌ ರೂಮ್‌" ಎಂದು ದೊಡ್ಡ. ಅಕ್ಷರಗಳಲ್ಲಿ ಬರೆದ ಫಲಕವಿತ್ತು. ಇದಕ್ಕೆ ಕೂಡ ದ್ಯುತಿಯ್ಕಲ್‌ ಸುಮ್ಮನಾದ. 'ಪೇಪರ್‌ ನೋಡುವಾಗ ಅದರಲ್ಲಿ ಯಾವು ದಾದರೂ ಘೋರ ಅಪಘಾತದ ಬಗೆಗೋ ಕೊಲೆಯ ಬಗೆಗೋ ಓದಿದಾಗ, ಅದರಲ್ಲಿ ಸತ್ತ ವನನ್ನು ತನ್ನ ಆಫೀಸರ್‌ ಆಗಿ ಊಹಿಸಿಕೊಂಡು ಆನಂದಿಸುತ್ತಿದ್ದ. ಒಂದು:-ದಿನ ದ್ಕುತಿಯ್ಕಲ್‌ ಬರೆದ ಫೈಲ್‌ 'ಹಿಡಿದುಕೊಂಡು ಬಿರುಗಾಳಿಯಂತೆ ಆ ಸ್ಟೋರ್‌ ರೂಮ್‌ನೊಳಗೆ ಬಂದ ಆ ಆಫೀಸರ್‌, "ಈ ಲೆಟರ್‌ನ ಮತ್ತೆ ಬರೆ. ನನ್ನ ` ಡಿಪಾಂರ್ಟ್‌ಮೆಂಟ್‌ ಅನ್ನು ತಲೆ ತಗ್ಗಿಸುವಂತೆ ಮಾಡುವ ಹಾಗಿದೆ ಇದು. ಇದನ್ನು ಓದುವು ದಕ್ಕೇ ಅಸಹ್ಮವಾಗ್ತಿದೆ. ಛೀ ಛೀ” ಎನ್ನುತ್ತಾ ನಾನಾ ರೀತಿಯಾಗಿ ಬೈದ. ಅದರಲ್ಲಿ ತಪ್ಪು ಗಳೇನೂ ಇಲ್ಲವೆಂದೂ, ಎರದಿನಿಂದಲೊ ತಾನು ಹಾಗೆ ಬರೆಯುತ್ತಲೇ ಇದ್ದೇನೆಂದೂ ದ್ಭುತಿಯ್ಕಲ್‌ ಹೇಳಹೋದರೂ, ಆತ ಅದೇ ನನ್ನೂ "ಕೇಳಿಸಿಕೊಳ್ಳದೆ ಏನೇನೂ ಅರಚ ಕೊನೆಗೆ ಆ ಕಾಗದವನ್ನು ಉಂಡೆ ಕಟ್ಟಿ ಅವನ ಮುಖಕ್ಕೆಸೆದು ಹೊರಟು ಹೋದ. ದ್ಯುತಿಯ್ಕಲ್‌ ಎಷ್ಟೇ ವಿನಯವಂತನಾಗಿ ಕಾಣಿ ಸಿದರೂ ಮಹಾ ಅಹಂಭಾವಿ. ಆ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಕುಳಿತ ಅವನಿಗೆ ಹಠಾತ್ತಾಗಿ ಒಂದು ಅದ್ಭುತ ಉಪಾಯ ಹೊಳೆ ಯಿತು. ಅವನು ತನ್ನ ಸೀಟಿನಿಂದ ಎದು, ತನ್ನ ಮತ್ತು ಆಫೀಸರ್‌ನ ಕೋಣೆಗೆ ನಡುವೆ ಇದ ಗೋಡೆಯೊಳಗೆ ನಡೆದು ತಲೆ ಮಾತ್ರ ಗೋಡೆಯ ಹೊರಗಿಟ್ಟು ನಿಂತುಕೊಂಡ. 16 ಮನೆಯಲ್ಲಿ ಲೆಕ್ಕೂಯೇ ತನ್ನ ಸೀಟಿನಲ್ಲಿ ಕುಳಿತುಕೊಂಡು ಯಾವುದೋ ಕಾಗದ ಓದುತ್ತಿದ. ಇದುವರೆ ಗಿದ ಆವೇಶಕ್ಕೆ ಅವನ ಕೈಯಲ್ಲಿನ ಪೆನ್ನು ಇನ್ನೂ ನಡುಗುತ್ತಲೇ ಇತ್ತು. ಏನೋ ತಿದ್ದು ತ್ತಿದ್ದ “ಅವನಿಗೆ ತನ್ನ ಕೋಣೆಯಲ್ಲಿ ಯ ಮಾರೋ ಕೆಮ್ಮಿ ದಂತೆ ಭಾಸವಾಯ್ತು. ಕಣ್ಣೆತ್ತಿ ನೋಡಿದ ಅವನಿಗೆ ಟ್ರಾಫ್‌ ಗೋಡೆಗೆ ಅಲಂಕರಿಸಿದಂತಿ ರುವ ದ್ಯುತಿಯ್ಕಲ್‌ನ ತಲೆ ಕಾಣಿಸಿತು. ಮೇಲಾಗಿ ಅದಕ್ಕೆ ಪ್ರಾಣ ಕೂಡ ಇದೆ. ಸರಪಳಿ ಕನ್ನಡಕದ ಹಿಂದಿನ ಆ ಕಣ್ಣುಗಳಲ್ಲಿ ತನ್ನ ಮೇಲಿನ ಕ್ರೋಧ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೇಲಾಗಿ . ಅದು ಮಾತಾಡಲು ಕೂಡ ಮೊದಲು ಮಾಡಿತು. “ಸರ್‌... ನೀವೊಬ್ಬ ದೊಡ್ಡ ರೋಗ್‌, ಸ್ಮೌಂಡ್ಲಲ್‌ ಕೈಲಾಗದ ಹೇಡಿ” ಎಂದಿತು. ಹೆದರಿ ಹೋದ ಲೆಕ್ಕೂಯೇ ಬಾಯಿ ತೆರೆದು ನಿಶ್ಲೇಷ್ಟಸಾಗಿ ಅತ್ತಲೇ ನೋಡುತ್ತಾ ಕುಳಿತು ಬಿಟ್ಟ. ಸ್ವಲ್ಪ ಹೊತ್ತಾದ ಮೇಲೆ ಸುಧಾರಿಸಿ ಕೊಂಡು; ' ಸೀಟಿನಿಂದ ಎದ್ದು ಕಾ ದಿಂದೆಂಬಂತೆ ಸ್ಟೋರ್‌ ರೂಮಿಗೆ ಹೊ ಅಲ್ಲಿ ದ್ಯುತಿಯ್ಕಲ್‌. ಯಥಾಪ್ರಕಾರ ತನ್ನ ಕ ನಲ್ಲಿ ಶಾಂತವಾಗಿ ಶ್ರದೆಯಿಂದ ೭ ಬರೆಯುತ್ತ ಕುಳಿತಿದ್ದ. ಅವನನ್ನೇ 'ನೋಡಿ ಏನನ್ನೋ ಗೊಣಗಿಕೊಂಡು ತನ್ನ ಕೋಣೆಗೆ ೨ರುಗಿ ಬಂದ ಆಫೀಸರ್‌. ಬಂದು ಕುಳಿತುಕೊಂಡನೋ ಇಲ್ಲವೋ ಮತ್ತೆ ಆ ತಲೆ ಗೋಡೆಯ ಮೇಲೆ ಪ್ರತ್ಮಕ್ಷವಾಯ್ತು. “ಸಾರ್‌...ನೀವೊಬ್ಬ ದೊಡ್ಡ ರೋಗ್‌ ಸ್ಕೌಂಡ್ರಲ್‌, ಕೈಲಾಗದ ಹೇಡಿ” ಎನ್ನುತ್ತಾ. ಆ "ತಿ ಆ ದಿನವೆಲ್ಲಾ ಕನಿಷ್ಠ ಇಪ್ಪತ್ತಾರು ಸಲ ವಾದರೂ ಆ ತಲೆ ಹಾಗೆ ಭಯಂಕರವಾಗಿ ಕಾಣಿಸಿಕೊಂಡು ಬೈಯುತ್ತಲೇ ಇತ್ತು. ದ್ಯುತಿ ಯ್ಕಲ್‌ ಹಾಗೆ ಸುಮನೆ ಬೈಯುವುದರಲ್ಲೇ ತೃಪ್ತಿ ಪಡದೆ, ಅದಕ್ಕೆ ಬೆದರಿಕೆಗಳು, ವಿಕಟಾಟ್ಟ ಹಾಸಗಳು, ಕರ್ಕಶವಾಗಿ ಧ್ವನಿ ಬದಲಾಯಿಸು ವುದನ್ನು ಕೂಡ ಜೋಡಿಸಿದ. ಇದರಿಂದಾಗಿ ಆಫೀಸರ್‌ ಬಿಳಿಚಿಕೊಂಡ. ಉಸಿರಾಡುವುದು ಕಷ ವಾಯ್ತು. ಕೂದಲು ನೆಟ್ಟಗೆ ನಿಮಿರಿ ಇಂತವು. ಮೈಯೆಲ್ಲಾ ಬೆವರು ಹರಿಯ “ಟು ಇ) ಜತ್‌ -— — AM, 8 ಹುಚಾಸತೆ ಗೆ ನೀಗುವ ಪರಿಸಿ ತಿ ೭2 ಎ2 ಗ ಕ್‌ ಇರ್ಬ್ಯಹಿದಾರ್ದಾ ಗಾಗ್‌ CU ಇ Wd OAM, ತ ಇಸ ಸಗ 9.೪ 9, pe mn ಚಕೂಯೇನ ಪೀಡೆ ತಪಿದ ದುತಿಯಲ ತನ್‌ ಅಗ ಫಾ ಅಂಗ ೧ .ಓ.. ಥ್ರ Pn 4 ಇಲ್‌, ಅಕ್ಟೋಬರ್‌ 19ರಿರ ರ್‌ ಮಾನ oN IA 12 ಗ್ರ ರ್ಸ್‌ ಆಇ ನ 1 ಇರಾ ಕೈನ >? ~~ ಬರೆದ ಪತ್ರಕ್ಕೆ ಉತರವಾಗಿ.. ಎನುತಾ ಎತ 5. ನ » J ಜ್‌ ಮೇಲಾಧಿಕಾರಿಗಳಿಗೆ ಪ್ರತುತ ಬರಿಯಲು ಡಿ — ದತ್‌ ks pe ವಾ, ಡಾಲ್‌ ಮೊದಲು ಮಾಡಿದ. ಆದರೆ ಕೆಲವು ಕಾಲ 8 ಜ್‌ ಹ ಹ } ಎ ಪೆ ್ಚೋ ಬಾಲ್‌ ಇ pe ಗೋಡೆಯೊಳಗಿಂದ ಹೋಗುವ ರೂಢಿಯಾದ ES ತ ) © 6 ಫೆ ಗಾರುಸ ಲಿ DPN ಗ್ಯ ಧಾರ ಾಊ ಅವನಿಗೆ ತ “ಟು ANON ೪ರ ಬ್ರ ಎ11 FP ENERO ೧9 ಗಿಸದಿರುವುದು ವಿಸ್‌ ೧ ಅವಲ ತಿಲ) ೮ SNL Ww ~~ pe ಆತೆ ೯ —— ವಾ ್ಗ ನನ್ನುಂಟುಮಾಡಿತು. ಇನಾಜದರ ಇ ಪನ್ನು ಒಂದು ಸೂಪರ್‌ ಬಜಾರಿನಲ್ಲಿ ಮಾಡಿದ. ಒಂದು ಡಜನ್‌ ಗೋಡೆಗಳೊಳ ಗಿಂದ ತೂರುತ್ತಾ ಹೋಗಿ, ಅಲ್ಲಿನ ಕಬ್ಬಿಣ ತಿಜೋರಿಗಳಲ್ಲಿ ನುಗ್ಗಿ ನೋಟಿನ ಕಂತೆಗಳನ್ನು ಜೇಬಿನಲ್ಲಿ ತುಂಬಿಕೊಂಡು ಬರುವ ಮೊದಲು ಅಲ್ಲಿನ ಗೋಡೆಯ ಮೇಲೆ ಕೆಂಪು ಸುಣ್ಣದಿಂದ ತನ್ನ ಅಂದವಾದ ಕ್ರೈ ಬರಹದಲ್ಲಿ “ವರ್‌ ವುಲ್ಫ್‌” ಎಂದು ಬರೆದು ಬಂದ. ಮರುದಿನ ಆ ಸಹಿಯನ್ನು ಎಲ್ಲಾ ಪೇಪರ್‌ಗಳಲ್ಲೂ ಯಥಾ. ವತ್‌' ಅಚ್ಚು ಮಾಡಿದರು. ವಾರ ಕಳೆಯುವಷ. ರಲ್ಲಿ “ವರ್‌ವುಲ್‌' ಗೆ ಹೇಳಲಾಗದಷ್ಟು ಪ್ರಸಿದ್ದಿ ಬಂತು. ಪೊಲೀಸರಿಗೆ ದೊರಕದೆ ಅವನು ಮ ಕಾಡುವ ಕಳ್ಳತನಗಳು ಪ್ರಜೆಗಳಲ್ಲಿ ವಿವಂಚನೆಯನ್ನುಂಟು ಮಾಡಿದವು. ಪ್ರತಿ ರಾತ್ರಿ ಅವನು ಯಾವುದೊಂದು ಬ್ಯ್ಮಾಂಕನ್ನೋ ಆಭರಣದ ಅಂಗಡಿಯನ್ನೋ, ಧನವಂತ ನನ್ನೋ ದೋಚುತ್ತಿದ್ದ. ಊಹಾಲೋಕದಲ್ಲಿ ಹರಿಸುವ ಪ್ರತಿ ಯುವತಿ ಅವನನ್ನು ತನ್ನ ೫ಕರಫಾ ಭಾವಿಸುತ್ತಿದಳು. ಆ ವಾರ ದಲ್ಲೇ ಆತ ಅತಿ ಬೆಲೆಯ ವಜ್ರ ಗಳನ್ನೂ ಕಿರೀಟ ವನ್ನೂ ಕದ್ದ. ಪ್ರಜೆಗಳು ರೊಚ್ಚಿ ಗೆದರು. ರಾಷ್ಟಿ ಯ ಭದ್ರತಾ ಮಂತ್ರಿ ತನ್ನ ಅಸಹಾಯ ಕತೆಗೆ. ಚಿಂತಿಸುತ್ತಾ ರಾಜೀನಾಮೆ ಪ್ಕಾರಿಸ್ಸಿನ ಕೋಟೀಶ್ವರರಲ್ಲಿ ಸ ಬಿಟ್ಟಿದ್ದ ದ್ಕುತಿಯ್ಕಲ್‌ ಆಫೀಸಿಗೆ ಸರಿಯಾಗಿ ಬರುತ್ತಿದ್ದ. ಪ್ರತಿ ದಿನ ಕಳೆದ ರಾತ್ರಿ ತಾನು ಮಾಡಿದ ಕಳ್ಳತನದ ಬಗೆಗೆ ಎಲ್ಲರೂ ಮಾತಾಡಿಕೊಳ್ಳುವುದನ್ನು ಕೇಳುತ್ತಿದ್ದ. ಈ ವರ್‌ವುಲ್ಪ್‌ ಹ ಏನೋ, ಮಹಾ ಅಸಾಧ್ಯ. ಸೂಪರ್‌ಮ್ಯಾನ್‌, ಮೇಧಾವಿ" Bs ಹ ಕೇಳಿ ಉಬ್ಬುತ್ತಿದ. ಹೊಗಳಕಗಳನ್ನು ಕೇಳಿದಾಗ ಅವನ ಮುಖ ನಾಚಿಕೆಯಿಂದ ಕೆಂಪೇರುತ್ತಿತ್ತು. ಅವನ ಕಣ್ಣು ಆದರಭಾವದಿಂದ, ಕೃತಜ್ಞ ; ತೆಯಿಂದ ಹೊಳೆ ಯುತ್ತಿದ್ದವು. ಫ್ರಾನ್ಸ್‌ ಬ್ಯಾಂಕಿನಲ್ಲಿಯ ದರೋಡೆಯ ಬಗೆಗೆ ಓದುತ್ತಾ ಪೇಪರ್‌ ಸುತ್ತಲೂ ಪ ಸಹೋ ದೋಗಿಗಳು ಗುಂಪುಗೂಡಿದಾ ಹೆಮೆ ಯಿಂದ " “ನಾನೇ ಆ ವರ್‌ವುಲ್ಪ್‌'” ಟಾ ದ್ಯುತಿಯ್ಯಲ್‌. 16 | ನಲ್ಲಿ ತನ್ನನ್ನು ಜ್ಯ ಅವರ್‌ "ಅದರ ಕೆಳಗೆ " ಎಲ್ಲರೂ ಒಂದು ಕ್ಷಣ ಅವಾಕ್ಕಾಗಿ ಬಿಟ್ಟರು. ಅವನು ಹೇಳಿದ್ದು ಅರ್ಥ್ಹವಾದೊಡನೆಯ: ಜೋರಾಗಿ ಹೊಟ್ಟೆ, ಹುಣ್ಣಾಗುವಂತೆ ಬಿದು, ಬಿದ್ದು ಒಬ್ಬ ರೊಂದಿಗೊಬ್ಬ ರು ಹೇಳಿ ಕೊಳ್ಳುತ್ತಾ ಅವನನ್ನು ನೋಡಿ ಕ್‌ ನಕ್ಕ ರು. ಆಗಿಸಲು ಅವನ ಮೇಲೆ ಜೋ ಹೇಳುತ್ತಲೆ ಲೇ ಇದರು. ಮನೆಗೆ ಹ ವರೆಗೂ ಅವನನ್ನು ಹುಚ್ಚನೆಂದು ಪರಿಗಣಿಸಿ ನಗುತ್ತಲೇ ಇದರು. ದುತಿಯ್ಯ ಲ್‌ನಿಗೆ ಬೇಸರ ವೆನಿಸಿತು ಅವರ ವರ್ತನೆ. ಕೆಲವು ದಿನಗಳ ನಂತರ ಒಂದು ಆಭರಣದ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವಾಗ ಸಿಕ್ಕಿಬಿದ್ದ "“ವರ್‌ವುಲ್‌''. ತನ್ನನ್ನು ಹಿಡಿದು ಕೊಂಡ ಪೊಲೀಸ್‌ ಸುತ್ತಲೂ ಡ್ಮಾನ್ಸ್‌ ಮಾಡುತ್ತಾ ಹಾಡುತ್ತಿದ್ದ ದ್ಯುತಿಯ್ಯಲ್‌. ಅವನು ಬಯಸಿದರೆ ಗಾಜಿನ ಬಾಗಿಲೊಳಗಿಂದ ತೂರಿಕೊಂಡು ಪಾರಾಗಬಲ್ಲ. ಆದರೆ ಆಫೀಸಿ ಅವಮಾನಿಸಿದವರು ತಾನೇ ಎಂದು ಗುರುತಿಸಿ ಆಶ್ಚರ್ಯ ವಂತೆ ಮಾಡಬೇಕೆನಿಸಿತು. ಮರುದಿನ ಪೇಪರ್‌ಗಳಲ್ಲಿ ಮೊದಲನೇ ಪುಟ ' ದಲ್ಲಿ ಅವನ ಫೋಟೋ ಪ್ರಕಟವಾಯ್ತು. `ಇಷ್ಟು ದಿನ ಪೊಲೀಸರಿಗೆ ಸಿಕ್ಕಿ ದಿದ್ದ "ವರ್‌ವುಲ್ಫ್‌' ಇವನೇ” ಎಂದು ಬರೆ ದಿತ್ತು. ಅದನ್ನು ನೋಡಿದ ಅವನ ಸ್ನೇಹಿತರು ಬೆರಗಾದರು. 'ಅವನನ್ನು ಕೀಳಾಗಿ ಕಂಡಿದ್ದ ಕ ನೊಂದುಕೊಂಡು ಗಡ್ಡ ಕೂಡ" ಬೆಳೆಸಿದರು. ತನ್ನ ಸ್ನೇಹಿತರ ಮೇಲಿನ ಪ್ರತೀಕಾರಕ್ಕೊಸ್ಕರ ಪೊಲೀಸರಿಗೆ ಸಿಕ್ಕಿಬಿದ್ದ ದೃುತಿಯ್ಕಲ್‌ ಜೈಲಿನಲ್ಲಿ ಮತ್ತಷ್ಟು ಗಮ್ಮತ್ತುಗಳನ್ನು ಮಾಡಿದ. ಅಗಲ ವಾಗಿದ್ದ. ದಪ್ಪವಾದ ಗೋಡೆಗಳೊಳಗಿಂದ ಹೋಗುವುದು ಅವನಿಗೆ ತುಂಬಾ ತಮಾಷೆ ಯಾಗಿತ್ತು. ಅವನನ್ನು ಜೈಲಿನಲ್ಲಿಟ್ಟ ಎರಡನೇ ದಿನ ಅವನ ಗೋಡೆಗೆ ಒಂದು ಮೊಳೆ ಅದಕ್ಕೆ ವಾರ್ಡನ್‌ರವರ ಬಂಗಾರದ ರಿಸ್ಟ್‌ವಾಚ್‌ ನೋಡಿದ ಗಾರ್ಡ್‌ಗಳಿಗೆ ಮತಿಭ್ರಮಣೆಯಾ ದಂತಾಯ್ತು. ಅದು ತನ್ನ ಕೋಣೆಯೊಳಗೆ ಹೇಗೆ ಬಂತೆಂದು ದ್ಕುತಿಯ್ಕಲ್‌ ಹೇಳಲಿಲ್ಲ, ಗಾರ್ಡ್‌ಗಳು ಆ ವಾಚನ್ನು ವಾರ್ಡನ್‌ಗೆ ಕೊಟ್ಟಿರೂ ಮರುದಿನ ಅದರೊಂದಿಗೆ “ದಿ ಥ್ರಿ ಕಸ್ತೂರಿ ಪ yf "ಮಸಿ `ಟಿಯರ್ಸ್‌" ಪುಸ್ತಕವೂ ಅವನ ಕೋಣೆ ಯಲ್ಲಿ ಪ್ರತ್ಮಕ್ಷವಾದವು. ಜೈಲಿನವರಿಗೆ ಈ ವಿಚಿತ್ರಗಳು ಅರ್ಥವಾಗಲಿಲ್ಲ. ಅಷ್ಟೇ ಅಲ್ಲ, ಗಾರ್ಡ್‌ಗಳು ತಮ್ಮನ್ನಾ ರೋ ಒದೆಯುತ್ತಿ ದ್ದಾ ರೆಂದೂ, ಆ ಕಾಲುಗಳೆಲ್ಲಿ ೦ದ ಬರುತ್ತಿವೆಯೋ ತಿಳಿಯದೆಂದೂ ಫಿರ್ಯಾದು ಮಾಡಿದರು. ಗೋಡೆಗಳಿಗೆ ಕಿವಿಗಳಿರುತ್ತವೆಯೆನ್ನುವ ರಾದರೂ, ಕಾಲುಗಳಿರುವುದು ವಿಪರೀತವೆಂದು ಬೆರಗಾದರು. ದ್ಯುತಿಯ್ಕಲ್‌ ಜೈಲಿಗೆ ಬಂದು ವಾರ ಕಳೆಯು ತ್ತಿದೆನ್ನುವಾಗ, ಒಂದು ದಿನ ಬೆಳಿಗ್ಗೆಯೇ ವಾರ್ಡನ್‌ ತನ್ನ ಕೋಣೆಯಲ್ಲಿ ಬರುವಷ್ಟ ರಲ್ಲಿ, ಮೇಜಿನ ಮೇಲೆ ಒಂದು ಪತ್ರ ಕಾಣಿಸಿತು. “ಸಾರ್‌... ಈ ತಿಂಗಳು 15ನೇ ತಾರೀಖು ನಮ್ಮ ನಡುವೆ ನಡೆದ ಸಂಭಾ ಷಣೆಯನ್ನು ಪುರಸ್ಕರಿಸಿ, 17ನೇ ತಾರೀಖು ನೀವಿತ್ತ ಆದೇಶದ ಪ್ರಕಾರ, ನಾನು ಈ ಪುಸ್ತಕದ ಎರಡನೇ ಭಾಗ ವನ್ನೂ ಓದುವುದು ಮುಗಿಯಿತೆಂದು ನಿಮಗೆ ಸಗೌರವದಿಂದ ತಿಳಿಯಪ ಡಿಸುತ್ತಿ ಘಾ ಮತ್ತೊಂದು ವಿಷಯವೇನೆಂದರೆ ನು ಈ ರಾತ್ರಿ 11-25 ರಿಂದ 11-35 ನ ಸಾರ ಡಿ ಜೈಲಿನಿಂದ ತಪ್ಪಿಸಿ ಕ ಹೋಗಬೇಕೆಂದುಕೊಂಡಿದ್ದೇ ಸೇನೆ. ನಿಮ್ಮ ವಿಧೇಯ, . “ವರ್‌ವುಲ್ಫ್‌'. ಅವನ ಮೇಲೆ ಎಷ್ಟೇ ನಿಗಾ ಇಟ್ಟರೂ ಆ ರಾತ್ರಿ 11-30 ನಿಮಿಷಗಳಿಗೆ ದ್ಯುಶಿಯ್ಕಲ್‌ ತಪ್ಪಿಸಿಕೊಂಡ. ಮರುದಿನ ಬೆಳಿಗ್ಗೆ ಈ ವಿಷಯ 'ಜೈಲಿನ ಹೊರಗೆ ಕೂಡ ದೊಡ್ಡ ಸುದ್ದಿ ಯಾಯಿತು. `ಆದರೂ ದ್ಕುತಿಯ್ಕಲ್‌ ಯಾವ ಜಾಗ್ರತೆಯನ್ನೂ ವಹಿಸದೆ ರಸ್ತೆಯ ಮೇಲೆ ಯಥೇಚ್ಛ ವಾಗಿ. ತರುಗತೊಡಗಿದ. ಅದ ರಿಂವಾಗಿ ತಪ್ಪಿಸಿಕೊಂಡ ಮೂರನೇ ದಿನ ತನ್ನ ಸ್ನೇಹಿತರೊಂದಿಗೆ ಕಾಫಿ ಕುಡಿಯುತ್ತಿದ್ದ ಅವ ನನ್ನು ಪೊಲೀಸರು ಮತ್ತೆ ಅರೆಸ್ಟ್‌ ಮಾಡಿದರು. . ಜೈಲಿನಲ್ಲಿ ಅವನನ್ನು ಒಂದು ಕತ್ತಲು ಕೋಣೆ ಯಲ್ಲಿ ಕೂಡಿ ಹಾಕಿ ಅತಿ ಭದ್ರವಾಗಿ ಮೂರು ಬೀಗಗಳನ್ನು ಜಡಿದರು ಗಾರ್ಡ್‌ಗಳು. ಆದರೆ ಆ ಸಾಯಂಕಾಲವೇ ದ್ಭುತಿಯ್ಕಲ್‌ ವಾರ್ಡನ್‌ ಅಕ್ಟೋಬರ್‌ 1988 BET ಗ ಜು ಗ ಕ s “ಏನೋ ಹನುಮ, ನಿಂದೇನೋ ಡಿಮ್ಕಾಂಡ್‌ ಇದೆ ಅಂದ್ಕಂತೇ.. ಹೊಸ ಪರಕೆ ಬೇಕೇನೋ! py & ಅರಾ RESET ಚ ರವರ: ಅತಿಥಿಗೃಹದಲ್ಲಿ ನಿದ್ದೆ. ಹೋದ. ಮೇಲಾಗಿ ಮರುದಿನ ಬೆಳಿಗ್ಗೆ ಒಂಭತ್ತು ಗಂಟೆಯ ಸಮಯದಲ್ಲಿ ಬೆಲ್‌ ಹಡೆದು ು ಕೆಲಸದಾಳನ್ನು ಕರೆದು 'ತನಗೋಸ [ರ ಊಟ ತರಲು ಆಜ್ಞಾಪಿಸಿದ. ಗಾರ್ಡ್‌ಗಳು ಬಂದು ಅವನನ್ನು ಹಿಡಿದು ಜೈಲಿನಲ್ಲಿ ತಳ್ಳಿದರು. ಅವ ನೇನೂ 'ಅಡ್ಡಿಪ ಪಡಿಸಲಿಲ್ಲ. ವಾರ್ಡನ್‌ ಅವನ ಚೇಷ್ಟೆಗಳಿಗೆ ಉರಿದು `ಬಿದ್ದು ಅವನ ಸೆಲ್‌ ಹತ್ತಿರ ಬಲಿಷ್ಠನಾದ ಒಬ್ಬ ಗಾರ್ಡ್‌ನ ಮಿಸಿ ನ್ನು ನಿಯ ದ್ಯುತಿಯ್ಕಲ್‌ಗೆ ನೀರು, ರೊಟ್ಟಿ ಮಾತ್ರವೇ ಕೊಡುವ ಏರ್ಪಾಟು ಮಾಡಿದ. ಮಧ್ಯಾಹ್ನವಾಗುತ್ತಿರುವಾಗ ದ್ಯುತಿಯ್ಕಲ್‌ ಜೈಲಿಗೆ ಹತ್ತಿರದಲ್ಲಿರುವ ಹೋಟೆಲ್‌ಗೆ ಊಟ ಮಾಡಲು ಹೋದ. ತಾಂಬೂಲವನ್ನೂ ಸೇವಿಸಿ ಫೋನ್‌ ಮಾಡಿದ, ಪರ್ಸ್‌ ತರೋದನ್ನ ಊಟವಾದ ನಂತರ ವಾರ್ಡನ್‌ಗೆ “ಹಲೋ ಸಾರ್‌... ನನ್ನ ಮರೆತು ಬಿಟ್ಟೆ ಸಾರಿ! ಊಟ: ಮಾಡುವುದು ಆಯಿತಾದರೂ. ಬೀ ಕೊಟ್ಟಿಲ್ಲ. ದಯವಿಟ್ಟು ನಿಮ್ಮವರಲ್ಲಿ ಯಾರ ನ್ನಾದರಾ ಕಳಿಸುತ್ತೀರಾ?'' ಎಂದು. 1 EE ವಾರ್ಡನ್‌ ಗಾಬರಿಯಾಗಿ ತಾನೇ ಆ ಹೋಟಲ್‌ಗೆ ಓಡಿ ಬಂದ. ಅಲ್ಲಿ ಆತನ ಕೋಪ ತಾರಸ್ನ್ಮಾಯಿಗೇರಿತು. ಆತ ದುುತಿ ಯಲ್‌ನನ್ನು ಬಾಯಿಗೆ ಬಂದಾಗ ಹಾಗೆ ಬೈದ. ದ್ಯುತಿಯ್ಕಲ್‌ ಅಹಂಗೆ ಪೆಟ್ಟು ಬಿತ್ತು. ಅದ ರಿಂದಾಗಿ ಅವನು ಆ ರಾತ್ರಿಯೇ ಮತ್ತೆ ತಪ್ಪಿಸಿ ಕೊಂಡು ಹೋದ. ಈ ಸಲ ಅವನು ಸಿಕ್ಕಿ 'ಬೀಳದಂತೆ ತಕ್ಕ ಜಾಗ್ರತೆ ವಹಿಸಿದ. ತನ್ನ ಚಿಕ್ಕ ಗಡ್ಡ ವನ್ನು ಶೇವ್‌ ಮಾಡಿಕೊಂಡ. ಸರಪಳಿ ಕನ್ನಡಕವನ್ನು ತೆಗೆದು ರಿಮ್‌ ಕನ್ನಡಕ ಧರಿಸಿದ. ಬಟ್ಟೆಗಳ ಸ್ಟೈಲ್‌ ಬದಲಾಯಿಸಿದ. ಮನೆ ಕೂಡ ಬದ ಲಾಯಿಸಿದ. ಅವನ ವೇಷದಲ್ಲಿ ಎಂತಹ ಬದ ಲಾವಣೆಯಾಯಿತೆಂದರೆ ತನ್ನ ಆತ್ಮೀಯ ಸ್ನೇಹಿ ತರ ಮಧ್ಯೆ ಕೂಡ ಅವನು ಅಪರಿಚಿತ ವ್ಯಕ್ತಿ ಯಾದ. ಆದರೆ, ಹಳೆಯ ಬಿಲ್ಡಿಂಗಿನಲ್ಲಿ ಅವನ ಪಕ್ಕದ ಕೋಣೆಯಲ್ಲಿ ಇರುವ ಪೇಂಟರ್‌ ಜಾನ್‌ ಪಾಲ್‌ ಮಾತ್ರ ಅವನ ಗುರುತುಹಿಡಿದ. ಒಂದು ದಿನ ಬೆಳಿಗ್ಗೆಯೇ ಸಂದಿಯಲ್ಲಿ ಎದು ರಾಗಿ “ವೇಷ ಚೆನ್ನಾಗಿ ಬದಲಾಯಿಸಿದ್ದೀ ಯಲ್ಲ. ಪೊಲೀಸರಿಗೆ ಸಿಕ್ಕಿಬೀಳದಂತೆ ಚೆನ್ನಾ ಗಿಯೇ -ಎಚ್ಚರಿಕೆ ವಹಿಸಿದ್ದೀ ಯ್‌ ವರ ಅದೊಂದು ವಿಧವಾಗಿ ನೋಡುತ್ತಾ. ಸ್ಥಿ! ಇವನು ನನ್ನನ್ನು ಗುರುತು ಹಿಡಿದಿದ್ದಾ ನೆಂದಾಯ್ತು'' ಎಂದು ಮೆಲ್ಲಗೆ ತನ್ನಲ್ಲಿ ತಾನೇ ಅಂದುಕೊಂಡ ದ್ಯುತಿಯ್ಕಲ್‌. ಈ ಘಟನೆ ನಡೆದ ಕ್ಷಣದಿಂದ ಊರು ಬಿಟ್ಟು ಹೋಗ ಬೇಕೆಂಬ ಆಲೋಚನೆ ಅವನಲ್ಲಿ 'ಬಲಗೊಳ್ಳ ( ¢ [eS G f 2 ೭೬ (ಗ್ರ ತತ Kol © 0 © a 6) ಹೋಗುತ್ತಿರುವಾಗ ಅವನಿಗೊಬ. ಅಂ ೦ದವಾದ ಯುವತಿ ಕಾಣಿಸಿದಳು. ಕಾಲುಗಂಟೆಯ ನಂತ ಮತ್ತೆ ಕಾಣಿಸಿದ ಆ ಯುವತಿಯೊಂದಿಗೆ ೀಮದ 9 ರಿಡ್ಜ್‌ ಖ್‌ ಕ್ರಿ ದಲ್ಲಿ ಗಿರ್ನಬದಿ. ಆ ಯುವತಿ pA \ & AAPA ರ್ನ ಟ್‌ ೨ ಬಂತೈ ಳ್ಳ ವ NB vA ಕ್‌ ಯೋಚನೆಯನ್ನು ಹ LN a 'ಷ ನಿಂದ ಶೇಖರಿಸಿದ ದ್ಯುಶಿಯ್ಕಲ್‌. ದುರದಷೆ ಪಶಾತ್‌ ಅವಳು ವಿವಾಹಿತೆ, ಅವಳ ಗಂಡ ಕ್ರೂರಿ, ಅಸೂಯಾಪರ. ಆ ಅನುಮಾನದ ವ್ಯಕ್ತಿ ಪ್ರತಿ ದಿನ ರಾತ್ರಿ ಹತ್ತು ಗಂಟೆಗೆ ಅವಳನ್ನು ಮನೆಯಲ್ಲಿ ಒಂದು ಕೋಣೆಯಲ್ಲಿ ಹಾಕಿ, ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಹೊರಗೆ ಬೀಗ ಹಾಕಿ ಹೊರಟು ಹೋಗುತ್ತಿದ್ದ. ಮತ್ತೆ ಬೆಳಗಿನ ಜಾವ ನಾಲ್ಕು ಗಂಟೆಗಳವರೆಗೆ ಬರುತ್ತಿರಲಿಲ್ಲ. ಹಗಲೆಲ್ಲಾ ಅವಳು ಏನು ಮಾಡುತ್ತಾಳೆಂದು ನಿಗಾ ಇಟ್ಟಿರುತ್ತಿದ್ದ. ಒಂದೊಂದು ಸಲ ಬಜಾರಿನಲ್ಲಿ ಕೂಡ ಅವಳ ಹಿಂದೆಯೇ ತಿರುಗು ತ್ತಿರುತ್ತಾನೆಂದೂ ಗೊತ್ತಾಯಿತು. ಇವೆಲ್ಲಾ ಕೇಳಿದ “ಜ್‌ ಅವಳ ಮೇಲೆ ಮತ್ತಷ್ಟು ಇಷ್ಟವುಂಟಾಯ್ತು. ಮರು ದಿನ ಬಜಾರಿನಲ್ಲಿ ಅವಳ ಹಿಂದೆಯೇ ಹೋದ. ಅವಳು ಒಂದು ಅಂಗಡಿಯೊಳಗೆ ಹೋದಾಗ, ತಾನೂ ಹೋಗಿ ತನ್ನ ಪವಿತ್ರ ಪ್ರೇಮದ ಬಗೆಗೆ ಹೇಳಿದ. ಅವಳ ಗಂಡ ಕೆಟ್ಟವನೆಂದೂ, ಬಾಗಿಲಿಗೆ ಬೀಗ ಹಾಕುತ್ತಾನೆಂಬುದು ತನಗೆ ಗೊತ್ತೆಂದೂ,, ಆದರೂ ಆ ಸಾಯಂಕಾಲ ಅವಳನ್ನು ಅವಳ ಕೋಣೆಯಲ್ಲಿ ಭೇಟಿಯಾಗು ತ್ತೇನೆಂದು ಹೇಳಿದ. ಅವಳು ನಾಚಿಕೊಂಡಳು. ಆರ್ದತೆಯಿಂದ ಅವಳ ಕಣ್ಣು ಹನಿಗೂಡಿದವು. “ನೀನು ನನ್ನ ಕೋಣೆಗೆ ಬರುವುದು ಅಸಾಧ್ಯ” ಎಂದು ಆತ್ಮೀಯತೆಯಿಂದ , ಅವನನ್ನು ನೋಡುತ್ತಾ ನುಡಿದಳು. ಆ ರಾತ್ರಿ ಹತ್ತು ಗಂಟೆಗೆ ದ್ಕುತಿಯ್ಕಲ್‌ ನೋರ್ವಾ ರಸ್ತೆಯ ಮೇಲೆ ದಾರಿಕಾಯುತ್ತ ನಿಂತುಕೊಂಡ. ಅಲ್ಲೊಂದು ಪ್ರಹರೀಗೋಡೆ ಯಿತ್ತು. ಅದರ ಹಿಂದಿರುವ ap” ಹೊಗೆ ಗೊಳವೆ ಮಾತ್ರ ವನಿಗೆ ಕಾಣಿಸುತ್ತಿತ್ತು. ಅಷ್ಟ ರಲ್ಲಿ ಒಬ್ಬ ಪ್ರಹರೀಗೋಡೆ $s ಬೀಗ ಹಾಕಿ, ಕೀಲಿಕ್ಕೆ ಜೇಬಿನಲ್ಲಿ ಹಾಕಿ ಕನ aE ಹೋದ. ಆ ಮನುಷ್ಯ ಣ್ಮರೆಯಾಗು ವರೆಗೆ ನೋಡಿ, ದ್ಭುತಿಯ್ಕಲ್‌ ಇಮ್ಮಡಿ ವೇಗದಿಂದ ಗೋಡೆಯೊಳಗಿಂದ ಹಾದು ಹೋಗಿ ಬಂದಿಯಾಗಿದ ತನ ಪ್ರೇಯಸಿಯನ್ನು ಭೇಟಿಯಾದ. ಮರುದಿನ ಅವನಿಗೆ ತಡೆಯಲಾಗದ ತಲೆ ದೆ ನದು ಗಿ ಇ ಗ ಕ್ಕ ಎ . ಈ ಗು ಕಾ ಕಲಕ ತ್‌ HUEY ಎ SAN CC ಮಾತ್ರೆಗಳನ್ನು ಬೆಳಿಗ್ಗೆ ಒಂದು, ಮಧ್ಯಾಹ್ನ ಒಂದು ಬಾಯಿಗೆ ಹಾಕಿಕೊಂಡ. ಸಾಯಂ ಕಾಲಕ್ಕೆ ಅವನ ತಲೆನೋವು ಸಾಕಷ್ಟು ಕಡಿಮೆ ಯಾಯ್ತು. ತನಗೋಸ್ಕರ ಎದುರು ನೋಡುವ ಪ್ರೇಯಸಿಯ ನೆನಪು ಅವನನ್ನು ವಿಶ್ರಾಂತಿ ತೆಗೆದುಕೊಳ್ಳಲೂ ಬಿಡಲಿಲ್ಲ. ಆ ದಿನ ರಾತ್ರಿ ಕೂಡ ಅವಳನ್ನು ಭೇಟಿಯಾಗಿ, ಬೆಳಿಗೆ ಮೂರು ಗಂಟೆಯವರೆಗೂ ಅಲ್ಲಿಯೇ ಕಳೆದ ದ್ಯುತಿಯ್ಕಲ್‌. ಹೊರ ಬರುವಾಗ ಅವನಿಗೆ ಗೋಡೆಗಳು ತನ್ನ ಭುಜಗಳಿಗೆ, ಕಾಲುಗಳಿಗೆ ತೀಡುತ್ತಿ ರುವಂತೆ ಭಾಸವಾಯ್ತು. ಆದರೂ ಅವನು ಅದನ್ನು ಅಷ್ಟಾಗಿ ಲೆಕ ೈಸಲಿಲ್ಲ. ತೀರಾ ಅಗಲವಾದ ಪ್ರಹರೀ ಗೋಡೆಯೊಳಗೆ ಕಾಲಿಟ್ಟೊಡನೆಯೇ ಅದು ಘನೀಭವಿಸುತ್ತಿರುವ ದ್ರಾವಣ _. ದಂತೆಯೂ, ಹೆಜ್ಜೆ ಹೆಜ್ಜೆಗೂ ಅದು ತನ್ನ ಸುತ್ತಲೂ ಗಟ್ಟಿಗೊಳ್ಳುತ್ತಿರುವಂತೆಯೂ ಭಾಸ ವಾಯ್ತು. ಅವನು ಪೂರ್ತಿಯಾಗಿ ಗೋಡೆ ಯೊಳಗೆ ಬಂದೊಡನೆಯೇ ಅದು ಕಲ್ಲಾಗಿ ಬಿಟ್ಟಿತು. ಅವನಿಂದ ಒಂದು ಹೆಜ್ಜೆ ಕೂಡ 3 ಲಿಸಲಾಗಲಿಲ್ಲ. ಅಲ್ಲಿ ) ಯವರೆಗೆ ಅವನಿಗೆ -ತಾನು ಆ ಬೆಳಿಗ್ಗೆ ! ಮಧ್ಯಾಹ್ನ ಬಾಯಿಗೆ ಹಾಕಿ ಕೊಂಡ ಮಾತ್ರೆಗಳು ನೆನಪಿಗೆ ಬರಲಿಲ್ಲ. ಈಗ ನು ಅವನು ಹೆದರಿಬಿಟ್ಟ. ಏನೋ ಆಸ್ಪಿರಿನ್‌ ಎಂದುಕೊಂಡು ಹಾಕಿಕೊಂಡ ಆ ಮಾತ್ರೆಗಳು ಅದೆಂದೋ ತಾನ ಮಾಮೂಲು ವ್ಯಕ್ತಿ ಯಾಗಲು ಡಾಕ್ಟರ್‌ ಕೊಟ್ಟ ಮಾತ್ರೆಗಳೆಂದು ನೆನಪಾಗಿ ಅವನಿಗೆ ಎದೆಬಡಿತ ನಿಂತಂತಾಯ್ತು. ಆ ಔಷಧ ಅದಕ್ಕೆ ಜೊತೆ ಯಾಗಿ ಬಳಲಿಕೆ ಅವನನ್ನು ಆ ಗೋಡೆಯಲ್ಲಿ ಬಂಧಿಸಿಬಿಟ್ಟವು. ದ್ಕುತಿಯ್ಕಲ್‌ ಆ ಗೋಡೆಯಲ್ಲಿ ಸಮಾಧಿ ಯಾಗಿ ಇವತ್ತಿಗೂ ಅಲ್ಲಿಯೇ ಇದ್ದಾನೆ. ಪ್ಕಾರಿಸ್ಸಿನಲ್ಲಿ ಗಡಿಬಿಡಿ ಕಡಿಮೆಯಾಗಿ, ಪ್ರಶಾಂತ ವಾತಾವರಣವೇರ್ಪಟ್ಟ ನಂತರ ನೋರ್ವಾ ರಸ್ತೆಯ ಮೇಲೆ ತಿಗುಗಾಡುವವರಿಗೆ ತನ್ನ ಪ್ರೇಮವನ್ನೂ ಜೀವನವನ್ನೂ ನೆನೆಸಿ ಕೊಂಡು ದ್ಯುತಿಯ್ಕಲ್‌ ಪಡುವ ಬಾಧೆ ಯಾವುದೋ ಸಮಾಧಿಯೊಳಗಿಂದ ಬರುತ್ತಿ ರುವ' ಅಳುವಿನಂತೆ ಕೇಳಿಸುತ್ತದೆ. ಆದರೆ ಅವರು ಅದನ್ನು ಗಾಳಿ ಹಾಕುತ್ತಿ ರು ಸಿಳ್ಳೆಂದು ಕೊಳ್ಳುತ್ತಾರೆ. ಒಂದೊಂದು ಸಲ ಚಳಿ ರಾತ್ರಿ ಗಳಲ್ಲಿ ಜಾನ್‌ಪಾಲ್‌ ತನ್ನ ಗಿಟಾರ್‌ ತೆಗೆದು ಕೊಂಡು ನಿರ್ಜನವಾದ ನೋರ್ವಾ ರಸ್ತೆಯ ಮೇಲೆ ಅಲ್ಲಿಯ ಬಂಧಿಯನ್ನು ಸಮಾಧಾನ ಪಡಿಸುತ್ತಾ ಹಾಡುಗಳನ್ನು ಹಾಡುತ್ತಾನೆ. ಆ ಸ್ವರಗಳು ಚಳಿಗೆ ಸೆಟೆದುಕೊಳ್ಳುತ್ತಿರುವ ಅವನ ಬೆರಳುಗಳಿಂದ ಪ್ರವಹಿಸಿ, ಬೆಳದಿಂಗಳು ಜಾರಿ ದಂತೆ, ಕಲ್ಲನ್ನು ಸೀಳುತ್ತಾ ದ್ಕುತಿಯ್ಕಲ್‌ನನ್ನು ಸೇರಿ ಅವನಿಗೆ 'ತಂಪನ್ನಿ ಯುತ್ತವೆ. 8 ಅವನನ್ನು ನೇಮಿಸಿಕೊಳ್ಳಿ . ಚ ಲಾರ್ಡ್‌ ಚಲ್‌ ಫರ್ಡ್‌ ಭಾರತದ ವೈಸರಾಯ್‌ ಆಗಿದ್ದಾಗ ಕೇರಳದ ವಿದ್ವಾಂಸ ಶಂಕರನ್‌ ನಾಯರ್‌ ವೈಸರಾಯರ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿದ್ದರು. ನಾಯ ನಿಷ್ಕುರಿ ಗಳಾಗಿದ್ದ ಅವರಿಗೆ ಒಂದು ದಿನ ವೆಸ್ಕ್‌ರಾಯರೊಂದಿಗೆ ಮತಭೇದ ಉಂಟಾದ ಕಾರಣ ಅವರು | ತಮ್ಮ ಸ್ನಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆಗ ವೈಸ್‌ರಾಯ್‌ ಅವರನ್ನು ನಿಮ್ಮ ಸ್ಥಾನಕ್ಕೆ ಯಾರನ್ನಾದರೂ ಸೂಚಿಸುತ್ತಿರಾ? ಎಂದು ಕೇಳಿದರು. ಅದಕ್ಕೆ ನಾಯರರು ಬಾಗಿಲಲ್ಲಿ ನಿಂತಿದ್ದ ಸೇವಕನನ್ನು ತೋರಿಸಿ "ಅವರನ್ನು ನೇಮಿಸಿಕೊಳ್ಳಬಹುದು' ಎಂದರು. ಇದನ್ನು ಕೇಳಿ ಗಾಬರಿ ಗೊಂಡ ವೈಸ್‌ರಾಯ್‌ "ಏನು ಆ ಸೇವಕನನ್ನೇ?' ಎಂದು ಕೇಳಿದರು. ಅದಕ್ಕೆ ನಾಯರರು " ಹೌದು, | ಅವನು ಎತ್ತರವಾಗಿದ್ದಾನೆ, ನೋಡಲು ಚೆನ್ನಾಗಿದ್ದಾನೆ, ಜೊತೆಗೆ ನಿಮಗೆ ಬೇಕಾದಾಗ “ಎಸ್‌ ಎನ್ನಲೂ ಬಲ್ಲ “ನೊ” ಎನ್ನಲೂ ಬಲ್ಲ. ನಿಮ್ಮ ಕಾರ್ಯನಿರ್ವಾಹಕ ಸಮಿತಿಗೆ ಅವನೇ ತಕ್ಕವನು' ಎಂದು ಅಲ್ಲಿಂದ ಹೊರನಡೆದರು. ಸ್ವಾ ತಂತ್ರ (ಪೂರ್ವದಲ್ಲಿ ಅನೇಕ ಭಾರತೀಯರ ವ್ಯಕ್ತಿತ್ವ ಹೇಗಿತ್ತು ಎನ್ನಲು ಇದೊಂದು ನಿದರ್ಶನ. 9 ಕೆ. ವೆಂಕಣ್ಣಾಚಾರ್‌ 9 | ನ್‌ ವ | | ego ಅಕ್ಟೋಬರ್‌ 1988 NE | ಅಶ್ಚರ್ಯವಾಗುವುದು ಸಹಜ. ಯಾರಾದರೂ ತಮ್ಮ ಮಕ್ಕಳಿಗೆ ಇಂಥಾ ಹೆಸರಿಡುವುದುಂಟೆ? ಇದಕ್ಕೆ 'ದುಷ್ಟ' ಜಾಡಿ -.116- ದುರ್‌ ಎಂದರೆ ದುಷ್ಪವಲ್ಲ! ಶೌಚದ ಅಧಃಪತನ "ದುರ್ಯೋಧನ" 'ದುಶ್ಕಾಸನ' ಮೊದಲಾದ ಕೌರವರ ಹೆಸರುಗಳನ್ನು ಕೇಳಿ ನಮಗೆ ಸ್ವಲ್ಪ *ದುರ್ಜನ' ಮೊದಲಾದ ಶಬ್ದಗಳ ಪರಿಚಯದಿಂದ ದುರ್‌-ದುಸ್‌-ಉಪರ್ಸಗಳು "ಕೆಟ್ಟ' ಎಂಬರ್ಥ 'ಹೂಚಿಸುವಂಥವು ಎಂಬ ತಿಳಿವಳಿಕೆಯಾಗಿರುವುದು ಕಾರಣ. ಸಂಸ್ಕೃತದಲ್ಲಿ ದುರ್‌, ದುಸ್‌-ಉಪಸರ್ಗಗಳು “ಕೆಟ್ಟ' ಎಂಬರ್ಥವನ್ನು ಸೂಚಿಸುವುದುಂಟಾದರೂ `ಕಷ್ಟದಿಂದ' ಎಂಬರ್ಥವನ್ನು ಸೂಚಿಸುತ್ತವೆ. ಹೀಗೆ ದುಷ್ಕರ್ಮ ಎಂದರೆ ಕೆಟ್ಟ ಕೆಲಸವೆಂದು ಅರ್ಥವಾದರೂ 'ದುಷ್ಕರ' ಎಂದರೆ ಕಷ್ಟದಿಂದ (ದುಃಖೇನ) ಮಾಡಬಹುದಾದ ಅರ್ಥಾತ್‌ ಕಠಿಣ ಕಾರ್ಯವೆಂದಾಗುತ್ತದೆ. ಅದೇ ಪ್ರಕಾರ "ದುರ್ಯೋಧನ' ಎಂದರೆ 'ಇವರ ಸಂಗಡ ಹೋರಾಡುವುದು (ಯೋಧನ) ಬಲು: ಕಷ್ಟ, ಅರ್ಥಾತ್‌ ಇವನು ಮಹಾಶೂರ ಎಂದು ತಾತ್ಪರ್ಯ. "ದುಃಶಾಸನ' ಎಂದರೆ ಅವನಿಗೆ ಶಾಸನ ಮಾಡುವುದು, ಇವನನ್ನು ನಿಗ್ರಹಿಸುವುದು ಸುಲಭವಲ್ಲ. ಯಾಕಂದರೆ ಇವನು ಅಷ್ಟು ಬಲಿಷ್ಠ, ಶೂರ ಎಂದರ್ಥ. ಆದ್ದರಿಂದಲೇ ದುರ್ಯೋಧನನಿಗೆ 'ಸುಯೋಧನ' 4ಜಚೆನ್ನಾಗಿ (ಸು) 4 ಯುದ್ದ ಮಾಡುವವ) ಎಂದೂ ನಾಮಾಂತರವಿದೆ. ಕರ್ನಾಟಕದ ರಾಜರಲ್ಲೊಬ್ಬನಿಗೆ “ದುರ್ವಿನೀತ' ಎಂಬ ಹೆಸರುಂಟು. ಅವನನ್ನು ವಿನೀತನನ್ನಾಗಿ (ವಿಧೇಯನಾಗಿ) ಮಾಡುವುದು ಕಷ್ಟ. ಅವನು ಬಡಪೆಟ್ಟಿಗೆ ಬಗ್ಗಿ ನಡೆಯುವವನಲ್ಲ ಎಂದು ಅಭಿಪ್ರಾಯ. ವ್ಯಾವಹಾರಿಕ ಭಾಷೆಯಲ್ಲಿ 'ದುರ್ಗಮ' (ಹಗಮಿಸಲು. ಹೋಗಲು ಕಷ್ಟವಾದದು) 'ದುರ್ಧರ' (ಧರಿಸಲು ಸಹಿಸಲು ಕಷ್ಟಸಾಧ್ಯವಾದದ್ರು) 'ದುರ್ಜಯ' (ಜಯಿಸಲು ಕಷ್ಟವಾದವ) ಇತ್ಯಾದಿ ಪದಗಳು ಸಾಕಷ್ಟು ರೂಢಿಯಲ್ಲಿವೆ. ದುರ್‌-ದುಸ್‌ ಉಪಸರ್ಗಗಳಿಗೆ 'ಹೀನ' ಎಂಬರ್ಥವೂ ಇದೆ. "ದುರ್ಬಲ' ಇದಕ್ಕೊಂದು ಉದಾಹರಣೆ. ಇದಕ್ಕೆ ತದ್ವಿರುದ್ದವಾದ “ಸು' ಎಂಬ ಉಪಸರ್ಗಕ್ಕೆ "ಒಳ್ಳೇ" ಮತ್ತು 'ಕಷ್ಟವಿಲ್ಲದೆ” (ಸುಖೇನ) ಎಂಬರ್ಥ ಗಳುಂಟು. `ಸುಜನ' ಎಂದರೆ ಒಳ್ಳೆ ಮನುಷ್ಯ. “ಸುಲಭ' ಎಂದರೆ ಕಷ್ಟವಿಲ್ಲದೆ ಸಿಗುವಂಥಾದು. ಸ್ವಲ್ಪ ಸಡಿಲು [' ಅರ್ಥದಲ್ಲಿ ಕಷ್ಟವಿಲ್ಲದೆ .ಮಾಡಬಹುದಾದ್ದು. "ಸುಲಭಾ ಮೈತ್ರೇಯಿ' ಎಂಬ ವೈದಿಕ ಕಾಲದ ಮಹಿಳೆ | ಯಿದ್ದಳು. "ಸುಲಭಾ' ಎಂದು ಈಗಲೂ ಹೆಂಗಸರಿಗೆ ಹೆಸರಿಡುವುದುಂಟು. ಇಲ್ಲಿ ಸುಲಭದಲ್ಲಿ ಕೈವಶವಾಗು ವವಳೆಂದು ಅರ್ಥ ಮಾಡಿದರೆ ಕೆಟ್ಟಿರಿ! ಇಲ್ಲಿ 'ತುಂಬಾ ಯೋಗಳು' ಎಂದೇ ಅರ್ಥ. ತುಳಸಿಗೂ 'ಸುಲಭಾ' ಎಂಬ ಹೆಸರಿದೆ. ಮುಂದೆ ಬರುವ ಶಬ್ದಕ್ಕೆ 'ಒಳ್ಳೆ' ಎಂಬ ಗುಣವನ್ನು ಕೊಡುವ `ಸು' ಎಂಬ ಉಪಸರ್ಗಕ್ಕೆ ವಿರುದವಾಗಿ ಕೆಟ್ಟ ಗುಣವನ್ನು ಸೂಚಿಸುವ 'ಕು-' ಉಪಸರ್ಗ ಸಂಸ್ಕೃತದಲ್ಲಿದೆ. ಇದು ಕೂಡ ಕೆಟ್ಟ ಎಂಬರ್ಥವನ್ನಲ್ಲದೆ 'ಅಲ” 'ಕುದ್ರ' ಇತ್ಯಾದಿ ಒಟ್ಟಿನಲ್ಲಿಯೆ ನಿಂದಾಸೂಚಕ ಉಪಸರ್ಗವಾಗಿದೆ. 'ಕುಕರ್ಮ' 'ಕುಕವಿ" 'ಕುವಾರ್ತೆ" ಕೆಟ್ಟ ಎಂಬರ್ಥಯುಕ್ತವಾಗಿವೆ. "ಕು-ಚೇಲ' ಎಂದರೆ ಹರಕು ಬಟ್ಟೆ,(ಚೇಲ)ಯವ, `ಕು-ನದಿ' ಎಂದರೆ ಕ್ಷುದ್ರ ನದಿ | Ne ಯು ಕ i ಕ್‌ ಇ ಹ ಜಂ ಗ್‌ ತ್ಕ ಗ ಸತ ತ "ಕ ನ್ಮ 0 ಪ್ರಕಾರ ಇಲ್ಲಿಯೂ ಕೆಟ್ಟ, ದುರ್ಬಲ 'ಎಂಬ ಭಾವವೇ ಮೂಲದಲ್ಲಿದ್ದಂತೆ "ಕುಮಾರ" ಎಂದರೆ ೬ ಬಹಳ ಚ ಚಿಕ್ಕ ಕಾರಣ (ರೋಗ ಇತ್ಕಾದಿ)ಗಳಿಗಾಗಿ ಸಾಯುವವ! ೯ ಕೊಡುವ ಉಪಸರ್ಗವಾಗಿ 'ಕು-' ಮಾತ್ರವಲ್ಲ, ಕಕರಾಯಾದ "ಕಃ" "ಕಾ' "ಕದ್‌' ಇತ್ಯಾದಿಗಳೂ ಇವೆ. “ಕಃ ಪದಾರ್ಥ" ಎಂದು ಲೆಕ್ಕಿಸುವ ಅಗತ್ಯವಿಲ್ಲದಷ್ಟು ಕ್ಷುದ್ರ ಎಂಬುದಾಗಿ ಮನುಷ್ಯರನ್ನೂ ತುಚ್ಛೀಕರಿಸು ತ್ತೇವೆ. ಇವೆಲ್ಲವೂ "ಕ' ಎಂದರೆ "ಯಾರು" ಎಂಬರ್ಥದ ಸರ್ವನಾಮದಿಂದಲೇ ಸೋಜ ಎಂದು. ಒಂದು ಅಭಿಪ್ರಾಯವಿದೆ. ನಾವು ಯಾರಿಗಾದರೂ ದುರ್ಲಕ್ಷ್ನ ತೋರಿಸಬೇಕಾದರೆ ಯಾವೋನೋ ನೀನು? '' ಎನ್ನುವು ದಿಲ್ಲವೆ? ಹಾಗೆ “ಕಪದಾರ್ಥ' (ಯಾವ ಸರಕೋ? ಭಜ ಸ ಇರರ ತ ಎನ್ನುವುದು ಸ 'ಕಾಪುರುಷ' ಎನ್ನುವಾಗ ಕೆಟ್ಟವನೂ ಹೌದು, ಕ್ರುಲ್ಲಕನೂ ಹೌ “ದೈವೇನ ದೇಯಮಿತಿ ಕಾಪುರುಷ | ' ವದಂತಿ” ದೈವ ಕೊಡುತ್ತದೆ ಎನ್ನುವವರು ಕಾಪುರುಷರು ಎಂದು ನ ೯ಹರಿ ಹೆ ೇಳುವಾಗ ಕ್ಷುದ್ರ ಪುರುಷ ಕೈಲಾಗದವನು. ಸಾಹಸಹೀನ ಎಂಬುದೇ 'ಕಾಪುರುಷ'ದ ಅರ್ಥ. ಎಂಥಾ ಮನುಷ್ಯ ಈತ ಎಂದಂತೆ. ಅದೇ |" ರೀತಿ "ಕದನ್ನ' ತಿನ್ನಬೇಕಾಗಿದೆ ಎನ್ನುವಾಗ ಎಂಥದೋ ಅನ್ನ. ಅಂದರೆ ರಸಹೀನ ರುಚಿಹೀನ ಅನ್ನ ಎಂದು ತಾತ್ಪರ್ಕ. ಪ್ರಶ್ನಾರ್ಥಕ ಸರ್ವನಾಮವೊಂದು ಉಪಸರ್ಗದ ಕೆಲಸ ಮಾಡುವಾಗ ತಿರಸ್ಕಾರ ಸೂಚಿಸುವ ಬಲ ವಾದ ವಾಗಾಯುಧವಾಗುವುದೊಂದು ಸ್ವಾರಸ್ಕವಾದ ಸಂಗತಿ. . ಇದೇ ಸಂಸ್ಕೃತದ ಸರ್ವನಾಮದ ನಪುಂಸಕ ಲಿಂಗ ರೂಪ "ಕಿಂ' ಎಂದು ಇದನ್ನು ಸ್ವಲ್ಪ ತುಚ್ಛೀಕಾರದೊಡನೆ | ' ಬಳಸಿದ ಉದಾಹರಣೆಗಳೆಂದರೆ "ಕಿನ್ನರ, ಕಿಂಪುರುಷ'. ಹಿಮಾಲಯದ ತಪ್ಪ ಲಿನಲ್ಲಿ ಬಿಹುಶ: ವಾಸಿಸುತ್ತಿದ್ದ ಎರಡು ಜನಾಂಗಗಳಿವು. ಕಿನ್ನರ “ಎಂದರೆ ಕುದುರೆಯಂಥ ಮುಖ; ಮನುಷರಂಥ ಮೈಯವರು. ಕಿಂಪುರುಷರೆಂದರೆ ಕುದುರೆ ಮೈ, ಮನುಷ್ಯ ಮುಖದವರು. ಆದರಿಂದ ಅವರು ಕಿ0[ಇಏನು) ನರರು, ಕಿಂ (ಇಏನು) ಪುರುಷರು ಎಂಥವರೋ ನರರು! "'ವಾನರ' (ಮಂಗ) ಕೂಡ ಹೀಗೆ ಹುಟ್ಟಿದ್ದು ಎನ್ನುವವರಿದ್ದರೆ. “ನರೋ ವಾ' (ಮನುಷ್ಠನೋ ಇನ್ನೇನೋ) | ' ಎಂದು ವಿಶ್ಲೇಷಣೆ ಅವರದು. ಆದರೂ ಬಹುಶಃ ಅದು ವನೆರ್‌ (ವನಕ್ಕೆ ಸಂಬಂಧಿಸಿದ್ದು) ಎಂಬುದರಿಂದ ಹುಟ್ಟಿದ್ದು ಎಂಬ ವಿವರಣೆಯೇ ಸಾಧುವೆನಿಸುತ್ತದೆ. ಕ ಡಡ... Xx ರ ರ ಎಲ್ಲ ಭಾಷೆಗಳಲ್ಲಿಯೂ ನಾಗರಿಕ ಮಟ್ಟದಲ್ಲಿ ಲೈಂಗಿಕ ಮತ್ತು ಆಹಾರದ ಅವಶೇಷದ (ಮಲ) [ ವಿಸರ್ಜನೆಯ ಕ್ರಿಯೆಗಳನ್ನು ಸಭ್ಯರು ಮರಸಿ ಹೇಳುವ. ಸಂಪ್ರ ದಾಯವಿದೆ. `'ಮೆ/ ೂದಲನೆಯದನ್ನು ಸದ್ಯಕ್ಕೆ ಚರ್ಚಿಸದೆ ವಿಸರ್ಜನಾ ಕ್ರಿಯೆಯ ಸಭ್ಯ ವಾಕ್ಸಂಪ್ರದಾಯವನ್ನು ನೋಡಿದರೆ ತಮಾಷೆಯ ಸಂಗತಿಗಳು ಕಾಣಿಸುತ್ತವೆ. ಇದಕ್ಕೆ 'ಹೇಲು' ಎಂಬ ಕ್ರಿಯಾಪದ ಮತ್ತು ನಾಮಪದವನ್ನು ಹಳ್ಳಿಗರು ಅಸಹೃವಿಲ್ಲದೆ ಬಳಸುತ್ತಾರೆ. ಆದರೆ' ಸಭ್ಯ ಪ್ರಪಂಚದಲ್ಲಿ ಅದು ಎಷ್ಟು ನಿಷಿದ್ದ: ವೆಂದರೆ "ಹೇ ಲತಾ ಕೋಮಲಾಂಗಿ" ಎಂಬ ರೀತಿಯಲ್ಲಿ ಪದ ಸಂಯೋಜನೆ ಮಾಡಲೇಬಾರದೆಂದು. ವೈಂ ಕರಣಿ ಕೇಶಿರಾಜ ಆದೇಶಿಸುತ್ತಾನೆ. ಈ ಬಗ್ಗೆ ಆಡಲೇ ಬೇಕಾದರೆ "ಮಲ' ಎಂಬ ಸಂಸ್ಕೃ ನ ಪದವನ್ನಾ ದರೂ ಬಳಸಿದರೆ ನಾತ ಸ್ವಲ್ಪ ಸಹ್ಯವಾಗುತ್ತ ದೆ! ಈ ಕ್ರಿಯೆಗೆ ಸಭ್ಮ ಪ್ರಪಂಚದಲ್ಲಿ “ಶೌಚ'ಕ್ಕೆ ಹೋಗುವುದೆನ್ನುತ್ತೇವೆ. 'ಶೌಚ' ಎಂಬುದು ಶುಚಿ ಶಬ್ದದಿಂದ | ಸ ಹುಟ್ಟಿದ್ದು. ಶುಚಿತ್ವ ಎಂದು ಅದರ ಅರ್ಥ. ದೇಹವನ್ನು ಶುಚಿ ಮಾಡಿಕೊಳ್ಳುವ ಕ್ರಿಯೆಯಾದ್ದರಿಂದ ಈ) 1 ಪ್ರಯೋಗ ತಪ್ಪಲ್ಲವೆನ್ನಿ. ಆದರೆ “ಅವನ ಶೌಚ ತಿನ್ನುವುದಕ್ಕೆ ಯಾಕೆ ಹೋದಿ?"" ಎನ್ನುವಾಗ ಈ 'ಶುಚಿತ್ವ'ವೇ | | 'ಹೇಲು' ಎಂಬರ್ಥಕ್ಕೆ ತಿರುಗುವ ಆಭಾಸ ನೋಡಿ! ಸಂಸ್ಕೃತದಲ್ಲಿ ಕೂಡ 'ಶೌಚ ಕೂಪ' (ಮಲ ವಿಸರ್ಜನೆಯ | ಹೊಂಡ) ಎನ್ನುವಲ್ಲಿ ಶೌಚ ಸ್ವಲ್ಪ ದುರ್ವಾಸನೆಯನ್ನು ಇಡುಗಿಸುತ್ತದೆ! ಕನ್ನಡದಲ್ಲಂತೂ ಈ ಪದದ ಮೂಲರ್ಥವೇ ಹೋಗಿ ಎರುದ್ದಾಥ ರ್ಥ ನೆಲಗೊಂಡು ೭ ಬಿಟ್ಟಿದೆ. “ಶೌಚ ತಿನ್ನು' 'ಶೌಚ ಬಳಿ' ಇತ್ಯಾದಿಗಳನ್ನು ಉದಾಹರಿಸಬಹುದು. ಭಾಷಾರೂಢಿಗಳು ಶುದವನ್ನು ಅಶುದ್ಧ ಮಾಡಬಲ್ಲುವು. | ಈ ಕ್ರಿಯೆ ಇನ್ನು ತುಸು. ಕೆಳ ಹಂತದಲ್ಲಿ ಚಿತ್ರವಿಚಿತ್ರವಾಗಿ ವರ್ತಿಸುತ್ತದೆ. “ತುಂಬಿಗೆ ತೆಗೆದುಕೊಂಡು | ಸ ಹೋಗುವುದು” ಎಂಬುದು ಹಿಂದೆ ಮಲ ವಿಸರ್ಜನೆಗೆ ದೂರಕ್ಕೆ ನೀರ ತಂಬಿಗೆಯೊಡನೆ ಹೋಗುತ್ತಿದ್ದರು | ' . | ಎಂಬುದನ್ನು ಅಟಾಚ್‌ಡ್‌ ಬಾತ್‌ರೂಂ, ಕಮೋಡ್‌ಗಳ ಕಾಲದಲ್ಲಿಯೂ ನೆನಪಿಗೆ ತರುತ್ತವೆ. “ತಂಬಿಗೆ | ' 1 ತೆಗೆದುಕೊಂಡು ಆಗಲಿಲ್ಲ” ಎಂದು ವೈದ್ಯರಿಗೆ ತಕರಾರು ಹೆ ಳುವಾಗ “ತಂಬಿಗೆ ತೆಗೆದುಕೊಂಡು' ಎಂಬ | ಅಪೂರ್ಣ ಕ್ರಿಯೆ ನಾಮಪದವಾಗಿಬಿಡುತ್ತದೆ. ಈ ಕ್ರಿಯೆಗೆ ಆಯಾ ಎ ಬಳಸುವ ಸುತ್ತುಕಾಟಿನ | ಮಾತುಗಳು ಅವರು ವಿಸರ್ಜನ ಕ್ರಿಯೆಗೆ” ಎತ್ತ ಹೋಗುತ್ತಿದರು ಎಂದು ಕೂಡ ತಿಳಿಸಿಬಿಡುತ್ತವೆ. ಕೆಲವೆ “ಬಯಲು ಕಡೆಗೆ ಹೋದ” ಎಂದರೆ ಕೆಲವಡೆ (ಉದಾ- ದಕ್ಷಿಣ ಕನ್ನ ಸಾಪ 'ಗುಡ್ಡೆಗೆ (ಇಗುಡ್ಡಕ್ಕೆ) ಹೋದ' ಎನ್ನುತ್ತಾರೆ. ಆಮೇಲೆ “ಬೈಲುಕಡೆ' ಮತ್ತು ಗುಡೆ ಎಂಬುವೇ ಹೇಲು ಎಂಬರ್ಥ ಕೊಡುವಂತಾಯಿತು. ಶಬ್ದಗಳ ನಡತೆ ನಿಜಕ್ಕೂ ವಿಚಿತ್ರ ಅಲ್ಲವೆ”? ಇಡವ ಕ್ಯಾನ ಗಾಗಾ ಮಾ ಜಸ್ಟ್‌ ಸಾ ಅ ಎಚ್‌. ಆನಂದರಾಮ ಶಾಸ್ತ್ರಿ 9 ಸ೦ಕಟ ಬಂದಾಗ ವೆಂಕಟರಮಣ, ಸಂಕಟ ಹೋದಾಗ “ಗೋವಿಂದಾ, ಗೋ,' ಎಂದ, ಇದೊಂದು ಗಾದೆ. ಇಲ್ಲಿ, ಗೋವಿಂದನಿಗೆ, "'ಗೋ,' ಅಂತ ಇಂಗ್ಲೀಷಿನಲ್ಲೆ ಯಾಕೆ ಹೇಳ್ಬೇಕೋ, ಸನಗರ್ಥವಾಗೊಲ್ಲ. “ಗೋವಿಂದ,. ಗೋ... ವಿಂದ,” ಅಂತ ಅಂದಿದ್ರೂ ಅದೇ ಅರ್ಥ ಬರ್ತಾ ಇತ್ತು. "ಸಂಕಟ' ಅನ್ನೋದನ್ನೂ ಇಲ್ಲಿ ಯಾವ ಅರ್ಥ ದಲ್ಲಿ ತಗೊಂಡಿದ್ದಾರೋ ಅದೂ ನನಗೆ ನಿಚ್ಚಳ 'ವಾಗಿಲ್ಲ. “ಸಂಕಟ' ಅಂದರೆ ಇಲ್ಲಿ ಕಷ್ಟವೇ? ದುಃಖವೇ? ನೋವೇ? ಅಥವಾ ನೋವೆಂಬ 82 ಕಷ್ಟದಿಂದ ಉಂಟಾಗುವ ದುಃಖವೇ? ಇಲ್ಲಾ, ಕಷ್ಟವೆಂಬ. ನೋವಿನಿಂದ ಉಂಟಾಗುವ :ಖವೇ? "ನೋವು' ಅಂದರೆ ಇಲ್ಲಿ ಹೊಟ್ಟೆ ನೋವೇ? ತಲೆನೋವೇ? ಬೇರೆ. ರೀತಿಯ ನೋಪೇ? ಕ್ಲಿಯರ್‌ ಮಾಡ್ಕೊಳ್ಳೋಣಾಂತ ಯಾರೋ ಬುದ್ದಿವಂತರನ್ನು ವಿಚಾರಿಸಿದೆ. “ನೀವು ಹೇಳಿದ್ದಿಷ್ಟೂ ಕವರ್‌ ಆಗುತ್ತೆ ಅದ "ರಲ್ಲಿ," ಅಂದರು ಅವರು. ಇರಬಹುದು. ಅದ ಕ್ಕಾಗಿಯೇ ಇರಬಹುದು, ಭಾರೀ ದೊಡ್ಡ, (ಶ್ರಿಮಂತ ದೇವರ ಹೆಸರನ್ನೇ ತಗೊಂಡಿ ರೋದು ಈ ಗಾದೇಲಿ. ಅಥವಾ, ಯಾರಾದ್ರೂ ತಿರುಪತಿ ಮಾಡಿಸ್ಕೊಂಡೋರು....?! : ಅದೇನೇ ಇರಲಿ, ತಾತ್ಪರ್ಯವಂತೂ ಇಷ್ಟೇ: “ಸಂಕಟ ಬಂದಾಗ ಮಾತ್ರ ಸಂಕಟಹರ: ಬೇಕಲ್ಲದೆ, ಸಂಕಟವಿಲ್ಲದಾಗ ಆತನ ಅವಶ್ಯ "ಕತೆ ಬಿಲ್‌ಕುಲ್‌ ಇ ಇಲ್ಲ.' ಬಾಯಾರಿಕೆ ಇದ್ದಾಗ ೬ ಹೋಗೋಲ್ಲ. "ಮಾತ್ರ ನೀರು ಬೇಕೇ ಹೊರತು ಬಾಯಾರಿಕೆ ಇಲ್ಲದಾಗೇನೂ . ಬೇಡ. ಬಾಯಾರಿಕೆಯೂ ಒಂದು ಸಂಕಟವೇ ತಾನೇ? ಬಾಯಾರಿಕೆ ಬಗ್ಗೆ 'ಹೇಳೋಕೇ ನಾನು ಈ ಗಾದೆ ವಿಷಯ ತೆಗೆ ದದ್ದು. (ಆದ್ದರಿಂದ, ಇನ್ನು ಗಾದೆ ಬಗ್ಗೆ ತರ್ಕ ಬೇಡ). ಬಾಯಾರಿಕೆ ಇದ್ದಾಗ ನೀರು ಬೇಕೇ ಬೇಕು. ಬೀರು, ಖೀರು ಏನು ಕುಡಿದರೂ ಬಾಯಾರಿಕೆ ಸೋಡಾ ಕುಡಿದರೆ ಸ್ವಲ್ಪ ಹೋದೀತು. ಸೋಡಾದಲ್ಲೂ ಬರೀ ನೀರೇ ತಾನೇ ಇರೋದು?! ನೀರು ಬೇಕೆಂದರೆ, ಕೆರೆ, ಬಾವಿ ಏನಾದ್ರೂ ಬೇಕು, ಇಲ್ಲಾ, ನಲ್ಲಿ ಬೇಕು, : ಅದೂ ಇಲ್ಲಾ, ಬೋರು ಬೇಕು. ಈ ಬೋರಿನ ಕಥೇನೇ ರೋದು. ನಮ್ಮೂರಲ್ಲಿ, ಮಾಮೂಲಿನಂತೆ, ಒಂದು ದಿನ -ಮುನಿಸಿಪಾಲ್ಪಿ ನಲ್ಲಿಗಳು: ಸತ್ತು ಹೋದವು. ಆದರೆ; ಮಾಹಾಶಾಗಿ, ಎರಡು ದಿನದೊಳಗೇ ಅವು ಮತ್ತೆ ಬದುಕಬೇಕಿತ್ತು, ಈ ಸಲ ಹಾಗಾಗಲಿಲ್ಲ. ಎರಡುದಿನ, , ಮೂರು ದಿನ, ನಾಲ್ಕುದಿನ, ಕೊನೆಗೆ ವಾರ ಆದರೂ ನಲ್ಲೀಲಿ ನೀರೇ ಕಾಣದಾದಾಗ ಜನ ಗಾಬರಿ ಯಾದರು. ಆದರಿವರ ಮನೆ ಬಾವಿ, ಬೋರ್‌ ವೆಲ್‌ಗಳಿಂದ ನೀರು ಹೊತ್ತೂ, ಹೊತ್ತೂ ಆಗಲೇ ಅರ್ಧ ಹೆಣವಾಗಿದ್ದರು ಜನಗಳು. “ಭದ್ರಾ ಜಲಾಶಯದಲ್ಲಿ ನೀರಿಲ್ಲ, ನೀರು ಬಂದರೂ ಎತ್ತೋಕೆ ಮಿಷನ್‌ ಸರಿಯಾಗಿಲ್ಲ. ನೀರು ಯಾವಾಗ ಬರುತ್ತೋ, ಗೊತ್ತಿಲ್ಲ, ಮಳೆ ನಾನೀಗ ಹೇಳೋಕೆ ಹೊರಟಿ ಬಂದ ಕೂಡಲೇ ಚಾನಲ್ಲಲ್ಲಿ ನೀರು ಬಂದಾತು, ಆದರೆ, ಕೆಟ್ಟು ಕುಂತಿರೋ ಮಿಷನ್ನು ಯಾವಾಗ ಸಾರ € ಗೊತ್ತಿಲ್ಲ. ಇಲ್ಲಿ ಇಂಜಿನೀರ್ರಿಗೆ "ಅದನ್ನ ಮಾಡೋಕೆ ಆಗ್ತಾ ಇಲ್ಲ, ಪಂಗಡದ ಜೆ ಇಂಜಿನೀರ್ರನ್ನ ಕರೆಸೋಕೆ ಮುನ್ಸಿಪಾಲ್ಟಿ ದುಡ್ಡಿಲ್ಲ; ಅನ್ನೋ ಷಾಕಿಂಗ್‌ ಭ್‌ ಲೋಕಲ್‌ ಪೇಪರ್‌ಗಳಲ್ಲಿ ಹೆಡ್‌ಲೈನಲ್ಲಿ ಅಚ್ಚಾದಾಗ ಜನರಲ್ಲಿ ಹಾಹಾಕಾರ ಎದಿತು. “ಇದೇ ಛಾನ್ಸು', ಅಂದ್ಕೊಂಡು, ನಮೂರಿ ನಲ್ಲಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಘ್‌ ತೆ - ಇದ ಬೋರಿಂಗ್‌ ಮಿಷಿನ್‌. ಯಾನೇ, ರಿಗ್‌ ಅಕ್ಟೋಬರ್‌ 1988 ಗಳೆಲ್ಲ ಚುರುಕಾದುವು. ಹತ್ತಾರು ವರ್ಷ ಗಳಿಂದ ಕೆಟ್ಟು ಕುಳಿತಿದ್ದ ರಿಗ್‌ಗಳೆಲ್ಲಾ ಈಗ ಇದ್ದಕ್ಕಿದ್ದಂತೆ ಹುಷಾರಾಗಿ, ನಡೆಯಲಾರಂಭಿ ಸಿದ್ದವು! ನಲ್ಲೀಲಿ ನೀರಿದ್ದ ಕಾಲದಲ್ಲಿ ಮನೆ. ಮನೆಗೆ ಬಂದು, "ಬೋರ್‌ ಹೊಡ್ಲಿ, ಸಾರ್‌,” ಅಂತ ಅಂಗಲಾಚಿ, ಅಂಗಲಾಚಿ ಬೋರ್‌ ಹೊಡೀತಿದ್ದ ರಿಗ್‌ ಯಜಮಾನರುಗಳು ಹಾಗೂ ಕಂಟ್ರಾಕ್ಟರ್‌ಗಳು ಈಗ ಮಿನಿಷ್ಟುಗಳ ಹಾಗೆ ಆಡತೊಡಗಿದ್ದರು! ಅವರನ್ನು ಕಾಣ ಬೇಕಾದರೇ ಅವರ ಮನೆ ಆಳಿನಿಂದ. ಅಪಾ ಯಿಂಟ್‌ಮೆಂಟ್‌ ತಗೋಬೇಕು, ಕಂಡಮೇಲೆ, ಅವರು ಕೇಳಿದಷ್ಟು ಅಡ್ವಾನ್ಸ್‌ ತೆತ್ತು, ಅವರು ' ಹೇಳಿದ ಚಾರ್ಜಿಗೆ, ಹೇಳಿದ "ಏನಕ್ಕೆ ಬೋರ್‌ ' ಹೊಡೆಸಿಕೊಳ್ಳೋಕೆ ಒಪ್ಪಿ, ವೈಟಿಂಗ್‌ ಲಿಸ್ಟ್‌ ನಲ್ಲಿ ಹೆಸರು ಎಂಟ್ರಿ ಮಾಡಿಸಿ, ಅವರ ಕಾಲಿಗೆ ಬಿದ್ದು ಬರಬೇಕಿತ್ತು. ಯಾರಾದ್ರೂ ನನ್ನ ತೋರು, “ಸ್ವಲ್ಪ ಜಾಗೃತೆ ಬಂದು ಹಾಕ್ಕೊ ಡಿ" ಸಾರ್‌, ನೀರಿಲ್ಲ! ದೆ ಸಾಯ್ತಾ ಇದೀವಿ,” ಅಂತಂದ್ರೆ ಅವರು, “ಸಾಯ್ರೀ, ಬೇಡ ಅಂದೋರ್ಕಾರು? ಇಷ್ಟು ದಿನಾ ನಾವು ಹೊಟ್ಟೆಗಿಲ್ಲದೇ ಸಾಯ್ತಾ ಇದ್ದಿವಲ್ಲ, ನಮ್ಮನ್ಮಾ ರಾದ್ರೂ ವಿಚಾರಿಸಿದ್ರಾ?'' ಅಂತ ದಬಾಯಿಸಿ ಬಿಡ್ತಿದ್ರು. ಬೋರು ಬೇಕಂದ್ರೈ ಅವರು ಅಂದಿ ದ್ಲೆನ್ನೆಲ್ಲಾ ಅನ್ನಿಸ್ಕೊಂಡು ತೆಪ್ಪಗೆ ಬರಬೇಕಿತ್ತು. ನೀರಿನ ಹಾಹಾಕಾರ ಜಾಸ್ತಿಯಾದಾಗ ಕೆಲ ವರು ಬುದ್ದಿವಂತರು ತಲೆ ಓಡಿಸಿದರು. ಸೀದಾ, ಎಲ್ಲಾದ್ರೂ ಬೋರ್‌ ತೆಗೀತಿರೋ ಜಾಗಕ್ಕೆ ಹೋಗೋದು, ನೋಡ್ತಾ ನಿಂತು ಬಿಡೋದು. ರಿಗ್ಗಿನ ಯಜಮಾನ ಕಾಫಿಗೋ, ಊಟಕ್ಕೋ ಆಚೆ. ಹೋದ ಸಮಯ ನೋಡ್ಕೊಂಡು, ರಿಗ್‌ ಡ್ರೈವರ್‌ನ ಕೈ ಬೀಸಿ ಮಾಡೋದು. "ಡೀಜಲ್‌ ಹಾಕ್ಕಂಬರ್ತೀನಿ,' ಅಂತ ಆತ ಮನೆ ಮಾಲೀಕರಿಗೆ ಹೇಳಿ, ರಿಗ್‌ ತಗೊಂಡು, ಕೈ ಬೆಚ್ಚಗೆ ಮಾಡಿದೋರ ಮನೆ ಕಡೆ ಗಾಡಿ ಬಿಡ್ತಿದ್ದ! ಆದರೆ, ಈ ಪ್ಲಾನು ಹೆಚ್ಚು ಸಮಯ ನಡೆಯಲಿಲ್ಲ. ಅಂಥಾ ಭಾರಿ ಯಂತ್ರಾನ ಕಿತ್ತೋದು, ಇಡೋದು ಎಲ್ಲಾ ದೀರ್ಪವಾದ ಕೆಲಸ. ಆದ್ದರಿಂದ ಇದರಿಂದ ಯಾರಿಗೂ ಪ್ರಯೋಜನ ಆಗಲಿಲ್ಲ. ಈಗ ದಿವಂತರು ಬೇರೆ ಐಡಿಯಾ ಯೋಚಿಸ ಇತ ಸಹನ 83 ಬುದ್ಧಿವಂತರಿಗೆ ಹೊಳೆಯದೇ ಇರೋ ಐಡಿಯಾ ಯಾವುದಿದೆ? ಒಂದೊಂದು ಕೇರಿಯ ಎಂಟ್ಹತ್ತು ಜನ ಸೇರಿ ಒಂದೊಂದು ರಿಗ್‌ ತೆಗೆಸೋ ಐಡಿಯಾ ಹಾಕಿದರು ಬುದ್ದಿವಂತರು. “ಇದರಿಂದ, ದುಡ್ಡೂ ಉಳೀತು, ರಿಗ್‌ ಯಜ ಮಾನನಿಗೆ ಹೆಚ್ಚು ದುಡ್ಡು ಕೊಟ್ಟು ಬೇಗಾನೂ ಕರ್ಕೊಂಡು ಬರಬಹುದು.' ಆದರೆ, ಈ ಐಡಿ ಯಾನೂ ಹೆಚ್ಚು ಕಾಲ ಬಾಳಲಿಲ್ಲ. ರಿಗ್‌ ಮಾಲೀಕರು ಒಂದು ಕಡೆ ಇಷ್ಟುದ್ದ ತೂತು ತೆಗೆದು, ಈ ಬುದ್ದಿವಂತರ ಸ್ಥಳಕ್ಕೆ ಧಾವಿಸಿ ಇಲ್ಲೂ ಇಷ್ಟುದ್ದ ತೂತು ಮಾಡಿ, ರಿಗ್‌ ಎತ್ಕೊಂಡು ಇಂಥದೇ ಇನ್ನೊಂದು ಸ್ಥಳಕ್ಕೆ ಧಾವಿಸೋಕೆ ಶುರುಮಾಡಿದರು! ಪರಿಣಾಮ ವಾಗಿ, ಯಾರ ತೂತಿನಲ್ಲೂ ನೀರಿಲ್ಲ! ಅಪ. ರೂಪಕ್ಕೆಲ್ಲೊ? ಒಂದು ಕಡೆ ನೀರು ಬಂದರೆ, 84 A ಗ್ರೂಪ್‌ ಬೋರ್‌ವೆಲ್‌ ಆದುದರಿಂದ, ಸದಸ್ಮ ರುಗಳ ಹೆಂಗಸರ ನಡುವೆ ಗುದ್ದಾಟವಾಗಿ ನೀರೂ ರಸ್ತೆಗೆ 'ಚೆಲ್ಲಿ ಹೋಗತೊಡಗಿತು. ಮಾತ್ರವಲ್ಲ, ಪೊಲೀಸ್‌ ಕೇಸುಗಳೂ ಆದುವು. ಹಾಗಾಗಿ, ಈ ಐಡಿಯಾ ಕೂಡಾ ಬಿದ್ದು ಹೋಯಿತು. ಊರಲ್ಲಿ ಸಂಘ ಸಂಸ್ಥೆಗಳು ಇರೋದು ಯಾತಕ್ಕೆ? 1 ಈ ಟೈಮಲ್ಲಿ ಊರಿನ ಅನೇಕ ಸಂಘ ಸಂಸ್ಥೆಗಳಿಗೆ ಜನಸೇವೆಯ ಉತ್ಕಟೇಚ್ಛೆ ಹತ್ತಿ ಕೊಂಡಿತು. ಪರಿಣಾಮವಾಗಿ ಕೆಲವು ಸಾಮೂ ಹಿಕ ಬೋರ್‌ವೆಲ್‌ಗಳು ತಯಾರಾದುವು. ಇಂತಹ ಪ್ರತಿ ಬೋರ್‌ವೆಲ್‌ ಸುತ್ತಲೂ ಆ ಬೋರಿಗೆ ದಾನ ಮಾಡಿದವರ ಹೆಸರುಗಳ ಫಲಕಗಳನ್ನು ಹಾಕಲಾಗಿತ್ತಲ್ಲದೆ, ಲೋಕಲ್‌ ಪೇಪರುಗಳಲ್ಲಿ ಪ್ರತಿನಿತ್ಕ, ಬೋರ್‌ವೆಲ್‌ ದಾನಿ gil A Tete: ibis Wy ತ ಗಳು ಹೆಸರುಗಳನ್ನು ಸಿರ ಶೀರ್ಷಿಕೆಯಡಿ ಪ್ರಕಟಿ ಸುವ ಪರಿಪಾಠ “ಆರಂಭವಾಯಿತು. ಇಂಥ ಸಾಮೂಹಿಕ ಬೋರ್‌ವೆಲ್‌ ಹ್ಕಾಂಡ್‌ಪಂಪ್‌ ಗಳನ್ನು ಇಪ್ಪತ್ನಾಲ್ಕು ಗಂಟೇನೂ ಜನಗಳು ಜಗ್ಗೋದರಿಂದಾಗಿ ಸುತ್ತಮುತ್ತಲಿನ ಮನೆಗಳ ವರಿಗೆ ಕಿವಿ ತಗೊಂಡು ಇರೋದೇ ಕಷ್ಟವಾಗ ತೊಡಗಿತು. ಪ್ರತೀ ಮನೆಯವರೂ, ತಾವು ನೀರು ತುಂಬ್ಕೊಂಡಾದ ಕೂಡಲೇ, ಸಂಘದ ಕಾರ್ಯದರ್ಶಿ ಮನೆಗೆ ಹೋಗಿ, "ಹ್ಯಾಂಡ್‌ ತ್ತೆ ಪಂಪ್‌ ಸೌಂಡಿಂದ ತಮಗೆ ಟ್ರಬಲ್‌ ಆಗುತ್ತೆ, ’ ಅಂತ ಕಂಪ್ಲೆಂಟ್‌ ಕೊಡತೊಡಗಿದರು. ಕಂಪ್ಲೆಂಟ್‌ಗಳು ಹೆಚ್ಚಾದಾಗ ಸೆಕ್ರೆಟರಿ, ಪಂಪಿಂಗ್‌ ಟೈಂ ಫಿಕ್ಸ್‌ ಮಾಡಿ, ಬೋರ್ಡು ಬರೆಸಿ ಕೊಳಾಯಿ ಪಕ್ಕಕ್ಕೆ ಇರಿಸಿದ. ಆದರೆ ಜನರು ಇಂತಹ ಬೋರ್ಡ್‌ಗಳಿಗೆ ನಯಾ ಪೈಸಾ ಕಿಮ್ಮತ್ತೂ ಕೊಡಲಿಲ್ಲ. ಕೊನೆಗೆ, ಹ್ಯಾಂಡ್‌ಪಂಪ್‌ಗೆ: ಬೀಗ ಬಿತ್ತು. ನಿರ್ದಿಷ್ಟ ಸಮಯದಲ್ಲಿ ಮಾತ್ರ ಬೀಗ ಓಪನ್‌ ಆಗಿತ್ತು. ಟೈಂ ಕ್ಲೋಸ್‌ ಆದ ಮೇಲೂ ಜನಗಳು ಸೆಕ್ರೆ ಟರಿ ಮನೆಗೆ ಹೋಗಿ ಬೀಗದ ಕೈಗಾಗಿ ಗೋಗರೆ ಯೋಕೆ ಶುರುಮಾಡಿದರು. . ಸೆಕೈಟರೀನೂ ಮಿನಿಷ್ಟ ಹಾಗೆ ಆಡತೊಡ 4 ಗಿದ. ಒಂದು ರಾತ್ರಿ, ಇಂಥಾ ಒಂದು ಸಾಂಘಿಕ ಬೋರ್‌ವೆಲ್‌ ಕೊಳಾಯಿಯ ಬೀಗಾನ, ಯಾರೋ ಮುರಿದು, ನೀರು ಕದ್ದರು. ಮಾರನೇ ರಾತ್ರಿಯೇ, ಊರಿನ ಉಳಿದೆಲ್ಲಾ, ಅಂತಹ, ಸಾಂಘಿಕ ಬೋರ್‌ವೆಲ್‌ ಪಂಪುಗಳ ಬೀಗಗಳೂ ಮುರಿಯಲ್ಪಟ್ಟವು! ಸಂಘಗಳ ಪದಾಧಿಕಾರಿಗಳು ಈಗ ಹುಷಾರಾಗಲೇ ಬೇಕಾ ಯಿತು. ದಿನಕ್ಕೊಬ್ಬರಂತೆ, ಸರತಿ ಪ್ರಕಾರ, ಅವರು ರಾತ್ರಿ ಪಾಳಿ ಶುರು ಮಾಡಿದರು. ಮೊದಮೊದಲು, ರಾತ್ರಿ: ಹೊತ್ತು ನಲ್ಲಿ ಕಾಯೋಕೆ ಹೋಗೋಕೆ ಪದಾಧಿಕಾರಿಗಳು ಹಿಂಜರಿದರು. ಆದರೆ, ಅದರಲ್ಲಿರೋ ಇನ್‌ ಜೆ ಕಮ್ಮನ್ನ ಅರಿತವರೇ, "ನಾನು, ತಾನು; ಅಂತ ನುಗ್ಗೋಕೆ ಶುರುಮಾಡಿದರು. ರಾತ್ರಿಯಿಡೀ ಸಾಂಘಿಕ ಬೋರ್‌ವೆಲ್‌ಗಳಿರೋ ಕೇರಿಗಳಲ್ಲಿ 'ನೀರಿನ ಜಗ್ಗಾಟ, ಮನೆಗಳಿಗೆ ಓಡಾಟ, ಆಟೋರಿಕ್ಷಾಗಳಲ್ಲಿ ಸಾಗಾಟ, ಗದ್ದಲವೋ: ಗದ್ದಲ ಆರಂಭವಾಯಿತು. ಇನ್‌ಕಂ ವಿಚಾರ ದಲ್ಲಿ ಘರ್ಷಣೆ ಉಂಟಾಗಿ ಕೆಲವು ಸಂಘಗಳ ಅಕ್ಟೋಬರ್‌ 1988 ಪದಾಧಿಕಾರಿಗಳು ಕೈಕಾಲು ಮುರಕೊಂಡದೂ ಕೆನ್ನೆ ಮೂಗು ಹರಕೊಂಡದ್ದೂ ಆಯಿತು. ತಂತಮ್ಮ ಮನೆ ಕಾಂಪೌಂಡ್‌ಗಳೊಳಗೆ ಸ್ವಂತ ಬೋರ್‌ವೆಲ್‌ ಇಟ್ಕೊಂಡೋರಿಗೂ. ರಾತ್ರಿ ನಿದ್ದೆ ಇಲ್ಲವಾಯಿತು. ಬೇಡೋರ ಕಾಟ, ಕಳ್ಳ ರ ಕಾಟ! "ನೀರು ದಾನ ಮಾಡೋರಿಗೆ ಕರೆಂಟ್‌ ಚಾರ್ಜ್‌ನಲ್ಲಿ ರಿಯಾಯ್ತಿ," ಅಂತ ಕೆ.ಇ.ಬಿ. ಯವರು ಅನೌನ್ಸ್‌ ಮಾಡಿದ ಮೇಲಂತೂ ಬೇಡೋರ ಕಾಟ ಡಬ್ಬಲ್‌ ಆಯ್ತು. ಈ ನಡುವೆ, ಇನ್ನೊಂದು ಸ್ವಾರಸ್ಯಕರ ಘಟನೆ ನಡೀತು. ಒಬ್ಬ ಮಾರ್ವಾಡಿ ಹುಡುಗ. ವಿಜಯ್‌ಕುಮಾರ್‌ ಅಂತ ಹೆಸರು. ಲಾ ಪರೀಕ್ಷೆ ಪಾಸ್‌ ಮಾಡಿಕೊಂಡು, ಅಪ್ಪನ ಎಲೆ ಕ್ರಿಕ್‌ ಶಾಪಲ್ಲಿ ಕೂತ್ಕೊಂಡಿರ್ತಾ ಇದ್ದ. ಒಂದಿನ, ಶಾಪಲ್ಲಿ ಕೂತ ಹಾಗೇ, ಇದ್ದ ಕ್ನಿದಂತೆ ಅವ ನ ತಲೇಲಿ ವಿದ್ಯುತ್‌ ಸಂಚಾರ ವಾಯ್ತು! ಆ "ವಿದ್ಯುತ್ತು ಆತನ ವೆ ಮೈಯಲ್ಲೂ ಹರೀತು! ಕೂಡಲೇ ತನ್ನ ಶಾಪಿಂದ ಒಂದಷ್ಟು ವ್ಯರು ವಗೈರೆ ಎತ್ಕೊಂಡು ಮನೆಗೆ ಓಡಿದ. ಒಂದು ಮೊಳೆಗೆ ತಂತಿ ಜೋಡಿಸಿದ. ಕೈಲಿ ಹಿಡ ತ ತಿರುಗಿಸಿದ. “ಯುರೇಕಾ! ಯುರೇಕಾ!''ಅಂತಾ ಲೋಕಲ್‌ ಪೇಪರ್‌ನ ಪ್ರೆಸ್‌ ಕಡೆಗೆ ಧಾವಿಸಿದ. ಮರುದಿನದ ಪೇಪ ರಲ್ಲಿ ಆತನ ದೈವೀ ಶಕ್ತಿಯ ಬಗ್ಗೆ ಡೀಟೈಲ್ಡ್‌ ರಿಪೋರ್ಟ್‌ ಪ್ರಕಟವಾಯಿತು. “ಭೂಮಿ ುಯೊಳೆ ಗಿರೊ ನೀರಿನ ಪ್ರವಾಹದಿಂದ ಹುಟ್ಟೋ ಕರೆಂಟು ಹಾಗೂ ಕುಮಾರನ ಮೈಯಲ್ಲಿ ಹರಿಯೋ ಕರೆಂಟು ಎರಡೂ ಒಂದೇ ಗ್ರೂಪಿನ ಕರೆಂಟ್‌ ಆಗಿರೋದರಿಂದ, ನೀರಿನ ಸೆಲೆ ಇದ್ದಲ್ಲಿ, ಆತನ ಕೈಲಿರೋ ತಂತಿಗೆ ಕಟ್ಟಿದ ಮೊಳೆ ತಿರುಗತ್ತೆ! 'ಅಂತ ಸುದ್ದಿ ತಿಳಿದ ತಕ್ಷಣ ಜನಗಳು, ಬೋರಿಗೆ ಪಾಯಿಂಟ್‌ ತೋರಿಸ ಬೇಕೆಂದು ಕೇಳಿಕೊಂಡು ಆತನ ಬಳಿ ಹೋಗೋಕೆ ಶುರು ಮಾಡಿದರು. ಮುಂದೆ ಎರಡು ದಿನದೊಳಗೇ ಆತ, ಊರಿಗೇ ಫೇಮಸ್‌ ಆದ. ಎಲ್ರೂ ಆತನ್ನ, "ಬೋರ್‌ ಸಾಮಿ, ಬೋರ್‌ ಸ್ವಾಮಿ', ಅಂತ ಕರೆಯೋಕೆ ಶುರು ಮಾಡಿದರು. ತಾನು ತೋರಿಸಿದ ಪಾಯಿಂಟ್‌ಗಳು ಫೇಲ್‌. ಆದಲ್ಲೆಲ್ಲ ಆತಿ ದೈವೀಕಾರಣಗಳನ್ನು ಹೇಳಿ ಜನರನ್ನು ಕನ್ವಿನ್ಸ್‌ ಮಾತಿತ್ತಿದ್ದ. ಹೀಗಾಗಿ, ಆತನ ದೈವೀಶಕ್ತಿಯ 85 ಬಗ್ಗೆ ಯಾರೊಬ್ಬರೂ ಅನುಮಾನಿಸಲಿಲ್ಲ. ಪಾಯಿಂಟ್‌ ಒಂದಕ್ಕೆ ಇನ್ನೂರರಿಂದ ಸಾವಿರದ ವರೆಗೆ, ಜನ ಜನ ನೋಡಿ ಆತ ತೆಗೆದುಕೊಳ್ಳು ತ್ತಿದ್ದುದರಿಂದ ಯಾರಿಗೂ ಅಸಮಾಧಾನವಾಗ ಲಿಲ್ಲ. ಬದಲಾಗಿ, “ಬೋರ್‌ ಸ್ವಾಮಿ'ಯ "ಬಡ ಜನಪ್ರೆ €ಮ'ದ ಬಗ್ಗೆ ಸಂತೋಷವಾಯಿತು. ಊರಿನಲ್ಲಿ ಬೋರ್‌ವೆಲ್‌ ಭರಾಟೆ ಶುರು ವಾಗಿ ಇಪ್ಪತ್ಮೂರನೇ ದಿನ. ಶಾಸ್ತ್ರಕ್ಕೆ ನಾಲ್ಕು ' ಬೋರ್‌ವೆಲ್‌ ತೋಡಿಸಿ ಕೈಬಿಟ್ಟಿದ್ದ. ಊರಿನ, ಮುನ್ಸಿಪಲ್‌ ಪ್ರೆಸಿಡೆಂಟರು ಸಂಸಾರ ಸಮೇತ ಟೂರ್‌ ಹೋದರು. ಉಪಾಧ್ಯಕ್ಷರು ತುರ್ತು ಕಾರ್ಯದ ನಿಮಿತ್ತ ಊರು ಬಿಟ್ಟು ಹೋಗ ಬೇಕಾಯಿತು. ರೂಲಿಂಗ್‌ ಪಾರ್ಟಿ ಮೆಂಬರು ಗಳಿಗೂ, ಒಬ್ಬೊಬ್ಬರಿಗೂ ಒಂದೊಂದು ಅರ್ಜೆಂಟ್‌ ಕೆಲಸ, ಹೊರ ಊರುಗಳಲ್ಲಿ ಉದ್ಭ ವಿಸಿತು. ವಿರೋಧ ಪಕ್ಷದ ಮೆಂಬರ್‌ಗಳನ್ನು ಬಿಟ್ಟರೆ, ಊರಿನಲ್ಲಿ, ರೂಲಿಂಗ್‌ ಪಕ್ಷದ- ಮೆಂಬರುಗಳ ಪೈಕಿ ಉಳಿದೋರು ಇಬ್ಬರೇ ಇಬ್ಬರು. ಶೆಟ್ರ ಗೌರಮ್ಮ ಹಾಗೂ ಎಚ್‌. .. ಅಂಬುಜಮ್ಮ. ಇವರಿಬ್ಬರಿಗೂ, ಸೊಸೆಯಂದಿ "ರಿಗೆ ಹುಷಾರಿಲ್ಲದೇ, ಮನೆ ಕೆಲಸ ತಲೆ ಮೇಲೆ ಬಿದ್ದಿದ್ದರಿಂದ, "ಈ ಇಪ್ಪತ್ಮೂರು ದಿನವೂ ಮನೆ .ಬಿಟ್ಟು "ಹೊರಗೆ ಹೋಗೋಕೇ ಆಗಿರಲಿಲ್ಲ! ೮ ಇಪ್ಪತ್ಮೂರನೇ ದಿನ ಊರಲ್ಲಿ ಒಂದು ವಿಶೇಷ ಧಡೀತು. “ಊರಿನ ನಾಗರಿಕರು ಊರ ಹೊರಗಿನ ಬಯಲಿನಲ್ಲಿ ಬೃಹತ್‌ ಸಭೆ ಸೇರಿ, ನೂತನ ವಾಗಿ "ನಾಗರಿಕ ಜಲ ಬಾಧ್ಯತಾ ಸಮಿತಿ' ಯೊಂದನ್ನು ರಚಿಸಿಕೊಂಡರು. ಅದರ ವತಿ” ಯಿಂದ, ಸಂಕಟ ಪರಿಹರಿಸಿದಂಥಾ ವೆಂಕಟ 86 ನಾವಾಗ್ಗೇ ಚೌಚೌ ಬಾಕು... ಪಲಾವ್‌ ಎಲ್ಲ ತಿಂದು ಕೂತಿಕೋಪು ಆನನ್ಮಕ್ಕಿಸೆ ಬಸ್ಸೂ ಗೊತ್ತಿಲ್ಲಾಂಕ ಕಾಣುತ್ತೆ...” | ರಮಣಗಳಿಗೆ, ಅರ್ಥಾತ್‌, ಬೋರ್‌ವೆಲ್‌ ಮಾಲೀಕರು, `ಕಂಟ್ರಾಕ್ಟರುಗಳು, ಬೋರ್‌ ದಾನಿಗಳು, "ಬೋರ್‌ ದಾನ' ಮಾಡಿದ ಸಂಘ ಗಳ ಪದಾಧಿಕಾರಿಗಳು "ಹಾಗೂ “ಬೋರ್‌ ಸ್ವಾಮಿ' ಇವರುಗಳಿಗೆ ಸನ್ಮಾನವನ್ನು ಮಾಡುವು ದೆಂದು ನಿರ್ಧರಿಸಿದರು. “ಪೌರಸನ್ಮಾನ ಸಮಾ ರಂಭ'ದ ದಿನಾಂಕವನ್ನು ಸಭೆಯು ಚರ್ಚಿಸು ತ್ತಿದ್ದಂತೆ, ಬಿಸಿಲು ಮಾಯವಾಗಿ, ಗಾಳಿ ಜೋರಾಗಿ ಬೀಸಿ, ಎಲ್ಲಿಂದಲೋ ಮೋಡ ಪ್ರತ್ಯಕ್ಷವಾಗಿ ಮಳೆ ಸುರಿಯತೊಡಗಿತು. ಹೇಳದೇ ಕೇಳದೇ ಸಭೆ ಬರಖಾಸ್ತಾಯಿತು. ಹಿಡಿದ ಮಳೆ ಎರಡು ದಿನವಿಡೀ ಬಿಡದೇ ಸುರಿ " ಯಿತು. ಇದನ್ನು ಕಂಡು ಮುನಿಸಿಪಲ್‌ ಕಮೀಷ ನರ್‌ ಸಾಹೇಬರು, ಬೆಂಗಳೂರಿಗೆ ಓಡಿ, ಅಲ್ಲೇನೋ ಕಟಿಪಿಟಿ ಮಾಡಿ, ತಾಬಡ್‌ ತೋಬಡ್‌ ಮೂವರು ಮೆಕ್ಕಾನಿಕ್‌ಗಳನ್ನು ಹಿಡ ಕೊಂಡು ಬಂದು ಮುನಿಸಿಪಾಲ್ಬಿಯ ವಾಟರ್‌ ಸ್ಟೇಷನ್ನಿನ ಕೆಟ್ಟಿದ್ದ ಮಿಷನ್ನನ್ನು ಸರಿ ಮಾಡಿಸಿ ದರು. ಇಪ್ಪತ್ತೈದನೇ ದಿನ ಊರಿನ “ಸಂಕಟ' ಸಂಪೂರ್ಣವಾಗಿ ಪರಿಹಾರವಾಯ್ತು. ಮುನಿಸಿ ಪಲ್‌ ಟ್ಕಾಪ್‌ಗಳಿಗೆ ಉಸಿರು ಬಂತು-ನೀರು ನುಗ್ಗಿತು. ್ಲಿ ವೆಂಕಟರಮಣಗಳ ಸನ್ಮಾನದ ದಿನಾಂಕ ಕೊನೆಗೂ ಫಿಕ್ಸ್‌ ಆಗಲೇ ಇಲ್ಲ. “ಜಲ ಬಾಧ್ಯತಾ ಸಮಿತಿ ತನ್ನ ಬಾಧ್ಯತೆ ಕಳೆದು ಕೊಂಡು, ನಲ್ಲಿ ನೀರಲ್ಲಿ ಕರಗಿಹೋಯ್ತು. ವೆಂಕಟರಮಗಳಾಗಿದ್ದೋರು ಈಗ ಮತ್ತೆ ಮಾಮೂಲೀ ಮನುಷ್ಯರಾಗಿದ್ದಾರೆ. “ಬೋರ್‌ ಸ್ವಾಮಿ' ಮೊನ್ನೆ ರಾಜಸ್ಥಾನಕ್ಕೆ ರೈಲು ಹತ್ತಿದ.* | (1 ಶಾಮ 88%. ಕಸ್ತೂರಿ | 'ಧರ್ಮಸಂ ಕಟ ಸುಲಗ್ಗೇ ಸಾವಧಾನ...? "ಇಂಥ ನಿಂದ್ಕ, ನೀಚ, ಮತ್ತು ನಾಚಿಕೆಗೆಟ್ಟ ಘಟನೆ ನಡೆಯುವುದು ಈ 20ನೇ ಶತಮಾನದ ಕೊನೆಯ ಪಾದದಲ್ಲಿ ನಮ್ಮ ಪುಣ್ಮ ಭೂಮಿ ಭಾರತದಲ್ಲಿಯೇ ಶಕ್ಕ. ಇದು ನಡೆದದ್ದು ತೀರ ಇತ್ತೀಚೆಗೆ ಹರ್ಯಾನಾದ ಪಾಲ್ವಾಲ ಎಂಬ ಊರಲ್ಲಿ. ಇದೆ ಜುಲೈ 24ರಂದು ರಾಜಾರಾಣಿ ಎಂಬ 25 ವರ್ಷದ ತರುಣಿಯನ್ನು ಒಬ್ಬ . ಹಿಂದೂ ತರುಣನೊಂದಿಗೆ ಮದುವೆಯಾಗು ವಂತೆ ಬಲಾತ್ಮರಿಸಲಾಯಿತು. ಆದರೆ ಇದರಲ್ಲಿ ನಾಚಿಕೆಗೇಡು ಏನು ಬಂತು? ತರುಣ ಹಿಂದೂ ಗಂಡು ಹೆಣ್ಣುಗಳ ಶರೀರ ಸಂಬಂಧದಲ್ಲಿ ನಾಚಿಕೆ ಎಲ್ಲಿ? ಆದರೆ ರಾಜಾ ರಾಣಿಗೆ 20 ದಿನಗಳ ಹಿಂದೆಯೇ ಮದುವೆ ಯಾಗಿತ್ತು! ಅಜೀಜ್‌ ಅಹಮ್ಮದ್‌ ಎಂಬ ಮಸ್ಲಿಂ ಯುವಕ "ನನ್ನು. ಹತ್ತು ವರ್ಷಗಳಿಂದಲೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ದಿಲ್ಲಿಯ ಹಜಾರಿ 'ಕೋರ್ಟಿನಲ್ಲಿ ಈ : ಮದುವೆ ರಿಜಿಸ್ಟರ್‌ ಆಗಿತ್ತು. ಆದರೇನು? ಈ ಹಿಂದೂ ಹೆಣ್ಣು ಮುಸ್ಲಿಂ ತರುಣನನ್ನು ಮದುವೆಯಾಗುವದೆಂದರೇನು? ಯಾವ ಜಗದ್ಗುರು ಇದನ್ನು ಒಪ್ಪಬಹುದು? ಊರಿನ ಮಹಾಜನರ ಅಸ್ಮಿತೆ ಜಾಗೃತ ವಾಯಿತು. ಹಿಂದೂ ಧರ್ಮದ ಅಭಿಮಾನ ಭುಗಿಲೆದ್ದಿತು. ಸುಖಿಯಾದ ಈ ನವದಂಪತಿ ಯ ಮೇಲೆ ನರಕವೇ ಕುಸಿಯಿತು. ಅಕ್ಟೋಬರ್‌ 1988 5 | ಅವಳು ಒಲಿದು ವರಿಸಿದ್ದು ಅ ಗೌರೀಶ ಕಾಯ್ಕಿಣಿ 9 ಈ ಮಿಶ್ರ ವಿವಾಹದ ವಾರ್ತೆ ಹಬ್ಬಿದೊಡನೆ ಪಾಲ್ವಾಲದ ಆರು ಲಕ್ಷ ಜನ ಒಮ್ಮೆಲೇ ಒಟ್ಟಾಗಿ ಪ್ರತಿಭಟಿಸಿ ಎದ್ದರು. ಬರೆ ಜನ ಜಂಗುಳಿ. ಅಶಿಕ್ಷಿತ ಅಪ್ರಬುದ್ದರು ಮಾತ್ರವಲ್ಲ ಕಲಿತವರು, ಕಾನೂನು ಬಲ್ಲವರು, ಪಂಡಿತರು, ರಾಜಕಾರಣಿಗಳು ಎಲ್ಲರೂ ಈ ಧರ್ಮ ಸಂಕಟದ ವಿರುದ್ದ ಸೆಟೆದು ನಿಂತರು. ಊರಿನಲ್ಲಿಯ ಎರಡು ಪಕ್ಷಗಳು ಲೋಕದಳ ಮತ್ತು ಕಾಂಗ್ರೆಸ್‌ ಪರಸ್ಪರ ಪ್ರತಿಸ್ಪರ್ಧಿಗಳು. ವರಗ ಒಟ್ಟಾ ಓಟ ಎಲ್ಲರೂ ಧಾ ಸಂಸ್ಥಾಪನೆಯ ಧ್ವಜವನ್ನು ಎತ್ತಿ ಓಡಿಯಲು ಒಂದಾದರು. ಈ ಮದುವೆಯನ್ನು ನು, ಒಪ್ಪಲೇಬಾರದು ಎಂದು ರಾಜಾರಾಣಿಯ ತಂದೆ ಗಿರಿಧಾರಿಲಾಲ್‌ನನ್ನು ಒತ್ತಾಯ ಪಡಿಸ ಲಾಯಿತು. ಆತ ಸಾಮಾಜಿಕ ಬಲಾತ್ಕಾ ರಕ್ಕೆ ಬಲಿಬಿದ್ದು ಮಗಳನ್ನು ಗೀತಾಭವನಕ್ಕೆ ಕರೆ ದೊಯ್ದ. ಅಲ್ಲಿ ಆಗಲೆ 2000ದಷ್ಟು ಜನ ಸ್ತೋಮ ನೆರೆದಿತ್ತು. ಬಡವರು, ಡಾಕ್ಟರರು, ವಕೀಲರು, ರಾಜಕೀಯ ಧುರೀಣರು, ಗೂಂಡಾಗಳು ಹಾಗೂ ಪೊಲೀಸ ರು ಎಲ್ಲರೂ ಅಲ್ಲಿ ನೆರೆದಿದ್ದರು. ರಾಜಾರಾಣಿಯನ್ನು ಒಬ 87 ¥ 2 ಸ ಅ ಸರ್ವೋಚ್ಚ ನ್ಯಾಯಾಲಯ ರಾಜಾ ರಾಣಿಗೆ ತನ್ನ ಮೊದಲಿನ ಪತಿ ಅಜೀಜ್‌ ಅಹಮ್ಮದನೊಂದಿಗೆ ದಿಲ್ಲಿಯಲ್ಲಿ ವಾಸಿಸಲು ಅನುಮತಿ ನೀಡಿದೆ. ಅ ರಂಗನಾಥ ಮಿಶ್ರಾ ಹಾಗೂ ಎಂ.ಎನ್‌ ವೆಂಕಟಾಚಲಯ್ದನವರನ್ನೊಳಗೊಂಡ ವಿಭಾಗೀಯ . ನ್ಯಾಯಪೀಠ ಮೊದಲು ರಾಜಾರಾಣಿಯನ್ನು ಕಿತ” ಹೆತ್ತವರ ಮನೆಗೆ ಬಿಡಬೇಕೆಂ ಅಲ್ಲಿಂದ ಮುಂದೆ ಬೇಕಾದಲ್ಲಿ ಭಾ ಆಕೆಗೆ ಸ್ವಾತಂತ್ರ್ಯವಿ ವಿದೆಯೆಂದೂ ಹೇಳಿತ್ತು. ಆದರೆ ಪಾಲ್ವಾಲದ ದಲ್ಲಿ ಆಕೆಯ ಜೀವಕ್ಕೆ 'ಅಪಾಯ ಎರುವುದನ್ನು ಪರಿಗಣಿಸ ನಂತರ ತೀರ್ಪನ್ನು ಬದಲಿಸಲಾಗಿದೆ. 8 ಅಜೀಜ್‌ ಅಹ್ಮದ್‌ ತನ್ನ ಜೀವಕ್ಕೆ ಅಪಾಯವಿರುವು ದರಿಂದ ಈ ಮೊದಲೇ ದಿಲ್ಲಿಗೆ ಹೋಗಿ ವಾಸ್ತವ್ಯ ಹೂಡಿದ್ದ. ಈಗ ರಾಜಾರಾಣಿ ಅವನೊಂದಿಗೆ ಬಾಳು ಹಿಂದೂ ತರುಣನ ಕೊರಳಿಗೆ ಕಟ್ಟಿ ಊರಿನ ಇಜ್ಜತ್‌' ಉಳಿಸಬೇಕು ಎಂದು ಸ್ಥಾನಿಕ ಪಂಚಾಯತ್‌ ನಿರ್ಣಯ ಮಾಡಿತ್ತು. ಇದಕ್ಕೆ ಅ'25 ವರ್ಷದ ಹುಡುಗಿಯ ಸಮ್ಮತಿ ಕೇಳುವು ದಾಗಲಿ, ಪಡೆಯುವದಾಗಲಿ ಅವರಿಗೆ ಅಗತ್ಯ ವೆನಿಸಲಿಲ್ಲ. ಜ್ಯ ಹುಡುಗಿ ಕಂಗೆಟ್ಟಳು. ಮಾಲೆ ಹಾರಗಳನ್ನು ಹರಿದು ಹಾಕಿದಳು. ಬಳೆಗಳನ್ನು ಒಡೆದು ಚೆಲ್ಲಿ ದಳು. ಒದ್ದಾಡಿದಳು. ಎದೆ ಬಡಿದುಕೊಂಡು ಗೋಗರೆದಳು. ಆಕ್ರೋಶ ಮಾಡಿದಳು. ನಷ ನೆರೆದವರಲ್ಲಿ ಒಬ್ಬರೂ 'ಪ್ರತಿಭಟಿಸಲಿ ನಡೆಯುತ್ತಿರುವುದನ್ನು ನಿಷೇಧಿಸಲಿಲ್ಲ. _ ಸಂತರಾಮ ಒಬ್ಬ ವಕೀಲ ಅಲ್ಲದೆ ಕಾರ್ಯಕ್ಕಾಗಿಯೇ ನಿಯಮಿಸಲ್ಪಟ್ಟ ಕ್ರಿ ಸಮಿತಿಯ ಸದಸ್ಯ. ಅವನ ಅಂಬೋಣ ಹೀಗೆ, "ಈ ಮದುವೆಯನ್ನು ಇವಳ ಮೇಲೆ ಹೇರಿ ದನ್ನು ಒಪ್ಪತ್ತೇನೆ. ಆದರೆ ಸಮಾಜ ಇವಳ 'ಆ' ಮದುವೆಯನ್ನು ಹೇಗೆ ಒಪ್ಪಿತು?” ಆದರೆ ಇಲ್ಲಿ ಸೋಜಿಗವೇನೆಂದರೆ. ಈ ಜನಕ್ಕೆ ಒಬ್ಬ _ ಹಾವೆ ರದೂ ಹಣ್ಣುಮಗಳು ಒಬ, ಮುಸಿಂ ಹುಡುಗನೊಂದಿಗೆ ಮದುವೆ ಇಲ್ಲದೆ ಉಳಿದರೆ ಆಕ್ಷೇಪವಿಲ್ಲ! (10 ವರ್ಷದಿಂದ ಠಾಜಾರಾಣಿ ಮತ್ತು ಅಜೀಜ್‌ ಅಹಮ್ಮದ್‌ ಪ್ರೇಮಿಗಳಾಗಿ ದರು!) ಅಜೀಜ್‌ ಊರಿನ ಒಬ್ಬ ಆಸ್ತಿ ಹಾರದ ವ್ಯವಸಾಯಿ. ರಾಜಾರಾಣಿ ಣೆಯ ಮನೆ ಯಲ್ಲಿಯೇ. ವಾಸಿಸುತ್ತಿದ್ದ. ರಾಜಾರಾಣಿಯ ಕುಟುಂಬ ಆರ್ಥಿಕವಾಗಿ ಅವನನ್ನೇ ಅವಲಂಬಿ ದರಿಂದ ಅವಳ ತಾಯಿ ತಂದೆಯರು. ಈ ಬಗ್ಗೆ ಏನೂ ಹೇಳುತ್ತಿದ್ದಿಲ್ಲ. ಅವರ ಮನೆ ಕಟ್ಟಲು, ಫ್ರಿಜ್‌, . ಟಿ.ವಿ. ಕೊಳ್ಳಲು ಅಹಮ್ಮ ದನೇ ಈ ಹಿಂದೆ ಸಹಾಯ ಮಾಡಿದ. ಗಿರಿಧಾರಿಲಾಲ್‌ ೭ ಒಬ್ಬ ಸಣ್ಣ ಬಟ್ಟೆವ್ನಾ ಪಾರಿ. ಆತ ಅವನ್ನೆಲ್ಲ ಕೊಳ್ಳ ಲಾರ. “ಮಂದಿ ಪಾಪದಲ್ಲಿ ಬದುಕುತ್ತಿದ್ದರು. ಅದು ಅವರ ಖಾಸಗಿ ಬದುಕು. ಆದರೆ ಅವರು ತಮ್ಮ ಸಂಬಂಧವನ್ನು ಕಾನೂನುಬದ್ದವಾಗಿಸ ಹೊರ ಟರು. ಅದಕ್ಕೆ ಸಾಮಾಜಿಕ ಮಹತ್ವ ಬಂತು!” ಇದು ಸಮಾಜದ ಹಸ್ತಕ್ಷೇಪದ ಕುರಿತು ಸಂತಾ ರಾಮ ವಕೀಲನ ಸಮರ್ಥನೆ. ಅಜೀಜ್‌ ತನ್ನ ತಂದೆ ಮತ್ತು ಸಹೋದರ ರೊ ತ್ರೇಷ ತುಂಬಿದ ಕಾವೇರಿದ ಆ ಊರನ್ನೇ ಬಿಟ್ಟು ಹೋಗಿದ್ದ. ಹಿಂದೂ ಬಾ ವನ್ನು ಗ ರಿಸುವ ಈ ಜನ ಅವನನು ಠಕ್ಕ. ದುಷ್ಟ ಹಾಗೂ ಗೂಂಡಾ ಎಂದು ಬಕ್‌: ಸಿ ದರು. ಪೊಲೀಸರೂ ಹಾಗೆಯೇ ಹೇಳಹತ್ತಿ ದರು. ರಾಜಾರಾಣಿ ಹಿಂದು. ಅವಳು ಹೀಗೆ ಮುಂದಾಗಿ ದುಡುಕಿ ತನ್ನ ಕೋಮಿನ ಹೊರಗೆ ಮದುವೆ ಅದಳೆಂದರೆ ಹಿಂದೂ ಸಮಾಜವು ಲಕ್ಷಿಸಲೇ.ಪೀಕಾದ ಸಮಸ್ಕೆಯಾದಳು ಜನ್ನು ತ್ತಾನೆ ಕ್ರಿಯಾ ಸಮಿತಿಯ ಒಬ, ಸದಸ ಸುಭಾಷ್‌ ಚಗ. ಅಂದು ರಾಜಾರಾಣಿಯ ಮದುವೆಗೆ ಗೀತಾ ಭವನದಲ್ಲಿ ಹಾಜರ್‌ ಇ ವನು. ಅತ್ತ ಆಕ್ರೋಶಗೈಯುವ ಇರೂ ಯನ್ನು ಮದುವೆಯ ಮಂಟಪಕ್ಕೆ ಸೆಳೆದೊಯ್ದ ಲಾಯಿತು. ಅವಳು "ನನ್ನನ್ನು ನಾರೀನಿ ಕೇತನಕ್ಕೆ ಸೇರಿಸಿರಿ. ಇಲ್ಲವೆ ವಿಷವನ್ನು ಕೊಡಿರಿ!” ಎಂ ಅಸಹಾಯಳಾಗಿ ಕೂಗುತಲೇ ಇದ್ದಳು. ; ಬತಾ ಧರ್ಮದ ಸ್ವಯಂಸಿದ್ದ ರಕ್ಷಕರು : ವಳೊಂದಿಗೆ ಮದುವೆಗಾಗಿ ಒಬ. ಹೆಣು ಮ ಮಾರುವವ, ಇನ್ನೊಬ, ರೇಡಿಯೋ ಮೆಕಾ ನಿಕ್‌ "ಹೀಗೆ ಆರು ೭ ak ಸಜ್ಜು ದರು. ಗಿರಿಧಾರಿಲಾಲ್‌ ಮಗಳ ಈ ಮದುವೆಗೆ ಒಪ್ಪ ಲಾರ. ಆದರೆ ಈ ಪ್ರತಿಭಟನೆಯ ಮುಂದೆ ಕುಗ್ಗಿ ಹೋದ. ಕೊನೆಗೆ ಆ ಊರಿನ ಒಬ್ಬ ಚಿಕ್ಕ ಹದಂಗಡಿಕಾರ ಮೋಹನಲಾಲನನ್ನು ಅಳಿಯನನಾನಿಗಿಸಿ ಕೊಳ್ಳಲು. ಒಪ್ಪಿ ಕೊಂಡ. ಈ ಮೋಹನ ಈಗ ರಾಜಾರಾಣಿಯ ಮನೆ ಯಲ್ಲಿಯೇ ತಳಲರಿದ್ದಾನೆ. “ಅವಳು ಇನ್ನೊಬ್ಬನೊಂದಿಗೆ ಕೂಡಿಕೊಂಡಿದ್ದರೇನಾ ಯಿತು? ಹಾಗೆ ಮಾಡುತ್ತಾರೆ” ಎಂದು ಆತ ಖುಷಿಯಿಂದ ಅನ್ನುತ್ತಾನೆ. ರಾಜಾರಾಣಿಯ ಮೇಲೆ ಕೆಲಕಾಲ ದಿಂದ ಅವನ ಕಣ್ಣು ಹಾಕಿದ್ದ. ಆದರೆ ಆಕೆ ಎ ಪ್ರತಿಯೊಬ್ಬರು ತಪ್ಪು' ಬಂದು ಮಸೀದೆಯನ್ನು ಲೂಟಿ ಮಾಡಿತು. ರೊಚಿ ಗೆದ್ದ... ಜನಸ್ಫೋಮ ಮಸೀದೆಯ ಮನಾರುಗಳನ್ನು ಕೆಡಹಿತ್ಕು ಮೌಲವಿಯನ್ನು ಹಿಡಿದು ಥಳಿಸಲಾಯಿತು ಫ್ಯಾನುಗಳನ್ನು ಕಿತ್ತೆಸೆಯಲಾಯಿತು. ಕದಗಳಿಗೆ ಬೆಂಕಿ ಹಚ್ಚ ಲಾಯಿತು. ದಿನ ಬೆಳಗಾಗುವುದರೆ ಇಳಗೆ ದೊಡ್ಡ ಕೋಮು ಗಲಭೆ ಊರನ್ನೇ ವ್ಯಾಪಿಸ ಬಹುದಿತ್ತು. ಆದರೆ ಆಡಳಿತ ವ್ಯವಸ್ಥೆ A ಶೀಘ್ರ ಕ್ರಮ ಕೈಗೊಂಡಿತು. ಬೆಳಗಾಗುವಷ್ಟರಲ್ಲಿ ಮಸೀದೆಯ ದುರಸ್ತಿ ಮಾಡಿಸಲಾಯಿತು. ಇಲ ದಿದ್ದರೆ ಹತ್ತಿ ರದ ಊರುಗಳಿಂದ ಮುಸ್ಲಿ ನುಗ್ಗಿ ಬಂದು ಊರಲ್ಲಿ ದಂಗೆ ಭುಗಿಲೇಳು ತ್ತಿತ್ತು ಎಂಬುದು ಹಿರಿಯ ಅಧಿಕಾರಿಯೊಬ ನ ಅಂಬೋಣ. ಮ fet ರು A ಮೋಹನಲಾಲನನ್ನು ನೋಡಿದ್ದು ಮದುವೆ ರಾಜಾರಾಣಿ ಗರಬಡಿದವಳಂತೆ “ಯಾಂತ್ರಿಕ ಯಲ್ಲಿಯೇ. ಆಕೆ ಅವನೊಂದಿಗೆ ಕೂಡಲು - ವಾಗಿದಿನವೆಲ್ಲಮನೆ ಕೆಲಸದಲ್ಲಿ ಹೊಲಿ ಗೆಯ ಎಂದೂ ಒಪ್ಪಲಿಲ್ಲ. ಅವಳ ಬಸಿರಿನಲ್ಲಿ ಯಂತ್ರದೊಂದಿಗೆ ಕಾಲ ಕಳೆಯುತ್ತಿದ್ದಳು. ಆಕೆ ಈಗಾಗಲೇ ಅಜೀಜನ ಶಿಶುವಿದೆ. ಗರ್ಭ ಪೂರ್ತಿ ಉದ್ವಿಗ್ಗಳು.' ನೇರ ಯೋಚನೆ ಮಾಡ ಲಾರಳು. ಊರಿನ ಹಿಂದೂ ಸಮಾಜವು ತನ್ನ ಶತಕ್ಕ ತ್ಕಕ್ಕೆ ಹಿರಿಹಿಗ್ಗಿ ಉಬ್ಬಿ ಬಿರಿಯಿತು. ಅವರಿಗೂ ಗೊತ್ತಿತ್ತು. ಕೊನೆಗೂ “ಒಂದು ದಿನ ಅಜೀಜ್‌ ಅಹಮ, ದನೊಂದಿಗೆ ರಾಜಾರಾಣಿ ಊರು ಬಿಟ್ಟು ಓಡಿಹೋಗಬಹುದೆಂದು. ಅ ಪಾತಕ್ಕೆ ಅವಳು ಎಂದಿಗೂ ಸಿದ್ದಳಿರಲಿಲ್ಲ. ಈ ಕೂಸೊಂದೆ ಅವಳ ಬಾಳಿನ ಆಶಾಕಿರಣ. ಈ ಎರಡನೆಯ ಮದುವೆಯ ನಂತರ ಊರಿ ೪ ನಲ್ಲಿ ತ್ವೇಷಮಯ ವಾತಾವರಣ ಸ್ಪೋಟ ಗೊಂಡಿತು. 50-100 ಮಂದಿಯ ಗುಂಪು ಪಾದ್ರಿ ಮಹಾಶಯರೊಬ್ಬರು ಮತ್ತೊಬ್ಬ ಅನುಸರಿಸಬೇಕಾದ ಕೆಲವು ತಂತ್ರಗಳನ್ನು ಕಲಿಸಿಕೊಡುತ್ತಿದ್ದರು. ಅವರು ಹೇಳಿದರು. ತರುಣ ಪಾದ್ರಿಗೆ ಧರ್ಮೋಪದೇಶ ಮಾಡುವಾಗ ನನ ಶ್ರೋತೃಗಳು ತೂಕಡಿಸತೊಡಗಿದರೆಂದರೆ ನಾನು ಹೇಳೆ. “ನೋಡಿ ನಿನ್ನೆ ರಾತ್ರಿ ಒಂದು ತಮಾಷೆ ನಡೆಯಿತು. ನಾನು ಇನ್ನಾರದೊ ಹೆಂಡತಿಯನ್ನು ನನ್ನ ಬಾಹುಪಾಶದಲ್ಲಿ ತುಂಬಿಕೊಂಡ. । ಈ ಮಾತುಗಳನ್ನು ಕೇಳಿದೊಡನೆಯೇ ಶ್ರೋತೃಗಳ ಕಿವಿಗಳು ನೆಟ್ಟ ಗಾಗಿಬಿಡುತ್ತವೆ. ಮುಂದಿನ | ಮಾತುಗಳನ್ನು ಕೇಳಲು ಅವರು ಕಾತರಿಸತೊಡಗುತ್ತಾರೆ. ಆಗ ಅವರ ಕುತೂಹಲದ ಬಲೂನಿಗೆ | ಸೂಜಿ ಚುಚ್ಚಿದಂತೆ ನಾನೆನ್ನುತ್ತೇನೆ, ಆ ಮಹಿಳೆ ಬೇರಾರೂ ಅಲ್ಲ, ನನ್ನ ತಾಯಿಯಾಗಿದ್ದಳು.'' ಈ ' ತಂತ್ರ ತರುಣ ಪಾದ್ರಿಗೆ ತುಂಬ ಹಿಡಿಸಿತು. ಮರುದಿನವೇ ಆ ತಂತ್ರವನ್ನು ಪ್ರಯೋಗಿಸಬೇಕೆಂದು ಅವನು. ಮನಸ್ಸಿನಲ್ಲಿ ನಿರ್ಧರಿಸಿಕೊಂಡ. ಆತ ಧರ್ಮೋಪದೇಶ ಮಾಡುತ್ತಿದ್ದಾಗ ಕೆಲವರು | ತೂಕಡಿಸುತ್ತಿ ರುನರೆಂಬುದು ಅರಿವಾದ ಕೂಡಲೇ ಅವನು ಅದೇ ಚಟಾಕಿಯನ್ನು "ಹಾರಿಸಿದ. “ನಿನ್ನ | ರಾತ್ರಿ ಏನಾಯ್ತೆ ದರೆ ನಾನು ಇನ್ನಾರದೋ ಹೆಂಡತಿಯನ್ನು ಆಲಂಗಿಸಿಬಿಟ್ಟೆ..' ' ಗಡಬಡಿಸಿ ಕಣ್ಣೆ ಗೆದ ಶ್ರೋತೃಗಳು ಮುಂದಿನ ಮಾತುಗಳನ್ನು ಕೇಳಲು ಅವನನ್ನೇ ದಿಟ್ಟಿಸಿ ನೋಡತೊಡಗಿದರು. ಪಾಪ | ತರುಣ ಪಾದ್ರಿಯ ಜಂಘಾಬಲವೇ ಉಡುಗಿದಂತಾಗಿ ಮುಂದೆ ಹೇಳಬೇಕಾದ ವಿಷಯವೇ ಅವನಿಗೆ | ಮರೆತು ಹೋಯಿತು. ಗಾಬರಿಯಲ್ಲಿ ಅವನೆಂದ “ಆದರೆ ಆಕೆ ಯಾರೆಂಬುದೇ ನೆನಪಿಗೆ | ಬರುತ್ತಿಲ್ಲ. 3 | ಮುರಲೀಧರ ಕುಲಕರ್ಣಿ. । ಸಂಗ್ರಹ: ನವಚಿಂತನೆಯ ಚೇತನ ಲು | ದ್‌್‌ ಇತ್ತ ಸಿಗ್ತಾ J ಆ 1 ಸಂಜೀವ ಹಾಟ ಈ ಚಿದಂಥ- ಏಷಯ/ಳು ಇಂದು ಇರ ಇಕೆ ಭಾತ್‌? PAPAS ತಲಾ ಭ್ಯ — «es ಎ | ಈ ಹ್‌ ಯುದ 'ರಂಭವಾಗಿರುವ ರಂಬಿಸಿತು ಆದರೆ ಈ ಬದಲಾವಣೆಗಳು ಳು ಗಾ” ನ ಘಾತಕ ಇಳೆ ರ ಗ ಇಗ್ಗಗ ಗರ್‌ ಯಾವ ಮಲ ಬಂ ಧ್ರ) WY Tle ಸಂಪು bp pd ppd ಇಂ PE - fa ಕಾಕಾ? ಇ ಇಳೆ ಸಕಾ 2 ೦0ರ ಫಾ ಅಡಗಿರುವ ರಾಷ TN 4 Vag ಅಭಾ po pe ಇಲ್‌, ತೆ pps ಸಮಾಜವಾದವನ್ನು ಉಳಿಸುವುದೀ ನಿಮ್ಮ ಹ ಬಗಕೆ ಫಣ್ಣಾರಿ ಸಾಲಾ ಶ್ರ ಕಿ ಉರದೀಶ ಕ್‌ ಗಿ ಇಫ್ನು ರಾಜಕೇ ಇ ಇಕ್ಕೆ ಜನತೆಗೆ ಜಾತ ಸಹಸ ಅಂಗವನ್ನು ಪರಿಚಯಿಸುವುದು ಅವಶ ಎಂದು ಗೊರ್ಬಾಚೇವ್‌ ಘೋಷಿಸಿದರು. ಈ ದಿಶೆಯಲ್ಲಿ ಅವರ “ಗ್ಲಾಸ್‌ನಾಸ್ಟ್‌'' (ಮುಕ್ತ, “ ವಾತಾವರಣ). ಮತ್ತು “ಪೆರೆಸ್ಟೊಯಿಕಾ” £- ತ (ಪುನರ್‌ನಿರ್ಮಾಣ) ಯೋಜನೆಗಳು ಆರಂಭ ವಾಗಿವೆ. ಇದು ರಶಿಯದ ಎಷ್ಟೋ ಜನರ ಮನದಲ್ಲಿ ತಮ್ಮ ದೇಶದಲ್ಲಿ ಹೊಸ ಯುಗ ಆರಂಭ ವಾಗಿದೆ ಎಂಬ ಭಾವನೆ ಮೂಡಿಸಿದೆ. ಆದರೆ ಇಲ್ಲಿ ಅಚ್ಚರಿಯ ಸಂಗತಿಯೆಂದರೆ, ಈ ಹೊಸ ಯುಗದ ಪ್ರವರ್ತಕನಾದ - ಗೊರ್ಬಾಚೇವ್‌ರ ಹೆಸರು ಒಂದು" ದಶಕದ ಹಿಂದೆ ರಶಿಯದ ದಕ್ಷಿಣಕ್ಕಿರುವ ಸ್ಟಾವ್ರೊ ಪೋಲ್‌ ಪ್ರಾಂತವನ್ನು ಬಿಟ್ಟರೆ ಉಳಿದೆಡೆಗಳ ಜನರಿಗೆ ಗೊತ್ತೆ ಇರ ಲಿಲ್ಲ. 1978ರಲ್ಲಿ ಮಾಸ್ಕೊಕ್ಕೆ ಬಂದು - ರಾಷ್ಟ್ರೀಯ ರಾಜಕೀಯ ರಂಗಸೇರಿದ ಅವರು ನಂತರ ಕೇವಲ ಏಳು ವರ್ಷಗಳಲ್ಲಿ ರಾಷ್ಟದ "ಅತ್ಯುನ್ನತ: ಹುದ್ದೆಗೇರಿದರು. `ರಶಿಯದಲ್ಲಿ ಎಲ್ಲ ವಿಷಯಗಳೂ ನಿಗೂಢ ವಾಗಿರುವುದು ಹೊರಜಗತ್ತಿಗೆ ಹೊಸದೇನಲ್ಲ. 'ಅದರಂತೆ '`ಗೊರ್ಬಾಚೇವ್‌ರ . ಬಗೆಗೂ ಇಂದಿಗೂ ಪೂರ್ಣ ಮಾಹಿತಿ ದೊರೆಯುವು ಸ "ದಿಲ್ಲ. ಅವರಿಗೆ ಒಬ್ಬ ಸಹೋದರ ಹಾಗೂ & ಸಹೋದರಿ ಇರುವರೆಂದು ವರದಿಗಳಿವೆ ಯಾದರೂ ಯಾವುದೂ ದೃಢಪಟ್ಟಿಲ್ಲ. ಆದರೆ 1987ರಲ್ಲಿ ಗೊರ್ಬಾಚೇವ್‌ರನ್ನು “ವರ್ಷದ ವ್ಯಕ್ತಿ'ಯನ್ನಾಗಿ ಆಯ್ಕೆ ಮಾಡಿದ "ಟೈಮ್‌ ಪತ್ರಿಕೆ ಅವರ ಹಿನ್ನೆಲೆಯ ಕುರಿತು ಅಧ್ಯಯನ ನಡೆಸಿ ಸಾಕಷ್ಟು ಅಂಶಗಳನ್ನು ಹೊರಗೆಡಹಿದೆ. ಈ ಕಥೆ ಆರಂಭವಾಗುವುದು ಸ್ಟಾವ್ರೊಪೋಲ್‌ ನಗರದಿಂದ 124 ಮೈಲು ದೂರದಲ್ಲಿರುವ, ಕೇವಲ ಮೂರು ಸಾವಿರ ಜನಸಂಖ್ಯೆಯ ಪ್ರಿವೋಲ್‌ನೋಯ್‌ ಗ್ರಾಮದಲ್ಲಿ. ಅಲ್ಲಿ ಕೃಷಿ ಕರ ಕುಟುಂಬವೊಂದರಲ್ಲಿ ಗೊರ್ಬಾಚೇವ್‌ 1931ರ ಮಾರ್ಚ್‌ ಎರಡರಂದು ಜನಿಸಿದರು. ಆ ಸಮಯದಲ್ಲಿ ರಶಿಯದಲ್ಲೆಲ್ಲ ಕಾರಿ ಜೊಸೆಫ್‌ ಸ್ಟಾಲಿನ್‌ನ ಆಡಳಿತ ಅತಿ ಘೋರವೆನಿಸುವ ಮಟ್ಟಕ್ಕೆ ತಲುಪಿತ್ತು. ಸಾಮೂಹಿಕ ಕೃಷಿ ಪದ್ದತಿ ಅನುಸರಿಸುವಂತೆ ಮಾಡಲು ಕೃಷಿಕರನ್ನು ಸರ್ವವಿಧಾನಗಳಿಂದ ಒತ್ತಾಯಿಸಲಾಗುತ್ತಿತ್ತು. ಪ್ರತಿಭಟಿಸಿದವರನ್ನು ಕೊಂದುಬಿಡಲಾಗುತ್ತಿತ್ತು. ಕೆಲ ಬಾರಿ ಅಂಥವ ಸರ್ವಾಧಿ ರನ್ನು ಸೈಬೀರಿಯದಲ್ಲಿನ ಕುಖ್ಯಾತ ಲೇಬರ್‌ ಕ್ಕಾಂಪ್‌ಗಳಿಗೆ ಅಟ್ಟುತ್ತಿದ್ದುದೂ ಉಂಟು. ಗೊರ್ಬಾಚೇವ್‌ ಕುಟುಂಬ ಸರಕಾರದ ಪರ ವಿದ್ದುದರಿಂದ ಬೇರೆಯವರಷ್ಟು ಕಷ್ಟಪಡ ಬೇಕಾಗಲಿಲ್ಲ. ಮಿಖಾಯಿಲ್‌ರ ಅಜ್ಜ ಆಂಡ್ರಿ ಸಾಮೂಹಿಕ ಕೃಷಿ ಸಂಘಟನೆಯಲ್ಲಿ ಸರಕಾರಕ್ಕೆ ಸಹಾಯ ಮಾಡಿದ. ತಂದೆ ಸೆರ್ಜಿಯೆವಿಚ್‌ ಸರಕಾರದ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೂ ಸುತ್ತಮುತ್ತಲಿನ ಜನರ ಕಷ್ಟ ಆಗಲೇ ಮಿಖಾಯಿಲ್‌ರ ಮೇಲೆ ಪರಿ ಣಾಮ ಬೀರಿತು. ಆದ್ದರಿಂದಲೇ ಪ್ರಧಾನ ಕಾರ್ಕ ದರ್ಶಿಯಾದ ನಂತರ ಅವರು ಸ್ಟಾಲಿನ್ನನ ' ಸಾಮೂಹಿಕ ಕೃಷಿ ಪದ್ದತಿಯನ್ನು ಮತ್ತು ಶ್ರೀಮಂತ ವರ್ಗದ ಕೃಷಿಕರನ್ನು ಕಠಿಣ ಕ್ರಮಕ್ಕೆ ಒಳಪಡಿಸಿದ್ದನ್ನು ಸಮರ್ಥಿಸಿಕೊಂಡಿದ್ದಾ 'ರಾದರೂ, ಮಧ್ಯಮ ಮತ್ತು ಬಡ ವರ್ಗಗಳ ಕೃಷಿಕರಿಗೆ ತೀವ್ರ ಹಿಂಸೆ ನೀಡಿದ್ದನ್ನು ಕಟುವಾಗಿ ಟೀಕಿಸಿದ್ದಾರೆ. » 1930ರ ದಶಕದ ಮೊದಲಾರ್ಧವೆಲ್ಲ ಈ ಹಿಂಸಾಚಾರದಲ್ಲೇ ಕಳೆದು ನಂತರ ಪರಿಸ್ಥಿತಿ ಸ್ವಲ್ಪ ಶಾಂತವಾಗಬೇಕೆನ್ನುವಷ್ಟರಲ್ಲಿ ರಶಿ ಯದ ಮೇಲೆ ನಾಜ್ಸಿ ದಾಳಿ ಆರಂಭವಾಯಿತು. ಜರ್ಮನಿಯ ಸೈನಿಕರು ಸ್ಟಾವ್ರೊಪೋಲ್‌ ಪ್ರವೇ ಶಿಸಿದಾಗ ಮಿಖಾಯಿಲ್‌ 11 ವರ್ಷ ವಯಸ್ಸಿನ ಬಾಲಕ. ಆದರೆ ನಾಜಿಗಳಿಗೆ ಪ್ರಿವೋಲೆ ನೋಯ್‌ದಂಥ ಚಿಕ್ಕ ಗ್ರಾಮವನ್ನು ವಶಪಡಿಸಿ ಕೊಳ್ಳುವುದು ಅಷ್ಟು ಮಹತ್ವದ್ದೆನಿಸಲಿಲ್ಲವೋ ಏನೋ, ಆ ಗ್ರಾಮದ ಜನತೆ ಅವರ ಹಿಂಸೆಗೆ ಬಲಿಯಾಗದೆ ತಪ್ಪಿಸಿಕೊಂಡಿತು. ಜರ್ಮನರ ಕುಕೃತ್ಸಗಳ ಬಗ್ಗೆ ಮಿಖಾಯಿಲ್‌ ಕೇಳಿದ್ದ ರಾದರೂ, ಆದರಿಂದುಂಟಾದ ಹಾನಿಯ ಪೂರ್ಣ ಅರಿವು ಅವರಿಗಾದದ್ದು 1950ರಲ್ಲಿ ಪ್ರಥಮ ಬಾರಿಗೆ ಮಾಸ್ಕೋಕ್ಕೆ ಪ್ರಯಾಣಿಸಿ ದಾಗ. 800 ಮೈಲುಗಳ ಪ್ರಯಾಣದುದ್ದಕ್ಕೂ ಜರ್ಮನ್ನರ ಆಕ್ರಮಣಕೊಳ್ಳಗಾಗಿ ನಾಶಮಾಡ ಲ್ಪಟ್ಟ ಸ್ಟಾಲಿನ್‌ಗ್ರಾಡ್‌ ರೋಸ್ಟೋವ್‌ ಮುಂತಾದ ನಗರಗಳನ್ನವರು ಕಂಡರು. ಆದರೆ ಯುದ್ದದ ಪರಿಣಾಮಗಳನ್ನು ಮಿಖಾ ಯಿಲ್‌ ಸಾಕಷ್ಟು ಮೊದಲೇ ಅನುಭವಿಸಿದ್ದರು. ಅವರ ತಂದೆ ಸೆರ್ಜಿ ರಶಿಯದ ಸೈನ್ಯ ಸೇರಿ ನಾಲ್ಕು ' ವರ್ಷಗಳವರೆಗೆ ಜರ್ಮನ್ನರೊಡನೆ eos AQ ಹೋರಾಡಿದ್ದ. ಇತ್ತ ಮನೆಯಲ್ಲಿ ತಾಯಿ ಸಾ ಬಳಿ ಹಣವಿಲ್ಲದ್ದುದರಿಂದ ಬೂಟು ಕೊಳ್ಳಲಾಗದ್ದಕ್ಕೆ ಮಿಖಾಯಿಲ್‌ ಎಷ್ಟೋ ತಿಂಗಳುಗಳವರೆಗೆ. ಶಾಲೆಗೆ ಹೋಗು ವುದನ್ನೇ ಬಿಡಬೇಕಾಯಿತು. ಈ ವಿಷಯ ತಿಳಿ ದಾಗ ಸೆರ್ಜಿ ಮನೆಯಲ್ಲಿನ ಏನನ್ನಾದರೂ ಮಾರಿ ಮಿಖಾಯಿಲ್‌ಗೆ ಬೂಟು ಕೊಡಿಸಿ, ಶಾಲೆಗೆ ಕಳಿಸುವಂತೆ ಹೆಂಡತಿಗೆ ಪತ್ರ ಬರೆದ (70 ವಯಸ್ಸು ದಾಟರುವ ಮಾರಿಯೂ ಇನ್ನೂ ಪ್ರಿವೋಲ್‌ನೋಯ್‌ದಲ್ಲೇ ಇದ್ದಾಳೆ. ಸೆರ್ಜಿ 1976ರಲ್ಲಿ ತೀರಿಕೊಂಡ). ಮಿಖಾಯಿಲ್‌. 14 ವರ್ಷದವರಿರುವಾಗಲೇ ಹೊಲದಲ್ಲಿ ಟ್ರ್ಯಾಕ್ಟರ್‌ ಹೊಡೆಯುತ್ತಿದ್ದರು. ಪ್ರತಿದಿನ ಶಾಲೆ ಬಿಟ್ಟ ಮೇಲೆ ಇದೇ ಕೆಲಸ. ಈ ಕಾರ್ಕಕ್ಷಮತೆಗಾಗಿ ಅವರಿಗೆ 18 ವರ್ಷದವರಿರು ವಾಗಲೇ ಆರ್ಡರ್‌ ಆಫ್‌ ರೆಡ್‌ ಬ್ಯಾನರ್‌ ಆಫ್‌ ಲೇಬರ್‌ ಪುರಸ್ಕಾರ ಬಂತು. ಮುಂದಿನ ವರ್ಷ ಅಂದರೆ 1950ರಲ್ಲಿ ಅವರು ಹೆಚ್ಚಿನ ವ್ಯಾಸಂಗಕ್ಕಾಗಿ ಮಾಸ್ಕೋ ವಿಶ್ವವಿದ್ಯಾಲಯ ಸೇರಬಯಸಿದಾಗ ಅವರ ಕೃಷಿಕನ ಹಿನ್ನೆಲೆ, ತಂದೆ ಮತ್ತು ಅಜ್ಜ ಕಮ್ಮುನಿಸ್ಟ್‌ ಪಕ್ಷದ ಸದಸ್ಯ ರಾಗಿದ್ದುದು, ಹೈಸ್ಕೂಲಿನಲ್ಲಿ ವರ್ಗಕ್ಕೆ ಎರ ಡನೇ ಸ್ನಾನಗಳಿಸಿದ್ದಕ್ಕಾಗಿ ದೊರೆತ ರಜತ ಪದಕದೊಂದಿಗೆ ಈ ಪುರಸ್ಕಾರವೂ ಅವರಿಗೆ ಸೀಟು ದೊರಕಿಸಲು ಸಹಾಯಮಾಡಿತು. ಮಿಖಾಯಿಲ್‌ರಿಗೆ ಭೌತಶಾಸ್ತ್ರ, ಇತಿಹಾಸ, ಸಾಹಿತ್ಯ, ಗಣಿತದಲ್ಲಿ ಆಸಕ್ತಿಯಿದ್ದರೂ ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಅವರು ಅಭ್ಯ ಸಿಸಿದ್ದು ಕಾಯ್ದೆ ವಿಷಯವನ್ನು. ಆದ್ದರಿಂದ ಅವರು ಇತರ ಎಲ್ಲ ಸೋವಿಯತ್‌ ವಿದ್ಯಾರ್ಥಿ ಗಳಂತೆ ಮಾರ್ಕ್ಸಿಸಂ ಮತ್ತು ಲೆನಿನಿಸಂಗಳಷ್ಟೇ ಅಲ್ಲ ರಾಜಕೀಯದ ಬಗೆಗೂ ಸಾಕಷ್ಟು ಅರಿತು ಕೂಂಡರು. ಅದೇ ವೇಳೆಗೆ ಸ್ಟಾಲಿನ್‌ನ ಬಗ್ಗೆ ರಾಷ್ಟ್ರದಲ್ಲೆಲ್ಲ ಭಾರಿ ಪ್ರಚಾರ ನಡೆದಿತ್ತು. ಇದ ರಿಂದ ಮಿಖಾಯಿಲ್‌ ಸಹ ಸ್ಟಾಲಿನ್ನನತ್ತ ಆಕ ರ್ಷಿತರಾದರೂ, ರಶಿಯದ ವಾಸ್ತವಿಕ ಸಾಮಾ: ಜಿಕ ಸ್ಥಿತಿಯ ಅರಿವು ಅವರಿಗಿತ್ತು. ಕೇವಲ ಬಲ ಪ್ರಯೋಗದಿಂದಲೇ ಸ ಸಮಾಜವನ್ನು ನಿಯಂತ್ರಿ ಸಲಾಗುತ್ತಿದೆ ಎಂಬುದನ್ನು ಅವರು ತಿಳಿದು ಕೊಂಡಿದರು. ಎ ಇರೋ ತು ಎಂ ಅಜ್‌ “ಬದಲಾವಣೆಯ ವಾತಾವರಣ” 'ಪೆರಿಸ್ರೋಯ್‌ಕಾ' ಹಾಗೂ ಗ್ಲಾಸ್‌ ನಾಸ್ಟ್‌' ಇವೆರಡೂ ಮೂಲತಃ ರಶ್ಶನ್‌ ಪದಗಳು. 'ಪೆರೆಸ್ಟೋಯ್‌ಟ್‌' ಎಂಬ ಕ್ರಿಯಾಪದದಿಂದ 'ಪೆರೆಸ್ಟೋಯ್‌ಕಾ' ಹುಟ್ಟದೆ. "ಪೆರೆಸ್ಟೋಯ್‌ಟ್‌' ಅಂದರೆ ಹೊಸತಾಗಿ ಹಾಗೂ ವಿಭಿನ್ನವಾಗಿ ನಿರ್ಮಿಸು ಅಥವಾ ಯಾವುದೇ ಒಂದು ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ಉಂಟುಮಾಡುವುದು ಎಂದರ್ಥ. ಯಾವು | ದಾದರೊಂದು ವಸ್ತುವಿನ ಪುನರ್‌ ನಿರ್ಮಾಣ ಅಥವಾ ಪುನರ್ರಚನೆ ಎಂದೂ ಇದನ್ನು ಕರೆಯಬಹುದು. ` "ಗ್ಲಾಸ್‌ನಾಸ್ಟ್‌' ನಾಮಪದಕ್ಕೆ 'ಗ್ಲಾಸ್‌ನ್ಕೀ' ಎಂಬ ನಾಮ ವಿಶೇಷಣವೇ ಮೂಲ ಧಾತು. ಅಂದರೆ ಸಾರ್ವಜನಿಕ ಚರ್ಚೆಗೆ ಒದಗುವಂತಹ ವಎಷಯ ಎಂದರ್ಥ. ರಶ್ಶ್ಮನ್‌ ಸಂದರ್ಭದಲ್ಲಿ 'ಗ್ಲಾಸ್‌ನಾಸ್ಟ್‌'ನ್ನು ಮುಕ್ತ ಚಿಂತನೆ, ನೇರ ಸಂವಾದ ಅಥವಾ ಮುಕ್ತ ವಾತಾವರಣ ದಲ್ಲಿ ಸಮೂಹ ಸಂವಾದಕ್ಕೆಡೆಮಾಡಿ ಕೊಡಬಲ್ಲ ಸ್ವಾತಂತ್ರ್ಯ ಎಂದು ಅರ್ಥೈೆಸ ಬಹುದು. ಮಾಸ್ಕೋದಲ್ಲಿ ಗೊರ್ಬಾಚೇವ್‌ ಮೂರು ವರ್ಷ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿದ್ದರು. ಅಲ್ಲಿ ಸ್ಥಳದ ಅಭಾವದಿಂದ ಒಂದು ಕೋಣೆ ಯಲ್ಲಿ ಎಂಟರಿಂದ ಹತ್ತು ಜನ ವಿದ್ಯಾರ್ಥಿ ಗಳನ್ನು ತುಂಬಲಾಗುತ್ತಿತ್ತು. ಮುಂದೆ 1954ರ ಆರಂಭಕ್ಕೆ ಮಿಖಾಯಿಲ್‌ ಅದೇ ಹಾಸ್ಟೆಲ್‌ ನಲ್ಲಿದ್ದ ಫಿಲಾಸಫಿ ವಿದ್ದಾ ರ್ಥಿನಿ ರೈಸಾ ಮ್ಯಾಕ್ಸಿ ಮೋವ್ನಾ ಟಿಟೊ 'ರೆಂಕೋರನು. ಮದುವೆ ಯಾದರು. M ಏತನ್ಮಧ್ಧ ಮಿಖಾಯಿಲ್‌ 1952ರಲ್ಲಿ ಯುವ ಜನರ 'ಕೋಮ್ಲೋಮೋಲ್‌' ಸಂಸ್ಥೆ ಸೇರಿದ ರಲ್ಲದೆ ಕಮ್ಮು ನಿಸ್‌ ಪಕ್ಷದ ಸದಸ್ಮ ರೂ ಆದರು. 21ರ ಹರೆಯದ ಮಿಖಾಯಿಲ್‌ರಿಗೆ ಮಾಸ್ಕೋದ ಕಾರ್ಮಿಕ ವರ್ಗದ ಪ್ರದೇಶ a py | ಗಳಲ್ಲಿ ಪ ಅಟ ಸಷ ಕಾರ್ಕ ಮತ್ತು ಆ ಪ್ರದೇ ಕೊಳ್ಳುವ ಹೊಣೆ ವಹಿಸಲಾಗಿತ್ತು son ಗೊರ್ಬಾಚೇವ್‌ ಕಮ್ಮುನಿಸ್ಟ್‌ ಪಕ್ಷಕ್ಕೆ ವಿರೋಧ ವಾಗಿದವರನ್ನು ಗುರುತಿಸಿ ಸರಕಾರಕ್ಕೆ ತಿಳಿ ಸಿದ್ದೂ ಉಂಟು. 1955ರಲ್ಲಿ ಕಾಯೆ ಶಿಕ್ಷಣ ಮುಗಿದ ನಂತರ ಗೊರ್ಬಾಚೇವ್‌ ಮತ್ತೆ ಸ್ಟಾವ್ರೋಪೋಲ್‌ ಪ್ರಾಂತ್ಕಕ್ಕೆ ಮರಳಿದರು. ಅದೇ ವೇಳೆಗೆ ರಶಿಯ ದಲ್ಲಿ ಸರಕಾರದ ಮುಷ್ಟಿ ಸ್ವಲ್ಪ ಸಡಿಲಾಗಿತ್ತು. 1953ರಲ್ಲಿ ಸ್ಟಾಲಿನ್ನನ ನಿಧನದ ನಂತರ ಪ್ರಧಾನ- ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ನಿಕಿತಾ ಕ್ರುಶ್ಚೇವ್‌ ರಾಜಕೀಯ ಬದಲಾವಣೆ ಗಳಿಗೆ ಕೈಹಾಕಿದ್ದರು. 1956ರಲ್ಲಿ ನಡೆದ 20 ನೇಯ ಕಮ್ಮುನಿಸ್ಟ್‌ ಪಕ್ಷದ ಕಾಂಗ್ರೆಸ್‌ನಲ್ಲಿ ಕ್ರುಶ್ಚೇವ್‌ ಸ್ಟಾಲಿನ್‌ರನ್ನು ಕಟುವಾಗಿ ಟೀಕಿಸಿ ದರು. ಆದರೆ ಈ ಬದಲಾವಣೆ ಮುಂದು ವರಿಯಲಿಲ್ಲ. ಕೆಲ ವರ್ಷಗಳಲ್ಲೇ ಮತ್ತೆ ಬಿಗಿ ಯಾದ ಆಡಳಿತ ಆರಂಭವಾಯಿತು. ಆದರೂ ಆಗ ರಾಜಕೀಯದ ಬಗೆಗೆ ತಮ್ಮ ಅನಿಸಿಕೆ ಗಳನ್ನು ರೂಪಿಸಿಕೊಂಡ ಗೊರ್ಬಾಚೇವರಂಥ ಸುಶಿಕ್ಷಿತ ಸೋವಿಯತ್‌ ಜನತೆ ಇಂದಿಗೂ ತಾವು "20ನೇ ಕಾಂಗ್ರೆಸ್ಸಿನ ಮಕ್ಕಳು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸ್ಟಾವ್ರೋಪೋಲ್‌ಗೆ ಮರಳಿದ ನಂತರ ಗೊರ್ಬಾಚೇವ್‌ ಅತಿ ಅಲ್ಪಾವಧಿಯಲ್ಲೆ ಪಕ್ಷ ದಲ್ಲಿ ಉನ್ನತ ಹುದೆ 'ಗಳಿಗೇರಿದರು. 31 ವರ್ಷ ದವರಿದ್ದಾಗಲೇ (1962) ಪಕ್ಷದಲ್ಲಿ ವಿವಿಧ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಯ್ಕೆಮಾಡ ಲಾರಂಭಿಸಿದ ಅವರು 1970ರಲ್ಲಿ ಸ್ಟಾವ್ರೋ ಪೋಲ್‌ ಪ್ರದೇಶಕ್ಕೆ ಪಕ್ಷದ ಪ್ರಥಮ ಕಾರ್ಕ ದರ್ಶಿ ಎಂದು ಆಯ್ಕೆಯಾದರು. ಒಂದು ಇಡೀ ಪ್ರದೇಶದ ಆಡಳಿತ ಆ ಪ್ರದೇಶದ ಕಮ್ಮುನಿಸ್ಟ್‌ ಪಕ್ಷದ ಪ್ರಥಮ ಕಾರ್ಯದರ್ಶಿಯ ಕೈಯಲ್ಲಿರು ತ್ತದೆ. ಏತನ್ಮಧ್ಯೆ ಅವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸಾಕಷ್ಟು ಪರಿಣತಿ ಹೊಂದಿದರು. ಗೊರ್ಬಾಚೇವ್‌ರ ಮೇಲೆ ಬಹಳ ಹ ಯಿಟ್ಟಿದ್ದ ಸ್ಟಾವ್ರೊಪೋಲ್‌ನ ಪಕ್ಷದ ಮುಖ್ಯಸ '' ಫೊಡೋರ್‌ ಕುಲಾಕೋವ್‌ 70ರ ದಶಕದಲ್ಲಿ ರಶಿಯದ ಕೃಷಿಕಾರೃದರ್ಶಿಯೆಂದು ಮಾಸ್ಕೋಗೆ ತೆರಳಿದ ನಂತರ ಗೊರ್ಬಾಚೇವ್‌ ಪಕ್ಷದ ಮುಖ್ಯಸ್ಥರಾದರು. ಆಗ ಚಿಕಿತ್ಸೆ ಹಾಗೂ ಎಶ್ರಾಂತಿಗೆಂದು ಮೇಲಿಂದ ಮೇಲೆ ಸ್ಟಾವ್ರೊ ಪೋಲ್‌ಗೆ ಬರುತ್ತಿದ್ದ ಮಾಸ್ಕೋದ ಹಿರಿಯ ನಾಯಕರೊಂದಿಗೆ ಅವರ ಸಂಪರ್ಕ ಬೆಳೆ ಯಿತು. ಅಲ್ಲದೆ ಗೊರ್ಬಾಚೇವ್‌ ಸ್ವಚ್ಛ ಆಡಳಿ ತಕ್ಕೆ ಬಹಳ ಹೆಸರಾಗಿದ್ದರು. ಇದೆಲ್ಲ ಮಾಸ್ಕೋದ ಇಬ್ಬರು ಹಿರಿಯ ನಾಯಕರನ್ನು ಪ್ರಭಾವಿಸಿತು. ರಶಿಯದ ಮುಖ್ಯ ತತ್ವವಾದಿ ಯಾಗಿದ್ದ ಮಿಖಾಯಿಲ್‌ ಸುಸ್ಲೋವ್‌ ಮತ್ತು ಕೆಬಿಜಿ ಮುಖ್ಯಸ್ತ ಯೂರಿ ಆಂಡ್ರೋಪೋವ್‌ ಬ್ರೆಜ್ನೇವ್‌ ಆಡಳಿತದಲ್ಲಿ ನಡೆಯುತ್ತಿದ್ದ ಭ್ರಷ್ಟಾ ಚಾರದಿಂದ ಬೇಸತ್ತಿದ್ದರು. ಗೊರ್ಬಾಚೇವ್‌ ರಿಂದ ಆಕರ್ಷಿಸಲ್ಪಟ್ಟ ಅವರಿಬ್ಬರೂ 1978 ರಲ್ಲಿ ಕುಲಾಕೋವ್‌ ನಂತರ ತಮ್ಮ ಶಿಷ್ಕ ಕೃಷಿ ಕಾರ್ಯದರ್ಶಿಯ ಹುದ್ದೆಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದರು. 47ನೇ ವಯಸ್ಸಿಗೆ ರಾಷ್ಟ್ರೀಯ ರಂಗ ಸೇರಿ ರಶಿಯದ ನಾಯಕರ ಪಟ್ಟಿಯಲ್ಲಿ 20ನೇ ಸ್ಮಾನದಲ್ಲಿದ್ದ ಗೊರ್ಬಾಚೇವ್‌ ನಂತರ ಏಳು ವರ್ಷಗಳಲ್ಲಿ ಅತ್ಯುನ್ನತ ಸ್ಮಾನಕ್ಕೇರಿದ್ದೂ ಒಂದು ಅದ್ಭುತ ಸಾಧನೆಯೇ ಹಾಗೆ ನೋಡಿ ದರೆ' ಅವರು ಕೃಷಿ ಕಾರ್ಕಧರ್ಶಿಯಾಗಿದ್ದಾಗ ರಾಷ್ಟ್ರದ ಆಹಾರೋತ್ಪಾ ದನೆ ಬಹಳ ಕಡಿಮೆ ಯಾಗಿತ್ತು . ಈ ಎಲ್ಲ ಗೊಂದಲದ ಮಧ್ಯೆಯೇ ಗೊರ್ಬಾಚೇವ್‌ ಬೆಳೆಯುತ್ತಲೇ ಹೋದರು. ಮಾಸ್ಕೋಕ್ಕೆ ಹೋದ ಒಂದೇ ವರ್ಷದಲ್ಲಿ ಪ್ರತಿಷ್ಠಿತ ಪಾಲಿಟ್‌ಬ್ಕುರೋದ ಸದಸ್ಕರಾದರು. 1982ರಲ್ಲಿ ಬ್ರೆಜ್ನೇವ್‌ ನಿಧನದ ನಂತರ ಅವರ ಸ್ಥಾನಕ್ಕೇರಿದ. ಆಂಡ್ರೋಪೋವರಿಗೆ ಗೊರ್ಬಾಚೇವ್‌ ಬಲಗೈ ಬಂಟರಾದರು. 1984ರಲ್ಲಿ ಆಂಡ್ರೋಪೋವ್‌ ಮರಣದ ನಂತರ ಗೊರ್ಬಾಚೇವ್‌ರೇ ಪಕ್ಷದ ಪ್ರಧಾನ ಕಾರೃದರ್ಶಿಯಾಗಬಹುದೆಂಬ ನಿರೀಕ್ಷೆ ಯಿದ: ರೂ ಈ ಹುದ್ದೆ ಚರ್ನೆಂಕೋರಿಗೆ' ಹೋಯಿತು. ಆದರೆ 72 ವೆರ್ಹ ವಯಸ್ಸಾಗಿದ್ದ ಚೆರ್ನೆಂಕೋ ನಿತ್ಮ ರೋಗಿಯಾಗಿದ ೮ ರಿಂದ ವಾಸ್ತವಿಕವಾಗಿ ರಾಷ್ಟ್ರದ ಆಡಳಿತ ನಡೆಸುವ ಜವಾಬ್ದಾರಿಯೆಲ್ಲ ಗೊರ್ಬಾಚೇವ್‌ರ ನಿಮ್ಮ ಗ್ಯಾಸ್‌ ಸ್ಟವ್‌ ಮತ್ತು ಗ್ಯಾಸ್‌ ಸಿಲಿಂಡರನ್ನು ಜೋಡಿಸಿದ ರಬ್ಬರ್‌ ಟ್ಯೂಬ್‌ನ್ನು ಪರೀಕ್ಷಿಸಿರಿ ಅದರ ಹೂರಭಾಗದಲ್ಲಿ ಅಲ್ಲಲ್ಲಿ ಒಡೆದಂತೆ ಕಾಣತ್ತಿದೆಯೆ? ಅದು ಮೃದುವಾಗಿದೆಯೆ ? ಚಿಕ್ಕದಾದ, ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ ವಾದ ರಂಧ್ರಗಳಿವೆಯೆ ? (ಸಾಬೂನಿನ ದ್ರಾವಣ ಟ್ಕೂಬ್‌ನ ಮೇಲೆ ಸವರಿ ಗುಳ್ಳೆಗಳೇಳುತ್ತವೆಯೋ ಎಂದು ಪರೀಕ್ಷಿಸಿರಿ.) ಮೋಡಿಸಿದ ತುದಿಗಳು ಸವೆದಿವೆಯೊ? - ಅಥವಾ ಹೊಂದಿಸುವಾಗ, ಅಥವಾ ಹೊರಗೆ ತೆಗೆಯುವಾಗ ಸುಲಭವಾಗಿ ಜಾರುತ್ತದೆಯೊ? ಮೇಲೆ ಹೇಳಿದ ಯಾವುದೇ ಚಿಹ್ನಗಳು ಕಂಡುಬಂದಲ್ಲಿ, ಟ್ಯೂಬ್‌ ಬಳಸಲು ಸುರಕ್ಷಿತವಲ್ಲ ಎಂದು ಅರ್ಥ. 2 ವರ್ಷಗಳಿಗೊಮ್ಮೆ ರಬ್ಬರ್‌ ಟ್ಯೂಬ್‌ - ಬೆದಲಾಯಿಸಿರಿ. ಕನಿಷ್ಠ ಪಕ್ಷ 2 ವರ್ಷಗಳಿಗೊಮ್ಮೆ ಯಾದರೂ ನೀವು ರಬ್ಬರ್‌ ಟ್ಯೂಬ್‌ನ್ನು ಬದಲಾಯಿಸಲೇ ಬೇಕು. ನಿಮಗೆ ಗ್ಯಾಸ್‌ ಒದಗಿಸುವ ವ್ಯಕ್ತಿ ಅಥವಾ * ಡಬ್ಕೂಟರ್‌ರಲ್ಲಿ ಟ್ಯೂಬ್‌ನ್ನು ಬದಲಾಯಿಸಲು ಹೇಳಿರಿ. ಒಂದು ಮೀಟರ್‌ ಉದ್ದದ ಟ್ಯೂಬ್‌ ಸ್ಥಿತಿ - ಸ್ವಾಪ್‌ ಗುಣದ್ದಾಗಿದ್ದು, ಐ. ಎಸ್‌. ಐ ಯಿಂದ ಮನ್ನಣೆ ಪಡದಿದಯೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟ್ಕೂಬ್‌ನ್ನು ಮಡಚುವುದು ಅಥವಾ ಸುರುಳಿಯಾಕಾರದಲ್ಲಿ ಸುತ್ತುವುದು ಸಲ್ಲದು. ಅಲ್ಲದೆ; ಸಮೀಪ ಬಿಸಿಯ ಮೂಲಗಳು ಇರಬಾರದು ಬ್ಯೂಬ್‌ನ್ನು ಬಟ್ಟೆ ಯಿಂದ ಅಥವಾ ಇತರ ಲೋಹಗಳಿಂದ ಸುತ್ತಿ ಇಡಬಾರದು ಹೀಗಿದ್ದರೆ ಗ ಇಂಡಿಯನ್‌ ಆಯಿಲ್‌ ಶುರ್ಪೊರೇಷನ್‌ ಅಮುಟಡ್‌ Rak ಸಾಜ Sistas'-10C-447/88 KAN C NE ಜಾತ ಮೇಲೆಯೇ ಬಿದ್ದಿತ್ತು. ಟ್‌ ಮರಣಾ `` ನಂತರ ಅನೇಕ "ಪಾಲಿಟ್‌ಬ್ಮುರೋ ಸದಸ್ಕರು . ಗೊರ್ಬಾಚೇವ್‌ ಪ್ರಧಾನ ಕಾರ್ಯದರ್ಶಿಯಾಗು ವುದನ್ನು ವಿರೋಧಿಸಿದರೂ ಯಶಸ್ವಿಯಾಗ ಲಿಲ್ಲ. : ಅಧಿಕಾರಕ್ಕೆ ಬಂದಾಗಿನಿಂದ ಗೊರ್ಬಾಚೇವ್‌ ರಾಷ್ಟದ ಜನತೆಯ ಸಮಸ್ಯೆಗಳನ್ನು ಪ್ರತ್ಯಕ್ಷ ನೋಡಿ ತಿಳಿದುಕೊಳ್ಳಲು ತಿರುಗಾಡುತ್ತಿ ದ್ದಾರೆ. ಸೋವಿಯತ್‌ ಜನತೆಗೆ ಇದೊಂದು ಹೊಸ ' ಅನುಭವ. ಗೊರ್ಬಾಚೇವ್‌ ಒಳ್ಳೆಯ ಮಾತು ಗಾರ. ಇದು ಅವರ ಹುಟ್ಟು ಗುಣ. ಅವರ ಭಾಷಣಗಳು. ಯಾ ವಾಗಲೂ ರಸಭರಿತ ವಾಗಿರುತ್ತವೆ. ಗೊರ್ಬಾಚೇವ್‌ ತಮ್ಮ ಕಾರ್ಕಸ್ಥಾನವಾದ ಕ್ರೆಮ್ಲಿನ್‌ಗೆ ಬೆಳಿಗ್ಗೆ ಒಂಭತ್ತು ಗಂಟೆಗೆ ಹೊರ ಡುತ್ತಾ ರೆ. ಅವರ ಕಾರಿನ ಹಿಂಜೆ ಎರಡು *ಹಾಹನ ಗಳಲ್ಲಿ ಅಂಗರಕ್ಷಕರು ಸಹಾಯಕೆದಿರು ತ್ತಾರೆ. ಅದರ ಹಿಂದೆ ಇನ್ನೊಂದು ವಾಹನ ಸ೦ಪೂರ್ಣ ಮುಸುಕಿನಿಂದಾವೃತಬಾಗಿದ್ದು | ಅನೇಕ ಆಂಟೆನಾಗಳು ಹೊಳೆಯುತ್ತಿರು ಹಾರಿಬಿಡಲ ಸೂಚನೆ ನೀಡುವ ಧನಗಳ ಈ ವಾಹನ ಎ )ರುತ್ತವೆ "ಎಂಬ ವದಂತಿಯಿದೆ. ಸಭೆ ಸಮಾರಂಭಗಳಿರ ದಿದ್ದರೆ ಅವರು ಸಾಯಂಕಾಲ ಆರು ಗಂಟೆಗೆ ಮನೆಗೆ ಮರಳುತ್ತಾರೆ. ವಿಶ್ರಾಂತಿಯ ವೇಳೆ ಯಲ್ಲಿ ನಾಟಕಗಳನ್ನು ನೋಡುವ ಹವ್ಯಾಸ ಗೊರ್ಬಾ ಚೇವ್‌ ದಂಪತಿಗಳಿಗೆ. ಅವರ ಏಕೈಕ ಪುತ್ರಿ, 28 ವರ್ಷ ವಯಸಿ ಮ ಐರಿನಾ, ಡಾಕ್ಟ ರಾಗಿದ್ದು ಸ್‌ ಇತಯ ಅದೇ ವೃತ್ತಿ ಯಲ್ಲಿ ದ್ಮಾನೆ. ನಾಳ ಪತಿಯ ಮೊದಲ "ಹೆಸರು ಆಕಿ ತ A ಅಣ್ಣ ಸ್ತ್ರ ಸ. 1... 3 “NN ಎಂಬುದನ್ನು ಬಿಟ್ಟರೆ ಹಚ್ಚಿನ ಕ ವಿವರಗಳು ದೊರೆತಿಲ್ಲ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ವ ಮಗು ಓಕ್ತಾನಾ ಅವ ವಳನ್ನು ಕೈನಿಯಾ ಎಂದು ಕರೆಯುತಾ ರಂತೆ) ಸುಮಾರು ಏಳು ವರ್ಷದವಳಿರ [ಹೇಕೆಂಬುದು ಒಂದು ಅಂದಾಜು. ಎರಡನೆಯ ಕೆ ಮಗುವಿನ ಬಗ್ಗೆ ಯಾವುದೇ ವಿವರಗಳು ದೊರೆ "ತಿಲ. ಗೊರ್ಬಾಚೇವ್‌ರಿಗೆ ಲೆನಿನಿಸಂದಲ್ಲಿ ಬಹಳ ಬಿಕೆ. “ರಾಜಕೀಯದಲ್ಲೂ ಲೆನಿನಿಸಂನ್ಚು ಅಳವಡಿಸುವುದು ನಮ್ಮ ಉದ್ದೇಶ'' ಎಂದವರು ತಮ್ಮ ಪುಸ್ತಕ “ಪೆರೆಸ್ಟೊಯಿಕಾ''ದಲ್ಲಿ ಹೇಳು ತ್ತಾರೆ. ಹಲವಾರು ವರ್ಷಕಾಲ ಸರ್ವಾಧಿಕಾರಿ ಮುಷ್ಟಿಯಲ್ಲಿ ಸಿಕ್ಕು ನರಳಿದ ರಶಿಯಕ್ಕೆ ಹೊಸ ಚೇತನ ನೀಡುವುದು ತಮ್ಮ ಉದ್ದೇಶ. ಎಂದು ಅವರು ಘೋಷಿಸಿದ್ದಾರೆ. ಅವರ “ಪೆರೆ ಸ್ಲೊಯಿಕಾ'' ಯೋಜನೆಯಡಿಯಲ್ಲಿ ಮುಖ್ಯ ಡಾಗಿ ರಶಿಯದಲ್ಲಿ ಅಧಕ್ಷೀಯ ಪದ್ದತಿ ಆರಂಭ ವಾಗಲಿದೆ. ಇತ್ತೀಚಿನ ಕಮ್ಯುನಿಸ್ಟ್‌ ಪಕ್ಷದ 19ನೇ ಸಮ್ಮೇಳನದಲ್ಲಿ ಅವರ ಈ ಯೋಜನೆಗೆ ಒಪ್ಪಿಗೆ ದೊರೆತಿದ್ದು 1989ರ ಏಪ್ರಿಲ್‌ನಲ್ಲಿ ಅದು ಜಾರಿಗೆ ಬರುವ ನಿರೀಕ್ಷೆಯಿದೆ. `ಅವರ ''ಗ್ಲಾಸನಾಸ್ಟ್‌'' ಗಾಳಿ ಯುರೋಪಿನ ಕಮ್ಯುನಿಸ್ಟ್‌ ಬಣದ ರಾಷ್ಟ್ರವಾದ ಹಂಗೇರಿ ಯಲ್ಲೂ ''ಬೀಸತೊಡಗಿದೆ. ಕಟ್ಟಾ. ಕಮ ನಿಸ್ಟ್‌ರ. ಬದಲಾಗಿ ಉದಾರಮತವ್‌ಟಗಳು ಆಧಿಕಾರಕ್ಕೆ ಬಂದಿದ್ದಾರೆ. ಆದರೆ ಗೊರ್ಬಾ ಚೇವ್‌ ಗೆ ಸಮಾಜವಾದ ದಲ್ಲಿ ಅಚಲ ನಂ ರಶಿಯದಲ್ಲಿ.' ಕೊಂಚ ಮುಕ್ತ ವಾತಾವರಣ ಕಾರಿಗ ತಂದಿರುವುದರ ಹಿಂದಿನ: ಉದೇಶ ಜನತೆಗ ಸಮಾಜವಾದದ : ಪ್ರಜಾಪ್ರಭುತ್ವದ ಅಂಗವನ್ನು ಪರಿಚಯಿಸುವುದು ಮಾತ್ರ ಎಂದ ವರು ಹೇಳುತ್ತಾರೆ. ಪ್ರಜಾಪ್ರಭುತ್ವ ಪದ್ದತಿ ಯಂತೆ ತಮ್ಮ ದೇಶದಲಿ ಬೇರೆ ಬೇರೆ ರಾಜ ಕೀಯ ಪಕ್ಷಗಳು ಸ್ಟಾ ಪನೆಯಾಗುವುದಕ್ಕೆ « ಕಾಶ ನೀಡುವ ಯಾವುದೇ "ಬಿಕೆ. ವಿ ಚಾರ ಕ ಪರ ಲಿಲ. ರಶಿಯದ "ಅಂತರಿಕ ಬೆಳವಣಿಗೆಗೆ . ಕೊಂಚ ಮುಕ್ತ ವಾತಾವರಣ ಅತ್ಯವಶ್ಯ ಸ ಈ ಇ ಇ ಅಮ್‌ Ne (ಗಗಕ ಎಂಬುದು -ಅಷರ ಅಬಿಪ್ರಾಯ. ತಿ ನ RE PS ಕಾಂ ಆದರೆ ಇಇದಕ್ಲಾಗಿ ತಮ್ಮ ವಿದೇಶ ನೀತಿ J 2 £ fe SEAS > ಯಲ್ಲೂ ಬದಲಾವಣೆ ಅವಶ್ಯ ಎಂಬುದನ್ನು ತಾ ೯ pd ಮನಗಂಡ ಗೊರ್ಬಾಚೇವ್‌ ಆ ದಿಶೆಯತ್ತ |p ಗಾಲ `ಕಾರ್ಗ ಮಗ್ನರಾಗಿದ್ದಾರೆ. ಅನೇಕ ವಂ ಬ 3 ನಾಯಕರ ನಂತರ ಪ್ರಧಾನ y ಕಾರ್ಕದ ೯ಯಾಗಿ ರುವ ಗೊರ್ಬಾಚೇವ್‌ ಹೊಸ ಹೀಳಿಗೆಯವ ರಾದುದರಿಂದ ಹೊರ ಜಗತ್ತು ಅವರ ಮನೊ ಭಾವದ ಭಗ್ಗೆ ಅರಿಯಲು 'ಉತ್ಸುಕವಾ ಚೆ! ಅಣ್ವಸ್ತ್ರ ಸಂಗ್ರಹ ಅರ್ಥವಿಲ್ಲದ್ದೆಂದು ಅರಿತು ಕೊಂಡು ಗೊರ್ಬಾಚೇವ್‌ ಮಧ್ಯಮ ದೂರ ಗಾಮಿ ಮತ್ತು ಇಲ್ಲ ದೂರಗಾಮಿ ಕ್ಷಿಪಣಿ ಸಂಗ್ರಹ ಕಡಿಮೆಗೊಳಿಸುವ ಬಗ್ಗೆ 1987ರ ಜ್‌ ಅಂತಕ್ಕೆ ಅಮೆರಿಕದೊಂದಿಗೆ ಒಂದು ಒಪ್ಪಂದ ಆದರೂ ಅನೇಕ ಪಾಶ್ಚಿಮಾತ್ಮರಿಗೆ ಗೊರ್ಬಾ ೧ ಮಾ ಡಿಕೊಂಡಿದ್ದಾರೆ. ಇದರ ಪರಿಣಾಮ ಏ ಏನೇ ಚೇ ಹನು ಇನ್ನೂ ವಿಶ್ವಾಸ ಮೂಡಿಲ್ಲ. ಇರಲಿ ಇದೊಂದು ಮಹತ್ವದ ಬೆಳವಣಿಗೆ. ದೆಲ್ಲ ಕಮ್ಯುನಿಸ್ಟರ ನಾಟಕವೆಂದೇ ಅವರ ~*~; ೨ ನಂತರ ಇತ್ತೀಚೆಗೆ ಅಮೆರಿಕ ರಶಿಯಗಳ ಯತ್ನ ನಂಬಿಕೆ. ಈ ನಂಬುಗೆಯಲ್ಲಿ ಹುರುಳಿಲ್ಲವೆಂದು ದಿಂದ ಆಫಘಾನಿಸ್ತಾನ ಒಪ್ಪಂದವಾಗಿ ರಶಿ ಸಿದ ಮಾಡಿ ತೋರಿಸುವ ಹೊಣೆ ಈಗ ಯದ ಸೇನೆ ಹಂತಹಂತವಾಗಿ ತವರಿಗೆ ಮರಳ ಗೊರ್ಬಾಚೇವ್‌ರ ಮೇಲಿದೆ. ಈ ಲಾರಂಭಿಸಿದೆ. (ಆಧಾರ: ಟೈಮ್‌?) yA A SSS ರಶಿಯನ್‌ ಗಾದೆಗಳು 9 ಗೋಲಿಯೊಂದು ಹುಚ್ಚು, ಕತ್ತಿಯೇ ಚೂಪು 9 ಕಲೆಗಾರನಿಗೆ ಕೆಲಸ ಹೆದರುತ್ತದೆ. ಅ ಈಜುವುದೆಲ್ಲಾ ಮೀನಲ್ಲ. 9 ಒಬ್ಬ ಮನುಷ್ಯನ ಮುಂದೆ ಇಬ್ಬರೇ ಒಂದು ಸೈನ್ಯ. 9 ಕಂಠವಿಲ್ಲ _ದವನಿಗೇ ಹಾಡಲು ಷ್ಟ. ದರೆ ಏನೋ ಸ ಧಾ: ಬೃರು ಜಂಬಪಡುವರು; ನಂತರ ಒಬ್ಬನೇ! ಯನ್ನು ಮುಚ್ಚಿಡಲಾದೀತೆ? ನ್ನು ಹಿಡಿಯುವುದಿಲ್ಲ. ತೋಳ ಹ ಹಲ್ಲು ತೋಕಿಸಿದರೂ ಅದು ನಗುವಲ್ಲ. ನನಗೆ ಮೊಮ್ಮಕ್ಕಳಾದಾಗ ಕಟ್ಟುಕತೆ ಕಲಿಯುತ್ತೇನೆ. ಅಡಿಗೆಯವನು ಹಸಿವೆಯಿಂದಂತೂ ಸಾಯುವುದಿಲ್ಲ. ಮನೆಯಲ್ಲೇ ಇದ್ದರೆ ಮುಂದಾಳುತನವೆಲ್ಲಿ? ನೀರ ಮೇಲೆ ಹೋಗದವನಿಗೆ ದು:ಖವೆಂಬುದೇ ತಿಳಿಯದು. ಹೆಚ್ಚು ದೂರ Ke: ಒಂ ದಿನಕ್ಕಾಗಿ ॥ ಹಮ ಬೆಳೆಸಿದರೆ ಒಂ ಮಟ ಆಹಾರ ಚೀಲದಲಿಿರಲಿ. ಅಧಿಕಾರಿಗಳಿಗೆ ಬಿಸಿಯೂಟ, ಹಸಿದವರಿಗೆ ಹಳಸಿದೂಟ. ಕೇಳುವುದಂತೂ ಬಹಳ; ಆದರೂ ಕೊಟ್ಟಹ್ಟೂ )ಿ, ತೆಗೆದುಕೋ. ನಾಳೆಗೆ ಕೊನೆಯೇ ಇಲ್ಲ. ಿ ಹೇಶ ಇಪ್ಪತ್ತಾರು ವರ್ಷ ವಯಸ್ಸಿನ ತರುಣ. ಐದಾರು ವರ್ಷಗಳಿಂದ ಅವನಿಗೆ ಭೇದಿಯ ತೊಂದರೆ. ಅನೇಕ ಪರೀಕ್ಷಿಸಿಕೊಂಡು ಔಷಧಿ ತೆಗೆದುಕೊಂಡ ನಾದರೂ ಸಂಪೂರ್ಣ ಗುಣವಾಗಲಿಲ್ಲ. ಆಮ ಶಂಕೆಯ ಕುರುಹುಗಳೇನೂ ಇರಲಿಲ್ಲ ಬಹಳ ನೀರಾಗಿ ಭೇದಿಯಾಗುತ್ತಿದ್ದು ವಾಂತಿಯೂ ಆಗುತ್ತಿತ್ತು. ಇದಕ್ಕೆ ಕಾರಣವೆ ನೆಂಬುದನ್ನು ಕಂಡು. ಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಮಾನಸಿಕ ರೋಗ ಕಾರಣವಾಗಿರಬಹುದೆಂಬ ಶಂಕೆಯನ್ನು ಅವರು ವ್ಯಕ್ತಪಡಿಸಲಿಲ್ಲ. ಕೊನೆಗೆ ಮಹೇಶನಿಗೆ ಆ ಶಂಕೆ ಮೂಡಿತು. ಒಂದೆರಡು ವರ್ಷಗಳ ನಂತರ ಅದು ಬಲವಾಯಿತು. ಆದರೂ ಏನೋ ಅಳುಕಿನಿಂದ ನನ್ನನ್ನು ಭೆಟ್ಟಿ ಯಾಗಲು ಬಂದ. ತನಗೆ ಚೇದಿ ಆಗುವು ದೊಂದನ್ನು ಬಿಟ್ಟರೆ ಬೇರೆ "ಯಾವ ಶಾರೀರಿಕ ತೊಂದರೆಗಲಿಲ್ಲವೆಂದು ತಿಳಿಸಿದ. ಬಹಳ ತೆಳ್ಳ ಗಿರುವ ಅವನಿಗೆ ದಷ್ಟಪುಟ್ಟನಾಗಬೇಕೆಂಬ ಆಸೆ. ಆದರೆ ಎಲ್ಲಿ” ಅಜೀರ್ಣವಾಗಿ ಭೇದಿಯಾ ಗುವುದೋ ಎಂಬ ಭಯದಿಂದ ಬಹಳ ಕಡಿಮೆ ಅಹಾರ ಸೇವಿಸುತ್ತಿದ. ಆದರೆ ಎಷ್ಟೇ ಮಿತ ಆಹಾರ ಸೇವಿಸಿದರೂ ಭೇದಿಯ ತೊಂದರೆ ತಪ್ಪಲಿಲ್ಲ. “ಒಂದು ಶಿಕ್ಷಣ ಸಂಸ್ಥೆ ಯಲ್ಲಿ ಗುಮಾಸ್ತ ನಾಗಿ ಕೆಲಸ ಮಾಡುತ್ತಿದ್ದ 'ಮಹೇಶನಿಗೆ ನಿರಂತರ ಭೇದಿಯ ತೊಂದರೆಯಿದರೂ ಅವನ ಮುಖದ ಮೇಲೆ ಸದಾ ಮುಗುಳ್ನಗೆಯಿರು 1 ಅಕ್ಟೋಬರ್‌ 1988 ವೈದ್ಯರಲ್ಲಿ ಹ ಕೆಲವು ದೈಹಿಕ ರೋಗ ಲಕ್ಷಣಗಳ ಮೂಲ ಮಾನಸಿಕವಾಗಿರಲೂಬಹುದು 9 ಡಾ| ಕೆ.ಎಂ. ಧ್ರುವಕುಮಾರ 9 ತ್ತಿತ್ತು. ಸ್ವಲ್ಪ ಸಂಕೋಚ ಸ್ವಭಾವದ ಆತ ಮಿತ ಭಾಷಿ. ಕೆಲವರೊಂದಿಗೆ ಮಾತ್ರ ಆತ್ತೀಯ ಗೆಳೆತ್ತನವಿತ್ತು. ಮಾತನಾಡುವಾಗ ಅವನಿಗೆ ಆಗಾಗ ಏಕಾಗ್ರತೆ. ಕಡಿಮೆಯಿದಂತೆ ತೋರಿತು. ಉಳಿದ ಯಾವುದೇ ಶಾರೀರಿಕ ತೊಂದರೆ ಅಥವಾ ನರರೋಗವಿದ್ದಂತೆ ಕಾಣ ಲಿಲ್ಲ. ನಂತರ ಟಿ.ಎ.ಟಿ. ಪರೀಕ್ಷೆ ಮಾಡಿ ನೋಡಿದಾಗ ಅವನಿಗೆ ಲೈಂಗಿಕ ಸಮಸ್ಯೆಯಿರ ಬಹುದೆಂಬ ಶಂಕೆ ಮೂಡಿತು. ಆದರಿಂದ ನಾರ್ಕೊ ಪರೀಕ್ಷೆ ಮಾಡಲು ನಿರ್ಧರಿಸಿದೆ. ಮಹೇಶ ತನಗೆ ಭೇದಿಯಾಗುತ್ತದೆ ಎಂದು “ಲೀಕ್‌' (Leak) ಮೊದಲು ನನಗೆ ಒಮ್ಮೆಲೆ ಅರ್ಥವಾಗಲಿಲ್ಲ. ನಾರ್ಕೊ ಪರೀಕ್ಷೆಯ ಕಾಲಕ್ಕೂ ಅದೇ ಪದ ವನ್ನು ಬಳಸಿದ. ನಂತರ ಬೇರೆ ಸಮಸ್ಯೆ ಯೇ ನಾದರೂ ಇದೆಯೇ ಎಂದು ಕೇಳಿದಾಗ ನಿದ್ರೆ ಯಲ್ಲಿ ತನಗೆ ಹೆಚ್ಚಾಗಿ ಲೈಂಗಿಕ ಕನಸುಗಳು ಬೀಳುತ್ತವೆಂದೂ ನಾಲ್ಕೈದು ದಿನಗಳಿಗೊಮ್ಮೆ “ಲೀಕ್‌' ಆಗುತ್ತದೆಂದೂ ಹೇಳಿದ. ನಾನು ಲೈಂಗಿಕ ಕನಸುಗಳಿಗೂ “ಲೀಕ್‌' ಅಥವಾ ಭೇದಿಯಾಗುವುದಕ್ಕೂ ಏನು ಸಂಬಂಧ ಎಂದು ಕೇಳಿದೆ. ಆಗ ಅವನು ತಾನು ಈಗ “ಲೀಕ್‌'' ಪದ ಬಳಸಿದ್ದು ಭೇದಿ ಎಂಬರ್ಥದಲ್ಲಿ ಅಲ್ಲ ವೆಂದೂ, ವೀರೃಸ್ಪಲನದ : ಬಗ್ಗೆ ಹೇಳುತ್ತಿರು ವುದಾಗಿಯೂ ತಿಳಿಸಿದ. ಅವನು ಭೇದಿಗೂ ವೀರಸ್ಪ್ಥಲನಕ್ಕೂ ಒಂದೇ ಪದವನ್ನು ಏಕೆ ಬಳಸುತ್ತಿದ್ದಾನೆಂಬುದನ್ನು ತಿಳಿಯಬಯಸಿದೆ. ಅವನ ಪ್ರಕಾರ ವೀರ, ಮತ್ತು ಭೇದಿ ಎರಡೂ ತ 49 ತಾಲ ಹ್ಯಾಗ್‌ ಲ ಹೇಳಲು ಬಳಸಿದ' ಪದ 97 EE ದ್ರವಗಳು. ಹಾಗೂ ಎರಡೂ ದೇಹಕ್ಕೆ ಕೆಡಕ ನ್ನುಂಟು ಮಾಡುತ್ತವೆ. ವೀರ್ಯಸ್ಪಲನದಿಂದ ದೇಹ ನಿಶ್ಶಕ್ತವಾಗುತ್ತದೆ. ಆ ನಿಶ್ಶಕ್ತಿ ಕಶುಳಿನಲ್ಲಿ ರುವುದರಿಂದ ಭೇದಿಯಾಗುತ್ತದೆಂದು ಅವನ ಭಾವನೆ. ರಾತ್ರಿ ಅವನಿಗೆ ವೀರ್ಕಸ್ಟಲನವಾದರೆ ಮರುದಿನದಿಂದ ಮೂರ್ನಾಲ್ಕು ದಿನಗಳವರೆಗೆ ಭೇದಿಯಾಗುತ್ತಿತ್ತು. ಅಷ್ಟರಲ್ಲಿ ಮತ್ತೊಮ್ಮೆ ವೀರೃಸ್ಪಲನವಾದರೆ ಭೇದಿ ಮತ್ತೆ ಮುಂದುವ ರಿಯುತ್ತಿತ್ತು. ಸಾಧಾರಣವಾಗಿ ಮೂರ್ನಾಲ್ಕು ದಿನಗಳಿಗೊಮ್ಮೆ ರಿಂದ ಅವನಿಗೆ ಭೇದಿಯಿಂದ ಮುಕ್ತಿಯೇ ಇಲ್ಲದಂತಾಗಿತ್ತು. ವೀರೃಸ್ಪಲನ ಕೆಟ್ಟದ್ದೆಂದು ಭಾವಿಸಿ ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದ. ಆದರೆ ಅದು ಕಡಿಮೆಯಾಗುತ್ತಿರಲಿಲ್ಲ. ಜೊತೆಗೆ ಲೈಂಗಿಕ ಆಲೋಚನೆಗಳೂ ಬರುತ್ತಿದ್ದ ವಾದ್ದರಿಂದ ತಾನೊಬ್ಬ ಅತಿ ಕಾಮುಕ ಎಂಬ ಭಾವನೆ ಅವನಲ್ಲಿ ಬೇರೂರಿ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದ. ಐದು ವರ್ಷಗಳಲ್ಲಿ ಇಂಥ ಅತಿಯಾದ ಲೈಂಗಿಕ. ಆಲೋಚನೆಗಳಿಂದ ಪಾರಾಗಲು ಸಾಧ್ಯವಾಗದೆ ಏಕಾಗ್ರತೆ ಕಳೆದುಕೊಂಡು, ಓದಿಗೆ ಶರಣುಹೊಡೆಯಬೇಕಾಯಿತು. ತನ್ನ ತಲೆಯಿಂದ ಆ ಲೈಂಗಿಕ ಆಲೋಚನೆಗಳು ತೊಲಗಿದಲ್ಲಿ ಮಾತ್ರ ವೀರ,ಸ್ಪಲನವಾಗುವುದು ನಿಂತು ತನಗೆ ಭೇದಿಯ ತೊಂದರೆ ತಪ್ಪುವು ದೆಂಬುದು ಅವನ ಮನದಲ್ಲಿ ಆಳವಾಗಿ ಬೇರೂರಿತ್ತು. ಇವಿಷ್ಟು ನಾರ್ಕೊ ಪರೀಕ್ಷೆಯಲ್ಲಿ ತಿಳಿದು ಬಂದ ಅಂಶಗಳು. ನಂತರ ಅವನಿಗೆ ಮನಸ್ಸನ್ನು ಶಾಂತವಾಗಿಡುವ ಮಾತ್ರೆಗಳನ್ನು ಕೊಟ್ಟು ಜ್‌ ವಾರಕ್ಕೊಮ್ಮೆ ಬಂದು ನನ್ನನ್ನು ಭೆಟ್ಟಿ ಯಾಗುವಂತೆ ತಿಳಿಸಿದೆ. ಮುಂದಿನ ಕೆಲ ಭೆಟ್ಟಿಗಳಲ್ಲಿ ಲೈಂಗಿಕ ಆಲೋ ಚನೆಗಳು, ವೀರೃಸ್ಪಲನ ಅವನ ವಯಸ್ಸಿ ಗೆ ಸಹಜವೆಂದು ಮಹೇಶನಿಗೆ ತಿಳಿಹೇಳಲು ನ ತತ್ತಿ ಸಿದೆ. ಅವನಿಗೆ ಈ ವೆಯಸ್ಸಿ ನಲ್ಲಿ ಲೈಂಗಿಕ ಆಲೋಚನೆಗಳು ಬರದಿದ್ದ ರೇನೆ ಅವನು ಆರೋಗ್ಯಕರವಾಗಿಲ್ಲವೆಂದು ಅರ್ಥವೆಂದು ಹೇಳಿದೆ. ಮೊದಮೊದಲು ಅವನು ನನ ಮಾತನ್ನು ನಂಬಲಿಲ್ಲ. y ದೆಂದೂ ಅದು ನಿಶ್ಶಕ್ತಿಯನ್ನುಂಟುಮಾಡು tA ಬಿಎ ತ್ರ ದೆಂದೂ ಅವನು ಎಲ್ಲಿಯೋ A 98 i ವೀರೃಸ್ಪಲನವಾಗುತ್ತಿತ್ತಾದ್ದ ಅವನ ಮನದಲ್ಲಿ ಆಳವಾಗಿ ಬೋ ಆದರೆ ನನ್ನ ಮಾತನ್ನು ಅಲ್ಲಗಳೆದರೆ ನನಗೆ ಅಗೌರವ ವ್ಯಕ್ತಪಡಿಸಿದಂತೆ ಎಂದು ಅವನ ಭಾವನೆ. ನಾನು ಎಷ್ಟೇ ತಿಳಿಹೇಳಿದರೂ ಮತ್ತೆ ತಾನು ಓದಿದ್ದನ್ನೇ ಹೇಳುತ್ತಿದ್ದ. ಅವನು ಓದಿರುವುದೆಲ್ಲ ಕೀಳು ದರ್ಜೆಯ ಸಾಹಿತ್ಯವಾಗಿದ್ದು, ಅದನ್ನು ನಂಬಬಾರದೆಂದು ಪದೇ ಪದೇ ವಿವರಿಸಿ ಹೇಳಿದೆ. ನನ್ನ ಮೇ ಅವನಿಗೆ ನಂಬಿಕೆಯಿತ್ತಾದರೂ, ಅವನ ಸಮಾ ಧಾನಕ್ಕೋಸ್ಕರ ನಾನು ಸುಳು ಹೇಳುತ್ತಿದ್ದ ನೆಂದು ಅವನ ಭಾವನೆ. ವೈದ್ಯರು ರೋಗಿಗಳ ಸಮಾಧಾನಕ್ಕೋಸ್ಕರ ಸುಳ್ಳು ಹೇಳುವ ಸಂಗತಿ ನಿಜವಾದರೂ, ಅವನ ರೋಗದ ಬಗೆ ಸುಳ್ಳು ಹೇಳುವ ಅವಶ್ಯಕತೆಯಿಲ್ಲ ಎಂದು ತಿಳಿಸಿದೆ. ಅವನಿಗೆ ನನ್ನ ಮಾತಿನ ಮೇಲೆ ನಂಬಿಕೆಯಿ ರದಿದ್ದರೆ' ಖ್ಯಾತ ವೈದ್ಯಕೀಯ ಸಂಸ್ಥೆಗಳಿಗೆ ತ ಕೇಳುವಂತೆ ಅಥವಾ ಉತ್ತಮ ವೈದ್ಯಕೀ ಪುಸ್ತಕಗಳನ್ನು ಓದ ತಿಳಿದುಕೊಳು ವಂತೆ ಸೂಚಿಸಿದೆ. ವೀರ್ಯದಲ್ಲಿ ಬೀಜಾಣುಗಳು, ಮತ್ತು ಅವು ಕೊಂಚ ಕಾಲ ಬ ಬದುಕಿರಲು ಅವ ಶ್ಮಕವಾದ ದ್ರವಗಳು ಮಾತ್ರ ಇವೆಯೆಂದೂ, ದೇಹಕ್ಕೆ ಶಕ್ತಿ ನೀಡುವ ಅಂಶ ಅದರಲ್ಲಿಲ್ಲ' ವೆಂದು ವಿವರಿಸಿದೆ. ಮಹೇಶನಿಗೆ ಇನ್ನೊಂದು ಸಂಶಯವಿತ್ತು. ನೈರ್ಸಗಿಕ ಲೈಂಗಿಕ ಕ್ರಿಯೆಯಲ್ಲಿ ಸ್ಪಲನ ವಾಗುವ ವೀರ್ಕ ದೇಹಕ್ಕೆ ಕೆಡುಕಲ್ಲವೆಂದೂ, ಸ್ವಪ್ನಸ್ಪಲನ, ಮುಷ್ಟಿ ಮೈಥುನ ಮುಂತಾದ ಕ್ರಿಯೆಗಳಿಂದ ಹೊರಬರುವ ವೀರ್ಕ ಕೆಟ್ಟ ದೆಂದೂ ಅವನ ಭಾವನೆ. ಅವನ ತಿಳುವಳಿಕೆ ತಪ್ಪೆಂದು ಮನದಟ್ಟಾಗುವಂತೆ ವಿವರಿಸಿದೆ. ವೀರ್ಕಸ್ಪಲನ ದೇಹಕ್ಕೆ ಕೆಡುಕಲ್ಲವಾದರೆ, ತನಗೆ ಮರುದಿನದಿಂದ ಜೆ ಏಕೆ ಆಗುತ್ತದೆ ಎಂದು ಮಹೇಶ" ಪ್ರಶ್ನಿಸಿದ. ಅವೆರಡಕ್ಕೂ ಏನೂ ಬ! Wi ಅವನ ಮನಸ್ಸು ಅವುಗಳಿಗೆ ಸಂಬಂಧ ಕಲಿ ಸಿದೆ. ವೀರಸ್ವಲನ ವಾದರೆ ಭೇದಿಯಡಿಗುತ್ತದೆ ಎಂದು ಅವನ ಮನದಲ್ಲಿ ಆಳವಾಗಿ ಬೇರೂರಿದೆ. ಈ ಭಾವನೆ ಯನ್ನು ಪಾವ್ಲೋವ್‌ ಕಂಡಿಷನ್ಸ್‌ ರಿಫ್ಲೆಕ್ಸ್‌ ಎಂದು ಕರೆಯುತ್ತೇವೆ. ನರಂ ಮಿದುಳಿನ ಹೈಪೋಥಲಾಮ ಸ್‌ ಎಂಬ ಕೇಂದ್ರದ ಮೂಲಕ ಕರುಳು ಉದ್ರೇಕಗೊಂಡು ಭೇದಿಯಾಗುತ್ತ ದೆ, ಕಸೂರಿ ಜ್‌. ಮುಂತಾಗಿ ಮಹೇಶನಿಗೆ ವಿವರಿಸಿ ಹೇಳಿದೆ. ಆದರೆ ಅವನಿಗೆ ಸಮಾಧಾನವಾಗಲಿಲ್ಲ. ಕೊನೆಗೆ ನಾನು, “ವಯಸ್ಸಿಗೆ ಸಹಜವಾಗಿ ಎಲ್ಲ ರಿಗೂ ವಲ್ಲ ಏಕೆ?” ಎಂದು ಕೇಳಿದೆ. ಆ ಪ್ರಶ್ನೆ ಅವನ ಮನಸ್ಸಿಗೆ ನಾಟಿತು. “ನಾನು ನನ್ನ ಆಲೋಚನೆ ಯಲ್ಲೇ ಮುಳುಗಿ ಹೋಗಿದ್ದೆ. ಬೇರೆಯವರಿಗೂ ವೀರೃಸ್ಪಲನವಾಗುತ್ತ ದೆಂಬ * ಯೋಚನೆಯೇ ಮಾಡಿರಲಿಲ್ಲ" ಎಂದ. ~ ೯ ಇಷ್ಟೆಲ್ಲ ವಿಶ್ಲೇಷಣೆಯಾಗಲು ನಾಲ್ಕು ಭೆಟ್ಟಿ ಗಳು ಬೇಕಾದವು. ಮುಂದಿನ ನಾಲ್ಕುವಾರ ಅವನಿಗೆ ಮಾತ್ರೆಗಳನ್ನು ಕೊಟ್ಟೆ. ಈ ಅವಧಿ ಯಲ್ಲಿ ಅವನಿಗೆ ವೀರ್ಯಸ್ಥ ಕ್ಫಲನವಾಗಿದ್ದ ರೂ ಒಮ್ಮೆಯೂ ಭೇದಿಯಾಗಿರಲಿಲ್ಲ. ನಂತರ ಮೂರು ವಾರಗಳಲ್ಲಿ ಮಾತ್ರೆಗಳನ್ನು ಕ್ರಮೇಣ ಕಡಿಮೆ ಮಾಡಿ ನಿಲ್ಲಿಸಿದೆ. ಮಾತ್ರೆ. ನಿಲ್ಲಿಸಿದ ನಂತರ ಮತ್ತೆ ಭೇದಿ ಆರಂಭವಾಗಬಹುದೆಂಬ ಭೀತಿ ಅವ ವನಲ್ಲಿತ್ತು. ಆದರೆ ಹಾಗಾಗಲಿಲ್ಲ. ವೀರ್ಕಸ್ಥ ಕೈಲನವಾದರೂ ಭೇದಿ ಮರುಕಳಿಸಲಿಲ್ಲ. ಕ್ರಮೇಣ ಅವನಲ್ಲಿ ಧೈರ್ಯ ಮೂಡಿತು. ಎರಡು ತಾ 'ವಾರಗಳಿಗೊಮ್ಮೆ ಭಿಟ್ಟಿಂ ಯಾಗುವಂತೆ ಹೇಳಿ ¢ + ಕಳಿಸಿದೆ. ನಂತರ ಎರಡು ಮೂರು ತಿಂಗಳುಗಳಲ್ಲಿ ಒಮ್ಮೆ ಮಾತ್ರ ಅವನಿಗೆ ಭೇದಿಯ ತೊಂದರೆ ಯಾಗಿತ್ತು. ಆದರೆ ಅನಾರೋಗ್ಯ ಸಹಜ ಎಂಬ ಧೈರ್ಯದಿಂದ ಆತ ಸುಮ್ಮನಿದ್ದ. ತೊಂದರೆ ಕಡಿಮೆಯಾಯಿತು. ಭೇದಿಯ ಕಾಯಿಲೆ ಯಿಂದ ಆತ ಸಂಪೂರ್ಣ ಮುಕ್ತನಾಗಿದ್ದ. ಐದು ವರ್ಷಗಳಲ್ಲಿ ತಾನೆಂದೂ ಇಷ್ಟು ಆರೋಗ್ಯಕರ ವಾಗಿರಲಿಲ್ಲವೆಂದೂ ಹೇಳಿದ. ಮೊದಲೇ ನನ್ನಲ್ಲಿ ಚಿಕಿತ್ಸೆ ಮಾಡಿಸಿಕೊಂಡಿದ್ದರೆ ಐದು ವರ್ಷಗಳವರೆಗೆ ಭೇದಿಯಿಂದ ಬಳಲುವುದು ಇ. ತಪ್ಪತ್ತಿತ್ತೆಂದು ಪೇಚಾಡಿದ. " ಅಕ್ಟೋಬರ್‌ 1988 ಮಹೇಶನ ಕಾಯಿಲೆಗೆ “ಸೈಕೋ ಸೋಮ್ಕಾ ಟಿಕ್‌ ಇಲ್‌ನೆಸ್‌'' ಎನ್ನುತ್ತಾರೆ. ಮಾನಸಿಕ ಅಸ್ವಾಸ್ತ್ಯದಿಂದ ಶಾರೀರಿಕ . ತೊಂದರೆಗಳು ಆರಂಭವಾಗತ್ತವೆ. ಲೈಂಗಿಕ ವಿಷಯದ ಬಗ್ಗೆ ಯುವ ಜನಾಂಗಕ್ಕೆ ಸರಿಯಾಗಿ ತಿಳಿವಳಿಕೆ ನೀಡುವ ವ್ಯವಸ್ಥೆ ನಮ್ಮ ಸಮಾಜದಲ್ಲಿರಬರು ವೀರೃಸ್ಪಲನವಾ ಗುತ್ತದೆ. ಅವ ವರಿಗೆಲ್ಲ ಭೇದಿಯ ತೊಂದರೆ ಆರಂಭವಾಗುವುದಿಲ್ಲ. ವ್ರದು ಮಹೇಶನಂಥವರ ರೋಗಕ್ಕೆ ಕಾರಣ ವಾಗುತ್ತದೆ. ತಪ್ಪು ತಿಳಿವಳಿಕೆಯಿಂದ ಏನೇನೋ ಕಲ್ಪಿಸಿಕೊಳ್ಳುತ್ತಾರೆ. ವಯಸ್ಸಿಗೆ ಸಹಜವಾಗಿ ಲೈಂಗಿಕ” ಆಲೋಚನೆಗಳು ಎಲ್ಲರಿಗೂ ಬರು ತ್ತವೆ. ಅವು ಏಕೆ ಬರುತ್ತವೆ ಎಂದು ತಿಳಿದು ಕೊಳ್ಳಲು ಯತ್ನಿಸಬೇಕೆ ವಿನಾ ಅವು ಬಾರದಂತೆ ತಡೆಯಲು ಯತ್ನಿಸಬಾರದು. ನನ್ನ ಸಲಹೆಯಂತೆ ನಡೆದುಕೊಂಡ ಮೇಲೆ ತನಗೆ ಲೈಂಗಿಕ ಆಲೋಚನೆಗಳು ಬರುವುದು ಕಡಿಮೆಯಾಗಿದೆ ಎಂದು ಮಹೇಶ ಹೇಳಿದ. ಬಂದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳು ವುದಿಲ್ಲ. ಈಗ ಅವನ ಮನಸ್ಸು ಹೆಚ್ಚು ಉಲ್ಲಾಸಕರವಾಗಿರುತ್ತದೆ. ಕೀಳುದರ್ಜೆಯ ಪುಸ್ತಕಗಳೂ ಮಹೇಶನಂಥ ವರ ಮಾನಸಿಕ ಅಸ್ವಾಸ್ಸೃಕ್ಕೆ ಕಾರಣವಾಗುತ್ತವೆ. ಒಂದು ತೊಟ್ಟು ವೀರ್ಕ ಅರವತ್ತು ತೊಟ್ಟು: ರಕ್ಕಕ್ತೆ ಸಮವೆಂದು ಮಹೇಹ. ಎಲ್ಲಿಯೋ: ಓದಿದ್ದ. ಅದೇ ಅವನ ಮನದಲ್ಲಿ ಆಳವಾಗಿ ಬೇರೂರಿತ್ತು. ಸತ್ಯ ಸಂಗತಿಯನ್ನು ನಂಬಿಸು ವುದು ಕಷ್ಟವೆಂದು ಹೇಳುತ್ತಾರೆ. ಮಹೇಶ ನಲ್ಲಿನ ತಪ್ಪುತಿಳಿವಳಿಕೆಯನ್ನು ಹೊಡೆದೋಡಿಸು ವಾಗ ನನಗೆ ಇದರ ಅನುಭವ ಸಾಕಷ್ಟಾಯಿತು. ಇನ್ನೊಂದು ವಿಷಯವೆಂದರೆ, ಮಹೇಶ ತನಗೆ "ಬಹಳಷ್ಟು ಸಲ ವೀರ್ಯಸ್ಪಲನವಾಗು ತ್ತದೆ. ಎಂದು ಹೇಳಿದ್ದ. ಈ ಬಹಳಷ್ಟು ಸಲ ವೆಂದರೆ ಏನು? ಕೆಲವರಿಗೆ ಮೂರ್ನಾಲ್ಕು ದಿನ ಗಳಿಗೊಮ್ಮೆ ವೀರ್ಯಸ್ಪಲನವಾದರೆ ಕೆಲವರಿಗೆ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಆಗಬಹುದು. ಇದು ವ್ಯಕ್ತಿಯ ಆರೋಗ್ಯ; ವಯಸ್ಸು; ಮನೋಸ್ಥಿತಿ ಮುಂತಾದುವುಗಳನ್ನು ಅವಲಂಬಿಸಿರುತ್ತ ದೆ. ಆದ್ದರಿಂದ ಇಲ್ಲಿ ಹೆಚ್ಚು ಕಡಿಮೆ ಎಂಬ ದೃ ಉದ್ಭವಿಸುವುದಿಲ್ಲ. ಮತ್ತು ವೀರ್ಯಸ್ಥ ಪಾಲೆ ತನ್ನಲ್ಲಿನ ವೀರ್ಕ ಸ ಭಾವನೆ ತಪ್ಪು. ಸೇ ಹದಲ್ಲಿ ವಿ ರ್ಕ ಉ a ಕಾರ್ಯ ನಡೆದೇ ಯಿರುತ್ತದೆ. ಮಹೇಶ ಈ ವೈಜ್ಞಾನಿಕ ಆ ಅಂ ಗಳ ಜ್ಞಾನವಿಲ್ಲದೆ, ಅಸಂಬದ್ಧ ವಿಚಾರ ಮಾಡಿ ತಲೆ ಕೆಡಿಸಿಕೊಂಡಿದ್ದ @ EE ಸತಿ AG ಅಬಿ.ಆರ್‌. ಗುಂಡಪ್ಪ ಗೊಳಿಸುವ ರ್ಯ, ಒಂದು ಪಕ್ಷದಲ್ಲಿ | ಹಾಲಿನಂತೆ ಬೆಳಕನ್ನಿತ್ತು ಮಾಯವಾಗುವ ಚಂದ್ರ, ತನಗೆ ತಾನೆ ಹುಟ್ಟಿ ಬೆಳೆದು... ಫಲಪುಷ್ಪಗಳನ್ನೀವ ಗಿಡಮರ ಸಂತಾನ ವೃದ್ಧಿಸಿಕೊಂಡು ಬಾಳಿಬದುಕುವ ಸಾವಿರಾರು ಪ್ರಾಣಿ ಪಕ್ಷಿಗಳು, ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವ ಜಲಧಾರೆ ಗಳು, ಹಠಾತ್ತಾಗಿ ಬೀಳುವ ಮಳೆ, ಗುಡುಗು, ಸಿಡಿಲುಗಳು, ಒಂದೇ ಎರಡೇ...... ಇವೆಲ್ಲವೂ ಆದಿಮಾನವನಿಗೆ ಆನಂದ ಆಶ್ಚರ್ಯ ದಿಗ್ರೈಮೆ, ಭಯ, ವಿಸ್ಮಯ ಅತೀತಭಾವನೆ ಮೂಡಿಸಿರಬೇಕು. ತನ್ನನ್ನು ಮತ್ತು ತನ್ನ ಸುತ್ತಿನ ಈ ಅದ್ಭುತ ಪ್ರಕೃತಿಯನ್ನು ಸೃಷ್ಟಿಸಿದ ಶಕ್ತಿಯೇ ದೇವರೆಂದು ಭಾವಿಸಿ ಆರಾದಿಸಲು ಆರಂಭಿಸಿರಬೇಕು. ಆ ಆರಾಧನೆಯ ವಿಧಿವಿದಾನಗಳೆ ಹಬ್ಬ ಹರಿ ದಿನಗಳಾದವು. ಈ ಅದ್ಬುತ ಶಕ್ತಿಗೆ ಒಬ್ಬೊಬ್ಬರು ಒಂದೊಂದು ರೂಪ, ನಾಮಗಳನ್ನಿತ್ತು ಹತ್ತು ಹಲವು ದೇವ-ದೇವತೆಗಳಾದುವು. ಕೃಷಿಕರು ಪ್ರತಿದಿನ ಇಂತಹ ಪ್ರಕೃತಿಯ ಮಡಿಲಲ್ಲೇ ಬಾಳುವುದರಿಂದ, : ಅವರು ಉಳುವ ಭೂಮಿ, ಬೆಳೆಯುವ ಬೆಳೆ, ಸಾಕುವ ಳು, ಯಾರ ಸಹಾಯವೂ ಇಲ್ಲದೆ ತಮ್ಮ ಪ್ರಾಣಿ ಉಳುವ ನೇಗಿಲು ಎಲ್ಲವೂ ದೈವ ಸ್ವರೂಪವೆಂದು ಭಾವಿಸಿದರು. ಕೃಷಿಕರ ಹಬ್ಬಗಳು ನಮ್ಮ ಧಾರ್ಮಿಕ ಹಾಗೂ ಸಾಮಾ ಜಿಕ ಜೀವನದ ತಳಹದಿಯನ್ನೆ ಬಹುದು. ತಾವು ಪೂಜಿಸುವ ದೇವರ ಹೆಸರಿನಲ್ಲಿ ಹಬ್ಬ, ಯತು ಪರಿವರ್ತನೆಯ ಕಾಲದಲ್ಲಿ ಹಬ್ಬ, ಪಶುಗಳ ಹೆಸರಿನಲ್ಲಿ ಹಬ್ಬ, ವೃಕ್ಷಗಳ ಹೆಸರಿನಲ್ಲಿ ಹಬ್ಬ, ಮಡಿದು ಹೋದ ಪೂರ್ವಜರ ಹೆಸರಲ್ಲಿ ಹಬ್ಬ ಹೀಗೆ ಯಾವುದಾದರೂ ಒಂದು ನೆಪದಿಂದ ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಈ ರೀತಿಯ ಹಬ್ಬಗಳನ್ನು ಹೆಚ್ಚು ಕಮ್ಮಿ ಭಾರತದ ಎಲ್ಲ ಭಾಗದಲ್ಲೂ ಕಾಣಬಹುದು. ಆದರೆ ಆಯಾ ಪ್ರದೇಶ, ಭಾಷೆ, ಸಂಸ್ಕೃತಿಗೆ ತಕ್ಕಂತೆ ಬೇರೆ ಬೇರೆ ರೂಪಗಳಲ್ಲಿ ಆಚರಿಸುತ್ತಾರೆ. ಸಾಮಾನ್ಯವಾಗಿ ಕರ್ನಾಟಕದಾದ್ಕಂತ ಎಲ್ಲ ಕೃಷಿಕರೂ ಆಚರಿಸುವ ಕೆಲವು ಹಬ್ಬಗಳುಂಟು. ಹೊಸವರ್ಷದ ಆದಿಯಲ್ಲಿ ಆಚರಿಸುವ ಯುಗಾದಿ, ಈ ಯುಗಾದಿಗೆ ಹೊಂದಿ ಕೊಂಡಂತೆ ಹಿಂದೆ ಮುಂದೆ ಆಯಾ ಗ್ರಾಮ ದೇವತೆಯರ ಹಬ್ಬ, ಚೋಮನಹಬ್ಬ, ತಿಂಗಳ ಮಾವನ ಹಬ್ಬ, ಬಸವನ ಹಬ್ಬ, ಕೊಂತಿಹಬ್ಬ ರಂಗದಹಬ್ಬ, ಹೊನ್ನಾರುಕಟ್ಟುವ ಹಬ್ಬ ಇವೆಲ್ಲವೂ ವಸಂತಾಗಮನವನ್ನು ಕುರಿತದ್ದು. ಈ ವಸಂತನ ಆಗಮನ ಚೈತ್ರ ಶುದ್ದ ಪಾಡಮಿ ಯಂದು ಆರಂಭ. ಅದೇ ಯುಗಾದಿ ಹಬ್ಬ ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲನೇ ದಿನ i ಘಉಏಉ0ಗಾಜಿಾಾ ್ಬ ್ಬ ೊಂಸಹಂರಿ ಸಮೃದ್ದ ಬೆಳೆ ಹರ್ಷದ ಹೊಳೆ ee ಸೂರ್ಯೋದಯದ ವೇಳೆ ಬ್ರಹ್ಮ ಜಗತ್ತನ್ನು ಸೃಷ್ಟಿಸಿದನೆಂಬ ನಂಬಿಕೆ. ಆದುದರಿಂದ ಅದರ ಹಿಂದಿನ ದಿನ ಹಳ್ಳಿಗಳಲ್ಲಿ ಊರಿನ ದೇವಾಲಯ ಗಳ ಮುಂದೆ ಕೋಲಾಟ, ಚೋಮನ ಕುಣಿತ, ಹುಲಿವೇಷ, ವಿಡಂಬನಾತ್ಮಕ ನಟನೆ ಮುಂತಾ ದವುಗಳನ್ನು ಬೆಂಕಿಯ ಸುತ್ತ ಅಥವಾ ಪಂಜಿನ ಬೆಳಕಿನಲ್ಲಿ ಆಚರಿಸಿ ಸೂರ್ಯೋದಯವನ್ನು ಎದುರು ನೋಡುತ್ತಾರೆ. ಯುಗಾದಿಯ ದಿನ ಮಿಂದು ಮಡಿಯುಟ್ಟು ಪೂಜಿಸಿ ಹೊಸ ಬೇವಿನ ಚಿಗುರು ಮತ್ತು ಬೆಲ್ಲವನ್ನು ಸೇವಿಸುತ್ತಾರೆ. ಇಡೀ ವರ್ಷ ಬಾಳು ಸಮರಸವಾಗಲೆಂಬುದೇ ಇದರ ಸಂಕೇತ. ಊಟ ಮಾಡಿ ಮಧ್ಯಾನ್ಹ ಹೊನ್ನಾರು ಕಟ್ಟುತ್ತಾರೆ. ಹೊನ್ನಾರು ಕಟ್ಟುವು . ದೆಂದರೆ. ಅಂದು ಎತ್ತುಗಳನ್ನು ' ತೊಳೆದು, ಕೋಡನ್ನು ಹೆರೆದು, ಎಣ್ಣೆ ಹಚ್ಚಿ ಬಣ್ಣ ಬಳಿದು ಶೃಂಗರಿಸಿ, ನೇಗಿಲನ್ನು ತೊಳೆದು ನೇಗಿಲಿನ ಈಚಿನ ತುದಿಗೆ ಹೂಟು ಕಟ್ಟಿ, ಊರಿನವರೆಲ್ಲ ಸೇರಿ ಹೊನ್ನಾರಿನಿಂದ ಊರ ಪ್ರದಕ್ಷಿಣೆ ಹಾಕಿ ಗ್ರಾಮದೇವತೆಯ ಹೊಲವನ್ನು ಉಳುತ್ತಾರೆ. ಇಲ್ಲಿಂದ ಆ ವರ್ಷದ ಬೇಸಾಯ ಆರಂಭ ತ್‌ ವಾಗುತ್ತದೆ. ಭೂಮಿಯೇ ಹೆಣ್ಣು, ನೇಗಿಲೇ ಗಂಡು, ಬಿತ್ತನೆಯ ಅಂಕುರವೇ ಸೃಷ್ಟಿ. ಬ್ರಹ ನಂತೆ ನಾವೂ ಸೃಷ್ಟಿ ಕಾರ್ಯ ಮಾಡಿದೆ ವೆಂಬುದು ಕೃಷಿಕರ ನಂಬಿಕೆ. ಯುಗಾದಿಯಿಂದ ಆರಂಭವಾಗಿ ಸಂಕ್ರಾಂ ತಿಯವರೆಗೆ ಹತ್ತಾರು ಹಬ್ಬಗಳನ್ನಾಚರಿಸು ತ್ತಾರೆ. ಗಣಪತಿ ಹಬ್ಬ, ಗೌರಿಹಬ್ಬ, ಶಿವರಾತ್ರಿ ಹಬ್ಬ, ಹೋಳಿಹಬ್ಬ, ದೀಪಾವಳಿ ಇತ್ಯಾದಿ. ಆದರೆ ಇವೆಲ್ಲವನ್ನೂ ಹಬ್ಬಗಳೆಂದು ಕರೆದರೂ ಕೆಲವೊಂದು ವಾಸ್ತವವಾಗಿ ಹಬ್ಬಗಳಲ್ಲಿ ದೇವತಾರಾಧನೆಯ ವಿಧಿಗಳು, ಕೃಷಿಕನಿಗೆ ಮುಖ್ಯವಾದದ್ದು ಯುಗಾದಿಯ ನಂತರ ಅಂದರೆ ವಸಂತಾಗಮನದ ನಂತರ ಬರುವ ಶರದಾಗಮನ ಅಂದರೆ ನವರಾತ್ರಿ ದೀಪೋತ್ಸವ ಅಂದರೆ ದೀಪಾವಳಿ, ಸುಗ್ಗಿ ಹಬ್ಬ ಅಂದರೆ ಸಂಕ್ರಾಂತಿ, ಹೋಳಿ ಮುಂತಾದುವು. ನವರಾತ್ರಿಯಲ್ಲಿ ಕೋಲಾಟ ಕಂಸಾಳೆ ನೃತ್ಯ ಮಂಟೆದೇವರ ಪದ, ಕೊರವಂಜಿ ಆಟ ಮುಂತಾದ ಜನಪದ ಆಟೋಟಗಳಿರುತ್ತವೆ. ೀಬರ್‌ ಒಂದು ನೂರು ವರ್ಷ ನಡೆದ ಯುದ್ದದಲ್ಲಿ ದೇವತೆಗಳು ಸೋತು, ದಾನನರು ಮೆರೆಯಲು ಆರಂಭಿಸಿದರು. ಈ ದಾನವರ ಸಂಹಾರಕ್ಕೆ ಬ್ರಹ್ಮ, ವಿಷ್ಣು ಮಹೇಶ್ವರರ ಕೋಪಜ್ವಾಲೆ ಯಿಂದ ಉದಿಸಿದವಳು ದುರ್ಗೆ. ಈ ದುರ್ಗಾ ರಾಧನೆಯೇ ನವರಾತ್ರಿ ಹಬ್ಬ ಈ ನವದಿವ ಗಳೂ ವಿಧವಿಧವಾದ ಪೂಜೆ ಇನ್ನ್‌ ಕಾರ್ಯಕ್ರಮಗಳು ನಗರಗಳಲ್ಲಿದರೆ ದೇವರ ಉತ್ಸವ ಪ್ರಕೃತಿ ಪೂಜೆ, ತೋಟದ ಹಬ್ಬ ಇವು ಗಳನ್ನು ಕೃಷಿಕರು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಪಿತೃಪಕ್ಷವೆಂಬ ಹಬ್ಬ ಆಚರಿಸಿ ಮಡಿದ ಪೂರ್ವಿಕರಿಗೆ ತರ್ಪಣ ನೀಡುತ್ತಾರೆ. ನೆಂಟರಿಷ್ಟರನ್ನು ಕರೆಸಿ ಒಬ್ಬಟ್ಟು ಕಜ್ಜಾಯ ಮುಂತಾದ ಭಕ್ಷ ಭೋಜನಾದಿ ಗಳನ್ನು ಏರ್ಪಡಿಸುತ್ತಾರೆ. ರೈತರಿಗೆ ಬಿಡುವಿನ ಸಮಯ. ಈ ಮನರಂಜನೆಯೊಡನೆ ಊರ ದೇವತೆಯ ಬಾವುಟ ಹಿಡಿದು ಬೀದಿ ಬೀದಿ ಗಳಲ್ಲಿ ಕುಣಿದು ಮಳೆ ಬಂದು ಧರೆ ತಣಿಯಲಿ, ಸಮೃದ್ದಿ ಬೆಳೆ ಬರಲೆಂದು ಹಾಡಿ ಹರಿಸುತ್ತಾರೆ. ಇದಾದನಂತರ ಶರದೃತುವಿನ ಮಧ್ಯದಲ್ಲಿ ದೀಪಾವಳಿ ಹಬ್ಬ ಬರುತ್ತದೆ. ಕೊಯ್ಲಿಗೆ ಬಂದ ಬೆಳೆಗಳ ಸಂತಸದ ಸಮಯದಲ್ಲಿ ಆಚರಿಸುವ ಹಬ್ಬವಿದು. ಬಲಿಚಕ್ರವರ್ತಿ ಕತೆ ಎಲ್ಲರಿಗೂ ತಿಳಿದದೆ.. ಬಲಿಪಾಡ್ಕಮಿಗೆ ಗೋವಿನ "ಹಬ್ಬ, ಗೋತ್ರೀಡನ ಹಬ್ಬ ಎಂದೂ ಹೆಸರಿದೆ. ಕ್ಷೀರ ಸಾಗರ ಮಂಥನದಿಂದ, ನಂದ, ಸುನಂದ ಮುಂತಾದ ಕಾಮಧೇನುಗಳು ಇಂದೇ ಎಂದು ಪ್ರತೀತಿಯಿದೆ. ಆದುದರಿಂದ ಗೋಧನಾಭಿವೃದ್ದಿಗಾಗಿ ದನದ ಮನೆಗಳನ್ನು ಶುಚಿಮಾಡಿ, ಅಂದು ಸಗಣಿಯ ಉಂಡೆ ಮಾಡಿ, ಅದರ ತುದಿಗೆ ಚೆಂಡುಹೂವು ಮುಡಿಸಿ, ದನದ ಮನೆಯಲ್ಲಿ ಗೋಂತುಗಳಲ್ಲಿ ಎಲ್ಲ ಬಾಗಿಲುಗಳ ಇಕ್ಕೆಲಗಳಲ್ಲಿ ಇಟ್ಟು, ಚಿಕ ಚಿಕ್ಕ ಹಣತೆಗೆ ಹರಳೆಣ್ಣೆ ಬತ್ತಿಹಾಕಿ ಮನೆ ಅಂಗಳ, ಕೊಟ್ಟಿಗೆ ಬಾಗಿಲುಗಳು ಎಲ್ಲ ಕಡೆ ದೀಪ ಬೆಳಗಿಸುತ್ತಾರೆ. ಅಂದು ಗೋವುಗಳನ್ನು ಈಜಿಸಿ ಮೈತೊಳೆದು ಕೋಡುಗಳನ್ನು ತಿದಿ ಬಣ್ಣ ಬಳಿದು ಅಲಂಕರಿಸಿ ಪೂಜಿಸಿ ಅಕ್ಕಿ ಬೆಲ್ಲ ಉನ Ue UC ತಿನ್ನಿಸುತ್ತಾರೆ. ಕತ್ತಲೆ ಕಳೆದು ನಮ್ಮ ದಲ್ಲಿ ಬೆಳಕು ಮೂಡಲೆಂದು ಬೇ ದೀಪಾವಳಿ ಸಂಕೇತ. ುವುದೆ 102 ಉದಿಸಿದ್ದು ಕೃಷಿಕರು ಆಚರಿಸುವ ಮತ್ತೊಂದು ಮುಖ್ಯ ಹಬ್ಬವೆಂದರೆ, ತಿಂಗಳ ಮಾವನ ಹಬ್ಬ. ಪಾಲ್ಗುಣ ಮಾಸದಲ್ಲಿ ಹದಿನೈದು ದಿನ ಅಥವಾ ಒಂದು ವಾರ ಈ ಹಬ್ಬ ಆಚರಿಸುತ್ತಾರೆ. ಊರಿನ ಹೆಂಗಸರೆಲ್ಲ ಸೇರಿ ಮನೆಯ ಮುಂದೆ ಊರಿನ ದೇವಸ್ಥಾನದ ಮುಂದೆ ಸಗಣಿಯಿಂದ ಸಾರಿಸಿ ಚಂದ್ರಾಕಾರದಲ್ಲಿ ರಂಗೊಲಿಯಿಟ್ಟು ಅಲಂಕರಿಸಿ ಹೂವುಗಳಿಂದ ಪೂಜಿಸಿ ಗುಂಪು ಗುಂಪಾಗಿ ಚಂದ್ರನ ಪದಗಳನ್ನು ಹಾಡುತ್ತಾ ಮನೆಮನೆಗೆ ಹೋಗುತ್ತಾರೆ. ಒಕ್ಕೊರಲಿನಿಂದ ಬಾರಯ್ಯ ಬೆಳದಿಂಗಳೇ ನಮ್ಮೂರ ಹಾಲಿನಂತ ಬೆಳದಿಂಗಳೇ...ತಿಂಗ್ರ ತಿಂಗೃಗೂ ತಿಂಗ್ಳ ಮಾವನ ಪೂಜೆ...ಮುಂತಾಗಿ ಹಾಡುತ್ತಾರೆ. ಹೀಗೆ ಪ್ರತಿದಿನ ಹಾಡಿಕೊಂಡು ಕೆಂಡದ ರೊಟ್ಟಿ ಮಾಡಿ ಬಚ್ಚಿಟ್ಟು ಹುಡುಕುವ ಆಟ ಆಡಿ ಕೊನೆಯ ದಿನ ಒಬ್ಬ ಹುಡುಗನಿಗೆ ಮದಲಿಂಗನ ವೇಷ ಹಾಕಿ ಮತ್ತೊಬ್ಬನಿಗೆ ಹುಡುಗಿಯ ವೇಷ ಹಾಕಿ ಅಣಕದ ಮದುವೆ ಮಾಡಿ ನಲಿಯುತ್ತಾರೆ. ಕೊನೆಯ ದಿನ ರೊಟ್ಟಿ ಯನ್ನು ಬಚ್ಚಿಟ್ಟು ಹುಡುಕಿಸಿ ಓಡಾಡಿ ಕಿತ್ತಾಡಿ ತಿನ್ನುವ ರೀತಿ ತುಂಬ ಮೋಜು ಎನಿಸಿದರೂ ಗ್ರಾಮದ ಒಗ್ಗಟ್ಟಿಗೆ ಭಾವೈಕ್ಕತೆಗೆ ಇದು ತುಂಬ ನೆರವಾಗಿತ್ತು. ಇಲ್ಲಿ ಊರಿನ ಯುವಕ ಯುವತಿಯರಿಗೆ ಅವರ ಪ್ರತಿಭಾ ಪ್ರದರ್ಶನ ಮಾಡಲು ಅವಕಾಶವಿತ್ತು. ಆದರೆ ಆಧುನಿಕತೆ ಯ ಸೋಂಕಿನಿಂದ ಇಂತು ಇಂತಹ ಹಬ್ಬಗಳು ಕಣ್ಮರೆಯಾಗುತ್ತಿವೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ದೀಪಾವಳಿಯ ಸಂದರ್ಭಗಳಲ್ಲೇ ಆಚರಿಸುವ ಮತ್ತೊಂದು ಹಬ್ಬ “ಬಸವನ ಅಷ್ಟಮಿ”. ಮುಖ್ಯವಾಗಿ ಇದು ಹೆಣ್ಣು ಮಕ್ಕಳ ಹಬ್ಬ. ದೀಪಾವಳಿಯಲ್ಲಿ ದೊಡ್ಡವರು ಅಳಿಯ, ಬೀಗರನ್ನು ಕರೆದು ಉಪಚರಿಸಲು ತೊಡಗಿದ್ದಾಗ, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ಬಸವನ ಆಟ ಆಡಲು ಇದು ರೂಪು ಗೊಂಡಂತೆ ಕಾಣುತ್ತದೆ. ಹೆಣ್ಣು ಮಕ್ಕಳು ಗುಂಪು ಗುಂಪಾಗಿ ಬಸವನಗೀತೆಗಳನ್ನು ಹಾಡುತ್ತಾ ಮನೆಮನೆಗೆ ಹೋಗಿ ದೊಡ್ಡವ ರಿಂದ ದುಡ್ಡು ವಸೂಲು ಮಾಡುತ್ತಾರೆ. ಅನಂತರ ಈ ದುಡ್ಡಿನಿಂದ ಪದಾರ್ಥಗಳನ್ನು ತಂದು ಒಂದೆಡೆ ಅಡಿಗೆ ಮಾಡಿ ಊಟ ಮಾಡುತ್ತಾರೆ. ಇದು ನಮಗೆ ಆಟವಾಗಿ ಕಸ್ತೂರಿ ಕಂಡರೂ ಹೆಣ್ಣು ಮಕ್ಕ ಳು ಸಂಸಾರವಂದಿಗ ರಾಗಲು ಪೂರ್ವಸಿದ್ದತೆಗೆ ಇದು ತರಬೇತಿ ಯಂತಿದೆ. ಕೃಷಿಕರ ಪ್ರಮುಖ ಹಬ್ಬ ಸುಗ್ಗಿ ಹಬ್ಬ. ಮಾರ್ಗಶಿರ ಕಳೆದು ಪುಷ್ಕ ಮಾಸದಲ್ಲಿ ಮಕರ ಸಂಕ್ರಾಂತಿ ಬರುತ್ತದೆ. ಇದಕ್ಕೆ ಮೊದಲು ಸೂರ್ಯಧನುರ್‌ ರಾಶಿಯಲ್ಲಿ ರುತ್ತಾ ನೆ. ಅದು ಚಳಿಗಾಲ. ಚಳಿಗಾಲ ಕಳೆದು ವಾತಾವರಣ ಹಿತವಾಗಿ ಆರಂಭವಾಗುವ ಕಾಲ ಮಕರ ಸಂಕ್ರಾಂತಿ. ಜೋಳ ರಾಗಿ ಸಜ್ಜೆ ಹೆಸರು ತೊಗರಿ ನವಣೆ ಎಳ್ಳು ನೆಲಗಡಲೆ ಬೆಳೆಗಳ ಕೊಯ್ಲು ಮುಗಿದು ಸುಗ್ಗಿಯ ಆನಂದ ತುಂಬಿರುತ್ತದೆ. ಕಬ್ಬು ಬಲಿತು ರಸಹೀರಲು ಸಿದ ವಾಗಿರುತ್ತದೆ. ಅವರೆ ಗೆಣಸು ಕುಂಬಳ ಕಾಯಿ ಮುಂತಾದ ತರಕಾರಿ ಸಮೃದ್ದವಾಗಿ ದೊರೆಯುತ್ತದೆ. ಚಳಿಯ ಕೊರೆತ ಮೋಡದ ಮುಸುಕು ಕಡಿಮೆಯಾಗಿ ಸೂರ್ಯನ ಬಿಸಿಲು ಹಿತವಾಗಿರುತ್ತದೆ. ಇದೇ ಹಬ್ಬವನ್ನು ತಮಿ ೪ಳರು “ಪೊಂಗಲ್‌'' ಎಂದು ಕೊಡವರು “ಹುತ್ತರಿ” ಎಂದೂ ಆಚರಿಸುತ್ತಾರೆ. ಧಾನ್ಯ ತರಕಾರಿ ಹಣ್ಣುಗಳನ್ನು ಬಂಧುಗಳಿಗೆ ಇಷ್ಟ ಮಿತ್ರರಿಗೆ ಕೊಟ್ಟುಕೊಳ್ಳುವ ಸಂಪ್ರದಾಯ.' ಅದೇ ನಗರದಲ್ಲಿ ಎಳ್ಳು ಬೆಲ್ಲ ಕಬ್ಬು ಬೀರು ತ್ತಾರೆ. ಮಕರ ಸಂಕ್ರಾಂತಿಗೂ ಎಳ್ಳಿಗೂ ನಿಕಟ ಸಂಬಂಧವಿದೆ. ಅಂದು ಎಳ್ಳು ದಾನ ಮಾಡಿದರೆ ಸಕಲ ಕಷ್ಟವೂ ನೀಗುವುದೆಂಬ ನಂಬಿಕೆ. ಸಂಕ್ರಾಂತಿಯ ಮಾರನೆಯ ದಿನ ಪಶು ಗಳನ್ನು ಅಲಂಕರಿಸಿ ಮೆರವಣಿಗೆ ಮಾಡಿ ಊರ ಮುಂದೆ ಅಥವಾ ದೇವಾಲಯದ ಮುಂದೆ ಬೆಂಕಿ ಹಚ್ಚಿ ಜನಿಸುವ ಆ ಕಿಚ್ಚಿನಲ್ಲಿ ದನಗಳನ್ನು ಹಾರಿಸುತ್ತಾರೆ. ದನ ಹಾರಿಸುವುದು ಒಂದು ರೀತಿಯ ಮೋಜಿನ ಆಟವೆನಿಸಿದರೂ ದನದ ಮೈ ಮೇಲಿನ ಉಣ್ಣೆ ಮುಂತಾದ ಕೀಟಗಳು ಮೊಟ್ಟೆಗಳು ಕಾವಿಗೆ ಮಡಿದು ಪಶುಗಳ ಆರೋಗ್ಯಕ್ಕೆ ಕೂಡ ನೆರವಾಗುತ್ತದೆ. ಹೀಗೆ ವರ್ಷದ ಆದಿಯಲ್ಲಿ ಬೇವು ಬೆಲ್ಲ ತಿಂದು ಮುಂಗಾರು ಕಟ್ಟಿ ಬೇಸಾಯ ಆರಂಭಿಸಿ ವರ್ಷದ ಅಂತ್ಮದಲ್ಲಿ. ಧಾನ್ಯ ಬೆಳೆದು ದಾನ ಕೊಟ್ಟು ಹಂಚಿ ಉಣ್ಣುವ ಮನೋಭಾವ ಕೃಷಿಕ ರದು. ಇಡೀ ಗ್ರಾಮದ ನೆಮ್ಮದಿ ಗಾಗಿ ಶಾಂತಿ ಬಾಳ್ವೆಗಾಗಿ ಬೇಡುತ್ತಾರೆ, ನಲಿ ಯುತ್ತಾರೆ, ನರ್ತಿಸುತ್ತಾರೆ. ಏಕತೆಯಲ್ಲಿ ಸಮಷ್ಟಿ, ಸಮಷ್ಟಿಯಲ್ಲಿ ಏಕತೆಯೇ ಕೃಷಿಕರ ಹಬ್ಬ ಹರಿ ದಿನಗಳ ಗುರಿ. ೨ ಭೇದ ಪ್ರಪಂಚದಲ್ಲಿ 2796 ಭಾಷೆಗಳಿವೆ ಎಂದು ಅಮೇರಿಕದ ಭಾಷಾತಜ್ಞರ ಅಭಿಪ್ರಾಯ. ಇವು ಗಳಲ್ಲಿ ದಕ್ಷಿಣ ಅಮೇರಿಕದ ಮೂಲ ನಿವಾಸಿಗಳೇ ಸುಮಾರು ಸಾವಿರದ ಇನ್ನೂರು ಭಾಷೆಗಳನ್ನು ಬಳಸುತ್ತಾರೆ. ಒಂದೊಂದು ಬುಡಕಟ್ಟಿನದೂ ಒಂದೊಂದು ಭಾಷೆ. ಕೆಲವೊಮ್ಮೆ ಈ ಬುಡಕಟ್ಟು ಗಳಲ್ಲಿ ಸಾವಿರದಷ್ಟು ಕೂಡ ಜನ ಇರುವುದಿಲ್ಲ ಆಫ್ರಿಕದ ನೀಗ್ರೊ ಬುಡಕಟ್ಟುಗಳು ಏಳುನೂರು ಭಾಷೆಗಳನ್ನು ಬಳಸುತ್ತವೆ. ಆಸ್ಟ್ರೇಲಿಯಾ ಮತ್ತು ಶಾಂತಸಾಗರದ ದ್ವೀಪ ಪಗಳಲ್ಲಿ ಐನೂರು ಭಾಷೆಗಳನ್ನು ಬಳಸುತ್ತಾರೆ. ಏಶಿಯದಲ್ಲಿ ಸುಮಾರು ಇನ್ನೂರು ಬೇರೆ "ಬೇರೆ ಭಾಷೆಗಳನ್ನು ಬಳಸಲಾಗುತ್ತಿದೆ. ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನ ಮಾತಾಡುವ ಭಾಷೆಗಳ ಸಂಖ್ಯೆ ಕೇವಲ ನೂರಾ ಅರವತ್ತು. ಹತ್ತು ಲಕ್ಷ ಜನಗಳನ್ನು ಪರಿಶೀಲಿಸಿದರೆ ಸರಾಸರಿಯಾಗಿ ಎಳುನೂರು ಜನ ಚೀನೀ ಭಾಷೆ ಮಾತಾಡುವವರು ಸಿಗುತ್ತಾರೆ. ದಕ್ಷಿಣದ ಭಾಷೆಗಳಲ್ಲಿ ತೆಲುಗಿನ ಸ್ಡಾನ ದೊಡ್ಡದು. ಹತ್ತು ಲಕ್ಷದಲ್ಲಿ ಸರಾಸರಿ ನಲವತ್ನಾಲ್ಕು ಜನ ತೆಲುಗು ಮಾತಾಡಿದರೆ, ತಮಿಳು ಮಾತಾಡುವವರ ಸಂಖ್ಥೆ ನಲವತ್ತೆರಡು. ಮಲಯಾಳಂ ಮಾತಾಡುವವರ ಸಂಖ್ಯೆ ಇಪ್ಪತ್ತೆರಡು. ಕನ್ನಡಗರದು ಇಲ್ಲಿಯೂ ಕೊನೆಯ ಸ್ವಾನ. ಹತ್ತು ಲಕ್ಷ ಜನಗಳಲ್ಲಿ ಸರಾಸರಿ ಇಪ್ಪತ್ತೊಂದು ಜನ ಕನ್ನಡ ಬಳಸುತ್ತಾರೆ. ಹಾಟ ಕಾಯಾ ರ ರಾರ ಹಹ ಅಕೋಬರ್‌ 1988 ಅದೃಶ್ಯ ಶಕ್ತಿಯ ಮೂಲವೇ ಇದು? ೨ ಎಸ್‌. ರವಿಕುಮಾರ್‌, ಮಾಗಳ. ನಮ್ಮ ಕಣ್ಣಿಗೆ ಬಗೆ ಬಗೆಯ ವಸ್ತುಗಳು ಕಾಣು ವುದೇ ಸರ್ವೇ ಸಾಮಾನ್ಯ. ಈ ಬಗ್ಗೆ ತಲೆ ಕೆಡಿಸಿ ಕೊಳ್ಳುವವರು ಕಡಿಮೆ. ಆದರೆ ಪ್ರಪಂಚದಲ್ಲಿನ ಪ್ರತಿಯೊಂದು. ಬಗೆಯ ವಸ್ತುವೂ, ಪ್ರತ್ನೇಕ [ವಾಗಿ ದೇವರಿಂದ . ನಿರ್ಮಿಸಲ್ಪಟ್ಟಿದೆಯೇ ಎನ್ನುವ ಪ್ರಶ್ನೆ `ಕೆಲವರನ್ನಾದರೂ ಕಾಡುತ್ತಿದೆ. ಪ್ರತಿಯೊಂದು ವಸ್ತುವೂ ಸಣ್ಣ ಸಣ್ಣ ಕಣ ಗಳಿಂದ ಆಗಿದೆ ಎಂದು ಕೆಲವು ಪ್ರಾಚೀನ ಗ್ರೀಕರು ವಾದಿಸಿದರು. ಪ್ರಾಚೀನ ಭಾರತ ದಲ್ಲೂ ಕೆಲವರು ಈ ಕಣವಾದವನ್ನು ಪ್ರತಿ ಪಾದಿಸಿದರು. ಈ ವಿಶ್ವವು ವೈವಿಧ್ಯಮಯವಾಗಿ ವಂತೆ ಕಂಡರೂ, ಅದರ ನಿಜವಾದ ತಳಹದಿ ಸುಲಭವೊ ಸರಳವೊ ಆಗಿರಬಹುದು ಎ ನಿಕೆ ಪುರಾತನ ಕಾಲದಿಂದಲೂ ಬುದಿ ಜೀಃ — ಕ ಈ es Co Ue ತ ೫೮೬ ಹ ಡಾ” ಗಳಗಿ ಆಪಾಯ ಮಾನವಾಗಿದೆ. ಇದು ಹೇಗ ಜಿಂ ಶಿ ಕಣವಾದದಿಂದ ಪ್ರಾಚೀನ ಬೌದಿಕ ಜೀವಿ ಗಳಿಗೆ ಎಷ್ಟೋ ವಿಚಾರಗಳು , ಸುಲಭವಾಯಿ FN eA AeA ಕ್ಸಿ ಸಾಸ ತಾದಿರೂ ಅದು ಪೂರ್ತಿ ಯಾಗಿ ತೃಪ್ತಿಯನು ನ ಒಕೆ ಪ್ರಕಾರದ್ದಿದ್ದು ನಿರ್ದಿಷ್ಟವಾದ ವಿಶಿಷ್ಟ ಗುಣ ಗಳು ಅದಕ್ಕೆವೆ ಎನ್ನುವುದನ್ನು ಒಪ್ಪಿಕೊಂಡರೆ ಪ್ರಕೃತಿಯಲ್ಲಿ ಲಕ್ಷಾಂತರ ಬಗೆಯ ಕಣಗಳಿವೆ ಎಂದಾಗುತ್ತದೆ. ಇದು ಸಾಧ್ಯವೆ? ಎಂದು ಅನೇ ಕರು ಯೋಚಿಸಿದರು. ಕಳೆದ ಎರಡು ಮೂರು ಶತಮಾನಗಳವರೆಗೂ ಇದಕ್ಕೆ ಸೂಕ್ತ ಉತ್ತರ ಕಾಣಲಿಲ್ಲ. ರಸಾಯನ ಶಾಸ್ತ್ರದಲ್ಲಿ ಬೆಳವಣಿಗೆ ಯಾದ ಮೇಲೆ ರಾಸಾಯಿಕ ಕ್ರಿಯೆಗಳ ಮೂಲಕ ಅನೇಕ ಪದಾರ್ಥಗಳನ್ನು ಭೇದಿಸಲು, ವಿಶ್ಲೇಷಿ ನಲು ಸಾಧ್ಯವಾಯಿತು. ತತ್ಪರಿಣಾಮವಾಗಿ ವಿವಿಧ ಗುಣ ಧರ್ಮಗಳ ಪದಾರ್ಥಗಳು ನಿಜ ವಾಗಿ ಕೇವಲ ಕೆಲವು ವಸ್ತುಗಳ ಸಂಯೋ ದಿಂದ ನಿರ್ಮಿತವಾಗಿರುವುದು ತಿಳಿದು ಬಂತು. ಉದಾಹರಣೆಗೆ ನೀರು ಎನ್ನುವುದು ಆಮ್ಲ ಜನಕ, ಜಲಜನಕ ಎಂಬ ಎರಡು ಬಗೆಯ ವಸ್ತುಗಳಿಂದ ಆಗಿರುವ ಪದಾರ್ಥ. ಆದರೆ ಎಷ್ಟೆ ಪ್ರಯತ್ನಪಟ್ಟರೂ - ಆಮ್ಲಜನಕವನ್ನಾ ಗಲಿ, ಜಲಜನಕವನ್ನಾಗಲಿ ರಾಸಾಯನಿಕ ಕ್ರಿಯೆಗಳಿಂದ ಮತ್ತೆ ಬೇರೆ ಬಗೆಯ ವಸ್ತಗಳ ನ್ನಾಗಿ ವಿಭಜಿಸಲು ಆಗದು. ಆದ್ದರಿಂದ ಆಮ ಜನಕ ಒಂದು ಮೂಲ “ಧಾತು” (೧೧7೦೧1 | ೀಗೆಯೆ ತಾಪ ತಗು A ~~ x ಕಸೂರಿ Wu ಈ ಖಾಸ ಯು ಬ ಡೆ ಟ್‌ ಪ್ರ ಪ್ರಯೋಗಗಳಲ್ಲಿ ಗೊತ್ತಿದೆ. ಆದರೂ ಯಣ ಜನಕವೂ ಮೂಲ *ಧಾತು” ಎಂದಾಯಿತು. : ಪ್ರಕೃತಿಯಲ್ಲಿ ಸುಮಾರು ನೂರಾ ಐದು ಬಗೆಯ ಮೂಲ ಧಾತುಗಳಿವೆ ಎಂದು ನಮಗೆ ತಿಳಿದುಬಂದಿದೆ. ವಿಶ್ವದ ಯಾವ ಘನ, ದ್ರವ ಅನಿಲ ಪದಾರ್ಥವನ್ನಾದರೂ ಈ ನೂರಾ! ಐದರ ಪೈಕಿ ಕೆಲವು ಮೂಲ ಧಾತುಗಳಿಂದ ತಯಾರಿಸಬಹುದು. ಎಲ್ಲಾ ಪದಾರ್ಥಗಳಂತೆ ಎಲ್ಲಾ ಮೂಲ ಧಾತುಗಳೂ ಸಣ್ಣ ಕಣಗಳಿಂದ ಆಗಿವೆ ಎಂದಾದಮೇಲೆ ವಿಶ್ವದ' ವೈವಿಧ್ಯದ ಹಿಂದೆ ಕೇವಲ ನೂರಾಐದು ಬಗೆಯ ಕಣಗಳ ತಳಹದಿ ಇದೆ. ಎಂದು ಒಪ್ಪಿಕೊಳ್ಳಬೇಕಾ ಯಿತು. ಈ ಮೂಲ ಧಾತುಗಳ ಕಣಗಳನ್ನು “ಪರಮಾಣು''ಗಳು ಎಂದು ಹೆಸ ಸರಿಸಿದರು. ಯಾವುದೇ ಪರಮಾಣುವನ್ನಾದರೂ ಮತ್ತೆ ವಿಭಜಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ವಿಜ್ಞಾನಿಗಳಲ್ಲಿ ತಳವೂರಿತು. ಕಳೆದ ಶತಮಾನದ ಕೊನೆಯಲ್ಲಿ ಈ ನಂಬುಗೆ ಇದ್ದಕ್ಕಿದ್ದಂತೆ ಮಾಯವಾಯಿತು! ಪರಮಾಣು ಗಟ್ಟಿ ಎಂದು ತಿಳಿದುಕೊಂಡಿರುವುದು ತಪ್ಪೆಂದು ಸಿದ್ದವಾಯಿತು. 1890 ರಿಂದಾಚೆಗೆ ನಡೆಸಿದ್ದ ವಿದ್ಯುತ್ತಿನ ಅಂಶವಿದ. ಒಂದು ಬಗೆಯ ಕಣಗಳನ್ನು ಅನೇಕ ವಸ್ತು ಗಳಿಂದ ಹೊರ ತೆಗೆಯಬಹುದು ಎನ್ನುವದು ಕಂಡುಬಂತು. ಯಣ ವಿದ್ಯುತ್ತನ್ನು ಹೊಂದಿದ್ದ ಈ ಕಣಗಳನ್ನು "“ಎಲೆಕ್ಟ್ರಾ ನ್‌”ಗಳೆಂದು ಹೆ ಹೆಸ ರಿಸಲಾಯಿತು. ಯಾವ ವಸ್ತು ವಿನಿಂದ ಬೇಕಾ ದರೂ "“ಎಲೆಕ್ಟ್ರಾನು''ಗಳನ್ನು ತೆಗೆಯಬಹುದು ಎಂದಾದ `ಮೇಲೆ. ಎಲೆಕ್ಟಾನುಗಳು ನಿಜ ವಾಗಿಯೂ ಪರಮಾಣುಗಳ ಒಳಗೆ ಹುದುಗಿರ ಬೇಕು ಎಂದಾಯಿತು. ಆದರಿಂದ ಅವಿಭಾಜ್ಯ ' ಎಂದುಕೊಂಡಿದ್ದ ಪರಮಾಣುಗಳು ಮೂಲ ಭೂತ ಕಣಗಳಲ್ಲ ಎಂದೊಪ್ಪಿಕೊಳ ಬೇಕಾ ಯಿತು. : ಸಾಮಾನ್ಯವಾಗಿ ವಸ್ತುಗಳಲ್ಲಿ ಅಂಶ ಇರುವದಿಲ್ಲವೆಂದು ವಿದ್ಯುತ್ತಿನ ವಿದ್ಯುತ್‌ ಕಣ ಗಳಾದ ಎಲೆಕ್ಟಾನುಗಳು ಎಲ್ಲಾ ವಸ್ತು ಗಳ ಪರ ಮಾಣುಗಳಲ್ಲಿ ಇರುತ್ತವೆ ಎಂ ನಿಶ್ಚಯವಾಯಿತು. ಹಾಗಾದರೆ, ಪರಮಾಣು ಗಳಲ್ಲಿ ಧನ ವಿದುತ್ತಿನ ಅಂಶವೂ ಹೇಗೊ ಇರ ನು, ಇಲ್ಲದಿದರೆ. ಎಲ್ಲಾ ವಸ್ತುಗಳೊ ನಮಗೆಲ್ಲಾ ದು 1897ರಲ್ಲಿ ನಮಗೆಲ್ಲಾ ಚಳಕು ಹುಟ್ಟಿಸುತ್ತಿದವು. ಆದರೆ ವಸ್ತುಗಳು ತಟಿಸ ವಾಗಿರುವುದರಿಂದ, ಅವು ಗಳಲ್ಲಿ ಯಣ ಮತ್ತು ಧನ ವಿದ್ಯುದಂಶಗಳು ಸಮಾನ ಪ್ರಮಾಣದಲ್ಲಿದ್ದು ಒಂದರ ಪ್ರಭಾವ ವನ್ನು ಇನ್ನೊಂದು ಕಡೆ ಹಿಡಿದಿರಬೇಕು ಎಂದು ತರ್ಕಿಸಲಾಯಿತು. ಅಂದ ಮೇಲೆ ಪರಮಾಣು ಗಳು ಅವಿಭಾಜ್ಯ ಎನ್ನು ್ನಿವುದಷ್ಟೇ ಅಲ್ಲದೆ, ಅವು ಮೂಲಭೂತವಾಗಿ ವಿದ್ಯುತ್ಕ ಣಗಳಿಂದ ಮಾಡ ಲ್ಪಟ್ಟಿವೆ ಎಂಬ ನಿರ್ಧಾರಕ್ಕೆ ಬರಲಾಯಿತು ಎಲೆಕ್ಟಾನನ್ನು. ಕಿತ್ತು ತೆಗೆಯುವಂತಹ ಪ್ರಯೋಗಗಳಲ್ಲಿ ಎವಿಧ ತೂಕಗಳಿದ ಧನ ಐದು ಿತ್ಮಣಗಳೂ ಗೋಚರಿಸಿದಾಗ ಸಂದೇಹವೆ ಉಳಿಯಲಿಲ್ಲ. ಈ ಧನ ವಿದ್ಯುತ್ಮಣಗಳು ಎಲೆಕ್ಲಾನುಗಳ ಗಿಂತಲೂ ಬಹು ದೊಡ್ಡದಾಗಿಯೂ ಇವೆ ಎಂಬ ನಂಬಿಕೆ ಅನೇಕ ವರ್ಷಗಳ ಕಾಲ ಇತ್ತು. ಆದ್ದರಿಂದ ಪರಮಾಣು ಎಂದರೆ ಉಂಡೆ ಎನ್ನಿ ಸಿತು. ಉಂಡೆಯಲ್ಲಿನ ಧನ ದ ವಿಶಾಲ. ವಾಗಿ ಹರಡಿಕೊಂಡಿದೆ. ಉಂ ಡೆದಾಗ ಆ ಚೂರುಗಳು ವಿವಿಧ ಗಾತ್ರಗಳಲ್ಲಿ ಿರುವಂತೆಯೇ ಪ್ರಯೋಗಗಳಲ್ಲಿ ಧನ ಎದು ತ್ಯಣಗಳು:ತೋರಿ ಬರುತ್ತಿವೆ ಆದರೆ : ಸರ್ವತ್ರ ವಾಗಿಯೂ, ಸಮತೂಕದಲ್ಲಿಯೂ ಕಾಣಬರು ಎಲೆಕ್ಟಾನುಗಳೂ, ಪರಮಾಣುವಿನಲ್ಲಿ ಒಂದೇ ತೆರನಾಗಿ ಇವೆ ಎಂದು ನಂಬಲು ಸ ಸುಲಭವಾಯಿತು. 1911ರಲ್ಲಿ ರುದರ್‌ ಫರ್ಡ್‌ನು ಸಂಶೋಧನೆಗಳಿಂದ CR ಬಹು ಭಾಗ ಬರೀ ಖಾಲಿ ಜಾಗ ಎಂಬುದು ಗೊತ್ತಾ ಯಿತು. ತತ್ಪಲವಾಗಿ ಪರಮಾಣುಎನ ಧನ ವಿದ್ಯುದಂಶವೆಲ್ಲ ಪರಮಾಣುವಿನಲ್ಲಿ ಎಲ್ಲೋ ಒಂದು ಚಿಕ್ಕ ಜಾಗದಲ್ಲಿ ಮಾತ್ರ ಒಟ್ಟಾಗಿ ಶೇಖರಿಸಲ್ಪಟ್ಟಿದೆ ಎಂದು ಒಪ್ಪಿಕೊಳ್ಳ ಲಾಯಿತು. ಆ ಪ್ರಕಾರ, ಎಲೆಕ್ಟಾನುಗಳಿಗಿಂತ ಅತಿ ಭಾರವಾದರೂ ಈ ಧನ ವಿರುವ ಭಾಗ ಪರಮಾಣುವಿನಲ್ಲಿ ಬಿಂದುವಿ ನಂತೆ ಮಾತ್ರ ಇದೆ. ಯಣ ವಿದ್ಯುದಂಶ ಅದ ರಿಂದ ದೂರ ಕೆಳಗೆ ತೆಳಗೆ ಹರಡಿಕೊಂಡಿದೆ! — ಜ್ಞಾ ಬಒಗಳು ಪರಮಾಣು ಗೆ NY ಸೌರವೂ ಹದ ಲ್ಲ ೨. ಎಂದೆನಿಸಿ ತ್ತಿದ ~~ ೧೬೨ರ ಇಟು ಚ ಯಾ ಜಒದ್ದುದಿ೦ಶ A ಹೆ ಎತರ ೧ ISN ಎಸ ಅಪರ \h Ne CRO ಭಾರ A f = ಇರ್‌ ೧0 ಕ್‌ು Ut ಸೊಳ 11೬ ತಲ ತಪ SS ಮ ಯ ಪೂರ ಯ k ಗತೆ ಹಗುರವಾದ ಗ್ರಹೋಪಗ್ರ ಹಗಳು ಸುತು ತ್ರಿರುವಂತೆ ಭಾರವಾದ ಪರಮಾಣು ಕೇಂದ್ರ ವೊಂದರ ಸುತ್ತ ದೂರದಲ್ಲಿ ಎಲೆಕ್ಟಾನುಗಳು Q ವರ —— ಇ ಗ್‌೧ಳೆಂಷ ಎ ಜಾ ಚಾ ಚ! ವ ದಕಿಣೆ ಹಾಕುಪ್ತರಬ Ue ಎಂದವರು ಈ ಆ 4 pd ತ es ಶಿ ನಾ wu ಸರಿಹೂಂದುವ ಹಾ ~ ಯಿ ಧಾನ ಸ 4 WV ಆದರೆ' ಪರಮಾಣುವಿನ ಈ ಹೊಸ ಚಿತ್ರ ಹಳೆಯ ಸಮಸ್ಯೆಗಳನ್ನು ಬಿಡಿಸಿದರೂ ಅನೇಕ ಹೊಸ ಸಮಸ್ಯೆಗಳನ್ನು ಸೃಷ್ಟಿಸಿತು. ಉದಾಹರ ಣೆಗೆ ವಿದ್ಯುದಯಸ್ಕ್ಯಾ ೦ತೀಯ ಪ್ರಕಾರ ಕೇಂದ್ರದ ಸುತ್ತ ಸುತ್ತುವಾಗ ಎಲೆ ಕ್ಟಾನುಗಳು ಶಕ್ತಿಯನ್ನು ಕಳೆದುಕೊಳ್ಳಲೇ ಬೇಕು. ಒಂದು ವೇ ಇದು ನಿಜವೇ ಆಗಿದರೆ ಪರಮಾಣುಗಳಲ್ಲಿ ಎಲೆಕ್ಟಾನುಗಳು ಇರಲು ಆಗುತ್ತಿರಲಿಲ್ಲ. ಈ ವಿರೋಧಾಭಾಸವನ್ನು ಪರಿ ಹರಿಸಲು ಎಷ್ಟೆಷ್ಟೋ ಪ್ರಯತ್ನಗಳಾದವು. ಬಾಮ ತೃಪ್ತಿಕರವಾಗಲಿಲ್ಲ. ಕೊನೆಗೆ ತ್‌ ಕ್ರಾಂ (Oro) ಕಾರಕವಾದ:ಸ ಇದ್ದಾ ೦ತಗಳನ್ನೀ ಮಂ ಡಿಸ © n> ಫಿ. ಎರ್ಸ ಗ — ಬೇಕಾಯಿತು. 1925ರ ಸುಮಾರಿಗೆ ಇವು 4 « pS “HA ಲತಾ ೦ದಿ ಜಾ ಬಾನ ಗ ಇಜವಂದಿ ಇರು ಮ —. £m i ಬೇ ಇವುಗಳ ಟು ಮು ನಾಣು ರೆ ಗುಣಗಳು ತೃಪ್ತಿಕರವಾಗಿ, ಗಣಿತ ಸಮೀಕರಣ ಎಜ್ಲಾನಿ ರ” ಗಳಿಂದ ವಿವರಿಸಲ್ಪಡುವಂತಾಗಿ. ಗಳಲ್ಲಿ ಸಮ್ಮತಿ ಮೂಡಿತ್ತು. ಪರಮಾಣುವನ್ನು ಸ್ತೂಲವಾಗಿ ವಿವರಿಸುವ ಗಣಿತ ಸಮೀಕರಣಗಳನ್ನು ಇನ್ನೂ ನಿಖರವಾಗಿ ಮಾಡಲು ಪರಿಷ್ಕರಿಸಿದಾಗ ಮತ್ತೂ ಒಂದು ವಿಚಿತ್ರ ಗೋಚರಿಸಿತು. ಅದೆಂದರೆ ಎಲೆಕ್ಕಾ ನಿಗೆ ಎಲ್ಲಾ ವಿಧದಲ್ಲೂ ವಿರುದ್ದ ಗುಣಗಳ ರುವ ಒಂದು ಕಣ ಇರಬೇಕು ಎನ್ನು ವುದು! ಆದರೂ ಇಂತಹ ಒಂದು ಕಣ ಅದುವರೆಗೂ ಕಂಡು ಬಂದಿರಲಿಲ್ಲ. ಅಲ್ಲದೆ ಪರಮಾಣುವಿನಲ್ಲಿ ಇದಕ್ಕೆ ನೆಲೆಯಿರುವುದು ಸಾಧ್ಯವಿಲ್ಲ ಎಂದೂ ಗೊತ್ತಿತ್ತು. ಹಾಗಿದರೂ ತಾರ್ಕಿಕವಾಗಿ ಪ್ರಕೃತಿ ಯಲ್ಲಿ ಇಂತಹ ವಿರುದ್ದ ಕಣ ಇರಲೇಬೇಕು, ಆದರೆ ಎಲ್ಲಿ? ಎಂಬ ಪ್ರಶ್ನೆ ಮುಂದೆ ಬಂತು. ಎಷ್ಟು ಪ್ರಯತ್ನಿಸಿದರೂ "ಅದು ಗೋಚರಿಸ ಲಿಲ್ಲ. ಹಾಗಾದರೆ ವಿಜ್ಞಾನಿಗಳ ಲೆಕ್ಕಾಚಾರವೇ ತಪ್ಪಿರಬಹುದೇ? ಎಂದೂ ಅನ್ನಿಸಿತು ಕೆಇವ ರಿಗೆ. ಕೊನೆಗೆ 1932 ರಲ್ಲಿ ಅಮೆರಿಕನ್‌ ವಿಜ್ಞಾನಿ ಕಾರ್ಲ್‌ ಆಂಡರ್‌ ಸನ್‌ ಈ ಹೊಸ ಕಣದ ಅಸ್ತಿತ್ವವನ್ನು ಸಿದ್ದಪಡಿಸಿದ. ವಿಶ್ವ ಕಿರಣ ಗಳಿಂ ದ (Cosmic 1೦5) ೮ ಉಂಟಾದ ಪ್ರಕ್ರಿಯೆ ಗಃ ಛಲ್ಲಿ ಈ ಕಣ ಕಾಣ ಬಂತು. ಎಲೆಕ್ಟಾ ನಿನಷ್ಟೇ 2 ಕಾಮಸ್ಯನಿ. ಅಯ್ಯೋ ಬಿಡಿ ಸಾಕ್‌... ನಿಮ್ಮ ಮುಂಜೆ ನಾನ್ಸಾವ ಲ್‌ಖ್ಯ ತೂಕವಿದರೂ, ಎಲೆಕ್ಟ್ರಾನಿಗೆ ವಿರುದ್ಧವಾದ ಧನ ಎದ್ದುದಂಶ ಹೊಂದಿದ್ದ ಇದನ್ನು "ಪಾಸಿ ಟ್ರಾನ್‌'' ಎಂದಾತ ಹೆಸರಿಸಿದ. ಅಂತೂ ಅಂತಿಮವಾದುದೆಂದುಕೊಂಡಿದ್ದ ಪರ ಮಾಣುವೂ ಕಣಗಳಿಂದ ಆಗಿದೆ ಎನ್ನುವದಷ್ಟೇ ಅಲ್ಲದೇ, ಪರಮಾಣುವಿನಿಂದ ಪ್ರತ್ಯೇಕವಾದ ಕಣವೂ ಒಂದಿದೆ ಎಂಬ ವಿಸ್ಮಯಕರ ವಿಷಯ ಮೊದಲ ಬಾರಿಗೆ ಬೆಳಕಿಗೆ ಬಂತು. ಅದೇ ವರ್ಷ ಮತ್ತೊಂದು ಬಗೆಯ ಹೊಸ ಕಣದ ಅಸ್ತಿತ್ವ ಕಂಡು ಬಂದಿತು.' ಪರಮಾಣು ಎನ ಧನ ವಿದ್ಯುತ್ತೆಲ್ಲ ಅದರ ಸಣ್ಣ ಕೇಂದ್ರ ದಲ್ಲಿದೆ ಎಂದು "ಗೊತ್ತಿತ್ತು. ಈ ಕೇಂದ್ರವೂ ಕಣಗಳಿಂದ ಆಗಿದೆ ಎನ್ನು ವದೂ ನಿಧಾನವಾಗಿ ತಿಳಿದು ಬಂತು. ಪರಮಾಣುವನ್ನು ಒಡೆದಾಗ ಹೊರ ಬರುತ್ತಿದ್ದ ಧನ ವಿದ್ಯುತ್ತು ಯಾವಾ ಗಲೂ ಕಣ ಗಳಲ್ಲಿ ಯೇ ಇರುತ್ತಿ ತ್ತು. ಈಗ ವಿದ್ಯುತ್ತು ಕಣ ರೂಪದಲ್ಲಿ ಲ್ಲದೇ ಸ್ವತಂತ್ರವಾಗಿ ಇರಲು ಸಾಧ್ಯವಿಲ್ಲ ಎನ್ನುವ ಚಿತ್ರ ಮೂಡಲಾ ರಂಭಿಸಿತು. ಪರಮಾಣುವಿನ ಕೇಂದ್ರ ಇ ದಾಗಿದ ರೂ ವಾಸ್ತವವಾಗಿ ಅದೂ ಅನೇಕ ಗಳಿಂದ ಆಗಿರುವ ಉಂಡೆ ಅನ್ನಿಸಿತು. ೫ ಎಲ್ಲವೂ ಒಂದೇ ಬಗೆಯ ಧನ ವಿದ್ಯುತ್ತಿನ ಕಣ ಗಳು ಎಂದು ಭಾವಿಸಿದ ವಿಜ್ಞಾನಿಗಳು ಈ ಕೇಂದ್ರ ಕಣವನ್ನು “ಪ್ರೋಟಾನ್‌” ಎಂದು ಹೆಸ ರಿಸಿದರು. ಧಾತುಗಳಲ್ಲೆಲ್ಲಾ ಅತಂತ ಸರಳವಾದದ್ದು ಜಲಜನಕ. ಅದರ ಪರಮಾಣು ಅಂದರೆ ಪ್ರೋಟಾನಿನ ಸುತ್ತ ಒಂದು ಎಲೆಕ್ಟಾನ್‌ ಸುತ್ತು ತ್ತಿರುವ ಸರಳ ವ್ಯವಸೆ? ಇತರ ಧಾತುಗಳ ಪರ ಮಾಣುಗಳ ಕೇಂದ್ರಗಳಲ್ಲಿ ಅನೇಕ ಪ್ರೋಟಾನು ಗಳಿರಬೇಕು ಎಂದೆನ್ನಿಸಿತ್ತು. ಆದರೆ ಪರ ಮಾಣುಗಳ ಇತರ ಗುಣಗಳ ಬಗ್ಗೆ ಜ್ಲಾನ ನಿಖರವಾಗತೊಡಗಿದಾಗ ಈ ಭಾವನೆಯ ಬಗ್ಗೆ ಸಂದೇಹ ಮೂಡಲಾರಂಭಿಸಿತು. ಉದ ಹರಣೆಗೆ ಅನೇಕ ಧಾತುಗಳು ಸಮಸ್ತಾನಿಕ ಗಳನ್ನು (1801೦೨5) ಹೊಂದಿರುವದು ತಿಳಿದು ಬಂತು. ಸರಳವೆಂದು ಕೊಂಡಿದ್ದ ಜಲಜನಕ ದಲ್ಲೂ ಸಮಸಾನಿಕಗಳಿವೆ ಎಂದು ತಿಳಿಯಿತು. “ಭಾರವಾದ ಜಲಜನಕ'' ಎನ್ನುವದೂ ಇದೆ. ಅದರ ಪರಮಾಣು ಸಾಮಾನ್ಯ ಜಲಜನಕ ಪರ ಮಾಣುವಿನಂತೆಯೇ ರಾಸಾ ನಯನಿಕ ಕ್ರಿಯೆ ute Ooo ಗಳಲ್ಲಿ ಭಾಗವಹಿಸಿದರೂ ಇದರ. ತೂಕ ಸಾಮಾನ್ಯದರ ಎರಡರಷ್ಟು! ಇದೇ ಆಶ್ಚರ್ಯ ವೆನಿಸಿದರೆ, ಇನ್ನೂ ಒಂದು 2 ಬಗೆಯ ಜಲಜನಕ ಎದೆ. ಅದರ ಪರಮಾಣು ತೂಕ ಸಾಮಾನ ಜಲಜನಕದ ಮೂರರಷ್ಟು! ಅಷ್ಟೇ ಸಾಲದೆನ್ನು ವಂತೆ, ಅದು ಯುರೇನಿಯಂ: ಥೋರಿಯಂ ಇತ್ಕಾದಿಗಳಂತೆ “ವಿದಳನ ಕ್ರಿಯೆ" (Natural 11551೦೧)ವನ್ನೂ , ಪ್ರದರ್ಶಿಸುತ್ತದೆ. ಅಂದರೆ ಅದರ ಪರನಾಣುಗಳಲ್ಲಿ ಅಲ್ಲೊಂದು ಇಲ್ಲೊಂದು ಸಹಜವಾಗಿಯೇ ಸಿಡಿದು ಹೋಗಿ ಭಾರ ಕಳೆದುಕೊಂಡು ಸಾಮಾನ ಜಲಜನಕ ಪರಮಾಣುವಾಗಿಬಿಡುತ್ತದೆ. ಹಾಗೆ ಸಿಡಿಯು ವಾಗ ಅದರಿಂದ ಎಲೆಕ್ಟಾನ್‌ ನ ಭಾಭಾ ಆದರೂ ಇದು ಕೇಂದ್ರದ ಸುತ್ತ ಸುತ್ತುತಿ ಎಲೆಕ್ಟಾನ್‌ ಅಲ್ಲ. ಪರಮಾಣು ಹಂದ ದಿಂದಲೇ ಹಾರಿ ಬಂದದು. ಈ ಎಲ್ಲಾ ವಿಷಯಗಳಿಂದ ಪರಮಾಣು ಕೇಂದ್ರದ ರಚ ನೆಯ ಬಗ್ಗೆಯೇ ಅನುಮಾನ : ಬರತೊಡಗಿತ್ತು. ವಿಜ್ಞಾನಿಗಳಿಗೆ ಪರಮಾಣು ಕೇಂದ್ರಗಳಲ್ಲಿ ಕೇವಲ ಪ್ರೋಟಾನುಗಳಷ್ಟೇ ಅಲ್ಲ ಬಹುಶಃ ಎಲೆಕ್ಟಾನುಗಳೂ ಇರಬಹುದು ಎನ್ನಿಸಿತು. ಆದರೆ ಇದನ್ನು ಒಪ್ಪಿಕೊಂಡರೆ ತಾತ್ತಿಕ ಸ್ತರೂಪದ ಹೊಸ ಸಮಸೆಗಳು ತ ಏಳುತ್ತಿದ್ದವು. ಇಂತಹ ಪ್ರ ಸಂಗದಲ್ಲ ಜೇಮ್‌ ಚಾಡ್‌ಕಕ್‌ ಒಂದು ಹೊಸ ಕಣ ಪರಮಾಣುಗಳಿಂದ ಹೊರ ಬೀಳುತ್ತಿದೆ ಎಂಬುದನ್ನು : ಕಂಡು ಹಿಡಿದ. ಕೆಲವು ವಿಶಿಷ್ಟ ಪ್ರತಿಕ್ರಿಯೆಗಳಲ್ಲಿ ಪರಮಾಣು ಗಳಿಂದ ಹೊರ ಬೀಳುತ್ತಿದ್ದ ಈ ಕಣಗಳು ತೂಕ ದಲ್ಲಿ ಇಂ ಇದ್ದರೂ ವಿದ್ಕು ದಂಶವೆ ಇರದೆ ತಟಸ್ತ ವಾಗಿದ್ದವು. ಆದ್ರ ಹಗ ಈ ತಟಸ್ತ ಕಣಗಳು ಹೆಚ್ಚಾಗಿದ್ದ ರಿಂದ ಒಂದು ಮೂಲಧಾತುವಿನ ಪರಮಾಣು “ಗಳಲ್ಲಿ ಕೆಲವು ಮಿಕ್ಕವುಗಳಿಗಿಂತ ಭಾರವಾಗಿರು 1932ರಲ್ಲಿ ಮೊದಲ ಬಾರಿಗೆ ರುಜುವಾತಾದ ಈ ತಟಸ್ತ ಕಣವನ್ನು “ನೂಟ್ರಾನ್‌'' ಎಂದು ಹೆಸರಿಸಲಾಯಿತು. ತಟಸ ಕಣದಿಂದ ಪರಮಾಣು ಕೇಂದ್ರದ ಬಗ್ಗೆ ತೃಪ್ತಿಕರ ಚಿತ್ರ ಮೂಡಿದರೂ, ಪಠ ಮಾಣು ಕೇಂದ್ರದ ಇರುವಿಕೆ ತಿಳಿದಾಗಿನಿಂದ ಕೊರೆಯುತ್ತಲೇ ಇದ ಮೊದಲಿನ ಪ್ರಶ್ನ ತ್‌ ವುದು ಸಾಧ್ಯ. ಕೊನೆಗೆ ದ್ರ ಅಸ್ತಿತ್ವದಲ್ಲಿರಲು ಹೇಗೆ ಸಾಧ್ಯ? ಯಾವ ಎರಡು ಸಮಾನ ವಿದ್ಧುದಂಶವಿರುವ ಎದ್ದು ತ್ಮಣಗಳನ್ನು ಹತ್ತಿರ ತಂದಾಗಲೂ ಅವು ಒಂದ ನ್ನೊಂದು ದೂರ ತಳ್ಳಲು ಯತ್ನಿಸುತ್ತವೆ. ಪರ ಶ್ತ ಮಾಣು ಕೇಂದ್ರದಷ್ಟು ಅತಿ ಚಿಕ್ಕ ಜಾಗದಲ್ಲ ರು OCT ಅಷ್ಟೊಂದು ಧನವಿದ್ಧುತ್ತಣಗಳಾದ ಪ್ರೋಟಾನುಗಳು ಒಟ್ಟಿಗಿರಲು ಸಾಧ್ಯವೇ ಇಲ್ಲ ವಿದುತ್ತಿನ ಬಗ್ಗೆ ನಮಗೆ ತಿಳಿದಿರುವ ಇತರ ಎಲ್ಲಾ ಸಂಗತಿಗಳಿಂದ ಈ ಘಟನೆ ಸಾಧ್ಯವೇ ಇಲ್ಲ. ಆದರಿಂದ ಪರಮಾಣು ಕೇಂದ್ರದಲ್ಲಿ ತ ರ್ಷಕ ಶಕ್ತಿ ತನ್ನ ಕೈವಾಡ G KR ಪ್ರೋಟಾನುಗಳನ್ನು ಹಿಡಿದಿಟ್ಟಿರ ಈ ತರಹದ ಶಕ್ತಿ ಪರ ಪರಮಾಣು ಕೇಂದ್ರದಷ್ಟು ಜಾಗದಲ್ಲಿ ಮಾತ್ರ ಪ್ರತ್ಯಕ್ಷವಾಗುವ ಈ ಶಕ್ತಿ ವಿದ್ಯುತ್ತನ್ನೂ ಮೀ ಸುವಷ್ಟು ಬಲಯುತವಾಗಿರಬೇಕಾದ್ದರಿಂದ ಇದನ್ನು “ಫ್ರಬಲ ಬಲ" ಎಂದು ಹೆಸರಿಸಿದರು ಆದರೂ ಅದು ಏನು? ಎನ್ನುವ ಪ್ರಶ್ನೆ ಮಾತ್ರ ಅದನ್ನು ಅರ್ಥೈಸಲು ಮಾಡಿದ ಅನೇಕ ಪ್ರಯತ್ನಗಳಲ್ಲಿ ಯಾವುದೂ ಸಫಲವಾಗಲಿಲ್ಲ. 1935ರಲ್ಲಿ ಜಪಾನಿ ಎಜ್ಞಾನಿ ಯುಕಾವಾ ಅವರು ಸರ್ವಸಮ್ಮತ ಎನಿಸಬಹು ದಾದ ಒಂದು ಸಿದ್ದಾಂತವನ್ನು ಮಂಡಿಸಿದರು. ಅದರ ಪ್ರಕಾರ, ಪ್ರಬಲ ಬಲ ಎನ್ನುವುದು ಒಂದು ರೀತಿಯ ಚಂಡಾಟ, ಒಬ್ಬರಿಂದ ಇನ್ನೊಬ್ಬರಿಗೆ ಸದಾ ಎಸೆಯಲ್ಪಡುವ ಚಂಡಿನ ದೆಸೆಯಿಂದಾಗಿ ಹೇಗೆ ಇಬ್ಬರು ಹುಡುಗರು ದೂರ ಸರಿಯಲು ಆಗುವದಿಲ್ಲವೋ ಹಾಗೆ, ಪರಮಾಣು ಕೇಂದ್ರದಲ್ಲಿನ ಪ್ರೋಟಾನುಗಳು ತಮ್ಮ ತಮ್ಮ ಮಧ್ಯ ಯಾವುದೋ ಒಂದು ಹೊಸ ಬಗೆಯ ಕಣಗಳನ್ನು ಎಸೆದಾಡುವುದ ರಿಂದ, ಅವು ಅಷ್ಟು ಚಿಕ್ಕ ಜಾಗದಲ್ಲೇ ಇರಲು ಸಾಧ್ಯವಾಗಿದೆ. ಲೆಕ್ಕಾಚಾರ ಮಾಡಿ ನೋಡಿದರೆ ಈ ಹೊಸ ರೀತಿಯ ಕಣಗಳು ಎಲೆಕ್ಟಾನಿ ಗಿಂತಲೂ ಸುಮಾರು ಇನ್ನೂರರಷ್ಟು ಭಾರವಿರ ಬೇಕು ಎನ್ನಿಸಿತು. ಮರು ವರ್ಷವೇ ಆ್ಕಂಡರ್‌ಸನ್‌ ವಿಶ್ಯ್ವಕಿರಣ ಗಳಲ್ಲಿ ಇಷ್ಟು ಭಾರವಿರುವ ಹೊಸ ಬಗೆಯ ಲ 108 ; ಸ 'ಕಣವೊಂದನ್ನು ಗುರುತಿಸಿದ. ಮಿಕ್ಕ ವಿಜ್ಞಾನಿ; ಗಳೂ ಇದನ್ನು ಒಪ್ಪಿದರು. ಯುಕಾವಾ ಪ್ರತಿ ಪಾದಿಸಿದಂತೆಯೇ ಇದ ಈ ಕಣವೇ” ಪರ ಪ ಮಾಣು ಕೇಂದ್ರದ ಪ್ರೋಟಾನುಗಳನ್ನು ಬಂಧಿಸಿ ರುವ ಬೆಸುಗೆ ಕಣ ಎಂದು ಎಲ್ಲರಿಗೂ ನಂಬಿಕೆ ಯಾಯಿತು. ಈ ಕಣವೇ ಮುಂದೆ “ಮೂ; ಎಂಬ ಗ್ರೀಕ್‌ ಅಕ್ಷರದಿಂದ ಸೂಚಿಸಲ್ಪಡತೊಡ ( ೧ > ಹ 0 9 G ₹ (2 ಟ್ರ ©) ಡ್ಯ él 1. 1 1 el dA ಈ) y ಗ್ಯ @ © (ೆ ಇ ಯಲಿಲ್ಲ. ಮ್ಕೂ ಕಣಗಳ ಗುಣಗಳ ಬಂದಷು, ಅವು ಸರಿಯಲ್ಲವೆಂದು ತೋ ತೊಡಗಿತು. * ಅವು ಬೆಸುಗೆ ಕಣವಾಗಿ ಪದಾರ್ಥಗಳ ಜೊತೆ ತೀವ್ರವಾಗಿ ಕ್ರಿಯೆ ನ ಬೇಕಿತ್ತು. ಆದರೆ ಮ್ಮೂ ಕಣಗಳು ದಪ್ಪ ಗೋ ಗಳ ಮೂಲಕ ಸುಲಭವಾಗಿ ತೂರಿ ಹೋಗು ವುದು ಕಂಡುಬಂತು! ಹಾಗಾದರೆ ಮೂ ಬೆಸುಗೆ ಕಣ ಅಲ್ಲ ಎನಿಸಿತು. ಮುಂದೆ ಹತು ವರ್ಷಗಳ ನಂತರ 1947 ರಲ್ಲಿ ವಿಶ್ವ ಕಿರಣಗಳಲ್ಲಿ ಮತ್ತೊಂದು ಬಗೆಯ ಕಣ ಕಂಡುಬಂತು. ಇದು ತೂಕದಲ್ಲಿ ಮ್ರೂ ೧೩ tL ತ ೫.೮.೮ él ಕಣಕ್ಕಿಂತ ಕೊಂಚ ಭಾರವಾಗಿದರೂ ಯುಕಾವಾ ಬಯಸಿದ್ದಕ್ಕೂ ಅನುಗುಣ ವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಪದಾರ್ಥಗಳ ಜೊತೆ ತೀವ್ರವಾಗಿ ಕ್ರಿಯಾಶೀಲವಾಗಿದ ರಿಂದ ಕಣವೆನ್ನುವುದರಲ್ಲಿ ಯಾರಿಗೂ ವನ್ನು 'ಪೈ' ಎಂದು ಹೆಸರಿಸಿದರು. ಈಗ ಮ್ಕೂ ಕಣವನ್ನು ಮ್ಮೂಆನ್‌ (Muಂಗ) ಎಂದೂ ಪೈ ಕಣವನ್ನು ಪೈಯಾನ್‌ (P೦೧) ಎಂದೂ ಕರೆ ಯುವುದು ರೂಢಿಯಾಗಿದೆ. ಪೈ ಕಣ ಕಂಡು ಬಂದ ಮೇಲೆ ಪರಮಾಣು ವಿನ ಎಲ್ಲಾ ಭಾಗಗಳನ್ನು ತೃಪ್ತಿಕರವಾಗಿ ಅರ್ಥ ವಿಸಲು ಸಾಧ್ಯವಾಯಿತು. ಆದರೆ ಬೆಸುಗೆ ಕಣದ ಅರಸುವಿಕೆಯಲ್ಲೇ ಅನಿರೀಕ್ಷಿತವಾಗಿ ಕಂಡು ಬಂದಿದ್ದ ಮ್ಕೂ ಕಣ ಪ್ರಕೃತಿಯಲ್ಲಿ ಏಕಿದೆ? ಎಂಬ ಹೊಸ ಪ್ರಶ್ನೆ ಈಗ ಎದುರಾಯಿತು. ಪರ ಮಾಣುವಿನ ರಚನೆಯಲ್ಲಿ ಯಾವ ವಿಧದಲ್ಲೂ ಇದು ಭಾಗವಹಿಸುವುದಿಲ್ಲ. ಹಾಗಿದ ಮೇಲೆ ಇದರ ಅಸ್ಮಿತ್ವಕ್ಕೇನು ಅರ್ಥ? ಇದರ ಪ್ರಯೋ ಎಚ” ಜನವಾದರೂ ಏನು? ಈಗ ಈ ಬಗೆಗೆ shes ಕಸ್ತೂರಿ $.3ತ ಹೊಸ ದಲಿತ ಕಳೆದ ನಿನ್ನೆ ಗಳೆಷ್ಟೊ ಆದರೂ ಅನಾಥ ವಸುಧೆ ಒಂದು ಬೀಜ ಬಿತ್ತಿದೆ. ಆದರೆ ಪೂಜಕವಲ್ಲ ಬರೇ ನಿರರ್ಥಕ, ನಿಗೂಢ ನಿಕ್ಷೇಪಕ್ಕೆ ನಿಕುಂಜ ಇದ್ದಂತೆ. ಅದು ತನಕ ಉದ್ದಾರದ ಉಸಿರು ಜೀವನ್ಮೃತನಂತೆ ಜೂಗರಿಸಿ ಕೇಳುತ್ತಿ ದ್ದು ನಿಗೂಢ ಬದುಕಿಗೆ 'ಆದಿ ಅಂತ್ಯವಿಲ್ಲದೆ ಪರಿಶುದ್ಧತೆ ಹೊಂದಿ ಆಸ್ಫೋಟಸಿದೆ. ಭೀಕರ ಕತ್ತಲೊಳಗೆ ಪುನೀತನಾಗದೆ ಹೊಲಸು ಹೊರದೆ ಹುಚ್ಚು ಆಚಾರವಂತರ ಎಂಜಲು ನೆಕ್ಕುವ ಮುಗ್ದ ಪ್ರಾಣಿಯಾಗಿ 'ಕುಂಯ್ಕು' ಗುಟ್ಟುತ್ತಿವೆ 9 ವೆಂಕಟಭಟ್‌ ಎಡನೀರು * ಸಂಶೋಧನೆಗಳು ಮುಂದುವರೆದವು. ವಿಶ್ವ ಮಾಡುತ್ತಿದ್ದ ದ FA ಅವಲಂಬಿಸಿ ೦ಶೋಧನೆಗಳಲ್ಲಿ ಅನಾನುಕೂಲಗಳಿದ್ದ ವಾದ್ದರೀೀದ ಪ್ರಯೋಗ ಶಾಲೆಯ ಯಲ್ಲೇ ಬೇಕೆಂದಾಗ ಬೇಕಾದಷ್ಟು ಮ್ಕೂ ಮತ್ತು ಪೈ ಕಣಗಳನ್ನು ಉತ್ಪಾದಿಸುವುದು ಸೂ ವೆನಿಸಿ ಆದರಿಂದ ಪರಮಾಣು ಕಣಗಳನ್ನು ವೇಗ ಗೊಳಿಸಿ ಶಕ್ತಿಯುತವಾಗಿ ಮಾಡಿ, ಅದನ್ನು ಪದಾರ್ಥಗಳೊಡನೆ ಘರ್ಷಿಸುವಂತೆ ಮಾಡು ವುದರ ಮೂಲಕ ಅನೇಕ ಕಣಗಳನ್ನು ಉತ್ಪಾದಿ ುವ ತಂತ್ರಗಳು ಹೆಚ್ಚಾದವೌ" ಜಿ 2 ——— ಇಂತಹ "ಪರಮಾಣು' ಕಣ "ವೇಗವರ್ಧ ಅಕ್ಟೋಬರ್‌ 1988 ಹೂಸ ಹೊಸ ಕಣಗಳು ಕಂಡು ಬರಲಾರಂಭಿಸಿ ತ ದವು. ಇವುಗಳು ಏಕೆ ಪ್ರಕೃತಿಯಲ್ಲಿ ಇವೆ? ಎನ್ನುವುದೂ ಹೊಳೆಯಲಿಲ್ಲ. ಆದರೂ ಕಣ ಸಂಖೆ ಮಾತ್ರ ಶೀಘ್ರವಾಗಿ ಬೆಳೆಯುತಲೇ ದಿತು. 1950ರಿಂದೀಚೆಗೆ ಇದುವರೆಗೆ ಸುಮಾರು ನೂರು ಬಗೆಯ ಕಣಗಳು ಇರು ವುದು `ಸಿದವಾಗಿದೆ. ಪರಮಾಣುವಿಗಿಂತಲೂ ಅತ್ಯಂತ ಚಿಕ್ಕವಾಗಿರುವುದರಿಂದ ಪರಮಾಣು ಕಣಗಳಾದ ಪ್ರೋಟಾನು ನೂಟಾನು ಎಲೆ ಹಾನ್‌ ಮುತು ನ್‌ ಪಣಗಳ 9 = ಅಳ ೮ ಮತ್ತು we wt ುಗಳ Tw Nd Cy AN ಬೋ - ದ್ಯ ಕ 5 3 ನಾಂ Pa ಹಗೂ poe ಎಳ A ಟೀತಿಯಲ್ಲೀ ಈ ಗಳನ ಅಬಸಿಸಬಹು pS 2 ಹಣ ಗಳನು ರಾದಾ ಕರ್‌ ದ ಇದು ದರಿಂದಲೂ ಈ ಕ ಗಳನ್ನು ಪಾ ಜಿಕ ಹಾಗ ಕಣಗಳು” ವಾಗ Particles) ಎಂದು ಗಿರ್ಚಾಸ್ಮ ದಾ PPR me ರಂಜಿ [RS we Cl 15 ಈ ಖುಲಾ WA . ಗಪು ಪ್ಯು ರಾಲ್‌ eo ರು ತಾರೆ ಭಾಳ್‌ ಪಳ ಅರ ಷ್ಣ (ರ ಲಿ ಆ ಅಪ ಪ ತಲೆ ನ್‌: ನ ೯ ಟರ ಗ ಅಜ ಟೈ ಬಟಟ WOW ೨೮೭ WIN YW NNO AANA AAT ಎಣಿ ಡೆ 2 ಅಟಿ ಪುಟ್ಟು ಟಟ ಟ ಟಿಟಿ ಟಟ ಪಿಟಿ ಟಟ AVE 17 ಗಪ್‌ ಹಗೂಗಲೆ ನ್‌ ಡಷ ದೆ.೧ಡನೆ ೨) ಛರಿ ಕಣಗಳು ಖ್ರಲ್ರರ್ರೆಬಲಿಬಲಿಲಿಉ ಯವಾಯಿತು. ವಾಸ್ತವಿಕವಾಗಿ ಪ್ರಕ ತಿಯ 4 ಕ್‌ ನಿ ಗನ ಷ್‌ ಫಾ| ನ್‌ ಲಾ ಈ ಕ ಈ AC AA ಗ ಉಟ ೮ ೨ ಎ ಜ್‌ pd ಸ ವದು ರ್‌ ಕಿಮ ಹಂಗಳ Ao ಹಗಲ HUT ಕಣಗಳು TAN HY 4 ಈ vcol Ney ತ್‌ [7 PN pA A ರೀತಿ ತ ಆ wd ಒಟ AY N/K CoA RS ಕ್ಸ್‌್‌ ಮಗ ಭೂತ TYAN Lr NG ಸ ಜ್‌ ಪಿ (ಸಇ. ಒಲಿದು ಮೊಲಬೂತ ಗಳು. ಈ ನಿಯಮಗಳು ಕೆಲವೊಮ್ಮೆ ಪರ ASAT ಮೂಲ ದಾತು et ಮಾ! ಗಳ CW, ಲದ ತ ತುಗಳನು ew ೬ ಹಾಡೆ ಮ್ತ ಎನೆ ಎ ೧೨೧7 CA ತಳಾ ಜಾಗ ಇವಾ ಗಳನು LU, SS, CNN voy ಸಾಧವಾಗಿ ತ್‌ ಡಾ ಡೆ ಕ NA ~ ೧ ~~ ಇವೆ ಗ್‌ ಪ್‌ MEU WUE ಯುಪಿ SS) ಹಣ = ೧೮ ಹಾಡವಾಕ ಹಣ ಕಾ ವ Uw ww ಲೈಟ ರ ಬಂಪ್‌ ಬಜ J Ke} ಹ್‌ ಇನ ಮುಹಸಿವೆಗ್‌ಟವಹ ಅಲ್‌ ನಮ ಸುತಿ ಬು ಮಿತ ಠಂ ನಿಗಳ Ch ಬಜ... ತ್ತ ಸಷ ವನ್ವಿಕುಮಗಲೊ ಎನ್‌ಎಂ ನಮ ವೈಜ್ಞಾನಿಕ ನಿ ಗ ಎಷ್ಠೊ ಶಮ ಇರಾ ದ್‌ — ೨ ೧೩ರ ನವೆ೧೪ ಗತೆ ಸಾಮಾನಿ ಅನುಬಭಿಬಕ್ಷ ಕದವ ಬವ US ದು ದಾ" Po EH ಹೌ ಜಾತ್‌ ಶೋರುತ ಯ. ಪರ ಕಾ We SS AM ಸಾಮಾನ NAN ನಿಯಮ ಗಳ ನಂತೂ = ಲಂ ಲಯ ಬಯ ಗಳನ್ನು ಮಾಣುವಿಗೂ ಕೆಳಗಿಳಿದ ಪ್ರಾಥಮಿಕ ಕಣಗಳ ಲೋಕದಲ್ಲಿ : ಘಟನೆಗಳು ಪ್ರಚಂಡ ವಿಜ್ಞಾನಿಗಳನ್ನೂ ತಬ್ಬಿ ಬು ಮಾಡುತ್ತವೆ. ಆದ ಣಲಐಬೂತ ನಿಯ ಮಗಳು “ನಿತ ಬುಿಗೆ” ಪತತ ಅಟ್‌ [) ಮೀರಿದಷ್ಟು, ವಎಚಿತ್ರವಾಗಿವ. ಪರ ಪ ಅಧ ಟ್ಟ ಯಿ OJ AM a ಇಓಟಿಕಬೇಕೆಂಬ £ ಆರರ ಟರ ಟಟ EE ತಮಗ ಅಸಾಧ್ಯವೆನ್ನುವ ಘಟನೆಗಳೆಷ್ಟೋ ಮಿಕ "ಕಣಗಳಲ್ಲಿನ ಇಂತಹ ವಿಚಿತ್ರಗಳಲ್ಲಿ ಒಂದು ಎಂದರೆ ಕ್ವಾರ್ಕ್‌. ಪರಮಾಣು ಕೇಂದ್ರದಲ್ಲಿರುವ ಪ್ರೋಟಾನ್‌ ಮತು ನೂಟ್ರಾನ್‌ಗಳೂ ಮತ್ತೆ ಬೇರೆಯೇ ಬಗೆಯ ಕಣಗಳಿಂದ ಮಾಡಲ್ಪಟ್ಟ ರುವಂತೆ ತೋರಿಬಂತು. ಈ ಒಳ ಕಣಗಳ ಎದ್ಕುದಂಶ ಪ್ರೋಟಾನಿನ ಅಥವಾ ಎಲೆಕ್ತಾನಿನ ಮೂರನೇ ಒಂದು ಭಾಗದಷ್ಟಿರಬೇಕು. ಇಂತಹ ಒಳಕಣ ಗಳಿಗಾಗಿ ಇದುವರೆಗೆ ಎಷ್ಟೇ ಹುಡುಕಿದರೂ ಇವು ಒಂದೊಂದಾಗಿ ಕಾಣಬಂದಿಲ್ಲ. ಆದರೂ ಇವು ಇವೆ ಎಂದು ನಂಬಿ ಮಾಡುವ ಲೆಕ್ಕಾ ಚಾರಗಳು ತೃಪ್ತಿಕರವಾದ ಫಲಿ ಇ೦ಶವನ್ನೇ ನೀಡಿದೆ. ಉದಾಹರಣೆಗೆ ಪ್ರಬಲ ಬಲ ತೋರಿ ' ಸುವ ಎಲ್ಲಾ ಪ್ರಾಥಮಿಕ ಕಣಗಳೂ ಈ ಒಳ ಕಣಗಳಿಂದ ,ಮಾಡಲ್ಪಟ್ಟವೆ ಎಂದು ತೋರಿಸ ಬಹುದು. ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇರುವ ಪ್ರಾಥಮಿಕ ಕಣಗಳೂ ನಿಜವಾಗಿ ಕ್ರೈ ಬೆರಳ ಮೇಲೆ ಎಣಿಸುವಪ್ಪೇ ಅಲ ಸಂಖೆಯ, ಇನ್ನೂ ಮೂಲಭೂತ ಕಣಗಳಿಂದಾಗಿವೆ ಎನ್ನು ವುದನ್ನು ಬಹು ಮಂದಿ ವಿಜ್ಞಾನಿಗಳು ತಾತ್ರಿಕ ವಾಗಿ ಒಪ್ಪಿಕೊಂಡಿದ್ದಾರೆ. ಪ್ರಬಲ ಬಲ ತೋರಿಸುವ ಕಣಗಳ ಒಳಗೆ ಇರುವ ಈ ಮೂಲಭೂತ ಕಣಗಳನ್ನೇ ಕ್ವಾರ್ಕ್‌ ಎಂ ಗುರುತಿಸಲಾಗುತ್ತಿದೆ. ಈಗ ಐದು ಬಗೆಯ ಕ್ವಾರ್ಕ್‌ಗಳು ಇರುವುದು ಸಿದ್ದವಾಗಿದೆ. ಒಟ್ಟಿನಲ್ಲಿ ಆರು ಬಗೆಯ ಕ್ವಾರ್ಕ್‌ಗಳು ಇರಬೇಕೆಂಬುದು ಬಹು ಪಾಲು ವಜಾ _ನಿಗಳ « ಅಭಿಪ್ರಾ ಯ. ಪ್ರೋಟಾನ್‌ ಎನ್ನು ವುದು ಮೂರು ಬಗೆಯ ಕಾ ಕ್ವಾರ್ಕ್‌ಗಳಿಂದಾ ಗಿದೆ. ಪ್ರೋಟಾನ್‌ 2 ಒಡೆಯುತ್ತಿಗ್ಶು ಹಾಗೆಯೇ ಕ್ವಾರ್ಕ್‌ಗಳು ರೂಪ ಬದಲಾಯಿಸಿ ಅನೇಕ ಪ್ರಾಥಮಿಕ ಕಣಗಳ ಗೊಂಚಲಾಗಿ ೫೫ಚರಿಸು ವುದರಿಂದ ಈ ಪ್ರೋಟಾನನ್ನು ಒಡೆದು ಮೂರು ಕ್ವಾರ್ಕ್‌ಗಳನ್ನು ಒಂದೊಂದಾನಿ ನೋಡುವುದು ಸಾಧ್ಯವಾಗಿಲ್ಲ. ಮೂಲಭೂತ ಕಣಗಳಾದರೂ ಎಂದೂ ಸ್ಪಷ್ಟವಾಗಿ ಒಂಟಿ ಯಾಗಿ ಬದುಕಿರಲಾರದ ಈ : ವಿಚಿತ್ರ ಈವರೆಗೆ ಗೊತ್ತಿಲ್ಲ ದ ನಿಯಮವಾಗಿದೆ. ಕ್ವಾರ್ಕ್‌ಗಳಿಂದ ಕೂಡಿರದ ಪ್ರಾಥಮಿಕ ಕಣ ಗಳೂ ಇವೆ. ಎಲೆಕ್ಟ್ರಾನ್‌ ಇಂತಹ ಒಂದು ನಿಜ ವಾಗಿ ಮೂಲಭೂತವಾಗಿರುವ ಕಣ. ಹಾಗೆಯೇ ಎರಡೋ ಮೂರೋ ಬಗೆಯಲ್ಲಿ ಕಾಣಬರುವ ನೂೂಟ್ರಿನೋಗಳು ಕ್ವಾರ್ಕ್‌ ಗಳಿಂದ ಆಗಿರದ ಮೂಲಭೂತ ಕಣಗಳು. ಮೂ ಕಣವೂ ಒಂದು ಮೂಲಭೂತ ಕಣ. ಕ್ವಾರ್ಕ್‌ಗಳು ಮತ್ತು ಎಲೆಕ್ಟಾನ್‌ ಮ್ಯೂ. ನ್ಯೂಟ್ರಿನೋಗಳಂತಹ ಕೆಲವು ಪ್ರಾಥಮಿಕ ಕಣ ಗಳು ಮಾತ್ರ ಪ್ರಕೃತಿಯ ಆಳದಲ್ಲಿ ಶಾಶ್ವತ ವಾಗಿ ರಾಜ್ಯಭಾರ ಮಾಡುತ್ತಿವೆ. ವಿಶ್ವದ ಸಮಸ್ತ ಆಗುಹೋಗುಗಳಿಗೆ ಈ ಕೆಲವೆ ಕಣ ಗಳು ಮತ್ತು ಅವುಗಳನ್ನಾಳುವ ನಿಯಮಗಳೇ ಕಾರಣ. “ಇಷ್ಟು ಸಣ್ಣ ಕಣಗಳ ಬಗೆಗಿನ ಜ್ಞಾನದಿಂದ ಸಾಮಾನ್ಯರಿಗೆ. ಏನು ಪ್ರಯೋಜನ?" ಪರ ಮಾಣುವಿಗಿಂತಲೂ ಚಿಕ ವಾಗಿದ್ದು ವಿಚಿತ್ರ ನಿಯಮಗಳಿಗೆ ಒಳಪಟ್ಟಿದ್ದರೂ ಪ್ರಾಥಮಿಕ ಕಣಗಳು ಕೇವಲ ವೈಜ್ಞಾನಿಕ ಲೆಕ್ಕಾಚಾರಗಳ ' ಕಸರತ್ತು ಮಾತ್ರವಲ್ಲ. ಅವುಗಳು ನಮ್ಮೆಲ್ಲರ ನಿತ್ಯ ಜೀವನದಲ್ಲೂ ನೇರವಾಗಿ ಪರಿಣಾಮಃ ಬೀರುತ್ತವೆ. ಬೆಳಕು ಎನ್ನುವದೇ ವಿದ್ಧುದಯಸ್ಕಾಂತೀಯ ವಾದ ಪ್ರಾಥಮಿಕ ಕಣಗಳ ಸಮೂಹ, ಆಧು `ನಿಕ ಜೀವನದ ತಳಹದಿಂಹಾಗಿರುವ ವಿದ್ಯುಚ್ಛಕ್ಕಿ ಎಲೆಕ್ಟಾನುಗಳ ಪ್ರವಾಹ ಶಸ್ತ್ರಚಿಕಿತ್ಸೆಯಿಲ್ಲ ದೆಯೇ ಮಿದುಳಿನ ರೋಗಗ್ರಸ್ತ ಭಾಗಗಳನ್ನು ತೋರಿಸಿಕೊಡುವ ಆಧುನಿಕ ಉಪಕರಣಗಳು ಪಾಸಿಟ್ರಾನ್‌ಗಳನ್ನು ಉಪಯೋಗಿಸುತ್ತಿವೆ. ನ್ಮೂಟ್ರಾನುಗಳ ನೇರ ಬ್‌ ಪರಮಾಣು ರಿಯಾಕ್ಟ ರುಗಳಲ್ಲಿ ಮತ್ತು ವಿವಿಧ ಸಮಸ್ತಾನಿಕ ಗಳ ತಯಾರಿಕೆಯಲ್ಲಿ. ಪೈ ಮತ್ತು ಮ್ಮೂ ಕಣ ಶ್ಯ ಕ್ಯಾನ್ಸರಿನ ಚಿಕಿತ್ಸೆ ಮಾಡಲ್ಪಡುತಿದೆ. ಕೊನೆಯದಾಗಿ ಇಡೀ ಭೌತ ವಿಶ್ವದ ಗತಿಯೂ. ತೂಕವೇ ಇಲ್ಲದಂತಿರುವ ನ್ಯೂಟ್ರಿನೋಗಳಿಂದ ನಿಯಂತ್ರಿತವಾ ುಗಿರಲೂಬಹುದು! ಅದತ ಶಕ್ತಿಯ ಮೂಲವೇ ಈ ಪ್ರಾಥಮಿಕ ಕಣಗಳಾಗಿ ರುವ ಸಾಧ್ಯತೆಗಳಿವೆ. ಅದಕ್ಕೆ ಪ್ರತಿಯೊಪ್ನ ಮಾನವ ತಲೆಬಾಗಲೇಬೇಕು: ' ಈ (ಮಾರಿ) Nk i: “A A ಸಕ್ಕ ಜು ಎ Py, = NY ನ [ei LN (ಎ ಇ 0 ು 9. ಇ ಅಕ್ಟೋಬರ್‌ NN \ N ಎ3 \ ಇ. \ W \ ೫ " ಶ್ರಿರಂಗಪಟ್ಟಣದ ಪತನ 'ಮಾಡರ್ನ್‌ ಮೈಸೂರು' ಎಂಬ ಇತಿಹಾಸ ಗ್ರಂಥವನ್ನು ಬರೆದಿರುವ ಶೀ ಎಂ. ಶಾಮರಾಯರು ಸುಪ್ರಸಿದ್ದ ಇತಿಹಾಸಕಾರರು. ರಾಜಕಾರ್ಯ ಪ್ರಸಕ್ತ ಮತ್ತು ರಾವ್‌ಬಹದ್ದೂರ್‌ ಪ್ರಶಸ್ತಿಗಳಿಸಿದ್ದ ಅವರು ಮೈಸೂರು ಸರಕಾರದ ಉನ್ನತ ಅಧಿಕಾರಿಗಳಾಗಿ ನಿವೃತ್ತರಾಗಿದ್ದರು. ಈ ಗ್ರಂಥವೂ ಸೇರಿದಂತೆ ಅಂದಿನ ಮೈಸೂರು ಸಂಸ್ಥಾನದ ಸಮಗ್ರ ಇತಿಹಾಸದ ಮೂರು ಗ್ರಂಥಗಳನ್ನು ಅವರು ಬರೆದಿರುವುದು ತಿಳಿದು ಬಂದಿದೆ. ಅನೇಕ ಐತಿಹಾಸಿಕ ಮೂಲಗಳನ್ನು ಸಂಗ್ರಹಿಸಿ ಆಳವಾದ ಅಧ್ಯಯನವನ್ನವರು ನಡೆಸಿದ್ದಾರೆ. 1936 ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟ ವಾದ ಈ ಗ್ರಂಥಗಳು ಇತಿಹಾಸಕ್ಕೆ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಲೇಖಕರಲ್ಲಿ ಇತರ ಇತಿಹಾಸ ಗ್ರಂಥಗಳ ಆಧಾರದಿಂದ ವಿಮರ್ಶಾತ್ಮಕವಾಗಿ ಈ ಲೇಖನ ಸಂಗ್ರಹವನ್ನು ನಿರೂಪಿಸಿದ್ದರೂ "ಮಾಡರ್ನ್‌ ಮೈಸೂರು' ಗ್ರಂಥವೇ ಮೂಲಾಧಾರ. 1757ರ ಪ್ಲಾಸಿ ಕದನದಲ್ಲಿ ಬ್ರಿಟಿಶರ ತಂತ್ರ ಫಲ ನೀಡಿತು. ಪರಿಣಾಮವಾಗಿ ಈಸ್ಟ್‌ ಇಂಡಿಯಾ ಕಂಪನಿ ಭಾರತದಲ್ಲಿ ಬಲವಾಗಿ ಬೇರು ಬಿಟ್ಟಿತು. ಬ್ರಿಟಿಶರು ಸ್ವತಂತ್ರವಾದ `` ಜಹಗೀರನ್ನು ಪಡೆದು ಭಾರತದ ರಾಜಕೀಯದಲ್ಲಿ ಸಕ್ರಿಯವಾಗಿ ಪಾತ್ರವಹಿಸತೊಡಗಿದರು. ಮುಂದೆ ನಲವ್ತರಡು ವರ್ಷಗಳ ಕಾಲ ಮೊಗಲ್‌ ಚಕ್ರವರ್ತಿಗಳನ್ನು ಬದಿಗೊತ್ತಿ, ಮರಾಠರ ಶಕ್ತಿಯನ್ನು ಹೀರಿ ದಕ್ಷಿಣಕ್ಕೂ ದಾಪುಗಾಲಿಟ್ಟರು. ಮದರಾಸಿನ ನೆಲೆಯನ್ನು ಬಿಟ್ಟರೆ ಬ್ರಿಟಿಶರು ದಕ್ಷಿಣದಲ್ಲಿ ಹೆಚ್ಚು ಪ್ರಬಲರಾಗಿರಲಿಲ್ಲ. ಇನ್ನೂ ಪ್ರಬಲರಾಗಿದ್ದ ಮರಾಠರು, ಟಿಪ್ಪುಸುಲ್ತಾನ್‌ ಮತ್ತು ಹೈದರಾಬಾದಿನ ನಿಜಾಮನು ಅವರ ರಾಜ್ಯ ವಿಸ್ತರಣೆಗೆ ತಡೆಯಾಗಿದ್ದರು. ಭಾರತವು ಬ್ರಿಟಿಶರ ಆಡಳಿತಕ್ಕೆ ಸೇರಿ ನರಳಬಾರದು; ವ್ಯಾಪಾರಕ್ಕೆ ಬಂದು ರಾಜಕಾರಣದಲ್ಲಿ ಕೈಹಾಕಿದ ಅವರ ಶಕ್ತಿಯನ್ನು ಮುರಿಯಲೇಬೇಕೆಂದು ಟಿಪ್ಪು ಸುಲ್ತಾನನು ನಿರ್ಧರಿಸಿದ್ದನು. ಸುಲ್ತಾನನ ಮಹತ್ವಾ ಕಾಂಕ್ಷೆಗೆ ಮರಾಠರ ಮತ್ತು ನಿಜಾಮನ ಸಹಕಾರ ಸಹಾಯಗಳೆರಡೂ ಅತ್ಯಗತ್ಯವಾಗಿತ್ತು. ಈ ಮೂವರು ಒಂದುಗೂಡಿ ಕ್ರಮಬದ ವಾದ ಯೋಜನೆಯನ್ನು ರೂಪಿಸಿಕೊಳ್ಳಬೇಕಿತ್ತು. ಸೈನಿಕ ಶಕ್ತಿ ಯನ್ನು ಹೆಚ್ಚಿಸಿಕೊಳ್ಳ ಬೇಕಿತ್ತು. ಆದರೆ ಈ ಮೂವರು ಒಂದೆಡೆ ಕಲೆತು ಪೂರ್ವಭಾವಿ ೦ ಯೋಜನೆ ಗಳನ್ನು ಸಿದ್ಧ ; ಗಳಿಸಲಿಲ್ಲ. ಮರಾಠರ ಸಂಕುಚಿತ ಭಾವನೆ ಮತ್ತು ಒಳಜಗಳ ಹಾಗೂ ನಿಜಾಮನ ನಿರ್ಲಿಪ್ತತೆ ಭಾರತದ ಭವಿಷ್ಯಕ್ಕೆ ಮಾರಕವಾದವು. ಭಾರತದಲ್ಲಿದ್ದ ಫ್ರೆಂಚರು ತಮ್ಮ ನೆಲೆಗಳನ್ನು ಕಳೆದುಕೊಂಡು ದುರ್ಬಲರಾಗಿದ್ದರು. ಆದರೂ ಹೈ ದರಲಿಖಾನನು : ಮೈಸೂರು ಸಂಸ್ಥಾ ನದ ಫ್ರೆ ಂಚ ರಾಕ್ಸ್‌ನಲ್ಲಿ ಫ್ರೆಂಚರ ಸೈನಿಕ ನೆಲೆಯೊಂದನ್ನು ಆರಂಭಿಸಿದ್ದನು. ಸೈನಿಕರಿಗೆ ಆಧುನಿಕ ಶಸ್ತ್ರಾ ಸ್ವಗಳ ಶಿಕ್ಷಣ ನೀಡಲು ಫ್ರೆಂಚರ ಸಹಾಯವನ್ನು "ಪಡೆದಿದ್ದರೂ ಅದು ಅಷ್ಟೊಂದು ಪ್ರಯೋಜನಕರ ವಾಗಲಿಲ್ಲ. ಮೂರನೆಯ ಮೈಸೂರು ಕದನದಲ್ಲಿ "ಟಿಪ್ಪುಸುಲ್ಹಾ ನನು ಏಕಾಕಿಯಾಗಿ ಬ್ರಿಟಿಶರ ಆಕ್ರ ಮಣವನ್ನು ಎದುರಿಸಿ ಭಾರಿ ಸೋಲನ್ನು ಅನುಭವಿಸಬೇಕಾಯಿತು. ರಾಜಧಾನಿ 'ಶ್ರಿರಂಗಪಟ್ಟ ಣ ವನ್ನು ರಕ್ಷಿಸಿಕೊಳ್ಳಲು ಬ್ರಿಟಿಶರು ವಿಧಿಸಿದ ಕರಾರುಗಳನ್ನು ಒಪ್ಪಿ ಒಪ್ಪಂದ ಮಾಡಿಕೊಳ್ಳ ಬೇಕಾಯಿತು. ಆಗ ರಾಜ್ಯದ ಅರ್ಧಭಾಗ ಕೈತಪ್ಪಿತು. ಯುದ್ದದ ಖರ್ಚಿಗೆಂದು ಅಗಣಿತವಾದ ಹಣವನ್ನು ತೆರಬೇಕಾಯಿತು. ಇದನ್ನು ಸಂದಾಯ ಮಾಡುವವರೆಗೆ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಶ್‌ ಅಧಿಕಾರಿಗಳ ವಶಕ್ಕೆ ಒಪ್ಪಿಸಬೇಕಾಯಿತು. ನಿರ್ವಾಹವಿಲ್ಲದೆ. ಸೋಲು, ನೋವು. ಅವಮಾನಗಳನ್ನು ಸುಲ್ತಾ ನನು ಸಹಿಸಲೇಬೇಕಾಯಿತು. ಇಷ್ಟೆ ಲ್ಲ ದುರಂತಗಳನ್ನು ತಿಳಿದ ಮರಾಠರ ಮಹಾಮುತ್ಸುದ್ದಿ ನಾನಾಫಡಣವೀಸನು ಟಿಪ್ಪು " ಸುಲ್ಪಾನನ ಸಲಹೆಗೆ ಕೊನೆಗೂ ಒಪ್ಪಿಕೊಳ್ಳಲಿಲ್ಲ. ಇದು ಆಶ್ಚ ರ್ಯಕರವಾಗಿತ್ತು. 1794ರ ಘಟನೆಯ ಬಳಿಕ ಟಿಪ್ಪುಸುಲ್ತಾನನು ಬಿರುಸಿನಿಂದ ರಾಜಕೀಯ ಮತ್ತು ಸೈನಿಕ ಚಟುವಟಿಕೆಗಳಲ್ಲಿ ` : ಮಗ್ನನಾದನು. ತನ್ನ ಸಾಧನೆಗಾಗಿ ಫ್ರಾನ್ಸಿನ ಚಕ್ರವರ್ತಿ ನೆಪೋಲಿಯನ್ನನೊಂದಿಗೆ ನಿಕಟಸಂಪರ್ಕ ವನ್ನು ಬೆಳೆಸಿಕೊಂಡಿದ್ದ. ಭಾರತದಲ್ಲಿ ಫ್ರೆಂಚ್‌ ಸಾಮ್ರಾಜ್ಯವನ್ನು ಸ್ವಾಪಿಸಬೇಕೆಂಬ ಮಹತ್ವಾ | ಕಾಂಕ್ಷೆಯ ನೆಪೋಲಿಯನ್ನ ನಿಗೆ ಟಿಪ್ಪುಸುಲ್ತಾನನ ಸಹಾಯ ಅತ್ಯಃ ವಶ್ಯ; ವಾಗಿತ್ತು. ತುರ್ಕಸ್ನಾ )ನದ | ಸುಲ್ತಾ ನನಿಂದಲೂ ಟಿಪ್ಪು ಸೈನಿಕ ನೆರವು ಪಡೆಯಲು ಪ್ರಯತ್ನಿ ಸುತ್ತಿ ದುದು ಬ್ರಿಟಿಶರಿಗೆ ತಿಳಿದಿತ್ತು. ಹೀಗೆ ಎರಡು ವಿದೇಶಿ ಶಕ್ತಿ ಗಳ ಬೆಂಬಲದಿಂದ ಪ್ರಬಲನಾಗಿದ್ದ ಟಿಪ್ಪುಸುಲ್ತಾನನನ್ನು ಸಂಪೂಣ ವಾಗಿ ಸೋಲಿಸದಿದ್ದರೆ ಭಾರತದಲ್ಲಿ ತಮ್ಮ ಅಸ್ತಿತ್ವಕ್ಕೇ ಅಪಾಯವೆಂದು ಬ್ರಿಟಿಶರಿಗೂ ತ 1799ರಲ್ಲಿ ಲಾರ್ಡ್‌ಮಾರ್ನಿಂಗ್‌ಟನ್ನನು ಬಂಗಾಳದ ಗವರ್ನರ್‌ ಜನರಲ್ಲನ್ನಾಗಿ ಅಧಿಕಾರ ವನ್ನು ವಹಿಸಿಕೊಂಡ. ಸುಲ್ತಾನನನ್ನು ನಿಯಂತ್ರಿಸುವುದೇ ಅವನ ಮೊಟ್ಟಮೊದಲ ಯೋಜನೆ ಯಾಗಿತ್ತು. ಆದರೂ ಮಾರ್ನಿಂಗ್‌ಟನ್ನನು ಆತುರದಿಂದ ವರ್ತಿಸಲಿಲ್ಲ. "ಸುಲ್ತಾನರು ಹಿಂದಿನ ಯುದ್ದದಲ್ಲಿ ಸೋಲುತ್ತಿದ್ದರೂ ನಾವು ನಿಮ್ಮೊಡನೆ ಉದಾರವಾಗಿಯೇ ನಡೆದುಕೊಂಡೆವು. ನೀವು ಯುದ್ದವನ್ನು ನಿಲ್ಲಿಸುವಿರೆಂದು ನಂಬಿದ್ದೆವು. ನಮ್ಮ ವಿರುದ್ದವಾಗಿ ನೀವು ಈಗಾಗಲೆ ಫ್ರಾನ್ಸಿನ ಚಕ್ರ ವರ್ಶಿಗಳ ಸಹಾಯ ಪಡೆದು ಮತ್ತೆ ಯುದ್ದಕ್ಕೆ ಸಿದ್ದ: ತೆ ನಡೆಸುತಿ ರುವುದು ನಮಗೆ ಅರಿವಾಗಿದೆ. ಭಾರತದ ರಾಜ್ಯಗಳು ಕಳಚಿ ನಮ್ಮ ಸಾಮ್ರಾ ಜದಲ್ಲಿ ವಿಲೀನವಾಗುತಿ ರುವುದು ನಿಮಗೆ ತಿಳಿದಿದೆ. ನಮಗೆ ಯುದ್ದ ದಲ್ಲಿ ನಂಬಿಕೆಯಿಲ್ಲ. ವಿನಾಕಾರಣ ಅಕ್ರ ಮಣ ನಡೆಸುವುದಿಲ್ಲ. ನೀವು ನಮ್ಮೊಡನೆ ಸ್ನೇಹದಿಂದಿರಬೇಕೆಂದು ಬಯಸುತ್ತೇವೆ. ಇದರಂತೆ ಮರಾಠರೂ ನಿಜಾಮನೂ ಸಮ್ಮತಿಸಿದ್ದಾರೆ. ನಿಮ್ಮ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ. ನೀವು ಯುದ್ದ ಮಾಡುವುದಿಲ್ಲವೆಂದೂ ನಮ್ಮ ವಿರುದ್ದವಾಗಿ ವಿದೇಶಿಯರ ಸಹಾಯ ಪಡೆಯುವುದಿಲ್ಲವೆಂದೂ ಸ್ಪಷ್ಟವಾಗಿ ಭರವಸೆ ನೀಡಬೇಕು. ಇದಕ್ಕಾಗಿ ನಮ್ಮ ಪರವಾಗಿ ಮೇಜರ್‌ ಡೊವ್‌ಟನ್ನನನ್ನು ನಿಮ್ಮೊಡನೆ ಭೇಟಿ ಮಾಡಲು ಕಳುಹಿಸು ತ್ತೇವೆ. ಇವನಿಂದ ನಮ್ಮ ರಾಜಕೀಯ ಧೋರಣೆಯನ್ನು ತಿಳಿಯಬಹುದು. ಅದಕ್ಕಾಗಿ ಸೂಕ್ತವಾದ ದಿನ ಮತ್ತು ಸ್ಥಳವನ್ನು ತಿಳಿಸಬೇಕೆಂದು ನಿಮಗೆ ವಿನಂತಿಸಿದ್ದೇವೆ.'' ಎಂದು ಮಾರ್ನಿಂಗ್‌ಟನ್ನನು ಬರೆದ ಪತ್ರ 18-12-1798 ರಂದು ಸುಲ್ತಾನನಿಗೆ ತಲುಪಿತು. ಆದರೆ ಆತ ಇದಕ್ಕೆ ಕೂಡಲೆ ಉತ್ತರ ನೀಡಲಿಲ್ಲ. “ನಾವು ಈವರೆಗೆ ಯಾವ ವಿದೇಶೀಯರಿಗೂ ಸಹಾಯಕ್ಕಾಗಿ ಮನವಿಯನ್ನು ಸಲ್ಲಿಸಿಲ್ಲ. ನಮಗೆ ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿದೆ. ಫ್ರೆಂಚರ ಕೆಲವು ವ್ಯಾಪಾರದ ಹಡಗುಗಳು ನಮ್ಮ ಕರಾವಳಿಗೆ ಬಂದಿದ್ದು ನಿಜ. ಆದರೆ ನಾವು ಸೆ ಸೈನಿಕರನ್ನು ಕರೆಸಿಕೊಂಡಿಲ್ಲ, ಶಸ್ತ್ರಾಸ್ತ್ರಗಳನ್ನು ಪಡೆದಿಲ್ಲ. ನಿಮ್ಮಂತೆ ನಾವು ಸಹ ನಮ್ಮ ದೇಶದ ರಕ್ಷಣೆಗಾಗಿ "ಹೋರಾಟ ನಡೆಸಲು ಸದಾ ಸನ್ನದ್ದ ರಾಗಿದ್ದೆ. ವೆ. ನಾವು ದೇಶ ಸಂಚಾರದಲ್ಲಿದ್ದ ಕಾರಣ 'ಜಾಗ್ರ ತೆಯಾಗಿ ಪ್ರತಿ ಉತ್ತರ ನೀಡಲು ಸಾಧ್ಯ ವಾಗಲಿಲ್ಲ ಎಂದು ಟಿಪ್ಪುಸುಲ್ತಾನನ ಪತ್ರವು 9-1-1799 ರಲ್ಲಿ ಮಾರ್ನಿಂಗ್‌ಟನ್ನ ನಿಗೆ ತಲುಪಿದಾಗ ಗವರ್ನರ್‌ ಜನರಲ್ಲನು ಮದರಾಸಿಗೆ ಬಂದಿದ್ದನು. ಹಿಂದಿರುಗಿದ ನಂತರ ಸುಲ್ತಾನನು ಯುದ್ದ ವನ್ನು ನಿಲ್ಲಿಸುವ ಭರವಸೆಯನ್ನು ನೀಡದೆ ಅಸ್ಪಷ್ಟವಾಗಿ ಬರೆದ ಪತ್ರವನ್ನು ವಿಮರ್ಶಿಸಿದ. ಇಷ್ಟರ ಮೇಲೆ ಮೇಜರ್‌ ಡೊವ್‌ಟನ್ನ ನನ್ನು ಕಳುಹಿಸುವುದು ವ್ಯರ್ಥವೆಂದು ತಿಳಿದು ಯುದ್ದದ ಸಿದ್ದ; ತೆಗಾಗಿ ಮದರಾಸು ಮುತ್ತು ಬೊಂಬಾಯಿಯ ಗವರ್ನರುಗಳಿಗೆ ಆದೇಶ ನೀಡಿದ. ಈ ಯುದ್ದವೇನೂ ಅನಿರೀಕ್ಷಿತವಾಗಿರಲಿಲ್ಲ. ಮಾರ್ನಿಂಗ್‌ಟನ್ನನು ಮದರಾಸಿನ ಗವರ್ನರ್‌ನ ಸಲಹೆಯಂತೆ 'ಜನರಲ್‌ಹ್ಯಾ ರಿಸ್ಸ್‌ನನ್ನು ಪ್ರಧಾನ ಸೇನಾಪತಿಯನ್ನಾ ಗಿ ನಿಯಮಿಸಿ ಹೆಚ್ಚಿನ ಅಧಿಕಾರ ವನ್ನು ನೀಡಿದನು. ಶ್ರೀರಂಗಪ ಪಟ್ಟಿ ಣದ ಸೆರೆಮನೆಯಲ್ಲಿ ಹಲವಾರು ವರ್ಷಗಳನ್ನು ಕಳೆದಿದ್ದ ಜನರಲ್‌ ರಲು ಸೇನಾಧಿಪತ್ಯವನ್ನು ವಹಿಸಿಕೊಂಡನು. ಇವನಿಗೆ ಸುಲ್ತಾನನ ಸೈನಿಕ ಬಲ, ಕೋಟೆಯ ರಹಸ್ಯವು ತಿಳಿದಿತ್ತು. (ಶ್ರೀರಂಗಪಟ್ಟ ದ ಮುತ್ತಿಗೆಗಾಗಿ ಜನರಲ್‌ಹ್ಮಾರಿಸ್ಸನು ವ್ಯಾಪಕವಾದ ಯೆ ೋಜನೆಯನ್ನು a ರೂಪಿಸಿದ. ಇದರಂತೆ 2500 Mr ಸೈನಿಕರನ್ನೂ 1900 ದೇಶೀಯ ಸೈನಿಕರನ್ನೂ ಒಟ್ಟುಗೂಡಿಸಿ ಸುಮಾರು 4500 ಸೈನಿಕ ಪಡೆಯನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜು ಗೊಳಿಸಿದ. ಇದರಲ್ಲಿ ನಿಜಾಮನ ಲ ನ ಸೇರಿದ್ದ ವು. ಇದರೊಂದಿಗೆ ಬಹುದೂರದ ವರೆಗೆ ಹಾರುವ ಮತ್ತು ಭೇದಿಸುವ ಪ್ರಬಲವಾದ ತೋಪುಗಳು, ಗೈನೇಡ್‌ಗಳು, ಬಂದೂಕುಗಳು ಅಲ್ಲದೆ ರಾಕೆಟ್‌ಗಳನ್ನೂ, ಮಾರಕ ಅನಿಲಗಳನ್ನು ಬಳಸಲು ಸಿದ್ಧ ತೆ ನಡೆಯಿತು. ಜನರಲ್‌ ಹ್ಯಾರಿಸ್‌, ಜನರಲ್‌ ಬಯರ್ಜ್‌ ಮತ್ತು ಇತರ ಸೇನಾಧಿಕಾರಿಗಳು ಸೆ "ರಿ ರಾಜಧಾನಿಯನ್ನು ಯಾವ ಮಾರ್ಗದಿಂದ, ಹೇಗೆ ಮುತ್ತಿಗೆ ಹಾಕಬೇಕೆಂಬ ಯೋಜನೆಯನ್ನೂ ನಕ್ಷೆಯನ್ನೂ ತಯಾರಿಸಿದರು. ಈ ನಡುವೆ ಮರಾಠರು ಮತ್ತು ನಿಜಾಮರು ಈ ಕದನದಲ್ಲಿ ಒನ್ನೆಲೆಂ ಯಾಗಿ ತಟಿಸ ಸ್ಟರಾಗಿರುವುದನ್ನು ಗವರ್ನರ್‌ ಜನರಲ್ಲನಿಗೆ ತಿಳಿಸಿದರು. ಉನ್ನತ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಶ್ರೀರಂಗಪಟ್ಟಣದ ದುರ್ಗವನ್ನು ಭೇದಿಸುವುದು ಸುಲಭವಾಗಿರಲಿಲ್ಲ. ಸುತ್ತ ಲೂ ಹರಿಯುವ ಕಾವೇರಿಯ ನೀರು ಆಳವಾಗಿ ತುಂಬಿಕೊಳ್ಳುವಂತೆ ಕಂದಕವನ್ನು ನಿರ್ಮಿಸಲಾಗಿತ್ತು. ನದಿಯು ಬಂಡೆಗಳಿಂದ ತುಂಬಿಕೊಂಡಿದ್ದರಿಂದ ಅಲ್ಲಲ್ಲಿ ಆಳ ವಾದ ಮಡುಗಳಿರುವುದು ಗೋಚರಿಸಿತು. ಕೋಟೆಗೆ ಪ್ರಧಾನ ಮಹಾದ್ವಾರ ಲಾಲ್‌ಬಾಗ್‌ದ್ವಾರ, ಆನೆಬಾಗಿಲು, ಮತ್ತು ದಕ್ಷಿಣದಲ್ಲಿ ನದಿಯದ್ವಾರವಿತ್ತು. ದುರ್ಗದ ಒಳಭಾಗದಲ್ಲಿ ರಕ್ಷಣಾ ಸೇವಾ ಠಾಣೆ ಮತ್ತು ಶಸ್ತ್ರಾಸ್ನ ಸ ್ರಗಳ ಕೊಠಡಿಯಿತ್ತು. ಗೋಡೆಗಳು ಅತ್ಯಂತ ದೃಢವಾಗಿದ್ದವು. ಬತೇರಿಗಳಲ್ಲಿ ತೋಪುಗಳನ್ನು ಅಳವಡಿಸಲಾಗಿತ್ತು. ಟಿಪ್ಪುಸುಲ್ತಾನನೂ ಯುದ್ದದ ಸಿದ್ದತೆ ನಡೆಸಿದನು. ಶತ್ರುಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ತಡೆದು ಆಕ್ರಮಣ ನಡೆಸದಂತೆ ಯೋಜಿಸಿದನು. ತೋಪುಗಳನ್ನೂ ಸಿಡಿಮದ್ದುಗಳನ್ನೂ ಮತ್ತು ಈಚೆಗೆ ತಯಾರಿಸಲಾಗುತ್ತಿದ್ದ ಬಂದೂಕುಗಳನ್ನೂ ಬಳಸುವ ಪ್ರತೇಕ ತುಕಡಿಗಳನ್ನು ನಿಯೋಜಿಸಿದನು. ಸಯ್ಯದ್‌ ಸಾಹೇಬನನ್ನು ಪ್ರಧಾನ ದಂಡ ನಾಯಕನನ್ನಾಗಿ ನಿಯಮಿಸಲಾಯಿತು. ತೋಪುಗಳನ್ನು ಹೊತ್ತ ಗಾಡಿಗಳು ಮೊದಲೇ ನಿರ್ಧರಿಸಿದ್ದ ಕದನ ಕ್ಷೇತ್ರ ಗಳಿಗೆ ಹೊರಟು ಹೋದವು. ಸೈನಿಕರಿಗೆ ನಿರಂತರವಾದ ಶಸ್ತ್ರಾಸ್ತ್ರಗಳ ಸರಬರಾಜು 'ಆಹಾರ ವಿತರಣೆ ಮತ್ತು ವೈದ್ಯಕೀಯ ಸೌಕರ್ಯಗಳನ್ನು ಒದಗಿಸಲಾಯಿತು. 'ಟಪ್ಪ ಪುವ ಶತ್ರುಗಳ ಚಲನವಲನಗಳನ್ನು ತಿಳಿಯುವ 'ಗೂಢಚಾರ ಪಡೆಯನ್ನು ನಿಯಮಿಸಿದನು. ಆನೆಗಳು ರಾವುತರು ಮತ್ತು ಪದಾತಿ ದಳಗಳು ಎಂದು, ಹೇಗೆ ನಿರ್ಧರಿಸಿದ ಸ್ಥಳವನ್ನು ಸೇರಬೇಕೆಂದು ಕಟ್ಟುನಿಟ್ಟಾದ ಆದೇಶವನ್ನು ನೀಡಿದನು. ಜನರಲ್‌ ಹ್ಮಾರಿಸ್ಸನ ಬ್ರಿಟಿಶ್‌ ಸೈನ್ಯವು 13-2-1799ರಂದು ವೆಲೂ _ರಿನಿಂದ ಹೊರಟಿತು. ಅತ್ತ ಮೇಜರ್‌ ಡೊವ್‌ಟನ್ನನ ಪಡೆಯು 21-2-1799 ರಂದು ಕಣ್ಣಾ: _ನೂರಿನಿಂದ ಹೊರಟಿತು. ಜನರಲ್‌ ಸ್ಟೂಅರ್ಟನು ಪ್ರಧಾನ ಸೇನಾನಾಯಕನಾಗಿದ್ದ. ಬೊಂಬಾಯಿಯ ಸೈನ್ಶವನ್ನು ತಡೆ ಯಲು ಸುಲ್ತ್ವಾ ನನು ಕನ್ನಂಬಾಡಿ ಮತ್ತು ಪೆರಿಯಾ ಪಟ್ಟಿ ಣಕ್ಕೆ ಸೇನೆಯ ಮೂರು ವಿಭಾಗಗಳನ್ನು ಕಳುಹಿಸಿದನು. ಪೆರಿಯಾ ಪಟ್ಟ ಇದಿಂದ ಸುಮಾರು ಏಳು ಮೈ ಲಿಗಳ ದೂರದಲ್ಲಿ ಎರಡೂ ಕಡೆಯ ಸೈನ್ನಗಳು ಬೀಡು ಬಿಟ್ಟಿವು. ಎರಡು ದಿನಗಳಕಾಲ ವಿಶ್ರಾ 6 ಪಡೆದ ನಂತರ ಬ್ರಿಟಿಶ್‌ ಸೈನಿಕರೇ ದಯ ಗುಂಡು ಹಾರಿಸತೊಡಗಿದರು. ಪ್ರತಿಯಾಗಿ ಸುಲ್ತಾನನ ಸೈನಿಕರು ಸಿಡಿಮದ್ದನ್ನು ಹಾರಿಸಿದರು. ಭೀಕರವಾದ ಕಾಳಗ ಆರಂಭವಾಯಿತು. ಗ್ರೆನೇಡ್‌ಗಳ ಹೊಡೆತಕ್ಕೆ ಮೈಸೂರು ಸೇನೆಯು ಚಲಾ _ಪಿಲ್ಲಿಯಾಯಿತು. ನೂರಾರು ಸೈನಿಕರು ಬಲಿಯಾದರು. ತೋಪುಗಳು ಬ್ರಿಟಿಶರ ಫಿರಂಗಿಗಳಂತೆ' ಉತ ಶ್ರಮವಾಗಿರಲಿಲ್ಲ. ಹಿಂದೆ ಸರಿಯುತ್ತಿದ್ದ ಸುಲ್ತಾನನ ಸೈನಿಕರ" ಬನ್ನೂರನ್ನು ತಲುಪಿ ಬೀಡುಬಿಟ್ಟರು. ಟಿಪ್ಪುಸುಲ್ತಾನನು ಸುಮಾರು 1500 ರಾವುತರು ಮತ್ತು ಪದಾತಿಗಳೊಡನೆ ಬನ್ನೂರಿನಲ್ಲಿ ಸಿದ್ದವಾಗಿದ್ದನು. ಬ್ರಿಟಿಶ್‌ ಸೈನಿಕರು ತಡಮಾಡದೆ ನುಗ್ಗಿ ಬಂದರು. ಬಂದೂಕು "ಮತ್ತು ಪಿಸೂ _ಲುಗಳಿಂದ ಗುಂಡುಗಳು ಹಾರಿದವು. ಮೆ ಸೂರಿನ ಆನೆಗಳು ಸೊಂಡಿಲಿನಿಂದ ಸರಪಳಿಯನ್ನು ಬೀಸುತ್ತಿದ್ದುವು. ಆನೆಯ ತುಳಿತಕ್ಕೆ ಸಿಕ್ಕಿದ ಬ್ರಿಟಿಶ್‌ ಸೆ ನಿಕರು ಅಲ್ಲಿಯೇ ಜೀವತೆತ್ತರು. ಸುಲ್ತಾನನು 114 ಮಾರ್ಚ್‌ 31 ರಂದು ನಡೆಸಿದ ಸಭೆಯಲ್ಲಿ ಸೇನಾಧಿಕಾರಿಗಳು ಮೆತ್ತು ಪ್ರತಿಯೊಬ್ಬ ಸೈನಿಕನೂ ಮಾತೃ ಭೂಮಿಯ ರಕ್ಷಣೆಗೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಬ್ರಿಟಿಶರ ಸೇನೆಯು ಅರಕೆರೆಯಲ್ಲಿ ನದಿಯನ್ನು ದಾಟಬಹುದೆಂದು ಸುಲ್ತಾನನು ನಿರೀಕ್ಷಿಸಿದ್ದನು. ಸೇನೆಯು ಬರುವ ಹಾದಿಯಲ್ಲಿ ಯಾವ ಪದಾರ್ಥವೂ ಸಿಗದಂತೆ ನಾಶಪಡಿಸಲು ಮೀರ್‌ಸಾದಿಕ್‌ ನೊಂದಿಗೆ ಪಡೆಯನ್ನು ಕಳುಬಿಸಿ ಸಿದ. ಎಲ್ಲಾ ಕಟ್ಟಡಗಳನ್ನು ಕೆಡವಲಾಯಿತು. ಸ್ಥಳೀಯ ನಿವಾಸಿಗಳು ಬೇರೆಡೆಗೆ ಹೋಗುವಂತೆ ಕಟ್ಟಾಜ್ಞೆ ನೀಡಲಾಯಿತು. ಆದರೆ ಜನರಲ್‌ ಹ್ಮಾರಿಸ್ಪ ನ ಸೇನೆಯು ಮಾರ್ಗವನ್ನು ಬದಲಿಸಿ ಮಾರ್ಚ್‌ 30 ರಂದು ಸೋಸಲೆಯ ಬಳಿ ಕಾವೇರಿಯನ್ನು ದಾಟಿತು. ನದಿಯ ದಡದಲ್ಲಿ ಆಹಾರ ಪದಾರ್ಥಗಳ ಸಂಗ್ರಹಾಗಾರಗಳು ಕಂಡುಬಂದವು. ಸೈನ್ಯವು ಏಪ್ರಿಲ್‌ ಒಂದರಂದು ರಂಗಸಮುದ್ರವನ್ನು ತಲುಪಿ ಬೀಡುಬಿಟ್ಟಿತು. ಮೈಸೂರಿನ ಸೈನಿಕರ ಬೀಡಿನಲ್ಲಿ ಆಕ್ರಮಣದ ಸಿದ್ದತೆ ನಡೆಯುತ್ತಿತ್ತು. ಆದರೆ ಯಾವ ಘರ್ಷಣೆಯೂ ನಡೆಯಲಿಲ್ಲ. ಮುಂದೆ ಸೈನಿಕರು ಹಾರೋಹಳ್ಳಿಯನ್ನು ತಲುಪಿದರು. ಟಿಪ್ಪುವಿನ ಸೈನ್ಕಾಧಿಕಾರಿಗಳು ಕುಂಕುಮ ವರ್ಣದ ಛತ್ರಿಯನ್ನು ಹಿಡಿದು ಪಡೆಯನ್ನು ಪರೀಕ್ಷಿಸುತ್ತಿರುವುದು ಕಂಡುಬಂದಿತು. ಒಂದೆರಡು ಬಾರಿ ದೂರ ದರ್ಶಕದಿಂದ ಬ್ರಿಟಿಶರ ಸೈನ್ನವನ್ನು ನೋಡಿದರು.. ಆದರೆ ಯಾವ ಆತಂಕವೂ ಕಂಡುಬರಲಿಲ್ಲ. ಇಲ್ಲಿಂದ್‌ ಶ್ರೀರಂಗಪಟ್ಟಣದ ಪೂರ್ಣ ದೃಶ್ಯ ಕಾಣಿಸುತ್ತಿತ್ತು. ರಾಜಧಾನಿಗೆ ಸುಮಾರು ಒಂದು ಮೈಲು ದೂರದ ಚಂದೇಲ್‌ ಕೋಟೆಯ ಬಳಿ ಟಿಪ್ಪುವಿನ ವಿಶಾಲವಾದ ಠಾಣೆಯು ಕಾಣಿಸುತ್ತಿತ್ತು. ಅಲ್ಲಿ ಅನೇಕ ಅಧಿಕಾರಿಗಳೂ ಜನರೂ ಓಡಾಡುತ್ತಿದ್ದರು. ಸೈನ್ಯಕ್ಕೆ ಆಹಾರ ಮತ್ತಿತರ ಸಾಮಗ್ರಿಗಳ ಸರಬರಾಜಾಗುತ್ತಿತ್ತು. ಏಪ್ರಿಲ್‌ ನಾಲ್ಕರಂದು ಬ್ರಿಟಿಶರ ಸೇನೆಯು ನವಶಹರ್‌ ಎಂಬ ಸ್ಥಳಕ್ಕೆ ಬಂದಾಗ ಟಿಪ್ಪುವಿನ ಸೈನಿಕರು ಸಿಡಿಮದ್ದಿನ ದಾಳಿ ನಡೆಸಿದರು. ಆದರೆ ಹೆಚ್ಚು ಹಾನಿಯಾಗಲಿಲ್ಲ. ಮುಂದೆ ಪಡೆಯು ಸುಲ್ತಾನ್‌ಪೇಟೆ ತೋಪೆ ಎಂಬಲ್ಲಿ ಬೀಡು ಬಿಟ್ಟಿತು. ಈ ಸ್ಥಳವು ತಗ್ಗು ಮತ್ತು ಕಂದಕಗಳಿಂದ, ತುಂಬಿತ್ತು. ಮುಳ್ಳುಕಂಟಿಗಳು, ಕುರುಚಲು ಗಿಡಗಳು ಬೆಳೆದಿದ್ದವು. ಎತ್ತರವಾದ ದಿಣ್ಣೆಗಳಿದ್ದವು. ಅಲ್ಲಲ್ಲಿ ಈಚಲು ಮರಗಳಿದ್ದವು. ಟಿಪ್ಪುವಿನ ಸೈನಿಕರು ಯಾವ ನಿಮಿಷದಲ್ಲಿಯಾದರೂ ದಾಳಿ ಮಾಡುವ ಸಂಭವವಿತ್ತು. ಊಭಯ ಬಣಗಳಲ್ಲಿ ನೇರವಾದ ಹೋರಾಟ ಆರಂಭವಾಯಿತು. ಲೆಫ್ಟನಂಟ್‌ಲ್ಕಾ ೦ಬರ್ಟನು ತನ್ನ ಪಡೆಯನ್ನು ಕೋಟೆಯ ಎಡಭಾಗಕ್ಕೆ ಸರಿಸುತ್ತಾ ಕಾದಾಡುತ್ತಿದ್ದನು. ಉಬ್ಬು ತಗ್ಗುಗಳ ಈ ಸ್ಥಳವು ಬ್ರಟಿಶ್‌. ಸೈನಿಕರಿಗೆ ತಡೆಯಾಗಿತ್ತು. ಬತೇರಿಯಿಂದ ಮೈಸೂರಿನ ಸೈನಿಕರು ತೋಪುಗಳನ್ನು ಸಿಡಿಸುತ್ತಿದ್ದರು. ಅನೇಕ ಬ್ರಿಟಿಶ್‌ ಸೈನಿಕರು ಸತ್ತರು. ಜನರಲ್‌ ಬಯರ್ಡನು ಗುಂಡೇಟಿನಿಂದ ಹೇಗೊ ಪಾರಾದ. ಕರ್ನಲ್‌ ವೆಲ್ಲೆಸ್ಸಿಯು ಭೀಕರವಾದ ಹೋರಾಟ ನಡೆಸಿ ಸುಲ್ತಾನ್‌ ತೋಪೆ ಯನ್ನು ವಶಪಡಿಸಿಕೊಂಡನು. ಈ ನಡುವೆ ಬೊಂಬಾಯಿಯ ಸೈನ್ಮವು ಬ್ರಿಟಿಶ್‌ ಸೈನ್ಯವನ್ನು ಸೇರಿ ಕೊಂಡಿತು. ಏಪ್ರಿಲ್‌ 16 ರಂದು ಬ್ರಿಟಿಶ್‌ ಸೇನೆಯು ಕೋಟೆಯ ಉತ್ತರ ಭಾಗದಿಂದ ದಾಳಿಯನ್ನು ಆರಂಭಿಸಿತು. ಬೊಂಬಾಯಿಯ ತುಕಡಿಯೊಂದು ಅಗ್ರಹಾರದ ಬಳಿ ಸುಲ್ತಾನನ ತುಕಡಿಯನ್ನು ಲ ಹಿಮ್ಮೆಟ್ಟಿಸಿತು. ಗಡಿಕಾವಲು ಪಡೆಯ ನೂರಾರು ಸೈನಿಕರನ್ನು ಸೆರೆ ಹಿಡಿಯಲಾಯಿತು. ಜನರಲ್‌ ಬಯರ್ಡನು ಉತ್ತರ ಭಾಗದ ನದಿಯ ದಡದಲ್ಲಿ ಭಾರಿಪ್ರ 'ಮಾಣದ ತೋ ಪುಗಳನ್ನು ಜೋಡಿಸಿ ಸನ್ನದ್ದನಾದನು. ಕೋಟೆಯ ಆಯಕಟ್ಟಿನ ಸ್ಥಳಗಳನ್ನೆಲ್ಲಾ ಬ್ರಿಟಿಶ್‌ರ ಸೈನ್ಯವು ಆಕ್ರ ಮಿಸಿಕೊಂಡಿತು. ಈಗ ಯ ಸಮಯದಲ್ಲಾದರೂ ದುರ್ಗವನ್ನು ಭೇದಿಸಿ ಒಳಗೆ ನುಗ್ಗುವ ಅಪಾಯ ಉಂಟಾಯಿತು. ಏಪ್ರಿಲ್‌ ಇಪ್ಪತ್ತರಂದು ಸುಲ್ತಾನನು ಪೂರ್ಣಯ್ಯನವರೊಡನೆಯೂ, ಸೈನ್ಯಾಧಿಕಾರಿಗಳೊದ ನೆಯೂ` ಸಮಾಲೋಚನೆ ನಡೆಸಿ ತಾತ್ಕಾಲಿಕವಾಗಿ ಕದನವನ್ನು ನಿಲ್ಲಿಸಲು ನಿರ್ಧರಿಸಿದ. ಸಂಧಿ ಪತ್ರ ಲ ಯಲಿ ವನು ಸಿದಗೊಳಿಸಿ ಜನರಲ್‌ ಹ್ಯ್ಕಾರಿಸ್ಸನಿಗೆ ಕಳುಹಿಸಲಾಯಿತು. ಇಂತಹ ಪರಿಸ್ಥಿತಿಯಲ್ಲಿ ನ ಗ ೬ pe ಬ್‌ Nn _.. ಅಕ್ಟೋಬರ್‌ 1988 5 116 ಹ್ಯಾರಿಸ್ಸನು ಸುಲ್ತಾನನ ಪತ್ರ ವನ್ನು ನಿರೀಕ್ಷಿಸಿರಲಿಲ್ಲ. ತನ್ನ ಸಲಹಾ ಮಂಡಳಿಯೊಡನೆ ಚರ್ಚೆ ನಡೆಸಿ ಅತ್ತ ಂತ ಕಠಿಣವಾದ ಷರತ್ತು ಗಳನ್ನು ವಿಧಿಸಿದನು. 1. ಯುದ್ದದ ಆರಂಭಕ್ಕೆ ಯುದ್ದದ ಮೊದಲಿದ್ದಂತೆ ರಾಜ್ಯದ ಅರ್ಧ ಭಾಗವನ್ನು ಬ್ರಿಟಿಶ್‌ರಿಗೆ ನೀಡಬೇಕು. 2. ಯುದ್ದದ ವೆಚ್ಚಕ್ಕೆಂದು ಎರಡು ಕೋಟಿ ರೂಪಾಯಿಗಳನ್ನು ನೀಡಬೇಕು. ಇದರಲ್ಲಿ ಅರ್ಧ ಭಾಗವವನ್ನು 24 ಗಂಟೆಗಳ ಒಳಗೂ ಉಳಿದ ಹಣವನ್ನು ಆರು ತಿಂಗಳ ಒಳೆಗೂ ನೀಡ ಬೇಕು. 3. ಪೂರ್ಣವಾಗಿ ಹಣ ಸಲ್ಲಿಸುವವರೆಗೆ ಸುಲ್ತಾನನು ತನ್ನ ನಾಲ್ವರು ಮಕ್ಕಳು, ನಾಲ್ಕು ಜನ ಕಿಲ್ಲೆದಾರರು, ಮತ್ತು ಎಂಟು ಜನ ಅಧಿಕಾರಿಗಳನ್ನು "ಬ್ರಿಟಿಶರ ವಶಕ್ಕೆ ಒಪ್ಪಿಸಬೇಕು. `ಈ ಪತ್ರ ತಲುಪಿದ 24 ಗಂಟೆಗಳ ಒಳಗೆ ಸಮ್ಮತಿ ನೀಡಿ ಸುಲ್ತಾನರ ಹಸ್ತಾಕ್ಷರ ಮತ್ತು ರಾಜ ಮುದ್ರೆಯೊಡನೆ ಪತ್ರವನ್ನು ನಮಗೆ ತಲುಪಿಸಬೇಕು. ಇಂಥಹ ಶರತ್ತುಗಳಿಗೆ ಸುಲ್ತಾನನು ಒಪ್ಪಿಕೊಳ್ಳುವ ನಂಬಿಕೆ ಇರಲಿಲ್ಲ. ಯುದ್ದವು ಮುಂದುವರೆ ಯಿತು. ತನ್ನ ಪತ್ರಕ್ಕೆ ಬ್ರಿಟಿಶರು ತಾತ್ಕಾ ಲಿಕವಾಗಿ ಯುದ್ದವನ್ನು ನಿಲ್ಲಿ ಸಬಹುದೆಂಬ ಸುಲ್ತಾನನ ನಿರೀಕ್ಷೆ ಸುಳ್ಳಾ ಯಿತು. "ಏಕಪಕ್ಷೀಯವಾಗಿ ಕದನ ನಿಲುಗಡೆಯಾಗುವಂತಿರಲಿಲ್ಲ. ಸುಲ್ತಾ ನನ ಸೈನಿಕರು ಅತ್ಮ ೦ತ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಸುಲ್ತಾನನು ಹ್ಯಾರಿಸ್ಸನ ಪತ್ರ ವನ್ನು ಸರಿಯಾಗಿ ಓದಿಸಿ 'ಅರ್ಥ ಮಾಡಿಕೊಳ್ಳಲಿಲ್ಲ. ಶರತ್ತುಗಳೂ ಒಪ್ಪಿ ಗೆಯಾಗಲಿಲ್ಲ. 'ಅದರೂ ಯುದ ವನ್ನು ನಿಲ್ಲಿಸಿ ಮಾತುಕತೆಗೆ ಸಿದ್ದ; ಫಾದರೆ 'ತಮ್ಮ ಕಡೆಯ ಒಬ್ಬ ವಕೀಲನನ್ನು ಕಳುಹಿಸು ವುದಾಗಿ ಉತ್ತರ ನೀಡಿದ್ದನು. ವಿನಾಕಾರಣ ಕಾಲಹರಣ ಮಾಡಲು ಹ್ಯಾರಿಸ್ಪ ನು ಒಪ್ಪಿ ಕೊಳ್ಳ ಲಿಲ್ಲ. ಏಪ್ರಿಲ್‌ 27ರವರೆಗೆ ಮೈಸೂರಿನ ಸೈನ್ಶವು ಅನೇಕ ಕದನಗಳಲ್ಲಿ ಸೋಲನ್ನು ಅನುಭವಿಸಿ ಆದರೂ ಬ್ರಿಟಿಶರು ನಿರೀಕ್ಷಿಸಿದಷ್ಟು ಮುನ್ನಡೆ ಪಡೆದಿರಲಿಲ್ಲ. ಕೆಲವು ಕಡೆ ಭಾರಿ ಸೋಲನ್ನನು >} ಭವಿಸಿತ್ತು. ಇದಕ್ಕೆ ಪ್ರತಿಕೂಲ ಹವಾಮಾನವೂ ಕಾರಣವಾಗಿತ್ತು. ಕಾವೇರಿ ನದಿಯಲ್ಲಿ ಪ್ರವಾಹವು ` ಬರುವ ಸಂಭವವಿತ್ತು. ಮೇ ತಿಂಗಳ ಎರಡನೆಯ ದಿನಾಂಕದಂದು ಜನರಲ್‌ ಹ್ಕಾರಿಸ್ಸನು ತನ್ನ ಶಿಬಿರದಲ್ಲಿ ಸೈನ್ಯಾಧಿಕಾರಿಗಳೊಡನೆ ಚರ್ಚೆ ನಡೆಸಿದ. ಮೇಲೆ ನಾಲ್ಕರಂದು ಮಧ್ಯಾಹ್ನ ಒಂದು ಗಂಟೆಯ ಒಳಗೆ ಕೋಟೆಯನ್ನು ಕೈವಶ ಮಾಡಿಕೊಳ್ಳಲೇಬೇಕೆಂದು. ನಿರ್ಧರಿಸಲಾಯಿತು. ಈ ವೇಳೆಯು ಟಿಪ್ಪುವಿನ ಸೈನಿಕರ ಉಪಾಹಾರದ ಸಮಯವಾಗಿತ್ತು. ಮೂರನೆಯ ದಿನಾಂಕದಂದು ಲೆಫ್ಟಿನೆಂಟ್‌ ಟೈಲರನು ಕೋಟೆಯ ಸುತ್ತಲಿನ ಕಂದಕಗಳನ್ನು ಪರಿಶೀಲಿಸಿದನು. ಇದು ಕೆಲವೆಡೆ ಬಹಳ ಅಗಲವಾಗಿ ತಳದಲ್ಲಿ ಬಂಡೆಗಳಿದ್ದವು. ಇದನ್ನು ದಾಟಲು ಏಣಿಗಳು, ಮತ್ತಿತರ ಸಾಮಗ್ರಿ ಗಳನ್ನು ಸಿದ್ದಗೊಳಿಸಿದರು. 73ನೆಯ ರೆಜಿಮೆಂಟ್‌. ಮತ್ತು ಸ್ಮಾಚ್‌ ಬ್ರಿಗೇಡಿನ ಸೈನಿಕರು ಕಂದಕದಾಚೆಯ ನೆಲವನ್ನು ಸಮಗೊಳಿಸಿ ನಾಲ್ಕು ನಾಲ್ಕು ತೋಪುಗಳ ಸಾಲನ್ನು ಅಳವಡಿಸಿದರು. ಸೇನೆಯು ಇಲ್ಲಿಗೆ ನುಗ್ಗಿ ಬಾರದಂತೆ ಮರದ ತುಂಡುಗಳ ಬೇಲಿಯನ್ನು ನಿರ್ಮಿಸಿದರು. ಇದರಿಂದ ವೈರಿ ಪಡೆಯು ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಮುಂದೆ ಸೂಚನೆಯನ್ನು ನೀಡುವವರೆಗೆ ಇದರ ಕಾರ್ಯಾಚರಣೆಗಾಗಿ ಬ್ರಿಗೇಡಿಯರ್‌ ಹೇ ಎಂಬುವನನ್ನು ನೇಮಿಸ ಲಾಯಿತು. ಮೇ ಮೂರರ ಸಾಯಂಕಾಲ ತೋಪುಗಳಿಂದ ಗುಂಡುಗಳನ್ನು ಹಾರಿಸಲಾಯಿತು. ಇನ್ನೊ ೦ದೆಣೆ ಜನರಲ್‌ ಸ್ಪೂಅರ್ಟನ ತುಕಡಿಗಳು ಹೌವಿಟ್ಟರ್‌ ಫಿರಂಗಿಗಳಿಂದ ದಾಳಿಯನ್ನು ಆರಂಭಿ ಬಿಸಿದವು. ಸುಲ್ತಾನನ ಸೈನಿಕರೂ ಪ್ರತಿಯಾಗಿ ಬತೇರಿಯ ತೋಪುಗಳಿಂದ ಗುಂಡು "ಹಾರಿಸುತ್ತಿದರು. ಭಯಂಕರವಾದ ಕೋಲಾಹಲ ಮತ್ತು ಗದ್ದಲಗಳಿಂದ ಕದನದ ಗತಿಯನ್ನು ತಿಳಿಯುವಂತಿರಲಿಲ್ಲ. ಎರಡೂ ಪಡೆಗಳು ಎದುರಾಗಿ ಕೇವಲ ನೂರು ಗಜ ಅಂತರದಲ್ಲಿ ಗುಂಡಿಕ್ಕುತ್ತಿದ ವು. ಟಿಪ್ಪುವಿನ ಸೈನಿಕೆರ ಸಿಡಿಮದ್ದಿನ ಹೊಡೆತದಿಂದ ಬ್ರಿಗೇಡಿಯರ್‌ ಹೇ ಮರಣ ಹೊಂದಿದ. ಈಗ 73ನೆಯ -ಕಸೂರ ಈ ತಪು | ಅತ್ಯಂತ ಅಪಾಯದ ಸ್ಪಿತಿಯಲ್ಲಿತ್ತು. ಗುಂಡುಗಳು ಮುಗಿದು ಹೋಗಿದ ವು. ಅವರ ಬೂಟುಗಳೂ ಕಾಲುಚೀಲಗಳೂ ಕೆಸರಿನಲ್ಲಿ ಸಿಕ್ಕಿಕೊಂಡವು. ದಂಡೆಯು ಕುಸಿದು ಕೆಲವು ತೋಪು ಗಳು ಬಿದ್ದುಹೋದವು. ಸಾವು ನೋವಿನಿಂದ ನರಳುತ್ತಿದ್ದಂತೆ 74ನೆಯ ರೆಜಿಮೆಂಟು ಆ ಸಳಕ್ಕೆ ' ಬಂದಿತು. ರಾತ್ರಿ ಒಂಭತ್ತರ ಸಮಯದಲ್ಲಿ ಕೋಟೆಯ ಗೋಡೆಯ ಮೇಲೆ ಪ್ರಕಾಶಮಾನವಾದ | ಪಂಜುಗಳು ಉರಿದವು. ಬ್ರಿಟಿಶ್‌: ಪಡೆ ಅನಾವಶ್ಯಕವಾಗಿ ಗುಂಡು ಹಾರಿಸುವುದನ್ನು ನಿಲ್ಲಿಸಿತು. ರಾತ್ರಿ 10 ಗಂಟೆಯ ಸುಮಾರಿಗೆ ಸುಲ್ತಾನನ ಮೂರು ತುಕಡಿಗಳು ಇದ್ದಕ್ಕಿದಂತೆ ನುಗ್ಗಿ ಬಂದವು. | ಕೇವಲ 12 ಗಜ ಅಂತರದಲ್ಲಿ ಎಡಭಾಗದಲ್ಲಿ ಮತ್ತು ಸೇತುವೆಯ ಮೇಲಿಂದ ಬ್ರಿಟಿಶರ ಪಡೆಯನ್ನು ಸುತ್ತುವರೆದವು. ತಕ್ಷಣ 74ನೆಯ ರೆಜಿಮೆಂಟಿನ ಕರ್ನಲ್‌ವ್ಯಾಲೆಸನು ತೋಪುಗಳಿಂದ ಗುಂಡು ' ಹಾರಿಸಲು ಆದೇಶನೀಡಿದ. ಸುಲ್ತಾನನ ಸೈನಿಕರಿಗೆ ಮುಂದೆ ನುಗ್ಗಲು ಸಾಧ್ಯವಾಗಲಿಲ್ಲ. ರೋಷಾ | ವೇಶದಿಂದ ಸಿಡಿವುದ್ದುಗಳನ್ನು ಸಿಡಿಸಿದರು. ಕೋಟೆಯ ಗೋಡೆಯ ಮೇಲಿದ್ದ ಸೈನಿಕರು ಬ್ರಿಟಿಶ್‌ ' ಸೈನಿಕರ ಮೇಲೆ ದೊಡ್ಡ ದೊಡ್ಡ ಕಲ್ಲುಗಳನ್ನೆತ್ತಿ ಎಸೆಯತೊಡಗಿದರು. ಅನೇಕ ಬ್ರಿಟಿಶ್‌ ಸೈನಿಕರು ಇದಕ್ಕೆ ಬಲಿಯಾದರು. ( . ಮಧ್ಯರಾತ್ರಿಯವರೆಗೂ ಹೋರಾಟ ನಡೆಯಿತು. ಆ ದಿನದ ಕದನ ನಿಂತ ನಂತರವೂ ಬ್ರಿಟಿಶ್‌ | | ಸೈನಿಕರು ಕೋಟೆಯ ಗೋಡೆ ಬಳಿಯಲ್ಲಿ ಮಾರನೆಯ ದಿನದ ಯುದ್ದಕ್ಕೆ ಸಿದ್ಧತೆ ನಡೆಸುತ್ತಿರುವುದು 1 ಕಂಡು ಬಂದಿತು. ಮೇ ನಾಲ್ಕರ ಕದನವು ಸುಲ್ತಾನನ ಸಮಸ್ತ ಶಕ್ತಿಯನ್ನು ಪರೀಕ್ಷಿಸುವ ದಿನವಾಗಿತ್ತು. ಮೈಸೂರು ' ಸಂಸ್ಥಾನದ ಭವಿಷ್ಯವು ಅಂದೇ ನಿರ್ಧಾರವಾಗಬೇಕಿತ್ತು. ಅಂದು ಬೆಳಗಿನಿಂದಲೇ ಬ್ರಿಟಿಶ್‌ ಸೈನಿಕರ ' ಭಯಾನಕ ಹೋರಾಟ ಆರಂಭವಾಗಿತ್ತು. ಉತ್ತರ ಭಾಗದ ಮಹಾದ್ವಾರವನ್ನು ಭೇದಿಸಲು ' ತೋಪಿನ ಗುಂಡುಗಳು ಎಡೆಬಿಡದೆ ಸಿಡಿಯುತ್ತಿದ್ದವು. ಸುಲ್ತಾನನ ಹೆಚ್ಚಿನ ಪಡೆಯು ಇವರ ' ಪ್ರಯತ್ನವನ್ನು ವೃರ್ಥಗೊಳಿಸುತ್ತಿತ್ತು. ಘನಘೋರವಾದ ಸಪ್ಪಳದೊಡನೆ ಬ್ರಿಟಿಶರ ಗ್ರೆನೇಡು ಗಳಿಂದ ಬಂದೂಕುಗಳಿಂದ ಗುಂಡುಗಳು ಹಾರಿದವು. ಕರ್ನಲ್‌ ಶಿರ್‌ಬ್ರೂಕ್‌, ಲೆಫ್ಟಿನೆಂಟ್‌ ' ಕರ್ನಲ್‌ ಡನ್‌ಲಪ್‌ ಮತ್ತು ಲೆಫ್ಟಿನೆಂಟ್‌ ಟೈಲರ್‌ ಸೈನಿಕರನ್ನು ಹುರಿದುಂಬಿಸುತ್ತಿದ್ದರು. | ಸುಲ್ತಾನನು ದಕ್ಷಿಣ ಭಾಗದ ತನ್ನ ಡೇರೆಯಿಂದ ಸೇನಾಪತಿಗಳಿಗೆ ನಿರ್ದೇಶನ ನೀಡುತ್ತಿದ್ದ ಯುದ್ದದಲ್ಲಿ ಕಳೆದುಕೊಂಡ ಬಂದೂಕುಗಳಿಗೆ ಪ್ರತಿಯಾಗಿ ಸಾಕಷ್ಟು ಬಂದೂಕುಗಳಿರಲಿಲ್ಲ. ಹಿಡಿಮದ್ದುಗಳನ್ನು ಹೆಚ್ಚಾಗಿ ಬಳಸಬೇಕಾಯಿತು. ಕೋಟೆಯ ಒಳಭಾಗದಲ್ಲಿ ಪ್ರಧಾನ ದಂಡ ಫಾಯಕನ ಸುಮಾರು ಹದಿನಾಲ್ಕು ಸಾವಿರ ಸಶಸ್ತ್ರ ಪಡೆಯು ಹೋರಾಡುತ್ತಿತ್ತು. ಉತ್ತರ ದ್ವಾರದ ಕ್ಷಣೆಗೆಂದು ಸೈಯ್ಯದ್‌ ಜಾಫರನ ಮತ್ತಷ್ಟು ಪಡೆ ಧಾವಿಸಿತು. ಸುಲ್ತಾನನ ಹಿರಿಯ ಮಗ ಫತೆಹೈದರನು ನಾಲ್ಕು ಸಾವಿರ ಸೈನಿಕರೊಂದಿಗೆ ಪೂರ್ವದ ಮಹಾದ್ವಾರದ ಬಳಿ ಕಾದಾಡುತ್ತಿದ್ದನು. ಇವನಿಗೆ ಪೂರ್ಣಯ್ಯನವರು ಸಹಾಯಕರಾಗಿದ್ದರು. ಕರಿಘಾಟ ಎಂಬ ಸ್ಥಳದಿಂದ ಬ್ರಿಟಿಶ್‌ ಸೈನಿಕರಿಗೆ ಸರಬರಾಜಾಗುತ್ತಿದ್ದ ಮದ್ದು ಗುಂಡುಗಳು ಶಸ್ತ್ರಗಳು ಆಹಾರ ಸಾಮಗ್ರಿಗಳನ್ನು ತಡೆ ' ಯಲು ಸುಲ್ತಾನನ ಎರಡನೆಯ ಮಗ ಮೊಯಿನುದ್ದೀನನು ನಾಲ್ಕು ಸಾವಿರ ಸೈನಿಕರೊಂದಿಗೆ ದಾಳಿ ನಡೆಸುತ್ತಿದ್ದನು. ಅನೇಕ ತೋಪುಗಳು ಕೈವಶವಾದುವು. ಆಹಾರ ಸರಬರಾಜು ನಿಂತು ಹೋಯಿತು. ' ಬ್ರಿಟಿಶ್‌ ಸೈನಿಕರು ಕಂಗಾಲಾಗಿದ್ದರು. ಇದ್ದಕ್ಕಿದ್ದಂತೆ ಕಾರ್ಮುಗಿಲು ಕವಿದು ಸಿಡಿಲುಗಳು ಎರಗ : ತೊಡಗಿದವು. ಆದರೂ ಹೆದರದೆ ಬ್ರಿಟಿಶ್‌ ಸೈನಿಕರು ಕೋಟೆಯ ಕಂದಕವನ್ನು ದಾಟಿದರು. ವೈರಿ ”” ಪಡೆಯು ರಾತ್ರಿಯ ವೇಳೆಯಲ್ಲೂ ಆಕ್ರಮಣ ನಡೆಸಬಹುದೆಂದು ಸುಲ್ತಾನನು ನಿರೀಕ್ಷಿಸಿದ್ದನು. ' ಆದರೆ ಬ್ರಿಟಿಶರ ಪಡೆಯು ಎಲ್ಲಿಂದಲೂ ಆಕ್ರಮಣ ನಡೆಸಲಿಲ್ಲ. ಟಿಪ್ಪುವು ಮೇ ನಾಲ್ಕರಂದು ಬೆಳಿಗ್ಗೆ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದನು. ಭಿಕ್ಷುಕರಿಗೆ ಹೇರಳ ವಾಗಿ ದಾನ ಮಾಡಿದನು. ಮಧ್ಯಾಹ್ನ ಭೋಜನಕ್ಕೆ ಕುಳಿತಾಗ ಪ್ರಧಾನ ಸೇನಾಪತಿ ಸಯ್ಯದ್‌ ಸಾಹೇಬನು ಗುಂಡೇಟಿನಿಂದ ಮರಣ ಹೊಂದಿದನೆಂದು ತಿಳಿಯಿತು. ತಕ್ಷಣವೇ ಮೇಲೆದ್ದು ಶಸ್ತ್ರ ' ಸಜ್ಜಿತನಾಗಿ ಉತ್ತರದ ಮಹಾದ್ವಾರದತ್ತ ಧಾವಿಸಿದ. ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಟೆ ಸರ್ಕರ ಗ ಟೆ ಪಿ ಕ್‌ ಇಡ ಜನರಲ್‌ ಬಯರ್ಡನು ಅತಿ ಪ್ರಯಾಸದಿಂದ ಕೋಟೆಯ ಗೋಡೆಯನ್ನೇರಿ ನಿಂತು ತನ್ನ ಕತ್ತಿ ಯನ್ನು ರುಳಪಿಸಿದನು. ಬ್ರಿಟಿಶ್‌ ಸೈನಿಕರು ವೀರಾವೇಶದಿಂದ ಗೋಡೆಯನ್ನೇರಿದರು. ಉಭಯ ಬಣ ಗಳಲ್ಲೂ ಎಡಬಿಡದೆ ಗುಂಡುಗಳು ಹಾರಿದವು. ಮದ್ದು ಗುಂಡುಗಳ ಆರ್ಭಟದೊಂದಿಗೆ ಹೊಗೆಯು ಆವರಿಸಿತು. ಕೋಟೆಯ ಗೋಡೆಯು ಕುಸಿದು ಬೀಳುತ್ತಾ ಕಂದಕವನ್ನು ತುಂಬಿಕೊಳ್ಳುತ್ತಿತ್ತು. ಗೆನೇಡುಗಳ ಹೊಡೆತದಿಂದ ಸುಲ್ತಾನನ ಸೈನಿಕರ ಕತ್ತಿ ಖಡ್ಗ ಗಳು ಛಿದ್ರ ಛಿದ್ರ ವಾದವು. ಸವಿರಾರು ಸಂಖ್ಯೆಯಲ್ಲಿ ಸೈನಿಕರು ಸತ್ತು ಬಿದ್ದರು. ಈ ನಡುವೆ ಬ್ರಿಟಿಶ್‌ ಪಡೆಯ ಸಾರ್ಜೆಂಟ್‌ ಗ್ರಹಾಮ್‌ನು ಬತೇರಿಯ ಮೇಲೆ ಬ್ರಿಟಿಶರ ಧ್ವಜವನ್ನು ಎ ಸುಲ್ತಾನನ ಸೈನಿಕರ ಗುಂಡಿನಿಂದ ಕುಸಿದು ಬಿದ್ದ. ಮೈಸೂರು ಸೈನಿಕರ ಪ್ರತಿರೋಧಕ್ಕೆ ಹೆದರಿದ ಜನರಲ್‌ ಬಯರ್ಡನು ತನ್ನ ಪ ಪಡೆಯನ್ನು ಬಲಭಾಗದ ಕಂ ದಕದತ್ತ RE ಸನ ಹೋದನು. ಇಲ್ಲಿಯ ಕಂದಕದಲ್ಲಿಯೂ ನೀರಿತ್ತು. ಆದರೆ ಗೋಡೆಯನ್ನು ರಿಪೇರಿ ಮಾಡುವ ಏಣಿಗಳು ಸಿಕ್ಕಿದವು. ಇದರ ಸಹಾಯದಿಂದ ಅವರ ಪಡೆಯು ಕಂದಕವನ್ನು ದಾಟಿ ಬೆಂಗಳೂರಿನ ಮಹಾದ್ವಾರವನ್ನು ತಲುಪಿ ಸ್ವಲ್ಪ ವಿಶ್ರಾಂತಿ ಪಡೆ ಯಿತು. ಉತ್ತರ ಬಳಿ ಇನ್ನೂ ಭಯಾನಕವಾದ ಕಾಳಗ ನಡೆಯುತ್ತಿತ್ತು. ಕೋಟೆಯ ಗೋಡೆ ಯನ್ನು ಏರುತ್ತಿದ್ದ ಲೆಫ್ಟಿನಂಟ್‌ 'ಡನ್‌ಲಪ್‌ನು ಸುಲ್ತಾನನ ಸೈನಿಕರ ಕತ್ತಿಯ ಹೊಡೆತಕ್ಕೆ ಗಾಯ ಗೊಂಡು ಕೆಳಗೆ 'ಜಿದ್ದನೆ. ಅವನ ಸ್ಥಳಕ್ಕೆ ಬಂದ ಲೆಫ್ಟಿನೆಂಟ್‌ ಲ್ಯಾಂಬರ್ಟನು ಭಾರೀ ಪ್ರಮಾಣದ ಸಿಡಿಮದ್ದಿನ ದಾಳಿಯನ್ನು ಆರಂಭಿಸಿದನು. ದಕ್ಷಿಣ ಭಾಗದ “ಗೋಡೆಯ ಸ್ವಲ್ಪ ಭಾಗವನ್ನು ನಿರಾಶರಾಗಬೇಡಿ!! ಅತಿ ಶೀಘ್ರ ಪರಿಹಾರ!! ದಾಂಪತ್ಮ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ. ವಿವಾಹದ ವೆ. ಯಾವೂ ಹಾಗೂ ನಂತರದ ನಿಶಕ್ತಿಗೆ ಉತ್ಕೃಷ್ಟ ಪರಿಹಾರ ಸಪ್ನ ಶೀಘ್ರಸ್ಪಲನ, ನರಗಳ ದೌರ್ಬಲ್ಯ, ಚರ್ಮರೋಗ. ಹೊಟ್ಟೆ ನೋವು, ಯ "ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವಾಧಿಗೆ ತಜ್ಞರಾದ 'ಡಾ॥ ಎಸ್‌.ಎಂ. ಯಾದಗೀರ (Goi. ೧೨೦೦) ಇವರನ್ನು ಇಂದೇ ಭೆಟಿ ಯಾಗಿ ಅತ್ಯುತ್ತಮ ಚಿಕಿತ್ಸೆ ಪಡೆಯಿರಿ. ಭೆಟ್ಟಯ ವೇಳೆ: ಮುಂ. 8 ರಿಂದ ರಾತ್ರಿ 8. ಬೆಂಗಳೂರು: ಪ್ರತಿ ತಿಂಗಳು 1-2 ರಂದು ಹೊಟೇಲ್‌ ಬ್ರಾಡ್‌ವೇ, ಕೆಂಪೇಗೌಡ ರೋಂ. ಮೆ ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನವಂತ್ರಿ ರೋಡ್‌. ಹಾಸನ: ಪ್ರತಿ ಬರು 4 ರಂದು ಹೊಟೇಲ್‌ ದರ್ಷ ಮಹಲ್‌. ಶಿವಮೊಗ್ಗ: ಪ್ರತಿ ತಿಂಗಳು 5 ರಂದು ಹೊಟೇಲ್‌ ಸತ್ಕಾರ. ಉಡುಪಿ: ಪ್ರತಿ ತಿಂಗಳು 6 "ರಂದು Boe Ce ಅಶೋಕ. ಮಂಗಳೂರು: ಪ್ರತಿ ತಿಂಗಳು 7 ರಂದು ಉಡ್‌ಲ್ಭ್ಯಾಂಡ್ಸ್‌ ಬೆಳಗಾಂವ: ಪ್ರತಿ ತಿಂಗಳು 9 ರಂದು ಸತ್ಕಾರ ಹೊಟೇ ಲ್‌, ಮಾರುತಿಗಲ್ಲಿ. ವಿಜಾಪುರ: ಪ್ರತಿ ತಿಂಗಳು 10 ರಂದು ಟೂರಿಸ್‌ ಹೊಟೇಲ್‌. ಗುಲ್ಬರ್ಗಾ: ಪ್ರತಿ ತಿಂಗಳು 11 ರಂದು ಮೋಹನ್‌ ಲಾಡ್ಜ್‌. ಕೆ ತಿಂ ಭಂ; 12 ಭಾನ ಮಲಿಗೆ ಟೂರಿಸ್ಟ್‌ ಹೋಮ್‌. ದಾವಣಗೆರೆ: ಪ್ರತಿ ತಿಂಗಳು 13 ಸ ಖು ಬನಾನ ಫಾ ವ: ರಿಂದ 31 ರವರೆಗೆ ಹೊಟೇಲ್‌ ಗೋವನ್‌ - ರೂಮ್‌ ನಂ 217, ಲಾಮಂ ಫೋ t ಎದ ಮನೆ ಫೋನ್‌: 66676, 66878. ಸಮಕ್ಷಮ ಕಕನ ವ. ಕ ನ Bc ಡ್ರಾ ಎಸ್‌.ಎಂ. ಯಾದಗೀರ, ಆದರ್ಶ ಡಿಸ್ಪೆನ್ಸರಿ ರ್ಪೊರೇಶನ್‌ ಬಲಿ ರಿಗ್‌ ಎದುರಿಗೆ, ಗಣೇಶ ಪೇಟೆ, ಹು ಹುಬ್ಬಳ್ಳಿ-580 pa ಕ ಡಿ 3 “ಇ ಉರುಳಿಸಿದ ಕ್ಯಾಪ್ಟನ್‌ ಗೂಡಾಲ್‌ನು ಒಳಗೆ ನುಗ್ಗಲು ಪ್ರಯತ್ನಿಸಿದನು. ಇದನ್ನು ತಡೆಯಲು ಸುಲ್ತಾನನು ಅತ್ತಿಂದಿತ್ತ ಸರಿಯುತ್ತಾ ತನ್ನ ಪಡೆಗೆ ಆದೇಶ ನೀಡುತ್ತಿದ್ದನು. ಅವನ ಕಾಲಿನಲ್ಲಿ ವಿಪರೀತವಾದ ನೋವು ಆರಂಭವಾಯಿತು. ಕ್ಯಾಪ್ಟನ್‌ ಗೂಡಾಲ್‌ನ ಗುಂಡಿಗೆ ಸುಲಾನನ ಕುದುರೆಯು ಬಲಿಯಾಯಿತು. ಇದ್ದಕ್ಕಿದ್ದಂತೆ ಬ್ರಿಟಿಶ್‌ ಸೈನಿಕರು ಸುಲ್ತಾನನ ಕಡೆಗೆ ಗುಂಡು ಹಾರಿಸಿ ದರು. ಸುಲ್ತಾನನ ಎದೆಯಲ್ಲಿ ಗುಂಡು ನುಗ್ಗಿತು. ಅವನನ್ನು ಮೈಗಾವಲಿನವರು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದಕ್ಷಿಣ ದ್ವಾರದ ಕಮಾನಿನ ಒಳಗೆ ಸಾಗಿಸಿದರು. | ಎಲ್ಲೆಲ್ಲಿಯೂ ತೋಪಿನ ಭಯಾನಕ ಸಪ್ಪಳ. ಬೆಂಕಿಯ ಉರಿನಾಲಿಗೆ, ಸತ್ತ ಸೈನಿಕರ ಉಡುಪು ಗಳಿಗೂ ಬೆಂಕಿ ಹತ್ತಿಕೊಂಡಿತು. ದಕ್ಷಿಣ ದ್ವಾರದ ನದಿಯ ದಡದಿಂದ ಬ್ರಿಟಿಶ್‌ ಸೈನಿಕರು ಒಳಗೆ * ನುಗ್ಗಿಬಂದರು. ಟಿಪ್ಪು ಸುಲ್ತಾನನ ಪ್ರಾಣಪಕ್ಷಿ ಇನ್ನೂ ತೊಳಲಾಡುತ್ತಿತ್ತು. ಅವನ ಸೊಂಟದಲ್ಲಿದ್ದ ರತ್ನಖಚಿತವಾದ ಪಟ್ಟಿಯನ್ನು ಎಳೆದುಕೊಳ್ಳಲು ಒಬ್ಬ ಬ್ರಿಟಿಶ್‌ ಸೈನಿಕನು ನುಗ್ಗಿದನು. ಸುಲ್ತಾನನು ತನ್ನ ಕತ್ತಿಯಿಂದ ಪಟ್ಟಿಯನ್ನು ಕತ್ತರಿಸಿ ಅವನತ್ತ ಬೀಸಿದನು. ತಪ್ಪಿಸಿಕೊಂಡ ಸೈನಿಕನು ಸುಲ್ತಾನನಿಗೆ ಗುಂಡಿಕ್ಕಿ ದನು. ನುಗ್ಗಿ ಬಂದ: ಸೈನಿಕರು ಗೊತ್ತು ಗುರಿಯಿಲ್ಲದೆ ಗುಂಡು ಹ ಹಾರಿಸುತ್ತಿದ್ದರು. ನೂರಾರು ಶವಗಳಲ್ಲಿ ಸುಲ್ತಾ ನನು ಮುಚ್ಚಿಹೋದನು. ಮೈಗಾವಲಿನ ಸಯ್ಯದನೂ ಗುಂಡೇಟಿನಿಂದ ಕಣ್ಣು ಮುಚ್ಚಿದನು. ಮೇ ತಿಂಗಳ ನಾಲ್ಕನೆಯ ದಿನಾಂಕ ಮಧ್ಯಾಹ್ನ ಸುಮಾರು ಐದು ಗಂಟೆಯ ವೇಳೆಗೆ ಟಿಪ್ಪುಸುಲ್ತಾನನ ಪ್ರಾಣಪಕ್ಷಿಯು ಹಾರಿಹೋಯಿತು. ಭಾರತದ ಭವಿಷ್ಯವನ್ನು ಚಿಂತಿಸುತ್ತಿ ಅಪ್ರತಿಮ ರಾಜಕಾರಣಿ ದೇಶಪ್ರೇ €ಮಿ ಮತ್ತು ಮಹಾಯೋಧನ ಹೋರಾಟವು ದುರಂತ ಸಾವಿನಿಂದ ಕೊನೆಗೊಂಡಿತು. 3 ಉತ್ತರ ದ್ವಾರದಿಂದ ಒಳಗೆ ನುಗ್ಗಿದ ಮೇಜರ್‌ ಅಲನ್‌, ಬೀಟ್ಸಾನ್‌ ಮತ್ತು ಡಲ್ಲಾಸರು ಟಿಪ್ಪುವು ಇನ್ನೂ ದಕ್ಷಿಣ ದ್ವಾರದ ಬಳಿ ಹೋರಾಟ ನಡೆಸುತ್ತಿ ರಬೇಕೆಂದು ನಿರೀಕ್ಷೆ, ಸಿದ್ದೆರು. ಆದರೆ ಸುಲ್ತಾನನು ಅಲ್ಲಿಯೂ ಕಂಡು ಬರಲಿಲ್ಲ. ಹೆಚ್ಚು ಕಡಿಮೆ ಅಲ್ಲಿ ಕದನವು ಸ್ತಬ್ದವಾಗಿತ್ತು. ಹಾಗೆಯೇ ಮುಂದೆ ಸಾಗುತ್ತಿದ್ದಂತೆ ಕಂದಕದಲ್ಲಿ ಇಬ್ಬರು ಗೌರವಾನ್ವಿತ ವ್ಯಕ್ತಿಗಳ ಶರೀರವ "ತೇಲುತ್ತಿರುವುದು ಕಾಣಿಸಿತು. "ತಕ್ಷಣವೇ ಪಲ್ಲಕ್ಕಿಯನ್ನು ತರಿಸಲಾಯಿತು. ಮೇಲೆ ಎತ್ತಿದವರ ಪೈಕಿ ಒಬ್ಬಾತ ಸುಲ್ತಾನನ ಸೇನಾಪತಿ ಸಯ್ಯದ್‌. ಸಾಹಿಬ್‌. ಆತ ಇನ್ನೂ ಸತ್ತಿರಲಿಲ್ಲ. ಇವನನ್ನು ಮೇಜರ್‌ ಡಲ್ಲಾ; ಸ್‌ ಗುರುತಿಸಿದ. ಅವನನ್ನು ಉಪಚರಿಸಲು ವೈದ್ಯನನ್ನು ಕರೆಸಲಾಯಿತು. ಆದರೆ ಅಷ್ಟರಲ್ಲೆ ಸುಲ್ತಾನನ ಸೈನಿಕರು ಅವರತ್ತ ಗುಂಡು ಹಾರಿಸಿದರು. ವೈದ್ಯನ ಪ್ರಯತ್ನವೂ ಫಲ ನೀಡದೆ ಸಯ್ಯದ್‌ ಸಾಹೇಬನೂ ಕೊನೆಯುಸಿರೆಳೆದನು. ಬಹುಶಃ ಸುಲ್ತಾ ನನು ಅರಮನೆಗೆ ಹಿಂದಿರುಗಿರ ಬೇಕೆಂದು ಬ್ರಿಟಿಶ್‌ ಸೇನಾಪತಿಗಳು ತರ್ಕಿಸಿದರು. ಮೀರ್‌ಸಾದಕ್‌ನು ಹೇಗೋ ತಪ್ಪಿಸಿಕೊಂಡು ಗಂಜಾಮಿನ ಕಡೆ ಧಾವಿಸುತ್ತಿದ್ದಾಗ ಒಬ್ಬ ಸೈನಿಕನು. ಅವನ ತಲೆಯನ್ನು ಕತ್ತರಿಸಿ ಎಸೆದನು. ಟಿಪ್ಪು ಸುಲ್ತಾನನು ಮರಣ ಹೊಂದಿರುವುದು ಬ್ರಟಿಶ್‌ ಸೆ ೇೀನಾಪತಿಗಳಿಗೆ ತಿಳಿಯಲಿಲ್ಲ. ಗೆ ಗಗ್‌ ಎಲ್ಲು ಮಹಾದ್ವಾ ರಗಳಿಂದಲೂ ಬ್ರಿಟಿಶ್‌ ಸೈನಿಕರು ರಾಜಧಾನಿಗೆ ನುಗ್ಗಿ. ಬಂದರು. ಮೇಜರ್‌ ಅಲನ ನು. ತನ ತುಕಡಿಂ ಇಂದಿಗೆ ನೇರವಾಗಿ ಅರಮನೆಗೆ ಧಾವಿಸಿದನು. ಬ್ರಿಟಿಶ್‌ ಸೈನಿಕರು ಗಳನ್ನ ನೆತ್ತಿ ಗುಂ: ಹಾರಿಸಲು ಸನ್ನದ್ದರಾಗಿದ್ದರು. ಅರಮನೆಯ ಕಾವಲು ಪಡೆ ಹೆಚಾ ಗಿರಲಿಲ್ಲ. ಸುಲ್ತಾನನ ಪ್ರತಿಯೊಬ್ಬ ಸೈನಿಕನೂ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತನಾಗ ಬೇಕೆಂದು ಅಲನ್‌ ಘೋಷಿಸಿದ. ಪ್ರತಿಯಾಗಿ ಆಕ್ರಮಣ ನಡೆಸಿದರೆ 'ಬಲಿ ತೆಗೆದುಕೊಳ್ಳು ಗಿ ಎಚ್ಚರಿಕೆ ನೀಡಿದ. ಸುಲ್ತಾನನ ಸೈನಿಕರು ಹಾಗೆಯೇ ನಿಂತಿದ್ದರು. ಅಷ್ಟರಲ್ಲಿ ಅರಮನೆಯ ರಕ್ಷಕ ಕಿಲ್ಲೇದಾರ ಸದೀಯ ಸ ಅಲನ್ನನ ಎದುರಿಗೆ ಬಂದ. ಸನ್ನಿವೇಶದ ಅಪಾಯವನ್ನು ಅಲನ್ನನು ಖಾನನಿಗೆ ತಿಳಿಸಿದ. ಆದರೆ ಕಿಲ: €ದಾರನು ಅರಮನೆಯನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ. ಅಲನ್‌ ತನ್ನ ತುಕಡಿಯೊಂದಿಗೆ. ಭಗ್ನವ ವಾಗಿದ್ದ ಕೋಟೆಯ ಗೋಡೆಯನ್ನು ಹತ್ತಿ ದಾಟಿ ರ ನೋಡಿ -1979ರ ಡಿಸೆಂಬರ್‌ ಸಂಚಿಕೆಯ 90ನೆಯ ಪುಟದಲ್ಲಿ ಪ್ರಕಟವಾದ “ಟಿಪ್ಪು ಸುಲ್ತಾನನ ಕೊನೆಯ ದಿನಗಳು'' ಲೇಖನವನ್ನು -ಸಂ. 3. 00ರ್‌ 1088... ಾಾರಾಣಾ/ಘ)?ಘ ಗಓಗ7/ಗ/್ಕ್ಣಗಾಕ ಷು ಬಂದ. ಮೈಸೂರಿನ್ನ ಸೈನಿಕರು ಈಗಲೂ ಅವರನ್ನು ತಡೆಯಲಿಲ್ಲ ಅರಮನೆಯ ಮಂ ದಲ್ಲಿಯೂ ರಕ್ಷಕರ ಪಡೆಯಿತ್ತು. ಅಲನ್ನನೊಂದಿಗೆ ಬಂದಿದ್ದ ಒಬ್ಬ ಅಧಿಕಾರಿಗೆ ಹಿಂದೂಸ್ತಾನಿ ಯಲ್ಲಿ ಮಾತನಾಡಲು ಬರುತ್ತಿತ್ತು. ಸ್‌ “ಅಧಿಕಾರಿಯು ತನ್ನ "ಕೈಯಲ್ಲಿದ್ದ ಬಿಳಿಯ ನಿಶಾನೆಯನ್ನು ಎತ್ತಿ ಹಿಡಿದು ಬ್ರಿಟಿಶ್‌ ಸೆ ಸೈನಿಕರಿಂದ ರಕ್ಷಣೆ ನೀಡುವುದಾಗಿಯೂ, ಯಾರಿಗೂ ಪ್ರಾಣಾಪಾಯವಾಗ ದಂತೆ ಎಚ್ಚರಿಕೆ ವಹಿಸುವುದಾಗಿಯೂ ಅನೇಕ ಬಾರಿ ಹೇಳಿದ. ಆದರೆ ಟಿಪ್ಪು ಸುಲ್ತಾನರು ಅರಮನೆ ಯಲ್ಲಿ ಎಲ್ಲಿ ದ್ದಾರೆಂದು ತಿಳಿಸದಿದ್ದರೆ ತಮ್ಮ ಸೈನಿಕರು ಅರಮನೆಗೆ ಮುತ್ತಿಗೆ ಹಾಕುವುದಾಗಿಯೂ ಮುಂದಾಗುವ ಅನಾಹುತಗಳಿಗೆ ತಾನು ಹೊಣೆಯಲ್ಲ ವೆಂದೂ. ಘೋಷಿಸಿದನು. ಅರಮನೆಯಲ್ಲಿದ್ದವರು ಗಾಬರಿಯಿಂದ ಇಣುಕಿ ನೋಡುತ್ತಿದ್ದರು. ಸಿಡಿಯುತ್ತಿರುವ ತೋಪಿನ ಗರ್ಜನೆಯೊಂದಿಗೆ ಬೀಳುತ್ತಿರುವ ದುರ್ಗದ ಗೋಡೆಯ ಸಪ್ಪಳವು ಇನ್ನಷ್ಟು ' ಭಯವನ್ನು ಸೃಷ್ಟಿಸಿತ್ತು. ಅಲ್ಲಿನ ಜನ ಅರಮನೆಯೂ ಕುಸಿದು ಬೀಳಬಹುದೆಂದು ಕಂಗಾಲಾಗಿದ್ದರು. ಕವಿದ ಮೋಡದ ಹಿಂದೆ ಮರೆಯಾದ ಸೂರ್ಯನನ್ನು ಹಿಂಬಾಲಿಸಿದ ಕತ್ತಲು ಈಗ ಅರಮನೆಯನ್ನು ಆವರಿಸತೊಡಗಿತು. ಅಲನ್ನನನ್ನು ಅರಮನೆಯೊಳಗೆ ಬಿಡಲಾಯಿತು. ಕುಳಿತುಕೊಳ್ಳಲು ಸುಂದರವಾದ ರತ್ನಗಂಬಳಿ ಯನ್ನು ಹಾಸಿದ್ದರು. ಅಲನ್ನನು ಸುಲ್ತಾನನ ಮಗ ಮೊಯಿನುದ್ದೀನನನ್ನು ಸಮಾಧಾನಪಡಿಸಿದನು. 'ನಿಕರು ಅರಮನೆಯೊಳಕ್ಕೆ ನುಗ್ಗುವುದಿಲ್ಲವೆಂದು ಭರವಸೆ ನೀಡಿದನು. ತನ್ನ ತಂದೆ ಟಿಪ್ಪು ಸುಲ್ತಾನರು ಈವರೆಗೂ ಅರಮನೆಗೆ ಬರಲಿಲ್ಲವೆಂದೂ, ಅವರಿಗೆ ಏನಾಯಿತೆಂದು ತಿಳಿದಿಲ್ಲ ವೆಂದೂ ಮೊಯಿನುದ್ದೀನನು ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದ. ಅರಮನೆಯ ಮುಂದಿನ ಮಹಾದ್ವಾರವನ್ನು ತೆರೆಯುವಂತೆ ಅಲನ್ನನು ಕೇಳಿಕೊಂಡ. ಆದರೆ ಮೊಯಿನುದ್ದೀನನು ಹೆದರಿಕೆ ಯಿಂದ ಏನನ್ನು ಹೇಳಲಿಲ್ಲ. ಜನರಲ್‌ ಬಯರ್ಡನನ್ನು ಅರಮನೆಗೆ ಕರೆತರಲು ಅಲನ್ನನು ಕ್ಕಾಪ್ಟನ್‌ ಫ್ರೇಜರನನ್ನು ಕಳುಹಿಸಿದ. ಸುಲ್ತಾನನ ಸುಳಿವನ್ನು ತಿಳಿಯದೆ ತಾಳ್ಮೆಯನ್ನು ಕಳೆದುಕೊಂಡ ಬಯರ್ಡನು ರೋಷಾ ವೇಶದಿಂದಲೇ ಅರಮನೆಗೆ ಬಂದ. ಸುಲ್ತಾನನ ಕುಮಾರರು ತಡ ಮಾಡದೆ ಅರಮನೆಯಿಂದ ಹೊರಗೆ ಬರಬೇಕೆಂದೂ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಗುಂಡಿಕ್ಕುವುದಾಗಿಯೂ ಕೂಗಿದ. ಅವರನ್ನು ಹೊರಗೆ ಕರೆತರಲು ಕರ್ನಲ್‌ ಕ್ಲೋಸ್‌ನನ್ನು ಕಳುಹಿಸಿದ. ಸುಲ್ತಾನನ ಕುಮಾರರು ಹೊರಗೆ ಬರಲು ನಿರಾಕರಿಸಿದರು. ಅವರಿಗೆ ಯಾವ ರೀತಿಯಲ್ಲೂ ಅಪಾಯವಾಗದಂತೆ ತಾನು ಜವಾಬ್ದಾರನಾಗುವುದಾಗಿ ಕ್ಲೋಸ್‌ನು ಅವರಲ್ಲಿ ನಂಬಿಕೆ ಹುಟ್ಟಿ ಸಿದ. ಬೇರೆ ದಾರಿಯಿಲ್ಲದೆ ಕುಮಾರರು ಅಂಜಿಕೆಯಿಂದಲೇ ಹೊರಗೆ ಬಂದರು. ಬ್ರಿಟಿಶ್‌ ಸೈನಿಕರು ಸಾಲಾಗಿ ನಿಂತು ಅವರಿಗೆ ಗೌರವ ರಕ್ಷೆ ನೀಡಿದರು. ಕುಮಾರರು ಕಾಲು ನಡಿಗೆಯಿಂದಲೇ ಹೊರಟರು. ಅರಮನೆಯಲ್ಲಿ ಎಲ್ಲಿ _೦ದಲೋ ಜೋರಾಗಿ ಅಳುತ್ತಿರುವ ಶಬ್ದವು ಕೇಳಿಸುತ್ತಿತ್ತು. ಇವರನ್ನು ಜನರಲ್‌ ಹ್ಯಾರಿಸ್ಸನ ಡೇರೆಗೆ ಕರೆದುಕೊಂಡು ಹೋಗಲು ಕ್ಯಾಪ್ಟನ್‌ ಮಾರಿಯಟ್‌ ಮತ್ತು ಕರ್ನಲ್‌ ಆೈಗ್ಗ ಎಂಬುವವರ ಜೊತೆಯಲ್ಲಿ ಸಶಸ್ತ್ರಪಡೆಯನ್ನು ನಿಯಮಿಸಿದರು. ನಡೆಯುವ ಹಾದಿ ಸುಗಮವಾಗಿರಲಿಲ್ಲ. ಕೋಟೆಯ ಗೋಡೆಗಳು ಉರುಳಿ ಕಲ್ಲಿನ ರಾಶಿ ಬಿದ್ದಿತ್ತು. ಇನ್ನೂ ಬೆಂಕಿ ಉರಿಯುತ್ತಿತ್ತು. ಹೊಗೆಯು ಮುಸುಕಿತ್ತು. ನೆಲದ ತುಂಬೆಲ್ಲಾ ಗುಂಡಿಗಳು, ಟಿಪ್ಪುವಿನ ಕುಮಾರರು ನಿರ್ವಾಹವಿಲ್ಲದೆ ಲೆಕ್ಕವಿಲ್ಲದಷ್ಟು ಸತ್ತ ಸೈನಿಕರ ಶವಗಳ ಮೇಲೆ ಕಾಲಿಡುತ್ತಾ ಸಾಗುತ್ತಿದ್ದರು. ಹರಿಯುತ್ತ; ರುವ ರಕ್ತದ ಕೋಡಿ, ಅರೆಜೀವದಿಂದ ಹೊರಳಾಡುತ್ತಿ ರುವ ಸೈನಿಕರ ಹಾಹಾಕಾರವನ್ನು ಕೇಳಿ ಅವರ ಹೃದಯ ಕಿತ್ತುಬಂತು. ಅರಮನೆ ಯಲ್ಲೂ ಒಂದು ನೂರು ಗಜವನ್ನು ಸಹ ನಡೆದು ಅಬಾ ಸವಿಲ್ಲದ. ಕುಮಾರರು ಇಂದು ಪರದೇಶಿ ಗಳಂತೆ ಬೀಳುತ್ತಾ ಏಳುತ್ತಾ ಸಾಗುತ್ತಿದ್ದರು. ತಾಯಿಯನ್ನು. ಅಗಲಲಾರದ ಎಳೆಗರುವಿನಂತೆ ಆಗಾಗ ಹಿಂದಿರುಗಿ ಅರಮನೆಯನ್ನು ನೋಡುತ್ತ ಉಕ್ಕಿ ಬರುವ. ಕಣ್ಣೀರನ್ನು ಒರೆಸಿಕೊಳುತ್ತಿದರು. ದಾರಿಯಲ್ಲಿ ಆಯಾಸದಿಂದ ಅವರು. ಕುಸಿದು ॥ ಬೀಳುತ್ತಿದರು. ನಾಲ್ಕು ಮೈಲು ದೂರದ ಹಾರಿಸನ ಡೇರೆಯನ್ನು ತಲುಪಿದಾಗ ಮಧ್ಯ ರಾತ್ರಿ ಯಾಗಿತ್ತು. ಅಕಾ ಲಾಯ ದಾಸಾ: ಘು ಉದಾರಿ ರ ರ 2೩್ಟ್ಬಐೂ ಯ ಟಿಪ್ಪುಸುಲ್ತಾನನು ಅರಮನೆಯಲ್ಲಿಯೇ ಇರಬಹುದೆಂದು ಊಹಿಸಿದ ಜನರಲ್‌ ಬಯರ್ಡನೂ. ' ಅಲನ್ನನೂ ಕೊಠಡಿಗಳ ಬಾಗಿಲನ್ನು ಒಡೆಸಿ ಹುಡುಕುತ್ತಿದ್ದರು. ಸುಲ್ತಾನನು ಮರಣಹೊಂದಿರುವು ' ದನ್ನು ಹೇಗೋ ತಿಳಿದುಕೊಂಡ ಟಿಪ್ಪುವಿನ ಸೈನಿಕನೊಬ್ಬನು ಆ ಸುದ್ದಿಯನ್ನು ಪರಿವಾರದವರಿಗೆ ತಿಳಿಸಲು ಕೈಯಲ್ಲಿ ಒಂದು ಬಿಳಿಯ ಬಟ್ಟೆಯನ್ನು ಬೀಸುತ್ತಾ ಓಡಿ ಬಂದ. ಅವನನ್ನು ತಡೆದು ನಿಲ್ಲಿಸಿ ಸುಲ್ತಾನನ ಮರಣವನ್ನು ಖಚಿತಪಡಿಸಿಕೊಳ್ಳ ಲಾಯಿತು. ಜನರಲ್‌ ಬಯರ್ಡ್‌ ಕೂಡಲೆ ದಕ್ಷಿಣ ದ್ವಾರದ ಬಳಿಗೆ ಬಂದ. ರಾತ್ರಿಯ ಕರಾಳ ಕತ್ತಲು. ಸೈನಿಕರು ಕಂದೀಲುಗಳನ್ನು ತಂದರು. ಹೆಣಗಳ ರಾಶಿಯ ನಡುವೆ ಯಾರೋ ನರಳಿದಂತಾಯಿ ಸುಲ್ತಾನನ ಮೈಗಾವಲಿನ ರಾಜಖಾನನು ಅತ್ಕಂತ ಕಷ್ಟದಿಂದ ಸುಲ್ತಾನನು ಬಿದ್ದಿರುವ ನವನ್ನು ಕೈಸನ್ನೆಯಿಂದ ತೋರಿಸಿದ. ಹೆಣಗಳನ್ನು ಎಳೆದು ಹಾಕಿದಾಗ ಸುಲ್ತಾನನ ಶವ ಸಿಕ್ಕಿತು: ಅವ ' ಕಣ್ಣುಗಳು ಇನ್ನೂ ತೆರೆದಿದ್ದವು. ಮೈಬಿಸಿಯಾಗಿತ್ತು. ಸುಲ್ತಾನನು ಇನ್ನೂ ಜೀವದಿಂದಿರಬೇಕೆಂಬ | ಸಂದೇಹ ಅಲ್ಲಿದ್ದವರಿಗೆ ಬಂದಿತು. ಆದರೆ ಹೃದಯ ಮತ್ತು ನಾಡಿಗಳ ಬಡಿತ ನಿಂತುಹೋಗಿತ್ತು. ಗುಂಡಿನ ಗಾಯಗಳಿಂದ ಮೂರು ಕಡೆಗಳಿಂದ ರಕ್ತ ಬಸಿಯುತ್ತಿತ್ತು. ಕಣ್ಣಿನ ಮೇಲ್ಬಾಗದಲ್ಲಿ ತಲೆಯಲ್ಲಿ ಒಂದು ಗುಂಡು ಹಾದು ಹೋಗಿತ್ತು. ಇನ್ನೊಂದು ಕಿವಿಯ ತಳಭಾಗದಲ್ಲಿ ಕೆನ್ನೆಯನ್ನು ಭೇದಿಸಿತ್ತು. ಮತ್ತೊಂದು ಎಡಭಾಗದ ಹೃದಯದೊಳಕ್ಕೆ ನಾಟಿತ್ತು. ಸುಲ್ತಾನ ನಯವಾದ ನಾರಿನ ಬಿಳಿಯ ನಿಲುವಂಗಿಯನ್ನು ಧರಿಸಿದ್ದ. ನಡುವಿಗೆ ಕುಂಕುಮವರ್ಣದ ರೇಷ್ಮೆಯ ವಸ್ತ್ರವನ್ನು ಸುತ್ತಿಕೊಂಡಿದ್ದ. ಹೆಗಲಿನಲ್ಲಿ ನೇತಾಡುತ್ತಿದ್ದ ಕೆಂಪು ಮತ್ತು ಹಸಿರು ಮಿಶ್ರಿತವಾದ ರೇಷ್ಮೆಯ ಕುಚ್ಚು ಕಾಣಿಸಿತು. ತಲೆಯ ಮೇಲಿನ ಪೇಠಾ ಎಲ್ಲಿಯೋ ಕಳಚಿಬಿದ್ದಿತ್ತು. ತೋಳಿನಲ್ಲಿ ತಾಯತವಿತ್ತು. ಮೈಮೇಲೆ ಯಾವ ಆಭರಣಗಳೂ ಇರಲಿಲ್ಲ. ಖುರಾನಿನ ಪ್ರತಿಯನ್ನಿಟ್ಟಿದ್ದ ಅತಿ ಚಿಕ್ಕದಾದ ಒಂದು ಬೆಳ್ಳಿಯ ಕರಡಿಗೆಯು ಪಕ್ಕದಲ್ಲಿ ಬಿದ್ದಿತ್ತು. ಬಯರ್ಡ್‌ ಅಲ್ಪಕಾಲ ಸುಲ್ತಾನನನ್ನು ನೋಡಿ ನಿಟ್ಟುಸಿರು ಬಿಟ್ಟ. ಅವನ ಮುಖದಲ್ಲಿ ವಿಷಾದದ ಛಾಯೆ ಮೂಡಿತ್ತು. ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿರಿಸಲಾಯಿತು. ಬ್ರಿಟಿಶ್‌ ಸೈನಿಕರು ಇದನ್ನು ಹೊತ್ತು ಅರಮನೆಗೆ ತಂದರು. ಅರೆಮನೆಯ ಪ್ರಾಂಗಣದಲ್ಲಿ ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಟಿಪ್ಪುವಿನ ಶರೀರವನ್ನಿಡಲಾಯಿತು. ಎಲ್ಲರಿಗೂ ಅಂತ್ಕದರ್ಶನಕ್ಕೆ ಅವಕಾಶ ನೀಡಲಾಯಿತು. ಸುಲ್ತಾನರ ಶರೀರವನ್ನು ನೋಡಿದ ರಾಣಿಯರು ರಾಜಕುಮಾರರನ್ನು ಅಗಲಿದ ತಾಯಂದಿರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅರಮನೆಯು ರೋದನದಿಂದ ತುಂಬಿಹೋಯಿತು. ಇಷ್ಟೆಲ್ಲ ಕಾರ್ಯಗಳನ್ನು ನಿರ್ವಹಿಸಿದ ನಂತರ ಅಲನ್ನನು ತನ್ನ ಡೇರೆಯನ್ನು ತಲುಪಿದಾಗ ಮಧ್ಯರಾತ್ರಿ ಮೀರಿತ್ತು. ಜನರಲ್‌ ಬಯರ್ಡ್‌ ತೀರಾ ಬಳಲಿದ್ದ. ಆತ ಅರಮನೆಯ ಆವರಣದಲ್ಲೇ ಕಾಲುನೀಡಿ ಮಲಗಿದಾಗ ಗಾಢವಾದ ನಿದ್ರೆ ಬಂದಿತು. ಎಚ್ಚರವಾದಾಗ ಮತ್ತೆ ಅಲ್ಲಲ್ಲಿ ಗುಂಡಿನ ಸಪ್ಪಳ ಕೇಳಿಸುತ್ತಿತ್ತು. ಬೆಂಕಿಯ ಜ್ವಾಲೆಯು ಕಾಣಿಸಿಕೊಂಡಿತು. ಬ್ರಿಟಿಶ್‌ ಸೈನಿಕರು ನಗರವನ್ನು 'ಲೂಟಿ ಮಾಡುತ್ತಿದ್ದರು. ಅಧಿಕಾರಿಗಳು, ಪ್ರಿಮಂತರು, ಸರಾಫರು, ವ್ಯಾಪಾರಿಗಳು ಮತ್ತು ಇತರರ ಮನೆಗಳಿಗೆ ನುಗ್ಗಿ ಬೆದರಿಸಿ ಎಲ್ಲವನ್ನು ದೋಚುತ್ತಿದ್ದರು. ವಿರೋಧಿಸಿದವರನ್ನು ಬಡಿದು ತಳ್ಳುತ್ತಿದ್ದರು. ಎಲ್ಲೆಲ್ಲೂ ಜನರು ಹಾಹಾಕಾರ ಮಾಡುತ್ತಾ, ಚೀತ್ಕರಿಸುತ್ತಾ ಓಡುತ್ತಿದ್ದರು. ಹೆಂಗಸರು ಮಾನವನ್ನು ಕಾಪಾಡಿಕೊಳ್ಳಲು ಬೀದಿಗೆ ಓಡಿ ಬರುತ್ತಿದ್ದರು. ಸ್ಮಶಾನದಂತಿದ್ದ ನಗರದ ನಿವಾಸಿಗಳನ್ನು ರಕ್ಷಿಸುವವರೇ ಇಲ್ಲವಾಯಿತು. ಕೆಲವು ಸೈನ್ಮಾಧಿಕಾರಿಗಳೂ ಕೊಳ್ಳೆ ಹೊಡೆಯು 3 ವವರ ಸಂಗಡ ಸೇರಿಕೊಂಡಿದ್ದರು. ಆದರೆ ಅವರೇ ಲೂಟಿ ಮಾಡದಂತೆ ಕೂಗುತ್ತ ತಾವು *ನ್ಯಾಯನಿಷ್ಯರೆಂಬಂತೆ ನಟಿಸುತ್ತಿದ್ದರು. ಅತ್ಯಮೂಲ್ಯವಾದ ರತ್ನಾ __ಭರಣಗಳು, ಹರಳುಕಲ್ಲುಗಳು, ಕ ಚಿನ್ನ ಮತ್ತು ಬೆಳ್ಳಿಯ ವಸ್ತು ಗಳು ಕೊಳ್ಳೆ ಹೊಡೆಯುವವರ ಪಾಲಾದವು. ಕೋಟೆಯಿಂದ ತಪ್ಪಿಸಿಕೊಂಡಿದ್ದ ಸುಲ್ತಾನನ ಎರಡನೆಯ ಮಗನಾದ ಅಬ್ದುಲ್‌ ಖಾಲಿಕ್ಕನು ಮೇ ಒದರಂದು ಬ್ರಿಟಿಶ್‌ರಿಗೆ ಶರಣಾಗಲು ನಿರ್ಧರಿಸಿದನು. ತನ್ನ ಕೆಲವೇ ಮೈ ಗಾವಲಿನವರೊಂದಿಗೆ ನದಿಯ ಉತ್ತರ ಭಾಗದಲ್ಲಿ ನಿಂತು ತನ್ನ ಬಿಳಿಯ ಕರವಸ್ತ್ರ ವನ್ನು ಬೀಸುತ್ತಿದ್ದನು. ಅಲ್ಲಿದ್ದ ಬ್ರಿಟಿಶ್‌ ಅಕ್ಟೋಬರ್‌ 1988 121 ಹಾರ be ಕರ್ನಲ್‌ ಡಾಲ್ರಿಂಪಲ್ಲನು ಅವನಿಗೆ ರಕ್ಷಣೆ ನೀಡುವುದಾಗಿ ತಿಳಿಸಿ ಒಬ್ಬ ಸೈನಿಕನನ್ನು ಕಾ ಜಿರಾರ್ಡನ ಬಳಿಗೆ ಕಳುಹಿಸಿದನು. ಜಿರಾರ್ಡನು ನದಿಯ ನಡುವಿನ ಬಂಡೆಯ-ಈ ಮೇಲೆ ನಿಂತು ಬಿಳಿಯ ನಿಶಾನೆಯನ್ನು ತೋರಿಸುತ್ತಾ ಖಾಲಿಕ್ಕನು ರಾಜಧಾನಿಗೆ ಬರಲು ಸೂಚನೆ ನೀಡಿದನು. ನಂತರ ಇವರಿಬರೂ. ಜನರಲ್‌ ಹ್ಯ್ಮಾರಿಸ್ಸನ ಶಿಬಿರಕ್ಕೆ ತೆರಳಿದರು. ಹ್ಮಾರಿಸ್ಗ ಧನು ಖಾಲಿಕ್ಕನನ್ನು ಗೌರವದಿಂದ ಬರಮಾಡಿಕೊಂಡನು. ನಂತರ ಮೀರ್‌ ಆಲಮ್ಮನೂ ಖಾಲಿಕ್ಕನೂ ಎಶ್ರಾಂತಿ ಪಡೆದು ಉಪಾಹಾರವನ್ನು ಸ್ವೀಕರಿಸಿದರು. ರಾಜಧಾನಿಯ ಪತನವನ್ನು ತಿಳಿದು ದುಃಖಿತರಾಗಿದ ಕುಮಾರರಿಗೆ ಸುಲಾನನು pe ತಿಳಿಸಲಾಯಿತು. ಅಲ್ಲದೆ ತಂದೆಯ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡಿ ರಾಜಧಾನಿಗೆ ಕಳುಹಿಸಲಾಯಿತು. ಕರ್ನಲ್‌ ವೆಲ್ಲೆಸ್ಲಿ ಯು ಅರಮನೆಯಲ್ಲಿಯೇ ಇದ್ದು ಲೂಟಿ ನಡೆಯದಂತೆ ಎಚ್ಚರಿಕೆವಹಿಸಿದ್ದ. ಜನರಲ್‌ ಹ್ಯಾರಿಸ್ಸನೂ ಅರಮನೆಗೆ ಆಗಮಿಸಿದ. ಸಮಸ್ತ ರಾಜ ಗೌರವದೊಂದಿಗೆ ಸುಲ್ತಾನನ ಅಂತ್ಯಕ್ರಿಯೆ ನಡೆಸಲು ಸಿದ್ದತೆ ನಡೆಯಿತು. ಅದಕ್ಕಾಗಿ ಪ್ರಧಾನ ಖಾಜಿಯನ್ನು ಕರೆಸಲಾಯಿತು. ಸುಲ್ತಾನನ ಪಾರ್ಥಿವ' ಶರೀರದ ಮೇಲೆ ಅಮೂಲ್ಯವಾದ ರೇಷ್ಮೆಯ ಚಾದರವನ್ನು ಹೊದಿಸಲಾಯಿತು. ಜನರಲ್‌ ಹ್ಯಾರಿಸ್‌ ಬ್ರಿಟಿಶ್‌ರ ಪರವಾಗಿ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛವನ್ನಿರಿಸಿದ. ಹೈದರಾಬಾದಿನ ನಿಜಾಮನ ಪರವಾಗಿ ಮೀರ್‌ ಅಹಮದನೂ ನಂತರ .ಇತರ ಸೇನಾನಿಗಳೂ ಪುಷ್ಪಗುಚ್ಛವನ್ನಿರಿಸಿದರು. ಮೌನವನ್ನಾಚರಿಸಿ ಅಗಲಿದ ಸುಲ್ತಾ ಸ ಅತ ಕ್ಕೆ ಶಾಂತಿ ಕೋರಲಾಯಿತು. ಸ್ವಲ್ಪ ಕಾಲ ಅರಮನೆ ಯಲ್ಲಿ ಖುರಾನಿನ ಪಠಣ ವೂ ನೆರವೇ . ಸುಲ್ತಾನನು ಉಪಯೋಗಿಸುತ್ತಿದ್ದ ಪಲ್ಲಕ್ಕಿಯಲ್ಲಿ ಪಾರ್ಥಿವ ಶರೀರವನು ಜಾ ಕರ ರಾಣಿನಿವಾಸದವರನ್ನು ಹಿರಿಯರು ಸಂತೈಸುತ್ತಿರುವುದು ಕಾಣಿಸುತ್ತಿತ್ತು ಬ್ರಿಟಿಶ್‌ ಮತ್ತು ಮೈಸೂರಿನ ಕಿಲ್ಲೇದಾರರು ಪಲ್ಲಕ್ಕಿಯನ್ನು ಹೊತ್ತು ಹೊರಟರು. ಅಬ್ದುಲ್‌ ಖಾಲಿಕ್ಕನು ಕುದುರೆಯ ಮೇಲೇರಿ ಪಲ್ಲಕ್ಕಿಯ ಹಿಂದೆ ಬರುತ್ತಿದ್ದನು. ಸಚಿವರು, ಉನ್ನತ ಅಧಿಕಾರಿಗಳು, ಬಂಧು ಬಾಂಧವರು ಮತ್ತು ನಾಗರಿಕರು ತಮಗಾದ ಹಿಂಸೆ ಮತ್ತು ನಷ್ಟ ವನ್ನು ಮರೆತು ಚರಮ ಯಾತ್ರೆಯಲ್ಲಿ ಪಾಲ್ಗೊ ೦ಡರು.' ಶಸ ಸಜ್ಜಿತ ವಾದ ಬ್ರಿಟಿಶ್‌ ಪಡೆಗಳು ಗೌರವ ರಕ್ಷೆ ನೀಡುತ್ತಾ ಸಾಗುತ್ತಿದ್ದವು. ಲಾಲ್‌ಬಾಗ್‌ ಮಹಾದ್ವಾರದ ಮೂಲಕ ಅಂತಿಮ ಯಾತ್ರೆ ನಿಧಾನವಾಗಿ ಸಾಗಿತು. ಮಧ್ಯಾಹ್ನದ ವೇಳೆಗೆ ಗಂಜಾಮನ್ನು ತಲುಪಿತು. ಸುಲ್ತಾನನ ಅಂತಿಮ ಗೌರವಾರ್ಥವಾಗಿ ಗುಂಡುಗಳನ್ನು. ಹಾರಿಸಲಾಯಿತು. ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿಗಳು ಮುಗಿದ ನಂತರ ಸುಲ್ತಾನನ ಪಾರ್ಥಿವ ಶರೀರವನ್ನು ಹೈದರನ ಸಮಾಧಿಯ ಪಕ್ಕದಲ್ಲೇ ನೆಲೆಗೊಳಿಸಲಾಯಿತು. ಕರ್ನಲ್‌. ವೆಲ್ಲೆಸ್ಸಿಯು ಫಕೀರರಿಗೆ ಮತ್ತು ಬಡವರಿಗೆ ದಾನ ನೀಡಲು ಐದು ಸಾವಿರ ರೂಪಾಯಿಗಳನ್ನು ನೀಡಿದನು. ¥ ಮೇಜರ್‌ ಅಲನ್‌ ಅರಮನೆಯ ಕಿಲ್ಲೇದಾರ ಮತ್ತು ಸೈಯದ್‌ ಸಾಹೇಬರ ಸಹೋದರ ನೊಂದಿಗೆ ಅರಮನೆಗೆ ಹಿಂತಿರುಗಿದ. ಮೈಸೂರಿನ ಪ್ರಧಾನ ಸೆ ಸೇನಾಪತಿ, ಸಯ್ಯದ್‌ ಸಾಹೇಬನ ನಿವಾಸವು ಬೆಂಕಿಯಿಂದ ಭಸ ವಾಗಿತ್ತು. ಅವನ ಕುಟುಂಬದವರು ದನದ ಕೊಟ್ಟಿ ಗೆಯಲ್ಲಿ ಆಶ್ರಯ ಪಡೆದಿದ್ದರು. ಸುಲ್ತಾನನ ಸಹೋದರ ಕಮರುದ್ದೀನನ ನಿವಾಸದ ಒಂದು ಭಾಗವು ಬೆಂಕಿಗೆ ಆಹುತಿ ಯಾಗಿತ್ತು. ರಾಜಧಾನಿಯು ಮೃತ್ಯುವಿನ ಕೂಪವಾಗಿ ಇನ್ನೂ ಅಲ್ಲಲ್ಲಿ ಲೂಟಿ ನಡೆಯುತ್ತಿತ್ತು. ಆರ್ಥರ್‌ ವೆಲ್ಲೆಸ್ಸಿಯು ನಗರದ ರಕ್ಷಣೆಗಾಗಿ ಸೈನ್ಯವನ್ನು ಕಳುಹಿಸಿದ. ಯಾರೂ ಕೊಳ್ಳೆ ಹೊಡೆಯ ಕೂಡದೆಂದೂ : ಮಾನಹರಣ ಮಾಡಕೂಡದೆಂದೂ ಹಾ ಹಾಗು ಮಾಡಿದವರನ್ನು ಕಂಡಲ್ದೆ ೇ ಗುಂಡಿಕ್ಕಿ ಕೊಲ್ಲಲಾಗುವುದೆಂದೂ ಘೋಷಿಸಿದನು. ನಗರದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸಹಕರಿಸ ಬೇಕೆಂದೂ ಊರು ೭ ಬಿಟ್ಟು ಹೋಗಿರುವ ನಾಗರಿಕರು ಹಿಂತಿರುಗಬೇಕೆಂದೂ ಸೈನಿಕರು ಬೀದಿ ಬೀದಿ ಗಳಲ್ಲಿ ತಮಟೆ ಬಾರಿಸುತ್ತ ಹೇಳಿದರು. ಬಜ ನನ ಅರಮನೆಯ ಒಂದು ಭಾಗದಲ್ಲಿ ಆಹಾರವಿಲ್ಲದೆ ಹುಲಿಗಳು ಆರ್ಭಟಿಸುತ್ತಿದ ವು. ಸುಲ್ತಾನನ ಮಗ ಸಸ ಆಲಮ್ಮನು ಇವುಗಳನ್ನು ಪೋಷಿಸಲು ನಿರಾಕರಿಸಿದ. ಹೀಗಾಗಿ ಇವುಗಳನ್ನು ಅಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು. ಅರಮನೆಯ ಮಹಾದ್ವಾರದಿಂದ ಒಳಗೆ ಕ ಗ ಘಾಕಾಾಣಾಸ)ಾ,:/:)-ೂುಅಣಾಿಳ ಯಿ ದ ರ | |02ಇಐಡಇಏ|06ೈೈ PR ಪ್ರವೇಶಿಸುವಂತಿರಲಿಲ್ಲ. ಕೋಟೆಯ ಒಳಭಾಗ ಮತ್ತು ಕಂದಕಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚ ಶವಗಳು ತೇಲುತ್ತಿದವು. ಗಂಡಸರು ಹೆಂಗಸರು ಅಲ್ಲದೆ ಮಕ್ಕಳು ಸಹ ಗೋಡೆಗಳ ತಳದಲ್ಲಿ ಹುಗಿದುಹೋಗಿದ್ದರು. ಬ್ರಿಟಿಶ್‌ ಸೈನಿಕರು ಅತ್ಮ ಂತ ಪ್ರಯಾಸದಿಂದ ಹಲವಾರು ದಿನಗಳ ಕಾಲ ಶವಗಳನ್ನು ಶೋಧಿಸಿ ಅಂತ್ಕ ಸಂಸ್ಕಾರಗಳನ್ನು ಪೂರ್ಣಗೊಳಿಸಿದರು. ಗಾಯಾಳುಗಳಿಗಾಗಿ ಪ್ರತ್ವೇಕ ಶಿಬಿರಗಳನ್ನು ಸ್ಪಾ ಪಿಸಲಾಯಿತು. ಟಿಪ್ಪುವಿನ ಮರಣಾನಂತರ ಗವರ್ನರ್‌ ಜನರಲ್‌ ಮಾರ್ನಿಂಗ್‌ಟನ್ನನು ಮಹತ್ತರವಾದ ರಾಜಕೀಯ ಕ್ರಮವನ್ನು ಕೈಗೊಳ್ಳಬೇಕಾಯಿತು. ಮೈಸೂರು ಸಂಸ್ಥಾನವನ್ನು ನೇರವಾಗಿ ಈಸ್ಟ್‌ ಇಂಡಿಯಾ ಕಂಪನಿಯ ಆಡಳಿತಕ್ಕೆ ಸೇರಿಸಿಕೊಂಡು ಪ್ರತ್ಯೇಕ ಪ್ರಾಂತವನ್ನಾಗಿ "ವಿಂಗಡಿಸುವ ಯಾವ ತ ಯೋಜನೆಯೂ ಇರಲಿಲ್ಲ. ಸುಲ್ತಾನನ ಮಕ್ಕಳಿಗೆ ಮೊದಲಿನಂತೆ ಆಡಳಿತ ನಡೆಸಲು ಅನುಮತಿ ನೀಡುವಂತಿರಲಿಲ್ಲ. ಹೀಗೆ ಮಾಡಿದರೆ ಅವರು ತಮ್ಮ ಗೌರವ ಘನತೆ ಮತ್ತು ಕಳೆದುಕೊಂಡಿರುವ ಸ್ವಾತಂತ್ರ್ಯವನ್ನೂ ಮರಳಿ ಪಡೆಯಲು ಹೋರಾಟ ನಡೆಸುವುದರಲ್ಲಿ ಸಂದೇಹವಿರಲಿಲ್ಲ. ಇವರಿಂದ ರಾಜ್ಯದ ಅಭಿವೃದ್ದಿ ಮತ್ತು ಉತ್ತಮ ಆಡಳಿತವನ್ನು ನಿರೀಕ್ಷಿಸುವಂತಿರಲಿಲ್ಲ. ಹೈದರಲಿಖಾನರ ಕಾಲದಿಂದಲೂ ಮೈಸೂರಿನ ಅರಸರು ಕಳೆದುಕೊಂಡಿರುವ ತಮ್ಮ ರಾಜ್ಯವನ್ನು ಮರಳಿ ಪಡೆಯಲು ಬ್ರಿಟಿಶರ ಸಹಾಯವನ್ನು ಕೇಳಿ ಮನವಿಯನ್ನು ಸಲ್ಲಿಸುತ್ತಿದ್ದರು. ಲಾರ್ಡ್‌ ವೆಲ್ಲಸ್ಲಿಯ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಳ್ಳಲು ಸಮ್ಮತಿಸಿದ್ದರು. ಈ ಎಲ್ಲ ಕಾರಣ ಗಳಿಂದ ಸಂಸ್ತಾನದ ಆಡಳಿತವನ್ನು ಮೈಸೂರು ಅರಸರಿಗೆ ವಹಿಸಿಕೊಡಲು ಮಾರ್ನಿಂಗ್‌ಟನ್ನನು ನಿರ್ಧರಿಸಿದ್ದನು. ಈ ಕಾರ್ಯಕ್ಕಾಗಿ ತಡಮಾಡದೆ ಸುಲ್ತಾನನ ಕುಟುಂಬದವರನ್ನು ಸ್ಟಳಾಂತರಿಸ ಬೇಕಾಗಿತ್ತು. ಆ ಪ್ರಕಾರ ಜನರಲ್‌ ಹ್ಯಾರಿಸ್ಸನು ಮೇ ಆರರಂದು ಟಿಪ್ಪುವಿನ ಹಿರಿಯಮಗ ಫತೆಹೈದರ, ಸುಲ್ತಾನನ ಸಹೋದರ ಕಮರುದ್ದೀನ್‌ ಮತ್ತು ಪೂರ್ಣಯ್ಯನವರಿಗೆ ಪ್ರತ್ಯೇಕವಾದ ಪತ್ರಗಳನ್ನು ಬರೆಸಿ ಆಡಳಿತದ ನಿರ್ಧಾರ ಕೈಗೊಳ್ಳಲು ರಾಜಧಾನಿಗೆ ಬರಬೇಕೆಂದು ಆಹ್ವಾನಿಸಿದನು. ಇದಕ್ಕಾಗಿ "ಆತ ಅರಮನೆಯ ಒಂದು ವಿಶಾಲವಾದ ಕೊಠಡಿಯನ್ನು ತೆರವು ಮಾಡಿಸಿದ. ಕಾವೇರಿಯಲ್ಲಿ ನೀರು ಹೆಚ್ಚಾದ ಕಾರಣ ಪೂರ್ಣಯ್ಯನವರು ಮೇ ಹನ್ನೆ ರಡರಂದು ಹ್ಯಾರಿಸ್ಸನನ್ನು ಭೇಟಿ ಮಾಡಿದರು. ಮೈಸೂರಿನ ಆಡಳಿತದ ಬಗೆಗೆ ದೀರ್ಪವಾದ ಚರ್ಚೆ ನಡೆಯಿತು. ಸುಲ್ತಾ ನನ ಕುಟುಂಬದವರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂದೂ, ಧಾರಾಳವಾದ ವರ್ಷಾಸನ ನೀಡಬೇಕೆಂದೂ ಪೂರ್ಣಯ್ಯ ವರು ಒತ್ತಾಯಿಸಿದರು. ಆದರೆ ಅವರ ಕುಟುಂಬಕ್ಕೆ ಪ್ರತ್ಯೇಕವಾದ ಜಹಗೀರನ್ನು ನೀಡಬೇಕೆಂದು ಮಾತ್ರ ಒತ್ತಾಯಿಸಲಿಲ್ಲ. ಅವರ ನಿಷ್ಪಕ್ಷಪಾತವಾದ ನಿಲುವನ್ನು ಹ್ಯಾರಿಸ್ಸನು ಮೆಚ್ಚಿಕೊಂಡನು. ಅಲ್ಲದೆ ಅವರ ಕೆಲವು ಹೆಚ್ಚಿ ನ ಸಲಹೆಗಳನ್ನೂ ಒಪ್ಪಿಕೊಳ್ಳ ಲಾಯಿತು. ಪೂರ್ಣಯ್ಯ ನವರೇ ದಿವಾನ ರಾಗಿ ಈಸ್ಟ್‌ ಇಂಡಿಯಾ ಕಂಪನಿ ಪರವಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ನಡೆಸಿಕೊಡ ಬೇಕೆಂದು "ಹ್ಯಾರಿಸ್‌ ಭು ಸುಲ್ತಾನರ ಮರಣದಿಂದ ತುಂಬಾ ವ್ಯಾಕುಲರಾಗಿದ್ದ ಪೂರ್ಣಯ್ಯನವರು ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ ಆಡಳಿತವನ್ನು ಮೈಸೂರಿನ ಅರಸು ಕುಟುಂಬದ ವರಿಗೆ ವಹಿಸಿಕೊಡುವ ಮಹತ್ಕಾ ರ್ಯವನ್ನು ಪೂರ್ಣಯ್ಯನವರೇ ನೆರವೇರಿಸಬೇಕು ಎಂದು ಗವರ್ನರ್‌ ಜನರಲ್‌ನು ಸೂಚಿಸಿದಾಗ ಭವಿಷ್ಯತ್ತಿನ ಬಗೆಗೆ ಆಶಾವಾದಿ ಓಂ ಯಾಗಿದ್ದ ಪೂರ್ಣಯ್ಯನವರು ಒಪ್ಪಿಗೆ ನೀಡಿದರು. ಮೇ 13ರಂದು ಫತೆಹೈದರನು ಕ್ಕಾಪ್ಟ್ಪನ್‌ ಮಾಲ್ಕ ನೊಡನೆ ಹ್ಯಾರಿಸ್ಸನನ್ನು ಭೇಟಿ ಮಾಡಿದನು. ದುಃ ಖತಪ್ತನಾಗಿದ್ದ ಅವನನ್ನು ಹ್ಯಾರಿಸ್ಸ ನು ಸಾಂತ್ವ ನಗೊಳಿಸಿದನು. ಅವನಿಗೂ ಅವನ ಸರದಾರ ರಿಗೂ ಪೋಷಾಕುಗಳನ್ನು ನೀಡಲಾಯಿತು. ಫೆ '೦ಚ್‌ರಾಕ್ಟ್‌ ನಿಂದ ಇವನೊಂದಿಗೆ ಬಂದಿದ್ದ ಫ್ರೆಂಚ್‌ ಅಧಿಕಾರಿಗಳು ಶರಣಾಗತರಾದರು. ಫತೆಹೈ ದರನು ತನ್ನೆ ಹಕ್ಕುಗಳನ್ನು ಹ್ಕಾರಿಸ್ಸನ ಮುಂದಿಟ್ಟು ಸಂಸ್ಥಾನದ ಆಡಳಿತವನ್ನು ಹಿಂದಿನಂತೆ ತಾ ತಾವೇ ನಡೆಸಿಕೊಂಡು ಹೋಗುವುದಾಗಿ ತಿಳಿಸಿದನು. ಆದರೆ ಇದರ ಬಗೆಗೆ ಸಮಾಲೋಚನೆ ನಡೆಸಬೇಕಾಗಿರುವುದರಿಂದ ಆತುರದಿಂದ ತೀರ್ಮಾನಿಸು ಅಕ್ಟೋಬರ್‌ 1988 - ಹ ವುದು ಸಾಧ್ಯವಿಲ್ಲವೆಂದು ಹ್ಯಾರಿಸ್ಸನು' ಸ್ಪಷ್ಟವಾಗಿ ತಿಳಿಸಿದ. ಪೂರ್ಣಯ್ಯನವರು ದಿವಾನರಾಗಿ . ಕಾರ್ಯನಿರ್ವಹಿಸುವುದನ್ನು ಮಾತ ಫತೆಹೈದರ್‌ ವಿರೋಧಿಸಲಿಲ್ಲ. ನಂತರ ರಾಜಧಾನಿಯಲ್ಲಿ ' ಫತೆಹೈದರನ ವಾಸಕ್ಕೆ ಪ್ರತ್ಯೇಕವಾದ ಒಂದು ನಿವಾಸವನ್ನು ಗೊತ್ತುಪ ಡಿಸಲಾಯಿತು. ಬ್ರಿಟಿಶರ ಸರು ಲೂಟಿ ಮಾಡಿದ್ದ ಬೆಳ್ಳಿ ಮತ್ತು ಚಿನ್ನದ ಗಟ್ಟಿಗಳನ್ನು, ವಸ್ತುಗಳನ್ನು ಅಗ್ಗದ ಬೆಲೆಗೆ ಮಾರಲಾಗುತ್ತಿತ್ತು. ಅಮೂಲ್ಯವಾದ ರತ್ನಾ ಭರಣಗಳನ್ನು ಕೇವಲ ಒಂದು ಬಾಟಲಿ 'ಮದ್ಯಕ್ಕಾಗಿ ನೀ ನೀಡಲಾಗುತ್ತಿತ್ತು. ಬ್ರಿಟಿಶ್‌ ಸೆ ಸೈನ್ನದ ಒಬ್ಬ ವೈದ್ಯನು ವಜ್ರ "ಖಚಿತವಾದ ಒಂದು ಜೊತೆ ಬಳೆಯನ್ನು ಕೇ ಇ ಪಗೋಡಗಳಿಗೆ ಹೋಂ ಹ್ಯಾರಿಸ್ಸನು ಗವರ್ನರ್‌ ಜನರಲ್ಲನ ಅನುಮತಿಯನ್ನು ಪಡೆದು ಹೈದರನಿಗೆ ಸೇರಿದ್ದ ಗುರುಮ ಕೊಂಡ ಜಹಗೀರನ್ನು ಟಿಪ್ಪುವಿನ ಸಹೋದರ ಕಮರುದ್ದಿ ನನಿಗೆ ನೀಡಿದ. ಇದರ ವಾರ್ಷಿಕ ಉತ್ಪನ್ನ ಸುಮಾರು 70 ಸಾವಿರ ಪಗೋಡದಷ್ಟಿತ್ತು. ಜೂನ್‌ 19 ರಂದು ಕಮರುದ್ದೀನನು ಕುಟುಂಬ ದೊಂದಿಗೆ ಅಲ್ಲಿಗೆ ಪ್ರಯಾಣ ಬೆಳೆಸಿದ. ಸುಲ್ತಾನನ ಅರಮನೆಯನ್ನು ಶೋಧಿಸಲು ನಿರ್ಧರಿಸಲಾಯಿತು. ಅಲ್ಲಿ ದೊರೆಯುವ ಸಂಪತ್ತಿನ ಬೆಲೆಯನ್ನು ನಿರ್ಧರಿಸಲು ಹ್ಮಾರಿಸ ನು ಒಂದು “ಮೌಲ್ಯ ಮಾಪನ ಸಮಿತಿ''ಯನ್ನು ನೇಮಿಸಿದನು. ಶೋಧನೆ ನಡೆಸುವಾಗ ಇ ನ್ನೂ ಅಲ್ಲಿರುವ ರಾಣಿನಿವಾಸದವರನ್ನು ಯಾವ ರೀತಿಯಲ್ಲೂ ಬೆದರಿಸ ಕೂಡದೆಂದೂ ಅವರಿಗೆ ಪ್ರತ್ಯೇಕ ಕೊಠಡಿಗಳನ್ನು ನೀಡಬೇಕೆಂದು. ನಿರ್ಧರಿಸಿದ ಅರಮನೆಯ ಒಂದು ಭಾಗದ ತೋಶಿಖಾನೆಯಲ್ಲಿ ಅನೇಕ ಸುಂದರ ಮೂರ್ತಿಕಾ ಚಿನ್ನ ಸಿಳಿ ಮತ್ತು ಪಂಚ ಲೋಹದ ಮೂರ್ತಿಗಳನ್ನು ವಿಂಗಡಿಸಿ ದೇವಾಲಯಗಳಿಗೆ ನೀಡಿ ಪ್ರತಿ ಬೂಂದಕ್ಕೂ 500 ಪಗೋಡಗಳನ್ನು ಪಡೆಯಬೇಕೆಂಬ ಸೂಚನೆ ಬಂದಾಗ ಮೌಲ್ಯಮಾಪನ ಸಮಿತಿಯಲ್ಲಿದ್ದ ದ್ದ ಪೂರ್ಣಯ್ಯನವರ ಪ್ರ ತಿನಿಧಿಯು ಇದನ್ನು ವಿರೋಧಿಸಿ ಈ ವಿಗ್ರಹಗಳು ಮೈಸೂರು ಅರಸರಿಗೆ ಸೇರಿದ್ದು, ಇದನ್ನು ಹಣಪಡೆಯದೆ ದೇವಾಲಯಗಳಿಗೆ ನೀಡಬೇಕೆಂದು ಒತ್ತಾಯಿಸಿ ದನು. ಆಗ : ಇದನ್ನು ಒಪ್ಪಿಕೊಳ್ಳಲಾಯಿತು. ಟಿಪ್ಪುವಿನ ಶಯ್ಕಾಗಾರದಲ್ಲಿ ಸಿಕ್ಕಿದ ಅವನ ಖಡ್ಗ ವನ್ನು ಕರ್ನಲ್‌ ವೆಲ್ಲಸ್ಸಿ ಯು ಜನರಲ್‌ ಬಯರ್ಡ್‌ನಿಗೆ ಕಾಣಿಕೆಯಾಗಿ ನೀಡಿದನು. ಇನ್ನೊಂದು ಕೊಠಡಿ ಯಲ್ಲಿ ಸುಲ್ತಾನನ ಹೇರಳವಾದ ಉಡುಪುಗಳಿದ್ದವು. ಇದನ್ನು ಹಾಗೆಯೇ ಬಿಟ್ಟರೆ ಪೇಟೆಯಲ್ಲಿ ಮಾರಾಟವಾಗಿ ಸುಲ್ತಾನರ ಗೌರವ ಘನತೆಗೆ ಕುಂದು ಬರಬಹುದು. ಇವುಗಳನ್ನು ಸುಲ್ತಾನರ ಪರಿವಾರಕ್ಕೆ ನೀಡಬೇಕು ಇಲ್ಲವೆ ಬ್ರಿಟಿಶರೇ ಇದನ್ನು ಭದ್ರಪಡಿಸಿ ಸೂಕ್ತವಾದ ರೀತಿಯಲ್ಲಿ ವಿತರಿಸ ಬೇಕೆಂದು ಸಮಿತಿಯು ಸೂಚಿಸಿತು. ಖಜಾನೆಯಲ್ಲಿ ಲಕ್ಷಾಂತರ ಹೊನ್ನು ಮತ್ತು ಬೆಳ್ಳಿಯ ನಾಣ್ಯಗಳು, ತಟ್ಟೆಗಳು, ಆಭರಣಗಳು ಲಭ್ಯವಾದವು. ಭಾರಿ ಪ್ರಮಾಣದ ಆಭರಣಗಳನ್ನು ಭದ್ರವಾದ ಪೆಟ್ಟಿಗೆಗಳಲ್ಲಿಟ್ಟು ಕತ್ತಲೆಯ ಕೊಠಡಿಯಲ್ಲಿ ಇಟ್ಟಿದ್ದರು. ಇವುಗಳ ಬೀಗದ ಕೈಗಳಿಗೆ ಹೈದರ್‌ ಮತ್ತು ಟಿಪ್ಪುಸುಲ್ತಾನರ ಮೊಹರನ್ನು ಹಾಕಿದ್ದರು. ಅರಮನೆಯಲ್ಲಿ ಬಂಗಾರದ ಬಳೆಗಳೂ ವಜ್ರದ ಹಾರಗಳೂ ಉಂಗುರ ಗಳೂ ತುರಾಯಿಗಳೂ ತಟ್ಟೆಗಳೂ ಅಲ್ಲದೆ ಬೆಲೆಬಾಳುವ ವಿವಿಧ ಗಾತ್ರದ ಪಾತ್ರೆಗಳೂ ಹೂಜಿ ಗಳೂ ಚಿನ್ನ ಮತ್ತು ಬೆಳ್ಳಿಯ ಲೋಟಗಳನ್ನು ಸಂಗ್ರಹಿಸಲಾಯಿತು. ಇನ್ನೂ ಹಲವಾರು ಪೆಟ್ಟಿಗೆಗಳ ನೌ ಆದ ವಜ್ರ ವಢೂರ್ಯಾದಿಗಳಿಂದ ಮಾಡಿದ ಆಭರಣಗಳನ್ನು ತೆಗೆದಿರಸಲಾಯಿತು. ಬಹುಶಃ ಈ ಅಮೂಲ್ಲ ವಸ್ತುಗಳೆಲ್ಲವು ಸುಲ್ತಾನರು ಗೆದ್ದ ರಾಜ್ಯಗಳ ಸಾಮಂತರಿಂದ ಕಾಣಿಕೆಯ-ರೂಪದಿಂದ ಬಂದಿರಬಹುದೆಂದು ಮೌಲ್ಯಮಾಪನ ಸಮಿತಿಯ ಸದಸ್ಯರು ತರ್ಕಿಸಿದರು. ಶಸ್ತ್ರಾಗಾರದಲ್ಲಿ ಒಂದು ಸಾವಿರಕ್ಕೂ ಮೇಲ್ಪಟ್ಟು ಕಂಚು ಮತ್ತು ಉಕ್ಕಿನ ತೋಪುಗಳಿದ್ದವು. ಸುಮಾರು ಐದು ಲಕ್ಷದಷ್ಟು ಗುಂಡುಗಳು, ತ ಸಾವಿರ ಸುತ್ತು ಹಾರಿಸುವಷ್ಟು ಸಿಡಿಗುಂಡುಗಳು, ಸುಮಾರು 60 ಸಾವಿರ ಇತರ ಸಣ್ಣ ಪ್ರಮಾಣದ ಆಯುಧಗಳಿದ್ದವು. ಇವುಗಳನ್ನು ಸಾಗಿಸಲು ಸುಮಾರು ಒಂದು ಸಾವಿರದಷ್ಟು ಎತ್ತಿನ ಗಾಡಿಗಳಿದ್ದವು. ಇದೂ ಅಲ್ಲದೆ ಆಗ ಅತ್ಯಾಧುನಿಕ ವೆನಿಸಿದ “ಬೋಲಿಂಗ್‌'' ಬಂದೂಕುಗಳಿದ್ದವು. ಇವುಗಳನ್ನು ತಯಾರಿಸುತ್ತಿದ್ದ ಯಂತ್ರಗಳನ್ನು ನೀರಿನ ಚಕ್ರದಿಂದ ಚಲಿಸಲಾಗುತ್ತಿತ್ತು. ಇನ್ನೊಂದು ಭಾಗದಲ್ಲಿ ಸುಲ್ತಾನನ. ರತ್ನಖಚಿತ ಹಿಡಿಕೆ ಅಚ ಕೊಫಾಕಾಾಾಾಅಾ ಅ ಅಿಅಾ ಅ ಇಂ ಯಾ ಸಾ 2 4 48534444 "| | | ಯಿದ ಕತ್ತಿ, ಖಡ್ಗ ಮತ್ತು ಕಠಾರಿಗಳಿದ್ದವು. ಅಲ್ಲದೆ ವಿವಿಧಗಾತ್ರದ ದೂರದರ್ಶಕಗಳು ಮತ್ತು ಕನ್ನ ಡಕದ ಗಾಜುಗಳಿದ್ದವು ವು. ಇದರ ಪಕ್ಕದ ಕೊಠಡಿಯಲ್ಲಿ ಹುಲಿಯ ಮುಖದ ಪುರುಷಾಕ್ರ ತಿಯ ಅಭೂತಪೂರ್ವವಾದ ವಿಗ್ರಹವಿತ್ತು. ಇದರ ಹೊಟ್ಟೆಯ ಭಾಗದಲ್ಲಿ ಕೀಲಿಕೈಗಳಿಂದ ತಿರುಗಿಸಿದಾಗ ಒಮ್ಮೆ ಮನುಷ್ಯನ ಆಕ್ರಂದನವೂ ಇನ್ನೊಮ್ಮೆ ಹುಲಿಯ ಗರ್ಜನೆಯೂ ಕೇಳಿಸುತ್ತಿತ್ತು. ಅದೇ ಕೊಠಡಿಯಲ್ಲಿ ದಂತದ ಅನೇಕ ಮತ್ತು ಮತ್ತಿ ತರ ಸುಂದರವಾದ ಪೀಠೋಪ ಕರಣಗಳೂ ಆಕರ್ಷಕ ವಾದ ಚೈನಾದೇಶದ ಹೂಜಿಗಳೂ ಪ ಪಾತ್ರೆಗಳೂ ಕಂಡು ಬಂದವು. ಸುಮಾರು 500 ಒಂಟೆಗಳ ಮೇಲೆ ಸಾಗಿಸಬಹುದಾದ ರತ್ನಗಂಬಳಿ ಮತ್ತು ಉಣ್ಣೆಯ ಬಟ್ಟೆ, ಬೇಲುಗಟ್ಟಲೆ ಮಸ್ಲಿನ್‌ ರೇಶ್ವೆ ಹತ್ತಿ ಮತ್ತು ನಾರಿನ ಬಟ್ಟೆ ಗಳನ್ನು ಇಡಲಾಗಿತ್ತು. ಟಿಪ್ಪುಸುಲ್ತಾನನ ಸಿಂಹಾಸನ ಅದ್ಭುತವಾಗಿತ್ತು. ಪೂರ್ಣ .ಪ್ರಮಾಣದ ಬೃಹದಾಕಾರವಾದ ಹುಲಿಯ ಆಧಾರದ ಮೇಲೆ ರಚಿತವಾದ ಸಿಂಹಾಸ ಸನವನ್ನು ಕರಿಯಮರದಿಂದ ಮಾಡಲಾಗಿತ್ತು. ಈ ಮರಕ್ಕೆ ಚಿನ್ನ ಮತ್ತು ಬೆಳ್ಳಿಯ ತಗಡುಗಳ ಹೊದಿಕೆಯಿತ್ತು. ಸಿಂಹಾಸನ ಸುಮಾರು 8 ಅಡಿಗಳಷ್ಟು ಉದ್ರ 5 ಅಡಿಗಳಷು ), ಅಗಲವಾಗಿತ್ತು. ನೆಲದಿಂದ 4 ಅಡಿ ಎತ್ತರದಲ್ಲಿತ್ತು. ಹುಲಿಯನ್ನು ಚಿನ್ನದ ದ ಅಲಂಕರಿಸಲಾಗಿತ್ತು. ಸಿಂಹಾಸನದ ಎಡ ಭಾಗದ ಮೆಟ್ಟ ಲುಗಳಿಗೆ ಅಲಂಕೃ ತವಾದ ಬೆಳ್ಳಿಯ ತಗಡನ್ನು ಅಳವಡಿಸಿದ್ದರು. ಹಿಂಭಾಗದಲ್ಲಿ ಖುರಾನಿನ ಪವಿತ್ರ ಶ್ಲೋಕಗಳನ್ನು ಚಿನ್ನದ ತಗಡಿನ ಮೇಲೆ ಕೆತ್ತ ಲಾಗಿತ್ತು. ಬಂಗಾರದ ತಗಡಿನ ಛತ್ರಿ ಯಲ್ಲಿ ಮುತ್ತಿನ ಸರವು ನೇತಾಡುತ್ತಿತ್ತು. ಮೇಲ್ಬಾಗದ ಛಾವಣಿಯಲ್ಲಿ ಪಾರಿವಾಳದಂಥ ಪಕ್ಷಿಯ 'ಕೊಕ್ಕನ್ನು ಹರಳು ಕಲ್ಲುಗಳಿಂದ ಶೃಂಗರಿಸಿದ್ದರು. ಕಣ್ಣುಗಳು ಥಳಥಳ ಮ ಗರಿ ಬಿಚ್ಚಿಕೊಂಡ ಪಕ್ಷಿಯ ಎದೆಯಲ್ಲಿ ವಜ ಜ್ರಗಳನ್ನು ಅಳವಡಿಸಲಾಗಿತ್ತು. ಬೃಹದಾ ದಾಕಾರವಾದ ಈ ಸಿಂಹಾಸನವನ್ನು ಸ್ಥಳಾಂತರಿಸುವುದು ತುಂಬಾ ಪ್ರಯಾಸಕರವಾಗಿತ್ತು. 4 ಗವರ್ನರ್‌ ಜನರಲ್‌ `ಮಾರ್ನಿಂಗ್‌ಟನ್ನನು ಈ ಅಪೂರ್ವ ಪಕ್ಷಿಯನ್ನು ಇಂಗ್ಲೆಂಡಿನ ಮಹಾರಾಣಿಗೆ ಕಾಣಿಕೆಯ ರೂಪದಲ್ಲಿ ರವಾನಿಸಿದನು. ಸಿಂಹಾಸನದ ಒಂದೊಂದೇ ಭಾಗವನ್ನು ಬೇರ್ಪಡಿಸಿ ಮಾರಾಟ ಮಾಡಲಾಯಿತು. ಒಬ್ಬ ಬ್ರಿಟಿಶ್‌ ಸೇನಾನಿಯು ಕೆಲವು ಭಾಗಗಳನ್ನು ಸುಮಾರು 2500 ಪೌಂಡುಗಳಿಗೆ ಕೊಂಡುಕೊಂಡನು. ಉಳಿದುದನ್ನು-ತೀರಾ ಅಗ್ಗದ ಬೆಲೆಗೆ /. ಮಾರಲಾಯಿತು. ಹೀಗೆ ಹೈದರ್‌ ಮತ್ತು ಟಿಪ್ಪುಸುಲ್ತಾನರ ಸಿಂಹಾಸನವು ಹೇಳಹೆಸರಿಲ್ಲ ದಂತಾಯಿತು. ಅರಮನೆಯ ವಿಶಾಲವಾದ ಕೊಠಡಿಯಲ್ಲಿ ಪುಸ್ತಕ ಭಂಡಾರವಿತ್ತು. ಕೆಲವು ಗ್ರಂಥಗಳನ್ನು ರೇಶ್ವೆ ಬಟ್ಟೆಯಿಂದ ಸುತ್ತಿಡಲಾಗಿತ್ತು. ಖುರಾನಿನ ಪ್ರತಿಗಳು ಬಂಗಾರದ ಲಿಪಿಯಲ್ಲಿ ಬರೆಯಲ್ಪಟ್ಟಿದ್ದವು. ಪುಸ್ತಕ ಭಂಡಾರದಲ್ಲಿ ಪ್ರಾರ್ಥನೆ, ಆಚರಣೆಗಳು, ಸೂಫಿಸಂ, ನೀತಿಶಾಸ್ತ್ರ, ಕಲೆ, ವಿಜ್ಞಾನ, ಗಣಿತ ಭೌತಶಾಸ್ತ್ರ, ತತ್ವ ಶಾಸ್ತ್ರ, ಜ್ಯೋತಿಷ್ಯ, ಇತಿಹಾಸ, ಹಿಂದಿ ಮತ್ತಿ ತರ ಭಾಷೆಯ ಕಾವ್ಯಗಳು, ತುರ್ಕಿಯ "ಗದ್ದ ಗ್ರಂಥಗಳು ಮತ್ತು ನೀತಿ ಕಥೆಯ ಒಟ್ಟು ಸುಮಾರು 1200 ಗ್ರಂಥಗಳಿದ್ದವು. ಬಹುಪಾಲು ಪುಸ್ತಕಗಳನ್ನು ಇಂಗ್ಲೆಂಡಿನ ಕೋರ್ಟ್‌ ಆಫ್‌ ಡೈ ರೆಕ್ಟರರಿಗೆ ಕಳುಹಿಸಲು ತೀರ್ಮಾನಿಸ ಲಾಯಿತು. ಇವುಗಳ ನಕಲನ್ನು ಕಲ್ಕತ್ತೆಯ ಏಷಿಯಾಟಿಕ್‌ ಸೊಸೆ ಟಿಗೆ ನೀಡಿ ಪುಸ್ತಕ ಭಂಡಾರವನ್ನು ತ್ನ ಅಲ್ಲಿಗೆ ಸ್ಥಳಾಂತರಿಸಲಾಯಿತು. ಅಮೂಲ್ಯವಾದ ಖುರಾನಿನ ಕೃತಿಯೊಂದು ಈಗಲೂ ಲಂಡನ್ನಿನ ವಿಂಡ್ಸರ್‌ ಕ್ಯಾಸಲ್‌ನಲ್ಲಿದೆ. ಔರಂಗಜೇಬನಿಗೆ ಸೇರಿದ್ದ ಈ ಗ್ರಂಥದ ಬೆಲೆ ಸುಮಾರು 9 ಸಾವಿರ ರೂಪಾಯಿಗಳೆಂದು ಅಂದಾಜು ಮಾಡಲಾಗಿತ್ತು. ಒಂದು ವಜ್ರಖಚಿತವಾದ ಪದಕ, ಕೆಲವು ಬೆಲೆ ಬಾಳುವ ಆಭರಣಗಳನ್ನೂ ಸುಲ್ತಾನನ ಇನ್ನೊ ೦ದು ಖಡ್ಗವನ್ನೂ ಬ್ರಿಟಿಶ್‌ ಸೈನಾಧಿಪತ್ಕದ ಪರವಾಗಿ ಗವರ್ನರ್‌ ಜನರಲ್‌ ಮಾರ್ನಿಂಗ್‌ಟನ್ನ ನಿಗೆ ನೀಡಲಾಯಿತು. ಯುದ್ದದ ವೇಳೆಯಲ್ಲಿ ಸುಲ್ತಾನನು ಧರಿಸಿದ್ದ ಪೇಟ ಮತ್ತು ಮುರಾರಿರಾಯನ ಹೆಸರಿನ ಕತ್ತಿ ಮಾರ್ಕಸ್‌ ಕಾರ್ನ ವಾಲೀಸ್‌ನ ಕೈವಶವಾಯಿತು. ಜನರಲ್‌ ಹ್ಯಾರಿಸ್ಸನಿಗೆ ಒಂದೂವರೆ ಲಕ್ಷ ಪೌಂಡ್‌ ಬೆಲೆಯ ಪಗೋಡ ಮತ್ತು ಆಭರಣಗಳು ಉದಾರ ಕೊಡುಗೆಯ ರೂಪದಲ್ಲಿ ಸಂದಾಯವಾದವು. ಟಿಪ್ಪು ಈಶ ಕೈ ಮ 1924 ET ಸುಲ್ತಾನನಿಗೆ ವಿದೇಶೀಯರು ಹಾಗೂ ಮತ್ತಿತರ ರಾಜತಾಂತ್ರಿ ಕರಿಂದ ಬಂದಿದ್ದ ಪತ 'ಸುರಕ್ಷಿ ತವಾಗಿ ಇಟ್ಟು ಕೊಳ್ಳಲು ಗವರ್ನರ್‌ ಜನರಲ್‌ನ ವಶಕ್ಕೆ ಒಪ್ಪಿ ಸಲಾಯಿತು. ಅರಮನೆ ಬಹು ವಿಶಾಲವಾಗಿದ್ದರೂ ಹೊರನೋಟಕ್ಕೆ ಅಷ್ಟೆ, "ನೂ ಸುಂದರವಾಗಿರಲಿಲ್ಲ. ಗೋಡೆಯನ್ನು ` ಕಲ್ಲುಮಣ್ಣಿ ನಿಂದಲೇ ಕಟ್ಟ ಲಾಗಿತ್ತು. ಕುಟುಂಬದವರ ವಾಸಕ್ಕೆ ಪ್ರತ್ಯೇಕವಾದ ಕೊಠಡಿಗಳಿದ ಫು. ಸುಲ್ತಾ ಸನ ದಿಮನಖಾನೆಯು ಸುಂದರವಾದ ಆಸನಗಳಿಂದ ಸುಸಜ್ಜಿತ ವಾಗಿತ್ತು. ರಾಜತಾಂತ್ರಿಕರನ್ನು ಸುಲ್ತಾನನು ಇಲ್ಲೀ ಯೇ ಭೇಟಿ ಮಾಡುತ್ತಿದ್ದ. ಗೋಡೆಯ ಮೇಲೆ ಸುಂದರವಾದ ತೈಲ ಚಿತ್ರಗಳಿದ್ದವು. ರಾಣಿನಿವಾಸದಲ್ಲಿ ಸುಮಾರು 600 ಮಹಿಳೆಯರಿದ್ದರು. ಇವರಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ಕೇರಳದಿಂದ ಬಂದಿದ್ದ. ಕ್ರಿಶ್ಚಿಯನ್‌ ಮಹಿಳೆಯರೂ ಸೇರಿದ್ದರು. ಸುಲ್ವಾ ನರ ಕುಟುಂಬದ ಹನ್ನೆ ರಡು ಗಂಡು ಮತ್ತು ಹನ್ನೆ ರಡು ಹೆಣ್ಣು ಮಕ್ಕಳಿದ್ದರು. ಸುಲ್ತಾ ನನ ಹಿರಿಯ ಮಗನ ವಯಸ್ಸು 26 ವರ್ಷ ಗಳಾಗಿದ್ದರೆ ಕಿರಿಯ ಮಗನ ವಯಸ್ಸು ಒಂದೂವರೆ ವರ್ಷವಾಗಿತ್ತು. ರಾಜ 'ಕುಟುಂಬದ ವೆಚ್ಚಣಕ್ಕೆಂದು ಎರಡೂವರೆ ಲಕ್ಷ ಪಗೋಡಗಳನ್ನು ನೀಡಲಾಯಿತು. ರಾಜ್ಯದಿಂದ ದೂರದಲ್ಲಿರುವ ವೆಲ್ಲೂರಿನ ಕೋಟೆಯಲ್ಲಿ ಟಿಪ್ಪುವಿನ ನಾಲ್ವರು ಮಕ್ಕಳು ಮತ್ತು ಕುಟುಂಬಡವರಿಗಾಗಿ ನಿವಾಸವನ್ನು ಗೊತ್ತುಪಡಿಸಲಾಯಿತು. ಅದರ ವೆಚ್ಚಕ್ಕಾಗಿ ಫತೆಹೈದರನಿಗೆ ವರ್ಷಂಪ್ರತಿ ಏಳು ಲಕ್ಷ ಪಗೋಡ ಗಳನ್ನು ನೀಡಲು ತೀರ್ಮಾನಿಸಲಾಯಿತು. ತಮಗೆ ಅರಮನೆಯಲ್ಲಿಯೇ ವಾಸ ಮಾಡಲು ವ್ಯವಸ್ತೆ ಮಾಡುವುದಾಗಿ ನಂಬಿದ್ದ ಫತೆಹೈದರನಿಗೆ ಆಡಳಿತದ ತಮ್ಮ ಹಕ್ಕನ್ನು ಮನ್ನಿಸದೇ ಬೇರೆಡೆಗೆ ಕಳುಹಿಸುವ ನಿರ್ಧಾರವನ್ನು ತಿಳಿದು ಆಶ್ಚರ್ಯವಾಯಿತು. ಆಗ ಆತ ಹಲವಾರು ಬಾರಿ ಹ್ಯಾರಿಸ್ಸನನ್ನು ಭೇಟಿ ಮಾಡಿ ತಮ್ಮ ನ್ಕಾಯವಾದ ಹಕ್ಕನ್ನು ಮನ್ನಿಸಿ ಆಡಳಿತ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ. 'ಮುಂದೆ ಸಣ್ಣ ಘರ್ಷಣೆ ನಡೆದರೂ ಇದಕ್ಕೆ ಸುಲ್ತಾನರ ಕುಟುಂಬದವರೇ ಜವಾಬ್ದಾರರಾಗಬೇಕಾಗುವುದೆಂದು ಹ್ಕಾರಿಸ್ಸನು ಎಚ್ಚರಿಕೆ ನೀಡಿ, ಬ್ರಟಿಶ್‌ರ ವಿರುದ್ದ ಹೋರಾಡಿದ ಸುಲ್ತಾನರ ಪರಿವಾರದ ಮೇಲೆ ಸೇಡು 'ಶೀರಿಸದೆ ಅತ್ಯಂತ ಉದಾರವಾಗಿ ನಡೆದುಕೊಂಡಿರುವುದಾಗಿ ತಿಳಿಸಿದ. ಆದರೂ ಫತೆಹೈದರನು ತನ್ನ ವಾದವನ್ನು ಬಿಡಲಿಲ್ಲ. ಬಿಡುವಿಲ್ಲದ ಕಾರ್ಯಗಳಿಂದ ಇನ್ನು ಮುಂದೆ ಫತೆಹೈದರನು ಹ್ಮಾರಿಸ ್ಸನನ್ನು ಭೇಟಿ ಮಾಡಲು ಅವಕಾಶವಿಲ್ಲ _ವೆಂದು ಕರ್ನಲ್‌ ವೆಲ್ರ: )ಸ್ಲಿಯು ತಿಳಿಸಿದನು. ಅವನ ಮನವಿಗೆ ಯಾವ ಪುರಸ್ಕಾರವೂ ಸಿಗಲಿಲ್ಲ. ಆದರೂ ಟಿಪ್ಪು ಸುಲ್ತಾನನ ಪರಿವಾರದ ವೆಚ್ಚಕ್ಕೆಂದು ಐವತ್ತು ಸಾವಿರ ಪಗೋಡಗಳನ್ನು ನೀಡಲಾಯಿತು. ವಾಹನಗಳ ತೊಂದರೆ ಮತ್ತು ಮಳೆಗಾಲ ಆರಂಭವಾದುದರಿಂದ ಎಲ್ಲ _ರನ್ನೂ ಒಂದೇ ಬಾರಿಗೆ ವೆಲ್ಲೂರಿಗೆ ಕರೆದೊಯ್ಕಲು ಸಾಧ್ಯ ವಿರಲಿಲ್ಲ. ಜೂನ್‌ ಹದಿನೆಂಟರಂದು ಕ್ಯಾಪ್ಟನ್‌ ಮಾರಿಯಟ್ಟನ ನೇತೃತ್ವದ 1500 ಸೈನಿಕರೊಂದಿಗೆ ಸುಲ್ತಾನನ ನಾಲ್ವರು ಮಕ್ಕ ಳು ರಾಜ ಪರಿವಾರದೊಡನೆ ಅರಮನೆಯಿಂದ ತೆರಳಿದರು. ಅಷ್ಟು ಕಾಲ ರಾಜವೈಭವದಿಂದ ಬಾಳಿದ ಅರಮನೆಯಿಂದ ಅಗಲುವಾಗ, ಕಣ್ಣೀರಿನ ಕಡಲು ಹರಿದಿತ್ತು. ಪರಿವಾರವು ವೆಲ್ಲೂರಿಗೆ ತಲುಪಿದ ನಂತರ ಕುಟುಂಬದವರ ವ್ಯವಸ್ಥೆ ಗಾಗಿ ಕರ್ನಲ್‌ ಡೋವ್‌ಟನ್‌ ಎಂಬ ಅಧಿಕಾರಿಯನ್ನು ನೇಮಿಸಲಾಯಿತು. ಮೈಸೂರು ಅರಸರಿಗೆ ಪುನಃ ಸಂಸಾ ನದ ಆಡಳಿತವನ್ನು ವಹಿಸಿಕೊಡುವುದನ್ನು ಫತೆಹೈದರ್‌ ಪ್ರತಿಭಟಿಸಿ ದ್ವ. ಇದರೊಂದಿಗೆ ತಮ್ಮ ಕುಟುಂಬದ ಕಮರುದ್ದೀನನಿಗೆ ನೀಡಿದ ಜಹಗೀರಿಯ ಬಗೆಗೂ ಅಸಮಾಧಾನವಾಗಿತ್ತು. ತನ್ನ ಅವ ವಶ್ಶಕತೆಗಾಗಿ ಹುಲ್ಲು ಮತ್ತು ಉರುವಲು ಪಡೆಯಲು ಸಂಸ್ಮಾನದಲ್ಲಿ ಒಂದು ಗ್ರಾಮವನ್ನಾ ದರೂ ಜಹಗೀರಿಯನ್ನಾಗಿ ನೀಡಬೇಕೆಂಬ ಆತನ ಬೇಡಿಕೆ ಯನ್ನು ನಿರಾಕರಿಸಲಾಯಿತು. ಟಿಪ್ಪುಸುಲ್ತಾನನ ಸೇನಾಪತಿಗಳಾದ ಸಯ್ಯದ್‌ ಸಾಹಿಬ್‌, ಸಯ್ಯದ್‌ ಜಾಫರ್‌, ಬರ್‌ಹಾನುದ್ದಿ €ನ್‌ ಮತ್ತು ಮೀರಸಾದಕ್‌ ಆ ವೇಳೆಗೆ ಮರಣಹೊಂದಿದ ರು. ಬೆಂಕಿಯ ನವಾಬನು 126 ದ್ವೇಶ್ವರದ ಕದನದಲ್ಲಿ ಮಡಿದಿದ್ದನು. ಸುಲ್ತಾನನ ಅಳಿದುಳಿದ ಸೇನೆಯನ್ನು ವಿಸರ್ಜಿಸಲಾಯಿತು. ರಾಜಧಾನಿಯ ಧಾರ್ಮಿಕ ಸ್ಥಳಗಳಿಗೂ, ಕಾವೇರಿಯ ತೀರದ ದರಿಯಾ ದೌಲತ್‌ ಅರಮನೆಗೂ ಹಾನಿಯಾಗಿರಲಿಲ್ಲ. ಮೈಸೂರು ಅರಸರ ಕುಟುಂಬದವರು ಶ್ರೀರಂಗಪಟ್ಟಣದಲ್ಲಿ ಒಂದು ಸಾಮಾನ್ಯ ನಿವಾಸದಲ್ಲಿ ದ್ದರು. ಇದು ಸುಲ್ತಾನನ ಮಗ ಮೊಯಿನುದ್ದೀನನ ನಿವಾಸದ ಪಕ್ಕದಲ್ಲಿತ್ತು. ರಾಜಧಾನಿಯ ಭೀಕರ ಕದನ ಮತ್ತು ಸುಲ್ತಾನರ ಮರಣವನ್ನು ತಿಳಿದ ಪರಿವಾರದವರು ವಿಷ್ವಲರಾಗಿದ್ದರು. ಕೋಟೆಯು ಪತನವಾದ ರಾತ್ರಿ ಬ್ರಿಟಿಶ್‌ ಸೈನಿಕರು ಲೂಟಿ ಮತ್ತು ಕೊಳ್ಳೆ ಹೊಡೆಯುತಿ ರುವುದನ್ನು ಕೇಳಿ ಅವರು ಭಯಭೀತರಾಗಿದ್ದರು. ಸಕ್‌ ಅವರ ನಿವಾಸದ ಬಳಿ ಯಾರೂ ಸುಳಿಯಲಿಲ್ಲ. ಪಟ್ಟಾಭೀಷೇಕದ ದಿನವನ್ನು ನಿರ್ಧರಿಸಲಾಯಿತು. ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಿಸಲು ನಿರ್ಧರಿಸಿದರು. ಮೈಸೂರಿನಲ್ಲಿ ಅರಮನೆಯನ್ನು ಕಟ್ಟಿರಲಿಲ್ಲ. ಟಿಪ್ಪು ಸುಲ್ತಾನನ ಕಾಲದಲ್ಲಿ ಆಢ್ಕರು ಮತ್ತು ವ್ಯಾಪಾರಿಗಳು ದೊಡ್ಡ ಮಹಲುಗಳನ್ನು ನಿರ್ಮಿಸಿ ಕೊಂಡಿದ್ದರು. ಅರಸರ ಮತ್ತು ಕುಟುಂಬದವರಿಗಾಗಿ ಒಂದು ತಾತ್ಕಾಲಿಕ ನಿವಾಸವನ್ನು ಗೊತ್ತು ಪಡಿಸಲಾಯಿತು. (ಶ್ರೀರಂಗಪಟ್ಟಣದ ಅರಮನೆಯಲ್ಲಿ ಇನ್ನೂ ಹಲವಾರು ಜನ ಸುಲ್ತಾನರ ಪರಿವಾರದವರಿದ್ದರು. “ಅಲ್ಲಿ ಪಟ್ಟಾಭೀಷೇಕ ನಡೆಸುವುದು ಯೋಗ್ಯವಲ್ಲವೆಂದು ತೀರ್ಮಾನಿಸಲಾಯಿತು. ಅಧಿಕಾರವಿಲ್ಲದೆ ಹೆಸರಿಗೆ ಮಾತ್ರ ಅರಸರಾಗಿದ್ದ ಎರಡನೆಯ ಕೃಷ್ಣರಾಜ ಒಡೆಯರು ಸ್ವರ್ಗಸ್ತ ರಾಗಿದ್ದರು. ಅವರ ಪತ್ನಿ ಮಹಾರಾಣಿ ಲಕ್ಷ್ಮಮ್ಮಣ್ಣಿಯವರು ದತ್ತುಪ್ರತ್ರನನ್ನು ಸ್ವೀಕರಿಸಿದ್ದರು. ಜನರಲ್‌ ಹ್ಯ್ಮಾರಿಸ್ಸನೂ ಪೂರ್ಣಯ್ಯನವರೂ ಮತ್ತು ಇತರ ಅಧಿಕಾರಿಗಳೂ ಮಹಾರಾಣಿ ಯವರನ್ನು ಬೇಟ ಮಾಡಿ ಈಸ್ಟ್‌ ಇಂಡಿಯಾ ಕಂಪನಿಯ ಆದೇಶದಂತೆ ರಾಜ್ಯಾ ಧಿಕಾರವನ್ನು ವಹಿಸಿ ಕೊಳ್ಳು ವಂತೆ ವಿನಂತಿಸಿದರು. ಅನಿರೀಕ್ಷಿತವಾದ ಈ ಸುದ್ದಿಯನ್ನು ಮಹಾರಾಣಿಯವರು ಅತ್ಯಾನಂದದಿಂದ ಸ್ವೀಕರಿಸಿದರು. ಪಟ್ಟಾಭೀಷೇಕಕ್ಕಾಗಿ ಮೈಸೂರಿನ ಲಕ್ಷ್ಮೀನಾರಾಯಣ ದೇವಾಲಯದ ಬಳಿಯಲ್ಲಿ ವಿಶಾಲವಾದ ಹಸಿರು ಹಂದರವನ್ನು ನಿರ್ಮಿಸಲಾಗಿತ್ತು. ಸಮಸ್ತ ರಾಜಗೌರವಗಳೊಡನೆ ರಾಜಕುಮಾರನನ್ನೂ ರಾಜಪರಿವಾರವನ್ನೂ ಮೈಸೂರಿಗೆ ಕರೆದೊಯ್ಯಲಾಯಿತು. ಜೂನ್‌ 30ರಂದು ಅತ್ಕಂತ ವೈಭವ ದಿಂದ ಪಟ್ಟಾ ಭಿಷೇಕ. ನೆರವೇರಿತು. ರಾಜಕುಮಾರನು ಪ್ರಾಪ್ತವಯಸ ನಾಗುವವರೆಗೆ' ಪೂರ್ಣಯ್ಯ ನವರನ್ನು ದಿವಾನರಾಗಿ ಕಾರ್ಯನಿರ್ವಹಿಸಲು ನೇಮಿಸಲಾಯಿತು. ಈ ಸಮಾರಂಭದ ನಂತರ ಅರಸರು. ಮತ್ತು ಗವರ್ನರ್‌ ಜನರಲ್ಲನ ನಡುವೆ ಸಹಾಯಕ ಸೈನ್ಕ ಪದ್ದತಿಯ ಒಪ್ಪಂದವಾಯಿತು. (ಶ್ರೀರಂಗಪಟ್ಟಣದ ಕೋಟೆಯ ಒಳಭಾಗದಲ್ಲಿದ್ದ ಅರಮನೆಯಲ್ಲಿ ಸುಲ್ತಾನರ ದೂರದ ಬಂಧುಗಳು ಸೇವಕರು ಮತ್ತು ಆಶ್ರಯದಾತರು ತುಂಬಿ ಕೊಂಡಿದ್ದರು. ಅವರು ತಮ್ಮ ವೆಚ್ಚಕ್ಕಾಗಿ ಹಣವನ್ನೂ ಉಡುಪುಗಳನ್ನೂ ನೀಡಬೇಕೆಂದು ಗವರ್ನರ್‌ ಜನರಲ್‌ನಿಗೆ ಪದೇ ಪದೇ ಮನವಿ ಗಳನ್ನು ಸಲ್ಲಿಸುತ್ತಿದ್ದರು. ಈಗಾಗಲೇ ಸಾಕಷ್ಟು ಹಣವನ್ನು ನೀಡಿರುವುದರಿಂದ ಇನ್ನು ಮುಂದೆ ಸಹಾಯಧನ ನೀಡುವುದು ಸಾಧ್ಯವಿಲ್ಲವೆಂದು ಗವರ್ನರ್‌ ಜನರಲ್‌ನು ಸ್ಪಷ್ಟವಾಗಿ ತಿಳಿಸಿದನು. ಕೇರಳದಿಂದ ಅರಮನೆಗೆ ಬಂದಿದ್ದ ಬಹುಪಾಲು ಕ್ರಿಶ್ಚಿಯನ್‌ ಮಹಿಳೆಯರು ಅವಿವಾಹಿತ ರಾಗಿದ್ದರು. ಇವರನ್ನು ಹಿಂದಕ್ಕೆ ಕಳುಹಿಸುವಂತೆ ಇವರ ಬಂಧುಗಳು ಮನವಿ ಸಲ್ಲಿಸಿದ್ದರು. ಇದರಂತೆ ಈ ಮಹಿಳೆಯರು ಸ್ವಂತ ಖರ್ಚಿನಲ್ಲಿ ತಮ್ಮ ಸ್ಥಳಗಳಿಗೆ ಹಿಂದಿರುಗುವಂತೆ ಅಧಿಕಾರಿಗಳು ಆದೇಶ ನೀಡಿದರು. ಉಳಿದ ಆಶ್ರಿತರು ತಮ್ಮ ಜೀವನ ನಿರ್ವಹಣೆಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳ ಬೇಕೆಂದು ತಿಳಿಸಲಾಯಿತು.ಕ್ರಮೇಣ ಇವರೆಲ್ಲರೂ ಬೇರೆಡೆಗೆ ಹೊರಟುಹೋದರು. ಅರಮನೆಯು ಶೂನ್ಯವಾಯಿತು. ಹಲವಾರು ದಶಕಗಳು ಕಳೆದವು. ಬೀಳುತ್ತಿದ್ದ ಅರಮನೆಯನ್ನು ಯಾರೂ ರಕ್ಷಿಸ ಲಿಲ್ಲ. ಕುಸಿದುಬಿದ್ದ ಅರಮನೆಯು ಮಣ್ಣಿನ ರಾಶಿಯಾಗಿ ಕಾಲಗರ್ಭದಲ್ಲಿ ಮರೆಯಾಯಿತು. ಅಕ್ಟೋಬರ್‌ 1988 127 ಹ EEE ಬ್ರಿಟಿಶರು ಶ್ರೀರಂಗಪಟ್ಟಣದಲ್ಲಿ ಸೇನೆಯ ಠಾಣೆಯನ್ನು ಸ್ಥಾಪಿಸಿದ್ದರು. ಕೆಟ್ಟ ಹವಾಮಾನದ. ಕಾರಣದಿಂದ ಸೇನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದರು. ಸುಮಾರು 1909 ರಲ್ಲಿ ಇಲ್ಲಿದ್ದ ಮದರಾಸು ರೆಜಿಮೆಂಟಿನಲ್ಲಿ ದೊಡ್ಡ ಘರ್ಷಣೆ ನಡೆಯಿತು. ` ಅನಂತರ ಸೇನಾಪಡೆಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಶ್ರೀರಂಗಪಟ್ಟಣವು ಮೊದಲಿನ ವೈಭವವನ್ನು ಕಳೆದುಕೊಂಡಿತು. ಗವರ್ನರ್‌ ಜನರಲ್‌ ಮಾರ್ನಿಂಗ್‌ಟನ್ನನು ಅಲಿಪ್ತನೀತಿಯನ್ನು ಕೈಬಿಟ್ಟು ರಾಜ್ಯವಿಸ್ತರಣೆಗೆ ಪ್ರಾಶಸ್ತ್ಯ ನೀಡಿದನು. ಇದರಿಂದ ಟಿಪ್ಪುಸುಲ್ತಾನನು ತಟಸ್ಮನಾಗಿರುವುದು ಸಾಧ್ಯವಿರಲಿಲ್ಲ. ನೆಪೊಲಿ ಯನ್ನನು 27.4.1798ರಂದು ಬರೆದ ಪತ್ರವು ರಾಯಭಾರಿಗಳಾದ ಹುಸೇನ್‌ ಅಲಿ ಮತ್ತು ಶೇಕ್‌ ಇಬ್ರಾಹಿಮರ ಮೂಲಕ ಸುಲ್ತಾನನಿಗೆ ತಲುಪಿತ್ತು. ಆದರೆ ನೆಪೋಲಿಯನ್‌ ನೈಲ್‌ ಕದನದಲ್ಲಿ ಬ್ರಿಟಿಶರಿಂದ ಸೋಲನ್ನು ಅನುಭವಿಸಿದನು. ಇದು ಸುಲ್ತಾನನಿಗೆ ಭಾರಿ ಆಘಾತವನ್ನುಂಟು ಮಾಡಿತು. ಶ್ರೀರಂಗಪಟ್ಟಣದಲ್ಲಿ ನವಾಬರ ಸರ್ವಾಧಿಕಾರದ ಆಡಳಿತವು ಇನ್ನೂ ಹೆಚ್ಚು ಕಾಲ ನಡೆಯುವುದು ಸಾಧ್ಯವಿರಲಿಲ್ಲ. ಮೈಸೂರಿನ ಅರಸರು ಕೈತಪ್ಪಿಹೋಗಿರುವ ತಮ್ಮ ಸಂಸ್ತಾನದ ಆಡಳಿತವನ್ನು ಪಡೆದುಕೊಳ್ಳಲು ಬ್ರಿಟಿಶರ ,ಸಹಾಯವನ್ನು ಯಾಚಿಸಿ ಅನೇಕ ಮನವಿಗಳನ್ನು ಸಲ್ಲಿಸಿದ್ದರು. ಅವರ ದೀರ್ಫ್ಥಕಾಲದ ಬೇಡಿಕೆಯನ್ನು ನಿರಾಕರಿಸುವಂತಿರಲಿಲ್ಲ. ಸಮೃದ್ಧವಾದ ಮೈಸೂರು ಸಂಸ್ಥಾನವು ಬ್ರಿಟಿಶರ ಬಲವರ್ಧನೆಗೆ ಅತ್ಯುತ್ತಮ ಸ್ವಳವಾಗಿತ್ತು. ಸುಲ್ತಾನನ ಸೈನಿಕರ ಹೋರಾಟವನ್ನು ಮೆಚ್ಚಿಕೊಳ್ಳಲೇ ಬೇಕು ಅವರು ಬ್ರಿಟಿಶರಂತೆ ಆಗ ಲಭ್ಯವಿದ್ದ ಆಧುನಿಕ ಶಸ್ತ್ರಾಸ್ತ್ರ ಗಳಿಂದ ಹೋರಾಡಿದರು. ಸುಲ್ತಾನನ ಅನಿರೀಕ್ಷಿತ ಮರಣವು ರಾಜಧಾನಿಯ ಪತನಕ್ಕೆ ನಾಂದಿಯಾಯಿತು. ಯುದ್ದದ ನಂತರ ಬ್ರಿಟಿಶ್‌ ಅಧಿಕಾರಿಗಳು ಸಮಸ್ಯೆಗಳನ್ನು ಬಹುಜಾಣ್ಮೆಯಿಂದ ನಿವಾರಿಸಿಕೊಂಡರು. ಅಪ್ರತಿಮ ರಾಜಕಾರಣಿ ಮತ್ತು ಮಹಾಯೋಧನಾಗಿದ್ದ ಟಿಪ್ಪುಸುಲ್ತಾನನ ಕೀರ್ತಿಯು ಇತಿಹಾಸದಲ್ಲಿ ಅಮರವಾಯಿತು. ಆ. ದೂರ ಲೋಕದೊಳು ಇರುವ ಜೀವಿಗಳ ಶೋಧಿಸಲೇಕಿಷ್ಟು ವೆಚ್ಚ? ಆ ಜೀವಿಗಳೆ ಮನಸು ಮಾಡಿದರೆ ಶೋಧಿಸಬಹುದಲ ನಮ್ಮನ್ನು! — ಎಂ.ಆರ್‌. Printed and published by M.H. BELGAUMKAR on behalf of Lokashikshana Trust at “SAMYUKTA KARNATAKA PRESS”, No. 2. Residency Road, Bangalore-560 025. Managing Editor K. SHAMA RAO. Rep: Bombay: V. Satyamurthi. Phone: 5510502. ಜಿ Murti Phone: 414870. New Delhi: V K. Chopra Phone: Registered with the Registrar of Newspapers for India under ! No. 35/3957. ಶುದ ನ ಕ 4. EE ೨ ಕಾಎಪುದಿ ಮಾಡುವುದು 9 ಮಣಸು ಪುರಿ ಮಾಡುವುದು ಡ್‌್‌ | ಕ ಎ ರಾ ತ ಎತ್ಟ ಗ ಅ ಗೋಟಾಯಿಸುವುದು ಅ ಮಸಾಲೆ ಆರಯುವುದು ೪ ಬೆರಕೆ ಮಾಡುವುದು ಳ್‌ ಕ್ಕ K 9 ಜ್ಞ ಈ D ಸ | ೨9ರ ಸಮಾಡುವುದು ಅ ಹಸಿಯದನ್ನು ಆರಯುವುದು ಟ್ನ್‌ Q ) ಗ ಪಾ ಕಾ, ವ್ವ ಇ ಕ್ಕ ಕ್ಕ ನ್‌ ನ್ನು ER —_—್‌ ಲ್‌ ಸ ಸಾಕ್‌ ಕಾಶ್‌ ಈ ಬಟ್ಟು, ಮಾಡುವುದು ಅ ಸಣ ಚೂರುಗಳಾಗಿ ಕತ ಅಸೊಪ್ರುದಿ ಲ ಣಿ =? JOHNSON’ ವೆಗಣುಣಷ್‌ | ಎಲ್ಲ ಮಾಡುತ್ತದೆ | ..ಮತ್ತಷ್ಟು ತ | ನ್ನ್ನ ಇ. ಶಕ್ತಿಯುತ ಜಾನ್‌ಸನ್‌ ವೆರಿಮಿಕ್ಸ್‌ ನಿಮ್ಮ ಎಲ್ಲ ರೀತಿಯ ಅಡುಗೆಯ | ಕಾರ್ಯವನ್ನೂ ಸುಲಭವಾಗಿ ನಿರ್ವಹಿಸುತ್ತದೆ ಮತ್ತು us ಪರಿಪೂರ್ಣವಾಗಿ ಮಾಡುತ್ತದೆ. Parade/BEl/8860 pa Wl Electricals India KASTURI PRICE: Rs. 300 ™ ೧7೦೦-೧೦. KRNG Licence No. L2120/wpp NO. ಗುಂಗುಂಗಾನ... ನೋಡಿ ನೋಡಿ ಜೇನುತುಪ್ಪ. 1 | f ಏನು? ಜೇನು, ಇದು ನಮ್ಮ ie ಮಧುವಿಗಿಂತ ಸ್ವಾದಿಷ್ಟ... ಗುಂಗುಂಗಾನ. ಹಾಗಾದರೆ ಇದು ರುಂಡು ಜೇನುತುಪ್ಪ ವಾಗಿರಬೇಕು... | ಗುಂಗುಂಗಾನ. ನ ಗ್‌ ಶಿ ೪ 8 WY ಸಾಲು ರುಂಡು ಜೇನುತುಪ್ಪ ನೈಜ ನೈಸರ್ಗಿಕ ಜೇನುತುಪ್ಪ. ಆಯುರ್ವೇದಿಕ ಗುಣಗಳಿಂದ ಸಮೃದ್ಧ 75 ಹಾಗೂ 200 ಗ್ರಾಮ್‌ ಶೀಶೆಗಳಲ್ಲಿ ದೊರೆಯುತ್ತದೆ.