ಅಕ್ಟೋಬರ್‌, ೧೯೬೧ ಆ. ೧೧೧ ಬ್ಟಗೆ! ಕ್ಕಿ ಅಕ್‌ ೩ ಖಸೀಳಿಖಿ ಕಪಿಕ ಬೊಬೊ ಬೋಲೊ ಯಾ ಳೊಳೊ ಲೋಲ ಪೀಟ ಲಿ ಪಾದ ಫೋ ಲಾ ಯಬ ಯಿ ಬೀದ ಬಾಲೇ ಲ್ಸ ಪಿದಿ ಛಿ ಗ ಗ ಖೊ ಳೊ ಳೇ ಲೊ ಬಲೀ ಳ್ಳಿ ಳೀ ಲೇ 1 ಹ " ನ ಫ್ರತಿವಾರವೂ ಹೊಸದರಲ್ಲಿ ಹೊಸದ ಸ ನ, ಪ್ರತಿವಾರವೂ ಹೊಸ ಹೊಸದು ಖ್ಥೇ ೧೧ 1 ಕೀ ನೀ ಕ್ಕ 1 ಕ ಳ್ಳ 4 ಹ ತೆ ಕ ನಿ ಳಿ ವಿವಿಧ ವಿಷಯಗಳ ಮೇಲೆ ವಿಜಾರ| ಶ್ರೀ ವೀರಕೇಸರಿ ಸೀತಾರಾಮಶಾಸ್ತ್ರಿಗಳ[ ಈ ಳ್ಳ ಆ ಡ್‌ ಂ೦್ಪೆ ಕ್‌ ಲ್ಲ ಇದಲ್ಲ ಡ್‌ ಬ ದ (ಜು ತ ಸ ಸ ಹ ಪ್ರಜೋದಕ ಲೀಖನದಳಂ ನಿವಂಗಿ ಶ್ರೇಷ್ಠ ಧಾರಾವಾಹಿ ಕಾದಂಬರಿ ಕ್ಲಿ ಟ್ಟೆ ಅ 0 ಯ ಸೆ ಲ್ಪ ಎಇ 5) 5 ೨ .್ರ ಕ್‌ ್ಧೀ ಈ. ವಿಷಯ ವೆವಿಧ್ಯದೊ೦ಂದಿದೆ ಲೇಖನ ««ಧರ್ಮಸಾವತ್ರಾಜ್ಯಸ? ಠ್‌ ಬ ೨% ಬ್ಚಿ ಲ್ಸ ಟ್ಛ ಕ್ಮ ಕ್ಮ ಇ ಲ ್‌ಆಚಅಉಾ್ಮ್ತೆೈ ಟ್‌ ಇ ಓಹ್‌ ಲೀಲಾ ್‌ ಕೆ ಪೊ ಪ್ರೊ ಟೊ ಪ ಲೆ ಟೆ ಗಗ ಕ್ಸ್‌ ಕ್ಕಿ ಳೀ 4 ಜ್‌ ಕ್ಮ ಳ್ಕೀ ನಜ ಗೆ ಳ್ಮಿ ಕೋ 4 5 ಳ್‌ ಓಹ್ಮ್ಮ್‌್‌ ಉತ್ತ ಕ್ಕ ಕ್ಮ ಕ್ರ ಷೀಳಿಳಿ 4 ಧಫಿಬಿಳಳೇಳೂ ೈ್ಗೆ ಅ ಸವಾಳಿಫಿಪಿಪ ತ ಪಫ್‌ ಎೀಳಿದಿಸಿಳಿಕಿಧ ಒಬ ಬೊಬೊ ಲಾಲಾ ಲಾಲಾ ಹಾಬಿ ಫೀ ಯಿ ಕಾಳೇರ ಡ್‌್‌ ಖಳ ೨೪ ಪುಟಗಳು: ನೆ ಕ" ಮನೋರಂ೦ಜನೆಯನ್ಫೂ ಥ್ರ $ ್‌ಂ್‌ಂಂನಂಯಂ, ನೀಡಬೇಕಲ್ಲವೆ? ಓದಲೇಬೇಕಲ್ಲವೆ *್ತು ಕೈ ಟೆ ್‌ೆ ಕೆ ಕ್ಮ ಕ್ಕಿ 4" ಟೆ 1 8 6೮) ಡ 6) ೩ ಯ | €) ಡ್‌ €) ೩ ಯ ಕೈ 4 ಕ್ಕಿ ಅಕ್ಕ ಕ್ಯ ಕ್ಕೆ ್‌ೆೆ ಆಗ ಗೌ ಸಚಿತ್ರ ಸಾಪ್ತಾಹಿಕ ಕರ್ಮವೀರ ನೀವು ಅವಶ್ಯ ಓದಬೇಕು ಕೈಲೆ ಬ ಬ ಟೌ ಆ ಸೆಕೆ ಗ % ಕ್ಕ ಕೆ ವೈಶಿಷ್ಟ್ಯಗಳು: ` ನಾನಾ ವಿಷಯಗಳ ಮೇಲೆ ವಿಚಾರ ಪ್ರಚೋದಕ ಮತ್ತು ಮನೋರಂಜಕ ಲೇಖನಗಳು. ತ ಮುಂಬಯಿ- -ಮದ್ರಾಸಗಳ ನಮ್ಮ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ 3 ಸಿನೇಮಾ ಸುದ್ದಿಗಳು. ಮಹಿಳೆಯರಿಗೆ, ಬಾಲಕರಿಗೆ ಪ್ರತ್ಯೇಕ ಪ್ರಟಗಳು. ಬಾಲಕರಿಗಾಗಿ “ಎಳೆ ಯರ ಬಳಗ” ಮನೋರಂಜಕವಾಗಿರುವ ಸಚಿತ್ರ ಕಥೆ. ಫ್ಯಾಂಟಮನ ಸಾಹಸ ಸ ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ ಗಳ ರಾಜಕಾರಣ, ಬಲೆಯ ಪತ್ರ, ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ಥಿರಶೀರ್ಷಿಕೆಗಳು. ರನಿವಾರದ ಸಂಚಿಕೆ ಹಿಂದಿನ ಬುಧವಾರವೇ ನಿಮ್ಮ ಕೈಸೇರುವುದು. ೨೦ ನಯೆ ಪೈಸೆ : ್‌ಚಟಆಲಹಲಟಚ*್‌. ತ ಗಗ ಖ್ಠೇ ಳೆ ಕ್ಯ 1 1 1 1 ಳೇ ಲೇ 1 1 ಕ ಲ ್‌್‌2ಆಚಆಅ್ಚೆ ಗ್‌ ಕ್ರ ರತ ಎಜಾಖಾಸಾವಾಸಭಾರಾ ರಂ ಜಲಾ ಲ ಜಾರ ಜ ಜ* ಕಟನೆ. ತೋಕ ಶಿಕ್ಷಣ ಟ್ರಿಸ್ಟಿನ ಪ್ರ ಕೈ ಲೊ ಬ ಬೊಬೊ ಬೆಲ್‌ ಪೈ ಜೈ್‌ ಖಿ 4 ಉಲಾಬಲಾ ಬಾಲಾ ಫಯ ಜಾ” ಯ ಗಗ ಗಗ ಗು ಗು ಗ ಸ" ಪಾಲಿಲಾಯಿಯಿ ಜಾ ಸ್ಟೆ ಸಳ್‌ ಸಾಬ ಬದೂ ಯಾ ಜದ ದ ಹ ರ ಟು ಹಿಳಿಪಿಯ ಆ ೪ ಈ ಸಾನ ಮಾಡುವಾಗಲೆಲ್ಲಾ ಹಾಮ್‌ ಸಾಖೂನನ್ನೇ ಉಪಯೋಗಿಸಿ ಹಮಾಮ್‌ ಕುಟುಂಬದ ಪ್ರತಿಯೊಬ್ಬರ ನೆಚ್ಚಿನ ಸಾಬೂನು ... ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! ಟಾಟಾ ತಯಾರಿಕೆ 71-95. ಓಡ! ೬೦೯ 488 (1೪ಸ 1 10 81178 ನ 8111 ರೇಡಿಯೋ ಬ್ಯಾಟರಿ ೀವುಕೊ ನತ ೯ ಸ ನ ಸ್‌ ವಿಧದ ಗುಣಗಳನ್ನು ಈ ರೇಡಿಯೋ ಬ್ಯಾಟರಿಯಿಂದ ಪಡೆಯುನಿರಿ- ಸ ತದ ೇೀರ್ಫಕಾಲ ಬಾಳುವ, ಗಟ್ಟಿಮುಟ್ಟಾದ ಮತ್ತುಅಧಿಕ ಶಕ್ತಿಯನಿ ್ಗ ದ ಸಾತ್‌ ಆ ಡ್ರೈಸೆಲ್‌ ಬ್ಯಾಟರಿಗಳ ತಯಾರಿಕೆಯಲ್ಲಿ 20 ರಗಳ ತು ಸ ಟು ವ ಇವು. * ಅಂತರರಾಷ್ಟ್ರೀಯ ಪ್ರಮಾಣಕೈತಕ್ಕಂತೆ ತಯಾರಿ ಸಲ್ಪಟ್ಟು ಇ ಸ್ಸ್‌ ಇದ್ಚಿ ಳಿಸಲ್ಪಟ್ಟವೆ. ನಿಮ್ಮ ರೇಡಿಯೋ ವ್ಯಾಸಾರಿಗಳಲ್ಲಿ ದೊರೆಯುತ್ತವೆ ಎಸ್ಟೈಲಾ ಬ್ಯಾಟರಿಸ್‌ ಲಿ, ಬೊಂಬಾಯಿ ಎ ಮದ್ರಾಸ್‌ - ಡಿಲ್ಲಿ - ಕಲ್ಕತ್ತ - ಕಾನ್‌ಪುರ ₹8,0.7.%, ಕನ್ನಡ ಡೈಜೆಸ್ಟ್‌ ಪತಿತಿಂಗಳ ೧ ನೆ ದಿನಾಂಕ ಸ ಪ್ರಕಟವಾಗುವುದು, ಅಸ್‌ ಮುಖ್ಯ ಸಂಪಾದಕರು : ರಂಗನಾಥ ದಿವಾಕರ ಸಹಾಯಕ ಸಂಪಾದಕರು ; ಪಿ. ನಿ. ಆಚಾರ್ಯ ರಾ ರಾ ಪ್ರಕಾಶಕರು ; ಲೋಕ ಶಿಕ್ಷಣ ಟ್ರಿಸ್ಟ್‌-ಹುಬ್ಬಳ್ಳಿ ಕಚೇರಿ: ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ರಾಯಾ ವಟದ್ರಕರು ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ. ್ಪ್ರಾಾ ಮುಖಚಿತ್ರ ನ ಸಮುದೃ ತೀರದ ಸಂಜೆ ವಸಂತ *ೆ. ಅವರಾದಿ ವಾರಾ ಚಂದಾ ದರ ; ವಾರ್ಸಿಕ(ಅಂಚೆಸೇರಿ). ರೂ.೮.೦೦ ಅರ್ಥ ವರ್ಷ ರೂ.೪.೫೦ ಬಿಡಿಸಂಚಿಕೆ __ ರೂ.0.೭೫ 1:8511, (00೦೯ 1961 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ. ಮೊದಲಾದವನ್ನು ಸ್ವೀ ಕರಿಸ ೫ಗಬದು ಕಾಗದದ ಒಂದೇ ಮಗ್ಗ ೨1 ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ಎಳಾಸಗಳನ್ನು ಸ ಸ್ಪಷ್ಟ ವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದಕೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ಎಳಾಸಗಳನ್ನೂ ಬದಗಿಸಜೇಕು, ಮೂಲ ಲೇಖಕರ ಅನುಮತಿ ಪಡೆದೇ ಲೇಖಗಳನ್ನು ಕಳಛಿಸಿದಕೆ ಅವುಗಳ ಮೇಲೆ: ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಗಳ ತಿರುಗಿ ಬೇಕಾಗಿದ್ದರೆ ರೇವಿಗಂ ಸಂಗಡವೇ ತಿರುಗಿ ಕಳಿಸಲು. ಅವಶ [ಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಟಿಸ ಜಾಗೆ ಲೇಖಕರು ತಮ್ಮ ಲೇಖಗಳ ಸ ಳಪ್ರ ತಿಗಳನ್ನು ಕಾಯ್ದಿ ಟ್ಟು ಕೊಳ್ಳು ವದೊಳಿತು.* ಡೆ ಖಗ ಛ್‌ ಅಕಸಾ ತಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ "ಸ್ತೂರಿ”ಯು ಗ ಸು ನಿಪಡಿಸಿಕೊಂಡ ಕ್ರಮದ ಪ್ರತಿಫಲವನ್ನು ಆದಷ್ಟು ಬೇಗ ಕೂಸಲಾಗಿ ವದು, ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಕಸ್ತೂರಿ' ಆಯಾ ತಿಂಗಳ೧ನೇ ದಿನಾಂಕದೊಳಗೇ ಪ ಗಕಟವಾಗುವದು. ಅದು ಚಂದಾದಾರರಿಗೆ ಬ ತಿಂಗಳ೫ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟಿ ಯಲ್ಲಿ. ಮೊದಲು ವಿಚಾರಿಸಿ ನಮಗೆ ತಿಳಿಸ ಜ್‌ ಚಂದಾಪಾಕರು ಕಾರಾ ಖಲಯದೊಡನೆ ಪತ್ರ ವ್ಯ ವಹಾರ ಮಾಡು ವಾಗ್ಗೆ ತಮ್ಮ ಚಂದಾ ಗೇ ಕಾಣಿಸಲು ಗ ಸಾರಾ ಬ ಅ ಹ ಧರ್ಮರಾಜನ ವಿಜಯ! » ಬನ್‌. ನಾರಾಯಣ ಬಲ್ಲಾಳ ಮಹಾಪುರುಷಠ ಮನಸು ಟ್‌ ತ ಇಗ ಕಲಾನಿಧಿ ವಾಸುದೇವಾಚಾರ್ಯ ರು “ಗತಾ” . ಈ ಅದ್ಭುತ ಮೇಜು! ನ ಸಂಜೀವ ಲಕ್ಷ್ಮೇಶ್ವರ ಮಗಳ ಮನೆ (ಕಥೆ) ಕ ಸಿ. ಎಸ್‌. ಶರ್ಮಾ ಇದುವೆ ಜೀವ, ಇದು ಜೀವನ ಹ ಇ. ಛೆ 1 ನಿಮ್ಮ ಬುದ್ಧಿ ಬಲಕ್ಕೊಂದು ಸವಾಲು ಡಾ. ವಿ. ಎಸ್‌. ರಾಮಚಂದ್ರ ನ್‌ ಕ ಹೃ ದಯಸ್ತ ನಭನನಾದಾಗ ಸಹಾಯ ಹಸ್ತ ಸತ್ತ್‌ ಡೈಜೆಸ್ಟ್‌ ನಂದ ಎ ' ಸಸ್ಯ ಗಳೂ ನಿದ್ರಿಸುತ್ತವೆ! 1 ಸರಸ್ಕೃತಿ: "ಮಿಂದ ಬ ಗೆ! ಶತಮಾನದ ಲೋಹ-ಅಲ್ಯುಮಿನಿಯಂ ಕೆ. ಎಸ್‌. ರಮಾನಂದ “ತ ನಾರೀಚೋರ ಕರಡಿ ಹ ಕ್ಯಾ. ಮರ್ದಾನ್‌ ಅಲಿ ಪ್ರಾ ಣಪ್ರಿಯ ಅಂಧಕಾರ ತ ಕಾಕಾ ಕಾಲೇಲಕರ | ನಗೆಮಣ್ಣಗೆ ಚ " ಯಮದೂತ ತೊಗಲುಬಾವಲಿಗಳು .. ತ 04 ಗಾರಿಬಾಲ್ಡಿ 2 ಪಾವೆಂ ಬ ಎಫೆಲ್ಲನ ಅನುಪಮ ಗೋಪುರ .. ಶ್ಯ. ಎಂ. ಜಿ. ಕೆ. ಮೂರ್ತಿ ಸಮಂತ್ರಿ ಗಳು ಅದೃಶ್ಯರಾದಾಗ ಪ ಎಂ. ಟಿ. ಜೋಶಿ ಪ್ರ ತಿನಿತ್ಯ ನೀನೆಷ್ಟು ಮಾತಾಡುತೆ. "128% ಫ್‌ 'ಯಾವನದ ಮದ ಆ ತಥೆ) ಆ ಬನಪೂಲ "ನಿಮ್ಮ ಶಬ್ದಭಾಂಡಾರ ಬೆಳೆಯಲಿ ಹ ಸ - ಫಿಜಿ ಡೆ ದಲ್ಲಿ ಭಾರತೀಯರು “ ಗಂಗಾಧರ ಸ : ಕಪ್ಪು "ಹಂಸ (ಕಾದಂಬರಿ ಸಾರ) ಕ ಥಾಮಸ್‌ಮಾನ್‌ :ಭಯಪ್ರ ದರಾದ ನಾಗಾಸಾಧುಗಳು ., ಎಚ್‌. ಜಿ. ರಾವ್‌ “4 ಕಲ್ಯಾಣರಾಜ್ಯ' ದ ಕಲ್ಪನೆ ಕ ಎ. ಡಿ. ಗೋರವಾಲಾ ನವಿಷಮಜ್ವರ ಪುಸ್ತಕವಿಭಾಗ ನೀಲಕಂಠ ನಿಜಯ ಅ ಬ ೧೦೭ ೧೧೪ ೧೧೯ ೧೨೫ ಸಂಚಿಕೆ ೨ ಅಕ್ಟೋಬರ್‌, ೧೯೬೧ ವರ್ಷ ೬ ಭೀಮ ಒರಟ, ಧರ್ಮರಾಯ ಜ್ಞಾನಿ ಎಂಬ ಭಾವನೆ ಇದೆಯಲ್ಲ; ಆದರೆ ಭೀಮನಿಂದಲೇ ಆತಜ್ಞಾ ನವನ್ನು ಕಲಿಯಜೇಕಾಯಿತು! ಓ್ಸು ಧರ್ಮರಾಯನ ಅಂತರಂಗ ಮಂತ್ರಾ ಲೋಚನೆ ಬಹು ತೀವ್ರಾಸಕ್ತಿಯಿಂದ ನಡೆದಿತ್ತು. ರಾಜದ್ವಾರದ ಹೊರವಲಯದಲ್ಲಿ ದ್ವಿತೀಯ ಪಾಂಡವನಾದ ಭೀಮಸೇನನು ರಾಜಸಭಬೆಯ ರಕ್ಷಣೆಯ ಹೊಣೆ ಹೊತ್ತು ನಿಂತಿದ್ದ. ಅಷ್ಟರಲ್ಲೇ ಒಬ್ಬ ವೃದ್ಧ ಬ್ರಾಹ್ಮಣ ರಾಜ ಭಾ ಬಳಿ ಕಾಣಿಸಿಕೊಂಡ. ಭೀಮಸೇನನ ಅಪ್ಪಣೆಯಿಲ್ಲದೆ ಒಳಗೆಪ್ರವೇಶಿಸುವಂತಿಲ್ಲ. ವೃದ್ಧ ನನ್ನು ಆದರದಿಂದ ಸಳಹಾಡಿದ ಭೀಮಸೇನನು ಹಸುಶಲವಿಚಾರ ಕೇಳಿದನು. ಬ್ರಾಹ್ಮಣ ಬಹು ದಣಿದಿದ್ದ; ಅಂಗಾಂಗಗಳು ನಡುಗುತ್ತಿದ್ದು ವು; ಬಾಯಿ ಒಣಗಿತ್ತು. ಸಾವರಿಸಿಕೊಂಡು ವೃದ್ಧ ಹೇಳಿದನು: “ಯುವರಾಜ | ನನಗೀಗಲೆ `` ಎನ್‌. ನಾರಾಯಣ ಬಲ್ಲಾಳ ರಾಜನನ್ನು ಕಾಣಬೇಕಾಗಿದೆ. ನಾನು ಐವತ್ತು ಹರದಾರಿ ನಡೆದು ಬಂದಿದ್ದೇನೆ. ನಾನು ಬಡ ಸಂಸಾರಿ. ನನ್ನ ಹೆಣ್ಣು ಮಗಳಿಗೆ ಬಹು ಪ್ರಯಾ ಸಾನಂತರ ಒಬ್ಬ ವರನನ್ನು ನೋಡಿಟ್ಟಿದೆ ನೆ. ಹಣವಿಲ್ಲದೆ ಮದುವೆಯಾಗುವಂತಿಲ್ಲ. ಅದಕ್ಕಾಗಿ ಧರ್ಮರಾಜನಲ್ಲಿ ಯಾಚಿಸಲು ಬಂದಿದ್ದೇನೆ. ಈಗಲೇ ಧರ್ಮರಾಜನನ್ನು ನೋಡಿ ನನ್ನ ಮಗಳ ಭವಿತವ್ಯ ನಿರ್ಧರಿಸಬೇಕಾಗಿದೆ. .. .” ಭೀಮಸೇನನು ಒಂದು ಕ್ಷಣವೂ ತಡಮಾಡ ಲಿಲ್ಲ. ಮಂತ್ರಾಲೋಚನೆ ಎಷ್ಟೇ ಗಂಭೀರ ವಾಗಿದ್ದ ರೂ, ಬ್ರಾಹ ನ ಬೇಡಿಕೆ ಅತಿ ಅಗತ್ಯ ದ್ದೆ ದು” ಷಸ ಕಂಡಿತು. ನನ್ನು ಬಳಗೆ ಕಳುಹಿದ. ಬ್ರಾಹ್ಮಣ ಅಕಸ್ಮಾತ್ತಾಗಿ ಒಳಗೆ ಬಂದ ಅಪರಿಚಿತ ಬ್ರಾಹ್ಮಣನನ್ನು ಕಂಡು ಒಳಗಿದ್ದ ಅರ್ಜುನ- ಕೃಷ್ಣಾದಿಗಳಿಗೆ ವು] ಧರ್ಮ ರಾಯನು ಬಂದ ಸಮಾಚಾರವನ್ನು ಕೇಳಿದ. ಬ್ರಾಹ `೫ ತನ್ನ ಪರಿಸ್ಥಿ ತಿಯನ್ನು ವಿವರಿಸಿದ. ಧವುಕಕಾಬರುವು ಸಹಾನುಭೂತಿಯಿಂದ ಲಾಲಿಸಿ ತನ್ನ ಸಹಾಯವನ್ನು ಅವಶ್ಯವಾಗಿ ಮಾಡುವು ದಾಗಿಯೂ ಮರುದಿನ ಬರಬೇಕೆಂದೂ ಬ್ರಾಹ್ಮ ನಿಗೆ ಹೇಳಿದ. ಬ್ರಾಹ್ಮಣ ಹೊರಬಂದ. ಉತ್ಸುಕನಾಗಿ ನಿಂತ ಭೀಮಸೇನನು “ ಹೋದ ಚಲಸವೇನಾ ಯಿತು?” ಎಂದು ಕೇಳಿದಾಗ “ಧರ್ಮ ರಾಜರು ಯಾವುದೋ ಗಹನ ವಿಚಾರದಲ್ಲಿ ದಾರೆ. . ನಾಳೆ ಬರಲು ಆಜ್ಞಾಪಿಸಿದ್ದಾರೆ ೫ ಎಂದನು. ಕೂಡಲೇ ಸೇನಾಪತಿ ಭೀಮಸೇನನು ರಾಜ ಸೈನಿಕರಿಗೆ ವಿಜಯದುಂದುಭಿ ಮೊಳಗಿಸಲು ಆಜ್ಞೆ ಯಿತ್ತ. ವಿಜಯಭೇರಿಯ ಘೋಷವು ದಶದಿಕ್ಕು ಗಳಲ್ಲಿ ಪ್ರಕಿಭ್ವರಿಸಿದವು. ಶಾಂತ ವಾತಾವರ- ಣದ ರಾಜಧಾನಿಯ ಜನರಿಗೆ ಈ ರಣವಿಜಯದ ಕಹಳೆ, ಭೇರಿಗಳ ಸಪ್ಪಳ.ಆಶೈ ಶ್ಸರ್ಯ ವನ್ನುಂಟು ಮಾಡಿತು. ಈ ದಿಗ್ವಿ ಚು ಸಜಾ“ ಧ್ವನಿಗೆ ಕಾರಣವೇನೆಂದು ಸ ಸುತ್‌ ಮಂತ್ರಾ ಲೋಚನಾಗಾರದಲ್ಲಿದ್ದ ಅರ್ಜುನ, ಕೃಷ್ಣ, ಧರ್ಮರಾಜಾದಿಗಳಿಗೂ ಆಶ್ಚ ರ್ಯ ಮ ಇದೇನೋ ತಪ್ಪೆ ಸೂತೇತಟೊದು ಭಾವಿಸಿದರು. ಕೂಡಲೇ ಹೊರ ದ್ವಾರದಲ್ಲಿದ್ದ ಮಹಾ ಸೇನಾನಿ ಭೀಮಸೇನನಿಗೆ ಕರೆ ಬಂದಿತು. ಭೀಮ ಸೇನರು. ಗಂಭೀರವಾಗಿ ಧರ್ಮರಾಜನೆಡೆಗೆ ಬಂದ. ಈ ವಿಜಯಸೂಚಕ ಸಂತೋಷ ಧ್ವನಿಗೆ ಕಾರಣವೇನೆಂದು ಧರ್ಮರಾಜನು ಕುತೂಹಲ ಗ್ಗ ಕಸ್ತೂರಿ, ಅಕ್ಟೋಬರ್‌ ೧೯೬೧ ಪೂರ್ಣನಾಗಿ ಕೇಳಲು ಭೀಮಸೇನನು ಸಂತೋ ಷದ ಧ್ವನಿಯಲ್ಲಿ ಹೀಗೆ ಹೇಳಿದ-- “ಅಣ್ಣಾ! ಈ ತನಕ ಯಾರಿಗೂ ಪಡೆಯಲಾಗ ದಂಥ ವಿಜಯ ನಿಮಗೆ ದೊರಕಿದೆ ಎಂದು ತಿಳಿದುಬಂತು. ಹರಿ ಹರ ಬ ಬ್ರಹಾ ದಿಗಳೇ ಯಾರ ಎಕ್ರಮಕ್ಕೆ ತಲೆಬಾಗಿ ನಡೆದಿದ್ದಾರೋ, ಅಂತಹ ಕಾಲಪುರುಷನನ್ನೇ ನೀವು ಗೆದ್ದ ವರ್ತಮಾನ ದಿಂದ ನನ್ನ ಮನಸ್ಸು ಆನಂದಪೆಲಕಿತವಾಗಿದೆ. ನನ್ನ ಅಣ್ಣ ಕಾಲನನ್ನು ಗೆದ್ದಿದ್ದಾರೆ. ಆದ್ದರಿಂದಲೇ ನಾನು ಜಯದುಂದುಭಿ ಮೊಳಗಿಸಲು, ನಗರದ- ಲ್ಲೆಲ್ಲಾ ಸಂಭ್ರ ಮವನ್ನಾಚರಿಸಲು ಆಜ್ಞೆ ಕೊಟ್ಟಿ.” ಧರ್ಮರಾಜ ಅವಾಕ್ಕಾದ. ಅರ್ಜುನಾದಿ ವೀರರಿಗೂ ಅರ್ಥವಾಗಲಿಲ್ಲ. ಶ್ರೀಕೃಷ್ಣ ಪರ ಮಾತ್ಮನು ಮುಸಿಮುಸಿ ನಗುತ್ತಿದ್ದ. ಧರ್ಮರಾಜನು ಭೀಮನ ಈ ಒಗಟಿನ ಮಾತಿ ನಿಂದ ಅಪ್ರತಿಭನಾಗಿ “ಎಲ್ಲಿಯ ವಿಜಯ? ಯಾವ ಕಾಲ ನನಗೊಂದೂ ಅರ್ಥವಾಗುತ್ತಿಲ್ಲಭೀಮ ಸೇನಾ! ನಡೆದ ವಿಚಾರವನ್ನು ಹೇಳು...” ಎಂದ. ಭೀಮಸೇನನು ಮತ್ತೂ ಮುಂದುವರಿಸಿದ: “ಅಣ್ಣಾ! ಈಗ ತಾನೇ ಒಳ ಬಂದ ಬ್ರಾಹ್ಮಣ ನೊಡನೆ ತಾವು ತಾಳೆ ಬರಲು ಹೇಳಿರುವಿರಂತೆ. ಕ ಅಶಾಶ್ವತವಾದ ಜೀವನ, ಈ ನಶ್ವರ ಜಗತ್ತಿ ನಲ್ಲಿ ನಾಳೆಯ ಭರವಸೆ ಯಾರಿಗೂ ಇಲ್ಲದಿರು ವಾಗ, -ತಾವು. "ನಾಳೆ' ಬರಹೇಳಬೇಕಾದರೆ ಕಾಲನನ್ನೆ ಗೆದ್ದ ಂತಾಗಲಿಲ್ಲವೇ? ಈ ಸಂತೋಷ ದೇವತೆಗಳಿಗೂ ದೊರಕೀತೇ? « ಅದಕ್ಕಾಗಿ ನಾನು ವಿಜಯಭೇರಿ ಬಾರಿಸಲು ಹೇಳಿದುದು ತಪ್ಪೆ?” ಭೀಮನ ಪ್ರತಿ ಮಾತೂ ಧರ್ಮರಾಜನಲ್ಲಿ ವಿವೇಕದ ಹೊಸ ಜ್ಯೋತಿಯನ್ನು ಪ್ರಕಾಶಿತ ಗೊಳಿಸಿತು. ಬ್ರಾಹ್ಮಣನನ್ನು ಕೂಡಲೇ ಸರೆಸಿ, ಧರ್ಮ ರಾಜನು ಅವನ ಸ್ಯ ನೆರವೇರಿಸಿದ. 3 ಮಹಾಪುರುಷರ | ಸಮುನಸು ಪ ಘಟನೆ ಹಳೆಯದೇನೂ ಅಲ್ಲ. ಇತ್ತೀಚೆಗೆ ನಡೆದುದು. ನಾನೊಂದು ದಿನ ರಾಜಾಜಿಯವ _ ರೊಂದಿಗೆ ಸಮುದ್ರ ತೀರದತ್ತ ಸಾಗುತ್ತಿದ್ದೆ. ಆ ದಿನ ನಾನು ಬಹಳ ಔದಾಸೀನೃದಲ್ಲಿದ್ದೆ. ರಾಜಾಜಿಯವರಿಗೆ ನನ್ನ ಉದಾಸ ಭಾವನೆ ಗೊತ್ತಾಯಿತೋ ಏನೋ! “ನೀವು ಏಳೋ ಬಹಳ ಉದಾಸೀನರಾಗಿ ದ್ಹೀರಿ | ನಿಮ್ಮ ಔದಾಸ್ಯಕ್ಕೆ ಕಾರಣವಾಗಿ ಯಾವುದೋ ಘಟಿನೆ ನಡೆದಿರಬೇಕು! ಅಲ್ಲವೆ? ರಾಜಾಜಿಯವರೇ . ಮುಂದುವರಿದು ಹೇಳಿ ದರ. “ನಾನು ಹೇಳಲೇ? ಕಾರಣವೇನೆಂದು? ಈ ವಾರ ."“ ಸ್ವರಾಜ್ಯ ಪತ್ರಿಕೆಯಲ್ಲಿ ಎರಡು ಭಯಂಕರ ತಪ್ಪೆ ಪ್ರಕಟನೆಗಳಾಗಿವೆ | ಪತ್ರಿ, ಕೆಯಲ್ಲಿ ಪ್ರ ತಪ್ಪೆಗಳ ವಿವರಣೆ ಪ್ರಕಟವಾದಾ ಗಲೇ ನಿಮಗೆ ಅವುಗಳ ಬಗೆಗೆ. ಅರಿವಾ ದುದು! ಆ ತಪ್ಪೆಗಳ ವಿಷಯವನ್ನು ನೀವು ಮರೆಯದಾಗಿದ್ದೀರಿ. ಆದ್ದರಿಂದಲೇ ನೀವು ಉದಾಸರಾಗಿದ್ದೀರಿ ಕ ನನ್ನ ಮಾನಸಿಕ ಸ್ಥಿತಿಯನ್ನು ರಾಜಾಜಿ ಸರಿ ಯಾಗಿಯೇ ಊಹಿಸಿದ್ದರು. ನಾನು ಏನೂ ಮಾತನಾಡಲಿಲ್ಲ ನಾವಿಬ್ಬರು, ಸ್ವಲ್ಪ ದೂರದ ವರೆಗೆ ಮಾನವಾಗಿಯೆ( ಸಾಗಿದೆವು. ರಾಜಾಜಿ ಮಾತಿಗೆ ಮೊದಲು ಮಾಡಿದರು-- “ಆಗಿದ್ದು ಆಗಿ ಹೋಯಿತು. ಆದುದಕ್ಕೆ ಚಿಂತಿಸಿ, ಪಶ್ಚಾತ್ತಾಪಪಟ್ಟಿಕೆ. ಫಲವೇನು? ಅದರಿಂದ ಏನೂ ಲಾಭವಿಲ್ಲ. ಇಷ್ಟು ಹೇಳಿ ರಾಜಾಜಿ, ಸುಮ್ಮನಾದರು. ಒಂದೇ ನಿಮಿಷದ ನಂತರ ಮತ್ತೆ ಹೇಳಿದರು. “ಎರಡನೆಯವರಿಗೆ ಉಪದೇಶ ಕೊಡುವುದು ಅತಿ ಸುಲಭ. ನಾನು ನಿಮಗೆ ಯಾವ ಉಪದೇಶ ಕೊಟ್ಟಿನೋ ಅದೇ ಉಪದೇಶವನ್ನು ಪರಿಪಾಲಿ ಸಲು ನನ್ನಿಂದ ಸಾಧ್ಯವಾಗಿಲ್ಲ. ಇಂದಿಗೂ ನಾನು ಪಶ್ಚಾತ್ತಾಪದ ದಳ್ಳುರಿಗೆ ಸಿಕ್ಕು ಗಾಸಿ ಯಾಗುತ್ತಿದ್ದೈನೆ.' ನಾನು ರಾಜಾಜಿಯವರ ಸಜಲ ನೇತ್ರಗಳನ್ನು ಪ್ರತ್ಯಕ್ಷ ಕಂಡೆ. ಇಂಥ ವಿಶಾಲ ವ್ಯಕ್ತಿತ್ವ ಯಾವುದೋ ಪಶ್ಚಾತ್ತಾಪದ ಅಗ್ನಿಯಲ್ಲಿ ಜ್ವಲಿ ಸುತ್ತಿದೆ । . ರಾಜಾಜಿ ಘಟನೆಯೊಂದನ್ನು ವಿವರಿಸಿ ಹೇಳಿ ದರು: “೪೦ ವರ್ಷಗಳ ಒಂದಿನ ಘಟನೆ ಇದು. ನನ್ನ ಪತ್ನಿ ಕಾಯಿಲೆಯಿಂದ ನರಳುತ್ತಿದ್ದಳು. ಹಾಸಿ ಗೆಯ ಮೇಲೆ ಸುಮ್ಮನೇ ಮಲಗಿರಲೂ ಕೂಡ ಅವಳಿಗೆ ಸಾಧ್ಯವಾಗ.ತ್ತಿರಲಿಲ್ಲ. ಅವಳು ಫಿಶೃ ಕ್ರತೆಯನ್ನು ಸಹಿಸೆಲಾರದೇ ದುಃಖಿಸುತ್ತಿದ್ದಳು. “ಅವಳಿಗೆ ವಿಶ್ರಾಂತಿಯಾದರೂ ದೊರೆಯ ಲೆಂದು, ನನ್ನ ತೊಡೆಯ ಮೇಲೆ ಅವಳನ್ನು ಮಲ ಗಿಸಿಕೊಂಡೆ. ಕೆಲ ನಿಮಿಷ ಅವಳನ್ನು ತೊಡೆಯ ಮೇಲೆ ಇರಿಸಿಕೊಂಡುದೇ ತಡ, ನನ್ನ ಕಾಲು ನೋಯಿಸಿ, ಜವೆ ಹಿಡಿಯಿತು. ನಾನು ಅವಳನ್ನು ಮತ್ತೆ ಹಾಸಿಗೆಯ ಮೇಲೆ ಹಾತಿದೆ. “ನನ್ನ ಪತ್ನಿ ಕೋಪದಿಂದಲೇ ನುಡಿದಳು: "" ನಾನು ನಿಮಗೆ ಎಷ್ಟು ಭಾರವಾಗಿದ್ದೇನೆ? ಪ್ರೇಮದ ಸಹನಶೀಲತೆಗೆ ಕೊನೆಯ ಗಡಿಯೇ ಇಲ್ಲ. ಅದು ಸರಿ. ಆದರೆ ನೀವು ಎಲ್ಲಿಯ ವರೆಗೆ ನಿಮ್ಮ ತೊಡೆಯ ಮೇಲೆ ನನ್ನನ್ನು ಮಲಗಿಸಿ ಕೊಂಡೀರಿ! ಪಾಪ | ' " ಅವಳ ನರಳುವಿಕೆಯ ಧ್ವನಿ ಹೊರಬಿದ್ದು ತ್ತಿ ಳ್ಳ ಕಸ್ತೂರಿ, ಅಕ್ಟೋಬರ್‌ ೧೯೬೧ ಹತ್ತೇ ನಿಮಿಷವಾಗಿರಬಹುದು. ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು.” ರಾಜಾಜಿ ಹೆಸಿಗಣ್ಣುಗಳಿಂದ ಮಾನವದನ ರಾಗಿದ್ದರು. ಸೆ “ ಅಯ್ಯೋ ! ಹತ್ತು ನಿಮಿಷ, ನನ್ನ ತೊಡೆಯ ಮೇಲೆ ಅವಳನ್ನು ಮಲಗಸಿಸಿಕೊಂಡಿದ್ದರೇನಾಗು ತ್ತಿತ್ತು? ಅವಳು ನನ್ನ ಬಗ್ಗೆ ಅಸಮಾಧಾನ ಪಟ್ಟುಕೊಂಡು ಮೃತಳಾದಳಲ್ಲ ! ಅದನ್ನು ನಾನು ಹೇಗೆ ಮರೆಯಲಿ? ಆ ಘಟನೆಯ ಬಗೆಗೆ ನಾನಿನ್ನೂ ಪಶ್ಚಾತ್ತಾಪ ಪಡುತ್ತಲೇ ಇದ್ದೇನೆ.” ೨ ಖಾಸಾ ಸುಬ್ರಾವ* -. ಸಂಗ್ರಹ: ಕೆ. ಎಸ್‌. ಸೂರ್ವಾ ಚಾಂ್‌ ಒಮ್ಮೆ ಲಿಂಕನ್‌ ಮತ್ತು ಅವರ ಸ್ನೇಹಿತ ವಕೀಲ ಹ್ಯಾರ್ಡನ್‌ ಒಂದು ಕುದುರೆಗಾಡಿಯಲ್ಲಿ, ಮಳೆ ಸುರಿಯುತ್ತಿದ್ದರೂ ಒಂದು ಅತಿ ರೊಜ್ಜಾದ ಮಾರ್ಗದಲ್ಲಿ ನಡೆದಿದ್ದರು. ಮತ್ತು ಅವರಿಬ್ಬರ ನಡುವೆ ತತ್ವಜ್ಞಾನದ ಬಗ್ಗೆ ಚರ್ಚೆ ನಡೆದಿದ್ದಿತು. ನಿರಭಿಮಾನ ಮತ್ತು ನಿ$ಸ್ವಾರ್ಥ ಕೃತ್ಯಗಳೂ ಈ ಜಗತ್ತಿನಲ್ಲಿ ಇವೆ ಎಂದು ಹ್ಯಾರ್ಡನ್‌ ವಾದಿಸಿ ದರು. ಆದರೆ ಲಿಂಕನ್‌ ಹಾಗೆ ಮಾತ್ರ ಇಲ್ಲ ಎಂದು ಹೇಳಿದರು. ದಾರಿ ಸಾಗುತ್ತಿರುವಾಗ, ಒಂದು ಹಂದಿಯು ಕೀಲಿನ ಹಳೆ ಬೇಲಿಯ ನಡುವೆ ಸಿಕ್ಕು, ಚಿರ್‌- ಚಿರ್‌ ಎಂದು ಒದರುತ್ತ, ಹೊರಗೆ ತಪ್ಪಿಸಿ ಕೊಂಡು ಬರುವುದಕ್ಕಾಗಿ ತೊಳಲಾಡುತ್ತಿದ್ದ ದನ್ನು ಅವರು ನೋಡಿದರು. ಕುದುರೆ ಗಾಡಿ ಯನ್ನು ಹೊಡೆಯುತ್ತಿದ್ದ ಲಿಂಕನ್‌ ಸ್ವಲ್ಪ ದೂರ ಹೋದ ಮೇಲೆ ಅದನ್ನು ನಿಲ್ಲಿಸಿದರು. ನಿಲ್ಲಿಸಿ ಗಾಡಿಯಿಂದ ಕೆಳಗಿಳಿದು ಬಂದು ಆ ಹಂದಿ ಯನ್ನು ಬೇಲಿಯಿಂದ ಬಿಡಿಸಿ ಪಾರು ಮಾಡಿದರು. ಅವರು ತಿರುಗಿ ಬಂದು ಗಾಡಿಯನ್ನು ಹತ್ತಿದಾಗ ಅವರ ಕಾಲುಗಳೆಲ್ಲ ಕೊಳಕುರಾಡಿಯಾಗಿದ್ದವು. ಅವರ ಅರಿವೆಗಳೆಲ್ಲ ತೊಯ್ದೆ ತಪ್ಪಡಿಯಾಗಿ ದ್ಡವು. ಅವರ ಹ್ಯಾಟು ಒದ್ದೆಯಾಗಿ ಮುದುಡಿ ಹೋಗಿತ್ತು. ಹ್ಯಾರ್ಡನ್‌ ಹೇಳಿದರು;--“ಈಗ ಹೇಳು-ನಿನ್ನ ತರ್ಕದ ಎರುದ್ಧವಾಗಿ ನೀನು ನನ್ನ ಹೇಳಿಕೆ ಯನ್ನೇ ಸಮರ್ಥಿ ಸಿದಂತಾಯಿತು. ಆ ಹಂದಿಯು ಹೇಗಾದರೂ ಮಾಡಿ ಆ ಬೇಲಿಯಿಂದ ಬಿಡಿಸಿ ಕೊಂಡು ಪಾರಾಗುತ್ತಿತ್ತು. ಆದಕೆ ನೀನು ಆ ಕೊಳಕು ರಾಡಿಯಲ್ಲಿ ಇಳಿದು ಆ ಮೂರ್ಬ ಹಂದಿಯನ್ನು ಬೇಲಿಯಿಂದ ಹೊರಗೆ ತೆಗೆದದ್ನಾ ದರೂ ಏಕೆ?” ಲಿಂಕನ್‌ ಉತ್ತರವಿತ್ತರು: “ನಾನು ಹಾಗೆ ಮಾಡಿದ್ದು ಸಂಪೂರ್ಣವಾಗಿ ಸ್ವಾರ್ಥಪೂರಿತ ವಾದ ಕೆಲಸ. ನಾನು ಹಾಗೆ ಮಾಡದಿದ್ದರೆ ರಾತ್ರಿಯೆಲ್ಲ ನಾನು ಒಂದು ಗಳಿಗೆಯೂ ಕಣ್ಣಿಗೆ ಕಣ್ಣು ಹಚ್ಚಿ ನಿದ್ರೆಮಾಡುತ್ತಿರಲಿಲ್ಲ. ಅದರ ಚೀರುವಿಕೆಯು ನನ್ನ ಕನಸಿನಲ್ಲಿ ಕೂಡ ನನ್ನನ್ನು ಕಾಡುತ್ತಿತ್ತು. ಅದು ಬೇಲಿಯಿಂದ ತನ್ನಷ್ಟಕ್ಕೆ ತಾನೆ ಬಿಡಿಸಿಕೊಂಡು ತನ್ನ ಹಾದಿ ಹಿಡಿಯಬಹು ದಾಗಿತ್ತು. ಆದಕೆ ಆ ಸಂಗತಿ ನನಗೆ ಗೊತ್ತಾಗು ತ್ತಿರಲಿಲ್ಲ. ನನ್ನ ಸ್ವಾರ್ಥಕ್ಕಾಗಿ ನಾನು ಮಾಡಿದ್ದು ಸರಿ. ನಾನೇ ಗೆದ್ದೆ. ” ಜೊಸೆಫ್‌ ಫೋರ್ಟಿ ನ್ಯೂಟನ್‌ ಹ ಸಂಗ್ರಹ : ಆ0%, ಎಂ. ಕುಲಕರ್ಣಿ 4 ಇಂದು ವತ್ಯಾಟನಿ ಸಿನೆಮಾಕ್ಕೆ ಹೋಗಜೇಕು ಎಂದು ವರಾಡಿದ್ದೆ. ಆದರೆ ಬಿಸಿಲುಹೊತ್ತು, ಔಓಕೀಜಿಗಾಗಿ ಕ್ಯೂ ನಿಲ್ಲುವುದು, ಆ ಗದ್ದಲ ಎಲ್ಲ ನೆನಪಾಗಿ ..? « ಹೌದು. ನೀನನ್ನುವುದು ತಿಳಿಯಿ ಸಿನೇಮಾಕ್ಕೆ ಹೋಗಲು ಬಿಡುವುದಿಲ್ಲ. ತು. ನನ್ಗ ಹೆಂಡತಿ ಕೂಡ ನಾನೊಬ್ಬನೇ ಕರ್ನಾಟಕದ ಸಂಗೀತದ ಮಹಾಸಾಧಕರ ಜೀವನದ ಹೊಳಹುಗಳು ಸಂಗೀತಕಲಾನಿಧಿ ವಾಸುದೇವಾಚಾರ್ಯರು ರಾರಾ 001 ಸ «4 ಗೀತಾ? (ನಾತವಾಣಿ--. ಮೈಸೂರು, ಮಿಶ್ರ ಮಾಧುರ್ಯ ಕೆಕಾರ್ಡು ಸಂಗೀತ.” ರೇಡಿಯೋ ಸೆಟ್ಟಿನ ಮುಂದೆ ತಾತ ಆಸಕ್ತಿ ಯಿಂದ ಕುಳಿತರು, "ಬಿನ ಮಧುರ ಮಧುರ . .. .ಮೊದಲನೆಯ ಗೀತೆ” ಕೇಳುತ್ತ ಕೇಳುತ್ತ ತಾತ “ಎಷ್ಟು ಮುದ್ದಾ ಗಿದೆ, ಎಂಥ ಮಧುರವಾದ ಶಾರೀರ!” ಎಂದರು. “ಎಲ್ಲಮ್ಮ ರುಕ್ತಿ ಜೆ ಸ್ವಲ್ಪ ಕೇಡಿಯೋ ವನ್ನು ಹಿಂದಕ್ಕೆ ತಿರುಗಿಸು. ಇನ್ನೊಂದಾ ವರ್ತಿ ಮೊದಲಿನಿಂದ ಕೇಳದೇಕು ೬ ಕಸ್ತೂರಿ, ಅಕ್ಟೋಬರ್‌ ೧೯೬೧ ರೇಡಿಯೋವನ್ನು ಗ್ರಾ ಮಪೋನ್‌ ಮಿಷನ್ನಿ ನಂತೆ ಹಿಂದು ಮುಂದೆ ಹಾಕಿಕೊಳ್ಳ ಬಹುದೆಂದು ತಾತ ಆಗ ತಿಳಿದಿದ್ದ ರು! ವಿಷಯವನ್ನು ವಿವರಿ ಸಿದ ಮೇಲೆ “ ಅಯ್ಯೋ ಬೆಪ್ಪುತಕ್ಕಡಿ ” ಎಂದು ತಮ್ಮನ್ನು ತಾವೇ ಪರಿಷಾಸ್ಯೆ ಮಂಕ ಬಿದ್ದು ಬಿದ್ದು ನಕ್ಕರು. ಅರ್ಧ ಗಂಜಿಯ ಕಾಲ ಪ್ರಸಾರವಾದ ಮಿಶ್ರ ಮಾಧುರ್ಯದಲ್ಲಿ ಚಿತ್ರಗೀತೆ, ದೇವರನಾಮ, ವಚನ ಸಂಗೀತ, ಇಂಗ್ಲೀಷ್‌ ಟ್ಯೂನು, ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ. ಎಲ್ಲವೂ ಇದ್ದವ. ತಾತ ಎಲ್ಲವನ್ನು ಒಂದೇ ವಿಧ ವಾದ ಆಸಕ್ತಿಯಿಂದ ಕೇಳಿ ಮೆಚ್ಚಿ ಕೊಂಡಾಗ ನನಗೆ ಸ ಸ್ವಲ್ಪ ಆಶ ಶ್ವರ್ಯವಾಯಿತು. ಬ ಹ । ಈಗ ನೀವು ಕೇಳಿದ ವಿವಿಧ ಗೀತೆಗಳಲ್ಲಿ ನಿಮ್ಮ ಮನಸ್ಸಿಗೆ ತುಂಬ ಮೆಚ್ಚ ಗೆ ಯಾದದ್ದು ಯಾವುದು?” ಎಂದು ಪ್ಪ ಶ್ನಸದೆ. ತಾತ ನಕ್ಕರು. ನೇರವಾಗಿ ಉತ್ತರ ಕೊಡ ಲಿಲ್ಲ. “ ರುಕ್ಮಿಣಿ, ಒಂದು ಬುಟ್ಟಿಯ ತುಂಬ ದ್ರಾಕ್ಷೆ, ದಾಳಿಂಬೆ, ಕಿತ್ತಲೆ ಎಲ್ಲವನ್ನು ತಂದು ನಿನ್ನ ಮುಂ- ದಿಟ್ಟು ಇದರಲ್ಲೆಲ್ಲ ರುಚಿಯಾದದ್ದು ಯಾವುದು” ಎಂದು ಕೇಳಿದರೆ ಏನು ಹೇಳುತ್ತೀಯೆ? ಒಂ- ದೊಂದನ್ನು ತಿನ್ನುವಾಗ ಒಂದೊಂದು ಬಗೆಯ ರುಚಿ”ಎಂದರು. ಕರ್ನಾಟಕ ಸಂಗೀತವನ್ನುಳಿದು ಇನ್ನಾ ವ ಸಂಗೀತವನ್ನೂ ತಾತ ಬಯಸಲಾರ ರೆಂಬ ನನ್ನ ಭಾವನೆ ಅಂದು ಮಾಯವಾಯಿತು. ಹಿಂದುಸ್ತಾನಿ ಸಂಗೀತವನ್ನು ಕೇಳಿದಾಗ “ಅಯ್ಯೋ | ಶ್ರುತಿಗಾಗಿ ತಮ್ಮ ಪ್ರಾ ತ್ರಾ ಣವನ್ನ್ನೇ ಬಿಡುತ್ತಾರೆ ಜು । ಎಂತಲೇ 1 ಸಂಗೀತ ಕೇಳಲು ಅಷ್ಟು ಹತ” ಎನ್ನುತ್ತಿದ್ದರು ತಾತ. ಇಂಗ್ಲೀಷ್‌ ಬ್ಯಾಂಡ್‌ ಸಂಗೀತವನ್ನು ಕೇಳಿ ಡಾಗ ಚತ ಮಾಡುತ್ತಿ ದ್ಧ ಷ್ಟು ಉತ್ಸಾ ಹ ಅವರ ಮು ಖದಲ್ಲಿ ಮೂಡಿರುತ್ತಿ ತು ಚಿತ್ರ ಸಂಗೀತವನ್ನು ಕೇಳುವುದು ತಮ್ಮ, ತ ಕಮ್ಮಿ, ಕರ್ಕಾಟಕ ಸಂಗೀತ ವಿದ್ಯಾಂಸೆ ಹಿಂದು ಸ್ತಾನಿ ಸಂಗೀತವನ್ನು ಕೇಳುವುದರಿಂದ ತನ್ನ ಶೈಲಿ, ಪಂಥಕ್ಕೆ ಧಕ್ಕೆ ಬರುತ್ತದೆ ಎಂದು ತಾತ ಅಂದವರೇ ಅಲ್ಲ. ತಾತನ ಮನೆಗೆ ನಾನು ಸೊಸೆಯಾಗಿ ಬಂದದ್ದು ಈಗ್ಗೆ ಹತ್ತು ವರ್ಷಗಳ ಹಿಂದೆ. ಆಗ ತಾತನಿಗೆ ಎಂಭತ್ತಾರು ವಯಸ್ಸು. ಆ ಮೊದಲು ತಾತ ಸುಪ್ರಸಿದ್ಧ ಸಂಗೀತ ವಿದ್ವಾಂಸರು, ರಚನ ಕಾರರು ಎಂದಿಷ್ಟೈ( ಕೇಳಿ ತಿಳಿದಿದ್ದೆ. “ಶ್ರೀ ಚಾಮುಂಡೇಶ್ವರಿ”, “ಬ್ರೊಚೇವಾರೆವರುರ', ರಾರಾ ರಾಜೀವಲೋಚನ” ಮೊದಲಾದ ಅವರ ಕೃತಿಗಳನ್ನು ಅಲ್ಲಲ್ಲಿ ಕೇಳಿ ಆನಂದಪಟ್ಟಿದ್ದೆ ಮೈಸೂರಿನ ಹಿರಿಯ ವಿದ್ವಾಂಸರಾಗಿದ್ದ ತಾತ ಎಲ್ಲ ಸಂಗೀತ ವಿದ್ವಾಂಸರಂತೆ ಜರಿಪಂಜೆ, ಜರಿ ಪಟ, ಜರಿವಲ್ಲಿ, ಬಂಗಾರದ ಚೈನು, ವಜ್ರದುಂ- ಗುರ ಮುಂತಾದ ವಸ್ತ್ರಾಭರಣಗಳಿಂದ ಅಲಂಕೃತ ರಾಗಿರುತ್ತಾರೆ, ಸ್ಥಾನಮಾನಗಳಿಗೆ ತಕ್ಕ ದರ್ಪ, ಗಾಂಭೀರ್ಯಗಳಿಂದ ಸ್ವಲ್ಪ ಬಿಗಿಯಾಗಿರು ತ್ತಾರೆ; ಇಂತೆಲ್ಲ ಅವರನ್ನು ನಾನು ಚಿತ್ರಿಸಿಕೊಂ- ಡಿದ್ದೆ. ಆದರೆ ನಾನು ಕಂಡ ತಾತ ನಿರಾಡಂಬರ ಜೀವಿ! ಸಾತ್ವಿ ಈ ಮೂರ್ತಿ | ಮನೆಯಲ್ಲಿದ್ದಾ ಗ ಏಕವಸ ಸ್ತಧಾರಿ' ಉಟ್ಟ ಪಂಚೆಯ ಸೆರಗನ್ನೇ ಮೈಗೆ 'ಘೊಡೆದುಕೊಳ್ಳ ವುದು ಅವರ ಪದ್ಧತಿ, ಕಂತ ನ್ನು ಕಚ್ಚೆ ಹಾಕಿ ಉಡುತ್ತಿದ್ದುದು ಹೊರಗಡೆ ಜೂರಾ? ಮಾತ್ರ. ಒಂದೊಂದು ವೇಳೆ ಪಂಚೆಯನ್ನು ನಾಲ್ಕು ಭಾಗವಾಗಿ ಮಡಿಸಿ ಸೆರಗು ಕಾಲು ಕಡೆ ಬರುವಂತೆ ಉಡುತ್ತಿದ್ದುದೂ ಉಂಟು, ಮನಸ್ಸು ಬಂದಾಗ ಒಂದು ತೆಳ್ಳನೆಯ ಬಿಳಿ ಜುಬ್ಬ ಧರಿಸುತ್ತಿದ್ದರು. ಅದಕ್ಕೆ ಗುಂಡಿಗಳಿ- ದ್ವರೆ ಇದ್ದವು ಇಲ್ಲದಿದ್ದರೆ ಇಲ್ಲ. ಜುಬ್ಬದ *ಿಸೆಯಲ್ಲಿ ಯಾವಾಗಲೂ ಒಂದು ಪೊಟ್ಟಿಣ. ಒಂದು ಕರ ವಸ್ತ್ರದಲ್ಲಿ ಆ ಪೊಟ್ಟಣವನ್ನು ಬಹು ಜೋಪಾನ ವಾಗಿ ಕಟ್ಟಿ ಒಂದು ದಾರವನ್ನೂ ಸುತ್ತಿರುತ್ತಿ ದ್ದರು. ನನಗೊಮ್ಮೆ ಕುತೂಹಲ *ೆರಳಲು ತಾತ ಇಲ್ಲದ ವೇಳೆ ಸಾಧಿಸಿ ಚಪಲ ತೀರಿಸಿ ಕೊಂಡೆ! ಒಳಗಿದ್ದುದೇನು? ದಪ್ಪ ಕಾಗದಕ್ಕೆ ಸಂಗೀತಕಲಾನಿಧಿ ವಾಸುದೇವಾಚಾರ್ಯರು ೭ ಅಂಟಿಸಿದ್ದ ರಾಘವೇಂದ್ರ ಸ್ವಾಮಿಗಳ ಒಂದು ಸಣ್ಣ ಚಿತ್ರ, ಮಂತ್ರಾಕ್ಷತೆ ಕಾಳಿನ ಒಂದೆರಡು ಸಣ್ಣ ಪೊಟ್ಟಣ, ದೇವರ ನಿರ್ಮಾಲ್ಯವಾದ ತುಳಸೀದಳ, ಹೂ ಇಷ್ಟೆ ! ತಾತನಿಗೆ ಈ ಪಂಚೆ-ಜುಬ್ಬಗಳ ಅವಶ್ಯಕತೆ ಯಾದರೂ ಇದ್ದುದು ವಧ್ಯಾಹ್ನ ಹನ್ನೆರಡು ಗಂಟಿಯ ಮೇಲೆ. ಅಲ್ಲಿಯ ವರೆಗೆ ನಾರುಮಡಿ ಯನ್ನೋ ಕಾಶಿಯಿಂದ ಯಾರೋ ತಂದುಕೊ- ಟ್ಟದ್ದ ಪೀತವರ್ಣದ ರಾಮನಾಮ ವಸ್ತ್ರವನ್ನೋ ಇಲ್ಲವೇ ಯಾರೋ ಮಠಾಧಿಪತಿಗಳು ಅನುಗ್ರಹ ಮಾಡಿ ಕೊಟ್ಟಿ ಕಾವಿ ವಸ್ತ್ರವನ್ನೋ ಉಟ್ಟು ಪೂಜೆ-ಪಾರಾಯಣಗಳಲ್ಲಿ ನಿರತರಾಗಿರುತ್ತಿದ್ದರು. ತಾತ ಸ್ನಾನಗ್ರಹವನ್ನು ಸೇರಿದಕೆಂದಕೆ ಹೊ- ರಗೆ ಬರಲು ಎರಡು ತಾಸಾದರೂ ಬೇಕು. ಆದ್ದ ರಿಂದ ಮನೆಯವರೆಲ್ಲರೂ ಬಹಳ ಎಚ್ಚರಿಕೆಯಿಂದ ಅವರಿಗಿಂತ ಮುಂಚಿತವಾಗಿ ಸ್ನಾನ ತೀರಿಸಲು ಹೆವಣಿಸುತ್ತಿ ದ್ಡರು. ತಾತ ಸ್ನಾನ ಮಾಡುವ ಮೊದಲು ಸ್ನಾ "ನದ ಮನೆಯನ್ನು ಚೊಕ್ಕಟವಾಗಿ ತೊಳೆದು, ಅಲ್ಲಿ ಕಣ್ಣಿ ಗೆಕಂಡ ಹಡಿ. ಸಾಬೂ ನನ ಪೆಟ್ಟಿ ಗೆ ಎಲ್ಲವನ್ನೂ ತೊಳೆದು ಒರೆಸಿ ಅಚ್ಚು ಕಟ್ಟಾಗಿ ಜೋಡಿಸಿ ಆ ಬಳಿಕ ಸ್ನಾನಕ್ಕಿಳಿಯುತ್ತಿ ದ್ದರು, ಸ್ನಾನದ ಮನೆ ಇಷ್ಟು ಪರಿಷ್ಠಾರವಾಗು ವಷ್ಟರಲ್ಲಿ ಕಾಲು ವೀಸೆ ಸೀಗೇಕಾಯಿಪುಡಿ ಮುಗಿ ದಿರುತ್ತಿತ್ತು! ಸ್ನಾನ ಮಾಡುವಾಗ ಬಾಯಲ್ಲಿ ಮಂತ್ರೋಚ್ಚಾರಣೆ. ಒಂದು ಬಕೆಟ್ಟು ನೀರು ಮುಗಿಯುವ ಹೊತ್ತಿಗೆ ಹದಿನೈದು ಇಪ್ಪತ್ತು ನಿಮಿ ಷಗಳಾದರೂ ಬೇಕಿತ್ತು. ಇಷ್ಟಾದ ಮೇಲೆ ಮಡಿಯುಟ್ಟು ದೇವರ ಮನೆ ಹೊಕ್ಕು ಅಲ್ಲಿನ ಪರಿಷ್ಕಾರ ಪ್ರಾರಂಭ ಮಾಡುತ್ತಿ ದ್ವರು ಗೆ ದೇವರ . ಫಟಿಗಳ ಮೆ ನ್‌ ಸ ಸ್ವಲ್ಪವೂ ಧೂಳಿರಬಾರದು. ಬಾಡಿದ ಹೂ ಇರಬಾರದು. ದೇವರ ಮಂದಾ ಸನ ಶುಭ್ರವಾಗಿರಬೇಕು. ನಂದಾದೀಪ ಯಾವಾ ಗಲೂ ನಂದಿರಬಾರದು. ದೇವರ ಪೂಜಾ ಸಾಮಗ್ರಿಗಳು ಓರಣವಾಗಿರಬೇಕು. ಇಷ್ಟೆಲ್ಲ ಮಾಡಿ “ಣೆಗೆ ಅಂಗಾರ ಅಕ್ಷತೆಗಳನ್ನು ಹಚ್ಚ ಕೊಳ್ರುವ ಸಮಯಕ್ಕೆ ಸರಿಯಾಗಿ ನನಗೆ ಕರೆ ಬರುತ್ತಿತ್ತು. “ಅಂಗಾರ ನೇರವಾಗಿದೆಯೇನಮ್ಮ? ಅಕ್ಷತೆ ದುಂಡಗೆ ಹಣೆ ಮಧ್ಯದಲ್ಲಿದೆಯೆ? ಇಲ್ಲ ದಿದ್ದರೆ ಸ್ವಲ್ಪ ತಿದ್ದಿ ಸರಿಮಾಡು' ಎನ್ನುತ್ತಿದ್ದರು. ಆ ವಯಸ್ಸಿನಲ್ಲಿ ಕನ್ನಡಿ ನೋಡಿಕೊಂಡು ಅಂಗಾ ರಾಶ್ಷತೆ ಹಚ್ಚಿಕೊಂಡರೆ ಶೃ:ಗಾರ ಮಾಡಿಕೊಂ- ಡಂತಾಗುತ್ತದೆಂಬುದು ಅವರ ಭಾವನೆ ಇರಬೇ ಕೆಂದು ತೋರುತ್ತದೆ! ಸಂಧ್ಯಾವಂದನೆಯಾದ ಮೇಲೆ ಮನೆಯ ಹಜಾ ರದ ಕಿಟಿಕಿಯ ಬೆಳಕಿನಲ್ಲಿ ಪಾರಾಯಣ ಮಾಡು ತ್ತಿದ್ದರು ತಾತ. ತಾತನವರಿಗೆ ಮೊಮ್ಮ: ಕೃಳೆಂದಕೆ ಪಂಚೆ ಪ್ರಾಣ. ತಾರುಣ್ಯದಲ್ಲೇ ು ಪ್ನಿಯನ್ನು ಕಳೆದು ಶನ ವ.ತ್ತೆ ಮ ದವೆ ಕಾಳ ಲಿಲ್ಲ ಅವರು. ಆಗಿದ್ದೆ ಮೂರು ನಾಲ್ದು ಮಕ್ಕಳ ಪೈಕಿ ಉಳಿದುಕೊಂಡವರು ನಮ , ಮಾವನವರೊಬ್ಬಕ್ಕೆ. ಸಹಜವಾಗಿಯೇ ತಾತ ನನ್ನ ಮಾವನವರನ್ನೂ ಅವರ ಮಕ್ಕಳನ್ನೂ ತಮ್ಮ ಸರ್ವಸ್ನ ವೆಂದು ತಿಳಿ ದಿದ್ದರು. ಪಾರಾಯಣ ಮುಗಿಯುವ ಸುಮಾರು ಹತ್ತು ಹೊಡೆಯುತ್ತಿತ್ತು. ತಾತನ ಊಟದ ಸಮಯವಾಗುತ್ತಿತ್ತು. ತಾತ ಭೋಜ ನವ್ರಿಯರು. ರುಚಿಯಾದ ಆಹಾರವನು ಮಿತಿ ಯಾಗಿ ಸೇವಿಸುತ್ತಿ ದ್ವರು, ಊಟವಾದವಮೆ ಸ್‌ ತಾತವ ಸತ್ತಪತ್ರಿ ತ್ರಿಕೆಯನ್ನು ಓದುತ್ತಿದ್ದರು. ಅದನ್ನು ಓದು "ಪ್ರದರಲ್ಲಿ ಯಾವ ತರುಣನಿಗೂ ಇಲ್ಲದ ಶ್ರ ಷ್ಟ ಅವರಿಗೆ. ಮೊದಲ ಪುಟದ ಮೊದಲಕ್ಷರದಿಂದ ಕೊನೆಯ ಪುಟದ ಕೊನೆಯಕ್ಷರದವರೆಗೂ ಅತಿ ಕುತೂಹಲದಿಂದ ಓದುತ್ತಿದ್ದರು. ಪತ್ರಿಕೆ ಓದಿದ ಬಳಿಕೆ ಮಡಿ ಮಾಡಿದ ೩ ಪಂಚೆ, ಜುಬ ಗಳನ್ನು ಧರಿಸಿ ಹಾಯಾಗಿ ಮಲಗಿದಿಡುತ್ತಿ ದ್ವರು ಜಃ ಆವರದು ವಿಚಿತ್ರ ಸ್ವಭಾವ ! ಮಧ್ಯಾಹ್ನ ಮೂರು ಗಂಟಿಗೆ ಸರಿಯಾಗಿ ತಾತ ತಂಬೂರಿಯನ್ನು ಹಿಡಿದು ಮಾಡುವ ಹೊತ್ತಿಗೆ ತಪಸ್ಸು ೪ ಕಸ್ತೂರಿ, ಅಕ್ಟೋಬರ್‌ ೧೯೬೧ ಮಹರ್ಷಿಯಂತೆ ಅಚಲರಾಗಿ ಕುಳಿತುಬಿಡುತ್ತಿ ದ್ವರು. ತಂಬೂರಿಯನ್ನು ಶ್ರುತಿಮಾಡಿ ತಮ್ಮಷ್ಟಕ್ಕೆ ತಾವೇ ಅದರ ಪರಿಶುದ್ಧ ನಾದವನ್ನು ಕಣ್ಣು ಮುಚ್ಚಿ ಕೊಂಡು *ೆಲವು ನಿಮಿಷಗಳ ಕಾಲ ಕೇಳಿದ ನಂತರ ಹಾಡಲುಪಕ್ರಮಿಸುತ್ತಿದ್ದರು. ಅವರ ಸಾಧನೆ ಅಟ್ಟ ತಾಳದ ಸ್‌ ಪ್ರಾ ರಂಭವಾಗುತ್ತಿತ್ತು. ಒಂದೊಂದಾವರ್ತವನ್ನು ಕಾಲ, ಮಧ್ಯಮ ಕಾಲ, ತ್ರಿ ಕಾಲದಲ್ಲಿ ಹಾಡಿ ಪುನಃ ತ್ರಿಕಾಲ, ಮಧ್ಯಮ ಕಾಲ, ಕಾಲ--- ಹೀಗೆ ಒಂದಕ್ಕೆ ಬಂದು ಎರಡನೆಯ ಆವರ್ದವನ್ನು ಎತ್ತಿ ಕೊಳ್ಳು ತ ದ್ವರು. ತಾರಸ್ಥಾ ಯಿಯಲ್ಲಿ ಹಾಡು ವಾಗ ಎಷ್ಟೆ ೯ ಶ್ರ 'ಮವೆನಿಸಿದರೂ ಅವರ 'ಮನಸ್ಸಿ ಗೆ ತೃಪ್ತಿ ನ ತ್ನನ ವರೆಗೂ ಸಂಗತಿಗಳನ್ನು ರಜ ಮಾಡದೆ ಬಿಡುತ್ತಿರಲಿಲ್ಲ. ಹೀಗೆ ವರ್ಣದ ಸಾಧಕವಾದ ಮೇಲೆ ತಮಗೆ ಬ್ರಯ ವಾದ ಕೆಲವು ಕೃತಿಗಳನ್ನು ಹಾಡಿಕೊಳ್ಳುತ್ತಿದ್ದರು. ಸಾಧಕದ ಅವಧಿಯಲ್ಲಿ ಮುಕ್ಕಾಲು ಭಾಗ ವರ್ಣಕ್ಕಾದರೆ ಕೀರ್ತನೆಗೆ ಕಾಲುಭಾಗ ಮಾತ್ರ. ಇದಕ್ಕೆ ಕಾರಣವನ್ನು ಅವರೇ ಒಮ್ಮೆ ನನಗೆ ತಿಳಿಯಹೇಳಿದ್ದ ರು. “ನೋಡು ರುಕಿ ಗ ವರ್ಣ ವನ್ನು ಚೆನ್ನಾಗಿ ಸಾಧಕ ಜಿಕ್ಷತ ಶಾರೀರ ಸಂಪೂರ್ಣವಾಗಿ ನಮ್ಮ ಹತೋಟಿಗೆ ಬರುತ್ತದೆ. ಕಾಲ, ಮಧ್ಯಮ ಕಾಲ, ತ್ರಿಕಾಲ ಮತ್ತೆ ತ್ರಿಕಾಲ ಮಧ್ಮಮ ಕಾಲ್ಕ ಕಾಲ--- ಹೀಗೆ ಹಾಡುವುದ ರಿಂದ ಲಯಶುದ್ಧ ತೆ ದೊರೆಯುತ್ತದೆ. ಮಂದ್ರ ಸಾ ಫಯಿಯಲ್ಲಿ ಸಾಧಕ ಮಾಡಿದಷ್ಟೂ ಅ ಸೌಲಭ್ಯ ತಾರ ಸಾ ಫಯಿಯಲ್ಲಿ ಒದಗಿ "ಬರುತ್ತ ದೆ. ಚೆಂಡನ್ನು ಎಷ್ಟು ರಭಸದಿಂದ ನೆಲಕ್ಕೆ ಪುಟ ಹೊಡೆಯುತ್ತಿ ಜ್‌ ಅಷ್ಟು ಎತ್ತ ಕ್ಕೆ ಅದು ಚಿಮು ವದಿಲ್ಲವೆ ಹಾಗೆ” ಬಸ್‌ ನಳ ತಮ್ಮ ಸುದಿಗಳು "ಅವರಿಗೆ ಅದೇ ರೀತಿಯಲ್ಲಿ ಬೇಗಡೆ ರಾಗದ ವರ್ಣವನ್ನು ಪಾಠಹೇಳಿದ ಶ್ರ ಮವನ್ನೂ ವಿವರಿಸಿದರು. ಸುಮಾರು ಸಂಜೆ ಆರು ಗಂಟಿಯ ಹೊತ್ತಿಗೆ ತಾತ ಸುತ್ತಾಡಿಕೊಂಡು ಬರಲು ಹೊರಡುತ್ತಿ ದ್ಮರು. ಜೊತೆಗೆ ಯಾರ ಸಹಾಯವನ್ನೂ ಅಪೇ- ಕ್ಲಿಸುತ್ತಿರಲಿಲ್ಲ. ಮೆಟ್ಟಿಲು ಇಳಿಯುವಾಗ ಮತ್ತು ಹತ್ತುವಾಗ ಕ್ಸ ಹಿಡಿದುಕೊಂಡಕೆ “ನಾನೇನು ಅಷ್ಟು ಮುದುಕನೇ?” ಎಂದು ಕ್ಸೈ ಕೊಡವಿ ಕೊಳ್ಳುತ್ತಿದ್ದರು! ಕೋಟಿಯಲ್ಲಿರುವ ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಏಳು ಗಂಟಿಗೆ ಮನೆಗೆ ಹಿಂದಿರು- ಗುತ್ತಿದ್ದರು. ದಾರಿಯುದ್ದಕ್ಕೂ ಇಷ್ಟ ಮಿತ್ರರ ಭೇಟಿ. ಅಲ್ಲಲ್ಲೇ ನಿಂತು ಪರಸ್ಥ ರ ಯೋಗಕ್ಷೇಮ ವಿಚಾರಣೆ. ಮನೆಗೆ ಹಿಂದಿರುಗಿದ ಮೇಲೆ ವರಾಂಡದಲ್ಲಿ ಸ್ವಲ್ಪ ಹೊತ್ತು ಕುಳಿತು ಮಾತುಕತೆಯಾಡು ವುದು ವಾಡಿಕೆ. ಆ ವೇಳೆ ಏನೇ ಕೆಲಸವಿ- ದ್ಮರೂ ಹಾಗೇ ಬಿಟ್ಟು ತಾತನ ಬಳಿಗೆ ಓಡಿ ಬರು ತ್ತಿದ್ದೆ ನಾನು... ಅವರ ಮಾತನ್ನು ಕೇಳುವು ದೆಂದಕೆ ಹಬ್ಬದ ಊಟ ಮಾಡಿದಂತೆ ।! ಮಾತು ಮಾತಿಗೂ ಹಾಸ್ಕ. ಹೆಜ್ಜೆ ಹೆಜ್ಜೆಗೂ ಅವರ ಅನು ಭವಾಮೃ ತದ ರಸ ಫ್‌ ತಾತನವರಿಗೆ ಕಡಿ ಜ್ಞಾ ಪಕ ಶಕ್ತಿ. ತಮ್ಮ ಎಳೆಯ ವಯಸ್ಸಿನಲ್ಲಿ ನಡೆದಿದ್ದ ಸಂಗತಿಗಳನ್ನು ಕೂಡ ನಿನ್ನೆ ಮೊನ್ನೆ ನಡೆಯಿತೋ ಅನ್ನುವಷ್ಟು ವಿಶದ ವಾಗಿ ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದರು. ಅವರ ಎಂಭತ್ತಾರು ವರ್ಷಗಳ ತುಂಬುಜೀವನದಲ್ಲಿ ನಡೆದ ಘಟನಾವಳಿಗಳೆಷ್ಟೋ. ಕೆಲವನ್ನು ಜ್ಞಾಪ ಸಿಕೊಂಡು ಕಣ್ಣೀರಿಡುತ್ತಿದ್ದರು. ಕೆಲವನ್ನು ನೆನೆದಾಗ ಅವರ ಮುಖದಲ್ಲಿ ನಗೆ ಮಿಂಚುತ್ತಿತ್ತು. ದಿನಕ್ಕೊಂದು ವಿಷಯವನ್ನು ತಾತನವರಲ್ಲಿ ಪ್ರಸ್ತಾಪಿಸುತ್ತಿದ್ದೆ. ಬಹು ಸ್ವಾರಸ್ಯವಾಗಿ ಮಕ್ಕ ಳಿಗೆ ಕತೆ ಹೇಳಿದಂತೆ ಹೇಳುತ್ತಿದ್ದರು. ತಾತ ನವರು ಮೈಸೂರನ್ನು ಬಿಟ್ಟು ಮದ್ರಾಸಿಗೆ ತೆರಳು- ವವರೆಗೂ * ಪ್ರತಿ ಸಂಜೆ ಹೀಗೆ ಮಾತುಕತೆ ೫ ಶ್ರೀಮಾನ್‌ ವಾಸುದೇವಾಚಾರ್ಯರು ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಮದ್ರಾಸಿನ ಅಡೆಯಾರಿನಲ್ಲಿರುವ ಪ್ರಸಿದ್ಧ ಕಲಾಕ್ಕೇತ್ರದ ದಿಗ್ಗರ್ಶಕರಾಗಿದ ರು. ಸಂಗೀತಕಲಾನಿಧಿ ವಾಸುದೇವಾಚಾರ್ಯರು ೯ ಯಾಡುವುದು ದಿನಚರಿಯಾಗಿ ಬಿಟ್ಟಿತ್ತು. ಇದರ ಫಲವಾಗಿ ಅವರ ಪೂರ್ವಜೀವನದ ಪೂರ್ಣ ಪರಿಚಯದ ಭಾಗ್ಯ ನನಗೆ ಲಭಿಸಿತು. “ ಕಾನಕಾನಹಳ್ಳಿ ವಾಸುದೇವಾಚಾರ್ಯರು” ಎಂದು ನಿಮಗೆ ಹೆಸರು ಬರಲು ಕಾರಣವೇನು ತಾತ1” ಎಂದು ಒಮ್ಮೆ ಕೇಳಿದೆ. ಆಗ ತಾತನವರು ನಕ್ಕು ಹೀಗೆ ಹೇಳಿದರು ಆ “ವಿಷಯ ನಿನಗೆಷ್ಟು ಗೊತ್ತೋ ನನಗೂ ಅಷ್ಟೆ. ನನ್ನ ಹಿರಿಯರಾರೂ ಕಾನಕಾನ ಹಳ್ಳಿಯವರಲ್ಲ. ನಾನು ಹುಟ್ಟಿದ್ದು ಕಾನಕಾನಹಳ್ಳಿಯಲ್ಲಲ್ಲ. ನನ್ನ ತಂದೆ ಸುಬ್ರಮಣ್ಯಾಚಾರ್ಯರು ಕೊಯಿ ಮುತ್ತೂರು ಜಿಲ್ಲೆಯ ಚೇವೂರಿನಲ್ಲಿ ಪ್ರಖ್ಯಾತ ವೈದಿಕ ಮನೆತನವೊಂದರಲ್ಲಿ ಹುಟ್ಟಿದವರು. ದಾಯಾದಿ ಮತ್ಸರದಿಂದ ಕಲುಷಿತವಾಗಿದ್ದ ಚೇವೂರನ್ನು ಬಿಟ್ಟು ಮುಮ್ಮಡಿ ಕೃಷ್ಣರಾಜ ಒಡೆ . ಯರ ಕಾಲದಲ್ಲಿ ಮೈಸೂರಿಗೆ ಬಂದು ನೆಲಸಿದರು. ನನ್ನ ತಾಯಿ ಕೃಷ್ಣಾಬಾಯಿ -ನನ್ನ ತಂದೆಯವರ ಮೂರನೆಯ ಪತ್ನಿ. ಅವರ ಸ್ಥಳ ನರಸೀ ಪುರ ತಾಲ್ಲೋಕು. ನಾನು ಹುಟ್ಟಿದ್ದು ಮೈಸೂ ರಿನಲ್ಲಿ. ಅಂತೂ ಹೇಗೋ ನಾನು ಕಾನಕಾನ ಹಳ್ಳಿ ಯವನಾದೆ. ನನ್ನ ಬಂಧುಗಳ ಪೈಕಿ ಫಲ ವರು ಆ ಹಳ್ಳಿಯಲ್ಲಿದ್ದ ಕಾರಣವೋ ಏನೋ ಜನ ನನ್ನಸ್ಥಳ ಕಾನಕಾನಹಳ್ಳಿಯೆಂದು ಗೊತ್ತು ಮಾಡಿರಬೇಕು. ಅವರ ನಿರ್ಣಯಕ್ಕೆ ನಾನಾ ದರೂ ಏಕೆ ಅಡ್ಡ ಬರಬೇಕು ಎಂದು ಸುಮ್ಮನಿ- ದ್ನೇನೆ,? “ನಿಮ್ಮ ತಂದೆ ವೈದಿಕ ಮನೆತನದವರು ಎನ್ನು ತ್ತೀರ. ಹಾಗಾದರೆ ನೀವು ಸಂಗೀತ ಪ್ರಪಂಚಕ್ಕೆ ಕಾಲಿಟ್ಟದ್ದು ಹೇಗೆ? ನೃತ್ಯ, ಸಂಗೀತ, ನಾಟಕ ಈ ಕಲೆಗಳಿಗೆ ಆಗಿನ ಕಾಲದಲ್ಲಿ ಗೌರವಸ್ಥ ಮನೆ ತನದಲ್ಲಿ ಅಷ್ಟು ಮಾನ್ಯತೆ ಇರಲಿಲ್ಲವಂತೆ?” ಎಂದು ಪ್ರಶ್ನಿಸಿದೆ. ನಾನು. “ ಅದೊಂದು ದೊಡ್ಡ ಕಥೆ ರುಕ್ಮಿಣಿ. `ನನ್ನ ತಂದೆಯವರು ಕಾಲವಾದಾಗ ನನಗೆ ಸುಮಾರು ಮೂರು ವರುಷ. ಆ ಬಳಿಕ ನನ್ನ ೫ 6-2 ಪಾಲನೆಯ ಜವಾಬ್ಧಾರಿ ನನ್ನ ತಾಯಿಯ ತಂಡೆ ಗೋಪಾಲಾಚಾರ್ಯರ ಮೇಲೆ ಬಿದ್ದಿತು. ನನ್ನ ಅಜ್ಜ ದಿವಾನ್‌ ರಂಗಾಚಾರ್ಲು ಅವರ ಆಶ್ರ ಯಿಸಿ ನನ್ನ ತಂದೆಯವರ ಅರಮನೆಯ ವೇತನೆ ವನು. ನನ್ನ ಹೆಸರಿಗೆ ಮಾಡಿಸಿಕೊಟ್ಟಿ ರು. ಸಂಬಳ ಎಷ್ಟು ಅಂತೇಯೆ? ಹದಿನೈದು ಹಣ ಅಂದರೆ ಸುಮಾರು ನಾಲ್ಕೂವರೆ ರೂಪಾಯಿ! “ ನನ್ನನ್ನು ನನ್ನ ತಂದೆಗಿಂತಲೂ ದೊಡ್ಡೆ ಸಂಸ್ಕೃತ ವಿದ್ಯಾಂಸನನ್ನಾಗಿ ಮಾಡಬೇಕು, ಪುರಾಣಿಕನನ್ನಾಗಿ ಮಾಡಬೇಕು ಎಂದು ನನ್ನ ತಾತನ ಆಸೆ. ಮೈಸೂರಿಗೆ ನನ್ನನ್ನು ಕಕಿದು ಕೊಂಡು ಬಂದು ಪೆರಿಯಸ್ವಾಮಿ ತಿರುಮಲ್ಲಾ- ಚಾರ್ಯರಲ್ಲಿ ಶಿಷ್ಯವೃತ್ತಿಗೆ ಸೇರಿಸಿದರು. ನಂತರ ಪ್ರೌಢ ವಿದ್ಯಾಭ್ಯಾಸಕ್ಕಾಗಿ ಮೈಸೂರು ಮಹಾ ರಾಜ ಸಂಸ್ಕೃತ ಪಾಠಶಾಲೆ. ಸಂಸ್ಕೃತ ವ್ಯಾಸಂಗವೇನೋ ನಿರಾತಂಕವಾಗಿ ಸಾಗು ತ್ತಿತ್ತು. ಆದರೆ ನನ್ನ ಮನಸ್ಸು ಸಂಗೀತಾಭ್ಯಾ- ಸದ ಕಡೆಗೆ ಹರಿಯುತ್ತಿತ್ತು. ನನ್ನ ಸೋದರ ಮಾವ ಪದ್ಮನಾಭಾಚಾರ್ಯರು ನನ್ನ ಈ ಗುಪ್ತ ಆಸೆಯನ್ನು ಮನಗಂಡರು ಮತ್ತು ಅವರೇ ನನಗೆ ಸಂಗೀತದ ಗುರುಗಳನ್ನು ಗೊತ್ತುಮಾಡಿ ಕೊಟ್ಟರು. ನನಗೆ "ಸಪಸ' ಕೂಗಿಸಿದ ಪ್ರಥಮ ಗುರುಗಳು ಸುಬ್ಬರಾಯರು. ಅವರು ಅರಮನೆಯ ವಿದ್ವಾಂಸರಾಗಿದ್ದರು. “ ನನ್ನ ದುರದೃಷ್ಟವಶಾತ್‌ ನಾನು ಸುಬ್ಬರಾ- ಯರಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ವಿಷಯ ನನ್ನ ತಾತನಿಗೆ ಹೇಗೋ ತಿಳಿಯಿತು. ವಂಶದ ಗೌರವಕ್ಕೆ ಕಳಂಕ ತರುವ ಕೆಲಸಕ್ಕೆ ಕೈ ಹಾಕಿ ರುವೆನೆಂದು *ಿಡಿಕಿಡಿಯಾದರು. ಅಂದಿನಿಂದ ಸಂಗೀತ ಕಲಿಯಬಾರದು ಮತ್ತು ಸಂಗೀತ ಕಛೇ ರಿಗಳಿಗೆ ಹೋಗಬಾರದೆಂದು ಕಟ್ಟಪ್ಪಣೆ ಮಾಡಿ ದರು. ಆಗ ನನಗಾದ ಹೃದಯವೇದನೆ ಹೇಳ ತೀರದು, “ಇಷ್ಟರಲ್ಲಿ ಇನ್ನೊಂದು ವಿಷಯ ನಶಯಿತು. ಪಾಠಶಾಲೆಯ ಪಠ್ಶ ವಿಷಯಗಳಲ್ಲಿ ಕೆಲವು ಬದ- ೧೦ ಕಸ್ತೂರಿ, ಅಕ್ಟೋಬರ್‌ ೧೯೬೧ ಛಾವಣೆಗಳಾದವು. ಇದರೆ ಸಂಗೀತಾಧ್ಯಯನಕ್ಕೂ ಪಾಠಶಾಲೆಯಲ್ಲಿ ಅವ ಕಾಶ ಕಲ್ಪಿಸಲಾಯಿತು. ಪ್ರ ತಿಯೊಬ್ಬ ವಿದ್ಯಾ- ರ್ಥಿಯೂ ಎರಡೆರಡು ಶಾಸ್ತ್ರಗಳನ್ನು ಕಲಿಯಬೇ ಕೆಂದೂ ಪಠ್ಯವಿಷಯಗಳನ್ನು ಬೇಕೆ ಬೇಕೆ ಚೀಟಿ ಗಳಲ್ಲಿ ಗುರುತು ಮಾಡಿ ಪಾಠಶಾಲೆಯ ವಿನಾಯ ಕನ ಮುಂದೆ ಹಾಕಿ ಸಣ್ಣ ಮಗುವೊಂದರ ಕ್ಸ ಯಲ್ಲಿ ಎತ್ತಿಸುವುದೆಂದೂ ಎದ್ಯಾರ್ಥಿಗಳ ಹೆಸ ರಿಗೆ ಬಂದ ಎರಡು ಶಾಸ್ತ್ರಗಳನ್ನು ಅವರು ಅಧ್ಯ- ಯನ ಮಾಡತಕ್ಕದ್ದೆಂದೂ ವ್ಯವಸ್ಥೆ ಯಾಯಿತು. ಗಾನೆಸರಸ್ವತಿ ತಾನಾಗಿ ನನ್ನನ್ನು ಒಲಿದು ಬಂ- ದಳು! ನನ್ನ ಹೆಸರಿನಲ್ಲಿ ಚೀಟಿಯೆತ್ತಿದಾಗ " ಸಂಗೀತ ಮತ್ತು ಸಾಹಿತ್ಯ' ಎಂದು ಬಂದಿತು. ಅಂದಿನಿಂದಲೇ ವೀಣೆ ಪದ್ಮನಾಭಯ್ಯನವರಲ್ಲಿ ನನ್ನ ಸಂಗೀತಾಭ್ಯಾಸ ಮತ್ತೆ ಮೊದಲಾಯಿತು.” “ನೀವು. ಪಟ್ನಿಂ ಸುಬ್ರಮಣ್ಯಯ್ಯೆರ್‌ರವರ ಬಳಿಗೆ ಹೋದದ್ದು ಹೇಗೆ?” "ಒಂದು ಸಾಕೆ ಪಾಠಶಾಲೆಯಲ್ಲಿ ಪಟ್ನಂ ಸುಬ್ರ ಮಣ್ಯಯ್ಯರ್‌ ಮತ್ತು ಮಹಾ ವೈದ್ಯನಾಥಯ್ಕರ್‌ ಅವರುಗಳ ಕಛೇರಿಗಳನ್ನು ಕೇಳುವ ಸುಯೋಗ ಲಭಿಸಿತು. . ಪಟ್ನಿಂ ಸುಬ್ರ ಮಣ್ಯಯ್ಯರ್‌ರವರ ಅಮೋಘ ಸಂಗೀತ ಸುಧೆಯನ್ನು ಪಾನಮಾಡಿದ ಮೇಲೆ ಹೇಗಾದರೂ ಮಾಡಿ ಅವರ ಶಿಷ್ಯನಾಗ ಬೇಕೆಂಬ ಆಸೆ ಅಂಕುರಿಸಿತು. ಆದರೆ ಹೋಗುವ ಬಗೆ? ಗುರುದಸ್ಷಿಣೆಗೆ ಹಣ? ಆಗ ನನ್ನ ಭಾಗ್ಯ ಸೂರ್ಯನ ಉದಯವಾಯಿತು. ಪ್ರಭು ಚಾಮ- ರಾಜ ಒಡೆಯರ ಕೃಪಾಕಟಾಶ್ಷಕ್ಕೆ ಪಾತ್ರನಾದೆ. ವಿದ್ಯಾರ್ಥಿವೇತನವನ್ನು ಕೊಟ್ಟು ತಿರವೆಲ್ಲೂರಿಗೆ ಕಳುಹಿಸಿಕೊಟ್ಟರು ನನ್ನ ಪ್ರಭುಗಳು. ಆರು ವರ್ಷಗಳ ಕಾಲ ಗುರುಸೇವೆ ಮಾಡಿ ಅವರ ಆಶೀರ್ವಾದ ಪಡೆದು ಒಂದಿರುಗಿದೆ.' “ನಿಮ್ಮ ಗುರುಕುಲವಾಸ ಹೇಗೆ ನಡೆಯಿತು?” “ನನ್ನ ಗುರುಗಳ ಮನೆಯಲ್ಲಿ ಆಗಿದ್ದ ವರೆಂ- ದರೆ ಅವರ ಅತ್ತೆ, ಪತ್ನಿ, ನಾದಿನಿ, ಇಷ್ಟೇ ಮಂದಿ. , ಮಕ್ಕಳಿರಲಿಲ್ಲ. ಪರಮೇಶ್ವರಯ್ಯ ಮತ್ತು ಪರಿಣಾಮವಾಗಿ. ಕೊಯಿಮತ್ತೂರು ಕೆಂಪೇಗೌಡಕೆಂಬ ಇಬ್ಬರು ಶಿಷ್ಯರು ಮಾತ್ರ. ನಾವು ಮೂವರೂ ಗುರುಗಳ ಮನೆಗೆಲಸವನ್ನು ಹಂಚಿಕೊಂಡಿದ್ದೆವು. ಗುರು ಗಳ ಧೋತ್ರ, ಅವರ ಪತ್ನಿಯ ಸೀರೆಗಳನ್ನು ನದಿಗೆ ತೆಗೆದುಕೊಂಡು ಹೋಗಿ ಮಡಿ ಮಾಡಿ ತರುವುದು, ತಾಮ್ರದ ಕೊಡಗಳನ್ನು ಶುಭ್ರವಾಗಿ ತೊಳೆದು ಕುಡಿಯುವ ನೀರು ತರುವುದು, ದೇವರ ಪೂಜಾ ಪಾತ್ರೆಗಳನ್ನು ತೊಳೆದುಕೊಡು ವುದು, ರಾತ್ರಿಯ ವೇಳೆ ಗುರುಗಳಿಗೆ ಹಾಸಿಗೆ ಹಾಸಿ. ಕೊಡುವುದು ಮತ್ತು ಅವರಿಗೆ ನಿದ್ರೆ ಹತ್ತುವ ವರೆಗೂ ಅವರ ಕಾಲು ಒತ್ತುವುದು- ಇವು ನನ್ನ ಪಾಲಿನ ಕೆಲಸಗಳು. ಗುರುಗಳನ್ನು ಎಂದೂ ನಮಗೆ ಪಾಠ ಹೇಳಿಕೊಡಿ ಎಂದು ಕೇಳುವ ಧೈರ್ಯ ನಮಗಿರಲಿಲ್ಲ. ಅವರು ಹೇಳಿ ಕೊಟ್ಟಾಗ. ಮತ್ತು ಹೇಳಿಕೊಟ್ಟುದನ್ನು ಶ್ರದ್ಧೆ ಯಿಂದ ಕಲಿಯುವುದು ನಮ್ಮ ಕೆಲಸವಾಗಿತ್ತು.” “ನಿಮ್ಮ ಗುರುಗಳಿಂದ ನೀವು ಎಷ್ಟು ವರ್ಣ, ಎಷ್ಟು ಕೀರ್ತನೆಗಳನ್ನು ಕಲಿತಿರಿ?” “ನೂರು ವರ್ಣ, ಇನ್ನೂರು ಕೀರ್ತನೆಗಳನ್ನು ಕಲಿಯಬೇಕೆಂಬ ಹಂಬಲವೇ ನಮಗಿರಲಿಲ್ಲ ಆಗಿನ ಕಾಲದಲ್ಲಿ. ನಾಲ್ಕು ವರ್ಣ, ಹತ್ತು ಕೀರ್ತನೆಗಳನ್ನಷ್ಟೇ ಕಲಿತರೂ ಶಲಿತದ್ದರಲ್ಲಿ ಪರಿಪೂರ್ಣತೆ ಗಳಿಸಬೇಕೆಂದು ಹವಣಿಸುತ್ತಿ ದೈವು. ರಾಗಾಲಾಪನೆ, ಮಧ್ಯಮಕಾಲವಿನ್ಯಾಸ್ಕ ಪಲ್ಲವಿ, ನೆರವಲು ಇವುಗಳಿಗೇ ಆಗ್ಗೆ ಹೆಚ್ಚು ಪ್ರಾಮುಖ್ಯ.” “ನಿಮ್ಮ ಗುರುಗಳ ಕಛೇರಿಗಳನ್ನು ನೀವು ಅನೇಕ ಬಾರಿ ಕೇಳಿರಬೇಕಲ್ಲ. ಅದರ ಕ್ರಮ ಏನು?” “ನಮ್ಮ ಗುರುಗಳೆ ಸಂಗಡ *ಳಛೇರಿಗಳಿಗೆ ಹೋಗುತ್ತಿದ್ಮಾಗ ಸುಮ್ಮನೆ ಕುಳಿತು ಸಂಗೀತ! ಸೇಳಿ, ಆನಂದಿಸುವ ಹಾಗಿರಲಿಲ್ಲ. ಕಛೇರಿಗಳಿಗೆ! ಹೋಗುವ ಮುನ್ನ ಗುರುಗಳು ಕೆಲವು ವಿಷಯ: ಗಳನ್ನು ಗಮನಿಸಬೇಕೆಂದು ಅಪ್ಪಣೆ ಮಾಡುತ್ತಿ ದ್ವರು. ಹಾಡಿಕೆಗೂ-ಪಕ್ಕವಾದ್ಯಕ್ಕೂ ಸಾಮ: ಇ ಯಲ್ಲಿ ನೆರವಲು "ಮತ್ತು ಸಂಗೀತಕಲಾನಿಧಿ ನಾಸುದೇ(ನಾಚಾರ್ಯರು ರಸ್ಯ ಎತ್ತೆ? ಸ್ವರ ಹಾಡುವಾಗ ವಿಷಮಾವರ್ತನ ೫. ಬಾದರೂ ಇದ್ದವೇ? ಈ ಎಲ್ಲ ವಿವರಗ ಳನ್ನೂ ಗಮನವಿಟ್ಟು "ಕೇಳಿ ಗುರುಗಳಿಗೆ ವರದಿ ಮಾಡಬೇಕಿತ್ತು. ಚ ರೀತಿಯಾಗಿ ಕಛೇರಿಗೆ ಳನ್ನು ಕೇಳುವ ಸಮಯದಲ್ಲೂ ಒಂದು ರೀತಿಯ ಶಿಶ್ಷಣಕೊಡುತ್ತಿದ್ದರು. ನಮ್ಮ ಗುರುಗಳ ಕಛೇರಿ 'ಮುಧ್ಯಮಕಾಲಗಳು ಅತ್ಯಂತ ರಸವತ್ತಾದ ಭಾಗಗಳೆನ್ನ ಬಹುದು. ಕಛೇರಿ ವರ್ಡ ದಿಂದ ಪ್ರಾ ರಂಭವಾಗುತ್ತಿತ್ತು.ಅನಂ ತರ ಒಂದೆರಡು ಮಧ್ಯ ಮಠಾಲ 7,ಕೀರ್ಮ "ನೆಗಳು, ಅದಾದ ಬಳಿಕ ಭಿನೇಸಗಗಳು ಮತ್ತು ಮಧ್ಯಮ ಕಾಲ, ಇಷ್ಟಾದ ಮೇಲೆ ಯಾವ ರಾಗದ ವರ್ಣ ವನ್ನು ಹಾಡುತ್ತಿದ್ದರೋ ಆ ರಾಗವನ್ನೇ ವಿಸ್ತಾರ ಮಾಡಿ ಪಲ್ಲವಿ ಹಾಡಿ, ನೆರವಲ್‌ ಮಾಡಿ ನಾಲ್ಕಾ ವರ್ತ ಸ್ಕರ ಹಾಕಿ ಕಛೇರಿಯನ್ನು ಮುಗಿಸುತ್ತಿ ದ್ದರು. ಸ್ವರ ಕಲ್ಪ ನೆಗಾಗಿ, ತಾಳವಾದ್ಯ ಗಳ ತಕಿಗಾಗಿ ಸಚ ಕಾಲವನ್ನು ಕಳೆಯುತ್ತಿ ರಲಿಲ್ಲ. ಸ್ವರ ಕಲ್ಪನೆ ತಾತ್ಕಾಲಿಕ ಮನೋಧರ್ಮದ್ಧಾಗಿ ರುತ್ತಿತ್ತು. ಅದಕ್ಕಾಗಿ ಎಂದೂ ಪೂರ್ವಸಿದ್ಧತೆ ಗಳನ್ನು ಮಾಡಿಕೊಂಡು ಮುಕ್ತಾಯ ಸ್ವರಗ ಳನ್ನು ಹಾಡುತ್ತಿರಲಿಲ್ಲ. ಕಛೇರಿಗಳಲ್ಲಿ ಸಾಮಾನ್ಶ್ಕ _. ವಾಗಿ ಸುಲಭ ತಾಳಗಳ ಪಬ್ಲವಿಗಳನ್ನು ಬಿಟ್ಟು ' ಬೇರೆ ಹಾಡುತ್ತಿರಲಿಲ್ಲ. ಪಕ್ಕವಾದ್ಯ ನುಡಿಸುವ ವಿದ್ವಾಂಸರಿಗೆ ತೊಡಕಾಗುವ ಯಾವ ರೀತಿಯ ಸಮಸ್ಯೆಯನ್ನೂ ಕಛೇರಿಯಲ್ಲಿ ತಂದೊಡ್ಡುತ್ತಿರ ' ಲಿಲ್ಲ.? ; ನಡೆದದ್ದು ೧೯೦೮ ರಲ್ಲಿ ಮೆ ಸೂರಿನ ಸದ್ದಿದಾ “ ಗುರುಗಳ ಅನುಗ್ರಹ ಪಡೆದು ಬಂದಮೇಲೆ ನೀವು ದೇಶಸಂಚಾರ ಹೊರಟು ಕಛೇರಿಗಳನ್ನು ಮಾಡಿರಬೇಕಲ್ಲವೆ, ತಾತ?” “ನೋಡು ರುಕ್ಮಿಣಿ, ನನ್ನ ಪ್ರಪ್ರಥಮ ಕಚೇರಿ $ ಪಾಠಶಾಲೆಯಲ್ಲಿ, ಅಂದು ಸಭೆಯಲ್ಲಿ ಕಲಾಭಮಾ ನಿಗಳ ಪರವಾಗಿ ವೈಣಿಕ ಶಿಖಾಶುಣಿ ಶೇಷಣ್ಣ ಡೆ ನವರು ಬಂಗಾರದ ತೋಡವನ್ನು ನೊಟು ಸನ್ಮಾ "ಸಿ ಆಶೀ(ರ್ನದಿಸಿದರು. ನಂತರ ನನ್ನ ದೇಶಾ ೧೧ ಟನೆ ಮೊದಲಾಯಿತು. ದಕ್ಷಿಣದಲ್ಲಿ ಕೊಯಿ- ಮತ್ತೂರಿನಿಂದ ಹಿಡಿದು ಉತ್ತ ರದಲ್ಲಿ' ಜಲಂಧರಿನ ವಕಿಗೂ ಸಂಚಾರ ಮಾಡಿ ರಾಜಾಸ್ಥಾನ, ಯತಿ ಗಳ ಮಠ್ಕ ಸಮಾಜ, ವಿದ್ಯಾಗೋಷ್ಮಿಗಳಲ್ಲಿ ಕಛೇರಿ ಮಾಡಿ ಮರಳಿದೆ. ಆಗಿನ ದಿನಗಳಲ್ಲಿ ಈಗಿನಂತೆ ಕಲಾವಿದನೊಬ್ಬ ನ ಕಾರ್ಯಚಟು ವಟಿಕೆಗಳು ಬೆಳಕಿಗೆ ಚಳ ಅಷ್ಟು ಅವಕಾಶ ಎರುತ್ತಿರಲಿಲ್ಲ. ಅಲ್ಲದೆ ಈಗ ಕಲ್ಲಿಗೆ ಸಾವಿ- ರಾರು ರೂಪಾಯಿಗಳ ಸಂಭಾವನೆಯನ್ನು ನೀಡು. ವಂತೆ ಆಗ ಕೊಡುತ್ತಿರಲಿಲ್ಲ. ತೇಷಣ್ಣನವರಂಥ ಘನವಿದ್ವಾಂಸರೇ ಕೇವಲ ಐದು ರೂಪಾಯಿಗೆಲ್ಲ ಕಛೇರಿ ಮಾಡುತ್ತಿದ್ದ ಕಾಲ ಅದು. ಹೀಗಾಗಿ ನಮ್ಮ ಸಂಪಾದನೆಯೂ ಕಮ್ಮಿ , ನಮ್ಮ ಹೆಸರಿಗೆ ವ್ಯಾಪ್ತಿಯೂ ಕಮ್ಮಿ? "ನಿಮಗೆ ಯಾವ ಕೀರ್ತನೆ, ಯಾವ ರಾಗ ಗಳ ಮೇಲೆ ಹೆಚ್ಚು ಪ್ರೀತಿ? “ ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಭೈರವಿ, ಕಲ್ಯಾಣಿ, ತೋಡಿ, ಶಂಕರಾಭರಣ, ಸಾವೇರಿ, *ಕಾಂಬೋಧಿ, *ಕೇದಾರಗಾಳ, ಬೇಗಡೆ, ಶಹಾನ, ಕಾನಡ ಈ ಕೆಲವು ರಾಗ ಗಳನ್ನು ಕಂಡರೆ ನನಗೆ ಹೆಚ್ಚು ಪ್ರೀತಿ. ತ್ಯಾಗ ರಾಜಸ್ವಾಮಿಗಳ " ರಾಮಬಾಣ ' ದೀಕ್ಷಿತರ "ಚಿಂತಯ ಮಾಕಂದ ಮೂಲಕಂದಂ', ನನ್ನ ಗುರುಗಳ "ಇಂತ ಕಂಟಿ ಕಾವಲೆನ' -ಮುಂತಾದ ಕೀರ್ತನೆಗಳನ್ನು ತಪ್ಪದೆ ಎಲ್ಲ ಕಛೇರಿಗಳಲ್ಲೂ ಹಾಡುತ್ತಿದ್ದೆ... ಶಂಕರಾಭರಣದಲ್ಲಿ "ಸಾಮಿ ನಿನ್ನೆ ಕೋರಿ', ಕಾಂಬೋಧಿಯಲ್ಲಿ "ಏರನಸಾಮಿ ಪಗವಾ', "ಪರಿಮಳ ರಂಗಪತೆ', ತೋಡಿಯಲ್ಲಿ "ಗಾನಲೋಲ ಕರುಣಾಲವಾಲ' -- ಈ ಶೆಲವು ಪಲ್ಲವಿಗಳು ನನಗೆ ಅಚ್ಚುಮೆಚ್ಚು.” “ನೀವು ಕೀರ್ತನೆಗಳನ್ನು ರಚಿಸಲು ಪ್ರಾರಂಭಿ ಸಿದ್ದು ಯಾವಾಗ? “ಮೈಸೂರಿಗೆ ೧೯೦೦ ರಲ್ಲಿಪ್ಪಿ ಪ್ಲೇಗ್‌ ಉಪ ಪದ್ರವ ಕಾಲಿಟ್ಟಾಗ ದಿನಕ್ಕೆ ನೂರಾರು ಹೆಣಗಳು ಜು ತಿದ ವು. ಆ ಸನ್ನಿವೇಶದಲ್ಲಿ ನನ್ನ ತಂಡೆಯವರ ೧೨ ಸ್ನೇಹಿತರೂ ಮತ್ತು ನನ್ನ ಹಿತೈಷಿಗಳೂ ಆದ ಗೋಪಾಲರಾಜೇ ಅರಸಿನವರು "ವಾಸು, ಯಾವ ಘಳಿಗೆಯಲ್ಲಿ ಯಾರನ್ನು ಆಹುತಿ ತೆಗೆದುಕೊಳು ತ್ತದೋ ಈ ಜಾಡ | ನಿನ್ನ ಹೆಸರು ಶಾಶ್ವತವಾಗಿ ಉಳಿಯುವಂತೆ *ೆಲವು ಕೃತಿಗಳನ್ನಾದರೂ ರಚಿಸು' ಎಂದು ಹೇಳಿ ಒತ್ತಾಯಪಡಿಸಿ ಕೃತಿ ರಚನೆಯ ಕಾರ್ಯದಲ್ಲಿ ತೊಡಗಿಸಿದರು. ಮಾಯಾ ಮಾಳವಗಾಳದಲ್ಲಿ "ಚಿಂತಯೇಃಹಂ ಜಾನಕೀ _3ಾಂತಂ' ಎಂಬ ಒಂದು ಕೀರ್ತನೆಯನ್ನು ರಚಿಸಿ ಸುಪ್ರಸಿದ್ಧ ಸಂಸ್ಕೃತ ಪಂಡಿತರಾಗಿದ್ದ ಚಾಮ ಠಾಜನಗರದ ರಾಮಾಶಾಸ್ತ್ರಿಗಳ ಬಳಿಗೆ ಹೋಗಿ ಹಾಡಿ ತೋರಿಸಿದೆ. ಅವರು ಬಹಳ ಸಂತೋಷ ಪಟ್ಟು ಆಶೀರ್ವಾದ ಮಾಡಿ ಕೃತಿ ರಚನೆಯ ಕೆಲಸವನ್ನು ಮುಂದುವರೆಸಿಕೊಂಡು ಹೋಗು ವಂತೆ ಪ್ರೋತ್ಸಾಹಿಸಿದರು.” “ತಾತ, ಇನ್ನೊಂದು ಎಷಯವನ್ನು ಕೇಳಿದರೆ ನೀವು ಮನಸ್ಸಿಗೆ ಬೇಸರ ಮಾಡಿಕೊಳ,ಬಾರದು. ನೀವು ಹೆಚ್ಚು ಮಂದಿ ಶಿಷ್ಯರನ್ನು ತಯಾರು ಮಾಡಿಲ್ಲ ಎನ್ನುತ್ತಾರಲ್ಲ ಜನ, ಇದಕ್ಕೇನು ಕಾರಣ? “ ನಾನೇನು ಉತ್ತರ ಹೇಳಲಿ ಈ ಪ್ರಶ್ನೆಗೆ? "ನಿಮ್ಮ ಗುರುಗಳು ಎಷ್ಟು ಮಂದಿ ಶಿಷ್ಯಂದಿರನ್ನು ತಯಾರು ಮಾಡಿದರು? ವೀಣೆ ಶೇಷಣ್ಣನವರು ಎಷ್ಟು ಜನ ಶಿಷ್ಯಂದಿರನ್ನು ತಯಾರು ಮಾಡಿ ದರು?' ಎಂದು ಲೆಕ್ಕ ಕೇಳಿದರೆ ಏನು ಹೇಳಲು ಬರುತ್ತದೆ? ಗುರುಗಳಿಗೆ ತಕ್ಕ ಶಿಷ್ಯ, ಶಿಷ್ಕನಿಗೆ ತಕ್ಕ ಗುರು ದೊರೆಯುವುದು ಅತಿ ವಿರಳ." “ ಮದ್ರಾಸಿನವರು ಹೇಗಿದ್ದಾರೆ ತಾತ ನಿಮ್ಮ ವಿಷಯದಲ್ಲಿ?” ಎಂದು ಈಗ್ಗೆ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ನಮ್ಮ ಮನೆಗೆ ಬಂದಿದ್ಮಾಗ ಕೇಳಿದೆ. “ಅಲ್ಲಿಯ ಜನ ಬಹಳ ಗೌರವದಿಂದ, ಎಶ್ಡಾಸ ದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಿಜ ವಾದ ವಿದ್ಯೆಗೆ, ಕಲೆಗೆ ಅಲ್ಲಿ ಪ್ರೋತ್ಸಾಹವಿದೆ, ಪುರಸ್ಕಾರವಿದೆ. ನನಗಂತೂ ಮದ್ರಾಸು ಬಹು ೪ ಕಸ್ತೂರಿ, ಆಕ್ಟ್ರೋಬರ್‌೧೯೬೧ ಒಗ್ಗಿ ಹೋಗಿದೆ” ಎಂದು ಹೇಳಿದರು ತಾತ. “ರಾಮಾಯಣ ನೃತ್ಯನಾಟಕದ ಕೆಲಸ ಎಲ್ಲಿಯ ವರಿಗೆ ಬಂದಿದೆ ತಾತ?” ಎಂದು ಕೇಳಿದಾಗ ತಾತ ತಮ್ಮ ಒಂದು ವಿಸ್ಮಯಕಾರಕ ಅನುಭವ ವನ್ನು ತಿಳಿಸಿದರು. * ದೈವ ಸಂಕಲ್ಪ ಏನು ಹೇಳಲಿ ರುಕ್ಮಿಣಿ. ನನ್ನ ರಚನಾಕಾರ್ಯವನ್ನು ಶ್ರೀರಾಮ ನಾಮ ಸಂಕೀರ್ತನದಿಂದ ಪ್ರಾರಂಭಮಾಡಿದೆ. ನೂರೆಂ ಟಾವರ್ತಿ ರಾಮಾಯಣ ಪಾರಾಯಣವನ್ನು ದೇವರು ನನ್ನಿಂದ ಮಾಡಿಸಿದ. ನನ್ನ ಜೀವನದ ಕೊನೆಯ ದಿನಗಳಲ್ಲಿ ಮತ್ತೆ ಶ್ರೀರಾಮಚಂದ್ರನ ಸೇವೆ ಪ್ರಾಪ್ತವಾಗಿದೆ. ಒಂದು ಸ್ವಾರಸ್ಯವಾದ ಸಂಗತಿ ನಿನಗೆ ಹೇಳಬೇಕಾಗಿದೆ. ರಾಮಾಯಣ ನೃತ್ಯ ನಾಟಕದ ಮೊದಲನೆಯ ಘಟ್ಟ ಸೀತಾ ಸ್ವಯಂವರಕ್ಕೆ ನಿಲ್ಲುತ್ತದೆ. ಆ ಭಾಗದ ಸಂಗೀತ ನೃತ್ಯ ಜೋಡಣೆ ಮುಗಿದು ರಂಗಭೂಮಿಯ ಮೇಲೆ ಪ್ರ ದರ್ಶಿತವಾಗುವುದಕ್ಕೆ ಮುಂಚೆ ತಿರು ಪತಿಗೆ ಹೋಗಿ ಶ್ರೀನಿವಾಸ ದೇವರ ಸನ್ನಿಧಿ ಯಲ್ಲಿ ಅದನ್ನು ಸಮರ್ಪಿಸಬೇಕೆಂಬ ಆಸೆಯಾ- ಯಿತು ನನಗೆ. ಶ್ರೀಮತಿ ರುಕ್ಮಿಣಿದೇವಿ ಅದಕ್ಕೆ ತಕ್ಕ ಸಿದ್ಧತೆ ನಡೆಸಿದರು. ತಿರುಪತಿಯ ದೇವಾ ಲಯವನ್ನು ನಾವು ಸೇರಿದಾಗ ಮಧ್ಯಾಹ್ನ ನಾಲ್ಕು ಘಂಟಿಯ ಸಮಯ. ಗರ್ಭಗುಡಿಯ ಬಾಗಿಲು ಹಾಕಿತ್ತು. ದೇವರೆದುರಿನಲ್ಲೇ ಕುಳಿತು ಹಾಡಿ ಸೇವೆ ಸಲ್ಲಿಸಬೇಕೆಂಬ ನನ್ನ ಆಸೆಗೆ ದೇವಸ್ಥಾನದ ಸಂಪ್ರದಾಯ ಅಡ್ಡಿಬಂತು. ಗರ್ಭಗುಡಿಯ ಹೊರಗಡೆಯೇ ಕುಳಿತು ಹಾಡತೊಡಗಿದೆ. ಜನಕಮಹಾರಾಜ ಸೀತಾದೇವಿಯನ್ನು ಶ್ರೀ ರಾಮಚಂದ್ರನಿಗೆ ಧಾರೆಯೆಕೆದು ಕೊಡುವ ಸನ್ನಿವೇಶವನ್ನು ಕುರಿತ ಶ್ಲೋಕವೊಂದನ್ನು ಹಾಡುವ ಸಮಯಕ್ಕೆ ಸರಿಯಾಗಿ ದೇವಸ್ಥಾನದ ಹೊರ ಪ್ರಾಕಾರಕ್ಕೆ ಗರುಡ ಸೇವೆಗಾಗಿ ಕರೆ ದೊಯ್ದಿದ್ದ ಉತ್ಸವ ಮೂರ್ತಿ ಹಿಂದಿರುಗಿತು. ನನ್ನ ಸಂಗೀತ ಮುಗಿಯುವ ವರೆಗೂ ಉತ್ಸವ ಮೂರ್ತಿಯನ್ನು ಹೊರಗಡೆ ನಿಲ್ಲಿಸಿಕೊಂಡಿರು ಸಂಗೀತಕಲಾನಿಧಿ ವಾಸುದೇವಾಚಾರ್ಯರು ವಂತಿರಲಿಲ್ಲ. ಉಪಾಯವಿಲ್ಬದೆ ಗರ್ಭಗುಡಿಯ ಬಾಗಿಲನ್ನು ತೆಕೆಯಬೇಕಾಯಿತು. ಶ್ರೀನಿವಾಸನ ದಿವ್ಯ ದರ್ಶನವಾಯಿತು. ನನ್ನ ಆಸೆಯನ್ನು ದೇವರು ಈಡೇರಿಸಿದರಲ್ಲ ಎಂದು ಮೈ ಪುಲಕಿತ ವಾಯಿತು.” ಹೀಗೆ ಹಲವಾರು ವಿಷಯಗಳನ್ನು ಚರ್ಚಿ ಸುವ ಹೊತ್ತಿಗೆ ದೇವರಿಗೆ ಮಂಗಳಾರತಿಯ ಸಮಯವಾಗುತ್ತಿತ್ತು. ತಾತ ಮಡಿಯುಟ್ಟು ಸಾಯಂ ಸಂಧ್ಯಾವಂದನೆಯನ್ನು ಮಾಡಿ ದೇವ ರಿಗೆ ಮಂಗಳಾರತಿ ಮಾಡುತ್ತಿದ್ದರು. ನಂತರ ಮಿತ ಆಹಾರವನ್ನು ತೆಗೆದುಕೊಂಡು ಮಲಗು ತ್ತಿದ್ದರು. ಒಬ್ಬರೇ ಕೊಠಡಿಯಲ್ಲಿ ಮಲಗಲು ತಾತ ಮಗುವಿನಂತೆ ಹೆದರುತ್ತಿದ್ದರು. ಹಾಸಿಗೆ ಯನ್ನು ಸ್ಥಳದಿಂದ ಸ್ಥಳಕ್ಕೆ ವರ್ಗಾಯಿಸುವುದು, ಮೇಲು ಹೊದ್ದಿಕೆಯನ್ನು ತೆಗೆದು ಹಾಸಿಗೆಯ ಅಢಿ ಹಾಸುವುದು! ಕೊನೆಗೆ ಎಲ್ಲವನ್ನೂ ಬಿಸುಟು ಬರಿಯ ಚಾಪೆಯ ಮೇಲೆ ಮಲಗು "ವುದು. ಇದೊಂದು ಅವರ ವಿಚಿತ್ರ ಸ ಭಾವ. : ಕಾರಣವನ್ನು ಕೇಳಿದಕಿ" ಎಲ್ಲಿ ಮಲಗಿದಕ ಹೇಗೆ ಮಲಗಿದರೆ ಸ್ವಪ್ನ ಚೆನ್ನಾಗಿ ಬೀಳುತ್ತದೋ ನೋಡೋಣವೆಂದು ಹಾಗೆ ಮಾಡುತ್ತೇನೆ' ಎಂದು ಎಳೆ ನಗೆ ಬೀರುತ್ತಿದ್ದರು. ಸ್ವಪ್ನ ಶಕುನ, ಜ್ಯೋತಿಷ್ಯ ಇವುಗಳಲ್ಲಿ ತಾತನಿಗೆ ಅಪಾರ ನಂಬಿಕೆ. ಜೆ ಹೊರಡುವಾಗ ಎಷ್ಟೇ ಅವಸರದ ಕೆಲಸವಿರಲಿ' ಒಳ್ಳೆ ಯ ಶಕುನ ಕಾಣಿಸಿಕೊಳ್ಳು ವ ವರೆಗೂ ಹೆಜ್ಜೆ ಓ ಗಿಡುತ್ತಿ ರಲಿಲ್ಲ. ಕೊನೆಗೆ ಶುಭಶಕುನ ದೊರೆಯ ದಿದ್ದರೆ ನನ್ನನ್ನೇ ಕರೆದು " "ರುಕ್ಮಿಣಿ, ನೀನೇ ಅಷ್ಟು ದೂರ ಹೋಗಿ ಎದುರುಗಡೆಯಿಂದ ಬಾಮ್ಮ ೧೩ ಎಂದು ಹೇಳಿ ನೆಂತರ ತಾವು ಮನೆಯಿಂದ ಹೊರ ಡುತ್ತಿದ್ದರು ! ಯಾವುದಾದರೊಂದು ಸಭೆಯ ಅಧ್ಯಕ್ಷತೆ ಯನ್ನು ವಹಿಸುವ ಸಂದರ್ಭ ಒದಗಿಬಂದಾಗ ಅಥವಾ ಕಛೇರಿಯಲ್ಲಿ ಹಾಡುವ ಸಂದರ್ಭ ಬಂದಾಗ ತಾತನಿಗೆ ಎಲ್ಲೂ ಇಲ್ಲದ ಆತಂಕ ಮತ್ತು ಗಾಬರಿ. ನಾವುಗಳು ಅವರ ವಿದ್ವತ್ತು, ಅನುಭವ, ಶಕ್ತಿಸಾಮರ್ಥ್ಯಗಳ ಜ್ಞಾಪಕ ತಂದು ಕೊಟ್ಟು ಧೈರ್ಯ ಹೇಳಬೇಕಾಗಿಬರುತ್ತಿತ್ತು ! ಆದರೆ ಸಭೆಯಲ್ಲಿ ಮಾತನಾಡಲು ನಿಲ್ಲುವುದೇ ತಡ, ಕಚೇರಿಯಲ್ಲಿ ಹಾಡಲು ಕೂಡುವುದೇ ತಡ ಸಿಂಹಧೈರ್ಯ ಬರುತ್ತಿತ್ತು ಅವರಿಗೆ ! ದೇವರು ಬ್ರಾಹ್ಮಣರು ಎಂದರೆ ತಾತನಿಗೆ ಬಹಳ ಭಕ್ತಿ. ತಮ್ಮ ಕಷ್ಟಕಾಲದಲ್ಲಿ ನೆರವು ನೀಡಿದ ಅನ್ನದಾತರನ್ನು ಪ್ರತಿದಿನ ಊಟಮಾಡು ವಾಗ ಸ್ಮರಿಸಿಕೊಂಡು "ಅನ್ನದಾತ ಸುಖೀಭವ' ಎನ್ನುತ್ತಿದ್ದರು. “ದೇವರು ನನಗೆ ಅನಾಯಾಸವಾದ ಮರಣ ಕೊಡಬೇಕು” ಎಂದು ಪದೇ ಪದೇ ನಮ್ಮ ಅತ್ತೆ ಯವರಿಗೆ ಹೇಳುತ್ತಿದ್ದರು. ದೇವರು ಬ ಕೋರಿಕೆಯನ್ನು ಈಡೇರಿಸಿದ. ಕಳೆದ ಮೇ ತಿಂಗಳು ಅ ತಾತ ಇದ ಕ್ಕಿದ್ದ 0- ತೆಯೇ ನಮ್ಮೆ ಲ್ಲರನ್ನೂ ಬಿಟ್ಟು ಕಣ `ರೆಯಾದರು. ಚೊನೆಯುಸಿರನ ವರೆಗೂ ಇಷ್ಟ ಮಿತ್ರ ಕೊಂದಿಗೆ ಸವಿನುಡಿಗಳಾಡುತ್ತ ನಾದಾ ತ್‌ ಸಂಧಾನ ಮಾಡುತ್ತ ತಮ್ಮ ಇಹಲೋಕ : `ವ್ಯಾಪಾರವನ್ನು ಮುಗಿಸಿದರು. ಶಶ ಸ್ವರ್ಗಸ್ಥ ರಾದ ಮರು- ದಿನವೇ ಅವರ ೯೭ನೇ ಕ್‌ೆ ಹುಟ್ಟುದಿನ ವಾಗಿತ್ತು. ೩ ೫3೫ ೫೫೫ಊಊ್ರ್ಮ ಪ್ರೇಮ ಅನು ವುದಕ್ಕೆ ಸುಲಭ; ಬದುಕುವುದಕ್ಕೆ ಗಹನ. ೫ ಜೇ ಜೀ ನಿಜವಾದ ಪ್ರೇಮವು ದೆವ್ವ ಗಳ ಕತೆಯಂತೆ; ಅದನ್ನು ಕೇಳಿದವರು ಇದ್ದಾರೆ ಕಂಡವರು ಮಾತ್ರ ಇಲ್ಲ. ಎ. ಸಂಗ್ರಹ: ಗುಳು । ಲಿಂ ಅಧ್ಯಕ್ಷನಾಗಿ ಆಯ್ಕೆ ಹೊಂದಿ ಈಗ ಈ ಸಮಾರಂಭವನ್ನು ಜನವರಿ ೨೦ ರಂಡು ಹ ಬಬಲ್ಲನ್ನು ಮುಟ್ಟಿ ಪ ್ರ ತಿಜ್ಞೆ ಮಾಡಿ ಅಧಿ ಜರುಗಿಸುತ್ತಾರೆ. ಸ್ವೀಕರಿಸುತ್ತಾನೆ. ಕಪ ್ರತಿಜ್ಞಾ ಸಮಾ `. ೧೮೬೫ ಮಾರ್ಚ್‌ ೪ ರಂದು ಅಧ್ಯಕ್ಷ ಅಬ್ರ ಸ ಕಾಲದಲ್ಲಿ ಬೈಬಲ್ಲನ್ನು 1. ಉಪ ಹಾಮ್‌ ಲಿಂಕನ್ನರು ಎರಡನೇ ಬಾರಿ ಆರಿಸಿ ಯೋಗಿಸುವ ಮೇಜು ಸಾಮಾನ್ಯವಾದುದಲ್ಲ. ಬಂದು ಪ್ರತಿಜ್ಞಾ ವಿಧಿ ಜರುಗಲಿತ್ತು. ಮುಹೂರ್ತ ಅದಕ್ಕೊಂದು ಇತಿಹಾಸವಿದೆ... ಈ ಮೇಜಿ ಸಮೀಪಿಸುತ್ತ "ಬಂಡಾಗ ಸಮಾರಂಭದ ವ್ಯವ ಭ್‌ ದೈವೀಶಕ್ತಿ ಇದೆ. ಆಶಕ್ತಿಯ ಮೂಲಕ ಸ್ಟಾಪಕರಿಗೆ ಅಧ್ಯಕ್ಷರು ಪ್ರ ಪ್ರತಿಜ್ಞೆ ಮಾಡುವಾಗ ಅದು ಅಮೇರಿಕದ ಅಧ್ಯಕ್ಷ ಹಾಗೂ ಅಮೇರಿಕದ ಕೈಯಲ್ಲಿ ಹಡಿಯುವ ಬೈಬಲನ್ನಡಲು ಒಂದು ಮೇಲೆ ಪ್ರಭಾವ ಬೀರುವುದೆಂದು ಅಮೇರಿಕನ್ನರು ಒಳ್ಳೆಯ ಮೇಜಿಲ್ಲ ಎಂಬುದು ಗಮನಕ್ಕೆ ಬಂತು. ತಿಳಿದಿದ್ದಾರೆ... ಈ ಮೇಜಿನ ಇತಿಹಾಸವನ್ನು ಹುಡುಕಾಡಲು ಸಾಕಷ್ಟು ಸಮಯವಿರಲಿಲ್ಲವಾ ನೋಡಿದಾಗ ಅಮೇರಿಕನ್ನರ ಈ ನಂಬಿಕೆಯಲ್ಲಿ ದರಿಂದ ಎಡ್ವರ್ಡ್‌ ಸಿ. ಕ್ಲಾರ್ಕ್‌ ಎಂಬವರು ಅವನೇರಿಕದ ಜಂ ಅದೃ ಸ್ಟವನ್ನು ಜರಿಯಂದ ಬ್ರಹ್ಮ ಪ್ರ ಅದ್ದುತ ಬರೇ ಾ್‌ಾ್‌ ಸಂಜೀವ ಲಕ್ಷ್ಮೇಶ್ವರ ಸ್ಸ್‌ ಲ್ಸ ಗ್ಸಾಬ್ಸ ತ ಗ್ಸ್ಸ ್ಸಾಹ್ಚ್ಯಣಾ ತಥ್ಯಾಂಶವಿಲ್ಲದಿಲ್ಲ ಎನ್ನಬಹುದು. ತಮ್ಮ ಮನೆಗೆ ಹೋಗಿ ತಾವು. ಹದಿನಾಲ್ಕು ಮೆಹಾಗನಿ ಪಟ್ಟಿ ಕಗೆಯಲ್ಲಿ ತಯಾರಿಸಿರುವ ಈ ವರ್ಷಗಳ ಹಿಂದೆ ಕೊಂಡಿದ್ದ ಒಂದು ಮೇಜನ್ನು ಮೂರು ಕಾಲಿನ ಮೇಜು ರಿಪಬ್ಲಿ ಕನ್‌ ಪಕ್ಷದ ತಂದು ಕೊಟ್ಟ ರು. ಅದರ ಮೇಲೆಯೇ ಬೈಬ- ಅಧ್ಯಕ್ಷರಿಗೆ ಅನಿಷ್ಟ ದಾಯಕವಾಗಿಯೂ ಡೆಮೊ- ಲ್ಲನ್ನಿಟ್ಟಿರು. "ರಿಂಕನ್ನರ ಪ್ರತಿಜ್ಞಾವಿಧಿ ಹ ಕ್ರೆಟಿಕ್‌- ಪಕ್ಷದ ಅಧ್ಯಕ್ಷರಿಗೆ ಶುಭದಾಯಕ ವಾಯಿತು. ಆದಕೆ ಮುಂದೆ ೪೧ ದಿನಗಳಲೆ ಸು ಶುಚ ದ್ದ ಅವರ ಕೊಲೆಯಾಯಿತು. ಅಧ್ಯಕ್ಷರ ಪ್ರ ಪ್ರತಿಜ್ಞಾ ಸಮ್ರಾರಂಭ ವಾಶಿಂಗ್ಬನ್ನಿ ಅವರ ನಂತರ ಅಧ್ಯಕ್ಷರಾಗಿ ಬಂದ ಡೆಮೊ- ನಲ್ಲಿಯ "ಕ್ಯಾ “ವಿಟೊರ್ಲ' ಎಂಬ ಭವ್ಯ ಕಟ್ಟಿಡದ ಕ್ರೆಟಿಕ್‌ ಪಕ್ಷದ ಆಂಡ್ರ್ಯೂ ಜಾಕ್ಸನ್‌ ಎಂಬ ಪೂರ ಭಾಗದಲ್ಲಿ ನಡೆಯುತ್ತದೆ. ಬೊರಲುಸ ಸಮಾ ವರು ಪ ಶ್ರ ತಿಜ್ಞಾವಿಧಿಯ ಕಾಲಕ್ಕೆ ತ ಮೇಜನ್ನು ಚ ಮಾರ್ಚ್‌ ೪ ರಂದು ನಡೆಯುತ್ತಿತ್ತು. ಉಪಯೋಗಿಸಿಲ್ಲ. ತಿಲ ಸಲ ಅಧ್ಯಕ್ಷ ಆದರೆ ಆಗ ಅಡ ಮಳೆಯ ದಿನಗಳಿ ರುವುದರಿಂದ ವೀಠವನ್ನಲಂಕರಿಸಿದ. ರಿಪಬಿ ಕನ್‌. ಪಕ್ಷದ ೧೪ ಅಧ್ಯಕ್ಷ ಗ್ರ್ಯಾ ಅವರು ದಿವಾಳಿ ತೆಗೆದರು. ಪ ಅದ್ಭುತ ಮೇಜು ಯೂಿಸಿಸ್‌ ಗ್ರ್ಯಾಂಟ್‌ ಎಂಬವರು ಲಿಂಕನ್ನರು ಹಾರ 'ಹೀಜನ್ನೇ ಉಪಯೋಗಿಸಿ ದರು. ಮುಂದೆ ಅವರಿಗೆ ಅವರ ಆಯುಷ್ಯದಲ್ಲೆ ಸುಖ ಸಿಗಲಿಲ್ಲ. ಅವರ ಎರುದ್ದ ಬಂಡೆದ್ದ ದ್ದೆ ಡ್‌ ಅವರು ಅಧ್ಯಕ್ಷಪದಕ್ಕೆ ರಾಜೀನಾಮೆ ಕೊಡಬೇ ಕಾಯಿತು, ಅವರ ಉದ್ಯೋಗದಲ್ಲೂ ನಷ್ಟವಾಗಿ ಮುಂದೆ ಕಾ ನ್ಸರ್‌ ಕೋಗದಿಂದ ಬಳಲಿ ಸತ್ತರು. ಗ್ರ್ಯಾಂಟರ ನಂತರ ರಿಪಬ್ಲಿ ಕನ್‌ ಪಕ್ಷದ ರದರ್‌ಫೋರ್ಡರು ಅಧ್ಯಕ್ಷರಾದರು. ಇವರು ಕೂಡ ಈ ಮೂರು ಕಾಲಿನ ಮೇಜಿನ ಮೇಲಿಟ್ಟ ಬೈಬಲನ್ನು ಮುಟ್ಟಿಯೆ ಪ ಪ್ರತಿಜ್ಞೆ ಸ್ಹ (ಕರಿಸಿದರು. ಅಮೇರಿಕದ ಹರತಿ ಕಲಹದಲ್ಲಿ ಇವರು ಸಮರ್ಥರೆಂದು ಪ್ರಖ್ಯಾತಿ ಪಡೆದಿದ್ದರು. ಓಂದಿನ ಟರ ದುಷ್ಟೃತ್ಯಗಳನ್ನು ಹೆತ್ರಿಕ್ಕ ಬೇಕೆಂದು ರಿಪಬ್ಲಿ ಕನ್‌ ಮುಂದಾಳುಗಳು ಇವ ಮೇಲೆ ಒತ್ತಡ ತಂದೆರು. ಫೋರ್ಡರು ಒಪ್ಪದೆ | ಪಕ್ಷದ ವಿಶ್ವಾಸವನ್ನು ಕಳೆದುಕೊಂಡರು. ಆ ಮೇಲೆ ಅಧ್ಯಕ್ಷರಾದ ರಿಪಬ್ಲಿಕನ್‌ ಪಕ್ಷದ _ ಗಾರ್‌ಫೀಲ್ದ್ನರೂ ಈ ಮೇಜಿನ ಪ್ರಭಾವಕ್ಕೆ ಒಳ 'ಗಾದರು . ಒಬ್ಬ ತಲೆತಿರುಕ ಇವರ ಮೇಲೆ ಗುಂಡು ಹಾರಿ ದ ಇದೇ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ನೆಪವಾಗಿ ಗಾರ್‌ಫೀಲ್ನರು ತುಸು ಸಮಯದಲ್ಲೆ (೧೮೮೧) ಮೃ ತರಾದರು. 2% ಒಗಸ್‌ ್ಟಾ ಗ ಕ. ೧೯೦೧ ರಲ್ಲಿ ಅಧ್ಯಕ್ಷ ಸ್ಪಾನದಲ್ಲಿದ್ದ ರಿಪಬ್ಲಿ- ಕನ್‌ ಪಕ್ಷದ ವಿಲಿಯಂ ಮ್ಯಾಕಿನ್‌ಲೆ ಅವರು ಕೂಡ ಒಬ್ಬ ತಲೆತಿರುಕನ ಗುಂಡಿಗೆ ಆಹುತಿ ಯಾಗಿ ಮರಣಹೊಂದಿದರು. ಇವರು ಸಹ ಪ್ರತಿಜ್ಞಾವಿಧಿಯ ಕಾಲಕ್ಕೆ ಇದೇ ಮೂರು ಕಾಲಿನ ಮೇಜನ್ನು ಉಪಯೋಗಿಸಿದ್ದರು. ಮ್ಯಾಕಿನ್‌ಲೆ ನಂತರ ಥಿಯೊಡೊರ್‌ ರೂಜವೆಲ್ಬರು ಅಧ್ಯಕ್ಷರಾದಾಗ ಇದೇ ಮೇಜನ್ನು ಉಪಯೋಗಿಸಿದರು. ಏಳು ವರ್ಷಗಳ ನಂತರ ರೂಜವೆಲ್ಟ ರು ಅಧ್ಯಕ್ಷ ಸ್ಥಾನಕ್ಕೆ ಮತ್ತೊ ಮ್ಮೆ ಹುರಿಯಾಲಾಗಿ ನಿಂತು ಪ್ರ | ಮಾಡುತ್ತಿ. ೧೫ ದ್ನಾ ಗ ಯಾವನೊ ಒಬ್ಬ ಅವರ ಮೇಲೆ ಗುಂಡು ಹಾರಿಸಿದ. ರೂಜವೆಲ್ಟ ಜೂ ಅನಾಹುತದಿಂದ ಪಾರಾಗಿ ಉಳಿದರೂ ಜು ಆರಿಸಿ ಬರಲಿಲ್ಲ. ರಿಪಬ್ಲಿ ಕನ್‌ ಪಕ್ಷದ. ವಾರೆನ್‌ ಹಾರ್ಡಿಂಜ್‌. ಘ್‌ ಹರ್ಬರ್ಬ ಹೂವರರೂ ಈ ಮೇಜಿನ ಪ್ರಸ ಜಡ ಪಡೆದವರೇ. ಹಾರ್ಡಿಂಜರು ಜನತೆಯ ಅಸಂತೋಷವನ್ನು ಎದುರಿಸಿ ಅದರಿಂದ. ಕಂಗಾ ಲಾಗಿ ಅಸು ತೊರೆದರು. ೧೯೫೨ರಲ್ಲಿ ಅಧ್ಯಕ್ಷರಾಗಿ . ಆಯ್ಕೆಗೊಂಡ ಐಸೆನ್‌ಹಾವರರ ಪ್ರ ತಿಜ್ಞಾವಿಧಿಗಾಗಿ ಈ ಮೇ- ಜನ್ನು ಉಪಯೋಗಿಸಬೇಕೇ, ಬಾರದೇ ಎಂಬ ಬಗ್ಗೆ ವಾದವಿವಾದವೆದ್ದಿತು. ಐಸೆನ್‌ಹಾವರರು ಈ ಮೇಜನ್ನು ಉಪಯೋಗಿಸಲಿಲ್ಲ. : ಈ ಮೇ- ಜನ್ನು ಉಪಯೋಗಿಸದ ರಿಪಬ್ಲಿಕನ್‌ ಅಧ್ಯಕ್ಷ ಕಿಂದಕೆ ಐಸೆನ್‌ಹಾವರ್‌ರಕೊಬ್ಬರೇ.ಅವರು ಎರಡು ಸಲ ಆರಿಸಿ ಬಂದು ಪೂರ್ಣಾವಧಿಯ ವರೆಗೆ ಆಳಿದರು. . ಅಧ್ಯಕ್ಷರಾದ ಮೂರು ವರ್ಷಗಳ ನಂತರ ಇವರಿಗೆ ಹೃದಯವಿಕಾರವಾಯಿತು. ಈ ಬೇನೆಯಿಂದ ಇವರು ಉಳಿದುಕೊಂಡರು. ಈ ಮೇಜನ್ನು ಉಪಯೋಗಿಸಿದ್ದರೆ ಏನಾಗು ತ್ತಿತ್ತೊ? ಆದರೆ ಸೋಜಿಗವೆಂದರೆ ಡೆಮೊಕ್ರೆಟಿಕ್‌ ಪಕ್ಷ ದವರಿಗೆ ಈ ಮೇಜು ಶುಭವನ್ನೇ ತಂದಿದೆ. - ಅಮೇರಿಕದ ಯಾದವೀ ಯುದ್ಧದ 'ನಂತರ ೧೮೮೫ ರಲ್ಲಿ ಡೆಮೊಕ್ರೆಟಿಕ್‌ ಪಕ್ಷದ ಗೋವರೌ ಕ್ಲೀವ್‌ಲ್ಯಾಂಡರು ಅಡ ರಾಗಿ ಆರಿಸಿ ಬಂದರು, ಪ್ರತಿಜ್ಞಾವಿಧಿಗೆ ಈ ಜಿ! ಉಪಯೋಗಿಸಲ್ಪ ಟ್ಟಿತು. ಕ್ಲೀವ್‌ಲ್ಯಾಂಡರ ಆಳಿಕೆ ಯಶಸ್ವಿಯಾ ಯಿತು. ಮಾತ್ರವಲ್ಲ, ಅವರು ೧೮೯೨ ರ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಹೊಂದಿದರು. ಅದರಂತೆ ಈ ಮೇಜನ್ನು ಪಯೋಗಿಸಿದ ಡೆಮೊ- ಕ್ರೆಟಿಕ್‌ ಪಕ್ಷದ ವ್ರಡ್ರ್ಯೋ ವಿಲ್ಲ ಸ್ಸನ್‌ರು ಎರಡು ಸಲ ಅಧ್ಯಕ್ಷರಾದರು. ೧೯೦೩, ರಲ್ಲೊಮೆ ಮತ್ತು ೧೯೧೬ ರಲ್ಲೊ ಮ್ಮ ಮೊದಲನೆ ಮಹಾ ಯುದ್ಧದ ಕಾಲದಲ್ಲಿ ' ಇಸ ಕೀರ್ತಿ ಜಗತ್ತಿ ೧೬ ನಲ್ಲೆ ಲ್ಲ ಹರಡಿತು. ಜ್‌ ರಲ್ಲಿ ಫ್ರಾಂಕ್‌ಲಿನ್‌ ರೂರುವೆಲ್ಟರು ಅಧ್ಯಕ್ಷರಾದರು. ಅವರು ಸಂಪ್ರ ದಾಯಸ್ಥ ಕುಟುಂಬದವರು. ಪ್ರತಿಜ್ಞಾ ವಿಧಿಯ. ಕಾಲಕ್ಕೆ ತಮ್ಮ ಮನೆಯಲ್ಲಿದ್ದ ಡಚ್‌ ಭಾಷೆಯ ಬೆ ಬಲ್ಲನ್ನೂ ಒಂದು ಮೇಜನ್ನೂ ಅವರು ತಂದರು. ಆದರೆ ಕ್ಯಾಪಿಟೊಲ್‌ದ ವೈವಸ್ಥಾ ಪಕರು ಸಂಪ್ರದಾಯ ವನ್ನು ಮುರಿಯಲೊಪ್ಪಲಿಲ್ಲ. ಹೀಗಾಗಿ ಮೂರು. *563 ಈ ಮಹಾಪ ಪ್ರತಾಪಿ ಮೆಹಾಗನಿ ಮೇಜೇ ಉಪಯೋಗಿಸಲ್ಪಟ್ಟಿತು. ಆದರೆ ರೂರುವೆಲ್ಪರು ೧೯೪೫ ರಲ್ಲಿ ನಾಲ್ಕನೆಯ ಸಲ ಅಧ್ಯಕ್ಷರಾಗಿ ಆಯ್ಕೆ ಹೊಂದಿದಾಗ ಹಟ ಹಿಡಿದು ತಮ್ಮ, ಮನೆಯಿಂ- ಜು ಬೈಬಲ್‌ ಮತ್ತು ಮೇಜನ್ನು ತರಿಸಿದರು. ಪ್ರತಿಜ್ಞೆಸ್ಟಿ ಸ್ವೀಕರಿಸಿದ ನಾಲೆ ತಿಂಗಳಲ್ಲಿ ಮೃತ ಹಾಟ್‌ ೧೯೪೮ ರಲ್ಲಿ ನ ಹೊಂದಿದ ಹ್ಯಾರಿ ಟ್ರೂ- ಮನ್ನರು ತಮ್ಮಪ ಪ್ರ ತಿಜ್ಞೆ ಗಾಗಿ ಈ ಅದು ಶ್ವ ಕ? ಬೇಕೆಂದು ಹಟ ಹಿಡಿದರು. ಆದಕೆ ಆಗ ಅದು ವಾಶಿಂಗ್ಟನ್ನಿನಲ್ಲರಲಿಲ್ಲ. ಮೆಸಾಚುಸೆಟ್ಸ್‌ನ ಸ್ಕಾಂಡ್‌ವಿಚ್‌ ಎಂಬಲ್ಲಿತ್ತು. ಟ್ರೂಮನ್ನರು ಬ ಕಸ್ತೂರಿ, ಅಕ್ಟೋಬರ್‌ ೧೯೬೧ ಹಿಡಿದದ್ದರಿಂದ ಅದನ್ನು ಅಲ್ಲಿಂದ ತಂದೇಪ್ರ ತಿಜ್ಮಾ ವಿಧಿ ನೆರವೇರಿಸಬೇಕಾಯಿತ್ತು. ಎಡ್ವರ್ಡ್‌ ಸಿ. ಕ್ಣಾ ರ್ಕರು ಅನಿವಾರ್ಯವಾಗಿ 10 ಷ್‌ ಮೇಜು ೬... .೭1 ಇ ರೀತಿಯಾಗಿ ತನ್ನ ಪ್ರ ಪ್ರಭಾವವನ್ನು ತೋರಿಸುತ್ತ ಬಂದಿದೆ. ಈಗ ಸ್ಯಾಂಡ್‌ವಿಚ್‌ನಲ್ಲಿರುವ ಅವರ ಮೊಮು ಗಳ ಬಳಿ ಈ ಮೇಜದೆ. ಹೊಸ ಅಧ್ಯ- ಕ್ಷರು ಪ್ರ ತಿಜ್ಞಾವಿಧಿ ಜರುಗಿಸಬೇಕಾದ ಸಂದರ್ಭ ಬಂದಾಗಲೆಲ್ಲ” ಈ ಮೇಜನ್ನು ೧,೦೦೦ ಜಾ ಗಳಿಗೆ ವಿಮೆ ಇಳಿಸಿ ಅದನ್ನು ವಾಶಿಂಗ್ಬನ್ನಿಗೆ ತರು ತ್ತಾರೆ. ಅದರ ಕಾವಲಿಗೆ ಸಶಸ್ತ್ರ ಪೋಲೀಸ್‌ ಪಡಯನ್ನು ನೇಮಿಸುತ್ತಾರೆ. ಅಮೇರಿಕದ ರಾಷ ಸ್ಪ್ರಜೀ(ವನದಲ್ಲಿ ಈ ರೀತಿ ಯಾಗಿ ಒಂದು ತ ವಸ್ತು ಅತಿ ಪ್ರಭಾವ ಶಾಲಿಯಾಗಿ, ಭಾಗ್ಯ- ದುರ್ಭಾಗ್ಯಗಳ ಗ ವಾಗಿ ಉಳಿದುಕೊಂಡಿದೆ. ರಿಪಬ್ಲಿ ಕನ್‌ ಪಕ್ಷದ ವರಿಗೆ ಇದು ಅಶುಭಕಾರಿ ಎಂದು” ತಿಳಿದಿದ್ದರೂ ಈ ಮೇಜನ್ನೇ ಅವರೂ ಉಪಯೋಗಿಸುತ್ತಿರು ವುದು ಪರಂಪರೆಗೆ ಜೀವನದಲ್ಲಿ ಎಂಥ ಬಲವಾದ ಸ್ಥಾ ನವಿದೆಯೆಂದು ತೋರಿಸುವುದಿಲ್ಲವೆ!. ೫% “ಎ೪” ಂಆಂ- ಮರೆತ ಅಳತೆ ಸುಪ್ರ ಸಿದ್ಧ ಇಂಗ್ಲೀಷ್‌ ನಿಜ್ಞಾನಿಯೊಬ್ಬ ತನ್ಸ ಕಾಲಿಗೆ ಸರಿಯಾದ ಸುಂದರ ಪಾದರಸ್ತೆ `ಾಳ್ಳೆ ಬೇಕೆಂದು ಯೋಚಿಸಿದ. ಒಬ್ಬ ಹುಡುಗನ ಮೂಲಕ ಚಪ್ಪ ಲಿ ಹುವನಸಲ್ಣಗೆ ಕಳಿಸುವ ಯೋಚನೆಯಿಂದ ತನ್ನ ಕಾಲಿನ ಅಳಿತೆಯನ್ನು ಸ್‌ ಚೆನ್ನಾಗಿ ತೆಗೆದುಕೊಂಡ. ದಾರಿ ಹೋಗಿರಬೇಕು. ಆದರೆ ಯಾವುದೋ ಕಾರಣದಿಂದ ಹುಡುಗನನ್ನು ಕಳಿಸದೆ ತಾನೇ ಹೋಗಲು ನಿಶ್ಚಯಿಸಿ ಚಪ್ಪಲಿ ಅಂಗಡಿ ಕಡೆ ಹೊರಟ. ಅರ್ಥ ಇದ್ದಕ್ಕೆದ್ದಂತೆ ರಸ್ತೆಯಲ್ಲಿ ನಿಂತುಕೊಂಡು ತಲೆ ಕರೆದು ಕೊಂಡ. ಮತ್ತೆ ಗೊಣಿಗ:ತ್ತಾ ಮನೆಯ ಕಡೆ ಹೊರಟ. ಮನೆಗೆ ಹಿಂತಿರುಗಿ ಹೋಗಿ ನಂತರ ಚಪ್ಪಲಿ ಅಂಗಡಿಗೆ ಹೋದ. ತಾನು ಅಳತೆ ಮರೆತು ಬಂದು ಪುತ್ತೆ ಪಟ್ಟ ಕಷ್ಟವನ್ನು ಹೇಳಿದ. ಆಗ ಅಂಗಡಿಯವನ ಕ್ಕೆ ಆಯ್ಯೋ ಮಹಾರಾಯ್ಕಾ ಸ್ವತಃ ನಿಮ ಕ್ಶೇಕೆ ಮನೆಗೆ ಮತ್ತೊಮ್ಮೆ ಹೋದಿರಿ? ೨. ಎಂದಾಗ "" ಹೌದೇನು?'? ಎಂದು ಬಾಯಿ ಬಿಟ್ಟಿ ನಾತ. ಬ ಕಾಲುಗಳೇ ಇರುವಾಗ ಇದ ಎ. *ರಂಜನೆ* ಬೆಂಗಳೂರು ಒಂದು ಹೃದಯಸ್ಪರ್ಶಿ ಕಥೆ ಲ್ಲ ಅವಸರದ ಕೆಲಸಕ್ಕಾಗಿ ಚಿತ್ರ ದುರ್ಗದಿಂದ ತುಮಕೂರಿಗೆ ಹೊರಟು ಬಸ್ಸಿ ನಲ್ಲಿ ಸ್ಥಳ ಹಿಡಿದು ಕುಳಿತಿದ್ದೆ. ಹಿಡಿದ ಮಳೆ ಬಿಟ್ಟಿರಲಿಲ್ಲ. ಜೋರೆಂದು ಹೊಯ್ಯುತ್ತಲಿತ್ತು. ಬಸ್ಸಿನಲ್ಲಿ ಜನ ತುಂಬಿತ್ತು. ಇನ್ನೇನು ಬಸ್ಸು ಹೊರಡುವುದರಲ್ಲಿತ್ತು. ಆ ಹೊತ್ತಿಗೆ ಹಣ್ಣು ಹಣ್ಣು ಮುದುಕರೊಬ್ಬರು ಬಂದು ಬಸ್ಸು ಹತ್ತಿ ದರು. ಅವರು ನಿಂತುಕೊಂಡು ಪ್ರಯಾಣ ಮಾಡುವುದಾದರೆ ಮಾತ್ರ ಸ್ಥಳ ಕೊಡಬಹು- ದೆಂದು ಕಂಡಕ್ಟರ ತಿಳಿಸಿದ. ಮುದುಕರು ಅದ ಕ್ಳೊಬ್ಬಿ ಟಿಕೀಟು ಪಡೆದರು. ಅವರು ಥಂಡಿಯಲ್ಲಿ ನಡುಗುವುದನ್ನು ನೋಡಲಾರದೆ ಅವರನ್ನು ನನ್ನ ಸ್ಥಳದಲ್ಲಿ ಕುಳ್ಳಿರಿಸಿ ನಾನು ನಿಂತುಕೊಂಡೆ. ತುಂಬ ಒತ್ತಾಯ ಮಾಡಿದ ಬಳಿಕ ಆ ಯಜಮಾ. ನರು ಸಾವಿರ ಬಾರಿ ಹರಸುತ್ತಾ ಕುಳಿತು ಬೆಚ್ಚಗೆ ಒಂದು ಚುಟು$* ನಸ್ಕ ಎಳೆದು ನನ್ನೊಡನೆ ಸಂಭಾ- ಷಣೆಗೆ ಮೊದಲಿಟ್ಟರು. ಒಂದೆರಡು ಹಳ್ಳಿ ದಾಟಿದ ಬಳಿಕ ನನಗೂ ಅವರ ಸೀಟಿನಲ್ಲಿ ಕುಳಿತುಕೊಳ್ಳಲು ಎಐಡಯಾಯಿತು. ಕುಳಿತ ಮೇಲೆ, “ತಾವು ಎಲ್ಲಿಯವರೆಗೆ?” ಎಂದೆ. “ನಾನೇ? ತುಮಕೂರಿಗೆ ಹೋಗಿ ಬರಬೇಕಾಗಿದೆ. ಇಂದು ಜೇಷ್ಠ ಶುದ್ಧ ಪಂಚಮಿಯಲ್ಲವೆ? ಇವತ್ತು 8೫ 6-3 ಡ್ಡ ಚಟ್‌ ಮಿ ಎಸ್‌. ಸಿ. ಶರ್ಮಾ ನಮ್ಮ ಶೈಲಜಾನ ಟ್ಟಿದ ಹಬ್ಬ. ನನ್ನ ಆಳಿಯ ತುಮಕೂರಿನಲ್ಲಿದ್ದಾನೆ ” ಎಂದರು. ಕ ಒಳ್ಳೇ ಮಳೆಯಲ್ಲೇ ಹೊರಟಬಿಟ್ಟಿರಿ. ” "ಹೋಗದೆ ಇದ್ದರೆ ಆಡೀತೆ? ಇವತ್ತು ಬಿಟ್ಟರೆ ಶೈಲಜೆಗೆ ಅರಿಸಿನ ಕುಂಕುಮ ಹೂವು ತಲುಪಿಸು ವ್ರದು ಬೇಡವೆ?” "ಹೌದು ಹೌದು, ತಮ್ಮಸ್ಮಳ., ತೆ ಬಂದದು? " ಎಂದು ಕೇಳಿದೆ. "ನನಗೊಂದು ಸೃಳವೇ, . .... ನಾನೊಬ್ಬ ಸ್ಕೂಲು ಮೇಷ್ಟು. ಇವತ್ತೊಂದು ಊರು ನಾಳೆ ಮತ್ತೊಂದು ಊರು. ಈಗ ರಿಟೈರಾಗಿ ಏರಡು ವರುಷವಾಯಿ:ತು. ಕಿನ್ನಗಿರಿಯಲ್ಲಿ ಇದ್ದೇನೆ. ಎಲಿಂದ ಣಿ ೧೮ ಇಷ್ಟಕ್ಕೂ ಇರುವವನು ನಾನೊಬ್ಬ. ನನಗೆ ಹಿಂದೆ ಮುಂದೆ ಮಕ್ಕಳೆ ಹೆಂಡತಿಯೆ? ಮನೆಯೆ- ಅಯ್ಯೋ, ನಾನೊಬ್ಬ ಒಂಟಿ ಬಡಕ ಸುಂಟರಗಾಳಿ. ಬರುವವರಿಲ್ಲ ಹೋಗು ವವರಿಲ್ಲ. ಆ ಊರಿನಲ್ಲಿ ನಾಲ್ಕು ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದೇನೆ. ಇಷ್ಟು ಅಕ್ಕಿ- ಕಟ್ಟಿಗೆ ಕೊಡುತ್ತವೆ. ಇಷ್ಟು ಕುಚ್ಚಿಕೊಂಡರಾ- ಯಿತು....ಇಗೋ ನೋಡಿ. ಈ ಜೇಷ್ಠ ಶುದ್ಧ ಪಂಚಮಿ ಒಂದು. ದಿನ ಮಾತ್ರ ನಾನೆಲ್ಲಿ ಸಾಯುತ್ತಾ ಬಿದ್ದಿದ್ದರೂ ನನ್ನ ಮಗಳ ಮನೆಗೆ ಹೋಗಿ ಅರಿಸಿನ ಶುಂಕುಮ ತಲುಪಿಸಲೇ ಬೇಕು,” ಎಂದು ವೃತ್ತಾಂತವನ್ನೇ ಬಿತ್ತರಿಸಿದರು. “ಗೆಂಡು ಮಕ್ಕ ಛಿಲ್ಲವೆ?” ಪಕ್ಕದಲ್ಲಿದ್ದ ಗೃಹ- ಸ್ನರೊಬ್ಬ ರುಪ ಶ್ಚ ಸಿದರು. "ಎದ್ದರು ಸ್ಯಾಮಿ, ಇದ್ದರು. ನಮ್ಮ ಶೈಲಜ ನನ್ನ ಕಡೆಯ ಮಗಳು. ಅವಳಿಗೆ ಮೊದಲು ಇದ್ದ ಆರು ಮಕ್ಕಳು ಬೆಳೆಬೆಳೆದು ನಮ್ಮನ್ನು ಬಿಟ್ಟು ಹೋದವು. ಹಿರಿಯವನಿದ್ದಿದ್ದರೆ.... ಅವನಿಗೀಗ ೩೫ ವಯಸ್ಸಿರುತ್ತಿತ್ತು. ಎಲ್ಲ ಅವನ ಇಚ್ಛೆ ”. ಎಂದು ದುಗುಡದಿಂದ ಕಣ್ಣೊರಸಿ ಕೊಂಡರು. “ ನಮ್ಮ ಶೈಲಜಾ ಎಂಥ ಮಗು ಅನ್ನುತ್ತೀರಿ! ನಮ್ಮ ಬೆಂಡೊಡಲಿಗೆ ತಂಪೆಕೆಯುವ ಕಾರಂಜಿ ನಮ್ಮ. ಸ ಎಂದರೆ | ನಮ್ಮ ಬಡತನ ಸುತ್ತಾ ಟಗಳ ಪ ಪಾಟನ್ನು ಲೆಕ್ಕಿಸದೆ. ಅವಳನ್ನು ಸಾಕಿ ಚೊಕ ವಳ್ಳಗ 'ವಡಸಿಗೆವೂ ನನ್ನ ಹೆಂಡತಿ ಭಾಗೀರಥಿ ಆ ಮಗುವಎನಲ್ಲೇ ತನ್ನೆಲ್ಲ ಜೀವವನ್ನೂ ಇಟ್ಟಿದ್ದಳು... ಆದರೆ...” “ ನಿಮ್ಮ ಅಳಿಯಂದಿರು ಏನು ಕೆಲಸ ಮಾಡು ತ್ತಾರೆ?” ಎಂದೆ. "ಯಾರು? ಶಿವಮೂರ್ತಿಯೇ? ಅದೆಂಥದೊ ಕಂಪನಿಯಲ್ಲಿ ಮ್ಯಾನೇಜಿಂಗ್‌ ಡೈರಿಕ್ಟೆರಂತೆ; ಅವ ನಾದರೂ ಅಷ್ಟಿ, ದೇವರಂಥ ಹುಡುಗ-- ನಮ್ಮ ಶೈಲಜೆಯ ಪುಣ್ಯ ವೆನ್ನಿ--- ಅವಳ ರೂಪು, ಗುಣ ನಡತೆಗೆ ತಕ್ಕ ಚ ಶಿವಮೂರ್ತಿಯೂ ಮುತ್ತಿ ಕಸ್ತೂರಿ, ಆಕ್ಟೋಬರ್‌ ೧೯೬೧ ನಂಥ ಹುಡುಗ-- ಆ ಜೋಡೀನ ಶಲೆಹಾಕುವು: ದಕ್ಕೆ ನಾವೆಷ್ಟು ಕಷ್ಟಪಟ್ಟಿವೋ ಆ ಜಗದೀಶನೇ' ಬಲ್ಲ. ನಮ್ಮ್ದ ಭಾಗೀರಥಿಯಂತೂ ತಾನೇ ಮದುವೆ ಚಗುವಕೆರ ಹಾಗೆ ಬಂದ ಗಂಡುಗಳ- ನ್ನೆಲ್ಸ ಜರೆದು ಕಡೆಗೆ ಶಿವಮೂರ್ತಿಯನ್ನು ಒಪ್ಪಿ ದಳು. ಅಂತೂ ಅವಳ ಆಸೆ ಅಲ್ಲಿಯ ವರೆಗೆ ಈಡೇರಿತು ಅನ್ನಿ. ನಮ್ಮ ಶೈಲಜಾ ಅಂದರೆ ಮುತ್ತಿ ನಂಥ ಹುಡುಗಿ. , ಆ ರೂಪ! ಆ ಗುಣ! ತಂದೆ ಇಯಿ ಅಂದರೆ ಅದೆಷ್ಟು ಹಿಗ್ಗು ಆ ಮಗುವಿಗೆ... ನಮ್ಮ ಬೀಗರಾದರೂ ಅಷ್ಟೆ, ದೇವರಂಥ ಮನು- ಷ್ಯರು ಸೊಸೆಯಲ್ಲ-- ಮಗಳು ಅನ್ನುತ್ತಿದ್ದರು ಅವರ ಅತ್ತೆ-ಮಾವ!” ಎಂದು ಹೇಳುತ್ತಲೇ ಬಂದರು ದಾರಿಯುದ್ದಕ್ಕೂ. ಅವರು ಮಾತಿ ಗೊಂದು ಸಾರಿ “ನಮ್ಮ ಶೈಲಜ” ಎನ್ನದೆ ಬಾಯಿ ಬಿಡುತ್ತಿರಲಿಲ್ಲ. ಅಕ್ಕ-ಪಕ್ಕದವರು ಈ ಮುದು ಕರ ಚರ್ವಿತ ಚರ್ವಣಕ್ಕೆ ಬೆಸರಗೊಂಡು ತಮ್ಮ ವಿಷಯಗಳಲ್ಲಿ ಮಗ್ನರಾದರು. ನನಗೆ ಮಾತ್ರ ಇವರ ಮಮತೆಯನ್ನು ಕಂಡು ಮರುಕ ವಾಯಿತು. ಅವರು ನುಡಿದಂತೆಲ್ಲ ಅವರ ಸುಕ್ಕು ಗಟ್ಟಿದ ಮುಖದಲ್ಲಿ ಆಸೆ ನಿರಾಸೆಗಳ ಗೆರೆಗಳು ಮೂಡಿ ಮೂಡಿ ಮಾಯವಾಗುತ್ತಿದ್ದವು. ಹಿಗ್ಗಿ ನಿಂದ ಹೇಳುವಾಗ ಅವರ ಮುಖ ಗಾಳಿತುಂಬಿದ ಬಲೂನಿನ ಹಾಗೆ ಉಬ್ಭುತ್ತಿತ್ತು. ಮರಳಿ _ಒಮೆ ಲೇ ರಸ ಹಿಂಡಿದ ಹಣಿ ನಂತೆ ಕಳೆಗುಂದು ತ್ತಿ ತು ಕಣ್ಣಿನಲ್ಲಿ ಒಮ್ಮೆ ಸಂತಸದ ಬುಗ್ಗೆ ಮತ್ತೊ ಮ್ಮ ದುಗುಡದ ಒರತೆ ಆಗಾಗ ಬತ್ತಿದ ಕೆಕೆಯಂತೆ. `ತೆರವೋ ತೆರವು. ಮುಗುಳೊಮ್ಮೆ ಸಣ್ಣುಗಳು ಹೆನಿತುಂಬಿ ತೇಲಾಡುವ ಕೆಂಬಟ್ಟಲ ಗಳಾಗುವುವು. ಮಧ್ಯೆ ಮಧ್ಯೆ ಅವರು ನಿಟ್ಟುಖರು ಬಿಡುತ್ತಿದ್ದರು. ಮಾತು ನಿಲ್ಲಿಸಿದಾಗ ಐದೆಯಾಳ ದಲ್ಲಿ ದಖದ ಕಡಲೊಂದರ ತೆರೆ ಅವರನ್ನು ಅಪ್ಪಳಿಸುತ್ತಿ ರಬಹುದೆಂದು ಅನಿಸುತ್ತಿತ್ತು. ಪುನಃ ಅವರೇ ಪ್ರಾರಂಭಿಸಿದರು; 'ಈ ಮಳೆ ನಿಲ್ಲುವುದೇ ಇಲ್ಲವೋ ಏನೋ? ನಮ್ಮ ಶೈಲಜಾ ಹುಟ್ಟಿದಾಗಲೂ ಹೀಗೇ ಹಿಡಿದ ಮಳೆ ಬಿಟ್ಟಿರ ಬಾಯಿಯ ದುರ್ಗಂಧವನ್ನು ಕಾಛೇಟಿಸಿಂದ ತೊಲಸಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವಪನ್ನ್ತು ಇದಿರಿಸಿರಿ ? ಏಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ ಫೊಂಡಿಗೆ ೆ ಹಲ್ಲುಜ್ಜುವುದರಿಂದ ಚಾಯಿಯಲ್ಲಿ ದುರ್ಗ ಮಾಡುವ ಹಾಗೂ ಹಛ್ಲುಗಳನ್ನು ಶ್ಷಯಿಸುವ ಶೇಳಟ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಗೇಓಧಿಂದ ಹಲ್ಲು ಜ್ಹುವುದೆರಿಂದೆ ಸ ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಅಧಿಳ ಜನರ ದೆಂತಶ್ರಯವನ್ನು ಅಧಿಕ ಪ್ರಮಾಣದಲ್ಲಿ ಸಾಧ್ಯವಾಗುತ್ತದೆ. ಇದಲ್ಲದೆ.ಕಾಲ್ಲೇಟಧಾಂದ 10ರಲ್ಲಿ? ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ಗದ್ದ ನ ೨ ಈ ಎರಡು ಪ್ರಮಾಣಗಳನ್ನು ಕಾಲ್ಗೇಟ್‌ ಫಿಕ 8 ಕ್ಷೆಗಳೆ ಮುಖನ ಸಿದ್ಧೆಗೊಳಿಸಿರುತ್ತದೆ. 1 ಮಾತ್ರ ಈ ಪ್ರಮಾಣವಿದೆ | ಊಟವಾದ ಮೇಲೆ ಬರೇ ಬಾಯಿ 3 ಪ್ರಯೋಜನವಾಗಲಾರದು-ಪ್ರತಿ ಊಟಡ ಮೇರೆ ತಸ್ಪ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿ, ಇದೆರ ಕು ಸಂದು ಸಂದುಗಳಿಗೆ ಒಳನುಗ್ಗು ವ. ನೊರೆಯು ಅಗೋತಕವಾಥೆ ಹಲ್ಲುಗಳ ನಡುವಿನ ಸಂಮಗಳಿಗೆ ಹೊಳ್ಳಿ, ಫಿಮ್ಮ ಚಾಯಿಯ ದುರ್ಗಂಧಕ್ಕೂ, ಹಲ್ಲುಗಳ ಶ್ಲಯಿಸುವಿಕೆಗೂ ಕಾರಚವಾಜಿ ಅ ಕೊಳೆಯುತ್ತಿರುವ ಆಹಾರ ಕಣಗಳನ್ನು ಷಯ ಗೊಳಿಸುವುದು. ತಳ್ಳ ಮಕ್ಕಳಿಗೆ ಕಾಲ್ಗೇಟಾಂದ ಬ್ವವುದೊಳರೆ ಬಂಚಾ ದೀರ್ಥಕಾಲ ಉಳಿಯುವ ಫೆಚ್ಚತ ಯು ಸ್ವಾದವು ಇದರಲ್ಲಿ ಇೂಿಶಿಕಿತ್ತಕೆ. ತ ಮತೆ ರ ಕಚ್ಚು ಕಾಲ್ಗೇಟನಿಂದ ಶಪ್ಪದೆ ಡಲ ವ ರ್ಟ "| ಶ್ಯ ಬಾಯಿಯ ದರ್ಗಂಧವು ಶ ಶಿವಾರಿಸಲ್ಪಡುತ್ತವೆ ರ್ಳಿ ರಂತಕ್ಷೆಯವನ್ನು ವಿರೋಧಿಸಲಾಗುವುದು ೪” ಹಬ್ಬುಗಳು ಪರಿಶುಭ್ರವಾಗಿ ಉಳಿಯುವವು `್ರಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ _ವಾಗಿರಲು... ಜುಘಳ ಫ್ರ.ಸಂಚವ ಇಸ್ಮಿತರ ಡೊಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಉಾಲ್ಲೇಟತ್ಮೇ ಕೊಂಡುಕೊಳ್ಳುತ್ತಾರೆ ೨೨ ಕಸ್ತೂರಿ, ಅಕ್ಟೋಬರ್‌ ೧೯೬೧ “ಇದೇ ನೋಡಿ ಶುಷ್ಕ ವೇದಾಂತವೆಂದಕೆ. ಬಯಸಿದ ಮಾತ್ರಕ್ಕೆ ಬಾಳಿಯಾವೆ ಮಕ್ಕಳು? ಅಥವಾ "ಯಣಾನುಬಂಧ' ಎಂದುಬಿಟ್ಟಿರೆ ಮುಗಿ ಯಿತೆ? ಅಂಥ ಸಂದಿಗೃದಲ್ಲೂ ನಾವು ಮಾಡ ಬೇಕಾದ ಕರ್ತವ್ಯ ಇದ್ದೇ ಇರುತ್ತದೆ. ಆ ಕರ್ತವ್ಯ ನಿರ್ವಹಿಸಿದರೇ ನಾವು ಮನುಷ್ಯರಾದದ್ಮಕ್ಕೆ ಸಾರ್ಥಕ. ಇಲ್ಲವಾದರೇನು ಬಂತು--- ನಾವು ಪಶುಗಳಿಗೂ ಕಡೆ.” “ನೀವು ಮಾಡುವಷ್ಟು ಮಾಡಿಯೂ ಇದ್ದೀರಿ-- ಈಗಲೂ ಆಕೆ ಇರಲಿ ಇಲ್ಲದಿರಲಿ ಆಕೆಗಾಗಿ ಮಾಡುತ್ತಲೂಇದ್ದೀರಿ-- ಇನ್ನೇನು ಬೇಕು ಇದ ಕ್ಲಿಂತ?” "ನಿಮಗೆ ತಿಳಿಯದು. ಇನ್ನೂ ಸ್ವಲ್ಪ ಕೇಳಿ ಬಿಡಿ. ನಂತರ ನಿಮಗೆ ತಿಳಿಯುತ್ತದೆ. ನಾನು ತಂದೆಯಾಗಿದ್ದೂ ನನ್ನ ಕರ್ತವ್ಯ ನೆರವೇರಿಸ ಲಿಲ್ಲ ಎಂಬುದು. ನಮ್ಮ ಶೈಲಜೆಯ ಮದುವೆ ಯಾಗಿ ಆಕೆಯನ್ನು ಕಳಿಸಿಕೊಟ್ಟಾಗ ನಮ್ಮ ಮನೆ ಬರಿದಾಯಿತು. ಆದಕೆ ನಮ್ಮ ಮನಸ್ಸು ಮಾತ್ರ ಸಂತೃಪ್ತಿಯಿಂದ ತುಂಬಿತುಳುತಿತ್ತು. ಒಂದೂವರೆ ವರುಷ ನನ್ನ ಗಿಣಿ ಸುಖವಾಗಿ ಬಾಳುವೆ ಮಾಡಿತು. "ಶೈಲಜಾ ಬಸುರಿ, ನಿಮ್ಮನ್ನು ಹಂಬಲಿಸುತ್ತಾಳೆ, ಬಂದು ಹೋಗಿ, ಎಂದು ಬೀಗರಿಂದ ಪತ್ರ ಬಂತು. ನನ್ನಾಕೆಗೆ ಸ್ವರ್ಗ ಮೂರೇ ಬೆರಳುಳಿಯಿತು. ಹಿಗ್ಗಿ ಹೀರೇಕಾಯಾ ದಳು. ಏನೆಲ್ಲಾ ತಿನಿಸು ಭಕ್ಷ್ಯಗಳನ್ನು ತಯಾರು ಮಾಡಿದಳು. ಹೊಸ ಸೀರೆ ಕುಪ್ಪಸ ಅಣಿ ಮಾಡಿ ಕೊಂಡಳು. ಅಂದವಾದ ಬಳೆಗಳನ್ನೂ ಆರಿಸಿ ಖರೀದಿ. ಮಾಡಿಟ್ಟಿಳು. ಎಂದು ಹೊರಡುವುದು ಎಂದು ದಿನ ಬೆಳಗಾದರೆ ಕೇಳಹತ್ತಿದಳು. “ ನನ್ನ್ನ ಮಗಳ ಮನೆಗೆ ಹೊರಡುವ ಸಿದ್ಧತೆ ಎಲ್ಲಾ ಪೂರೈಸಿತ್ತು. ಆದರೆ ದೂರದ ಊರು. ಇಬ್ಬರೂ ಹೊರಡಬೇಕೆಂದು ನಿರ್ಧರಿಸಿದ್ದೆವು. ಪಾಪ, ಭಾಗೀರಥಿಯನ್ನು ಬಿಟ್ಟು ಹೋದರೆ ಹೇಗೆ--ಹೆತ್ತ ಹೊಟ್ಟಿಯಲ್ಲವೆ? ಜೆ ಅಲ್ಲಿಗೆ ಹೋಗಿ ಬರುವುದಕ್ಕೆ ಹಣ ತುಸು ತಗಲು ವುದೇ?.... ಹೇಗೋ ಮಾಡಿ ಹಣವನ್ನು ಜತೆ ಮಾಡಿ ಮರುದಿನ ಹೊರಡಲು ಗಂಟು-ಮೂಟಿ ಕಟ್ಟಿಟ್ಟಿದ್ದೆವು. ಆದಿನ ಸ್ಕೂಲಿಗೆ ಹೋದಾಗ ನನಗೆ ಟಪಾಲು ಬಂದು ಕುಳಿತಿತ್ತು. ನನಗೆ ಚಿಕ್ಕಮಗಳೂರು ಜಿಲ್ಲೆಯ ಕಳಸದ ಹತ್ತಿರ ಒಂದು ಹಳ್ಳಿಗೆ ವರ್ಗವಾಗಿತ್ತು. ನಾವಿದ್ದ ಊರಿಗೆ ವಾರಕ್ಕೊಂದು ಸಾರಿ ಟಪಾಲು ಬರ ಬೇಕೆಂದು ಇತ್ತು, ತಬ್ಬದರೆ ವಾರ ಹೋಗಿ ಪಕ್ಷವೇ ಆದೀತು. ಈ ಪತ್ರ ಹೊರಟು ಒಂದು ಪಕ್ಷವೇ ಆಗಿತ್ತು. ಅದರ ಜೊತೆಗೆ ಡಿ. ಇ. ಓ. ಸಾಹೇಬರಿಂದ ಒಂದು 'ಬೆದರು ಪತ್ರ'ವೂ ಬಂದಿತ್ತು. "ನಿಮಗೆ ವರ್ಗಾವಣೆ ಹುಕ್ಕುಂ ಕಿಸಿ ಹದಿನೈದು ದಿನಗಳಾದರೂ ನೀವು ಛಾರ್ಜು ಪಡೆದಿಲ್ಲವೆಂದು ವರದಿ ಬಂದಿದೆ. ಈಗಲೂ ಕೂಡಲೇ ಹೋಗಿ ಡ್ಯೂಟಿ ಮೇಲೆ ಹಾಜರಾಗದಿದ್ದಲ್ಲಿ ಸೂಕ್ತ ಕ್ರಮ ಸೈಗೊಳ್ಳ ಲಾಗುವುದು ' ಎಂದಿತ್ತು. ದೇವರೇ ಸೂಕ್ತ ಶ್ರಮ ಕೈಗೊಂಡಿರುವಾಗ ಬೇರೆ ಯಾರ ಕ್ರಮ ದಿಂದೇನು ಎಂದು ಭಾಗೀರಥಿಯೊಡನೆ ಪ್ರಯಾ ಣದ ದಿಕ್ಕು ಬದಲಿಸಬೇಕಾದ್ದನ್ನು ತಿಳಿಸಿದಾಗ ಅವಳು ಅತ್ತು ಹೊರಳಿದಳು. ಮಾಡಿದ ತಿಂಡಿ ತೀರ್ಥಗಳನ್ನು ಬೆರಳಲ್ಲಿಯೂ ನಾವು ಮುಟ್ಟಿ ಲಿಲ್ಲ. ನಮ್ಮಸ್ಕೂಲಿನ ಮಕ್ಕಳಿಗೆ ಹಚಿ ನಾನು ಮೊದಲೇ ಹೇಳಿದೆನಲ್ಲ, ಅಲ್ಲಿಗೆ ಹೊರಟ ಬಿಟ್ಟೆವು. ಭಾಗೀರಥಿ ಹೇಳಿಯೇ ಹೇಳಿದಳು: "ಹೀಗೆ ಶೈಲಜಾ ಬಸುರಿ--ಒಬ್ಬಳೇ ಮಗಳು. - ತುಂಬಿದ ಬಸುರಿ. ದೂರದ ಊರಿನಲ್ಲಿ ಇದ್ದಾಳೆ. ಹೋಗಿ ಕಂಡು ಬಂದು ಕೂಡಲೆ ಆ ಊರಿಗೆ ಹೋಗುತ್ತೇವೆ ಎಂದು ಎಲ್ಲಾ ಬರೆದು ಸಾಹೇಬ ರಿಗೆ ರಜಾಕ್ಕೆ ಅರ್ಜಿ ಮಾಡಿರಿ' ಎಂದು. ಪಾಪ ಮಡ್ಡಿ ಹೆಂಗಸು. ಆ ಸಾಹೇಬರಿಗೆ ಮಗಳೂ-ಅಪ್ಪ ಅವ್ವ ಇವರು ಕರುಳು ತೊಡಕಿಕೊಂಡು ಒಬ್ಬರ- ನ್ನೊಬ್ಬರು ಜಗ್ಗುತ್ತಿರುತ್ತಾರೆ. ಎಂಬ ಮಾತು ಹೇಗೆ ತಿಳಿದೀತು? ನಾನು ಬರೆದುಹಾ*ಿದೆನೆಂದೂ ಅದಕ್ಕವರು ಸಾಧ್ಯವಿಲ್ಲ ಅಂತ ಉತ್ತರ . ಯಿತು. ವುಗಳ ಕೊಟ್ಟಿರೆಂದೂ ಸುಳ್ಳು ಹೇಳಿದೆ--ನಾನು ಭಾಗೀ ರಥಿಗೆ. ಸುಳ್ಳು ಹೇಳುತ್ತಲೇ ಇರಲಿಲ್ಲ. ನಮ್ಮ ಇಡೀ! ಜಾನ ಪತ್ಯದಲ್ಲಿ ಇದೊಂದೇ "ಸಿಳ್ಳೆಂದು. ತೋರುತ್ತೆ ನಾನು ಹೇಳಿದ್ಳು. ಆದರೆ ಈ ಸುಳ್ಳು ಅಷ್ಟೇ ಕ್ರೂರ ಆಘಾತವನ್ನು ಆ ಆಗ ಆದ ಗಾಯ ಇನ್ನೂ ವರೆಗೂ ಮಾಯ ಲಿಲ್ಲ. “ ನಾವು ಹೊಸಹಳ್ಳಿಗೆ ಬಂದು ತಲುಪಿದೆವು. ಮೂರು ದಿನ ಕಳೆದಿತ್ತು. ನಮ್ಮ ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿತ್ತು. ಹೊಸ ಸ್ಥಳ. ಜನ ಒಳ್ಳೆ ಯವರು. ಮನೆ ತಕ್ಕಮಟ್ಟಿಗಿತ್ತು. ನಾಲ್ಕಾರು ದಿನಗಳ ಊಟ ಒಬ್ಬ ಕಾಫಿ ಪ್ಲಾಂಟಿರರ ಆಶ್ರ- ಯದಲ್ಲಿ ಕಳೆಯಿತು. ನಾವು ಇನ್ನೂ ಒಂದೆರಡು ದಿನ ಹೋಗಿ ತಡೆದು ಶೈಲಜಾನ್ನ ಕರೆತರಲು ಯೋಚಿಸಿದ್ದೆ ವು-- ಆ ಒಂದು ಆಶೆಯಿಂದಲೇ ನಾವು ದಿನವೂ ಉಣ್ಣಲಾರದೆ ಉಂಡು ಜೀವ ಬಿಗಿಹಿಡಿದಿದ್ದೆವು.- ಹೀಗೆ ಒಂದು ವಾರದ ಬಳಿಕ ನನಗೊಂದು ಪತ್ರ ಬಂದಿತು. ಶೈಲಜಾಳ ಊರಿನಿಂದ ಬಂದದ್ದು. ಅದನ್ನುಬಕೆದು ಒಂಬತ್ತು ದಿನಗಳಾಗಿದ್ದವು. ಅದರ ಮೇಲೆ ಯಮರಾಯನ ಕೋಣನ ಕಣ್ಣಿನ ಹಾಗೆ ಹತ್ತು ಹನ್ನೆರಡು ಕಪ್ಪೆ ಮುದ್ರೆಗಳು ತುಂಬಿದ್ದವು. ಎರಡೇ ಪಂಕ್ತಿ ಇತ್ತು: ಸ ಶೈ ಲಜಾಗೆ ಆರೋಗ್ಯ ವಿಲ್ಲ. ನಿಮ ನ್ನ ತಾಯಿಯನ್ನೂ ಹಗಲಿರಳೂ 'ಹಂಬಲಿಸುತ್ತಾ ಛೆ, ಕೂಡಲೇ ಬನ್ನಿ. ಟಿಲಿಗ್ರಾಂ ಕೊಡಲು ನೀವಿರು ವುದು ಹಳ್ಳಿ ಯಾದ್ದ ೫೫೫ ಆಗಲಿಲ್ಲ-- ಕೂಡಲೆ ಹೊರಟು ಬಿ ನನ್ನ ಎದೆ ಬಿರಿಯಿತು. ಅಳುತ್ತಾ ಮನೆಗೆ ಓಡಿ. ಸುದಿ, ಮುಟ್ಟಿಸಿದೆ. ಈ ಸಾರಿ ರಜಾಕ್ಕೂ ಹಾಕಲಿಲ್ಲ, ಸಜಾಕ್ಕೂ ಹಾಕಲಿಲ್ಲ. ಆಗುವುದಾಗುತ್ತದೆ ಎಂದುಕೊಂಡು ನಾವಿಬ್ಬರೂ ಹೊರಜೀಬಿಟ್ಟಿವು. ಎರಡು ದಿನದ ಪಯಣದ ನಂತರ ನಮ್ಮ ಮಗಳ ಮನೆ ತಲುಪಿದೆವು. ಅವರ ಮನೆಯ ಅಂಗಳ ತಲುಪುತ್ತಲೇ ನಮ್ಮ ಬೀಗರ ಮುಖ ನೋಡಿ ರಾಹು ಹೊಸಡೆದಂತಾ' ಶೈಲಜ ಇಲ್ಲವಾದುದನ್ನು ಕಣ್ಣೀರಿ ಹಾಚಾ ಕಾ ಕ ಮನೆ ೨೩ ಡುತ್ತ ಹೇಳಿದರು. ನಾವು ಒಪ್ಪತ್ತು ಅಲ್ಲಿದ್ದೆವು. ಶೈಲೆಯ ಗುಣಗಾನವಾಯಿತು.- ಇನ್ನು ಅವಸಾನ ಸ ಅಳಲಿನ ವರ್ಣನೆಯೂ ಮುಗಿಯಿತು. " ಅಪ್ಪಾ ಹೂವು-- ಹಣ್ಣು ತಂದೆಯಾ' ಎನ್ನು ತ್ತಲೇ ಅಸು ನೀಗಿದ್ದಳು ನಮ್ಮ ಮಗಳು-- ಹುಟ್ಟಿದ ಹಬ್ಬಕ್ಕೆ ಅಮ್ಮ ಹೊಸೆ ಸೀರೆ ಉಡಿಸು ತ್ತಾಳೆ ಎಂದು ಬಡಬಡಿಸಿ ಜೀವ ಬಿಟ್ಟಳಂತೆ. ನನಗೆ ಅತ್ತು ಅತ್ತು ಸಾಕಾಯಿತು. ಭಾಗೀರಥಿ ಅಳಲಿಲ್ಲ. ಅವಳ ಕಣ್ಣಿ ನಲ್ಲಿ ಒಂದು ಹನಿ ನೀರೂ ಹನಿಯಲಿಲ್ಲ--ಅವಳನ್ನು ನೋಡಿ ನನಗೆ ಗಾಬರಿ ಯಾಯಿತು. " ನಡಿಯಿರಿನ್ನು ಹೋಗೋಣ-- ನಿಮ್ಮ ಸಾಹೇಬರು ಸಿಟ್ಟಾಗಿ ನಿಮ್ಮ ನೌಕರಿ ಹೋದೀತು !' ಎಂದಿಷ್ಟೆ ಹೇಳಿದಳು. ಅಲ್ಲಿಂದ ಬಂದು ನಮ್ಮ ಗೂಡಿನಲ್ಲಿ ನಾವಿ ಬ್ಬರೇ ಕುಳಿತೆವು. ಐದು ವರುಷ ದಿನಕ್ಕೊಂದು ಸಾರೆ “ನೀವು ಆ ದಿನ ಅರ್ಜಿ ಮಾಡಿರಲಿಲ್ಲವೆ?” ಎಂದು ಕೇಳದೆ ಇರುತ್ತಿರಲಿಲ್ಲ-- ಭಾಗೀರಥಿ. ಆ ಬಳಿಕ ಒಂದು ದಿನ ಅವಳೂ ಅರಿಸಿನ ಈುಂಕುವು ತೆಗೆದುಕೊಂಡು ಮಗಳಿಗೆ ಕೊಡಲು ಹೊರಟೇ ಬಿಟ್ಟಳು. ಅವಳು ಕೊನೆ ಉಸಿರು ಬಿಟ್ಟಾಗ ಹೇಳಿದಂತೆ ಶೈಲಜಾಳ ಹುಟ್ಟಿದ ಹಬ್ಬಕ್ಕೆ ಆಕೆಯ ಮನೆಗೆ ಅರಿಸಿನ ಕುಂಕುಮ ಹೂವು ಹಣ್ಣು ತಲುಪಿಸಿ ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇನೆ. . ಇನ್ನು ಹೊರಡಿ, ಚಿತ್ರದುರ್ಗ ಬಂತೂಂತ ಕಾಣುತ್ತೆ ? ಎಂದು ಆ ಮುದುಕರು ಸುಮ್ಮನಾದರು. ಚಿತ್ರದುರ್ಗ ಬಂತು. ಅವರು ಅಂದಂತೆ "ಯಣಾನುಬಂಧ ತೀರಿತು' ಎಂದರೆ ಸಾರಿಸುವ ಮಾತಾಯಿತು. ಈ ಕರುಳಿನ ತೊಡಕು ದೂರಿ ರಲಿ- ಹತ್ತರಿರಲಿ, ಸ್ನೇಹವಿರಲಿ-ವೈರವಿರಲಿ ತನ್ನ ಜಗ್ಗಾಟವನ್ನು ಮಾತ್ರ ಬಿಡುವುದಿಲ್ಲ. ನಮಗರಿ ವಾಗದ ಈ ಆಟನನ್ನು ನಾವು. " ಮಾಯೆ ಎಂದು ಎರಡು ಅಕ್ಷರದಲ್ಲಿ ಅಂದುಬಿಡುತ್ತೇವೆ. ಆದರೆ ಈ ಮಾಯೆಯನ್ನು ಮೀರಿದ ಮಾನವ ರಿರುವಕೆ? 3 ಜರ ಜೀ ಕಾಲೇಜ್‌ ಬಿಟ್ಟು ಮೂರು ವರ್ಷಗಳ ನಂತರ ಒಂದು ದಿನ ಹಾಸನದಲ್ಲಿ ನನ್ನ ಮೆಚ್ಚಿನ ಪ್ರಾಧ್ಯಾಪಕರೊಬ್ಬರು ಭೇಟ ಯಾಗಿ ಸಮೀಪದಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಕುಳಿತಿದ್ದಾಗ ಬೀರುವಿನಲ್ಲಿದ್ದ ಪುಸ್ತಕಗಳ ಕಡೆಗೆ ನಾನು ಆಸಕ್ತಿಯಿಂದ ನೋಡುತ್ತಿ ದ್ವುದನ್ನು ಕಂಡು ಅವರು, ಬೇಕಾದರೆ ಒಂದೆರಡು ಪುಸ್ತಕಗಳನ್ನೊಯು ಓದಿ ಕೊಡಬಹುದೆಂದು ಸೂಚಿಸಿದರು. ಕ್ರೈ ಹಾಕಿದೊಡನೆಯೇ "ಎಸ್ತರ್‌ ಪೋರ್ಜಿಸ್‌' ರ ಒಂದು ಪುಸ್ತಕ ಸಿಕ್ಕಿತು. ಊರಿಗೆ ತೆಗೆದುಕೊಂಡು ಬಂದೆ. ವ್ಯವಸಾ ಯದ ಕೆಲಸಗಳ ನಡುವೆ ಪುಸ್ತಕ ವಾಚ ನಕ್ಕೆ ಅಷ್ಟಾಗಿ ಬಿಡುವು ದೊರೆಯದಿದ್ದರೂ ದೊರೆಯುವ ಅಲ್ರಾವಕಾಶದಲ್ಲಿ,ಇಂಗ್ಲಿಷ್‌ ಪುಸ್ತಕ ಓದಲು ಬೇಸರವಾಗಿ ನಾಲ್ಯಾರು ತಿಂಗಳು ಮೇಜಿನ ಮೇಲೇ ಆ ಪುಸ್ತಕ ಕಳೆಯಿತು. ಕಡೆಗೆ ಓದದೆಯೇ ವಾಪಸು ಮಾಡಜೇಕಾಯಿತಲ್ಲಾ ಎಂದಾಲೋಚಿಸಿ ಓದತೊಡಗಿದೆ. ಆಸಕ್ತಿ ಉತ್ತೇಜಿತವಾಗಿ ಪೂರ್ತಿ ಓದಿದೆ. ಎಷ್ಟು ಮುಗ್ಧನಾದೆನೆಂ ದರೆ ಮತ್ತೂ ಒಂದು ಬಾರಿ ಓದಿ, ವಾಪಸು ಮಾಡುವ ಮೊದಲು ಅ ಪುಸ್ತಕವನ್ನು ನಾನೇ ಇಟ್ಟುಕೊಂಡು ಅದರ ಜೆಲೆಯನ್ನು ಕೆೊಟ್ಟಿರೆ ಆಗಬಹುದೇ ಎಂದು *3ೇಳಿದೆ. ಆದರೆ ಅದು ಕಾಲೇಜು ಲೈಬ್ರರಿಯ ದೆಂದೂ ಹಾಗೆ ಮಾಡಲ ಸಾಧ್ಯವಿಲ್ಲೆಂದೂ ತಿಳಿದದ ರಿಂದ ವಿಧಿಯಿಲ್ಲದೆ. ಪುಸ್ತಕ ವಾಪಸು ಕೊಟ್ಟಿ. ಆತಾ ಜೆ ಜ್‌ ಇದಾಗಿ ಮೂರು ನಾಲ್ಕು ತಿಂಗಳಾ ಯಿತು. ಮೊನೆ ತಾನೇ ಬಂದಿದ್ದ ನನ್ನ ಬಂಧು ಒಬ್ಬರು ನನ್ಗರೂಮಿನಲ್ಲಿದ್ದ ಪುಸ್ತಕ ಸಂಗ್ರಹವನ್ನು ನೋಡಿ “ಯಾವುದಾದರೂ ಹೊಸ ಪುಸ್ತಕ ಇದೆಯೇಸ್ರೀ?? ಎಂದು ಕೇಳುತ್ತಾ ಕೈ ಹಾಕಿ ಒಂದು ಪುಸ್ತಕವನ್ನು ಹೊರಗೆಳೆದರು. ಅದಕ್ಕೆ ಹಾಕಿದ್ದ ರಟ್ಟನ ಬಣ್ಣದ ಮೇಲಿಂದ ನೆನಸ್ರ ಮಾಡಿಕೊಂಡು ಅದು ನನಗೆ ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ಪಕ್ಕೆಯೊಂದರಲ್ಲಿ ಬಹುಮಾನವಾಗಿ ಬಂದ ಪುಸ್ತಕವೆಂದು ವಿವರಿಸಿ ಮರೆತುಹೋಗಿದ್ದ ಅದರ ಹೆಸರನ್ನು ನೋಡಲು ಪುಸ್ತಕವನ್ನು ಕೈಗೆ ತೆಗೆದುಕೊಂಡು ಹಾಳೆ ತಿರುವಿದೆ. ನೋಡಿದರೆ... ನಾನು ಎರವಲು ತಂದು ಓದಿ... ಬಹುವಾಗಿ ಮೆಚ್ಚಿ... . ಇಟ್ಟು ಕೊಳ್ಳ ಬಯಸಿದ್ದ ಅದೇ ಪುಸ್ತಕ... “4 ಜಾನಿ ಟ್ರಮ್ಮೈನ್‌... ಡ್‌ ಅದಕ್ಕೆ ರಟ್ಟು ಹಾಕಿ ಇಟ್ಟದ್ದೆನೇ ಹೊರತು, ಆದರ ಹಾಳೆ ಗಳನ್ನು ಎಂದೂ ಚಿಡಿಸಿರಲಿಲ್ಲ. ಎಂ. ಕೋದಂಡರಾಮ ನಿದೇಶದಿಂದ ಭಾರತದ ಪ್ರವಾಸ ಕೈ- ಗೊಂಡು, ಬೆಂಗಳೂರಿಗೆ ಬಂದಿದ್ದ ಪಿ. ಎಸ್‌. ಜೋಸೆಫ್‌ರವರೊಡನೆ, ಅಗಸ್ಟ್‌ ಹದಿನೈದರಂದು ಪ್ರಾತಃಕಾಲ ನಿಗದಿಯಾ ಗಿದ್ದ ನನ್ನ ಭೇಟ, ವಿಚಾರ ವಿನಿಮಯ ಮುಗಿದು, ನಗರದ ಪ್ರೇಕ್ಷಣೀಯ ಸ್ಥಳ ಗಳನ್ನು ತೋರಿಸಿಕೊಂಡು ಬರಲು, ಅವ ರನ್ನು ನನ್ನ ಕಾರಿನಲ್ಲಿಯೇ ಕರೆದೊಯ್ದೆ. ಜ್ರಿಗೇಡ್‌ ಪೆರೇಡ್‌ ಮೈದಾನದಲ್ಲಿ ಆಗ ಇದುವೆ ಜೀವ, ಇದು ಜೀವನ ೨೫ ತಾನೇ ರಾಷ್ಟ್ರ ದ್ಧ ಧ್ವಜಾರೋಹಣಿ ಕಾರ್ಯ- ಕ್ರಮ ಮುಕ್ತಾ ಸರಾಗ ಸೇರಿದ್ದ ಜನ ಚದುರಲಾರಂಭಿಸಿತ್ತು. ನಾವು ಕಾರು ನಿಲ್ಲಿಸಿ ಅಲ್ಪೋಪಹಾರಕ್ಕಾಗಿ ಹೋಟೆಲ್‌ ಮಂದೆ ಇಳಿದುದೇ ತಡ-- ದೂರದಿಂದ, ಗಾಂಧೀ ಟೋಪಿ ಧರಿಸಿ, ತೂಗು ಚೀಲ ಹಾಕಿ ಕೊಂಡಿದ್ದ ಸುಮಾರು ಹತ್ತು ವರ್ಷದ ಹುಡುಗಕೊಬ್ಬ » ನವ್ಮ ತ್ತ ಧಾನಿಸಿ ಬಂದು ತ್ರಿವರ್ಣದ 1 ಬಾವುಟವನ್ನು ನನ್ನ ಕೋಟಬಗೆ ತಗಲಿಸಲು ಪ್ರಯುಕ್ನಿಸಿದ. ಹುಬ್ಬು ಗಂಟಕ್ಕಿ ನಾನು ಅವನನ್ನು ಪತಿ ಭಟನಸಿದೆ. ಒಂದು ಹೆಜ್ಜೆ ಮುಂದಿಟ್ಟ ತಕ್ಷಣ ಜೋಸೆಫ್‌ರವರು ನನ್ನನ್ನು ಕುರಿತು “ಏನು ವಿಷಯ, ಏಕೆ ಹಾಗೆ ಮಾಡಿದಿರಿ?” ಎಂದು ಕೇಳಿದರು. ನಾನು “ಈ ಹುಡು ಗರಿಗೆ ಬೇರೆ ಕೆಲಸವೇ ಇಲ್ಲ. ರಾಷ್ಟ್ರೀಯ ದಿನೋತ್ಸವಗಳಲ್ಲಿ ಇದೇ ರೀತಿ ಒಂ- ದೊಂದು "ಬಾವುಟ? ಚುಚ್ಚಿ ಕಾಸು ಕೇಳು ತ್ತಾರೆ” ಎಂದೆ. ಅವಾಕ್ಕಾ ಬ ಜೋಸೆಫ್‌ರ- ವರು ಹಾಗೇ ನಿಂತ್ಕು ಇನ್ನೂ ಅಲ್ಲೇ ದಾರಿ ಹೋಕರನ್ನು ಕಾದು ನಂತಿದ್ದ ಆ ಹುಡುಗ ನನ್ನು ಕರೆದು, ತಮ್ಮ ಕೋಟಗೆ "ಬಾವುಟ? ಚುಚ್ಚಿಸಿಕೊಂಡರು. ನಿಧಿಯಿಲ್ಲದೆ ನಾನೂ ಚುಚ್ಚಿಸಿಕೊಳ್ಳಬೇಕಾಯಿತು. ಬಕ್ಷೀಸೂ ಹುಡುಗನ ಕ್ರ ಸೇರಿತು. ಕಾಫೀ ಕುಡಿಯು ವಾಗ ಜಾ ಫ್‌ರವರು ಹೇಳಿದ ಮಾತು ಗಳನ್ನು ನಾನೆಂ ದೂ ಮರೆಯಲಾರೆ; "ರಾಸ ಕೈೆ-- ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಜೇಕಾದ್ದು ನಮ್ನ ಸಿ ಕರ್ತವ್ಯ; ಇಲ್ಲಿ ಹುಡುಗನ ಸ್ಥಾನ- ಇ ಗೌ ಜಗತ್ತೇ ಇದುವರೆಗೆ ಕೇಳದ, ಕಂಡರಿ ಯದ ಅಹಿಂಸಾತ್ಮಕ ಮಹಾಕ್ರಾಂತಿ ನಿಮ್ಮ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ೬ ಹದಿನಾಲ್ಕು" ವರ್ಷ ತುಂಬಿದೆ. ಇಂಥ ಸುವರ್ಣ ದಿನದಲೂ 3 6-4 ನ ನಿಮ್ಮ ಜನರ ಮುಖಗಳಲ್ಲಿ ಉತ್ಸಾಹ, ಸಂತೋಷಗಳೇ ಕಾಣಿಸಂತ್ತಿಲ್ಲವಲ್ಲಾ! ನಮ್ಮ ದೇಶಗಳಿಗೆ ಬರುವ ನಿಮ್ಮವರು ನಮ್ಮ ರಾಷ್ಟ್ರೀಯ ದಿನೋತ್ಸವಗಳಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ! ಎಂ. ಕೆ. ಮೂರ್ತಿ ಮ್ಮೆ ನನ್ಗ ಅಜ್ಜನವರು ಪ್ರಯಾಣ ಮಾಡುತ್ತಿರುವಾಗ ನಡೆದ ಸಂಗತಿ ಇದು. ಅನರಿಗೆ ಮಂಗಳೂರಿನಿಂದ ಮದ್ರಾಸಿಗೆ ಹೋಗಬೇಕಿತ್ತು. ರೇಲ್ವೆ ಸ್ಟೇಶನ್‌ಗೆ ಬರು ಜಾಗಲೇ ತಡವಾಗಿತ್ತು. ಅನರೊಂದಿಗೆ ಇದ್ದವಿುತ್ರರೊಬ್ಬರಹತ್ತಿರ ಬಕೀಟು ತರಿಸಿ ಇಬ್ಬರೂ ಗಾಡಿಯಲ್ಲಿ ಕುಳಿತರು. ಇಷ್ಟೆಲ್ಲ ಕಷ್ಟಪಟ್ಟು ಒಳಗೆ ಹೋದಾಗ ಅಲ್ಲಿ ಕುಳಿತುಕೊಳ್ಳಲು ಜಾಗನಿದ್ದಿಲ್ಲ. ಓರ್ವ ಗೃಹಸ್ಥ ಮತ್ತು ಅತನ ಹೆಂಡತಿ ಮಕ್ಕಳು ಒಂದೊಂದು ಸೀಟಿನಲ್ಲಿ ಮಲಗಿಕೊಂಡು ನಿದ್ರಿಸುತಿದ್ದರು. ನನ್ಗ ಅಜ್ಜನನರು ಅತ್ತಿತ್ತ ನೋಡಿ, ತನ್ನ ಮಿತ್ರರೊಂದಿಗೆ "4 ಶ್ರೀನಿವಾಸ, ಮಲಗಿಕೊಳ್ಳುವ ಬಕೀಟನ ಬದಲು ನಿಂತುಕೊಳ್ಳುವ ಬಕೀಟು ಯಾಕೆ ತಂದಿ? ನೀನು ಕೂಡಾ ಮಲಗಿಕೊಳ್ಳುವ ಬಕೀಟು ತರಬೇಕಿತ್ತು'' ಎಂದರು. ಆಗ ಅನರ ಮಿತ್ರರು. " ಮಲಗಿಕೊಳ್ಳುವ ಬಕೀಟು ಎಂದು ಪ್ರತ್ಯೇಕ ಇಲ್ಲ. ಎಲ್ಲಾ ಒಂದೇ'' ಎಂದರು. ಅಜ್ಜನವರು, “ಛೆ! ಮಲಗಿಕೊಳ್ಳುವ ಬಕೀಟು ಎಂದು ಪ್ರತ್ಯೇಕ ಇರಲೇಬೇಕು. ಇಲ್ಲವಾದರೆ ಇವರೆಲ್ಲಾ ಯಾಕೆ ಮಲಗಿಕೊಳ್ಳುತ್ತಾರೆ?? ಎಂದರು. ಅಷ್ಟ ರಲ್ಲಿ, ಮಲಗಿಕೊಂಡು ನಿದ್ರಿ ಸುನವನಂತ ನಟಸುತ್ತಿ ದ್ದ ಗೃಹಸ್ಸನ ಮಾಖದಲ್ಲ ಮುಗುಳ್ನ ಗೆ ಜರಾ: ಆತ ನಗುತ್ತ, ಎದ್ದು ನ ಇವರಿಗೆ ಸ್ಥಳಾವಕಾಶವನ್ನು ಮಾಡಿಕೊ ಟ್ಟಿ. ಸುಧಾಕರ, ಉಡುಪಿ ಹಾಸ ಇವಾ ಪ್ರೊ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಾ 9 ಬಮ ಬುಧ್ಧಿಏಲಕ್ಕೂಂದು ಸನಾ ಡಾ. ವಿ. ಎಸ್‌, ರಾಮಚಂದ್ರ ನ್‌ ಸಮಸ್ಯೆ ೧ ರಾಮಾನುಜಂ ಮತ್ತು ಅವನ ಮಿತ್ರರಾದ ಕೃಷ್ಣ ಮತ್ತು ಮಧು ಎಪ್ರಿಲ್‌ ೧ ರಂದು ಆಫೀಸಿ ವ್‌ ಮರಳಿ ಬರುತ್ತಿ ದ್ದ ರು. ಮೂವರ ಕೋಟು ಗಳ ಬೆನ್ನಿಗೂ ಅವರ 'ಯಾವನೋ *ಿಡಿಗೇಡಿ ಮಿತ್ರನಿಂದ ಅಂಟಿಸಲ್ಪಟ್ಟಿದ್ದ “ಎಪ್ರಿಲ್‌ ಫೂಲ್‌” ಎಂಬ ಚೀಟಿಗಳಿದ್ದವು. ರಾಮಾನುಜಂ ತನ್ನೆ ಇಬ್ಬರು ಮಿತ ತ್ರರನ್ನು ನೋಡಿ ಗುಸುಗುಸು ನಗು ತ್ತಿದ್ದರೆ ಅವರು ಗಹಗಹಿಸಿ ನಗುತ್ತಿದ್ದರು. ಪ್ರತಿ ಯೊಬ್ಬ ನೂತನ್ನ ಬೆನ್ನು ಸ್ವ ಚ್ಛೈ ತಿಕ] ಬಗೆದಿದ್ದ. ಕೆಲ ಕ್ಷಣಗಳ ಚ ವಿಚಾರಶೀಲ ನಾದ ರಾಮಾನುಜಂ ತನ್ನ ಬೆನ್ನಿಗೂ “ಎಪ್ರಿಲ್‌ ಫೂಲ್‌” ಅಂಟಿಕೊಂಡಿದೆ ಎಂದು ತಿಳಿದು ಕೊಂಡ. ಅವನು ಅದನ್ನು ತರ್ಕದಿಂದ ಹೇಗೆ ಊಹಿ ಸಿದ? ಸಮಸ್ಯೆ ೨ ಬಂಪಳ್ಳಿ ನಾಡಿನ ರಾಜಧಾನಿಯಲ್ಲಿ ಒಂದು ಚಚೌಕದ ಮೂರು ಮೂಲೆಗಳಲ್ಲಿ ಮೂರು ಬ ದೇವಾಲಯಗಳನ್ನೂ ನಾಲ್ಕನೇ ಮೂಲೆಯಲ್ಲಿ ಮ ಕಟ್ಟ ಸಲಾಯಿತು. (ನಕ್ಷೆ ನೋ- ಡಿರಿ.) ಆದರೆ ಭಕ್ತಾಗ್ರ ಣಿಯಾದ ರಾಜನು ದೇವಾ ದೇಘಾಲಂರು ೧ ದೇಷ್ಮಾ ಲಂಕುಷಿ ಅರಸ್‌ ಡೇವ್‌ ಲತ ಡಿ ಲಯಗಳಿಗೆ ಪ್ರಪ್ರಥಮವಾಗಿ ಪ್ರವೇಶಿಸುವ ಮೊದಲೇ ದೇವತೆಗಳು ಕನಸಿನಲ್ಲಿ ಕಾಣಿಸಿ ಕೊಂಡು ಆತ ದೇವಾಲಯಕ್ಕೆ ಹೇಗೆ ಬರಬೇ- ಕೆಂದು ಆಜ್ಞೆ ವಿಧಿಸಿದರು. ವಿಧಿ ಹೀಗಿತ್ತು : ೧. ದಿನವೂ ರಾಜನು ಅರಮನೆಯಿಂದ ಹೊರಟು ಕ್ರಮವಾಗಿ ೧, ೨ ಮತ್ತು ತನೇ ದೇವ ಸ್ಥಾ ನಗಳಿಗೆ ಹೋಗಿ ಬರತಕ್ಕದ್ದು. ಅವನು ರ್‌ ಸರಳ ರೇಖೆ ಯಲ್ಲೇ ಸಾಗಬೇಕು. ಮತ್ತು ಬಂದ ದಾರಿಯಲ್ಲಿ ಒನ್ನಡೆಯಬಾರದು. ೩. ಮೂರೂ ದೇವಾಲಯಗಳ ದರ್ಶನ ಮುಗಿಸಿ ಅರಮನೆಗೆ ಮರಳಲು ಒಟ್ಟು ಮೂರು ಸರಳ ರೇಖೆಗಳಿಗಿಂತ ಹೆಚ್ಚು ಜ್‌ ರಾಜ ತಲೆ ಕೆಕೆದುಕೊಂಡೇಕೊಂಡ. ಹೇಗೆ ಇದನ್ನು ಪೂಕೈ ಸಬೇಕೆಂದು ಹೊಳೆಯಲಿಲ್ಲ. ಆತ ಭ್ರಮಿಷ್ಕ ನಂತೆ ನೆಟ್ಟಗೆ ಮೊದಲನೇ ದೇವಾಲ- ಯಕ್ಕೆ *ಗತಾಥನನ್ನು ಪಾ ನರ್ಥಿಸಿಕೊಳ್ಳ ಲು ಅಲ್ಲಿ ಆಗ ಜನಿ ಇದ್ದ. ರಾಜ ನಿಗೊದಗಿದ ಕಷ್ಟವನ್ನು ಕೇಳಿ ಆತ ಒಂದು ಉಪಾಯ ಹುಡುಕಿ ಹೀಗೆ ಹೀಗೆ. ಸಾಗಿದರೆ ದೇವತೆಗಳ ಅಪ್ಪ ಪ್ಪಣೆ ಪೂರೈ ಸಬಹುದೆಂದು ಸೂ- ಚನೆ ಕೊಟಿ, | ಕೊಟ್ಟಿ ಸೂಚನೆಗಳಾವವು? (ಉತ್ತರಗಳಿಗೆ ಆಳನೇಪುಟ ನೋಡಿರಿ) ಸಿ ಸತ್‌ ಪಟ ಮುಜ್ಚಿದ ಎದೆಯ ಮಾಲೀಸು ? ಹೃದಯಸ್ತಂಭನ ಪ್ರಕರಣಗಳಲ್ಲಿ ಅಮೂಲ್ಯ ನೂತನ ತಂತ್ರವಾಗಿದೆ ಪಾಲ” ಕಿಯರ್ನಿ ಕ ಹೃದಯಸ್ತಂಭನವಾದಾಗ ಸಹಾಯ ಹಸ್ತ ಕ್ರ ತಿಂಗಳ ಹಿಂದೆ ಲಂಡನ್ನಿನ ನ್ಯಾಶನಲ್‌ ಸ್ಪೋರ್ಟಿಂಗ್‌ ಕ್ಲ ಬ್ಬಿ ನಲ್ಲಿ ೫೦ ವರ್ಷದ ಗ ಹಸ್ಥ ನೊಬ್ಬ ಇದ್ದ ಕ್ಸ ದೆ ತ ಕುಸಿದು ಬಿದ್ದ. ಎಲ್ಲರೂ ಅವನು ಸತ್ತ ಸ ಭಾವಿಸಿದರು. ಅವನ ಹೈದಯ ಬಡಿತ ನಿಂತಿತು, ನಾಡಿ ಇರಲಿಲ್ಲ. ಶ್ವಾಸೋಚ್ಚ್ಛ್ವಾಸ ಸಂಪೂರ್ಣವಾಗಿ ನಿಂತು ಹೋಗಿತ್ತು. ತೀರ ಇತ್ತೀಚಿಗಿನ ವರೆಗಿನ ಲೆಕ್ಕ ದಲ್ಲಿ ಆ ಮನು ಷ್ಕ ಮತ್ತೆ. ಜೀವಿಸುವ ಆತೆ ತೀರ ಕಡಿಮೆಯಾಗಿತ್ತು. ಅವನ ಎದೆಯ ಮೇಲೆ ಕೆಲವು ಬಲವಾದ ಗುದ್ದು ಗಳನ್ನು ಕೊಟ್ಟ ರೆ ಅವನ ಹೈ ದಯ ಬಡಿತವನ್ನು. ಪನಃ. ಪಾ ್ರ್ರಾರಂಭಸ ಬಹುದಿತ್ತ್‌. ಅಥವಾ ಶುದ್ಧ ಪಾ ್ರ ವಾಯುವನ್ನು ಅವನ ಪುಪ್ಪೃ ಸಗಳಲ್ಲಿ ತುಂಜದಾಗ ಹ ದಯ ಮತ್ತೆ ಬಡಿಯೆಲಾರಂಭಿಸಬಹುದಿತ್ತು. ಆದರೆ ಹಾಗಾಗುವ ಸಂಭವ ಬಹು ಕಡಿಮೆಯೇ. ಅವಸರದ ಕ್ರಮವೆಂದು ಅವನ ಎದೆಗೆ ಶಸ್ತ್ರ 4 ಚಿಕಿತೆ ಮಾಡಿ ಹೃದಯಕ್ಕೆ ಮಾಲೀಸು ಮಾಡೆ ಅದನ್ನು ಪುನರುಜ್ಜೀವನಗೊಳಿಸಲು ಪ ಪ್ರಯತ್ನಿಸ ಬಹುದಿತ್ತು. ಇಂದ ಶಸ್ತ್ರಕ್ರಿ ಯೆಗಳನ್ನು ಆಗಾಗ ಮಾಡುತ್ತಿ ಕುವರಾದರೂ ಅತ್ಯ ಂತ ಸುಸಜ್ಜಿತ ಆಸ್ಪತ್ರೆಗಳಲ್ಲಿ ಕೂಡ ಈ ಗು ಶಸ ಕ್ರಿಯ ತುಂಬ” ಗಂಡಾಂತರದ್ದೇ ಆಗಿರುತ್ತದೆ. ತ ಮನುಷ್ಯ "ಅದೃಷ್ಟಶಾಲಿಯಾಗಿದ್ದ. ಆ ಬ್ಬಿನಲ್ಲಿ ಆಗ ಇದ್ದ. ಒಬ್ಬ ಡಾಕ್ಟ ರು“ಬಿ ಬ್ರಿಟಷ್‌ ಸಲ್ಲಿ ಜರ್ನಲ್‌ ನಲ್ಲಿ ಬಂದಿದ್ದ ಸಸ ಲೇಖನವನ್ನು ಓದಿದ್ದ ರು. ಅದರಲ್ಲಿ “ಹೃದಯ ಸ್ವಂಭನವಾದಾಗ ಮಾಡಬೇಕಾದ ಅವಸರದ ಚಿಕಿತ್ಸೆಯಲ್ಲಿ ಕಾ ತ್ರಾಂತಿಯನ್ನುಂಟುಮಾಡುವಂಥ ಹೊಸ ಎಿಧಾನಶೊಂದನ್ನು ವಿವರಿಸಲಾಗಿತ್ತು. ಶ್ವಾಸೋಚ್ಛಾ ಶ್ವಾಸವನ್ನು ಪುನ: ಶುರು ಮಾಡಲು ಸಾಮಾನ್ಯೆಎಸಸ ಬಾಯಿಗೆ ಬಾಯಿಯಿಟ್ಟು ಪುಪ್ಫು ಸಗಳಿಗೆ ಗಾಳಿ ತುಂಬುತಾ ರಲ್ಲ; ಆದರಷ್ಟ ಈ ಹೊಸ ವಿಧಾನ ಸುಲಭವಾಗಿತ್ತು. ಅಮೇರಿ ಕದ ಬಾಲ್ಬಿಮೋರಿನ ಜಾನ್ಸ್‌ ಹಾಪ್‌ಕಿನ್ಸ್‌ * ರೀಡರ್ಸ್‌ ಡ್ಯೆ ಜಿಸ್‌ ೨ ಚ " ಒಬ ೆ ೨೭ ೨೮ ಕಸ್ತೂರಿ, ಅಕ್ಟೋಬರ್‌ ೧೯೬೧ ಹಾಸ್ಪಿಟಿಲ್‌ನಲ್ಲಿ ರೂಪುಗೊಂಡ ಈ ವಿಧಾನಕ್ಕೆ ಸ ಮುಚ್ಚಿ ದ ಎಡೆಯ ಮಾಲೀಸು” (10504 01051 1! 17೩55886) ಎಂಬ ಹೆಸರಿದೆ. ಈ ಎಢಾನದಲ್ಲ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಯಾವ ಸಲಕರಣೆಗಳೂ “ಬೇಕಾಗುವುದಿಲ್ಲ. ಹೈ ದಯ ವಿಕಾರದಲ್ಲಿ ಮಾತ್ರವಲ್ಲ, ಮುಳು), ಹ ಕಟ್ಟಿ, ವಿದ್ದು ತ್‌ ಸಿ ರಾಸಾ ಯನಿಕ ಮಾಯ1048 ಶ್ವಾಸಕಟ್ಟಿ ಅಥವಾ ಮತ್ತಾವುದಾದರೂ ಬಗೆಯಲ್ಲಿ ಮರಣ ಪ್ರಾಪ್ತ ವಾದಾಗಲೂ ಈ ವಿಧಾನವನ್ನು ಉಪಯೋಗಿಸ ಬಹುದಾಗಿದೆ. ಇಂಗಂಡಿನ ಆ ಕಬಿ ನಲ್ಲಿ ಗತಪ್ರಾ ಣನಂತೆ ಬಿದ್ದಿದ್ದ ಆ ಮನು ಸೃನನ್ನು ಬದಿಸದದ ಆ ಡಾಕ್ಟ್ರ ಕರು ಅವನನ್ನು ಅಂಗಾತ ಮಲಗಿಸಿದರು. ಅವನ ತಲೆಯನ್ನು ಹಿಂದಕ್ಕೆ ತಳ್ಳಿ ಗದ್ದವನ್ನು ಮಾಡಿನತ್ತ ಮೇಲಕ್ಕೆ ತಿದರು. ತ್ಯಾಸನಾಳಕ್ಕೆ ನಾಲಿಗೆಯಿಂದ ಅಡ್ಡಿ ಜಾಗದಿರಲಿ ಎಂಬುದ ಸ ಈರೀತಿ ಗದ್ದ ನನ್ನು ಮೇಲಕ್ಕೆ ತಿ ದ್ದ ರು. ನನ್ನ ಬಲ ಅಂಗೈ ಯ ಮೇಲ್ಭಾಗದಿಂದ. ನಾನು ಜವನ ಎದೆಯ ತ ಕೆಳಭಾಗವನ್ನು ಒತ್ತಿ ಆಮೇಲೆ ಕ್ಸೈ ಯೆತ್ತಿದೆ. ಮೊದಲಿನ ಅರ್ಧ ಹ ಮಿಷ ದಲ್ಲಿ ಸ ಪರಿಣಾಮವಾಗಲಿಲ್ಲ. ಆಮೇಲೆ ಸಾವಕಾಶವಾಗಿ ಆ ಮನುಷ್ಯ ನಲ್ಲಿ ಜೀವಕಳೆ ಕಣಣಿಸತೊಡಗಿತು. ” ಸ "'ಡಾಕ್ಟ ರರು ಆಮೇಲೆ ಹೇಳಿದರು. ಕೋಗಿಯ ಹೃ ದಯದ ಮೇಲ್ಭಾ ಗದಲ್ಲಿ ಮೊ- ದಲು ಬಲಗೆ ಮಟ್ಟು ಅದರ ಮೇಲೆ 1 | ಇಟ್ಟು ಈ ಬಗೆಯ "ಹೃದಯದ ಮಾಲೀಸನ್ನು ತ್ತಾರೆ. ಮಾಲಸುಮಾಡುವವನು ತ್ತ್ಪ ರಿತಗತಿಯಲ್ಲಿ ಎಡೆಗೂಡನ್ನು ಕುಗ್ಗಿ ಸುವಷ್ಟು ಅ ಅಂಗೈ ಯನ್ನು ಕ ಜಾೂಿ ಒತ್ತು ತ್ತಾನೆ. ಶು ಹೈ ದ! ದಲ್ಲಿ ತುಂಬಿರುವ ರಕ್ತ ದಲ್ಲಿ ಕೆಲಭಾಗ ದೊಡ್ಡ ಶುದ್ಧ ರಕ್ತ ನಾಳಗಳಿಗೆ. ಹರಿದುಹೋಗು ತ್ತ ದೆ ಆಮೇಲೆ ಅಂಗೈ ಗಳನ್ನು ಎದೆಯಿಂದ ಮೇಲಕ್ಕೆ ತ್ತುವುದರಿಂದ ಸ್ಟ ಒಗ್ಗಿ ದೊಡ್ಡ ಅಶುದ್ಧ ಕೆ ನಾಳದಿಂದ ತುಸು ರಕ್ತ ಮತ್ತೆ ಹೃದಯಕ್ಕೈ "ಸರಿದು ಬರುತ್ತದೆ. ಪ್ರತಿ ಮಿನಿಟಿಗೆ ಸುಮಾರು ೭೦ ಸಲದ ವೇಗ ದಲ್ಲಿ ಈ ರೀತಿ ಮಾಡುತ್ತಾರೆ. ಒತ್ತುವುದು, ಬಿಡುವುದು-ಒತ್ತುವುದು ಬಿಡುವುದು. ಮಾಲೀಸು ಮಾಡುವವನಿಗೆ ಸಹಾಯ ಮಾಡಲು ಯಾರಾ ದರೂ ಇದ್ದರೆ ಇನ್ನೂ ಒಳ್ಳೆ ಯದು. ಆ ಸಹಾಯಕ ಈ ಮಾಲೀಸು ಜ್‌ ಕೋಗಿಯ ಬಾಯಿಗೆ ಬಾಯಿಯಿಟ್ಟು ಪುಪ್ಪೈಸಗಳೊಳಗೆ ಪ್ರಾಣವಾಯು ವನ್ನು ಜ್‌ ( ಒಬ ನ ಇದ್ದರೂ ಎದೆಯ ಮಾಲೀಸಿನಿಂದ ಪುಪು ಸಕ್ಕ ಒಂದಿಷ್ಟು ಪ್ರಾ ಣವಾಯು ದೊರೆತ ದೊಳೆಯುತ್ತ ದೆ. ಗ | ಬಾಯಿಯಿಟ್ಟು ಶ್ವಾಸೋಚ್ಛ್ಛಾಸದ ಮೂಲಕ ಪ್ರಾಣವಾಯುವನ್ನು ತುಂಬಿದರೆ ಕೋಗಿ ಗುಣವಾಗುವ ಸಂಭವ ಹೆಚ್ಚಿ ಗಿರುವು ದಲ್ಲದೆ. ಪ್ರಾಣವಾಯುವಿನ ಕೊರತೆಯಿಂದ ಅವನ ಮೆದುಳಿಗಾಗಬಹುದಾದ ವಿಕಾರದ ಸಂಭವವೂ ಬಹಳ ಕಡಿಮೆಯಾಗುತ್ತದೆ. ) ನ್ಯಾಶನಲ್‌ ಸೆ ಸ್ಪೋರ್ಟಿಂಗ್‌ ಕಬ್ಬ ನಲ್ಲಿ ಹೈ ದ ಯಕ್ರಿಯೆ ನಿತು” ಕೆಳಗೆ ಬಿದ್ದಿ - ತಿಗೆ ಆ ಡಾಕ್ಟ ರರು. ಈ ರೀತಿ ಒಂದೆರಡು ಮಿನಿಟುಗಳ ವರೆಗೆ" ಹೈ ದಯದ ಮಾಲೀಸು ಮಾಡಿದ ನಂತರ ಆ ಮನುಷ್ಯ ನರಳ ತೊಡಗಿ ಸಾವಕಾಶವಾಗಿ ಎಚ್ಚರಾದ. |! ಸಂಜೆ ಆತ ಮನೆಗೆಹೋಗಲು ಸಮರ್ಥನಾದ. ತನ್ನ ಹೆಂಡತಿಗೆ ಆತ “ನನಗೆ ಎಚ್ಚರ ತಬ್ಬಿ ಹೋಯಿತೆಂದು ಕಾಣುತ್ತದೆ” ಬು ಅವನನ್ನು ಬದುಕಿಸಿದ ಡಾಕ್ಟ ರರು “ತೆಲ ಕಾಲ ತನ್ನ ಹ ಶದಯವು ಬಡಿತವನ್ನು ನಿಲ್ಲಿಸಿ ಬಿಟ್ಟಿತ್ತು ಎಂಬ ಸಾ ಬಹುಶಃ ಅವನ ಕಲ ತ 'ಬಂದಿರಲಿಕ್ಕಿ ಲ್ಲ ಎಂದಿದ್ದಾರೆ. ಜಾನ್ಸ್‌ ಹಾಪ್‌*ಿನ್ಸ್‌ ಆಸ್ಪ ತ್ರೆ "ಯು ಒಬ್ಬ ಇಲೆ ಕ್ಟಿಕಲ್‌ ಸ್‌ ಇ ಡಬ್ಬು. ಬಿ. ಕೋವೆನ್‌ ಹೋವನ್‌ ಎಂಬವರು " ಜಾನ್ಸ್‌ ಹಾಪ್‌ಕಿನ್ಸ್‌ ಯುನಿರ್ವಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌' ನ ಕೆಲವರ ಸಹಾಯದಿಂದ ಈ ಹೈ ದಯ ಮಾಲೀಸಿನ ವಿಧಾನವನ್ನು ಕಂಡುಹಿಡಿ ದಿನ್ನ ರೆ... ಮನುಷ್ಯರ ಮೇಲೆ ಪ್ರಯೋಗ ಮಾಡುವ ಮೊದಲು ಎರಡು ವರ್ಷಗಳ ಕಾಲ ಡಾಕ್ಟರರು ಇದನ್ನು ನಾಯಿಗಳಮೇಲೆ ಪ್ರಯೋಗ ಮಾಡಿ ನೋಡಿದರು. ಒಂದು ದಿನ ಶಸ್ತ್ರಚಿಕಿತ್ಸೆ ನಡೆಯುತ್ತಿ ರುವಾ- ಹೃದಯಸ್ತಂಭನನಾದಾಗ ಸಹಾಯ ಹಸ್ತ ೨೯ ಗಲೇ ೩೫ ವರ್ಷದ ಮಹಿಳೆಯೊಬ್ಬಳ ಹೃದಯ ನಿಂತುಹೋಯಿತು. ಅವಳ ಐದೆಗೂಡನ್ನು ಕೊಯ್ದು ತೆಕೆಯದೆಯೇ ಡಾಕ್ಟರರು ಈ ಹೊಸ ವಿಧಾನದಿಂದ ಅವಳ ಎದೆಗೆ ಮಾಲೀಸು ಮಾಡಿ ದರು. ಎರಡು ಮಿನಿಟುಗಳ ನಂತರ ಅವಳ ನಾಡಿ ಹೊಡೆಯಲಾರಂಭಿಸಿತು. ಡಾಕ್ಟರರು ಶಸ ಸ್ತ್ರತ್ರಿ ಯೆ ಮುಂದುವರಿಸಿದರು. ಪ್ರಜ್ಞೆ ತಪ್ಪಿಸುವ ಔಷಧಿಯೊಂದನ್ನು ಕೊಡು ತ್ತಿ ದ್ದ ಗಲೇ ವರ್ಷದ ಬಾಲಕನೊಬ್ಬನ ಹೈ ದಯ ನಿಂತುಬಿಟ್ಟಿತು. ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳ ಲೆಂದು ಅಂಗಿಯನ್ನು ಕಳಚುತ್ತಿ. ದ್ಮಾಗಲೇ( ೪ ವರ್ಷ ದವನೊಬ್ಬ ನ ಹೃದಯ ನಿಂತು ಅವನು ಕುಸಿದು ಬಿದ್ದ. `ನ ರಿಗಾಗಿ ಆಪರೇಶನ್‌ ನಡೆದಿದ್ದಾಗಲೇ ೮೦ ವರ್ಷದ ಮುದುಕಿಯೊಬ್ಬಳ ಹೈದಯ ನಿಂತುಹೋಯಿತು. ಈ ಮೂರೂ ಸಂದರ್ಭಗಳಲ್ಲಿ ಜಾನ್ಸ್‌ ಹಾಪ್‌- ಕಿನ್ಸ್‌ ಡಾಕ್ಟರರು “ಮುಚ್ಚಿ ದಎದೆಯಮಾಲೀಸಿ” ನಿಂ ನಷ ಹ ಬಡಿತವನ್ನು ಮತ್ತೆ ಪ್ರಾರಂಭಿಸಿ ದರು. ಫ್ರಾ ರಂಭದಲ್ಲಿ 8 ತ್ತ ವಿಧಾನವನ್ನು ೨೦ ಜನರ "ಮೇಲೆ ಪ್ರಯೋಗ ಮಾಡಿದರು. ಅವ ರಲ್ಲಿ ನೂರಕ್ಕೆ ೭೦ ರಷ್ಟು ಅಂದರೆ ೧೪ ಜನರ ಸನ ಯದಲ್ಲ ಯಶಸ್ವಿ ಗಳಾದರು. ೫೬ ಆಪತ ಪ್ರಸಂಗಗಳ ಪೈಕಿ ಗ ರಲ್ಲಿ ಅವರಿಗೆ ಯಶಸ್ಸು ಸತ್ರ ತು. ಎದೆಗೆ ಶ ಶಸ್ತ್ರಚಿಕಿತ್ಸ ಮಾಡಿ ನೇರವಾಗಿ ಹೃಜೆಯ ಮಾಲೀಸು ಮಾಡಿದ ಪ್ರಕರಣಗಳ ಯಶಸ್ಸಿನ ದೃಷ್ಟಿಯಿಂದ ಈ ವಿಧಾನಕ್ಕೆ ದೊರೆತ ಯಶಸ್ಸ ಗಣನೀಯವಾಗಿತ್ತು. (ಒಳ್ಳೊಳ್ಳೆ ಆಸ್ಪತ್ರೆಗಳಲ್ಲಿ ಕೂಡ ಶಸ್ತ್ರಚಿಕಿತ್ಸೆಮಾಡಿ ಹೈದ- ಯಕ್ಕೆ ನೇರವಾಗಿ ಮಾಲೀಸುಮಾಡಿದ ಪ್ರಕರಣ ಗಳಲ್ಲಿ ನೂರಕ್ಕೆ ೪೨ ರಷ್ಟೇ ಯಶಸ್ವಿಯಾಗಿವೆ.) ಆದರೆ ಜಾನ್ಸ್‌ ಹಾಪ್‌ಕಿನ್ಸ್‌ ಡಾಕ್ಟರಣಿ ಹೇಳಿರುವಂತೆ ಈ ಪರಿಣಾಮಗಳು ನೂರಕ್ಕೆ ನೂರು ಆಶಾದಾಯಕವೆನ ್ನಲಾಗುವುದಿಲ್ಲ. ತ ಹೃದಯವನ್ನು ಪುನಃ ಜಾ ಯಾವ ವಿಧಾನವನ್ನೇ ಉಪಯೋಗಿಸಿರಲಿ, ಈ ರೀತಿ ಬದುಕಿದವರಲ್ಲಿ ಕೆಲವರಾದರೂ ಕೆಲದಿನ ಅಥವಾ ತಾಸುಗಳ ನಂತರ ಮೊದಲು ಯಾವ ಕಾರಣ ಕ್ಕಾಗಿ ಹೃದಯವಿಕಾರವುಂಟಾಗಿತ್ತೂ ಮತ್ತೊ- ಮ್ಮೆ ಅದೇ 'ಕಾರಣದಿಂದ ಹೃದಯವಿಕಾರಕ್ಕೊ ಳಗಾಗಿ ಸಾಯುತ್ತಾರೆ. ಹಾಗಿದ್ದರೂ ಈ ಹೊಸ ಮಾಲೀಸಿನ ಪರಿ ಣಾಮ ಎಷ್ಟು ಪ್ರಭಾವಿಯಾಗಿತ್ತೆಂದರೆ ಕಳೆದ ಸ ಮೇ ಗಳಲ್ಲಿ ಜಾನ್ಸ್‌ ಹಾಪ್‌ಕಿನ್ಸ್‌ ಸ್ಪತ್ರೆಯ ಸೀನಿಯರ್‌ ಸರನ್‌ ಡಾ. ಆಲ್ಫ್ರೆಡ್‌ ಆ! ಬಾಲ್ಬಿ ಮೋರ್‌ ಅಂಬು ನನ್‌ ಸರ್ವಿಸಿನವರಿಗೆ ಈ ಇ ತ್ರವನ್ನು ಕಲಿಸಿದರು. ಮೊದಲಿನ ಮೂರು ತಿಂಗಳಲ್ಲಿ ಈ ಅಂಬು ಲನ್ಸ್‌ ಜನರು ಬೀದಿ ಮತ್ತು ಮನೆಗಳಲ್ಲಿ ದ್ನ ದೊಮ್ಮೆ ಹೈದಯ ನಿಂತು ಮರಣ. ಹೊಂದಿದ ಆರು ಜನರ" ಮೇಲೆ ಈ ತಂತ್ರವನ್ನು ಪಯೋಗಿಸಿ ಅವರನ್ನು ಬದುಕಿಸಿದರು. ಈಗ ಅಮೇರಿಕದ ಹಾರ್ಟ್‌ ಅಸೋಸಿಯೇ- ಶನ್ನಿನವರು ಅಮೇರಿಕದಲ್ಲೆ ಲ್ಲ ಡಾಕ್ಟರರಿಗೆ ಈ ತಂತ್ರ ದ ಶಿಕ್ಷಣ ವರ್ಗಗಳನ್ನು. ಏರ್ಪಣ್ನಿಸೆ ಸುತ್ತಾರೆ. ಮ್ಮ ವರ್ಗಗಳಲ್ಲಿ ಹೇಳಿಕೊಡುವ ಪಾಠಗಳಲ್ಲಿ ಮುಖ್ಯವಾಗಿ ಮುಂದಿನ ಎಂಟು ಅಂಶಗ ಳನ್ನು ಒತ್ತಿ ಹೇಳಲಾಗುತ್ತದೆ: ೧) ನಾಡಿಯನ್ನು ನೋಡಿರಿ--ನಾಡಿ ಇದೆಯೆ ಎಂದು ನೋಡಲು ಮುಂಗೈಗಿಂತಲೂ ಗಂಟಿ ಲಲ್ಲಿ ಶ್ವಾಸನಾಳದ ಎರಡೂ ಮುಗ್ಗ ಲಲ್ಲಿ ನೋಡು ವುದು ಬಳ್ಳೆ ಯದು. ನಾಡಿ ಕಗ ಹತ್ತ ದಿದ್ದರೆ ಕೂಡಲೆ "ಮಾಲೀಸಿಗಾರಂಭಿಸಬೇಕು. ಬೇಕೆ ಸಹಾಯಕ್ಕಾ ಗಿ ಕಾಯಲಾಗದು. ಏಕೆಂದರೆ ಹೃದಯ ಬ್‌! ಅಥವಾ ಶ್ವಾಸ ನಿಂತಾಗ ರತ ದ ಮೂಲಕ ಮೆದುಳಿಗೆ ಸ ಸಾಕಷ್ಟು ಐ ಪ್ರಾಣ ವಾಯು ಹೋಗದಿರುವುದೇ ಮುಖ್ಯ ಗೆಂಡಾಂ ತರವಾಗಿದೆ. ದೇಹದಲ್ಲಿ ಮಿದುಳು ಅತ್ಮಂತ ಸೂಕ್ಷ್ಮ ಅಂಗವಾಗಿದ್ದು ಅಲ್ಲಿ ಪ್ರಾಣವಾಯು ವಿನ ೫೬೧6 ಪರಿಣಾಮ ಬಹು ಬೇಗ- ಮೂರೇ ಮಿನಿಟುಗಳಲ್ಲಿ- ಕಾಣಿಸಿಕೊಳ್ಳುವುದು. ತಡ ವಾಗಿ ಚಿಕಿತ್ಸೆ ಸಿಕ್ಕಿದರೆ ಬದುಕಿದರೂ ಮಿದು ನ ನು ಸಂಭವ ಹೆಚ್ಚಾ ಗಿರು ತ್ತದೆ. ೨) ನೆಲ ಅಥವಾ ಅಂಥದೇ ಬಿರುಸಾದ ವಸ್ತುವಿನ ಮೇಲೆ ರೋಗಿಯನ್ನು ಅಂಗಾತ ಮಲಗಿಸಬೇಕು. ಹಾಸಿಗೆ ಅಥವಾ ಮಂಚ ೩೦ ಕಸ್ತೂರಿ, ಅಕ್ಟೋಬರ್‌ ೧೯೬೧ ಉಪಯೋಗದ ಲ್ಲ. ತಿ) ತಲೆಯನ್ನು ಆದಷ್ಟು ಹಿಂದಕ್ಕೆ ತಳ್ಳಿ. ತಲೆ ಮುಂದಕ್ಕೆ ಚಾಚಿದಕೆ ಮುಗಸ ಮಾಡು ತ್ತ ಗರ್‌ ಶ್ವಾಸ ಕಟ್ಟುವ ಸಂಭವವಿರು ಗ ದೆ. ೪) ಮಾಲೀಸು ಮಾಡುವಾಗ ಸಮಸ್ತೃ ಬಲವನ್ನು ಉಪಯೋಗಿಸಲು ಬರು ವಂತೆ ಮೊಣಕಾಲೂರಿ ಕುಳಿತುಕೊಳ್ಳಬೇಕು. ಚಿತ್ರದಲ್ಲಿ ಕಾಣಿಸಿರುವಂತೆ ಬಲ ಅಂಗ ಯನು ಬೆಕು “ಗಲಿಸಿಕೊಂಡು ಅವನ್ನು ತ ರಿಸಿ ಎದೆಯ ಎಲುಬಿನ ಮೇಲಿಡಿ. ಒತ್ತಡ ಎಡೆಯ ಎಲುಬಿನ ಮೇಲೆಯೆ ಬೀಳಬೇಕಲ್ಲಡೆ. ಪಕ್ಕೆಲುಬು ಗಳ ಮೇಲೆ ಬೀಳಬಾರದು ೫) ಐಡ ಅಂಗೈಯನ್ನು ಬಲ ಅಂಗೈ ಮೇಲಿಟ್ಟು ಅದನ್ನು ಎದೆಯ ಎಲುವು ೧ ರಿಂದ ೧। ಇಂಚಿನಷ್ಟು ಕೆಳಗೆ ಒತ್ತಲ್ಪಡುವಂತೆ ನೇರ ವಾಗಿ ಕೆಳಗೆ ಒತ್ತಿರಿ... ರೋಗಿ ಮಗುವಾದರೆ ಒಂದೇ ಕ್ಸ ಉಪಯೋಗಿಸಿದರೆ ಸಾಕಾಗುವುದು. ಪ್ರಾ ಯಸ್ಥನ ಎದೆ ಆತ ಎಚ ರದಲ್ಲಿರುವಾಗ ಒತ್ತ ಡಕ್ಕೊ ಳಗಾಗದಿದ್ದ ರೂ ಪ್ರ ಜ್ಞೆ ತಬ್ಬ ದಾಗ ಅದು ಬ ಸುಲಭದಲ್ಲಿ ಬತ್ತೆ ಡಳ್ಕೊ ಆಗು ವುದು. ೬) ಒತ್ತಿದೊಡನೆಯೆ ಕೈ ಸಡಿಲು ಬಿಡ ಬೇಕು. ಕೈಯನ್ನು ತುಸು ಮೇಲಕ್ಕೆತ್ತ ತ್ತಬೈಕು. ಹೀಗೆಯೆ ಮಿನಿಟಿಗೆ ೬೦ ರಿಂದ ೮೦ ಸಲ ಒತ್ತು ವ್ರದು ಬಿಡುವುದು ಮಾಡಬೇಕು. ೭) ರೋಗಿಯನ್ನು ಆದಷ್ಟು ಬೇಗ ಆಸ್ಪತ್ರೆ ಗೊಯ್ಯಬೇ ಕು... ಮಾಲೀಸಿನಿಂದ ಜ್ಞ ಸೃ ಮೊದಲಿನಂತೆ ಬಡಿಯುವುದು, ಶ್ವಾಸೋಚ್ಚ್ಯಾ ನಡೆಯತೊಡಗಿರುವುದು ಕಂಡು ಟೆ ಯೋಗ್ಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಸಂಭವವಿರುತ್ತದೆ. ೮) ಯೋಗ್ಯ ವೈದ್ಯಕೀಯ ಚಿಕಿತ್ಸೆ ಲಭ್ಯವಾ ನಿಮ್ಮ ಗುವ ವರೆಗೂ ಅಥವಾ ಆಸ್ಪತ್ರೆಗೆ ಒಯ್ಯುವ: ವರೆಗೂ ಮಾಲೀಸು ಮಾಡುತ್ತಿ ಗ, ಜ| ದರೂ ಪ್ರಾಣವಾಯುವಿನ ಪಕ್ಕೆ ಕೆಯನ್ನು ತರುವ ವರೆಗೂ ತ ಬಾಯಿಯಿಟ್ಟು ಶ್ವಾಸೋ- ಚ್ಛಾಸ ಮಾಡುತಿ ರಬೇಕು. ವೈದ್ಯಕೀಯ ಸಹಾಯ ಕೂಡಲೆ ಸಿಗುವಸಂಭವವಿಲ್ಲದಿರುವಾಗ ಕೋಗಿ ಸತ್ತು ಸೆಟಿದು ಹೋಗುತ್ತಿದ್ದಾನೆಂದು ಖಾತ್ರಿಯಾಗುವ ವರೆಗೂ ಮಾಲೀಸನ್ನು ನಿಲ್ಲಿಸ ಲಾಗದು. ಮನು ಷ್ಕ ಪುನಃ ಜೀವಂತನಾಗದ ಸಿ ತಿಯನ್ನು ಯಾವಾಗ 'ಮುಟ್ಟಿ ರುತ್ತಾನೆ ಯು ಡಾಕ್ಟ ರರು ಹೇಳಲಾರದವರಾಗಿದ್ದ ತ್ಥ ಪ್ರಖರ ಬೆಳಕಿನಲ್ಲಿ ಕಣ್ಣುಗುಡ್ಡೆಗಳು ಹಜ್‌ ಹೊಂದದಿದ್ದರೆ ಮನುಷ್ಯ ಸತ್ತ ಎಂದು ಮೊದಲು ಹೆೇಳುತ್ತಿ ದ್ಡರೂ ಈಗ ಅದನ್ನೆ ಕೊನೆಯ ಮಾತು ಎಂದು ಒಪ್ಪಿಕೊಳ್ಳುತ್ತಿರುವುದಿಲ್ಲ. ಹದಿಮೂರು ವರ್ಷ ಗಳ ಹಿಂದೆ ಸರ್ಜನ್ನರಕೊಬ್ಬರು ಎದೆಗೆ ಆಪರೇ- ಶನ್‌ ಮಾಡಿ ಹೃದಯಕ್ಕೆ ೭೫ ಮಿನಿಟುಗಳ ವರೆಗೆ ಮಾಲೀಸು ಮಾಡಿದ ನಂತರ ರೋಗಿಯ ಹೈದಯ ಬಡಿಯಲಾರಂಭಿಸಿತು. ಜಾನ್ಸ್‌ ಹಾಶ್‌ಕಿನ್ಸ ಡಾಕ್ಟರರು ಇತ್ತೀಚೆಗೆ ೧೦೫ ಮಿನಿಟುಗಳ ವರೆಗೆ ಮಚ್ಚ ದ ಎಡೆಯ ಮಾಲೀಸು ಮಾಡಿ ಮತ್ತು ಪಾ ್ರಜವಾಯುವನ್ನು ಕೊಟ್ಟು ಒಬ್ಬ ನನ್ನು ಬದುಕಿ ಸಿದ್ದಾರೆ. ಯೇಲ್‌ ವಿಶ ವಿದ್ಯಾಲಯ ದ ಶರೀರ ಶಾಸ್ತ್ರಿ ಯಾಂಡೆಲ್‌ ಹೆಂಡರಸ ಸನ್ನರು “ಎಷ್ಟೋ ಸಲ ೆಡೇಹದ ಇಂಜಿನು ಕೇವಲ ತಡೆದು ಇ ತ್ತದಷ್ಟೇ. ಅದನ್ನು ೫೬ ೬೫ ಹೊಡೆದು ಶುರು ಮಾಡಬೇಕಾಗುತ. ದೆ” ಎಂದು ಹೇಳುತ್ತಾರೆ. ಯೋಗ ರೀತಿಯಲ್ಲಿ ಮುಚ್ಚಿ ದ ಎದೆಯ "`ಮಾ- ಲೀಸು 1 ಸಹಜ” ರೀತಿಯಲ್ಲಿ ಶುರು ವಾಗದ ಇಂಜಿನ್ನನ್ನು ಹ್ಯಾಂಡಲ್‌ ಹೊಡೆದು ಶುರು ಲ! ಬಂ! ಪ್ರತ್ಯಯಕ್ಕೆ ಬರು ತ್ತಿದೆ. 3೯ 7[20೧512160 ೩೧೮ 70011706 0) 7೦೯೧1155107 ೦೯ 80೩6೦೯ ' 5 121808 ೨500181100 (176187 761100 ) 1017, 1961. ಜ.1 ಗ ಟಆ*1***್ಷ5ಯನ ಛೋ ಗಾಗ್‌ ೪ ೪ ಕ ಜಾ ್‌ ಚ್‌ ಟ್‌ ಆ. ಡಾ ಟೋ ಟಿ 12 (2 [ ೯ ಸರಸ್ವತಿ ಯಿಂದ ಜಟೆ ಗಿಡಗಳೂ ಉಸಸಿರಾಡಿಸುತ್ತವೆ. | ನಮ್ಮ ಮೈಯಲ್ಲಿ ರಕ್ತ ಸಂಚರಿಸುವಂತೆ ಗಿಡ ಗಳಲ್ಲಿ ಜೆ - ಪ್ರವಾಹ. ಹರಿಂ ಬಿತ್ತಿ ರುತ್ತದೆ. ದುಡಿದ ಮೇಲೆ ನ್‌ ದಣಿಯುತ್ತೆ (ವೆ ರಾತ್ರಿ ಯಾದೊಡನೆ ನಿದ್ರಿಸುತ್ತವೆ. ಗಿಡಗಳೂ ರಾತ್ರಿ ನಿದ್ರಿಸುತ್ತವೆ. ಇಡೀ ದಿನದ ದಣಿವಿನ ನಂತರ ಗಿಡಗಳು. ಒಂದು ವಿಶೇಷೆ ಭಂಗಿಯ ಲ್ಲಿ ಸ್ಟಿರವಾಗಿ ಕಾತ್ರಿ ಇಡೀ ಹಾಗೇ ಉಳಿಯುತ್ತ ಚ ಇದೇ ಗಿಡಗಳ ನಿದ್ದೆ. ಫಿ ಕತ್ತಲಾದ ಮೇಲೆ ಗಿಡಗಳ ಎಲೆ ಹರಿಯ ಬಾರದು. ಆಗ ಅವು ನಿದ್ರಿ ಸಿರುತ್ತವೆ” ಎಂದು ಭಾರತದ ಅಜ್ಜಿಯರು ಮಕ್ಕಳಿಗೆ ಹೇಳುತ್ತಾರೆ. ಭಾರತದಲ್ಲಿ ಈ ಕಲ್ಪನೆ ರೂಢವಾದದ್ದೇ. ಗಿಡ ಗಳ ನಿದ್ಮೆಯ ಪರಿಚಯ ಪಾಶ್ಚಿ ಮಾತ್ಯ ವಿಜ್ಞಾನಿ ಗಳಿಗೆ ಆದದ್ದೂ ಮೊಟ್ಟ ಚನ! ಬಭಾಕೆತದ ಲ್ಲಿಯೆ. ೧೫೬೭ರಲ್ಲಿ ಗ್ರೆ ಗೆ ಜೂ ಡಿ ಹೋರ್ಟೊ ಎಂಬ ವಿಜ್ಞಾನಿ ಟಟ ನಿದ್ರಾ ವಸ್ಥೆ ಯ ಲ್ಲರುವುದನ್ನು ಕಂಡನು. ಆದರೆ ಗಿಡಗಳ ನಿಧ್ಚಯ ಅದ್ಭು ತವನ್ನು ಆಳವಾಗಿ ಅಭ್ಯಸಿಸಿ ಮೊಟ್ಟ ರು ಎನರಿಸಿದವನು ಲಿನ್ನಿಯಸ್‌. ಈತ ತನ್ನ ಕೈತೋಟದಲ್ಲಿ ಒಂದು ರಾತ್ರಿ ತಿರುಗುತ್ತಿ ದ್ಮಾಗ ಒಂದು ಕಮಲ ವೃಕ್ಷ ಅವನ ಮನಸೆಳೆ ಯಿತು. ಅದೇ ಮುಂಜಾನೆ ಅದರ ಹೂಗಳು ಅರಳಿದ್ದವು. ಆದರೆ ಈಗ ಅಲ್ಲಿ ಒಂದೂ ಹೂ ಕಾಣಿಸಲಿಲ್ಲ. ಅವನ್ನು ಯಾರೋ ಹರಿದು ಒಯಿ ದಾ ರೆಂದುಕೊಂಡ. ಆದರೆ ತೀರ ಸಮ್ಮೀಪ ಹೋಗಿ ನೋಡಿದಾಗ ಯಾರೂ ಒಯ್ದಿಲ್ಲವೆಂದು ಆತನಿಗೆ ಗೊತ್ತಾಯಿತು. ದಿನಾಲೂ ಅದನ್ನು ನೋಡಿ ಪರೀಕ್ಷಿಸಿದ. ಆಗ ಸಂಜೆಯಾಗುತ್ತಲೇ ಅದರ ಐಎಲೆಗಳು ಒಂದು ವಿಶಿಷ್ಟ ಭಂಗಿಯಲ್ಲಿ ಹೂವಿನ ಒಳಭಾಗವನ್ನು (೧೦೯೦॥೩) ಮುಚ್ಚಿ ಬಿಡುವವೆಂದು ಆತನಿಗೆ ತಿಳಿಯಿತು. ಕಮಲವ ಶೆ ಮಲಗುವ ರೀತಿ ಇದು. ಕಮಲ ಒಂದೇ ನಿದ್ರಿಸುವುದೊ ಅಥವಾ ಬೇರೆ ಗಿಡಗಳೂ ಮಲಗುವವೊ ಎಂಬ ಪ್ರಶ್ನೆ ಹುಟ್ಟಿತು. ಅದಕ್ಕಾಗಿ ರಾತ್ರಿಯೆಲ್ಲ ಆತ ದೀವಟಿಗೆ ಹಿಡಿದುಕೊಂಡು ತನ್ನ ತೋಟದಲ್ಲಿ ತಿರುಗಾಡ ತೊಡಗಿದ. ಒಂದೊಂದು ಗಿಡದ ನಿದ್ರಾಸ್ಥಿತಿ ಯನ್ನು ಅಭ್ಯಸಿಸಲು ಬಹು ಕಾಲ ಕಳೆದ. ಆಗ ಒಂದೊಂದು ಬಗೆಯಲ್ಲಿ ಸ್ಥಿರವಾಗಿ ಬಹುತರ ಎಲ್ಲ ಗಿಡಗಳೂ ರಾತ್ರಿ, ನಿದ್ರಿಸುತ್ತವೆಂದು ಆತನಿಗೆ ತಿಳಿಯಿತು. ಗಿಡಗಳು ನಿದ್ರಿಸಿರುವಾಗ ಅಡವಿಯ ದೃ ಶೃವೇ ಬದಲಾಗುತ್ತದೆ. ಕೆಲ ವನಸ ಶತಿಗಳು ಸ ಕೊಂಡಾಗ! ಅವುಗಳ ಸಕ ಸಿಗದಂತೆ ಅವು ರೂಪ ಧರಿಸಿರುತ್ತವೆ. ಕೆಲವು ಗಿಡಗಳು ರೆಂಬೆ ಗಳನ್ನು ತಮ್ಮ ಕಾಂಡಗಳ ಸಮೀಪ ಒಯ್ಯು ತ್ತವೆ; ಎಲೆಗಳನ್ನು ಒಂದರ ಮೇಲೊಂದು ಇರಿಸು ತ್ತವೆ... ಚಳಿಯಾಗುವುದೆಂದೇ ಹೀಗೆ ಮ್ಳ ೩೨ ಮುದುರಿಸಿಕೊಂಡಿವೆ ಏನೋ ಏನಿಸುವಂತಿರು ತ್ತದೆ... ಮುಟ್ಟಲುಮುರುಕಿ ಬಳ್ಳಿಯ ರಾತ್ರಿಯ ರೂಪ ನೋಡಿದರೆ ಸಾಕ; ಇದು ನಿದ್ರಿ ಸಿದೆ ಎಂದು ತೋರುವಂತಿರುತ್ತದೆ. ದಣಿದ ಮನುಷ್ಯ ರಿಪೆ ಶಿಗಳನ್ನು ಮುಚ್ಚಿ ಕೊಂಡು ವಿಶ್ರ ಸಸ ತೆ ಗ ತಮ್ಮ “ಕ್ಕ ಚಿಕ್ಕ ಟೊಂಗೆಗಳನ್ನು ಬಗ್ಗಿ ಸಿ ಎಲೆಗಳನ್ನು ಒಂದರ ಔಸಿ ಊರಿ ನಿದ್ರಾಸುಖವನ್ನು ಅನುಭವಿಸುತ್ತವೆ. ಚಕೋಡ ವೆಂಬ ಗಿಡವೂ ಹಾಗೆಯೆ. ಅದಕ್ಕೆ ಮಳೆಗಾಲ ದಲ್ಲಿ ನಿದ್ದೆ ಹೆಚ್ಚು. ಮುಟ್ಟಲುಮುರುಕಿಯಂತೆ ಅದೂ ಸಂಜೆಯಾಗುತ್ತಲೇ ಎಲೆಗಳ ಮೇಲೆ ಎಲೆಗಳನ್ನು ಇಟ್ಟು ನಿದ್ರಿಸುತ್ತದೆ. ಮೋಡ ಮುಸು ಕಿದ ದಿನಗಳಲ್ಲಿ ಈ ಗಿಡವನ್ನು ನೋಡಿಯೇ ಜನ ಸಂಜೆಯಾಗುತ್ತಬಂತೆಂದು ಗೊತ್ತು ಹಚ್ಚುತ್ತಾಕೆ. ಉಷ್ಣದೇಶದ ಮನುಷ್ಯರಂತೆ ಉಷ್ಣದೇಶದ ವೃಕ್ಷಗಳಾದರೂ ಆಲಸಿಗಳಾಗಿರುತ್ತವೆ. ಉತ್ತರ ಅಮೇರಿಕೆಯ ಕೊಲಂಬಿಯಾ ಪ್ರದೇಶದಲ್ಲಿ ಹರಿಯುವ ಮಗಡಾಲೆನಾ ನದಿಯ ತೀರದ ಮೇ ಲಿನ ಗಿಡಗಳು ತಂಪು ಹವೆಯ ಪ್ರದೇಶದ ಗಿಡ ಗಳಿಗಿಂತ ಹೆಚ್ಚು ತಡಮಾಡಿ ಎಚ್ಚರವಾಗುವ ವೆಂದು ಹೆಂಬೋಲ್ಟ್‌ ಎಂಬಾತ ಕಂಡುಹಿಡಿ ದನು: ಅಲ್ಲಿಯ ಹೊಗಳೆಂತೂ ಸಂಜೆಯಾಗುವ ಎಷ್ಟೋ ಗಂಟಿ ಮೊದಲೇ ಮಲಗಿಬಿಡುತ್ತವೆ. ಮತ್ತೆ ಮುಂಜಾನೆ ಎಚ್ಚರಾಗುವುದು ಯಾವಾಗ? ನಾಲ್ಕೈದು ತಾಸು ಹೊತ್ತು ಏರಿದ ಮೇಲೆ. ಇದು ರಟ --ಸರಹ್ಯಮ್ಮಾ- ತ್ಲ್ಯಾರ್ಸ್‌್‌ ಕಸ್ತೂರಿ, ಅಕ್ಟೋಬರ್‌ ೧೯೬೧ ಗಿಡಗಳ ಆಲಸ್ಕದ ಪರಮಾವಧಿ. ಈ ನಿಡ್ಡೆ ಟೆ ಕಾರಣ ಉಷ್ಣತಾಮಾನದ ಹೆಚ್ಚು ಕಡಿಮೆ ಇರಬೇಕೆಂದು ಬಹಳ ಜನ ನಂಬಿ ದ್ಧ ಜ್ಯ ಹಗಲು ಉಷ್ಣತೆ ಹೆಚ್ಚಿ ರುವಾಗ ಎಚ್ಚ ರಿದ್ದು ರಾತ್ರಿ ಉಷ್ಣ | ತಾಮಾನ ಬಿಸಾಡತೆ ತ್ರ ಮ ಸಗ ಅಭಿಪ್ರಾ ಯವಾಗಿತ್ತು. ಆದರೆ ಒಂದು ನಿದರ್ಶನದಿಂದ ತ್ತ ಕಲ್ಪನೆ ಸುಳ್ಳೆ ದು ಸಿದ್ಧ ವಾಯಿತು. ಗ್ರೀನ್‌ಹೌರ್ಸಗಳಲ್ಲಿ ಹಗಲೂ ರಾತ್ರಿ ಯೂ ಸಮಾನ ಉಷ್ಣತೆ ಇರಿಸಲಾಗಿರು ತಡೆ ಆದರೆ ಅಲ್ಲಿಯ ಗಿಡಗಳು ಮಲಗುತ್ತವೆ. ಆಗ ಉಷ್ಣತೆಯು ಗಿಡಗಳ ನಿದ್ದೆಯ ಕಾರಣವ- ಲ್ಲೆಂದು ಗೊತ್ತಾಯಿತು. ಡಿಕಂಡಾಲ್‌ ಎಂಬ ವಿಜ್ಞಾ ನಿ ಅನೇಕ ಪ್ರಯೋಗಗಳಿಂದ ಗಿಡಗಳ ನಿಡ್ಡೆಗೆ ಉಷ್ಣ ತೆ ಕಾರಣವಲ್ಲ; ಪ್ರಕಾಶ ಎಂಬುದನ್ನು ಸಿದ್ಧ ಮಾ ಡಿದೆ. ಮುಟ್ಟ 5 ಬಳ್ಳಿ ಯಮೇಲೆ ರಾತ್ರಿ ತೀವ್ರ ಪ್ರ ಗ ಕೆಡವಿ ನೋಡಿದ. ಅವು ಎಚ್ಚ ಸಾಸು ಹಗಲು ಅವನ್ನು ಕತ್ತ ಲೆಯಲ್ಲಿ ತೆ ಸಿದ. ಅವು ಮಲಗಿದವು. ಈ ರೀತಿ 'ಅವನ್ನು ಮೋಸಗೊಳಿಸಿ ಹಗಲೆಲ್ಲ ನಿದ್ದೆ, ಇರುಳೆಲ್ಲ ಜಾಗರಣೆ ಮಾಡಿಸೆಲು ಅವನಿಗೆ ಸಾಧ್ಯವಾ ಯಿತು. ಉಷ್ಣ ವಲಯದ ದೇಶಗಳಲ್ಲಿಯೆ ಗಿಡಗಳು ನಿದ್ರಿಸುವುದು ಹೆಚ್ಚಾಗಿ ಕಂಡುಬಂದಿದೆ. ಇವುಗ ಳಲ್ಲಿ ಮುಟ್ಟಿಲುಮುರಕಿ ಬಲು ಸೂಕ್ಷ್ಮ 3 ಇನ ನ್‌ ಮದ್ಯದ ಸ್ನಾನ ಕನಿ ಠಾಕೂರರು ಶಾಲೆಗೆ ಹೋಗುತ್ತಿದ್ದಾಗ ಸಹಪಾಠಿಗಳೆಲ್ಲ ಇವರ ಮೈಬಣ್ಣ ವನ್ನು ಕಂಡು ಆಶ್ಚ ರ್ಯಪಡುತ್ತಿ ದ್ದ ರು. ಕಾರಣವನ್ನು ಯಲ್ಪಿ ಮಕ್ಕ ಳು ಹುಟ್ಟಿ ದೊಡನೆ ಅವರನ್ನು ಆದುದರಿಂದಲೇ ಇವರ ಮೈಬಣ್ಣ ಸಾಹ ಗಳಲ್ಲಿ ಗ್‌ ಹಗ್‌ ಬರ (ಆಂಗ್ಲರ) ಮೈಬಣ್ಣದಂತಿದೆ.'' ಲ್‌ ಒಂದು ಕತೆಯನ್ನು 'ಹೇಳುತ್ತಿ ದ್ದರು; ಅಲ್ಲದೆ ಇವರಿಗೆ ಈ ಮೈಬಣ್ಣ ಬರಲು ಇವರ ಮನೆ ನಸು ನುದ್ಯ ತುಂಚಿದ ತೊಟ್ಟಿ ಜಗ ರಿದ ಸ್ರನಾಥ, ಎಸ". ಬಿ ೫.4೩೬ ಎಟ ಬೂಟ್‌ ಹ 5 ಜ.೪4 | ಬಾಸ 4 ಏ2(0 ಇತ ಗಾಯ್‌ ಎಂ4ಗಾಜಿಉಗಾರಾರ್ಯರ್‌ಗಾ ರಾಜ್‌ ಈ ಲೋಹದಿಂದ ಸೇತುವೆಗಳನ್ನೂ ಕಟ್ಟತೊಡಗಿದ್ದಾರೆ! ೨೦ ನೇ ಶತಮಾನದ ಲೋಹ ಇ ಎ ೪ ಜಾಗೆ ಕ್ಕ ಗ ಕ್ವ ವ ಪ್‌ ಘ್‌ ಆ ಆ ಇತ್‌ ಒಳಚ್‌ , ಇಫ್‌ ಲ್‌ ಭ್ರ ೫ ್‌ರೋೋೂೋೂೂ್ತುರುಾ ಕೆ. ಎಸ್‌. ರಮಾನಂದ ಹಿಕ್ಮೊ ಹಕ ಯರೋಈ*%.0 ಸ) 5್ರಕತದ ಹಳ್ಳಿ ಹಳ್ಳಿಯಲ್ಲಿಯೂ ಬಡವರ ಹೀಗೆ ಹೆಚ್ಚಲು ಕಾರಣಗಳಿವೆ... ಅದು ಅತಿ ೆ ಬೆಳ್ಳಿ ಪಾತ್ರೆಯಾಗಿರುವ ಅಲ್ಕುಮಿನಿಯಂ ಬಡವರ ಬಾಧುವಷ್ಟ ಅಲ್ಲ, ಜತ ರಾಷ್ಟ್ರ ದ ಔದ್ಯೋಗಿಕ ಉನ್ನತಿಯ "'ಮಾಪಳವೂ ಆಗಿದೆ. ಇಂದುವೆ ಜ್ಞಾನಿಕ ತಂತ್ರದ ತುತ್ತತುದಿಯನ್ನು ಮುಟ್ಟಿರುವ ರಶಿಯ್ಕ ಅಮೇರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಇಟಲಿ ಮತ್ತು ಜಪಾನ್‌ ಗಳಲ್ಲಿ ಅಲ್ಯುಮಿನಿಯಂ ಕ್ಷೇತ್ರ 'ವಿನದಿನಕ್ಕೂ ವಿಸ್ತಾ ರವಾಗುತ್ತಿ ದೆ. ತ ಶತಮಾನದ ಮೊದಲಲ್ಲಿ ಅಲ್ಯುಮಿ- ನಿಯಂನ ಉಪಯೋಗ ಇಡೀ ಜಗತ್ತಿನಲ್ಲಿ ಕೇವಲ ಒಂದು ಲಕ್ಷ ಟನ್ನಿ ನಷ್ಟ ತ್ತು. ೧೯೫೮ರಲ್ಲಿ ಅದು ೨-೬ ಕೋಟಿಗೇ ರಿತ್ತು. ಟೂರ್ತಪೇಸ್ಟ್‌ ಟೂ ವಿನಿಂದ ಕೈಲು ಡಬ್ಬಿಯ ವರೆಗೆ, ವಿಮಾನ ಗಳದ ಸೇತುವೆಗಳ ವರೆಗೆ ಅಲ್ಯುಮಿನಿಯಂ ಉಪಯೋಗ ಗಾತ್ರ ದಲ್ಲಿಯೂ ವೈ ವಿಧ್ಯ ದಲ್ಲಿಯೂ ಬೆಳೆದಿದೆ. ಅಲ್ಯುಮಿನಿಯಂ ಸಕ್‌ ವಿಸ್ತ ರಣೆ ಕಬ್ಬಿ ಣದ್ದ ನ್ನೂ ಮೀರಿ ಮುಂದುವರಿಯು ತ್ರಿ ರುವುದರಿಂದ ಇದನ್ನು ನಮ್ಮ ಯುಗದ ಲೋಹ ತಂದು ಕರೆಯಲು ಅಡ್ಡಿ ಯಿಲ್ಲ. ಅಲ್ಕುಮಿನಿಯಂ ೫ ತ್ತ ಉಪಯೋಗದ ಕ್ಪೇತ್ರ ತತ್ತಿ ಹಗುರವಾದ ಲೋಹ; ತುಕ್ಕು ಹಿಡಿಯುವುದಿಲ್ಲ. ವಿದ್ಯುತ್‌ ಮತ್ತು ಉಷ್ಣ ಹ ಗುಣದಲ್ಲಿ ಫಾ ತಾಮ್ರಕ್ಕೆ ಎರಡನೆಯದು. ಇದನ್ನು ತಂತಿ ಯಾಗಿ ಸ್‌ ಕ್‌ ಬಲು ಸುಲಭ. ಪ್ರಕಾಶ ವನ್ನು ಪ ್ರತಿಬಿಂಬಿಸುವುದರಲ್ಲಿ ಮತ್ತು ಉಷ್ಣತೆ ಯನ್ನು "ಚದುರಿಸುವುದರಲ್ಲಿಯೂ ಇದು ಸುಲಭ ವಾಗಿ ಉಪಯೋಗಕ್ಕೆ ಬರುತ್ತದೆ. ವಿದ್ಯುದಾ- ಘಾತದಿಂದ;ಇದರಲ್ಲಿ 'ಕಡಿಗಳೇಳುವುದಿಲ್ಲ, ಇದು ತುಕಾಂತತೆಯನ್ನು ಹೊಂದುವುದಿಲ್ಲ. ಕಿಲುಬು ಹಿಡಿದು ವಿಷ್ಕೆಲವಾಗುವುದಿಲ್ಲ. ಎಲ್ಲಕ್ಕೂ ಮಿಗಿ ಲಾಗಿ ಬೇಕೆ ಧಾತುಗಳೊಡನೆ ಮಿಶ್ರಣ ಮಾಡಿ ದಾಗ ಇದು ತೋರಿಸುವ ಗುಣಗಳು ಅದ್ಭುತ ವಾಗಿವೆ, ನಮಗೆ ದೊರಕಿರುವ ರತ್ನಗಳೆಲ್ಲವೂ ಅಲ್ಕು- ಮಿನಿಯಮ್ಮಿನೊಡನೆ ಇತರ ಲೋಹ ಅಥವಾ ಪದಾರ್ಗಗಳ.ಸಂಯೋಗದಿಂದಾದವೆಂದು ಅನೇಕ ರಿಗೆ ಗೊತ್ತಿರಲಿಕ್ಕಿ ಲ್ಲ. ಸಿಗರೇಟಿನ ಮತ್ತು ಚಾಕ ಲೇಟಿನ ಪಾ ತಿಂಗಿನಲ್ಲಿ ಉಪಯೋಗಿಸುವ ಆ ಮಿರಿಮಿರಿ ಕಾಗದ ಅಲ್ಕುಮಿನಿಯಂನ ತೆಳ್ಳನ್ನ ಕೇಳು ಎಂದೂ *ಈೆಲವರಿಗೆ ತಿಳಿದಿರಲಿಕ್ಕಿಲ್ಲ. ತಿ ಕಸ್ತೂರಿ, ಅಕ್ಟೋಬರ್‌ ೧೯೬೧ ( ಅಲ್ಕುಮಿನಿಯಂನಿಂದ ಕಾಗದಕ್ಕಿಂತ ಹತ್ತು ಪಟ್ಟು ತೆಳ್ಳಗಾದ ರೇಕು ತೆಗೆಯಬಹುದು. ) ಅಲ್ಯುಮಿನಿಯಂ ಹಗುರವಾಗಿದ್ದರೂ ಬಲು ಗಟ್ಟಿ ಯಾಗಿರುವುದರಿಂದ ವಿಮಾನದಲ್ಲಿ ಅದರ ಉಪ ಯೋಗ ಬಹುವಾಗಿದೆಯೆಂದು ಐಲ್ಲರಿಗೂ ಗೊತ್ತಿದೆ. ಎಂಜಿನ್‌ ಬಿಟ್ಟಿಕೆ ವಿಮಾನದಲ್ಲಿ ಸೇಕ ಡಾ ೬೯ ಭಾಗ ಆಲ್ಕುಮಿನಿಯಂ ಮತ್ತು ಮೆಗ್ನೇ ಶಿಯಂ ಮಿಶ್ರಣವೆ. ಭೂಮಿಯ ಕವಚದಲ್ಲಿ ಸೇಕಡಾ ೧೦ ಅಂಶ ಅಲ್ಯುಮಿನಿಯಮ್ಮೆ. ಕಬ್ಬಿಣವನ್ನೊಳಗೊಂಡು ಮತ್ತಾವ ಲೋಹವೂ ಇಷ್ಟು ಧಾರಾಳವಾಗಿಲ್ಲ. ಹಿ(ಗಿದ್ದರೂ ಅದು ಒಂದು:ಲೋಹವೆಂದು ಕಂಡು ಹಡಗು ಟ್ಟು ಒಂದೂಕಾಲು ಶತಮಾನಕ್ಕಿಂತ ಸ್ಟ ಲ್ಬ ಲ ಹೆಚ್ಚಾ 'ಮಿತಷ್ಟೆ ( ಎಂಬುದು ಸೋಜಿಗವಾ- ದರೂ ಅದಕ್ಕ ಕಾರಣವಿಲ್ಲದಿಲ್ಲ. ಅಲ್ಯುಮಿನಿಯಂ ನಿಸರ್ಗದಲ್ಲಿ "`ದ್ದ ಲೋಹರೂಪದಲ್ಲಿ, ಅದಿರಿನ ರೂಪದಲ್ಲಿ "`ಜೊರಕುವುದಿಲ್ಲ. ಯಾವುದಾದರೂ ಬೇರೆ ವಸ್ತುವಿನೊಡನೆ ಸಂಯುಕ್ತವಾಗಿಯೇ ಅದು ದೊರೆಯುತ್ತದೆ... ೧೮೦೭ ರಲ್ಲಿ ಬ್ರಿಟಿಶ್‌ ಎಣ್ಞಾನಿ ಸರ್‌ ಹಂಥಿಡೇವಿಗೆ ತ ರ್‌ ಅಸ್ತಿ ತ್ವ್ವ ದ ಬಗ್ಗೆ ಮನವರಿಕೆಯಾಗಿ ಅವನು ಅಡಕೆ. ಈಗ ಪ್ರ ಚಲಿತವಾದ ಹೆಸರು ಕೊಟ್ಟಿರೂ ಭೆ ಟ್‌ ವಿಜ್ಞಾನಿ ವ್ದೊ ಗ ದಲೇ ಇದು ಮೊದಲನೇ ಬಾರಿ: ಶುದ್ಧ ಲೋಹದ ರೂಪದಲ್ಲಿ ತಯಾರಿಸಲ್ಪಜ್ಚಿ ತು. ಆದರೆ ತಯಾ ರಿಕೆಯ "ವೆಚ್ಚ ಅತಿ ದುಬಾರಿಯಾಗಿದ್ದು ದರಿಂದ ಅದು ಒಂದು ಸಾಟ್‌ ಧಾತುವಾಗಿಯೆ ಉಳಿಯಿತು. ೧೮೫೨ರಲ್ಲಿ ಇದು ಔಂಸ್‌ ಒಂದಕ್ಕೆ ರೂ. ೯೫ ರಂತೆ ( ಬಂಗಾರಕ್ಕಿಂತಲೂ 2 ತುಟ್ಟಿ) ಮಾರುತ್ತಿತ್ತಂತೆ! ಚಕ್ರವರ್ತಿ ಮೂರನೇ ನೆಪ್ಕೋಲಿಯನ್ನ ನು ಇತರ ರಾಜಾತಿಥಿಗಳಿಗೆ ಭೋಜನ ಕಾಲದಲ್ಲಿ ಚಿನ್ನ ಬೆಳ್ಳಿಯ ಚಮಚೆ ಚಾಕುಗಳನ್ನು ಒದಗಿಸುತ್ತಿದ್ದಕೆ ತಿ ಗೌರವಾ ಸ್ಪದ ಅತಿಥಿಗಳಿಗಾಗಿ ಅಲ್ಯು ಮಿನಿಯಂ ಚಮಚೆ ಚಾಕುಗಳನ್ನು ೩ ಇಗೆ ದ್ದ ನಂತೆ! ಅಲ್ಕುಮಿನಿಯಂನ. ಈ ಶ್ರೀಮಂತಿಕೆಯನ್ನು ತುರಿದು ಅದನ್ನು ಸಾಮಾನ್ಯ ನಾಗರಿಕನ ಸೇವೆಗೆ ಮೂಡಗಿಸಿದ ಶ್ರೇಯಸ್ಸು ಅಮೇರಿಕದ ಹಾಲ್‌ ಮತ್ತು ಫ್ರಾನ್ಸಿನ ಹೆರೋ ಅವರಿಗೆ ಸಲ್ಲಬೇಕು. ಹೇರಳವಾಗಿ ದೊರಕುವ ಬಾಕ್ಸೆ ಟ್‌ ಅದಿರಿ ನಿಂದ ಅಗ್ಗವಾಗಿ ಆಲ್ಕುಮಿಸಿಯಂ' ಜ್‌ ವಿಧಾನವನ್ನು ಅವರು ಬೇಕೆ ಬೇರೆಯಾಗಿ ಕೆಲಸ ಮಾಡಿ ಏಕಕಾಲದಲ್ಲಿ (೧೮೮೬) ಕಂಡು ಹಿಡಿ ದರು. ಅಲ್ಲಿಂದ ಏಳು ವರ್ಷಗಳೊಳಗೆ ಅಲ್ಕು- ಮಿನಿಯಂ ಎಷ್ಟು ಅಗ್ಗವಾಗಿ ಹೋಯಿತೆಂದರೆ ಇಂಗ್ಲ ೦ಡಿನಲ್ಲಿ ಸರ್‌ ಆಲ್ಫೈ ಪಡ್‌ ಗಿಲ್ಲ ಶರ್ಜನು ಅಲ್ಯುಮಿನಿಯಂಥಿಂದಲೇ ಲೊ. "ವು ದೇವ) ಪ್ರತಿಮೆಯನ್ನು ಎರಕಹೊಯ್ಯಬಲ್ಲವ ನಾದನು. ಆಗ ಅದಕ್ಕೆ ಔಂಸಿಗೆ 2ರಡು ಪೆನ್ಸ್‌ ಮಾತ್ರ ಬೆಲೆ ಇತ್ತು! ಅಲ್ಕುಮಿನಿಯಂನ ಸಾಂದ್ರತೆ ಕಬ್ಬಿಣದ ಸಾಂದ್ರತೆಯ ೧೬೩ ದಷ್ಟಿ ರುವುದರಿಂದ ಅದು ಅನೇಕ ಉದ್ಯಮಗಳಲ್ಲಿ ಕಬ್ಬಿಣವನ್ನು ಬದಿಗೆ ಸರಿಸಿದೆ. ಈಚೆಗೆ ಲಂಡನ್ನಿನ ಭೂಗರ್ಭರೈಲಿ ಗಾಗಿ ೫೮೯ ಅಲ್ಯುಮಿನಿಯಂ ಕೋಚುಗಳನ್ನು ಬರ್ಮಿಂಗ್ಯಾಮ್‌ನಲ್ಲಿ ತಯಾರಿಸಲಾಗುತ್ತಿದೆ. ಅಲ್ಯುಮಿನಿಯಂ ಕೋಚು ಸ್ವಲ್ಪ ತುಟ್ಟಿಯಾ ದರೂ ಅದಕ್ಕೆ ತುಕ್ಕು ಹಿಡಿಯುವುದಿಲ್ಲ ವಾಗಿ ಬಣ್ಣ ಹಚ್ಚಬೇಕಾಗಿಲ್ಲ. ಅದನ್ನೆಳೆಯಲು ಸೇಕಡಾ ೧೨ ರಷ್ಟು ಕಡಿಮೆ ಶಕ್ತಿ ಸಾಲುವುದು. ಇದೇ ಗುಣವನ್ನು ಮನಗಂಡು ಹಡಗು ಕಟ್ಟುವುದರಲ್ಲಿ ವಿಜ್ಞಾನಿಗಳು ಅಲ್ಯುಮಿನಿ ಯಂನ್ನು ಉಪಯೋಗಿಸಲು ಸಲಹೆ ಕೊಡು ತ್ತಾರೆ. ಮೇಲ್ಕಾ ಫಾಗವನ್ನು ಅಲ್ಕುಮಿನಿಯಂನಿಂದ ನಿರ್ಮಿಸಿದ “ ಯಾರಾತ ಮತ್ತು “ ಕ್ಯಾನ್‌ ಬರಾ” ಎಂಬ ಎರಡು ಭಾರಿ ಬ್ರಿಟಿಶ್‌ ಹಡಗ ಆಗಲೇ ಸಾಗರ ಪರ್ಯಟನ ಮಾಡುತ್ತಿವೆ. ಅಲ್ಕು ಮಿನಿಯಂ ಉಪಯೋಗದಿಂದ ಹಡಗಿನ ತೂಕ ಕಡಿಮೆಯಾಗುವುದರಿಂದ ಹೆಚ್ಚು ಜನ ಪ್ಯಾಸೆಂಜ ರರನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ೫ |) ತ ಠ್‌ ೬ %ಊ ನ್ಯ” ಇ ಯು ಬಮ (| ಇಟಟ. .. ವೊದಲಾದ ಲೋಹಗಳನ್ನು ಕರಗಿಸುವ ಉದ್ಯ- ತು ೨೦ನೇ ಶತಮಾನದ ಲೋಹ ಅಲ್ಯುವಿಂನಿಯಂ ತುಕ್ಕು ಓಡಿಯದಿರುವುದರಿಂದ ಸೇತುವೆಗಳ ನಿರ್ಮಾಣಕ್ಕೂ ಅಲ್ಯುಮಿನಿಯಂ ಉಪಯೋಗಿ ಸೆಲ್ಪಡುತ್ತಿದೆ. ಆಧುನಿಕ ಕಾದಿಗಳ ಬಾಡಿಗಳ ನ್ನಷ್ಟೇ ಏಕೆ ಎಂಜಿನ್‌ ನಿರ್ಮಾಣದಲ್ಲೂ ಅದರ ಬಳಕೆ ಹೆಚ್ಚುತ್ತಿದೆ. ಗಗನ ಚುಂಬಿ ಭವನಗಳ ನಿರ್ಮಾಣದಲ್ಲೂ ಅಲ್ಯುಮಿನಿಯಂ ಪ್ರವೇಶಿಸಿದೆ. ಲಂಡನ್ನಿನ ಮಾರ್ಲೆಬಾನ್‌ ಕೋಡಿನಲ್ಲಿರುವ ಸಾಸ್ಟಾಲ್‌. ಹೌಸ್‌ ೧೬೮: ಅಡಿ ಎತ್ತರದ ಗೋಪುರವನ್ನು ಅಲ್ಕುಮಿನಿಯಂ ಮತ್ತು ಕಾಜಿ ನಿಂದಲೇ ಕಟ್ಟಿದ್ದಾರೆ. ಬ್ರಿಟಿಶ್‌ ನಗರವಾದ ನ್ಯೂ ಕ್ಯಾಸಲ್ಲಿನಲ್ಲಿ ಹನ್ನೆರಡು ಅಂತಸ್ತುಗಳ ಸೌಧವೊಂದರ ೨1೩ ಭಾಗ ಅಲ್ಕುಮಿನಿಯಂ ಗೋಡೆಗಳಿಂದಲೇ ಕಟ್ಟಲ್ಪಡುತ್ತಿದೆ. ಪ್ರಸಿದ್ಧ ಈಟನ್‌ ಕಾಲೇಜನ ಚಾಪೆಲ್‌ ಮಹಡಿಯ ಮುಚ್ಚಳಿಕೆಯನ್ನು ಈಚೆಗೆ ದುರಸ್ತಿ ಮಾಡಿ ಸಂಪೂರ್ಣವಾಗಿ ಅಲ್ಕುಮಿನಿಯಂನಿಂದಲೇ ಪುನರ್ನಿಮಿಸಿದ್ದಾರೆ. ಕಾಯಿಸಿದ ಅಲ್ಯುಮಿನಿಯಂ ಆಮ್ಲಜನಕ (ಪ್ರಾಣವಾಯು) ದೊಡನೆ ಕೂಡುವಾಗ ಅಗಾ- ಧವಾದ ಉಷ್ಣತೆಯನ್ನು ಹೊರಸೂಸುತ್ತದೆ. ಈ ಗುಣದ ಪ್ರಯೋಜನ ಪಡೆದು ಕಬ್ಬಿಣ ಮಗಳಲ್ಲಿ ಅದನ್ನು ಪಯೋಗಿಸುತಾ ಕೆ. ಮದ್ದು ಗುಂಡಗಳ ನಿರ್ಮಾಣದಲ್ಲೂ ಅದರಿಂದ ಕೆಲಸ ತೆಗೆದುಕೊಂಡಿದ್ದಾರೆ. ತೈಲತೋಧನೆಯಲ್ಲಿಯೂ ಅಲ್ಯುಮಿನಿಯಂ ನೆರವಾಗುತ್ತಿದೆ. ಭಾರತದಲ್ಲಿ ತಾಮ್ರದ ಅದಿರಿನ ಕೊರತೆ ಬಹಳವಾಗಿದೆ. ಆದರೆ ಸುದ್ಧೆವದಿಂದ ಅಲ್ಯುಮಿ- ನಿಯಮ್ಮಿನ ಮುಖ್ಯ ಶೇಖರವಾದ ಬಾಕ್ಸೈಟ್‌ ಅದಿರು ಧಾರಾಳವಾಗಿದೆ. ೧೮೮೮ ರಲ್ಲಿ ಮಧ್ಯ ಪ್ರದೇಶದ ಸಟ್ನಿಯಲ್ಲಿ ಬಾಕ್ಸೈಟ್‌ ಅದಿರಿನ ಶೋಧವಾಯಿತು. ಇಂದು ಭಾರತದಲ್ಲಿ ಸು- ಮಾರು ೨೫ ಕೋಟಿ ಟನ್‌ ಬಾಕ್ಸೈಟ್‌ ಅದಿರಿನ ಸಂಗ್ರ ಹೆವಿರಬೇಕೆಂದು ಅಂದಾಜಿದೆ. ಇದರಲ್ಲಿ ಮೂರು ಕೋಟಿ ಟನ್ನುಗಳಷ್ಟು ಅದಿರಿನ ಅಸ್ತಿತ್ವ ೩೫ ಸಿದ್ದವಾಗಿದೆ. ಬಿಹಾರ್‌, ಮಧ್ಯಪ್ರದೇಶ, ಓಡಿಸ್ಸಾ, ಮದ್ರಾಸ್‌, ಮೈಸೂರು, ಗುಜರಾತ್‌ ಮತ್ತು ಜಮ್ಮು ಕಾಶ್ಮೀರಗಳಲ್ಲಿ ಇದು ಹೇರಳ ವಾಗಿ ಸಿಗುತ್ತದೆ. ಏಶಿಯದಲ್ಲೇ ಪ್ರಪ್ರಥಮವಾಗಿ ಭಾರತವು ೧೯೧೦ ರಲ್ಲಿ ಅಲ್ಯುಮಿನಿಯಂ ಉತ್ಪಾದಿಸಿತಾ- ದರೂ ಮುಂದಿನ ೨೮ ವರ್ಷಗಳಲ್ಲಿ ಇಲ್ಲಿ ಒಟ್ಟು ೧,೭೧,೦೦೦ ಟಿನ್‌ನಷ್ಟು ಮಾತ್ರ ಉತ್ಪಾದನೆ ಯಾಯಿತು. ಸ್ವಾತಂತ್ರ್ಯಾನಂತರ ಭರದಿಂದ ಔದ್ಯೋಗಿಕ ಪ್ರಗತಿಯ ಫಲವಾಗಿ ಅದಕ್ಕೆ ಬೇಡಿಕೆ ಹೆಚ್ಚಿತು. ೧೯೫೯ ರ ಅಂಕಿ-ಸಂಖ್ಯೆಗಳ ಪ್ರಕಾರ ದೇಶದಲ್ಲಿ ೨,೧೪,೫೫೮ ಟನ್‌ ಅಲ್ಕು- ವಮಿನಿಯಂ ಸಿದ್ಧವಾಯಿ: ತು. ಇಷ್ಟಾದರೂ ಆ ವರ್ಷ ೧೯,೩೪೧ ಓನ್‌ ಅಲ್ಕುಮಿನಿಯಮ್ಮ ನ್ನು ಆಯಾತ ಮಾಡಿಕೊಂಡು ಅದಕ್ಕಾಗಿ ನಾವು ರೂ, ೫,೯೫,೭೮,೦೦೦ ವಿದೇಶಿ ವಿನಿಮಯವನ್ನು ತೆರಬೇಕಾಯಿತು. ಬೆಳೆಯುತ್ತಿರುವ ಬೇಡಿಕೆಯನ್ನು ಗಮನಿಸಿ ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಅಲ್ಯುಮಿನಿಯಂ ಉತ್ಪಾದನೆಗೆ ೧,೫೦,೦೦೦ ಟನ್ನಿನ ಗುರಿಯನ್ನು ನಿಗದಿ ಮಾಡಲಾಗಿದೆ. ಹಿರಾ ಕುಡದಲ್ಲಿ ಆಗಲೆ ಒಂದು ಕಂಪನಿ ಅಲ್ಕುಮಿ- ನಿಯಂ ಉತ್ಪಾದಿಸುತ್ತಿದೆ. ಅಲ್ಯುಮಿನಿಯಂ ಉತ್ಪಾದನೆಗೆ ಅಗತ್ಯವಾದ ಒಂದು..ಮಹತ್ವದ ಸೌಕರ್ಯವೆಂದರೆ ಅಗ್ಗವಾದ ವಿದ್ಯುತ್ತಿನ ಲಭ್ಯತೆ. ಆದ್ದರಿಂದ ಜಲವಿದ್ಯುತ್‌ ಸೌಕರ್ಯವಿರುವ ಕಡೆಗೇ ಅದನ್ನು ಲಾಭದಾಯಕವಾಗಿ ಉತ್ಪಾ- ದಿಸಬಹುದು. ವಿದ್ಯುತ್‌ ಅಗ್ಗವಾಗಿರದ ಇಂ- ಗ್ಲಂಡು ತನ್ನ ಅಲ್ಕುಮಿನಿಯಂ ಅಗತ್ಯದ ಬಹು ಭಾಗವನ್ನು ಕೆನಡಾದಿಂದ ತರಿಸುತ್ತಿದೆ. ಜಪಾನ್‌ ನಲ್ಲಿ ಅದು ಅಗ್ಗವಾಗಿರುವುದರಿಂದ ಅದು ಅದಿ- ರನ್ನು ವಿದೇಶಗಳಿಂದ ತರಿಸಿಕೊಂಡೂ ಅಲ್ಕುಮಿ ನಿಯಂ ಉತ್ಪಾದಿಸಬಲ್ಲುದಾಗಿದೆ. ಅದರಿಂದ ಉತ್ತರ ಪ್ರದೇಶದ ರಿಹಂದ್‌್‌ ಮಹಾರಾಷ್ಟ್ರದ ಕೊಯ್ನಾ, ಮದ್ರಾಸಿನ ಮೆಟ್ಟೂರು, ಮೈಸೂ ೩೬ ಕಸ್ತೂರಿ, ಅಕ್ಟೋಬರ್‌ ೧೯೬೧ ರಿನ ಕಾರವಾರ ಪ್ರದೇಶಗಳಲ್ಲಿ ವಿದೇಶಿ ಬಂಡ ವಳ ಮತು ತಾಂತ್ರಿ ಸಕಸ ಸಹಾಯದಿಂದ ಇಷ್ಟ ರಲ್ಲೆ ಅಲು ಖಮಿನಿಯಂ ಉದ್ಮಿ ಮೆಗಳು ಏಳಲಿವೆ ನಮ್ಮ ದೇಶದಲ್ಲಿ. ಜಲವಿದ್ಯುತ್‌ ಕೂಡ ಸಾಕಷ್ಟು ಅಗ್ಗವಾಗಿಲ್ಲ. ಆದ್ದರಿಂದ ಸರಕಾರ ರಿಯಾಯಿತಿ ತೋನಿಸಿ ಅಲ್ಯುಮಿನಿಯಂ ಉದ್ಯೋ ಗದ ಬೆಳವಣಿಗೆಗೆ ನೆರವಾಗಬೇಕು. ತಾಮ್ರ ದೊರಕದ ದೇಶಗಳು ಅಲ್ಕುಮಿನಿಯು ಗೆ ಬಹಳ ಲಕ್ಷ್ಯ ಕೊಡುತ್ತಿವೆ. ಫ್ರಾನ್ಸ್‌ ಈ ಉದ್ದಿಮೆ ಯನ್ನು ವಿಶೇಷ ಕಾನೂನು ಮಾಡಿ ಪ್ರೋತ್ಸಾಹಿ ಸುತ್ತಿದೆ. ತಾಮ್ರ ಬೇಕಾದಷ್ಟು ದೊರಕುವ ಅಮೇರಿಕದಲ್ಲೂ ಅಲ್ಯುಮಿನಿಯಂ ಬಳಕೆ ಕಬ್ಬಿಣ ಬಿಟ್ಟು ಉಳಿದ ಲೋಹಗಳ ಬಳಕೆಯಲ್ಲಿ ಸೇಕಡಾ ೪೦ ರಷ್ಟಿದೆ. ಭಾರತದಲ್ಲಿಂದು ಅಲ್ಯು ಮಿನಿಯಂಗೆ ಅಪರಿಮಿತ ಅವಕಾಶಗಳಿವೆ. ವಿಮಾನ ಉದ್ಯಮ ಬೆಳೆಯುತ್ತಿದೆ. ನಮ್ಮ ರೇಲ್ವೆ ಗಳ ಮೇಲಿನ ಪ್ರಯಾಣಿಕರ ಒತ್ತಡದ ನಿರಂತರ ಸಮಸ್ಯೆಯನ್ನು ಅಲ್ಯುಮಿನಿಯಂ ಕೋಚುಗಳ ನಿರ್ಮಾಣದಿಂದ ಸಾಕಷ್ಟು ಕಡಿಮೆಮಾಡಬ- ಹುದು (ಕೋಚುಗಳ ತೂಕ ಕಡಿಮೆಯಾದರೆ ಅದೇ ಎಂಜಿನ್ನು ಹೆಚ್ಚು ಜನ ಪ್ರಯಾಣಿಕರನ್ನು ಒಯ್ಯಬಲ್ಲದು). ಹಡಗಗಳ ನಿರ್ಮಾಣಕ್ಕೆ ಅದನ್ನುಪಯೋಗಿಸಿ ವೇಗ ಹೆಚ್ಚಿಸಬಹುದು. ವಿದ್ಯುತ್‌ವಾಹಕ ತಂತಿಗಳಿಗಾಗಿ ಈಚೆಗೆ ಆ ಅಲು 'ಬನಿಯಮನ್ನೆ ( ಬಳಸಲಾಗುತ್ತಿದೆ. ಅಲ್ಕು ಸ್‌ ಪೆಯಿಂಟಿನ ಬಳಕೆ ಹೆಚಾ ಗುತ್ತಿದೆ. ಭಾರತದ ಉತ್ತರ ಗಡಿಯಲ್ಲಿ ಸೈನಿಕ ದೃಷ್ಟ ಯಿಂದ ಸಾರಿಗೆ ರಸ್ತೆ ಮತ್ತು ಸೇತುವೆ ಕಟ್ಟಲು ಅಲ್ಯುಮಿನಿಯಂ ಹೆಚ್ಚು ಹೆಚ್ಚಾಗಿ ವಿನಿಯೋಗ ವಾಗಲೇಬೇಕು. ಎಣ್ಣೆ ಕ್ಯಾನುಗಳು, ಪೌಡರ್‌ ಡಬ್ಬಿಗಳು, ಟೂತ್‌ಪೇಸ್ಟ್‌ ಟ್ಯೂಬುಗಳು ಮೊದ ಲಾದ ಅಸಂಖ್ಯ ಪ್ಯಾಕಿಂಗ್‌ ವಸ್ತುಗಳಿಗೆ ಉಕ್ಕಿ ನ ತಗಡುಗಳಿಗಿಂತಲೂ ಅಲು ಮಿನಿಯಂನ “ಜಟ ಹೆಚು ಪ್ರಯೋಜಕಕರವೆಂದು ಮನಗಂಡು ವಿದೇಶಗಳಲ್ಲಿ ಅದನ್ನು ಬಳಸತೊಡ ಗಿದ್ದಾರೆ. ಬೆಳೆಯುತ್ತಿ ರುವ ನಮ್ಮ ಅರ್ಡಪ್ರಣಾಲಿ ಯಲ್ಲಿ. ವ್ರ ಲೋಹದ । ಬಗ್ಗೆ ವಿಜ್ಞಾ ನಗಳು ಹಚ್ಚಿನ ನ ಸಂಶೋಧನೆಯ ಲ್ಲಿ ತೊಡಗುವುದು ನ್ಯಾಯವ ಲ್ಲವೇ? ರಶಿಯದ ವಿಜ್ಞಾನಿಗಳು ಈಚೆಗೆ ಕಿಬನಿ ಖನಿಜಗಳಿಂದ (ನಿ(ಫೃಲೈಟು), ಅಲ್ಯುಮಿನಿಯಂ ತಯಾರಿಸುವ ಹೊಸ ವಿಧಾನವೊಂದ_ನ್ನಕಂಡು ಹಿಡಿದಿದ್ದಾರಂತೆ. ಜ್‌ ಡಂ *೦೦ಿಬೆಲಂ-... ನುಡಿಮುತ್ತು ನಮ್ಮ ಹೃದಯನೆಂಬ ಗಳೂ ನಿರುಪಯೋಗಿ. ೫ ಗ್ರಂಥವನ್ನು ಓದಲು ಕಲಿಯುವತನಕ ಎಲ್ಲ ಗ್ರಂಥ ಹಾ ಸ್ಟ್ವಾಮಿ ನಿನೇಕಾನಂದ ಜೀ ಸಣ್ಣವರು ಮಾಡುವ ದೊಡ್ಡತನಪ್ಪಿಗಿಂತ ದೊಡ್ಡವರು ಮಾಡುವ ಸಣ್ಣ ತಪ್ಪು ಹೆಚ್ಚು ನಿಷಾದಕರ. ೨... ಗಯಟಿ ೫ ೫ ಜೇ ನಿರಾಶೆ ಕೆಲವರನ್ನು ಹಾಳು ಮಾಡಿದರೆ ಅತ್ಯಾಶೆ ಅನೇಕರನ್ನು ಹಾಳು ಮಾಡು ತೃದೆ. ಪು ಶೇ ತಾನು ಫಿ ತ್ರ ಕ ಕೆ ೨. ಬೆಂಜಪಿಿನ ಫ್ರಾಂಕ್ಲಿನ ೫ ಪ್ರೀತಿಸುವ ಪುರುಷನಿಗಾಗಿ ರುಚಿಯಾದ ಊಟ ಸಿದ್ಧಪಡಿಸಿ ಉಣ- ವೈಸಾ ತು ಶ ಶ್ರದ್ಧೆಯಿಂದ ಅಡುಗೆಯಲ್ಲಿ ನಿರತಳಾದ ಹೆಣ್ಣಿ ಗಿಂತಲೂ ಆಕ ರ್ಷಕವಾದ ಚಿತ್ರ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಸಂಗ್ರಹ: ಗಸುಉ ನಂಬಲು ಕಷ್ಟವಾದ ಸತ್ಯಕಥೆ ನಾರೀಚೋರ ಈರಣಡ್ರಿ ೫೫೫ ನೇರವಾಗಿ ಎದ್ದು ನಿಂತ ಆ ಗುಡ್ಡ ದ ಕೆಳಗೆ ಒಂದು ಆಳವಾದ ಹಳ್ಳೆ ಹರಿ- ಯುತ್ತಿ ತು. ಮಳೆಗಾಲದ ದಿನಗಳಲ್ಲಿ ಅದು ಸಿಟ್ಟಿ ಗೆದ್ದ ಸರ್ಪವೊಂದು ಭುಸುಗುಡುತ್ತ ಆ ತ್ತಿ ರುವಂತೆ ಭಯಂಕರವಾಗಿ ಕಾಣಿ ಸುತ್ತಲಿತ್ತು. ಇಡಿ ಜಗತ್ತೆಲ್ಲ ತನ್ನ ಅಜಿಂಕ್ಯ ಪದವನ್ನು ಒಬ್ಬಿ ಕೊಂಡಿದೆಯೊ ಎನ್ನುವಷ್ಟು ಸಾರ ಆ ಹಳ್ಳ ವಿಶಾಲ ವೃಕ್ಷಗಳ ನಡುವೆ ಸ ಸ್ವಚ್ಛಂದವಾಗಿ ಹರಿಯುತ್ತಿ ತ್ತು. ಹಳ್ಳದ ದಂಡೆಯನ್ಲಿದ್ದ ಆನೆ ಗಳಿಗಿಂತಲೂ' ದೊಡ್ಡ ದಾದ ಬಂಡೆಗಲ್ಲು ಗಳ ಮೇಲೆ ಬಟ್ಟಿ ಒಗೆಯುತ್ತಿದ್ದ ಅಗಸರ ಮಟ್ಟಿ ೩೭ ಕ್ಯಾ ಪ್ಟನ್‌ ಮರ್ದಾನ್‌ ಅಲಿ ಗಂತೂ ಹಳ್ಳ ಅಜಿಂಕ್ಯವಾಗಿಯೇ ಇತ್ತು. ಮಳೆ ಗಾಲದಲ್ಲಿ ಎಂದು ಮಹಾಪೂರ ಬಂದೀತು ಎಂಬ ನಿಯಮವಿರದ್ದ ರಿಂದ ಆ ದಿನಗಳಲ್ಲಿ ಅಗ- ಸರಿಗೆ ಹಳ್ಳ ವಿದ್ಮೂ ಇಲ್ಲದಂತಾಗಿರುತ್ತಿ ತ್ತು. ಮಳೆ ಗಾತ ಇಂಥ ದಿನಗಳಲ್ಲಿಯೆ ಬಮ್ಮೆ ಈ ಹಳ್ಳ ಅಗಸರ ಜಿ(ವನದಲ್ಲಿ ಇತಿಹಾಸವನ್ನು ರಚಿ ಸಿತು. ಅದರಿಂದಾಗಿ ಈ ಗುಡ್ಡ ಗಾಡು ಪ ಪ್ರದೇ ಶದ ಬೇಟಿಗಾರಕೆಲ್ಲ ಒಂದು ವಷ ವಿಡೀ ಜನರು ಸುರಿಸುವಂತಾಯಿತು. ಹಳ್ಳದ ಆಚೆ ಈಜಿ ಪಕ್ತ ದಲ್ಲಿ ದಟ್ಟ ವಾದ ಅಡವಿಯಿದೆ. ಅಡವಿಯ ಕಾಡುನೈ ಗಗಳು ಹೇರಳವಾಗಿದ ವು. ಹುಲಿ- ೩೮ ಕಸ್ತೂರಿ, ಅಕ್ಟೋಬರ್‌ ೧೯೬೧ ಚಿರತೆಗಳು ಅಗಸರ ಕರ್ಮಕ್ಷೇತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಸಲ ನಡೆ ದಂಥ ಘಟನೆ ಎಂದೂ ಜರುಗಿದ್ದಿಲ್ಲ.. ಅಂದು ಜದ್ಡೂ ಅಗಸನ ಇಬ್ಬರು ತರುಣ ಪತ್ನಿಯಟ ಬಟ್ಟಿಯ ಗಂಟುಗಳ ಸಹಿತ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟಿದ್ದರು. ಜನ ಮೊದಲು ಈ ಮಾತನ್ನು ನಂಬಲೇ ಇಲ್ಲ. ಅಗಸರ ಮಾತುಗಳನ್ನೇನು ನಂಬಲು ಬರುತ್ತ ದೆಯೆ? ಆದರೆ ಜದ್ಮೂನ ಹೆಂಡಂದಿರು ಮಾಂಚಿ ವಾದದ್ದನ್ನೂ ಅಲ್ಲಗಳೆಯುವಂತಿರಲಿಲ್ಲ. ಪ್‌ ಮಳೆಗಾಲದ ಒಂದು ಸಂಜೆ ಜದ್ದೂ ತೊಳೆದ ಅರಿವೆಗಳ ಗಂಟುಗಳೊಂದಿಗೆ ತಿರುಗಿ ಬರುತ್ತಿ ದ್ಮಾಗ ಅವನಿಂದ ಹಿಂದೆ ಐವತ್ತೇ ಗಜ ದೂರ ದಲ್ಲಿದ್ದ ಅವನ ಇಬ್ಬರು ಹೆಂಡಂದಿರು ತಲೆಯ ಮೇಲೆ ಹೊತ್ತುಕೊಂಡಿದ್ದ ಗಂಟುಗಳ ಸಹಿತ ಅದೃಶ್ಶರಾಗಿಬಿಟ್ಟಿದ್ದ ರು. ಒಂದು ವಾರವಿಡೀ ಪೋಲೀಸರು ಶೋಧ ನಡೆಸಿದರು. ಅಡವಿಯ ಮೂಲೆ ಮೂಲೆಗಳಲ್ಲಿ ಹುಡುಕಿದರು. ಸಂಶಯದ ಮೇಲೆ ಕೆಲವರನ್ನು ಬಂಧಿಸಿದರು. ಆದರೆ ಆ ಇಬ್ಬರು ಹೆಂಗಸರು ಎಲ್ಲಿ ಹೋದರು ಎಂಬುದು ಗೊತ್ತಾಗಲೇ ಇಲ್ಲ. ಒಂದ ಎರಡು-ಮೂರು-ನಾಲ್ಕು "ತಿಂಗಳುಗಳು ಕಳೆದವು. ಆದರೆ ನಾಪತ್ತೆಯಾದ ಹೆಂಗಸರ ಸುಳಿವು ಎಲ್ಲಿಯೂ ಹತ್ತಲಿಲ್ಲ. ಅಡವಿಯ ಅಧಿಕಾರಿಗಳು ಶಕ್ತಿಮೀರಿ "ಪ್ರಯತ್ನಿ ಸಿದರು, ಸಾಕಣ ಸಂಭವಿಸಿ ಏಳು ತಿಂಗಳಾಗಿತ್ತು. ಒಬ್ಬ ಜ್‌ ಹುಡುಗಿ ತಲೆಯ ಮೇಲೆ ದೊಡ್ಡ ತ ಹುಲ್ಲಿನ ಹೊರೆಯನ್ನು ಹೊತ್ತು ಕೊಂಡು ಬರುತ್ತಿದ್ದಾಗ ತನ್ನೆಡೆಗೆ ವೇಗದಿಂದ ಬರುತ್ತಿದ್ದ ಕರಡಿಯೊಂದು ಅವಳ ಕಣ್ಣಿ ಗೆ ಬಿತ್ತು. ಹುಡುಗಿ ಹುಲ್ಲಿನ ಹೊರೆಯನ್ನು ಅಲ್ಲೇ ಜಲ ಚಿರುತ್ತ ಕೂಗುತ್ತ ತಾನು ಓಕೆ ದಿಕ್ಕಿಲ್ಲ ಓಡಿದಳು. ಆ ತರುಣ ಹುಡುಗಿಯ ಚೀತ್ಕಾರ ಹಳ್ಳದ ಆಚೆ ಈಚೆ ದಂಡೆಗಳಲ್ಲಿ ಬಹುದೂರ ಕೇಳಿಸಿತು. ಅವಳ ಎದುರಿನಲ್ಲಿ ಸಾಕ್ಟಾತ್‌ ಮೃತ್ಯು ಬರುತ್ತಲಿತ್ತು. ಸುತ್ತಲೂ ನಿರ್ಜನ ಪ್ರದೇಶ. ಹುಡುಗೆ ಓಡಿಯೂ ಬಹುದೂರ ಓಡ ಲಾಗಲಿಲ್ಲ. ಕರಡಿ ಬಂದದ್ದೇ ಅವಳನ್ನು ತೋಳ್ತ್ಕೆ ಕೈಯಲ್ಲಿ. ಬಲವಾಗಿ ಹಿಡಿದುಕೊಂಡಿತು. ಹುಡುಗಿ ಇನ್ನಷ್ಟು ಜೋರಾಗಿ, ವಿಕಾರವಾಗಿ ಅರಚಿಕೊಂಡಳು. ಅವಳ ಈ ಕೂಗನ್ನು ಇಬ್ಬರು ಹುಡುಗರು ಕೇಳಿದರು... ತಾವು ಮೇಯಿಸಲು ತಂದಿದ್ದ ಆಡುಗಳನ್ನು ಹುಡುಕುತ್ತ ಹುಡುಕುತ್ತ ಅವರು ಹಾದಿತಬ್ಬಿ ಅಲೆಯತೊಡಗಿದ್ದರು. ಅವರಲ್ಲೊ ಬೃನಿಗೆ ೧೨, ಇನ್ನೊಬ್ಬನಿಗೆ ೧೪ ವರ್ಷಗಳಾಗಿ ದ್ದವು, ಅವರಿಬ್ಬರಿಗೂ ಅದೇನು ಪ್ರೇರಣೆಯಾ ಯಿತೋ ಇಬ್ಬ ಸ ಈೂಗು ಗ ಕಡೆಗೆ: ಓಡಿದರು... ಬಹುಶಃ ಅಸಹಾಯ ಸ್ತ್ರೀಯ ನಸ ಧಾವಿಸಬೇಕೆನ್ನುವ ಪುರುಷಸಹಜ ಪ್ರವೃ ತ್ತಿ ಅವರನ್ನು ಪ್ರೇರೇಪಿಸಿರಬೇಕು. ಹುಡು 7 ಚ್‌ ಶಸ್ತ್ರಾಸ್ತ್ರವಿರಲಿ, ದೊಣ್ಣೆ ಕೂಡ ಇರಲಿಲ್ಲ.” ಕರಡಿ ಹುಡುಗಿಯನ್ನು ತೋಳ್ತೆಕ್ಕೆ ಯಲ್ಲಿ ಬಂಧಿಸಿ ಅವಳನ್ನು ಏಐಳೆದೊಯ್ಯುವ ಪ್ರಯತ್ನದಲ್ಲಿದ್ದಾಗ ಪ್‌ ಇಬ್ಬರು ಹುಡುಗರು ಓಡುತ್ತ ಅಲ್ಲಿಗೆ ಬಂದರು. ಆ ದೃಶ್ಯವನ್ನು ಕಂಡು ಹುಡುಗರಿಬ್ಬರೂ: ನಡುಗಿ ಹೋದರು. ಕ್ಷಣಕಾಲ ಭಯದಿಂದ ಮೂರ್ಛೆ ಹೋಗಿದ್ದ ಆ ಹುಡುಗಿಗೆ ಎಚ್ಚರ ಬಂದು ಮತ್ತೆ ಚೀರಿದಳು. ಕರಡಿ ಹುಡುಗರನ್ನು ಕಂಡಿತು. ಸಿಟ್ಟಿನಿಂದ, ದರ್ಪದಿಂದ ಗುರು ಗುಟ್ಟಿತು. ಹುಡುಗರಿಬ್ಬರೂ ಕ್ಷಣಾರ್ಧದಲ್ಲಿ ಬಂದು ನಿರ್ಧಾರಕ್ಕೆ ಬಂದರು. ನೆಲಡ; ಮೇಲೆ ಬಿದ್ದಿದ್ದ ಕಲ್ಲುಗಳನ್ನೆತ್ತಿ ಕರಡಿಯನ್ನು ಹೊಡೆಯತೊಡಗಿದರು. ಕರಡಿ ಗರ್ಜಿಸಿ ಅಫ ರತ್ತ ಓಡಿತು. ಆದರೆ ಹ:ಡುಗರ ಕಲ್ಲೆ ಸೆತ ಎಷ್ಟು ತೀವ್ರವೂ ಗುರಿಸಾಧಿಸುವುದೂ ಆಗಿತ್ತೆ ದಕೆ ಕರಡಿಗೆ ಮುಂದೆ ಬರುವುದಾಗಲಿಲ್ಲ. ಹುಡುಗಿ ಕರಡಿಯ ಕೈಯಿಂದ ಪಾರಾಗಿದ್ದಳು ತ ಗ! ಎ ಇಂಗುವ ತೆ ರೆ ಳು ೧೫ ಮಿನಿಟುಗಳಲ್ಲಿ ಆ ಹುಡುಗರು ಎ ಕರಡಿಗಳಲ್ಲ ನಿಜವಾಗಿಯೂ. ಇಬ್ಬ ರೂ ಪೂರ್ಣ ಬತ್ತ ಲೆಯಾಗಿದ್ದ ಸೆ ` ಗಿದಳು. '. ಅಂತರ್ಧಾನವಾಗಿಬಿಟಿ ತು. | ಚಂದ್ರನಪ ತಮ್ಮ ಬಿಲಗಳಿಂದ ಹೊರಬಿದ್ದು ಅವಳು ಜೀವವುಳಿಸಿಕೊಳ್ಳ ಲೆಂದು ದ ಅಷ್ಟರಲ್ಲಿ ಆ ೬ " ನಿಲ್ಲು, ಓಡಬೇಡ. ನಮ್ಮೆ, ಸಂಗಡ ಬಾ. ಹಿಡಿ ಎಲ್ಲಿಗೆ ಹೋಗುವಿ? ಅಲ್ಲಿ ಹಾದಿಯಲ್ಲಿ ಚಿರತೆಯೊಂದು ಆಡನ್ನು ತಿನ್ನುತ್ತ ಕುಳಿತಿದೆ ಎಂದು ಕೂಗಿ ದರು, ಹುಡುಗಿ ಓಡತೊಡಗಿದ್ದನ್ನು ಕಂಡಕರಡಿ ಅವಳ ಹಿಂದೆಯೆ ಓಡಿ ಹುಡುಗರು ಕಲ್ಲನ್ನೆತ್ತಿ ಕೊಳ್ಳುವ ಮೊದಲೇ ಹುಡುಗಿಯನ್ನೆತ್ತಿ ಕೊಂಡು ಹುಡುಗರಿಬ್ಬ ರೂ ಬಲು ಧೈರೃದಿಂದ ಸಮೀಪದಲ್ಲೆ ಲ್ಲ ಹು ಬ ದರು. ಟಿ ಕರಡಿ ಮತ್ತು 'ಸಡುಗಿಯ ಪತ್ತೆ ಹತ್ತಲಿಲ್ಲ: ಹುಡುಗರಿಬ್ಬರಿಗೂ ದಣಿವಿಗಿಂತಲೂ ಹೆಚ್ಚಾಗಿ ಭಯದಿಂದ ಐದೆ. ಹೊಡೆದುಕೊಳ್ಳುತ್ತಿತ್ತು. ಆದರೆ ಅವರ ಊರಿನ ಹುಡುಗಿ ಒಬ್ಬಳು ಕಾಣೆ ಯಾಗಿದ್ದಳು. ಅಲ್ಲಿಂದ ಹೋಗಲು ಅವರಿಗೆ ಮನಸ್ಸೇ ಆಗದೆ ಅವರಿಬ್ಬರೂ ಒಂದು ಎತ್ತರದ ' ಗಿಡವನ್ನೇರಿ ಕುಳಿತರು. ಗಾತ್ರ ಯಾಯಿತು. ನಡುನೆತ್ತಿಗೆ ಬಂದ ಪ್ರಕಾಶದಲ್ಲಿ ಅಡವಿ ಬೆಳಗಿತು. ತಮ ಮೊಲಗಳು ಹಸಿರು ಹುಲ್ಲಿನ ಮೇಲೆ ಕುಣಿಯತೊಡಗಿದವು. ಎಲ್ಲಿಂದ ಬಂದವೊ ಏನೋ ನೂರಾರು ಗೂಗೆ ಗಳು ಹುಡುಗರು ಕುಳಿತಿದ್ದ ಗಿಡದ ಟೊಂಗೆಗಳ ಮೇಲೆ ತೂಗಾಡತೊಡಗಿದವು. ಆದರೆ ಮುಂದೆ ಕಂಡ ದೃ ಶ್ರ ವು ಹೆದರಿಕೆಯಿಂದ ಅವರ ಪ್ರಾಣ ಹೋಗು ವಸ ಭೀಕರವಾಗಿತ್ತು. ಅವರಿಬ್ಬ ಕ ಕಣ್ಣುಗಳು ಇನ್ನೆ ನಿ ಒಡದು ಹೋಗುವವೂ ಎಂಬಷ್ಟು ಅಗಲವಾದಪ್ಪ. ಗವಿಯೊಂದರಿಂದ ಬು ಕರಡಿ ಹೊರಗೆ ಬಂದಿತ್ತು. ಅದರ ಅಕ್ಕ ಪಕ್ಕ ದಲ್ಲಿ ಇಬ್ಬರು ಸಿ ಸ್ತ್ರೀಯರು ಇದ್ದರು, ಹೆಜ್ಜು ಸಿ ಸ್ತ್ರೀಯರು. ಕರಡಿ ಆ ಇಬ್ಬರು ಹೆಂಗಸರೊಂದಿಗೆ ಈ ಹುಡುಗರು ತ ತೆ ನಾರೀಚೋರ ಕರಡಿ ಫ್ರಿ. ರ್ಶ್ನಿ ಕುಳಿತಿದ್ದ ಗಿಡದ ಕಡೆಗೇ ಬಂತು. ಹುಡುಗರಿಬ್ಬರೂ ಕಂಪಿಸುತ್ತಿದ್ದರು. ಅವ ರಲ್ಲಿ ದೊಡ್ಡವ “ ಹೆದರಬೇಡ. ಇವು ದೆವ್ವಗಳು. ಆದರೆ ನಮಗೇನೂ ಮಾಡಲಾರವು. ನಾವಿ ಬ್ಬರೂ ಬಾಲಬ್ರ ಹ್ಮಚಾರಿಗಳು. ಹನುಮಂತ ದೇವರು ನಮ್ಮನ್ನು ರಕ್ಷಿಸುತ್ತಾನೆ”. ಎಂದ. ಕರಡಿ ಇನ್ನಿಷ್ಟು ಸಮೀಪದಲ್ಲಿ ಬಂದು ಒಂದು ಶಿಲಾಖಂಡದ ಮೇಲೆ ಕುಳಿತಿತು. ಆ ಇಬ್ಬರು ಹೆಂಗಸರು ಅದರ ಅಕ್ಕಪಕ್ಕದಲ್ಲಿ ಕುಳಿತು ನೊಂಡರು. ಹುಡುಗರಿಬ್ಬರೂ ಗಿಡದ ಟೊಂಗೆ ಯನ್ನು ಇನ್ನಿಷ್ಟು ಗಟ್ಟಿಯಾಗಿ ಹಿಡಿದುಕೊಂ- ಡರು. ಶ್ವಾಸ ಬಿಡುವ ಧೈರ್ಯ ಕೂಡ ಅವರಿಗಿರ ಲಿಲ್ಲ. ಭಯದಿಂದ ಬೆವತು ಅವರ ಮ್ಳ ಸ್ನಾನ ಮಾಡಿದವರಂತೆ ತೊಯ್ಮು ಹೋಗಿತ್ತು. ಒಂದರ್ಧ ಗಳಿಗೆ ಅಲ್ಲಿ ಕುಳಿತು ಕರಡಿ ಆ ಹೆಂಗಸರೊಂದಿಗೆ ಹೊರಟುಹೋಯಿತು. ಬೆಳ ಗಾಗಲು ಇನ್ನೊಂದು ತಾಸೆರಡು ತಾಸು ಇದೆ ಎನ್ನುವಾಗ ಆ 11 ಹಳ್ಳ ದ ದಂಡೆಯಲ್ಲಿ ಕುಡು ಹಿಲಾಲುಗಳು ಎ! ತುಸು ಹೊತ್ತಿನಲ್ಲಿ ಏಳೆಂಟು ಮನುಷ್ಯಾಕೃ ತಿಗಳು ಅವ ರಿಗೆ ಗೋಚರವಾದವು. ಗಟ್ಟಿಯಾಗಿ ಮಾತಾ- ಡುತ್ತ ಲಿದ್ದ ಅವರ ಶಬ್ದ ಜ್‌ ಅವರಿಗೆ ಅಸ್ಪಷ್ಟ ವಾಗಿ ಕೇಳಿಸ ತೊಡಗಿದವು. ಹುಡುಗರಿಬ್ಬ ರೂ ಟೊಂಗೆಯನ್ನು ಭದ್ರವಾಗಿ ಬಾನು ನಿಂತು ಗಟ್ಟಿ ಜೆ ಕೂಗಿದರು. ಬರುತ್ತಿದ್ದ ವರಿಗೆ ಕ ಜಸ ಕೂಗು ಎತ್ತ ಲಿಂದ ಬಂದಿರಬೇಕು ಎಂದು ಅಜಮಾಯಿಸ ತೊಡಗಿದರು. ಹುಡುಗರಿಬ್ಬ ರು ಮತ್ತೆ ಕೂಗಿ ದರು. ಆ ಜನರು ಕೂಡ 'ಕೂಗುತ್ತ “ತ್ತ ಲೇ ಬರತೊಡಗಿದರು. ಅವರು ಗಿಡದ ಬಳಿ ಬಂದಾಗ ಹುಡುಗರು ಕೆಳಗಿಳಿದು ಬಂದು ತಾವು ಅನು ಭವಿಸಿದ್ದನ್ನೆಲ್ಲ, ಕಂಡದ್ದನ್ನೆಲ್ಲ ಹೇಳಿದರು. ಇದಾದ ಗ ದಿನ ಕಮೀಶನರ್‌ ಸಾಹೇಬರ ದೂತನೊಬ್ಬ ನನಗೊಂದು ಆಜ್ಞೆ ೪೦ ಕಸ್ತೂರಿ, ಅಕ್ಟೋಬರ್‌ ೧೯೬೧ ಯನ್ನು ತಂದು ಕೊಟ್ಟಿ. ನಾನು ನನ್ನ ನೌಕರ ಮತ್ತು ನಾಯಿಯೊಡನೆ ಆ ಊರಿಗೆ--ರಾಮ ಖಂಡಿಗೆ ಹೋದೆ. . ಅಂದು ರಾತ್ರಿ ಬಹಳ ಹೊತ್ತಿನ ವರೆಗೆ ಊರವರೊಡನೆ ಚರ್ಚಿಸಿದೆ. ಆ ಹುಡುಗರನ್ನೂ ಕರೆಸಿ ಮಾತಾಡಿದೆ. ಅವರು ತೋರಿದ್ದ ಧೈರ್ಯ- ಜಃ ಗಳಿಂದ ಪ್ರೀತನಾಗಿದ್ದ ನಾನು ಅವರನ್ನು ಅಪ್ಪಿಕೊಂಡು " ಶಹಬಾಸ್‌ ' ಎಂದೆ. ಆದಕೆ ಹತ್ತು ದಿನಗಳ ವರೆಗೆ ಅಡವಿಯ ಸಂದು-ಸಂದುಗಳಲ್ಲಿ ಹುಡುಕಿದರೂ ನನಗೆ ಆ ಕರಡಿಯಾಗಲಿ, ಅದರ ಜೊತೆಯಿದ್ದ ಹೆಂಗಸ ರಾಗಲಿ ಕಾಣಿಸಲಿಲ್ಲ. ತುಂಬ ಪೇಚಿಗೆ ಸಿಲು ದೆ. ಇಡೀ ಊರೇ ಭಯಭೀತವಾಗಿತ್ತು. ಹಗಲು ಹೊತ್ತಿನಲ್ಲಿ ಕೂಡ ಜನ ಒಬ್ಬರೇ ಮನೆ ಯಿಂದ ಹೊರಬೀಳಲು ಅಂಜುತ್ತಿದ್ದರು. ಒಂದು ದಿನ ಮಧ್ಯಾಹ್ನ ನಾನು ಊಟಿ ಮಾಡಿ ಮಲ ಗುವ ವಿಚಾರದಲ್ಲಿದ್ದಾಗ ಆ ಹುಡುಗರಿಬ್ಬರು- ಲಾಲು ಮತ್ತು ಕಾಳು-ಓಡುತ್ತ ಬಂದು ನದಿಯ ಪಕ್ಕದ ಗುಡ್ಡದ ಆಚೆಕಡೆಗಿರುವ ಗುಡ್ಡದಲ್ಲಿ ಸ ಮತ್ತು ಇಬ್ಬ ರು ಹೆಂಗಸರು ಓಡಿ ಹೋ. ಗುತ್ತಿರುವುದನ್ನು ವ ಹೇಳಿದರು. ಬಂದೂಕಕ್ಸೈತ್ತಿ ಕೊಂಡು ನಾಯಿಯ ಸಹಿತ ಆ ಹುಡುಗರ ಬತ ಹೊರಟಿ. ಸಂಜೆ ೫ರ ಸುಮಾರಿಗೆ ಆ ಹುಡುಗರು ಹೇಳಿದ್ದ ಸ್ಪಳಕ್ಕೆ ಬಂದೆವು. ಅಲ್ಲಿ ನೆಲದ ಮೇಲೆ ಒಂದು ಪ್ರಾಣಿ ಮತ್ತು ಇಬ್ಬ ರು ಮನುಷ್ಯರ ಹೆಜ್ಜೆ ಗಳ ಸಹ ತನ್ನು ಕು ನಮ್ಮೆಲ್ಲರ ಶ್ರಮ ಸಂರ್ಥಕವಾ ದಂತನಿಸಿತು. ಸ ನ್‌ ಮೇಲೆ ನನ್ನ ಚೀಲವಿತ್ತು. ಠಾಕೂರರ ಆಳಿನ ಕೈಯಿಂದ ಕಸಿದುಕೊಂಡು ಬಂದಿದ್ದ ಸ್‌ ಲಾಲೂನ ಕೈಲಿತ್ತು. ನಾವು ಶೋಧ ಕಾರ್ಕ ಕ್ರೈ ತೊಡಗಿದೆವು. ಕರಡಿ ಹೋದ ಕಡೆಗೇ ಹೊರಳಿದ. ತುಸು ಹೊತ್ತಿನಲ್ಲಿ ಮತ್ತೆ ನಮಗೆ ಆ ಪದ ಚಿಹ್ನಗಳು- ನಡುವೆ ಕರ ಡಿಯ ಹೆಚ್ಚೆ, ಅಕ್ಕ ಪಕ್ಕ ಲ್ಲಿ ಮನುಷ್ಯರ ಹೆಜ್ಜೆ- ಕಂಡವು. ರಾತ್ರಿ ಸಮೀಪಿಸುತ್ತಿದ್ದರೂ ಗುರುತನ್ನು ಕಂಡ ನಾವು ಮುಂದುವರಿದೆವು. ಸುಮಾರು ಎರಡು ಮೂರು ಫರ್ಲಾಂಗುಗ- ಳಷ್ಟು ಹಾದಿಯನ್ನು ಆ ಬಯಲಿನಲ್ಲಿ ನಡೆದ ಬಳಿಕ. ಮೂರುನಾಲ್ಕು ವಿಶಾಲ ಬಂಡೆಗಳ ನಡುವೆ. ನಮಗೊಂದು ಗುಹೆ ಕಾಣಿಸಿತು. ಅದರ ಸುತ್ತಲೂ ಮುಳ್ಳು ಗಿಡಗಂಟಿಗಳಿದ್ದವು. ಲಾಲೂಗೆ ಏನೊ ಸಂಶಯ ಬಂದು ಅತ ನಾಯಿ ಯೊಡನೆ ಅಲ್ಲಿಗೆ ಹೋದ. ಆದರೆ ಕ್ಷಣಾರ್ಧದಲ್ಲಿ ಓಡಿ ತಿರುಗಿ ಬಂದು “ಅಲ್ಲಿ-ಅ-ಲ್ಲಿ, ಹುಲಿ ತನ್ನ ಮರಿಗಳೊಂದಿಗೆ ಕುಳಿತಿದೆ ಎಂದ. ಆತ ಥರ- ಥರ ನಡುಗುತ್ತಿದ್ದ. ನನಗೆ ಅವನ ಮಾತಿನಲ್ಲಿ ನಂಬಿಕೆಯಾಗದೆ ನಾನು ಆ ಗುಹೆಯತ್ತ ಹೋದೆ. ಒಂದು ಧಷ್ಟ ಪುಷ್ಟವಾದ ಹುಲಿ ತನ್ನೆರಡು ಮರಿಗಳೊಡನೆ ಅಲ್ಲಿ ನಿಜವಾಗಿಯೂ ಕುಳಿತಿತ್ತು. ನನ್ನನ್ನು ಕಂಡು ಅದು ಗುರುಗುಟ್ಟಿತು. ಆದರೆ ಶುಳಿತ- ಲ್ಲಿಂದ ಏಳಲಿಲ್ಲ. ನಾನು ನಿಂತು ನೋಡತೊಡ ಗಲು ಹುಲಿ ಮರಿಗಳನ್ನು ತನ್ನ ಬಳಿ ಎಳೆದು ಕೊಂಡು ಮತ್ತೆ ಗುರುಗುಟ್ಟಿತು. ಇನ್ನಲ್ಲಿ ಇರು ವುದು ಒಳಿತಲ್ಲವೆಂದು ಯೋಚಿಸಿದೆ. ಬೇಟಿ ಯಾಡಲೆಂದು ನಾನು ಬಂದಿರಲೂ ಇಲ್ಲ. ಮತ್ತೆ ಇದುವರೆಗೆ ತಾಯಿಯನ್ನು ಕೊಂದ ಪಾಪ ನನ್ನಿಂದ ಘಟಿಸಿಯೂ ಇಲ್ಲ. ಹುಲಿಯನ್ನು ಅದರ ಪಾಡಿಗೆ ಬಿಟ್ಟು ಹೊರ ಟಿವು. ಬಹಳಷ್ಟು ಏರಿ ಇಳಿದು ನಾವೊಂದು ದಿನ್ನೆಯ ಮೇಲೆ ನಿಂತು ಸುತ್ತಲೂ ನೋಡಿದೆವು. ಅಲ್ಲಿ ಪಶ್ಚಿಮ ದಿಕ್ಕಿನಲ್ಲಿದ್ದ ಒಂದು ಗಿಡದ ಮೇಲೆ ಕುಳಿತು ರಾತ್ರಿ ಕಳೆಯಲು ನಿರ್ಧರಿಸಿದೆವು. ಆದರೆ ದೈವಸಂಸೇತ ಬೇರೆಯಿತ್ತು. ನಾವು ಕುಳಿತು ಹತ್ತು-ಹದಿನೈದು ನಿಮಿಷಗಳಾಗುವಷ್ಟ ರಲ್ಲಿ ಮನುಷ್ಯರು ಅತ್ತಂತೆ ಕೇಳಿಸಿತು. ನಾವು ಗಿಡದಿಂದಿಳಿದು ಆ ಧ್ವನಿ ಬಂದತ್ತ ನಿಶ್ಶಬ್ದವಾಗಿ ನಡೆದೆವು. ಅಳುವ, ಹೊಡೆಯುವ ಶಬ್ದ ಸ್ಪಷ್ಟ ವಾಗಿ ಕೇಳತೊಡಗಿದ್ದರಿಂದ ನಮ್ಮ ಮಾರ್ಗ: ದಿನೇ ದಿನೇ ಅಧಿಕಸುಂದರ ಚರ್ಮ- ' (ಹತರಕ್ಟೋನ ಆದರಮರ್ಮ ಗೋ. ನೀವು ರೆಕ್ಸೋನವನ್ನು ಬಳಸುವಾಗ ಆದರ ಅದ್ಭುತ ಗುಣ :ನಿಮಗೆ ಕಂಡುಬರುವುದು, ಅದರ ಮೃದುವಾದ ನೊರೆಯಲ್ಲಿ ಕ್ಳಾಡಿಲ್‌ ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ ಪ್ರಭಾವ ಚರ್ಮಡ ಆಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು ನುಣುಪಾಗಿ, ಹೆಚ್ಚ. ಕೋಮಲವಾಗಿ ಸುಂದರವಾಗುವುದು । ಬಹಳ ಹೊತ್ತಿ ನವರೆಗೆ ನಿಮಗೆ ಉಲ್ಲಾಸ ವನ್ನೀಯುವ ವಿಶಿಷ್ಟ ಪರಿಮಳವಿರುವ ರೆಕ್ಸೋನ ನಿಮ್ಮ ಸ್ನ್ಯಾಸಕ್ಕೆ ಆದರ್ಶಪ್ರಾಯ ವಾದದ್ದು [ ಕ್ಕ ! ಜೂಸ ರ್ಯಾಪರ" 'ಇರುವ, ಹೊಸ 3 ಆಕಾರವಿರುವೃ ಹೊಸ ಹಸುರು 1] ಬಣ್ಣವಿರುವ ಹೊಸ ರೆಕ್ಸ್ಷೋನ 1 ನಿಮ್ಮ ಪ್ರೀತಿಗೆ ಚ | ಕ್ಮ ಪಾತ್ರವಾಗುವುದು. ಬ ಛಾ ಗಾಜಾ ಬಾ ಭಾಲ್‌ ಲ್‌ ರೆಕ್ಸೋಃನ-ನಿಮ್ಮ ಚರ್ಮಕ್ಕೆ ಹಿತಕರ 4 ಟಟ!) ಮಿಜಿಟ್‌, ಅಸ್ಟ್ರೇಲಿಯಾ ಅತಡಿಗಾಹಿ ಭಾರತವನ್ನ ತಯಾತಿ ಸಲ್ವಣಿ ೫೫.170-50 ೩೭1% ಮಾ ದ್ದ 4 ದುಸ್ಕಾಪ್‌ ಠೀಪರ್‌ 4ಎ ಅಡಾನ ತಕ್ಕಡ ಶ್ರ್ಟೈನ 4 ೪೨ ಕಸ್ತೂರಿ, ಅಕ್ಟೋಬರ್‌ ೧೯೬೧ ಸರಿಯಾಗಿತ್ತೆಂದು ಅನಿಸಿತು. ನಾವು ತುಸು ಮುಂದೆ ನಡದು ನಿಂತಾಗ ಕೇಳಿಬರುತ್ತಿದ್ದ ಅಳು ವಿನ ಧ್ವನಿ ನಿಜವಾಗಿಯೂ ಮನು ಷ್ಯರದೇ "ಎಂದು ಖಾತ್ರಿ "ಯಾಯಿತು. ಟಾರ್ಚ್‌ ಹೊಕ್ತಿಸಿಕೊಂಡು ಮುಂಜಿ ನಡೆದೆವು. ಕಾಲೂನ ಸೈಯಲ್ಲಿ ಟಾರ್ಚ್‌, ಲಾಲೂನ ಕೈಯಲ್ಲಿ ಭರ್ಜಿ, ನನ್ನ ಕೈಯಲ್ಲಿ ಬಂದೂಕು. ನಮ್ಮೆ ಲ್ಲರ ಮುಂದೆ ನಾಯಿ. ಗಿಡ ಗಂಟಿಗಳು ತೀರ ದ ವಾಗಿದ್ದುದರಿಂದ ಒಬ್ಬರ ಹಿಂದೆ ಒಬ್ಬರು ನಡೆಯ ಬೇಕಾಗಿತ್ತು. ಜು ದೂರ ಹೋದ ಮೇಲೆ: ನಾನು ಟಾರ್ಚ್‌ ಇಸ ಕೊಂಡು ಐಲ್ಲರೂ ನನ್ನ ಹಿಂದೆ ಬರಬೇಕೆಂದು ಹೇಳಿ ಮುಂದೆ ನೆಡೆದೆ. ಟಾರ್ಟಿನ ಬೆಳಕು ಕಂಡು ಗವಿಯ ಒಳಗೆ ನಡೆದ ಕೋಲಾಹಲ ತುಸು ಹೆಚ್ಚಾ ಗಿ ಬಳಿಕ ಯಾರೋ ಓಡಿಹೋದ ಸಪ್ಪಳ ಫೇ ವಿನು. ನನ್ನ ಎದುರು: ದೊಡ್ಡ ಚಲ ದಿತ್ತು. ಟಾರ್ಜಿನ ಬೆಳಕಿನಲ್ಲಿ ಅದರ ಪಕ್ಕದಲ್ಲಿ ಯಾಕೋ ಹಓಿಡುತ್ತಿರುವುದನ್ನು ಕಂಡೆ. ಬಹಳ ಪ್ರಯತ್ನಪಟ್ಟಿ ಮೇಲೆ: ಆ ಬಂಡೆ ಗಲ್ಲನ್ನು ಬದಿಗೆ ಉರುಳಿಸುವುದು ಸಾಧ್ಯವಾ- ಯಿತು. ಗವಿಯ ಬಾಗಿಲಿಗೆ ಅದು ಅಡ್ಡವಾಗಿತ್ತು. ಬಂಡೆಗಲ್ಲು ಬದಿಗೆ ಸರಿದಾಗ ಟಾರ್ಚಿನ ಬೆಳಕಿ ನಲ್ಲಿ ಗವಿಯಲ್ಲಿ ಎರಡು ನಗ್ನ ಮಾನವೀ ಆಕೃತಿ ಗಳು ಚೀರುತ್ತಿರುವುದು ಕೇಳಿಸಿತು. ನಾನು ಒಳ ಹೊಕ್ಕೆ. ಅವರಿಬ್ಬರೂ ನನ್ನ ಮೇಲೆರಗಿ ಉಗುರು ಗಳಿಂದ ಪರಚತೊಡಗಿದರು. ಬೇಗನೆ ಕಾರ್ಯ ಮುಗಿಸುವುದು ಒಳ್ಳೆಯದೆಂದು. ಯೋಚಿಸಿದೆ. ಬಾಯಿಗೆ ಬಟ್ಟಿ ಕಟ್ಟಿದೆ. ಬಂದೂಕು ತೋರಿಸಿ ಹೆದರಿಸಲು ಅವಂಬ್ಧ ರ ವಿಕೋಧ ಪೂರ್ಡ ನಿಂತು ಹೋಯಿತು. ಗವಿಯೊಳಗೆ ಇನ್ನೂ ಮುಂದೆ ನಡದು ನ ನೋಡಿ ದಾಗ ಮೂಲೆಯಲ್ಲಿ ಒಬ್ಬ ತರುಣಿ ಪೂರ್ಣ ನಗ್ನ ಳಾಗಿ ಹೆಣದಂತೆ ಬಿಧ್ರುಕೊಂಡಿರುವುದನ್ನು ತ ಲಾಲೂ ಅವಳ ಗುರುತು ಹಿಡಿದ ಕರಡಿ ಜೊತ್ತು ಕೊಂಡು ಹೋಗಿದ್ದ ಕೈತನ ಹುಡು ಗಿಯೆ; £ ಅವ ಳಗಿದ್ದಳು. “ಎಲಾ ಸತ್ತುಹೋಗಿದ್ದಾಳೇನು? ಕ ಎಂದು ಕಾಳೂ ಚೀರಿದ. ನಾನು ನೋಡಿದೆ, ಅವಳ ಶ್ವಾಸೋಚ್ಛ್ಛಾಸ ನಡೆದಿತ್ತು. ಸೈಕಾಲು ಗಳು ಬೆಚ್ಚಗಿದ್ದವು. ನಾವು ಅವಳನ್ನು ಗವಿಯ ಹೊರಗೆ ತಂದು ಮಲಗಿಸಿದೆವು. ಟಾರ್ಚಿನ ಬೆಳ ಕಿನಲ್ಲಿ ಅವಳ ಮುಖದ ಮೇಲೆಲ್ಲ ಉಗುರಿನ ಗಾಯಗಳು ಕಂಡವು. ಉಳಿದ ಆ ಇಬ್ಬರು ಹೆಂಗಸರು ಜದ್ಧೂ ಅಗಸನ ಹೆಂಡಂದಿರಾಗಿದ್ರರು. ನಾನು ಕೈತನ ಹುಡುಗಿಯನ್ನು ಹೆಗಲ ಮೇಲೆ ಹೊತ್ತು ಕೊಂಡೆ. ಕಾಳೂ, ಲಾಲು ಆ ಇಬ್ಬರು ಹೆಂಗಸರ ಕೈ ಹಿಡಿದುಕೊಂಡರು. ಎಲ್ಬರೂ ಅಲ್ಲಿಂದ ವೇಗವಾಗಿ ನಡೆದೆವು. ಬೆಳಗಿನ ಜಾವ ನಾಲ್ಕು ಗಂಟಿಯ ಸುಮಾರಿಗೆ ಹಳ್ಳದ ದಂಡೆ ಯನ್ನು ಮುಟ್ಟಿದೆವು. ರೈತನ ಹುಡು ನಗ ಎಚ್ಚ ರ ಬಂದಿದ್ದರೂ "ಅವಳಿನ್ನೂ ಬಲು ನಿತ್ರಾ ಇಳಾನಿ- ದಳು. ಹಳ್ಳವನ್ನು ತಲುಪಿದ ಮೇಲೆ: ನಾವು ಒಂದಿಷ್ಟು ಮಿಶ್ರ ಮಿಸಿದೆವು. ಬಳಿಕ ಮೂವರು ಹೆಂಗಸರಿಗಾಗಿ ಸೀರೆ ಕುಪ್ಪಸಗಳನ್ನು ತರಲು ' ಅವರ ಚೀರಾಟದಿಂದ ಆಗ ಅಲ್ಲಿರದ ಕರಡಿ ಓಡಿ. ನಾನು ಕಾಳ್ಕೂ ಲಾಲೂರನ್ನು ಹಳ್ಳಿ ಗೆ ಓಡಿ ಬರುವ ಸಂಭವವಿತ್ತು. ನಾನು ಆ ಹೆಂಗಸರಿಬ್ಬರ ಸಿದೆ. 3. ದಾಡಿಗಳ ಸಂತೆ ದಾಡಿಗಳ ಸಂತೆ ಎಲ್ಲಿಯಾದರೂ ಇದ್ದೀತೆ? ಎಂದರೆ ನನ್ನನು ಮಂಕನೆಂದೀರಿ, ಆದರೆ ಇದು ವತಾತ್ರಸತ್ಯ. ಪಂಜಾಜಿನ ನಿಂಹ ರಣಜಿತ್‌ಸಿಂಗನ ಕಾಲದಲ್ಲಿ ಲಾಹೋ ೦5 ನಗರದ ಉದ್ಕಾ ' ನವೊಂದರಲ್ಲಿ ವರ್ಷಕೊಮ್ಮೆ ದಾಡಿಗಳ ಸಂತೆ ನೆರೆಯುತ್ತಿತ್ತು. ಆತ್ಯಂತ ತುತ ಹಾಗೂ ಉದ್ದ ನದ ದಾಡಿಗಳನ್ನುಳ್ಳ ವರಿಗೆ ನಗದು ಜೆ ರೂ. ಬಹುಮಾನ ಮತ್ತು ಆ ದಾಡಿಯನ್ನು ಇ ಜುಜು ದಿನವಜ ಎಂಟು ಆಣೆಗಳ ಭತ್ತೆ ದೊರೆಯುತ್ತಿತ್ತು. ರವೀಂದ್ರನಾಥ ಎಸ". ಬಿ ರಿ ಟಾ ಸ ಗೋಟು ರಾಜಧಾನಿ ಪಣಜಿಯಲ್ಲಿ . ಓಮ್ಮೆ ಭಾಷಣ ಮಾಡುತ್ತಲಿದ್ದೆ. ಸ್ಥಳ ಕಡಿಮೆ . ಯಿತ್ತು, ಸಭಿಕರು ಹೆಚ್ಚಾಗಿದ್ದರು, ಹಾಗಿದ್ದರೂ ' ಜನ ಶಾಂತರಾಗಿ ಕುಳಿತಿದ್ದರು. ನನ್ನ ಭಾಷಣ ಸಾಹಿತ ವನ್ನು ಕುರಿತಾದದ್ದು. ಜನ ಏಕಾಗ್ರ ಚಿತ್ತ ಸ ಕೇಳುತ್ತ ಲಿದ್ದ ರು. 'ಭಾಷಣ ನಡೆದಿ . ದ್ಞಾಗ ಅಕಸ್ಮಾತ್ತಾಗಿ "ಎದ್ಯುದ್ದೀಪಗಳು ಆರಿ ಹೋಗಿ ಕೋಣೆಯಲ್ಲಿ ಅಮಾವಾಸ್ಯೆಯ ಅಂಧ . ಕಾರ ವ್ಯಾಪಿಸಿತು. ಕೆಲವರು ಪೆಟ್ರೊ ಮ್ಯಾಕ್ಸ್‌ . ತರಲೆಂದು ಓಡಿದರೆ ಬೇಕೆ ಕೆಲವರು ಇನ್ನಿತರ ಸೂಚನೆಗಳನ್ನು ಮಾಡಿದರು. ತುಸು ಹೊತ್ತಿನ ' ಮೇಲೆ. ನಾನೆಂದೆ; . “ ಬಂಧುಗಳೇ, ಬೆಳಕಿನ | ಅಗತ್ಯವಾದರೂ ಏನಿದೆ? ನೀವು ನನ್ನನ್ನು ನೋ- ಡಿದ್ದೀರಿ, ನಾನು ನಿಮ್ಮೆಲ್ಲರನ್ನು `ಸೋಡಿದ್ದೇನೆ. , ನಾವೆಲ್ಲ ನಮ್ಮ ವಿಷಯದಲ್ಲಿ ತಲ್ಲೀನರಾಗಿ ಹೋಗಿದ್ದೇವೆ. ಎಲ್ಲರೂ ಅವರವರ ಸ್ಥಳದಲ್ಲಿ "ಆರಾಮಾಗಿ ಕುಳಿತಿದ್ದಾರೆ. ಕೆಲವರು” ನಿಂತಿ | ದ್ಹಾರೆ. ಕತ್ತಲೆಯಲ್ಲಿ ಭಾಷಣವನ್ನೇಕೆ ಮುಂದು ವರಿಸಬಾರದು] ಭಾಷಣದ ನಂತರ ಸಭಿಕರು ಹೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದು ನನ್ನ ಪದ್ಧತಿ, ಪ್ರಶ್ನೋತ್ತ ರಗಳನ್ನೂ ನಾವು ಈತ ತ್ತಲೆಯಲ್ಲಿ ಸತಸಬಹುದು. ಸು, ಮೇಲಿನ ಭಾವ ಕಾಣಿಸುವುದಿಲ್ಲವೆಂಬುದು ನಿಜವಾದರೂ . ಧ್ವನಿಯ ಮೇಲಿಂದ ಒಬ್ಬರೊಬ್ಬರ ಭಾವ ಮತ್ತು ' ಉದ್ದೇಶಗಳು ಅರ್ಥವಾಗದೆ ಉಳಿಯವು.' ಇ ೪೩ ಇಬ್ರಿಯ ಅಂಧಕಾರ ಕಾಕಾ ಕಾಲೇಲಕರ ನನ್ನ ಈ ಸರಳೆ ಮಾತು ಶ್ರೋತೃಗಳಿಗೆ ಒಪ್ಪಿಗೆಯಾಯಿತು. ಎಲ್ಲರೂ ಶಾಂತರಾಗಿ ಕಾಗ್ರಚಿತ್ತದಿಂದ ಭಾಷಣ ಕೇಳತೊಡಗಿದರು. ನಿಜವಾಗಿ ಹೇಳುವುದಾದಕೆ ಅಂದಿನ ಭಾಷಣ ಮತ್ತು. ಆ ಮೇಲೆ ನಡೆದ ಪ್ರಶ್ನೋತ್ತರಗಳು ಎಂದಿಗಿಂತ ಹೆಚ್ಚು ಆಕರ್ಷಕವೂ ಜನಪ್ರಿಯವೂ ಆದವು... ಸಭೆಯ ಕೆಲಸ ಮುಗಿದ ಮೇಲೆ ಆಭಾರ ಪ್ರದರ್ಶನದ ಸ ಸಮಯದಲ್ಲಿ ಯಾರೋ ಮೇಣಬತ್ತ ಯನ್ನು ತಂದರು. ಬಬ ಹಿಂದೆಯೆ ತನ್ನ ಅಸ್ತಿತ ವನ್ನು ಪ್ರಕ ಟಿಸುತ್ತ ಪಿಟ್ರೊ ಮ್ಯಾಕ್ಸ್‌ ಕ. ಬಂದವು. ಸ ಒಮ್ಮಿ,0- ದೊಮೆ ಜನರನ್ನು ದಂಗು ಮಾಡಿದವು. : ಈ ಪೆಟ್ರೊ ಮ್ಯಾಕ್ಸ್‌ಗಳಿಂದ ಸಭಿಕರಿಗೆ ತಮ ಹತಮ್ಮ ಚಪ್ಪಲಿ ಬೂಟುಗಳನ್ನು ಹುಡುಕಿಕೊಳ್ಳ ಲು ಹಕ್ಕ ಸಣ ಬಾ ಎಂದು ಒಪ್ಪಿ ಸ್ರ ಳೃಲೇಬೇಕು. ಈ ಒಂದು ಚಿಕ್ಕ ಘಟನೆಯನ್ನು ಇಷ್ಟೊಂದು ವರ್ಣಿಸುವ ಅಗತ್ಯವಿರಲಿಲ್ಲ. ಆದಕೆ ಆ ಸಜಿ ಯಲ್ಲಿ ನನಗೆ ಹೊಸತೊಂದು ಅನುಭವ ಬಂತು. ಕತ್ತ ತಲೆಯಲ್ಲಿ ಭಾಷಣಕಾರ ಮತ್ತು ಸಭಿಕರ ನಡುವೆ ಹೆಚ್ಚು ಆತ್ಮೀಯತೆ ಉಂಟಾಯಿತು. ಏಕೆಂದರೆ ಕತ್ತ ಯ ಲ್ಲ ಜನ ಆತುರರಾಗಿ ಏಕಾ -” ಗ್ರಚಿತ್ರ ತ್ತದಿಂದ ಭಾಷಣ ಕೇಳಿ ಮಾರ್ಮಿಕ ಪ ಪ್ರಶ್ನೆ ಗಳನ್ನು. ಕೇಳುತ್ತಾರೆ; ಸರಿಯಾದ ಉತ್ತ ಕ ಸಿಕ್ಕೊಡನೆ ಅದರ ಗೌರವವನ್ನೂ ಮಾಡುತ್ತಾ! ರೆ "ಭಾರತವಾಣಿ? ಯಿಂದ ೪೪ ಕಸ್ತೂರಿ, ಅಕ್ಟೋಬರ್‌ ೧೯೬೧ ಇಷ್ಟಾದರೂ ಯಾರಿಗೂ ಯಾರ ಮುಖವೂ ಕಾಣುತ್ತಿ ರುವುದಿಲ್ಲವೆಂಬುದೇ ಇದರಲ್ಲಿಯ ವಿಶೇಷ್‌. ಬಹುಶಃ ಈ ವಿಶೇಷದಿಂದಾಗಿಯೆ ನಾವೆಲ್ಲ ಹೆಚ್ಚು ನಿಕಟರಾದೆವು. ಯಾರಿಗೂ ಯಾರೂ ಕಾಣುತ್ತಿರಲಿಲ್ಲವಾದ್ದರಿಂದ ಪ್ರತಿ- ಯೊಬ್ಬರಿಗೂ ಇನ್ನೊಬ್ಬರ ವಿಷಯದಲ್ಲಿ ಸಹಾನುಭೂತಿ ಹುಟ್ಟಿತ್ತು ಮತ್ತು ಕತ್ತಲೆ ತಂದೊಡ್ಡಿದ ವಿಫ್ನವನ್ನು ನಿವಾರಿಸಲು ಪ್ರತಿಯೊ ಬ್ಬನೂ ತನ್ನ ದೊಡ್ಡಿ ಸ್ತನ, ಮಮತೆ ಸದ್ಭಾವ ಗಳ ಗಂಟನ್ನು ಬಿಚ್ಚಿ ಮುಕ್ತ ಹಸ್ತದಿಂದ ಉಪ ಯೋಗಿಸುತ್ತಲಿದ್ದ. ಈ ಅಂಧಕಾರ ಒಂದು ರೀತಿ ಯಲ್ಲಿ ಉಪಕಾರವನ್ನೇ ಮಾಡಿತು ಎಂದು ನನ ಗನಿಸಿತು. ಕತ್ತಲೆಯ ಈ ಶಕ್ತಿಯತ್ತ ನನ್ನ ಗಮನ ಪ್ರಥಮತಃ ಈ ರೀತಿಯಲ್ಲಿ ಹರಿಯಿತು. "ತಮಸೋ ಮಾ ಜ್ಯೋತಿರ್ಗಮಯ'- ಕತ್ತಲೆ ಯಿಂದ ನನ್ನನ್ನು ಬೆಳಕಿಗೆ ಒಯ್ಯಿ- ಯಾವ ದಿನ ಉಪನಿಷತ್ತಿನಲ್ಲಿಯ ಈ ಪ್ರಾರ್ಥನೆಯನ್ನು ಓದಿ ದೆನೋ ಅದೇ ದಿನ ಈ ಜಗತ್ತಿನಲ್ಲಿ ಅಂಧಕಾರ ಮತ್ತು ಪ್ರಕಾಶಗಳು ಪರಸ್ಕ ರ ಭಿನ್ನವಾದ ಆದರೆ ಸಕ್ಕ ವ್ಯಾಪಿಯಾದ ಮಹಾ ತತ್ತ ನಗಳು ಎಂಬುದು ನನಗೆ ತಿಳಿದುಬಂದು ಪ್ರೆ ಇಕೆ ಬಗ್ಗೆ ನನ್ನ ಭಕ್ತಿ ದಿ ಗುಣಿತವಾಯಿತು. “ಡೊತೆಗೇ ೫೫131! ತ್ಯ ವ್ಯಾಪ ಪಕವಾದ ಹೆಚ್ಚು ಕಡಿಮೆ ಸಾರ್ವ ಭೌಮ ತತ್ವವೆಂಬುದು ಸ್ಪಷ್ಟ ನಾಗಿ ಅದರ ಮಹ ತ್ವವೂ ಮಸದಲ್ಲಿ ಜಾ ಆಧ್ಯಾತ್ಮಿಕ ದೃಷ್ಟಿ ಯಲ್ಲಿ ನಾವು ಅಜಾ ತನವನ್ನು ಉಧಾಕಳೆದು ಕ್ರಕೆಯುತ್ತೆ ವೆ. ಸೆಮಗ್ರ ಜೀವನದ ವಿಚಾರ ಮಾಡಿದಾಗ ಜಗತ್ತಿ ಸ್ನ ಅಂಧಕಾರ ಮತ್ತು ಹೈ ದಯಾಕಾಶದ ಅಜ್ಜಾ ನಗಳು ಭಿನ್ನವಾದ ವ ಸಗಳಾಗಿರದೆ ಒಂದೇ "ಎಂಬುದು ಆಗ ನನಗೆ ಅರಿವಾಯಿತು. ಆಮೇಲೊಮ್ಮೆ ಒಂದು ಕುಟುಂಬದ ಮೇಲೆ ದಾರುಣ ಪ ಪ್ರಸಂಗವೊಂದು ಬಂದೆರಗಿದಾಗ ಮನೆ ಯಲ್ಲಿಯ ರೊಡ್ಡ ವರೆಲ್ಲ ದುಃಖದಲ್ಲಿ ಮುಳುಗಿ ಹೋದದ್ದನ್ನೂ “ಭುಡುಗರು ಮಾತ್ರ, ನಗುತ್ತ- ಆಡುತ್ತ ನಡನಡುವೆ ತಾಯಿಯನ್ನು ಕಾಡಿಸುತ್ತ ಇರುವುದನ್ನೂ ಕಂಡಾಗ “ ಈ ಮಕ್ಕಳಿಗೆ ತಮ್ಮ ಕುಟುಂಬದ ಮೇಲೆ ಕ್‌ೆ ಸಂಕಟದ. ಕಲ್ಪನೆ ಕೂಡ ಬರುವುದಿಲ್ಲವೆಂಬುದು ಭಗವಂತ ಅನುಗ್ರ ಹಿಸಿರುವ ಎಂಥ ಮಹಾಕೃಪೆ” ಎಂದು ಮನಸ್ಸು ಗನಿಸಿತು. ಒಂದು ವೇಳೆ ಸೆ ಮಕ್ಕಳಿ ಸ ಪರಿಸಿ ತಿಯ ಅರಿವು ಆಗಿದ್ದೆ, ಕಷ್ಟದ ಭೀಕರತೆ ತಿಳಿದಿದ್ದ ರೆ ಅವರ ಕೋಮಲ ಮನಸ್ಸಿಗೆ ಭಯಂಕರ ಆಘಾತವಾಗಿ ಅವರು ಪ್ರಾಣವನ್ನೇ . ನೀಗಬಹುದಿತ್ತು. ಕೋಳಿಯ ಮರಿ ಪೂರ್ಣ ಆಕಾರ ತಾಳುವ ವಕೆಗೆ ಅದರ ರಕ್ಷಣೆಗಾಗಿ ತತ್ತಿಯ ಕವಚವಿರುವಂತೆ ಮನಸು ಗಟ್ಟಿಯಾಗುವ ಕೆಗೆ ಮಕ್ಕಳಿಗೆ ಈ ಅಜ್ಜಾ ತನದ ಕವಚವನ್ನು ಕೊಟ್ಟಿ ರುತ್ತಾ ನ ದೇವರು. ತೆ ತನ ಅನಂತ ಕ ಪೆಯೆಂದೆ( ತಿಳಿಯಬೇಕು. ಯಾವುದು ಸಾರ, ಯಾವುದು ಅಸಾರ ಎಂಬುದು ಜಗತ್ತಿನಲ್ಲಿಯ ಎಲ್ಲ ಜನರಿಗೆ ಒಮ್ಮೆಲೆ ಗೊತ್ತಾಗಿಬಿಟ್ಟಿಕೆ ಜಗತ್ತಿನ ಘಟನಾ ವಳಿಯೆ ನಿಂತುಹೋದೀತು. ಮನಷ್ಯ ಅಸಾರ ವನ್ನೆ ಸಾರವೆಂದು ತಿಳಿದುಕೊಂಡು ನಡೆಯು ತ್ತಾನೆ. ಇದರಿಂದಲೇ ಅವನಿಗೆ ಸಾಮಾನ್ಯ ಜೀವನದಲ್ಲಿ ರುಚಿಯೆನಿಸುತ್ತದೆ: ಅಂದರೆ ಎಲ್ಲ ಕೆಲಸಗಳೂ ಒಳ್ಳೆಯವಾಗಿರುತ್ತ ವೆ ಎಂದೇನೂ ಅಲ್ಲ. ಊತನಂಸ್ಷ! ಮನುಷ್ಯರು. ಪರಸ ಸ್ಪರರನ್ನು ದೆ ಗೇಷಿಸುತ್ತಾರೆ. ರಾಷ್ಟದ ತಲೆಮಾರುಗಳು | ದ್ವೇಷವನ್ನು ಜ್ವಲಂತವಾಗಿಡುತ್ತವೆ. ಮತ್ತು ಮಹಾಯುದ್ಧಕ್ಕೆ ಆಮಂತ್ರಣವಿತ್ತು ಸಂಹಾರದ ಮಹೋತ್ಸವವನ್ನು ನೆರವೇರಿಸುತ್ತವೆ. ಇವೆಲ್ಲ ಅಜ್ಞಾನದ ಚೇಷೈಗಳೆ ಅಲ್ಲವೆ? ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ ಮಾನವನು “ ತಮ- ಸೋಮಾ ಜ್ಯೋತಿರ್ಗಮಯ” ಎಂದು ಪ್ರಾ- ರ್ಥನೆ ಮಾಡುತ್ತಿದ್ದಾನೆ. ತತ್ವದರ್ಶಿಗಳಾಗಿ ಅಥವಾ ತತ್ವಜಿಜ್ಞಾಸುಗ ಳಾಗಿ ನಾವು ಜೀವನದ ವಿಚಾರ ಮಾಡುವಾಗ ಜೀವನ ಮತ್ತು ಮೃತ್ಯು ಎರಡೂ ಪರಸ್ಪರ ತ ಆತೆ ' ಪೂರಕ, ಪರಸ್ಪರ ಪೋಷಕ ಮತ್ತು ಸಮಾನ ಆವಶ್ಯಕ ತತ್ವಗಳಾಗಿವೆ ಎಂಬುದು ಸ್ಪಷ್ಟವಾಗಿ _ ತಿಳಿಯುತ್ತದೆ. ಕೇವಲ ಅಜ್ಞಾ ನ ಮತ್ತು ಜ್ಣಾ ತನದ ಮಾತಷ್ಟೇ ಹೀಗಿಲ್ಲ. ಅಂಧಕಾರ ಮತ್ತು ಪ್ರಕಾಶದ ಮಾತೂ ಹಾಗೆಯೆ. ಅಜ್ಞಾನದ ಸಿ ಕಡಿಮೆ ಅಥವಾ ಅಪೂರ್ಣಜ್ಞಾನ, ಭ್ರಾಮಕ ಜ್ಞಾನ; ಅಂಧಕಾರವೆಂದರೆ ಕಡಿಮೆ ಪ್ರಕಾಶ, ಅಪೂರ್ಣ ಪ್ರಕಾಶವೆಂದೇ ಅರ್ಥ ಮಾಡಬೇಕು. ರಾತ್ರಿ _ ನಮಗೆ ಕಾಣಿಸದಿರುವಾಗ ಬೆಕ್ಕಿಗೆ ಕಾಣಿಸು ' ತ್ತದೆ. ಅದು ಇಲಿಯ ಮೇಲೆ ಸರಿಯಾಗಿ ಎರಗು ಹಟ ಜ್‌ ್‌್ಸ್ಟ್‌ ್ಸ್ಟ್ಸ ತ್ತದೆ. ನಮಗೆ ಪ್ರಕಾಶ ಅಪೂರ್ಣವಾಗಿದ್ದರೂ ಬೆಕ್ಕಿಗೆ ಅದು ಸಾಕಾಗುತ್ತದೆ. ಅದರ ಬದಲು ಹಗರಿನ ಪ ಪ್ರಕಾಶ ಬೆಕ್ಕಿಗೆ ( ಸಿಂಹಕ್ಕೆ ಕೂಡ) ಅಗತ್ಯಕ್ಕಿ ಸೆ ಹೆಚ್ಚಾಗಿ ರುವುದರಿಂದೆ ಅದರ | ಕಣ್ಣು ಕುತ್ತಬಿಡುತ್ತದೆ. ನಿಸರ್ಗದ ಏರ್ಪಾಡು ಹೀಗಿದೆ. ಕ್ಯಾಮರಾದ ಕಣ್ಣುಗಳನ್ನು ಹೇಗೆ ಈ 1 ದೊಡ್ಡದು ಸಣ್ಣದು ಮಾಡಲು ಬರುವುದೋ ಅದರಂತೆ ಕೆಲವು ಪ್ರಾಣಿಗಳು ತಮ್ಮ ಕಣ್ಣುಗಳ ಡೈಫ್ರಾಮಗಳನ್ನು ಪ್ರೆ ಕಾಶದ ಮಾನಕ್ಕನುಸರಿಸಿ ಕ ಸಣ್ಣದೊಡ್ಡದು ಮಾಡಲು ಸಮಕೃವಾಗಿರುತ್ತವೆ. . ಯಾವವು ಹೀಗೆ ಮಾಡಲಾರವೊ ಅಂಥ ಪ್ರಾಣಿ ' ಗಳಿಗೆ ಅತಿ ಪ್ರಕಾಶದ ಅಂಧಕಾರವನ್ನು ಸಹಿಸ ಬೇಕಾಗುತ್ತದೆ. ಧ್ವನಿಯ ವಿಚಾರವೂ ಹಿಗೆಯೆ ಇದೆ. ಧ್ವನಿಯ ಅಲೆಗಳಿರುತ್ತವೆ. ಧ್ವನಿಯ ಅಲೆಗಳು ಇರಬೇಕಾದ್ಮಕ್ಕಿಂತ ಕಡಿಮೆಯಾಗಿದ್ದಕೆ ನಮಗೆ ಕೇಳಿಸುವುದಿಲ್ಲ. ಅದರಂತೆ ಅಲೆಗಳ ಸಂಖ್ಯೆ ತೀರ ಹೆಚ್ಚಾದಾಗಲೂ ಸಪ್ಪಳ ಕೇಳಿ ಬರುವುದಿಲ್ಲ. ಅಂದ ಮೇಲೆ ಕತ್ತಲೆಗೂ ಈ ಮಾತು ಏಕೆ . ಅನ್ವಯಿಸುವುದಿಲ್ಲ? ಗೀತೆಯಲ್ಲಿ | ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ। ಯಸ್ಯಾಂ ಜಾಗರ್ತಿ ಭೂತಾನಿ ಸಾನಿಶಾ ಪಶೃತೋ ಮುನೇಃ ॥ ಪ್ರಾಣಪ್ರಿಯ ಅಂಧಕಾರ ೪೫ ಎಂದು ಹೇಳಿದೆ. ಆಧ್ಯಾತ್ಮದ ಕ್ಷೇತ್ರದಲ್ಲಿ ಭಗವಾನ್‌ ಶಿವನು ಪರಮ ಜ್ಞಾನಿ ಯೋಗೀಶ್ವ ರ. ವ್ಯವಹಾರದಲ್ಲಿ ಅವನ ಬುದ್ಧಿ ಓಡುವುದಿಲ್ಲ ಕಾ ಇಗ ರರು ಹೇಳುತ್ತಾ ಕೆ. ಮನುಷ್ಯ ನ ಜ್ಞಾ ನಸಪ ಮತ್ತು ಮಹಾದೇವನ ಜ್ಞಾನಸ ಸಪ್ತಕ ಜೀಕೆ ಭಗ ಯಾಗಿರಬೇಕು. ಮನುಷ್ಯ ತನ್ನ ಕಂಠದಿಂದ ಬಹಳವೆಂದರೆ "ಸಾ-ಕೆ-ಗ-ಮ-ಪ-ಧ-ನಿ-ಸಾ' ದ ಮೂರೇ ಸಪ್ತಕಗಳನ್ನು ಹೊರಡಿಸಬಲ್ಲ. ಮಂದ್ರ ಕ್ಕಿಂತ ಕೆಳಗೆ ಇಳಿಯಲಾರ. ತಾರ:ಸಪ್ತಕಕಿಂ- ತಲೂ ಮೇಲಕ್ಕೆ ಹೋಗಲಾರ. ಇದು ಕಂಠದ ಮಾತಾಯಿತು. *ಿವಿಯ ವಿಷಯದಲ್ಲೂ ಇದೇ ರೀತಿ ಎರಡೂ ಕಡೆ ಗಡಿಯಿರುತ್ತದೆ. ಅಂದಮೇಲೆ ಜ್ಞಾನದ ವಿಚಾರದಲ್ಲಿ ಏಕಿರಬಾರದು? ಇನ್ನು ಮತ್ತೆ ಕತ್ತಲೆಯ ಕಡೆ ಹೊರಳೋಣ. ತುಸು ವಿನೋದವಾಗಿ, ತುಸು ತಾತ್ಮಿಕ ರೀತಿ ಯನ್ಲಿ ನಾನೊಂದು ಸಲ, “ಯಾವ ಸ್ಥಿತಿಯಲ್ಲಿ ಕಡಿಮೆ ಕಾಣಿಸುವುದೋ ಅದಕ್ಕೆ ಅಂಧ ಕಾರವೆಂದಕೆ ಮತ್ತು ಹೆಚ್ಚು ಕಾಣಿಸುವ ಸ್ಥಿತಿಗೆ ಪ್ರಕಾಶವೆಂದರೆ ಹಗಲಿನಲ್ಲಿ ಬಿಳಿ ಅಂಧ ಕಾರ ವ್ಯಾಪಿಸಿರುತ್ತದೆ. ಅದರಿಂದ ಪೃಥ್ವಿ ಮತ್ತು ಸೂರ್ಯ ಎಂಬ ಎರಡು ಖಗೋಲಗಳು ಕಾಣಿ ಸುತ್ತವೆ. ಅದರ ಬದಲು ರಾತ್ರಿಯಲ್ಲಿ ಕೃಷ್ಣಪ್ರ ಕಾಶ ಎರಡೂ ಕಡೆ ಹಬ್ಬಿರುತ್ತದೆ. ಇದರಿಂದ ನಮಗೆ ಆಕಾಶದಲ್ಲಿ ನಾವು ನಕ್ಷತ್ರ, ತಾರಾಪುಂಜ ವೆಂದು ಕರೆಯುವ ಲಕ್ಷಗಟ್ಟಲೆ ಖಗೋಲಗಳು ಣಿಸುತ್ತವೆ. ದುರ್ಬೀನಿನ ಸಹಾಯದಿಂದ ನಾವು ಈ ಕೃಷ್ಣ ಪ್ರಕಾಶವನ್ನು ಎಷ್ಟೋ ಪಟ್ಟು ಹೆಚ್ಚಿಸಿಕೊಳ್ಳುತ್ತೇವೆ. ಅದರಿಂದ ನಮಗೆ ಆಕಾ ಶದ್‌ಸ ಸೂಕ್ಬಾ “ಸ ಸೂಕ್ಷ್ಮ ನಕ್ಷತ್ರಗಳೂ ಕಾಣಿಸು ತ್ತವೆ. ಹಗ್ಗರಿನ ಶೆ ಸತ ಅಂಧಕಾರ ಇಷ ವೋ ಅಥವಾ ರಾತ್ರಿಯ 'ನಿಶ್ವವ್ಯಾಪಿ ಕೃಷ್ಣ ಪ್ರಾತ ವನ್ನು ಪರವ ಸೆ ಸೆ ಹಿತನೆನ ಬೇಕೋ, ಎಂಬು- ದನ್ನು ಯೋಚಿಸಿ, ಆಲೋಚಿಸಿ ನಿಶ್ಚಿತ ಮಾಡಿ ಕೊಳ ಬೇಕು ತ ಎಂದಿದ್ದೆ. ೪೬ ಕಸ್ತೂರಿ, ಅಕ್ಟೋಬರ್‌ ೧೯೬೧ ಶಾಂತಿನಿಕೇತನದಲ್ಲಿ ಮಹರ್ಷಿ ದೇವೇಂದ್ರ ನಾಥ ಠಾಕೂರರು ರಾತ್ರಿಯ ಪ್ರಾರ್ಥನೆಯ ಸಮಯದಲ್ಲಿ ದೀಪವನ್ನು `ಸೊದಿಸುತ್ತಿ ದರು. ಶ್ರೀ ರವೀಂದ್ರನಾಥರು ಜೂಡ ಇದೇ ಪರಂಪ ಪೆಯನ್ನು ಕಾಯ್ದು ಕೊಂಡು ಬಂದಿದ್ದರು. ಸ್ಯ ತನದ ಹ ಪದ್ಧತಿ ಗಾಂಧೀಜಗೆ ಎಷ್ಟು ಮೆಚ್ಚಿ ಕೆ ಯಾಯಿತೆಂದರೆ ಅವರು ಕೂಡ ಪ್ರಾ ಕಕ ಮತ್ತು ಸಾಯಂಕಾಲದ ಪಾ ್ರರ್ಥನೆಗಳಲ್ಲಿ ದೀಪ ಉರಿಸುವುದನ್ನು ನಿಲ್ಲಿಸಿಬಿಟ್ಟರು. . ಎಷ್ಟೋ ಯೋಗಿಗಳು ಸಂಜೆಯ ಪ್ರಕಾಶ ಶ್ಲೀಣವಾಗಿ ಕತ್ತಲೆ ಹೆಚ್ಚತೊಡಗಿದ ಮೇಲೆಯೆ ಧ್ಯಾನಸ್ಸರಾಗಿ ಕೂಡ್ರುತ್ತಾರೆ. ಏಕೆಂದಕೆ ಏಕಾ ಗ್ರತೆ ಮತ್ತು ಅಂತರ್ಮುಖ ವೃತ್ತಿಗೆ ಕತ್ತಲೆ ವಿಶೇಷ ಪೋಷಕವಾಗಿದೆ. ಈಗಿನ ದಿನಗಳಲ್ಲಿ ವಿದ್ಯುತ್ತದೀಪಗಳು ಕತ್ತ ಲೆಯ ಭೀಷಣ ಸಂಹಾರವನ್ನು ಗೈದು ಮನದ ಶಾಂತಿಯನ್ನು ಹೊಡೆದೋಡಿಸಿ ಅದರ ಬದಲು ಉತ್ತೇ(ಜನವನ್ನು ಉಂಟುಮಾಡುತ್ತಿವೆ. ಈ ಪ ಕಾಶಿದಿಂದ ರಾತ್ರಿ ಹಗಲಾಗು ್ತಿದ್ದರೆ ಏನೂ ಜಗಳವಿರಲಿಲ್ಲ. 8 ಈ ಉತ್ತೇಜನ ಹೇಗಿದೆ ಯೆಂದಕೆ._ ಹಗಲೂ ಕೆಲಸ ಮಾಡಗೊಡು ವುದಿಲ್ಲ. ರಾತ್ರಿ ವಿಶ್ರಾಂತಿಯನ್ನು ಹೊಂದಲು ಅಥವಾ ಗುಪ ರ ತು ಬಿಡು ವುದಿಲ್ಲ. ಕೇವಲ ಉತ್ತೇಜನೆ ಮತ್ತು ಕೈತ್ರಿಮತೆ ಯನ್ನು ಚ; ಸುವುದಷ್ಟೇ ಅದರ ಉದ್ದೆ' ಇಎಸಿ ರ ನುಷ್ಕ ಮಾಡಬಾರದ್ದನ್ನೂ ಮಾಡ ಲು ತತ್ಪ ಕಫಾಗುತ್ತಾನೆ ನೆ. ಇಂಥ "ಸಮಯದಲ್ಲಿ ಯಾವುದೆ ಶುದ್ಧ ಸ ನಿರ್ಣಯವನ್ನು ಮಾಡುವುದು ಹೆಚ್ಚುಕಡಿಮೆ ಅಶಕ್ಕ ವಾಗಿ ಬಿಡುತ್ತದೆ... ಸೆ ಏಷಮ ಪರಿಸ್ಥಿತಿಯಲ್ಲಿ ಯಾವ ರಾಷ್ಟ್ರ ನಾಯಕನೇ ಆಗಲಿ ಅಥವಾ ಹಕು ಆಗಲಿ, ಅಂತರ್‌ರಾಷ್ಟ್ರೀಯ ಪ್ರಶ್ನೆಗಳ ಉತ್ತರ -ನಲ್ಲಿ ನಾನಾವಿಧವಾದ ಉತ್ತ್ರಜನಗಳ ಕೋ ವನ್ನು ಕಂಡುಹಿಡಿದರೆ ಅವನನ್ನು ಯೋಗಿಯೆಂಠ ಎನ್ನಜೇಕಾಗುವುದು. ಅಥವಾ ವಿಷದ ಪ್ರಾಣಿಗೆ। ವಿಷವೇ ರುವುದಿಲ್ಲವೆನ್ನುತ್ತಾರಲ್ಲ, ಹಾಗೆಯೆ ಇ॥ ಬೇಕು ಈ ಮಾತು. ಇಂದು ನಡೆದಿರುವ ಅಂತರ್‌ರಾಷ್ಟ್ರೀಯ ಕಲ ಹಾದಿಗಳಲ್ಲಿ ಯೋಗಿಯ - ಸೌಮ ಬುದ್ಧಿಯಿದ ಯೆಂದು ಯಾರಿ ಹೇಳಬಲ್ಲರು? ಇಡೀ 1 ಹಲ ಮುಸಗಿದೆ: ಈ ವಾತಾವರಣದಲ್ಲಿ ಚತ ಧ್ವಂಸವಾಗುತ್ತಲಿದೆ. ಆದ್ದರಿಂದ ಈ ಶೃತ್ರಿವ ಪ್ರಕಾಶವು ಮನುಷ್ಯ ನ ಕಲ್ಯಾಣಕ್ಕೆ ಸಹಾಯಕ ವಾಗಿದೆ. ಎಂದು ಖಂಡಿತವಾಗಿ ಹೇಳಲು ಬಾರದು. ದೇವಾ, ಇಂಥ ಪ್ರಕಾಶದಿಂದ ನಮ್ಮನ ಶಾಂತಿದಾಯಕ ಕತ್ತ ಲೆಜುತ ನಡೆಸು-- ಎಂಬ ಪ್ರಾರ್ಥನೆಯನ್ನು ಮಾಡಬೇಕಾದ ದಿನಗಳ] ೫ಗ ಖಂಡಿತ ಬಂದಿವೆ. ಪ್ರಾ ಟೆ ತಿಕ ಪ್ರಕಾಶದ ನವತೆ ಇರುತ್ತದೆ. ಮತ್ತು ಚಿಂತನಾ ಸಮಯವೂ ದೊರೆಯುತ್ತದೆ. ನೈಸಕ್ನಿಕ ಪ್ರ ಕಾಶ ಮತ್ತು ಕತ್ತಲೆ ಎರಡೂ ದೈವದತ್ತ ಪ್ರಸಾ ವಾಗಿವೆ... ಎರಡರಲ್ಲೂ ಮಾನವನ ವ್ಯಕ್ತಿತ್ವ ವಿಕಾಸಗೊಂಡು ಶುದ್ಧವಾಗುತ್ತದೆ. 'ಇದರಲ್ಲ ಪ್ರಕಾಶವು ಪ್ರವೃತ್ತಿಪರಾಯಣವಾದರೆ ಗಡಿ- ಚ ಹಟ್ಟಿ ಬಲ್ಲದು. ಅಂಧಕಾರದಲ್ಲಿ ಆತ್ಮ ಪರೀಕ್ಷೆಗಾ ಗಿ ಸಮಯ ಸಿಗುವುದರಿಂದ ಅದ್ದು ಜೆ ಹೆಚ್ಚು ಅನುಕೂಲವಾಗಿದೆ. ಅಂಧಕಾರವು ಭಾವನಾತ್ಮಕವಾಗಿರಲಿ; ಅಥವಾ ಅಭಾವನಾತ್ಮಕವಾಗಿರಲಿ ಮನುಷ್ಯನ ಮನಸ್ಸು, ಹೃದಯ ಮತ್ತು ಆತ್ಮಗಳಿಗೆ ಪೋಷಕ ವಸ್ತುವಾಗಿದೆ. ಅನೇಕ ಬಂಧನ ಗಳನ್ನು ಹರಿದು ಮುಕ್ತಿಯನ್ನು ಕೊಡುವ ಹಿತ ಕರ ವಸ್ತುವಾಗಿದೆ. 3 'ನಗೆಮಲ್ಲಿಗೆ] "11[11'11[1!'11||!' 1. ಹೆಂಡತಿ. ಏನ್ರಿ, ನಿಮ್ಮ ಬಟ್ಟಿಬರೆ ಇರುವ ಟ್ರಂಕನ್ನು ತೆಗೆದುಕೊಂಡು ಹೊರ ಬಭಿರಲ್ಲ! ಏನು ಅಫೀಸಿಗೆ ಹೋಗುತ್ತೀರೊ ಅಥನಾ ಊರಿಗೆ ಹೋಗುತ್ತೀರೊ? . ಗಂಡ- ಆಫೀಸಿಗೇ ಹೋಗುತ್ತೇನೆ. 1. ಹೆಂಡತಿ. ಹಾಗಾದರೆ ಈ ಟ್ರಿಂಕು ಯಾಳೆ? ಟಃ ಗಂಡ- ಇಂದು ಮುಂಜಾನೆ ರಾಮರಾ ಯರ ಮನೆಗೆ ಹೋಗಿದ್ದೆನಲ್ಲ, ಆಗ ಬಟ್ಟೆ ಗಳಿಗೆ "ಬದಲಾಗಿ ಭಾಂಡೆ ಕೊಡುವವ ಬಂದಿರುವುದನ್ನು ಕಂಡೆ. ಅವನೇನಾದರೂ ನಾನಿಲ್ಲದಾಗ ನಮ್ಮ ಮನೆಗೆ ಬಂದುಗಿಂದಾ ನೆಂದು ಈ ಟ್ರಂಕು ನನ್ನ ಜೊತೆಗೆ ಒಯು ತ್ತಿದ್ದೇನೆ, ತೆ ತ್ಯೇ '. ಜ್ರೇಲ್‌ ಲಿನಿಯನ್ನು ಅಭ್ಯಾಸ ಮಾಡ ತೊಡಗಿದ ರಾಮುರಾಯರನ್ನು ಕಂಡು 'ಶಂಕರರಾಯರು ಗಾಭರಿಯಿಂದ, “ಏನು, ಕುರುಡರಾಗುತ್ತಿ ರೆಂದು ಡಾಕ್ಟರರು ಹೇಳಿದ್ದಾ ಕರೆಯೇ?” ಎಂದು ಕೇಳಿದರು. 11%“ ಇಲ್ಲ. ಇಲೆಕ್ಟ್ರಿಕ್‌ ಬಿಲ ಉಳಿಸುವ ತೋಚನೆ ಮಾಡುತ್ತಿದ್ದೇನೆ.? ೫ ಸುಬ್ಬಯ್ಯ ಶೆಟ್ಟರು ಊರಿನಲ್ಲೆಲ್ಲಾ ಅತಿ ಪುಣತಿಂದು 'ಹೆಸರು ಪಡೆದಿದ್ದರು. ಯ ೦ದು ಸಾರಿ, ಅವರು ಊರಿನ ಡಿ. ಸಿ. ಯವರ ಜೊತೆ ಕಾವೇರಿ ನದಿಯ ಬಳಿ ನಿಂತಿದ್ದರು. ಶೆಟ್ಟಿರ ಜಿಪುಣತನ ಊರಿಗೇ ಪ,ಸಿದ ವಾಗಿದ ರಿಂದ, ಡಿ. ಸಿ. ಯವರು ೬). ಛಿ ೧ ಅವರನ್ನು ರೇಗಿಸಲು, “ನೋಡಿ ಶೆಟ್ರಿ, ಈ ನದಿಯೊಳಕ್ಕೆ ನಾಣ್ಯ ಹಾಕಿದರೆ ಬಹಳ ಪುಣ್ಯವಂತೆ; ಹಾಕೋಣನೇ?? ಎನ್ನುತ್ತಾ, ತಮ್ಮ ಜೇಬಿನಿಂದ ನಾಲ್ಕಾಣೆ ನಾಣ್ಯವನ್ನು ತೆಗೆದು ನದಿಗೆ ಎಸೆದರು. ಆದರೆ ಶೆಟ್ಟಿರು ಮಾತ್ರ ತಮ್ಮ ಕೋಟು ಜೇಬುಗಳಲ್ಲೆಲ್ಲಾ ತಡಕಾಡುತ್ತಿದ್ದರು. “ ಏಕೆ ಶೆಟ್ಟರೇ, ನಾಣ್ಯ ಸಿಗಲಿಲ್ಲವೇನು? ನಾನು ಬೇಕಾದರೆ ಕೊಬ್ಬರುತ್ತೇನೆ? ಎಂದರು ನಗುತ್ತ ಡಿ. ಸಿ. “ ಇಲ್ಲ, ಇಲ್ಲ... ಹಾಗೇನೂ ಇಲ್ಲ..?* ತಶ್ರಣ ಶೆಟ್ಟರು ನುಡಿದರು, “ ತೂತು ಮೂರು ಕಾಸೇನೋ ಸಿಕ್ಕಿತು... ಆದರೆ ನದಿಯೊಳಕ್ಕೆ ಅದನ್ನು ಇಳಿಜಿಡಲು ಸಾಕಷ್ಟು ಉದ್ದವಾಗಿರುವ ದಾರವನ್ನು ಹುಡುಕುತ್ತಿದ್ದೇನೆ ಅಸ್ಟೆ! ಸಿ. ತಾಲಿನಿ ವುಮನರಾವ* ಜೇ ಆ ಹುಡುಗ ಸೋಮವತಾರೀಂದ್ರೆ ಸೋವತಾರಿ. ಒಂದು ದಿನ ಅಂಗಡಿ ಮಾಲಿಕ ಆತನನ್ನು ಕರೆದ, ಹೀಗೆ ಹೇಳಿದ: ನಡು ತಮ್ಮಾ,ನೀನು ಇಲ್ಲೆ ಇದ್ದಿ ದ್ರೆ ನಾವು ಈ ಆಂಗಡೀನ ಹ್ಯಾ ಗೆ. ನಡೆಸ ಕೊಂಡು ಬರೋಕೆ ಸಾಧ್ಯ ಇ ಒಂದೊಂ- ದ್ಸಲ ಭಯವಾಗುತ್ತೆ. ಆದರೆ ಅದು ಸಾಧ್ಯವೇ ಅಂತ ಮುಂದಿನ ಸೋಮವಾರ ದಿಂದಲೇ ಪರೀಕ್ಷೆ ಮಾಡೋಣಂತಿದೀನಿ.* ಜೇ ಗಂಡ: ಈ ಸಾಲಗಾರರಿಗೆ ಕೊಡ ಬೇಕಾದ ದುಡ್ಡಿನ ಪಟ್ಟಿ ನೋಡಿದರೆ ಸಾಕು. ರಾತ್ರಿ ಎಲ್ಲಾ ನಿದ್ದೆ ನೆ ಬರೊಲ್ಲ... ಹೆಂಡತಿ: ಆಯ್ಯೊ ವು ನಿರಿ ಸಾಕು, ನಿಮಗೆ ಸಾಲ ಕೊಟ್ಟೂ ೀರು ಮಾತ್ರ 5ಂಖ ವಾಗಿ ನಿದ್ರೆ ಮಾಡಿ ಿದಾರೆಂದುಳೊಂಡ್ರ ? ೪೭ ೪೮ ಕಸ್ತೂರಿ, ಅಕ್ಟೋಬರ್‌ ೧೯೬೧ ತಂದೆ: ಮಗೂ ನೀನು ಮದುವೆ ಮಾಡ್ಕೊಳ್ಳೊ ಹಾಗಿದ್ರೆ ನಿನ್ಗೆ ನಮ್ಮ ನೇಗೆ ಬಂದಿದ್ಧಲ್ಲಾ ಆ ಹುಡುಗನನ್ನೆ, ಮಾಡಿಕೊ, ಬಹಾಳ ಸಂಭಾವಿತ, ಬಹಾಳ ಒಳ್ಳೆ ಹುಡುಗ... ಮಗಳು: ನಿಂಗೆ ಹ್ಯಾಗೆ ಗೊತ ಪ್ಪ? ತಂದೆ; ನೋಡು. ಅವನು ನಮ್ಮನೇಗೆ ಬರೋಕೆ ಶುರುಮಾಡಿ ಒಂದು ಒಂದೂವರೆ ವರ್ಷವೇ ಆಗಿರಬೇಕು. ಆಗಿನಿಂದಲೂ ನಾನು ಅವನಿಂದ ಸಾಲ ಇಸ್ಫೋತ್ಸೇ ಇದ್ದೇನೆ. ಆದರೂ ನಮ್ಮನೇಗೆ ಬರತ್ಲೇ ಇದ್ದಾನೆ... ಜೇ ಕಳೆಯುವ ಲೆಕ್ಕ ಹೇಳಿಕೊಡುತ್ತಿದ ಮೇಡಂ ಕೇಳಿದಳು. “ನೋಡನ್ನು ನಿನಗೆ ಹತ್ತು ಬೆರಳಿನೆ. ಎಡಗೈಲಿ ಮೂರು ಬೆರಳು ಹೋಗಿ ಬಿಟ್ಟರೆ ಏನಾಗುತ್ತದೆ ಹೇಳು??? ಮುದ್ದು ಶಿಷ್ಕಳು ಹೇಳಿದಳು: “ಏಟೀಲು ಬಾರಿಸಲಿಕ್ಕಾಗಲ್ಲ ಮೇಡಂ.” -ಹಲ್ಲಾಡಿ ಕೇಶವ ಪ್ರಭು ಜೇ ಘಂಟಿ ಬಾರಿಸುತ್ತಲೇ ಪ್ರೊಫೆಸರರು ಕ್ಲಾಸಿನಲ್ಲಿ ಪ್ರವೇಶಿಸಿದರು. ಉದಾಸರಾದ ಪ್ರೊಫೆಸರರು. ಆ ದಿನ ಯಾವ ಪಾಠ ವನ್ನು ಹೇಳಲೂ ಮನಸ್ಸು ಮಾಡಲಿಲ್ಲ. ನಿದ್ಯಾರ್ಥಿಗಳೋ ತಮ್ಮ ಪಾಠ ಓದಿ ಮನನ ಮಾಡಿಕೊಂಡೇ ಬಂದಿದ್ದರು. 4 ಫ್ರೊಫೆಸರರು ಯಾವುದೇ ಪ್ರಶ್ನೆ ಕೇ- ಳಲಿ, ನಾವು ಉತ್ತರಿಸುವೆವು! ಎಂಬ ದಮಕಿನಲ್ಲಿಯೇ ವಿದ್ಯಾರ್ಥಿಗಳಿದ್ದರು! ಪ್ರೊಫೆಸರರು ಎದ್ದು ನಿಂತು “ ಒ- ಳ್ಳೇದು! ಯಾರಿಗೆ ತಾವು ಕತ್ತೆಗಳೆಂದೆನಿ ಸುವುದೋ ಅವರು ಎದ್ದು ನಿಲ್ಲಿರಿ! ಯಾರೂ ಎದ್ದು ನಿಲ್ಲಿಲಿಲ್ಲ. ಕೆಲ ವೇಳೆಯ ನಂತರ ವನಿದ್ಯಾರ್ಥಿಯೊಬ್ಬನು ಸಾವಕಾಶ ವಾಗಿ ಎದ್ದು ನಿಂತ.ಇ ಪ್ರೊಫೆಸರರು “ ಏನು ನೀನು ಕತ್ತೆ- ಯೋ??? ಎಂದರು, “4 ಊಹೂಂ! ಅಲ್ಲ ಸಾರ್‌! * ಅವನು ಉತ್ತರಿಸಿದ. “ ಮತ್ತೇಕೆ ಎದ್ದು ನಿಂತಿರುವಿ ?* ಪ್ರೊಫೆಸರರು ಪ್ರಶ್ನಿಸಿದರು. -“ ಏನು ಮಾಡಲಿ ಸಾರ್‌ ! ಸನೀವೊ ಬ್ಬರೇ ಎದ್ದು ನಿಂತುದನ್ನು ಕಂಡು ಇಡೀ ಕ್ಲಾಸ್‌ ನಕ್ಳಿತು! ಅದಕ್ಕಾಗಿಯೇ ನಾನೊ ಬ್ಬನು ಎದ್ದು ನಿಂತೆ! ಎ.ಕೆ. ಎಸ್‌, ಪೂರ್ವಾಚಾರ$ೌ ಜೇ ಇಬ್ಬರು ತರುಣ ಮಿತ್ರರು ಸಮಣ- ದ್ರದಲ್ಲಿ , ನಾವೆಯೊಂದರಲ್ಲಿ ಪ್ರವಾಸ ಮಾಡುತ್ತಿದ್ದರು. ಮಾತಿನಲ್ಲಿ ಮೆಲಮ- ರೆತುು ದೂರದ ವರೆಗೆ ಹೋದಾಗ ಕತ್ತ ಲಾಗತೊಡಗಿತ್ತು. ಕತ್ತಲಲ್ಲಿ ಆ ತರುಣಿ ಪ್ರವಾಸಿಕರ ನಾವೆ ಹೊಯ್ದ್ಥಾಡಿ ಅರ್ಥ ಮುಳುಗುವುದರಲ್ಲಿತ್ತು. ಒಬ್ಬ ತರುಣಿ ಹೌಹಾರಿ ಆಕಾಶದತ್ತ ಮುಖ ವಾಡಿ ಕೈ- ಜೋಡಿಸಿ “ಹೇ ಪರಮೇಶ್ವರನೆೆ ನಾನಿದು ವರೆಗೆ ಎಷ್ಟೊ ಪಾಪ ಮಾಡಿರಬಹುದು, ಇದೊಂದು ಬಾರಿ ನನ್ನನ್ನು ಜೀವದಿಂದು- ಳಿಸಿದರೆ ನಿನಗೆ ವಚನ ಕೊಡುವೆ... ಮುಂದೆ ನಾನೆಂದೂ ಪಾಪ.....* ಅವನ ಮಾತನ್ನು ಅರ್ಥಕ್ಕೆ ತಡೆದು ಆ ಇನ್ನೊಬ್ಬ ತರುಣ ನುಡಿದ: “ನಿಲ್ಲು. ಈಗಲೇ ವಚನ ಕೊಡಬೇಡ: ನಮ್ಮನನ್ನುಳಿಸಲು ಇನ್ನೊಂದು ನಾವೆ ಇತ್ತ ಬರುವಂತಿದೆ.” ೨ ಆಂಬಿಕಾ*' ೬ ಯ್ರಾರಾ ಅಣುಬಾಂಬು ಇದನ್ನುಮೂಲೆಗೊತ್ತಿತೇ? ಯನುಠರೂತ ಕೊಗಲಜಾನಲಿಗಳು (ರಿನ|4ವು ಅಣುಬಾಂಬನ್ನು ಶೋಧಿಸಿದ್ದ ರಿಂದಲೇ ಪ್ರಬಲ ಪ್ರತಾಪಿಯಾದ ಜಪಾನು ಶರ- ಣಾಗತವಾಯಿತು, ದ್ವಿತೀಯ ಮಹಾಯುದ್ಧ ಸಮಾಪ್ತಿಗೆ ನಾಂದಿಯಾಯಿತು ಎಂದು ಜಗತ್ತು ತಿಳಿದಿದೆ. ಇದು ಸತ್ಯವೂ ಹಾದು. ಆದರೆ ಅಣು ಬಾಂಬಿನ ಶೋಧವಾಗಿರದಿದ್ದರೂ ಜಪಾನು ಅಮೇರಿಕಕ್ಕೆ ಮಣಿಯಲೇ ಬೇಕಾದಂಥ ಪ್ರಸಂ- ಗವಿತ್ತು.. ಡಾ. ಲಿಟಲ್‌ ಎಸ್‌. ಆಡಮ್ಸ್‌ ಎಂಬವರು ಟೋಕಿಯೊ ನಗರವನ್ನು ಸುಟ್ಟುಭಸ್ಮ & ಮಾಡಿ ಜಪಾನು ಶರಣು ಬರುವಂತೆ ಮಾಡುವ ಅಪೂರ್ವ ವಿಧಾನವೊಂದನ್ನು ಹುಡುಕಿದ್ದರು. ತೊಗಲುಬಾವಲಿಗಳ ಮೂಲಕ ಟೋಕಿಯೊ ವನ್ನು ಧ್ವಂಸ ಮಾಡಬೇಕು ಎನ್ನುವುದೇ ಡಾ. ೪ ಆಡಮ್ಸ್‌ರ ಸೂಚನೆಯಾಗಿತ್ತು. ಏನು ಹ.ಚ್ಚಾಟ ಎಂದು ನಗಬೇಕಾಗಿಲ್ಲ. ಟೋಕಿಯೊ ನಗರವನ್ನು ಸುಟ್ಟುಬೂದಿ ಮಾಡುವ ಅಸ್ತ್ರಗಳನ್ನು ಹೊತ್ತೊ- ಯ್ಯಲು ತೊಗಲುಬಾವಲಿಗಳನ್ನು ಯೋಜಿಸ- ಬೈಕು ಎಂದು ಡಾ. ಆಡಮ್ಸ್‌ ಹೇಳಿದ್ದರು. ಪ್ರತಿಯೊಂದೂ ಒಂದೊಂದು ಔಂಸು ಭಾರದ ಅತ್ಯಂತ ಜ್ವಾಲಾಗ್ರಹಿ ವಸ್ತುಗಳ ಪುಟ್ಟ ಬಾಂಬನ್ನು ಹೊತ್ತ ಲಕ್ಬ್ಟಾವಧಿ ತೊಗಲುಬಾವರಿ ಗಳನ್ನು ಪ್ಯಾರಾಶೂಟಿಗಳ ಮೂಲಕ ಟೋಕಿ- ವಿವಿಧ ಮೂಲಗಳಿಂದ ಚ ರ್ಳ ೫೦ ಯೊ ನಗರದಲ್ಲಿ ಇಳಿಸಿಬಿಟ್ಟಿರೆ ಈ ವಿನಾಶ ಕಾರ್ಯ ಜರುಗಿಬಿಡುತ್ತಿತ್ತು. ೧೯೪೧, ಡಿಸೆಂಬರ್‌ ೭ ರಂದು ಮಧ್ಯಮ ವಯಸ್ಸಿನ ಸರ್ಜನ್ನರೂ ಸಂತೋಧಕರೂ ಆದ ಲಿಟಲ್‌ ಎಸ್‌. ಆಡಮ್ಸರು ಪೆನ್‌ಸಿಲ್ವಾನಿಯಾದ ತಮ್ಮ ಮನೆಯಿಂದ ಕಾರಿನಲ್ಲಿ ವಾಶಿಂಗ್ಬನ್ನಿಗೆ ಹೊರಟಿದ್ದರು. ಕಾರಿನ ರೇಡಿಯೊದಿಂದ ಕಾರ್ಯ ಕ್ರಮಗಳು ಕೇಳಿ ಬರುತ್ತಿದ್ದವಾದರೂ ಡಾಕ್ಟರರ ಮನಸ್ಸೆಲ್ಲ ಅಮ್ವೇರಿಕದ ಮರುಭೂಮಿಯಲ್ಲಿ ಹುಲ್ಲು ಬೆಳೆಯುವಂತೆ ಮಾಡುವುದು ಹೇಗೆ ಎಂಬ ವಿಚಾರದಲ್ಲಿ ಮುಳುಗಿತ್ತು. ಕಾರ್ಯಕ್ರಮದಲ್ಲಿ ಪರ್ಲ್‌ಹಾರ್ಬರ್‌ ದುರಂ- ತದ ಸುದ್ದಿ ಬಂತು. ಜಪಾನೀಯರ ಈ ಸಾಹಸದ ಸುದ್ದಿ ವಿಚಾರ ಮಗ್ನರಾದ ಡಾಕ್ಟರರನ್ನು ಬಡಿ- ದೆಬ್ಬಿಸಿತು. ವಾಶಿಂಗ್ಬನ್ನಿನಲ್ಲಿ ಅವರು ತಮ್ಮ ಹೊಲಿಲ್ಲಿಗೆ ಹೋಗದೆ ಅಮೇರಿಕದ ಕಾಂಗ್ರೆಸ್ಸಿನ ಸದಸ್ಯ ಜೆನಿಂಗ್ಸ್‌ ರಾಂಡೋಲ್ಭರ ಮನೆಗೆ ಹೋದರು. ಡಾಕ್ಟರ್‌ ಆಡಮ್ಸ್‌ ಹೋದವರೇ ಬಾಗಿಲಿಕಿಂದಲೆ “ ತೊಗಲುಬಾವಲಿಗಳು ! ಇದ ಕ್ಕಿರುವ ಒಂದೇಒಂದು ಉತ್ತರವೆಂದರೆ ತೊಗಲು ಬಾವಲಿಗಳು” ಎಂದರು. ರಾಂಡೋಲ್ಭರಿಗೆ ಆಶ್ಚರ್ಯವಾಯಿತು. ಡಾಕ್ಟರ ರನ್ನು ಅವರು ಒಂದು ಖುರ್ಚಿಯಲ್ಲಿ ಕೂಡ್ರಿಸಿ ದರು. ಡಾಕ್ಟರರು ತಮ್ಮ ಎಚಿತ್ರ ಉದ್ಧಾರದ ಎವರಣೆಯನ್ನೀಯತೊಡಗಿದರು ಕ “ ನಾನು ಹುಚ್ಚೆ ನೆಂದು ನೀವು ತಿಳಿದುಕೊಳ್ಳ ಲಡ್ಡಿಯಿಲ್ಲ. ಆದರೆ ನಾನು : ಹೇಳಲೇಬೇಕಾ- ದ್ವನ್ನು ಹೇಳುವೆ. ಎರಡು ತಿಂಗಳ ಹಿಂದೆ ನಾನು ಕಾರ್ಲ್ಸಬಾಡ್‌ ಕ್ಯಾವರ್ನ್ಸ್‌ಗೆ ಹೋಗಿದ್ದೆ. ಮೂರೂಸಂಜೆಯ ಹೊತ್ತಿಗೆ ಗವಿಯೊಂದರಿಂದ ಸಹಸ್ರಗಟ್ಟಿಲೆ ಸಂಖ್ಯೆಯಲ್ಲಿ ತೊಗಲುಬಾವಲಿ ಗಳು ಹಾರಿ ಬಂದುದನ್ನು ಕಂಡೆ. ಆ ದೃಶ್ಯ ಭಯಾನಕವೇ ಆಸಿತ್ತು. ಆ ಒಂದೇ ಒಂದು ಗವಿಯಲ್ಲಿ ಎಷ್ಟು ಬಾವಲಿಗಳಿದ್ದವೆಂದರೆ ಒಳಗಿನ ವೆಲ್ಲ ಹೊರಬರಲು ಮೂರು ತಾಸುಗಳೇ ಬೇಕಾ ಕಸ್ತೂರಿ, ಅಕ್ಟೋಬರ್‌ ೧೯೬೧ ದವು. ತೊಗಲುಬಾವಲಿಗಳ ಗೊಬ್ಬರ ವಿಚಾರ ವೊಂದು ನನ್ನ ತಲೆಯಲ್ಲಿದ್ದುದರಿಂದ ನಾನು ಅವು ಗಳ ಬಗ್ಗೆ ಚೌಕಶಿ ಮಾಡಿದೆ. ಹ ಹಕ್ಕಿಗಳು ಮತ್ತು ಹಾರುವ ಹುಳಗಳಿಗಿಂತ ಬಾವಲಿಗಳೇ( ಹೆಚ್ಚು ಸಮರ್ಥವಾಗಿ ಹಾರ ಬಲ್ಲವು ಎಂಬುದು ನಿಮಗೆ ಗೊತ್ತಿರಬೇಕು. ಹೆಣ್ಣುಬಾವಲಿ ನಾಲ್ಕು ಮರಿಗಳನ್ನು ಕಟ್ಟಿ ಕೊಂಡು ಹಾರುತ್ತದೆ... ಈ ಮರಿಗಳ ತೂಕ ತಾಯಿಯ ತೂಕಕ್ಕೆ ಇಮ್ಮಡಿಯಾಗಿರುತ್ತದೆ. ಬಾವಲಿಗಳು ಯಾವಾಗಲೂ ಕತ್ತಲೆಯ ಸ್ಥಳ ವನ್ನೆ ಹುಡುಕಿ ಆಶ್ರಯಪಡೆಯುತ್ತವೆ. " ಒಂದು ಮಾತನ್ನು ಯೋಚಿಸಿ. ಪ್ರತಿ- ಯೊಂದೂ ಒಂದು ಔಂಸು ಭಾರದ ಸ್ಫೋಟಕ ಬಾಂಬನ್ನು ಹೊತ್ತ ಹತ್ತು ಲಕ್ಷ ಬಾವಲಿಗಳನ್ನು ಟೋಕಿಯೊ ನಗರದಲ್ಲಿ ಪ್ಯಾರಾಶೂಟಗಳಿಂದ ರಾತ್ರಿ ಕಾಲದಲ್ಲಿ ಇಳಿಸಿಬಿಟ್ಟಿರೆ ಏನಾದೀತು ಹೇಳಿ. ಅವೆಲ್ಲವೂ ಬೆಳಗಾಗುವುದರೊಳಗೆ ನಗ- ರದ ಮೂಲೆಮೂಲೆಯಲ್ಲೂ ಆಶ್ರಯದ ಸ್ಥಾನ ಹುಡುಕಿಕೊಂಡು ಅಡಗಿ ಕುಳಿತುಕೊಳ್ಳುವವು. ಇನ್ನು ಇಪ್ಪತ್ತುನಾಲ್ಕು ತಾಸುಗಳಲ್ಲಿ ನಿಮ್ಮ ನಗರ ಸುಟ್ಟುಬೂದಿಯಾಗುವುದು ಎಂಬ ಎಚ್ಚರಿ- ಕೆಯನ್ನೀಯುವ ಹಸ್ತಪ್ರತಿಗಳನ್ನು ಚಲ್ಲಿ ಜನ ರನ್ನು ಉಳಿಸಬಹುದು. ಮನೆಗಳು, ಶಸ್ತ್ರಾಸ್ತ್ರ ಕಾರಖಾನೆಗಳು, ಸೈನಿಕ ಕಾಣ್ಯಗಳು ಎಲ್ಲ ನಾಶ ವಾದ ಮೇಲೆ ಜಪಾನರು ಶರಣು ಬಂದೇ ಬರು ತ್ತಾರೆ. ರಾಂಡೋಲ್ಬರು.. ತಮ್ಮ ವರ್ಚಸ್ಸಿನಿಂದ ಅಧ್ಯಕ್ಷ ರೂಜವೆಲ್ಪರ ಕಿವಿಗೆ ಈ ಸುದ್ದಿ ಹಾಕಿದರು. ಅವರಿಗೆ ಅದರಲ್ಲಿ ಆಸಕ್ತಿಯುಂಟಾಯಿತು. ಪರ್ಲ್‌ಹಾರ್ಬರ್‌ ದುರಂತ ಸಂಭವಿಸಿ ಐದು ವಾರಗಳು ಕಳೆದವು ಎನ್ನುವಷ್ಟರಲ್ಲಿ ೧೯೪೨, ಜನವರಿ ೧೨ ರಂದು “ ಆಡಮ್ಸ್‌ ಯೋಜನೆ" ಅತ್ಯಂತ ಗುಪ್ತ ರೀತಿಯಲ್ಲಿ ಪ್ರಾರಂಭವಾಯಿತು. ಹಣ ಕೆಗೆ ಬಂದಿರದಿದ್ದರೂ ಡಾ. ಆಡಮ್ಸ್‌ ಕೆಲಸಕ್ಕಾರಂಭಿಸಿದರು. ತಜ್ಞರಿಂದ ಅವರು ಇ! ೯ ಳ್‌ ಯಮಂದೂತ ತೊಗಲುಬಾವಲಿಗಳು ಅಮೇರಿಕದಲ್ಲಿ ೨೫೦ ಜಾತಿಯ ಬಾವಲಿಗಳಿದ್ದಾ ವೆಂದೂ ಆದರೆ ಸ್ಫೋಟಕ ಬಾಂಬನ್ನೊಯ್ಯಲು ಎಲ್ಲಕ್ಕಿಂತ ಮೆಕ್ಸಿಕನ್‌ ಬಾವಲಿಯೆ ಹೆಚ್ಚು ಯೋಗ್ಯವಾಗಬಹುದೆಂದೂ ಕೇಳಿಕೊಂಡರು. ಮೆಸ್ಸಿಕೋದ ನಿರ್ಜನ ಗವಿಗಳಲ್ಲಿ ಈ ಬಾವಲಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ವಾಸಿಸು ತ್ತಿದ್ದವು. ಅಲ್ಲಿ ಅವುಗಳನ್ನು ಅಧಿಕ ಸಂಖ್ಯೆ ಯಲ್ಲಿಯೂ ಗುಪ್ತವಾಗಿಯೂ ಹಿಡಿಯಬಹುದಾ ಗಿತ್ತು. ಒಂದು ಔಂಸು ತೂಕದ ಬಾವಲಿ ಒಂದು ಔಂಸು ತೂಕದ ಬಾಂಬನ್ನು ಒಯ್ಯುವುದು. ವಾಶಿಂಗ್ಟನ್ನಿನ ವೈಜ್ಞಾನಿಕರು ಒಂದು ಔಂಸು 3೫ಊ4೪೪%ಊ ೫೪ ಈ ಜಗ ಆ ' _ ಭಯ ಕಾಣಿಸಿತು. ತೂಕದ ಬಾಂಬನ್ನು ತಯಾರಿಸಲಾರರೇ | ಬಂದು ಬಾವಲಿ ಒಂದೇ ಒಂದು ರಾತ್ರಿ ಯನ್ಲಿ ತನ್ನ ತೂಕದ ೧೨ ಪಟ್ಟು ತೂಕದಷ್ಟು ಟಕ ಗಳನ್ನು ಭಕ್ಷಿಸಿ ಜ(ರ್ಜೆಸಿಕೊಳ್ಳುವದೆಂದು ಗೊತ್ತಾದಾಗ ಈ ಯೋಜನೆಗೆ ಅಪಮೃತ್ಯುವಿನ ವಿಮಾನ ದಾಳಿಯಲ್ಲಿ _ ಉಪಯೋಗಿಸುವ ಹತ್ತು ಲಕ್ಷ ಬಾವರಿಗಳಿಗೆ ' ಧಿನದ ಆಹಾರವೆಂದು ೩೦೦ ಟನ್‌ ಕೀಟಿಕ ಗಳನ್ನು ಸ ಓದಗಿಸಬೇಕು. ಅಮೇರಿಕದ ಇಡೀ ನ ಅಳಾಶಡ ಕೂಡ ಜಪಾನದ ಮೇಲೆ ದಾಳಿ ಮಾಡುವದೆ ಕ್ಕಾಗಿ ಒಯ್ಯು ವ ಬಾವಲಿಗಳಿಗಾಗಿ ' ಅವು ಅಲ್ಲಿಗೆ 'ಮಟ್ಟುವಣಕೆಗೆ ಬೇಕಾಗುವಷ್ಟು " ಆಹಾರವನ್ನು ಹಾರ್ವರ್ಡ್‌ನಲ್ಲಿಯ ಬಾವಲಿಗಳು ಇರು ವುದು ಸಾಧ್ಯವಿರ ರಲ್ಲ. ಮತ್ತೆ ಅಷ್ಟೊಂದು ಜಾತು ಪ್ರಮಾಣದಲ್ಲಿ ಕೀಟಿಕಗಳನ್ನು ಹಿಡಿಯುವ ಪ್ರಶ್ನೆಯೂ ಇದ್ರಿತು. ಆ ಮನೇಲೆ ಪ ಪ್ರಯೋಗಗಳು ಇನ್ನೊಂದು ಮಾತನ್ನು ತೋರಿಸಿಕೊಟ್ಟವ ವ್ರ ಉಷ್ಣ ಹು ವನ್ನು ೫೦ಗಳಿಗೆ ಇಳಿಸಿದ "ಕೂಡಲೆ ಬಾವಲಿಗಳು ಶೀತಫಿದ್ದೆ ( 11000721100 ) ಗೊಳಗಾದನು. ಅದರಿಂದ ಆಹಾರದ ಸಮಸ್ಯೆ ಇಲ್ಲವಾಯ್ತು ನಿಜ ಆದರೆ ಮತ್ತೊಂದು ವಿಪತ್ತು ಕಾದಿತ್ತು. ವಿಮಾನ ಪ್ರವಾಸಕ್ಕೆ ಒಗ್ಗಲಿಲ್ಲ... ಮೇಲಿನಿಂದ ಇಳಿಸಿ . ದಾಗ ಅವು ನೆಲಕ್ಕೆ ಅಪ್ಪಳಿಸಿದವೇ ಎನಾ ಸರಿ ಸ” ೫೧ ಯಾಗಿ ಇಳಿಯಲಿಲ್ಲ. ಡಾ. ಆಡಮ್ಸರು ಅದಕ್ಕೂ ಪರಿಹಾರ ಹೇಳಿದರು. ಬಾವಲಿಯನ್ನು ಕೆಳಕ್ಮಿಳಿ ಸಿದಾಗ ಅದಕ್ಕೆ ಹಾರುವ ಗತಿ ಪಡೆಯಲು ಕನಿಷ್ಠ ಮೂವತ್ತು ಅಡಿ ಸ್ಥಳವಾದರೂ ಬೇಕು. ಆದ್ದರಿಂದ ಅವನ್ನು ಸಾಕಷ್ಟು ಎತ್ತರದಿಂದ ಕೆಳಗಿಳಿಸಬೇಕು ಎಂದರವರು. ಅವರ ಹೇಳಿಕೆ ಯಂತೆ ಪ್ರಯೋಗ ಮಾಡಿದಾಗ ಈ ವಿಘ್ನವೂ ದೂರಾಯಿತು. ಇನ್ನು ಬಾವಲಿಗಳು ತಮಗೆ ಕಟ್ಟಿದ ಬಾಂಬು ಗಳನ್ನು ಬೇರ್ಪಡಿಸುವುದು ಹೇಗೆ? ಬಾಗಿಲು ಮುಚ್ಚಿದ ಕೋಣೆಯಲ್ಲಿ ಪ್ರಯೋಗ ನಡೆಸಿದಾಗ ಬಾಂಬು ಹೊತ್ತ ಬಾವಲಿ ಸುರಕ್ಷಿತ ಸ್ಥಳ ದೊರೆ ತೊಡನೆ ಅಂಗಾತಾಗಿ ಮಲಗಿ ಕಚ್ಚಿ, ಉಗುರಿ ಠಿಂದ ಪರಚಿ ಬಾಂಬನ್ನು ತನ್ನ ದೇಹದಿಂದ ಪ್ರತ್ಯೇಕಿಸುವುದು ಎಂದು ಕಂಡುಬಂದಿತು. ಆದರೆ ದೀರ್ಫ್ಛ ಅಂತರದ ಪ್ರವಾಸದ ನಂತರ ದಣಿದ ಬಳಿಕವೂ ಬಾವಲಿ ಹೀಗೇ ಮಾಡ ಬಲ್ಲುದೇ ಎಂಬುದು ಸಸಸ್ಯೆಯತ)ಿ ವ ಆಗ ಒಬ್ಬ ತರುಣ ವಿಜ್ಞಾನಿ ಪ್ರಯೋಗ ಕ್ಕಾಗಿ ನೌಕಾಪಡೆಯ ಹ್ಯಾ ಆಗರುಗಳೂ ಸಿಕ್ಕರೆ ಸ್ತ ಕೂಲವೆಂದು ಸೂಚಿಸಿದ. ಹ್ಯಾಂಗರುಗಳ ವ್ಯವಸ್ಥೆ ಯಾಯಿತ:. ಪ್ರಯೋಗಕ್ಕೆ ಆರಂಭ ಯಿತು. ಬಾಂಬು ಹೊತ್ತ ಬಾವಲಿ ೨೦ ಮ್ಳ ಲು ದೂರದ ವರೆಗೆ ಹಾರಬಲ್ಲುದು ಎಂದು ತಿಳಿಯಿತು. ಸಾಮಾನ್ಯ ಸ್ಥಿ ತಿಯಲ್ಲಿ. ಒಟ್ಟೊ ಟ್ಟಾಗಿ ಹಾರುವ ಬಾವಲಿಗಳು ಬಾಂಬು ಕಚ್ಚ ಚ ನ ನಾಚಿಕೊಂಡಂತಾಗಿ ಪ್ರ ತಕ ತ್ಯೇಕವಾಗಿ ಹಾರುತ್ತಿದ್ದವು. ಹತ್ತು ಶ್ರ ದಾತರಗಳನ್ನು ಟೋಕಿಯೊದಲ್ಲಿ ಬಿಟ್ಟರೆ ಸ ಹತ್ತು ಲಕ್ಟ ಸ್ಥಳಗಳನ್ನು ಹುಡುಕಿಕೊಂಡೇ ಕೂಡ್ರು ವವಲ್ಲದೆ ಗುಂಪೆಗುಂಪಾಗಿ ಆಶ ಶ್ರಯ ಪಡೆಯುವುದಿಲ್ಲ ಎಂದು ಸಿದ್ದ ವಾಯಿತು. ಸಂಭಾವ್ಯ ಅಡ್ಡಿ ಆತಂಕಗಳನ್ನೆಲ್ಲ ಯೋಚಿಸಿ ನಿವಾರಣೆಯ ಉಪಾಯಗಳನ್ನು ಕಂಡುಹಿಡಿದು ಸೊನೆಯ ಫ ಪ್ರಯೋಗದ ಸಿದ್ಧ ತೆ ಮಾಡಲ ಟ್ಲಿತು. ೫೨ ಕಸ್ತೂರಿ, ಅಕ್ಟೋಬರ್‌ ೧೯೬೧ ಟಿಕ್ಸಾಸಿನ ಎಲ್‌ ಪಾಸೊ ಎಂಬಲ್ಲಿ ೧೦೦೦ ಬಾ- ವಲಿಗಳನ್ನು ನಕಲಿ ಬಾಂಬು ಸಹಿತ ೨೫,೦೦೦ ಅಡಿಗಳ ಎತ್ತರದಿಂದ ಪ್ಯಾರಾಶೂಟಿನಲ್ಲಿ ಇಳಿಸಿ ದರು. ಆ ಮೇಲೆ ನಿಜ ಬಾಂಬುಗಳ ಸಹಿತವಾದ ಪ್ರಯೋಗಕ್ಕೆ ಕೈಹಾಕಿದರು. ಕಾರ್ಲ್ಸ್ಸಬಾಡಿನ ದಕ್ಷಿಣದಲ್ಲಿ ೧೨೫೦ ಚೌರಸ ಮೈಲು ವಿಸ್ತೀರ್ಣ ವಾದ ಬಟ್ಟಿ ಬಯಲಿನಲ್ಲಿ ನಿಜಬಾಂಬುಗಳಿದ್ದ ಬಾವಲಿಗಳನ್ನು ಇಳಿಸಿದರು. ಪ್ರಯೋಗ ಯಶ ಸ್ವಿಯಾಯಿತು. ಈ ಘಟ್ಟದಲ್ಲಿ ದುರಂತವೊಂದು ಸಂಭವಿಸಿತು. ಸೈನ್ಯಶಾಖೆ ವರಿಷ್ಠರ ಮನವರಿಕೆಗಾಗಿ ಕೆಲ ಫೋಟೋಗಳನ್ನು ಕಳಿಸಲು ನಿಶ್ಚಯಿಸಿ ಕಾರ್ಲ ಬಾಡಿನ ವಿಮಾನ ನಿಲ್ದಾಣಕ್ಕೆ ಕೆಲವು ಫೊಟೋ ಗ್ರಾಫರರನ್ನು ಕಳಿಸಿತು. ಅವರು ಬಾವಲಿಗಳ, ಅವುಗಳನ್ನು ಒಯ್ಯುವ ಪೆಟ್ಟಿಗೆಗಳ, ವಿಮಾನು ಗಳ, ಬಾಂಬುಗಳ, ವೈಮಾನಿಕರ ಫೋಟೋ ಗಳನ್ನು ತೆಗೆದರು. ಈ ಪೋಟೋಗ್ರಾಫರರು ಆಮೇಲೆ ಬಾವಲಿ ಗಳ ಶೀತ ನಿದ್ದೆ ಕೋಣೆಗೆ ಹೋಗಿ ಒಂದಿಪ್ಪತ್ತು ಬಾವಲಿಗಳಿಗೆ ನಿಜಬಾಂಬನ್ನು ಸಟ್ಟಿ ಹೊರಗೆ ತಂದು ಫೋಟೋ ತೆಗೆಯುವ ಉದ್ದೇಶ ಶದಿಂವ ಅವನ್ನು ಒಂದು ತಂತಿಗೆ ಕಟ್ಟಿ ದರು. ಆದರೆ ಹೀಗೆ ಮಾಡುವಾಗ ಡಾ. ಆಡಮೃ ರು ಟ್ಯಾಂಬಾಂಬಿನ ಬಗ್ಗೆ ಹೇಳಿದ್ದ ಸ ಸುರಕ್ಷಿತತೆ 'ವಿಧಾನವನ್ನೂ ಶೀತ ನಿದ್ದೆ "ಗೊಳಗಾಗಿರುವ ಬಾವಲಿಯಲ್ಲಿ ಮರು ಭೂಮಿಯ ಸೂರ್ಯ ಬ ಬಳಹಾಡ, ಚಮತ್ಕಾ ರವನ್ನೂ ಮರೆತರು. ಪೋಟೂಗ್ರಾಫರರು ಕ್ಯಾಮರಾ ಸಜ್ಜು ಗೊಳಿ ಸುತ್ತಿದ್ದ ಂತೆಯೆ ತಂತಿಗೆ ತೂಗಿಹಾಕಿದ್ದ ಬಾವಲಿ ಗಳು ನಿದ್ದೆ ಯಿಂದೆಚ್ಚ ತ್ತು ಹಾರಿಹೋದವು. ಅವು ಗಳನ್ನು ಹು ುಡುಕಲು ಮಾಡಿದ ಯತ್ನವೆಲ್ಲ ವಿಫಲ ವಾಜಿದ ಕೂಡಲೆ ಆಗ್ನಿ ಸಾಂ ದಲಗ ಳನ್ನು ಕಾವಲಿಡಲಾಯಿತು. “ವೆಂಕಿ ಹಬ್ಬ ದಂತೆ ಮುಂಜಾಗ್ರ ತೆಗಳನ್ನು ವಹಿಸಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ವಿಮಾನ ನಿಲ್ದಾಣದ ಮುಖ್ಯ ಹ್ಯಾಂಗರು ಮೊದಲು ಅಗ್ನಿಗಾಹುತಿಯಾಯಿತು. ಆ ಮೇಲೆ ಅಲ್ಲಿಯ ಕಚೇರಿ, ನೀರು ತುಂಬಿಟ್ಟಿ ಟಾಕಿ ಎಲ್ಲ ಸುಟ್ಟು ಹೋವವು. ಬಾವಲಿಗಳ ಸಾಮರ್ಥ್ಯಕ್ಕೆ ಸಾಕ್ಷಿಯೇನೋ ಸಿಕ್ಕಿತ್ತು. ಆದರೆ ಈ ಬಾವಲಿಗಳು ಡಾ. ಆಡ ಮ್ಸರ ಯೋಜನೆಯನ್ನೇ ಸುಟ್ಟುಹಾಕಿಬಿಟ್ಟಿವು. ಫೋಟೊಗ್ರಾಫರರ ಮೂರ್ಬತನವನ್ನು ಬದಿಗೆ ಸರಿಸಿ ವರಿಷ್ಕಾಧಿಕಾರಿಗಳು “ಈ ಯೋಜನೆಯ ಕಾರ್ಯವನ್ನು. ಇಲ್ಲಿಗೆ. ನಿಲ್ಲಿಸಿಬಿಡಲಾಗಿದೆ' ಎಂದರು. ಇದಾದದ್ದು ೧೯೪೩ರ ವಸಂತ ಖುತುವಿನಲ್ಲಿ. ಈ ೧೬ ತಿಂಗಳು ಡಾ. ಆಡಮ್ಸರು ಈ ಯೋಜನೆ. ಗಾಗಿ ಅವಿಶ್ರಾಂತವಾಗಿ ದುಡಿದಿದ್ದರು. ಇಷ್ಟಾ ದರೂ ನೌಕಾಪಡೆ ಡಾ. ಆಡಮ್ಸರ ಸಹಾಯಕ್ಕೆ ಬಂತು. ಆದಕೆ ಕೆಲ ತಿಂಗಳ ನಂತರ ಮತ್ತೆ ಯೋಜನೆಯ ಕಾರ್ಯವನ್ನು ನಿಲ್ಲಿಸಲು ಅಪ್ಪಣೆ ಯಾಯಿತು. ಮುಂದೆ ಎರಡು ವರ್ಷಗಳ ವರೆಗೆ ಡಾ. ಆಡಮ್ಸರಿಗೆ ಮನಃಸ್ವಾಸ್ಯ ಸ್ಪ್ಯವಿರಲಿಲ್ಲ. ಅಷ್ಟರಲ್ಲಿ. ವಿಕಿ ಮತ್ತು ನಾಗಾಸಾಕಿಯ ಮೇಲೆ! ಅಣುಬಾಂಬು ಬಿತ್ತು. ಪ್ರಬಲ ಸಂಹಾರಕ ಅಸ್ತ್ರ ಮಾನವನ ಕೈಗೆ ಬಂದಿತು. ಈ ಅಣುಬಾಂಬೇ ಡಾ. ಆಡಮ್ಸರ ಬಾವಲಿ, ಯೋಜನೆಯನ್ನು ತಿರಸ್ಕರಿಸುವುದಕ್ಕೆ ಕಾರಣ: ವಾಯಿತೇ? ಉತ್ತರ ರಹಸ್ಯವಾಗಿಯೆ ಇದೆ. ಡಾ. ಆಡಮ್ಸರು ಮಾತ್ರ ಎದೆಗುಂದಿ ಕೈಚೆಲ್ಲ, ಲಿಲ್ಲ. ತಮ್ಮ ೬೫ ನೆಯ ವಯಸ್ಸಿನಲ್ಲಿ ಅಂದರೆ' ೧೯೪೭ ರಲ್ಲಿ ಹೊಸೆ ಶೋಧವೊಂದಕ್ಕೆ ಕೈಹಾಕಿ ಯಶಸ್ವಿಗಳಾದರು. ಅವರು ವಿಮಾನದಿಂದ ಹುಲ್ಲಿನ ಬೀಜ ಬಿತ್ತುವ ತಂತ್ರವನ್ನು ಶೋಧಿಸಿ ದರು. ಇದರಿಂದ ಮರುಭೂಮಿಯ ಎಷ್ಟೋ ಪ್ರದೇಶದಲ್ಲಿ ಸಮೃದ್ಧವಾದ ಹುಲ್ಲುಗಾವಲು ಎದ್ದು ನಿಲ್ಲುವಂತಾಗಿದೆ. 3 ಸಾರೂ 3 ಇರ್‌ __ ನೇಶತಮಾನದ ಆರಂಭ ಇಟಲಿಯ ಈ ಧಿರೋದಾತ್ತನನ್ನು ಮೀರಿಸುವವರು ಈ ಪ್ರಪಂಚದಲ್ಲಿ ಕಡಿನೆ ಮಹಾರೇಶಶಕ್ತ ಗಾರಿಬಾಲ್ವಿ ಯಾ ಇಟಾಲಿಯನ್ನನ ಮುಂದೆ ಗಾರಿ ' ಬಾಲ್ಡಿಯ ಹೆಸರು ಹೇಳಿರಿ, ಆತನ ದೇಶಾಭಿ | ಮಾನ ಉಕ್ಕೇರಿ ಹರಿಯುತ್ತದೆ. ಸಾಮಾನ್ಯ ಕುಲದಲ್ಲಿ ಹುಟ್ಟಿ, ನಾವಿಕನಾಗಿ ಕೆಲಸಮಾಡಿ, | ಸ್ವಾತಂತ್ರ್ಯಖೋಧರ ಸೇನಾನಿಯಾಗಿ ಪರಿವರ್ನನೆ ಹೊಂದಿ, ಹರಿಹಂಚಾಗಿ ಪರಾಧೀನವಾಗಿದ್ದ ತನ್ನ ನಾಡನ್ನು ಏಕೀಕೃತ . ಮತ್ತು ಸ್ವತಂತ್ರಗೊಳಿ ' ಸಿದ ಈ ಇಟಾಲಿಯನ್‌ ' ದೇಶಭಕ್ತನಷ್ಟು ನಿಃಸ್ವಾ ರ್ಥ ನಾಯಕರು ಯಾ ..ವ ದೇಶದಲ್ಲಾದರೂ 'ಅಪರೂಪವಾಗಿಯೇ _ ಸಿಗಬಹುದು. ಜೂಲಿಯಸ್‌ ಸೀಜ- '_ ರ್‌ನಂಥ ಜಗದೇಶಕವೀರ ತ್ತ ನನ್ನು ಪಡೆದ ಇಟಿಲಿ ೧೯ | ದಷ್ಟು ಹೊತ್ತಿಗೆ, ಒಂದು “ಭೌಗೋಲಿಕ ಶಬ್ದ” ವಾಗಿ ಮಾತ್ರ ಉಳಿದಿತ್ತು. ನೆಪೋಲಿಯನ್ನನ ವಿಜಯಯಾತ್ರೆಯ ನಂತರ ಇಜಿಲಿಗೆ ಒಂದು ಸರಕಾರವಿರಲಿಲ್ಲ. ಆಸ್ಟ್ರಿಯನ್‌ ಸಾಮ್ರಾಜ್ಯ ಇಟಿಲಿಯ ಅರ್ಥ ಭಾಗವನ್ನು ಕಬಳಿಸಿತು. ಫ್ರೆಂಚರು ಒಂದು ಭಾಗವನ್ನು ತೆಗೆದುಕೊಂಡಿ ೫೩ ಪಾವೆಂ. ದರು. ಉಳಿದ ಭಾಗಗಳು ಅವರಿಬ್ಬರ ಕ್ಸ ಗೊಂಬೆಗಳಲ್ಲಿ ಹಂಚಿಹೋಗಿದ್ದವು. ಸಂವಿಧಾ ನಾತ್ಮಕ ಆಳಿಕೆಗಳಾವವೂ ಉಳಿದಿರಲಿಲ್ಲ. ಎಲ್ಲೆ ಲ್ಲಿಯೂ ದಬ್ಬಾಳಿಕೆ ನಡೆದಿತ್ತು. ಸ್ವಾತಂತ್ರ್ಯ ಮತ್ತು ಐಕ್ಯಪ್ರೇವಿ:ಗಳು ಅಲ್ಲೊಂದು ಇಲ್ಲೊಂದು ಬಂಡಾಯವೆಬ್ಬಿಸುತ್ತಿದ್ದು ದು ದಬ್ಭಾಳಿಕೆಗಾರರಿಗೆ ರಾಷ್ಟ್ರೀಯ ಭಾವನೆಯ- ನ್ನು ಮಗ್ಗಲು ಮುರಿಯು ವಂತೆ ಹತ್ತಿಕ್ಕಲು ಒಳ್ಳೇ ನೆವವಾಗು ವುದಕ್ಕಿಂತ ಹೆಚ್ಚೇನೂ ಸಾಧಿಸುತ್ತಿರ ಲಿಲ್ಲ. ಕೆಲಕಾಲ ಫ್ರೆಂ- ಚರ ಸೆರೆಯಾಳಾಗಿದ್ದ ಪೋಪನು ಈಗ ಇಟಿ ಲಿಯ ಮಧ್ಯಭಾಗದಲ್ಲಿ ಕ್ರಾಂತಿಕಾರರ ಭಯ ದಿಂದ ಗುಪ್ತ ಪೋಲೀ ಸರ ರಾಜ್ಯಭಾರವನ್ನು ನಡೆಸಿದ್ದನು. ದಕ್ಷಿಣ ಇಟಲಿ. ಮತ್ತು ಸಿಸಲಿ ದ್ವೀಪಗಳನ್ನಾಳುತ್ತಿದ್ದ ಬೋರ್ಬನ್‌ ರಾಜ ಎರಡನೇ ಫ್ರಾನ್ಸಿಸ್‌ ಪ್ರಜೆಗಳ ಚಳವಳಿ ಯನ್ನು ಹತ್ತಿಕ್ಕಲು ಒಂದೇ ದಿನ ಮೆಸೀನಾ ನಗರದಲ್ಲಿ ಬಾಂಬುಗಳನ್ನೆಸೆದು ಸಾವಿರಾರು ಹೆಣಗಳು ಬೀದಿಯಲ್ಲಿ ಬೀಳುವಂತೆ ಮಾಡಿ ೫೪ “ ರಾಜಾಬೊಂಬ” ಎಂದು ಹೆಸರು ಗಳಿಸಿದ್ದ. ಇಟಾಲಿಯನ* ಎಂದು ಹೇಳಬಹುದಾದ ಒಂದೇ ಆಳಿಕೆಯು ಪೀಡ್‌ಮಾಂಟ್‌ ಮತ್ತು ಸಾರ್ಡಿ ನಿಯಾದಲ್ಲಿತ್ತು. ಅದು ದುರ್ಬಲವಾಗಿತ್ತು. ಅದರ ವಿಸ್ತಾರವೂ ಕಡಿಮೆಯಿತ್ತು. ಈ ಪಾಡಿನಲ್ಲಿದ್ದ ಇಟಿಲಿಯಲ್ಲಿ ಜೋಸೆಫ್‌ ಗಾರಿಬಾಲ್ಡಿ ಬಾಲ್ಯವನ್ನು ತಳೆದಿದ್ದ. ೧೮೦೭ ಜುಲೈ ೪ ರಂದು ನೈಸ್‌ ಪಟ್ಟಿಣದಲ್ಲಿ ಜನ್ಮ ತಾಳಿದ ಆತನ ಮೇಲೆ ಇಟಿಲಿಯ ಏಕೀಕರಣ ಮತ್ತು ಯುರೋಪಿನ ಪುನರುಜ್ಜೀ(ವನವನ್ನು ಕ್ರಾಂತಿ ಮತ್ತು ಗಣರಾಜ್ಯ ಸ್ಥಾ ಆ ಮಾಡಬೇಕೆಂದು ಸಾರುತ್ತ ಸೆಕೆಮುನೆಯನ್ನೂ ದೇಶಾಂತರವಾಸವನ್ನೂ ಅನುಭವಿಸುತ್ತಿದ್ದ. ತರುಣ ದೇಶಭಕ್ತ ಜೋಸೆಫ್‌ ಮ್ಯಾಜಿನಿಯ ಪ ಪ್ರಭಾವ ಬಿತ್ತು. ಗಾರಿಬಾಲ್ಡಿ ಯಂತೆ ಹ ಯವವ "ಆಗಿದ್ದ ಮ್ಯಾಜನಿ ತನ್ನ ಅರಸನಿ ಇಟಿಲಿಯ ಏಕೀಕರಣಕ್ಕಾಗಿ ಬ ಮಾಡೆಂದು ಉಪದೇಶಿಸಿ ವಿಫಲನಾಗಿ ಈಗ ರಾಜಸತ್ತೆಯನ್ನುರುಳಿಸುವ ಹಂಚಿಕೆಯಲ್ಲಿ ತೊ- ಡಗಿದ್ದ. ಮ್ಯಾಜಿನಿಯ “ ತರುಣ ಇಟಿಲಿ'ಯ ಚಳವಳಿಯಲ್ಲಿ ಸೇರಿ ಗಾರಿಬಾಲ್ಡಿ ಮ್ಯಾಜಿನಿ ಯನ್ನು ಕಂಡು : ಅವನ ಪ್ರಚಜೋದನೆಯಂತೆ ಸಾರ್ಡಿನಿಯದ ನೌಕಾಪಡೆಯನ್ನು ಸೇರಿದ. ಅವರ ಹಂಚಿಕೆ ಮ್ಯಾಜಿನಿ ತನ್ನ ತರುಣ ಯೋಧರೊಡನೆ: ಪೀಡ್‌ಮಾಂಟನ್ನು ಪ್ರವೇಶಿಸು ತ್ತಿರುವಾಗ ಗಾರಿಬಾಲ್ಡಿ ನೌಕಾದಳದಲ್ಲಿ ಬಂಡಾ ಯವೆಬ್ಬಿ ಸಬೇಕೆಂಬುದಾಗಿತ್ತು. ಆದಕೆ ಈ ಫಿತೂರಿ' ಅಕಾಲದಲ್ಲೇ ಸರಕಾರಕ್ಕೆ ತಿಳಿದು ಬಂದು ಗಾರಿಬಾಲ್ಡಿ ಫ್ರಾ ಸೆ 1 ಮಾಡಬೇಕಾಯಿತು. ಮಿಲಿಟರಿ ನ್ಯಾಯಾಲಯ ವೊಂದು ಅವನಿಗೆ ೧೮೩೪ ರಲ್ಲಿ ಗೈರೆಣಾಜರಿ ಯಲ್ಲಿ ಮರಣದಂಡನೆ ವಿಧಿಸಿತು. ಬ ಮಾತೃ ಭೂಮಿಗೆ ಮರಳುವ ಆಸೆ ತೊರೆದು ೧೮೩೬ ರಲ್ಲಿ ದಕ್ಷಿಣ ಅಮೇರಿಕಕ್ಕೆ ಪಲಾಯನ ಮಾಡಿದ. ೨೯ರ ತರುಣ ಗಾರಿಬಾಲ್ಡಿಗೆ ಇದು ಕ್ರಾಂತಿ ಕಸ್ತೂರಿ, ಅಕ್ಟೋಬರ್‌ ೧೯೬೧ ಚಳವಳಿಯ ಪ್ರಥಮ ಅನುಭವವಾಗಿತ್ತು. ಅಂದಿನಿಂದ ಆತ ಇಟಿಲಿ ಪೂರ್ತಿ ಏಕೀಕೃತ! ವಾಗಿ ಸ್ವತಂತ್ರವಾಗುವ ವರೆಗೆ ತನ್ನ ಹೋರಾಟ: ದಲ್ಲಿ ಗಳಿಸಿದ ಅಪಜಯಗಳೆಷ್ಟು ವಿಪುಲವಾಗಿ: ದ್ಮವೋ ವಿಜಯಗಳೂ ಅಷ್ಟೇ ರೋಮಾಂಚಕ! ವಾಗಿದ್ದವು. ತನ್ನ ತಾಯ್ನಾಡಿನ ಸ್ವಾತಂತ್ರ 'ಸೈಷ್ಟು. ಉತ್ಸಾಹದಿಂದ ಜಡ? ತ ದ್ದೆನಾಗಿ. ದ್ವನೋ ಅಷ್ಟೇ ಅನ್ಯ ದೇಶಗಳ ಸ್ವಾತಂತ್ರ್ಯ, ಕ್ಕಾಗಿ ರಕ್ತ ಸುರಿಸಲು ಗಾರಿಬಾಲ್ಡಿ ಸಿದ್ಧ ನಾಗಿದ್ದ. ಬ್ರಾಜಲಿನಲ್ಲಾತ ಕೆಲ ಚಿಕ್ಕ ನಾವೆ! ಗಳನ್ನು ಸಿದ್ಧಗೊಳಿಸಿ ಸಾರಿಗೆ ವ್ಯವಹಾರದಲ್ಲಿ: ತೊಡಗಿದ್ದಾಗ ಪೋರ್ತುಗೀಸ್‌ ಸಮ್ರಾಟನ' ಎರುದ್ಧ ದಂಗೆಯೆದ್ದು ಸ್ವಾತಂತ್ರ್ಯ ಸಾರಿದ] ರಿಯೋಗ್ರೂಂಡ್‌ ಡೊಸೂಲ್‌ ಮತ್ತು ಸಾಂತಾ ಕಟರಿನಾ ಪ್ರಾಂತಗಳಿಗೆ ತನ್ನ “ನೌಕಾಪಡೆಯ: ನೆರವು ನೀಡಿ ಹಲವು ಕದನಗಳಲ್ಲಿ ಸರಕಾರಿ. ಪಡೆಗಳನ್ನು ಸೋಲಿಸಿ ರಿಯೋಗ್ರಾಂಡ್‌ ಪ್ರಾಂತ! ದಿಂದ ಪದವಿಗಳನ್ನು ಸಂಪಾದಿಸಿದ. ಕೊನೆಗೆ! ಕ್ರಾಂತಿಯನ್ನು ನಿರ್ನಾಮ ಮಾಡಿದ ಬ್ರಾಜಿಲ್‌ನ' ನೌಕಾಪಡೆ ಗಾರಿಬಾಲ್ರಿ ಯನ್ನು ಬೆನ್ನಟ್ಟುತ್ತಿ ದ್ದಾ ಗಃ ಸೆನರ್‌ ರಿಬೆರೋ ಎಂಬೊಬ್ಬ ಹಗ್ಗದ ವ್ಯಾಪಾ- ರಿಯ ಸುಂದರಿ ಮಗಳು ಅನಿತಾಳನ್ನು ಅವಳ' ತಂದೆಯ ಸರ್ಪಕಾವಲಿರುವಾಗಲೂ ಅಪಹರಿಸಿ: ಕೊಂಡೊಯ್ದು ಆತ ಮದುವೆಯಾಗಿ ಸ್ವಾತಂತ್ರ ಏೀರನಷ್ಟೇ ಅಲ್ಲ, ಪ್ರೇಮವೀರನೂ ಆದ. ಈ ಹದಿನೆಂಟು ವರ್ಷದ ತರುಣಿ ಜೀವವಿರುವ] ವರೆಗೂ ಗಾರಿಬಾಲ್ಡಿಯ ಸ್ವಾತಂತ್ರ ್ಯಸಮರ! ಗಳಲ್ಲಿ ಸಹಭಾಗಿಯಾಗಿ ಕೊನೆ. ಇಟಿರಿಗಾಗಿ! ಪ್ರಾಣಾರ್ಪಣ ಮಾಡಲಿದ್ದಳು. ಅವನ ಹಡ- ಗುಗಳ ಮೇಲೆ ತೋಫಿನ ಮಳೆಗರೆದಾಗ ಗಾಯ ಗೊಂಡ ನಾವಿಕರನ್ನು ಅವಳು ಆರೈಕೆ ಮಾಡಿ ದಳು. ಮತ್ತು ಅವರ ಬದಲು ತೋಫುಖಾನೆ' ಯನ್ನು ತಾನೇ ನಡೆಸಿದಳು. ಬ್ರಾಜಲ್ಲಿನ ಪಡೆ ಗಳಿಂದ ಬೆಂಬತ್ತಲ್ಪಟ್ಟಿವನಾಗಿ ಗಾರಿಬಾಲ್ಡಿ, ಕಿ] ಅಕ್ಷರಾಭ್ಯಾಸ ಮಾಡುವೆ ಎಳೆಯ ಬಾಲಕನಲ್ಲಿ ಮೂಡುವ ಜ್ಞಾನದ ಚಿಕ್ಕ ಒರತೆಯೇ ಮುಂದೆ ಮಹಾನ್‌ ನದಿಯಾಗಿ ಹೆರಿಯುವುದು. ಅವನು ಬೆಳೆದಂತೆ ಗಳಿಸುವ ಅನುಭವ ವಂಶದಿಂದ ವಂಶಕ್ಕೆ ಬರುವ ನಿಧಿಯಾಗುವುದು. ಇಲ್ಲಿ ಬಾಲಕನು ಬೆಳೆಯುನನು... ಇದುವೆ ಮನೆ. ಮನೆಯಲ್ಲಿ ಮೂಡುವನು ನಾಳೆಯ ಮಾನವನು. ಆಶಾಪೂರ್ಣವು ನಾಳೆಯ: ದಿನ.., ಬದುಕಿನ ಬವಣೆಗಳ ತುಸುವಾದರೂ ಕಡಿಮೆಗೊಳಿಸುವ, ಆನಂದವನ್ನು ತುಸುವಾದರೂ ಹೆಚ್ಚಿ ಸುವ ನಾಳೆಯ ದಿನ, ಸುಬೂನುಗಳು, ಅಹಾರಗಳು, ಶ್ರಂಗಾರಸಾಧನಗಳು -ಐವೆ ಎ ಐವೆನ್ನು ಒದಗಿಸುವುದು, ಇಂದು ಮತ್ತು ಎಂದೆಂದೂ ಗೃಹಸೇವನಿರಕ ಹಿಂದುಸನ್‌ ಪೀವರ್‌ "ಕ್ಕ ೫೩, 21-50 [141 ೫೬ ಕಾಡು ಗುಡ್ಡಗಳಲ್ಲಿ ಪಲಾಯನ ಮಾಡುವಾಗ ಬಸಿರಿಯಾಗಿದ್ದ ಅನಿತಾ ನಿರ್ಭಯವಾಗಿ ಅವ ನೊಡನೆ ಕೈಹಿಡಿದು ನಡೆದಳು. ಬ್ರಾಜಿಲಿನಿಂದ ಪಾರಾಗಿ ಉರುಗುವೆಯಲ್ಲಿ ನೆಲಸಿದ ಮೇಲೆ ಗಾರಿಬಾಲ್ಡಿಯನ್ನು ಜಗತ್ಪ್ರಸಿದ್ಧ ನಾಗಿ. ಮಾಡಿದ ಘಟನೆಗಳು ಜರುಗಿದವು. ಅರ್ಜೆಂಟಿನಾವು ೧೮೪೩ ರಲ್ಲಿ ಉರುಗುವೆಯ ಮೇಲೆ. ದಾಳಿ ಮಾಡಿದಾಗ ತಾನು ನೆಲಸಿದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿದವನು ಗಾರಿಬಾಲ್ಡಿಯೆ. ಆತ ಉರುಗುವೆಯಲ್ಲಿದ್ದ ಕೆಲ ನೂರು ಇಟಾಲಿಯನ್ನರನ್ನು “ವಿದೇಶಿ ದಲ” ವಾಗಿ ಸಂಘಟಿಸಿದ. ಹೆಂಡಂದಿರು ಬೇರಾವ ಬಟ್ಟಿ ಸಿಗದ್ದಕ್ಕೆ ಕೆಟ್ಟುಹೋದ ಕೆಂಪು ಬಟ್ಟಿಯ ತುಂಡುಗಳನ್ನು ಜೋಡಿಸಿ ಅವರಿಗಾಗಿ ಸಮ ವಸ್ತ್ರಗಳನ್ನು ಹೊಲಿದರು. ಅವನ್ನು ಧರಿಸಿ ರಣಾಂಗಣಕ್ಕೆ ಇಳಿದ ಗಾರಿಬಾಲ್ಡಿಯ ತರುಣರು ೧೮೪೬ ರಲ್ಲಿ ಅರ್ಜೆಂಟಿನಾದ ಪಡೆಗಳನ್ನೆ ದುರಿಸಿ ದೈತ್ಯರಂತೆ ಹೋರಾಡಿದರು. ರಾಜಧಾನಿಯ ಬಾಗಿಲ ವರಿಗೆ ಬಂದಿದ್ದ ಆಕ್ರಮಣಕಾರರು ಈ ದೇಶಾಭಿಮಾನಿಗಳಿಂದ ಸೆಕೋ ಮತ್ತು ಸಾನ್‌ ಅಂತೋನಿಯೋಗಳಲ್ಲಿ ಪೂರ್ಣವಾಗಿ ಸೋಲಿ ಸಲ್ಪಟ್ಟಿರು. ಗಾರಿಬಾಲ್ಡಿಯ ವಿಜಯದುಂದುಭಿ ಇಬಿಲಿ ಯಲ್ಲಿ ಮಾರ್ಮೊಳಗಿತು. ಕ್ರಾಂತಿಕಾರಿಗಳ ಹತಾಶಾಭಾವ ಮಾಯವಾಗಿ ಅವರು ಹುರಿ ದುಂಬಿದರು. ಆತ ಇಟಿಲಿಗೆ ಮರಳಿ ೧೮೪೮ ಜೂನ್‌ನಲ್ಲಿ--ಮರಣದಂಡನೆ ಸಾರಲ್ಪಟ್ಟು ೧೬ ವರ್ಷಗಳ ನಂತರ-- ನೈಸ್‌ ನಗರದಲ್ಲಿಳಿದಾಗ ಜನಜಂಗುಳಿ ಹುಚ್ಚೆದ್ದು ಅವನನ್ನು ಸ್ವಾಗತಿ ಸಿತು. “ತರುಣ ಇಟಿಲಿ” ಯ ಸದಸ್ಯರು ಅವನಿ ಗಾಗಿ ಸಾಯಲೂ ಸಿದ್ಧರಾಗಿದ್ದರು. ಸಾರ್ಡಿನಿ ಯದ ರಾಜ ಚಾರ್ಲಸ್‌ ಆಲ್ಬರ್ಬಾನ ಮಾಢ್ಯದ ಫಲವಾಗಿ ಇಜಿಲಿಯ ಏಕಮಾತ್ರ ಸ್ವತಂತ್ರ ರಾಜ್ಯಕ್ಕೆ ವಿಪತ್ತು ಬಂದಿತ್ತು. ಪಟ್ಟಕ್ಕೆ ಬಂದೊ ಡನೆ ಮ್ಯಾಜಿನಿತನಗಿತ್ತ ಸ್ವಾತಂತ್ರ್ಯದ ಕರೆಯನ್ನು ಕಸ್ತೂರಿ, ಆಕ್ಟೋಬರ್‌ ೧೯೬೧ ಕಿವುಡುಗೇಳಿದ್ದ ಈ ರಾಜನಿಗೆ ಈಗ ಮುಚ್ಬಿನಲ್ಲಿ ಒಮ್ಮೆಲೆ ಇಟಲಿಯ ಜನರಲ್ಲಿ ತಾನು ಜನಪ್ರಿಯ ನಾಗಬೇಕೆಂಬ ಹುಮ್ಮಸವೆದ್ದು ಆತ ಆಸ್ಟ್ರಿಯನ್‌ ಸಾಮ್ರಾಜ್ಯದೊಡನೆ ಕಾಲು ಕೆಕೆದು ಜಗಳ ತೆಗೆ ದಿದ್ದ. ಕೌಂಟ್‌ ರಾಡೆಟ್ಸಿಯ ವಿಜಯಿ ಆಸ್ಟ್ರಿಯನ್‌ ಪಡೆಗಳು ಸಾರ್ಡಿನಿಯದ ಮೇಲೇರಿ ಬರುತ್ತಿದ್ದವು; ಈ ಇಕ್ಕಟ್ಟಿ ನಲ್ಲಿ ಸಿಕ್ಕಿದ ರಾಜ ಗಾರಿಬಾಲ್ಡಿ ಯ ಮರಣದಂಡನೆಯನ್ನು ಜಾರಿಗೆ ತರಲು ಧೆರ್ಯ ಮಾಡದಿದ್ದರೂ ಗಾರಿಬಾಲ್ಡಿ ಈ ದೇಶಾಭಿಮಾನಿ ಯುದ್ಧದಲ್ಲಿ ತನ್ನ ಸೇವೆಯನ್ನು ಸ್ವೀಕರಿಸಬೇ- ಕೆಂದು ಬಿನ್ನೈಸಿದರೆ ಅದಕ್ಕೊಪ್ಪಲಿಲ್ಲ. ಗಾರಿ ಬಾಲ್ಡಿ ಹಿಂಜರಿಯಲಿಲ್ಲ... ೩೦೦೦ ತರುಣ ರನ್ನು ಕಲೆಹಾಕಿ ಅವರನ್ನು ಕೆಂಪಂಗಿಗಳಿಂದ ಅಲಂಕರಿಸಿ ಅವರನ್ನು ಕೂಡಿಕೊಂಡು ಸ್ವತಂತ್ರ! ವಾಗಿ ಆಸ್ಟ್ರಿಯನ್ನ ರನ್ನೆ ದುರಿಸಿದೆ. ಆದಕೆ ರಾಜ ಪಡೆಗಳು ಕುಸ್ಟೋಜಾದಲ್ಲಿ ಭೀಕರ ಸೋಲ. ತಿಂದು ಆಸ್ಟ್ರಿಯನ್ನರೊಡನೆ ಶಾಂತಿ ಒಪ್ಪಂಠಿ ಮಾಡಿಕೊಂಡ ಮೇಲೆ. ಆತ ಸ್ವಿಜರ್ಲಂಡಿ! ಪಲಾಯನ ಮಾಡಬೇಕಾಯಿತು. ' ಆದರೆ ಗಾರಿಬಾಲ್ಡಿ ಬೇಗನೆ ಇಟಿಲಿಗೆ ಮ। ಳಿದ್ರ ಈ ಸಲರೋಂ ನಗರಕ್ಕೆ. ಪೋಪ್‌ ಒಂಜ ತ್ತನೇ ಪಾಯೆಸ್‌ ಮೇಲೆ ಜನ ರೇಗಿ ದಂಗೆ! ಯೆದ್ದು ಪ್ರಜಾತಂತ್ರವಾದಿ ತ್ರಿ ಮೂರ್ತಿ ಸಮಿ, ಯೊಂದನ್ನು ಸ್ನಾವಿಸಿಕೊಂಡು ಪೋಪನ ಅಪಾ। ಭೂಮಿಗಳನ್ನು ಬಡವರಿಗೆ ಹಂಚುವ ಎತ್ತುಗಃ ಯಲ್ಲಿ ತೊಡಗಿದ್ದರು. ಅವರಿಗೆ ಹೆದರಿ ಸಿಸಿಲಿಯ ಅರಸನ ಆಶ್ರಯಕ್ಕಾಗಿ ಗೇಟಾಕ್ಕೆ ಪೋಪ್‌ ಓ! ಹೋಗಿದ್ದ. ರೋಂನಲ್ಲಿ ಪೋಪನ ಸಾರ್ವಭ್‌ ಮತ್ಯವನ್ನು ಪುನಃ ಪ್ರಸ್ಥಾಪಿಸುವ ಸಲುವಾ। ಪ್ರಬಲ ಯುಕೋಪಿಯನ್‌ ಸಮ್ರಾಟರ ಧಾವಿಸಿ ಬಂದರು. ಆಸ್ತಿಯನ್‌ ಪಡೆಗಳ ಉತ್ತರ ಮತ್ತು ಪೂರ್ವದಿಂದ ಅಂಕೋನಾ ಬೊಲೊನಾಗಳನ್ನು ಆಕ್ರಮಿಸಿ ಮುನ್ನುಗ್ಗಿ ದವ ದಕ್ಷಿಣದಿಂದ ನಿಯಾಪಾಲಿಟನ್ನರು, ಸಿಸಿಲಿಂ' ರಾಜನ ಕಡೆಯವರು ರೋಮನ್‌ ಪ್ರದೇಶದ| ತ್ತ ಫುಗ್ಗಿದರು. ಫ್ರಾನ್ಸಿನ ಜನರಲ್‌ ಔದಿನೋ ಹತ್ತುಸಾವಿರ ಸೈನಿಕಕೊಡನೆ ಸಿವಿತಾವಾಭಿ ಯಾದಲ್ಲಿ ಇಳಿದು ರೋಂವನ್ನು ಸುತ್ತುವರಿದನು. . ಇದು ಗಾರಿಬಾಲ್ಜಿಯ ಮಹಾ ಮುಹೂರ್ತ ಗಳಲ್ಲೊಂದಾಗಿತ್ತು. ಆತ ತನ್ನ ಕೆಂಪಂಗಿಗ ಳನ್ನು ಮತ್ತೆ ಕಲೆಹಾಕಿದ. ಇವರ ಹಿಂದೆ ನಾಗ 1 ರೈತರೂ ಹುಡುಗರೂ ಸಾಗಿದ್ದರು. ಲ್ಲ ಸೇರಿ ೨,೦೦೦೦ ಜನರ ಈ ಹುಂಬಗುಂಪು ಹ ಪಂಕ್ರಾಜಿಯೋದ ರಕ್ಷಣೆಗೆ ನಿಂತದ್ಡ ನ್ನ್ನ 'ಫೋಡಿಫೆ ಫ್ರೆಂಚ್‌ಸೇನಾಪತಿ ಕೌತುಕದಿಂದ ನಕ್ಕ. ಆದರೆ ಕ "ಹುಂಬ" ರಿಗಿಂತ ಮೂರೂವರೆ ಪಟ್ಟ ಹೆಚ್ಚಾ ಗಿದ್ದ ತನ್ನಸೆ ಸೈನಿಕರು ಹೆಗಲೆಲ್ಲ ಹೋರಾ ದೂ ಸ್‌ ಹೆಜ್ಜೆ ಮುಂದಿಡಲಾಗದೆ ತೀವ್ರ ಸೋಲನನ್ನ ನುಭವಿಸಿಜಾಗ ೧೮೪೯ ಸ ೩೦ ಹಂದ. ಜನರಲ್‌ ಔದಿನೋ ಯುದ್ಧ ವಿರಾಮ ನನ್ನು ಅಪೇಕ್ಷಿಸಬೇಕಾಯಿತು. ಈ ಒಂದು ವಾರದ ವಿರಾಮವನ್ನುಪಯೋ ಗಿಸಿಕೊಂಡು ಗಾರಿಬಾಲ್ಡಿ ನಿಯಾಪಾಲಿಟನ್ನ ರ ಮೇಲೆ ತನ್ನ ಸ್ವಯಂ ಸೇವಕರನ್ನು ತಿರುಗಿಸಿದ, *ರಾಜಾಬೊಂಬಾ' ನ ಸೈನಿಕರು ಎಷ್ಟು ವೇಗ | ದ ಓಡಿದರಕೆಂದಕೆ ಗಾರಿಬಾಲ್ಡಿ ಅವರ ರಾಜ್ಯದ ತ ಗಡಿಯ ವರೆಗೂ ಬೆನ್ನಟ್ಟಿದ. “8 ಕಡೆ ಪುನಃ ಫ್ರೆಂಚರು ಚಸಿಸನಾಗಿ, ದಾಳಿಯನ್ನಾರಂಭಿಸಿ ಟೆ, ಹೋರಾಟ ರಾಕ್ಷಸೀ ಸ ಸ್ವ ರೂಪದ್ದಾ ಗಿತ್ತು. ಗಾರಿಬಾಲ್ಡಿ ಯ “ ಹುಂಬರು ಪಂತಾ ಪ್ರಾಜಯೋ ನುಹಾದ್ವಾ ರದ ಬಳಿ ಫ್ರೆಂಚ್‌ ತೋಫಿಗಳನ್ನು ಅಪ್ರ ಸೆಮರಾಗಿ ಎದುರಿಸಿದರು. ಗಾರಿಬಾ ಲ್ಹಿಯ ಜೇಪಂಗಿಗಳು ಒಬ್ಬೊ ಬ್ಬರಾಗಿ ಸಃ ಆದರೆ ಫಿ ಫ್ರೆಂಚರು ಹಟಾ ಅವರ ಪ ಭಟನೆಯನ್ನು ಮುರಿಯಬೇಕಾದಕೆ ಏಳು ಹ ಗಳು ಸಂದಿದವು, ಕ್ರ ಚರಿತ್ರಾ ರ್ಹ ಕದನದಂತೆಯೆ ಕ್ರಾಂತಿಕಾರಿ ಕೋಂನ ಕ್‌ ನಂತರ ಗಾರಿಬಾಲ್ಡಿ ಮತ್ತು ಅವನ ಅನುಯಾಯಿಗಳು ಶತ್ರು ಗಳು ಇಕ್ಕಿದ ಬಲೆಯಿಂದ ನುಸುಳಿ ಪಾರಾದ ಚಾ ೫ 62॥ ಜೆ. ಮಹಾದೇಶಭಕ್ತ ಗಾರಿಬಾಲ್ವಿ ೫೭ ಒಂದು ಚರಿತ್ರಾ ರ್ಹ ಸಾಧನೆಯಾಗಿಯೆ ಇಟಾಲಿ ಯನ್‌ ಇತಿಹಾಸದಲ್ಲಿ ಉಳಿದುಕೊಡಿದೆ. ತನ ಸೆ ಸಾವಿರ ಮಿಕ್ಕಿದ ಬೆಂಬಲಿಗರೊಡನೆ ಆತ ಅಪೆ ನೈನ್‌ ಪರ್ಕತಗಳನ್ನು ಅತಿ ಮಾನುಷ ಸ ದಿಂದ ಏರಿ ಆಸ್ಟ್ರಿಯ, ಫ್ರಾನ್ಸ್‌, ಸ್ಟೇನ್‌, ನೇಪಲ್ಸ್‌: ಸೈನ್ಯಗಳು ಅವನನ್ನು ನಾಲ್ಕೂ “ತ್ತ ಲಿಂದ ಆವರಿಸುತ್ತಿದ್ದಂತೆ, ಸಾವಿರ ಗಂಡಾಂತರ ಗಳಿಗೆ ಸಿಲುಕಿ ಒಂದು ಚಿಕ್ಕ ನಾವೆಯಲ್ಲಿ ಜಿನೋ ವಾಕ್ಕೆ ಪಾರಾಗಿ ಹೋದ. ಬಲಿದಾನ ಅಸಾಮಾನ್ಯವಾಗಿತ್ತು. ಅವನ ವೀರ ರಮಣಿ ಅನಿತಾ ಬಸಿರು ಹೊತ್ತುಕೊಂಡು ಅವನೊಡನೆ ಕಾಳಗದ ಕಣದಲ್ಲಿ ಹೆಗಲಿಗೆ ಹೆಗಲು ಹಚ್ಚಿ ದುಡಿದು, ಪಲಾಯನದಲ್ಲಿ ಅವನ ಪಕ್ಕದಲ್ಲೇ ಸಾಗುತ್ತ, ಕೊನೆಗೆ ಆ ಬಿರುಬೇಸಗೆ ಯಲ್ಲಿ ಶ್ರಮವನ್ನು ತಾಳಲಾರದೆ ಮಡಿದಳು. ಅವನ ಅನುಯಾಯಿಗಳಲ್ಲಿ ಬಹುಜನರು ಆಸ್ಟ್ರಿ- ಯನ್ನರ ಕೈಗೆ ಸಿಕ್ಕಿ ಗುಂಡಿನ ಬಾಯಿಗೆ ಆಹುತಿ ಯಾದರು. ಇಪ್ಪತ್ತು ವರ್ಷಗಳ ಜೀವನ ಸಂಗಿ ನಿಯನ್ನೂ ಹತ್ತಿರದ ಗೆಳೆಯರನ್ನೂ ಕಳೆದು- ಕೊಂಡು ಏಕಾಂಗಿಯಾದ ಗಾರಿಬಾಲ್ಡಿ ಅಮೇ ರಿಕಕ್ಕೆ ಸಾಗಿದ. ಐದು ವರ್ಷ ಕಾಲ ಈ ದೇಶಭಕ್ತ ಅಮೇರಿ- ಕದ ಸಂಯುಕ್ತ ಸಂಸ್ಥಾನಗಳಲ್ಲಿ ರಾಜಕೀಯ ನಿರಾಶ್ರಿ ತನಾಗಿದ್ದು ಮತ್ತೆ ತನ್ನ ನಾವಿಕ ಜೀವನ ವನ್ನಾರಂಭಿಸಿ ಸಪ್ತ ಸಾಗರಗಳನ್ನು ಸುತ್ತಿದ. ಈ ನಡುವೆ ಇಟಿಲಿಯಲ್ಲಿ ಪುನಃ ಆತೋದಯದ ಘಟ ನೆಗಳು ಪ್ರಾರಂಭವಾಗಿದ್ದವು. ಮೂಢ ರಾಜ ಚಾರ್ಲಸ್‌ ಆಲ್ಬ ರ್ಬಿ ಸಿಂಹಾಸನ ತ್ಕಾಗ ಮಾಡಿ ಮಗ ನಜ ಎಕ್ಟ್‌ ಹ” ಯೆಲ್‌ ಪಟ್ಟಕ್ಕೆ ಬಂದಿದ್ದ. ಸೃತಃ ಪ ಪ್ರಜಾತಂತ್ರ ವಾದಿಯಾಗಿದ್ದ. ಆತನಿಗೆ ಜೂ ಅತ್ತಾಗ ದಲ್ಲಿ ಕಾರ್ಡಿನಲ್‌ ರಿಚ್ಚು 3 ನಂತರ ಅತಿ ಮಹಾ ಮುತ್ಸ ದ್ಮಿಯೆನಿಸಿದ ಬ ಕಾವರ್‌ ಪ್ರಧಾನ ಮಂತ್ರಿ ಯಾಗಿ ದೊರೆತಿದ್ದ. ಆತ ಜನತೆಯನ್ನು ಆಡಳಿತದಲ್ಲಿ ಹೆಚ್ಚು ಹೆಚ್ಚು ವಿಶ್ವಾಸಕ್ಕೆ ತೆಗೆದು ೫೮ ಕಸ್ತೂರಿ, ಅಕ್ಟೋಬರ್‌ ೧೯೬೧ ಕೊಂಡಿದ್ದ. ಸಾರ್ಡಿನಿಯದ ಅರಸರ ನೇತೃತ್ವ ದಲ್ಲಿ ಇಟಿಲಿಯನ್ನು ನರಪಿ ಏಕೀಕರಿಸುವ ಹೊಸ ಚಳವಳಿಯೊಂದು ಪ್ರಾರಂಭವಾಗಿತ್ತು. ಈ ಆಶಾದಾಯಕ ವಾತಾವರಣದಲ್ಲಿ ಗಾರಿ ಬಾಲ್ಡಿ ಅಮೇರಿಕದಿಂದ ಮರಳಿ ೧೮೫೪ ರಲ್ಲಿ ಕಪ್ಪೇರಾ ಎಂಬ ಚಿಕ್ಕ ದ್ವಿಪವನ್ನು ಕೊಂಡು ಅಲ್ಲಿ ಕೃಷಿ ಮಾಡುತ್ತ ಏಕಾಂಗಿ ಜೀವನವನ್ನು ಪ್ರಾರಂಭಿಸಿ ಅವಕಾಶವನ್ನು ಕಾಯತೊಡಗಿದ. ಆತ ನಾಲ್ಕೇ ವರ್ಷ ಕಾಯಬೇಕಾಯಿತು. ಕೌಂಟ್‌ ಕಾವರನ ಮುತ್ಸದ್ದಿತನ ಫಲಿಸಿತ್ತು. ಅವನು ಫ್ರಾನ್ಸಿಗೂ ಆಸ್ಟ್ರಿಯಕ್ಕೂ ನಡುವೆ ಉಂಟಾದ ಮನಸ್ತಾಪದ ಪ್ರಯೋಜನ ಪಡೆದು ಫ್ರಾನ್ಸಿನ ಲುಯಿ ನೆಪೋಲಿಯನ್ನನನ್ನು ಸಾರ್ಡಿ- ನಿಯದ ಪಕ್ಷಕ್ಕೆ ಒಲಿಸಿಕೊಂಡಿದ್ದ. ಆತ ಗಾರಿ- ' ಬಾಲ್ಡಿಯನ್ನು ಕರಿಸಿ ಆಸ್ಟ್ರಿಯದೊಡನೆ ಪ್ರಾರಂಭ ವಾಗಲಿರುವ ಹೊಸ ಯುದ್ಧಕ್ಕೆ ಬೆಂಬಲ ಕೋರಿದ. ೧೮೫೯ ರಲ್ಲಿ ಯುದ್ಧ ಬಂತು. ಆಲ್ಫ್ಬೈನ್‌ ಪರ್ವತದ ಕಣಿವೆಗಳನ್ನು ರಕ್ಷಿಸುವ ಹೊಣೆ ಗಾರಿ- ಬಾಲ್ಡಿಗೊಪ್ಬಿಸಲ್ಪಟ್ಟಿತು. ಗಾರಿಬಾಲ್ಡಿಯ ಹೆಸಕೇ ತರುಣರನ್ನು ರೋಮಾಂಚಿತಗೊಳಿಸಿತು. ಅವನ ಸ್ವಯಂಸೇವಕ ಪಡೆಗೆ ಸಾವಿರಗಟಳೆಯಲ್ಲಿ ಜನ ಸೇರಿವರು. ಉತ್ತರದ ಗಿರಿದುರ್ಗಗಳಲ್ಲಿ ಗಾರಿ- ಬಾಲ್ಡಿಯ ಆಲ್ಬೈನ್‌ ಬೇಟೆಗಾರರು ಆಸ್ಟ್ರಿ ಯದ ಸೈನ್ಯಗಳನ್ನು ತತ್ತರಗೊಳಿಸಿದರು. ಮೇ ಳ ರಂದು ಆತ ಆಸ್ಟ್ರಿಯನ್ನರನ್ನು ಕಾಸೇಲಿನಲ್ಲಿ ಸೋಲಿಸಿ ಬೆನ್ನಟ್ಟಿದ. ಮೆ ಅಂತ್ಯದೊಳಗೆ ಆತ ಅವರನ್ನು ಟ್ರೈಕೋಲ್‌ ತನಕ ಓಡಿಸಿ ಆಲ್ಬ್ರೈನ್‌ ಪರ್ವತ ಪ್ರದೇಶವನ್ನೆಲ್ಲ ಬಂಧವಿಮುಕ್ತಗೊಳಿ ಸಿದ. ಉತ್ತರ ಇಬಿಲಿ ಬಂಧಮುಕ್ತವಾಗಿತ್ತು. ದಕ್ಷಿಣ ಇನ್ನೂ ಪರಾಧೀನವಾಗಿತ್ತು. ಆದರೆ ಅಲ್ಲಿಯ ಜನರಲ್ಲಿ ದೇಶಾಭಿಮಾನ ಉಕ್ಕಿ ಹರಿ ಯುತ್ತಿತ್ತು. . “ ರಾಜಾ ಬೊಂಬ "ನ ಮಗ ಫ್ರಾನ್ಸಿಸ್‌ ಈಗ ಸಿಸಿಲಿಯ ದೊರೆಯಾಗಿದ್ದ. ಸಾರ್ಡಿನಿಯಾದೊಡನೆ ಸೇರಿ ಇಟಿಲಿಯ ಐ: ` ಸಾಧಿಸಬೇಕೆಂಬ ತನ್ನ ಜನತೆಯ ಅಪೇಕ್ಷೆಯ ಧಿಕ್ಕರಿಸಿ ಆತ ಸೆರೆಮನೆಗಳನ್ನು ತುಂಬಿದ್ದ. ತನ್ನ ದ್ವೀಪನೆಲೆಯಲ್ಲಿ ಕುಳಿತು ಗಾರಿಬಾ( ಸಿಸಿಲಿ ಮತ್ತು ನಿಯಾಪಾಲಿಟಾನಿಯದ ವಿಮೋ ನೆಯ ಹಂಚಿಕೆ ಸಿದ್ಧ ಗೊಳಿಸಿದ. ರಾಜಾ ವಿಶ್ಟ! ಇಮ್ಯಾನ್ಯುವೆಲ್‌ ಮತ್ತು ಅವನ ಪ್ರಧಾನಿ ಯೋಜನೆಗೆ ಒಳಗಿಂದೊಳಗೆ ಆಶೀರ್ವಾ ವಿತ್ತರೂ ತಮ್ಮ ಹೆಸರಿನಲ್ಲಿ ಈ ಕಾರ್ಯ ಬೆ ವೆಂದೂ ತಮ್ಮ ಸಹಾಯ ಸಿಗದೆಂದೂ ಹೆ। ದರು. ಗಾರಿಬಾಲ್ಡಿ ಹಿಂಜರಿಯಲಿಲ್ಲ. ಮೇ ೧೧,೧೮1 ರಂದು ಆತ ತನ್ನ ೧,೦೬೨ ಕೆಂಪಂಗಿ ಸ್ವಯ ಸೇವಕಕೊಂದಿಗೆ ಹಡಗಿನಲ್ಲಿ ಸಿಸಿಲಿ ದ್ವೀಃ ಪಶ್ಚಿಮ ದಂಡೆಯಲ್ಲಿರುವ ಮಾರ್ಸಲಾದಲ್ಲಿಳಿ' ಈ ಸೈನ್ಯವನ್ನು “ಗಾರಿಬಾಲ್ಡಿಯ ಸಾವಿ ಎಂದು ಇಂದಿಗೂ ಅಭಿಮಾನದಿಂದ ನೆನೆಂ ತ್ತಾರೆ. ಗಾರಿಬಾಲ್ಡಿಯ ಆಗಮನದ ಸುದ್ದಿಯಿಂದ ಲಿಯಲ್ಲಿ ವಿದ್ಯುತ್ಸಂಚಾರ ಮೂಡಿತು. ಮೂ ದಿನಗಳಲ್ಲಿ ಮೂರುಸಾವಿರ ದೇಶಭಕ್ತರು 1 ನನ್ನು ಕೂಡಿಕೊಂಡರು. ಗಾರಿಬಾಲ್ಡಿ ಸಾಲ ನಗರವನ್ನು ಪ್ರವೇಶಿಸಿ ವಿಕ್ಟರ್‌ ಇಮ್ಮಾ ಯೆಲ್ಲನ ಹೆಸರಲ್ಲಿ ತನ್ನ “ಸರ್ವಾಧಿಕಾರ” ವ ಘೋಷಿಸಿದ. ತನ್ನ ಪಡೆಗಳನ್ನು ಗುಡ್ಡಗಃ ಗಳಲ್ಲಿ ಚದರಿಸಿ ಆತ ಸರಕಾರಿ ಸಂಪರ್ಕಗಳ ಕತ್ತರಿಸಿದ. ಒಂದು ಕಡಿದಾದ ಪರ್ವತದ ; ಲಲ್ಲಿ ಸಾವಿರಾರು ಸೆರಕಾರಿ ಸೈನಿಕರು ಆ ತಂಡದ ಮೇಲೆ ಅನಿರೀಕ್ಷಿತವಾಗಿ ಗುಂಡಿನ 1 ಪ್ರಾರಂಭಿಸಿದರು. ಗಾರಿಬಾಲ್ಡಿಯ ಮಗ; ಯಾಗಿ ಅಸಂಖ್ಯ ಸ್ವಯಂಸೇವಕರು ಉ. ದರು. ಆದರೆ ಗಾರಿಬಾಲ್ಡಿ ಬಿಚ್ಚು ಕತ್ತಿ ಹಿ: "ಅಖಂಡ ಇಜಿಲಿ, ಇಲ್ಲವೆ ಸಾವು! ? ಎ: ಘೋಷಿಸಿ ಮುನ್ನುಗ್ಗಿದ. ಸರಕಾರಿ ಪಡೆ! ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋ ರಿಯಾಗಿ ಎರಡು ವಾರಗಳಲ್ಲಿ ಆತ ರಾಜಧಾನಿ ಫಾಲೆರ್ಮೊೋದ ಮಹಾದ್ವಾರದಲ್ಲಿ ನಿಂತಿದ್ದ. ಕಾಜಧಾನಿಯ ಜನ ಅವನ ಪತ್ಚದಲ್ಲಿ ದಂಗೆಯ ದ್ದ ರು. ಮೂರುದಿನಗಳ ಹೋರಾಟದಲ್ಲಿ ರಾಜಾ ಘಾ ಫ್ರಾನ್ಸಿಸನ. ೨೦,೦೦೦ ಪಡೆಗಳು ನಗರವನ್ನು ಕಕ್ಷಿಸ ಸಲಾರದೆ. ತೋಫುಗಳಿಂದ ಅರ್ಧ ನಗರ ನನ್ನು ನಾಶಗೊಳಿಸಿ ಆ ಮೇಲೆ ಶರಣುಬಂದವು. . ಅಲ್ಲಿಂದ ಆತ ಸಮುದ್ರದಾಟಿ ನಿಯಾಪಾಲಿ ತ್‌ ಪ್ರದೇಶದ ಮೇಲೆ ದಾಳಿಯಿಟ್ಟ ಸಿಸಿಲಿಯ ' ಆಕ್ರಮಣವನ್ನು ದಂಗಾಗಿ ನೋಡುತ್ತಲಿದ್ದ ಯುರೋಪೆ ಭೂಖಂಡದ ಭಾಗದಲ್ಲಿ ಗಾರಿ ಕ ಸಾಹಸವನ್ನು ಕಂಡು ಇನ್ನಷ್ಟು ವಿಸ್ಮಯಗೊಂಡಿತು. ಮೂರು ದಿನಗಳಲ್ಲಿ ಆತ ಮಿಲಾಜೋ ಕೋಟಿಯನ್ನು ಗೆದ್ದ. ಅನಂತರ ಮೆಸಿನಾ ಶರಣಾಗತವಾಯಿತು. ಫ್ರಾನ್ಸಿಸನ 0,೫೦,೦೦೦ ಸುಸಜ್ಜಿ ತಸೆ ನೃದಲ್ಲೀಗ೧, 00,000 ಮಾತ್ರ ಉಳಿದಿತು. ಅದನ್ನ ಟ್ಟುತ್ತ ಗಾರಿಬಾಲ್ಡಿ ಮುನ್ನುಗ್ಗಿದ. ಅವನನ್ನು ತಡೆಯುವ ಶಕ್ತಿ ಯಾರ ಲ್ಲಿಯೂ ಇದ್ದಲ್ಲ. ಸೆಪ್ಟೆಂಬರ ೭ ರಂದು ಆತ ನೇಪಲ್ಸ್‌ ಪ್ರವೇಶಿಸಿ "ತಾತ್ಕಾಲಿಕ ಸ ಸರಕಾರ ` ಹಸಿದ, ಫ್ರಾನ್ಸಿಸ್‌ ತನ್ನ ಅಳಿದುಳಿದ ಸೈನ್ಯ ದ ಡನೆ ನೇಪಲ್ಸ್‌ ಬಿಟ್ಟೋಡಿದ. _ ತೆಲ ದಿನಗಳ "ನಕೆಗೆ ತ ಅದ್ಭುತ ವಿಜಯ ಇಮ್ಯಾನ್ಯುವೆಲ್‌ ಮತ್ತು ಆವನ” ಮಂತ್ರಿಗಳ ಮಹಾದೇಶಭಕ್ತ ಗಾರಿಬಾಲ್ಡಿ ೫೯ ವನೇ? ಸೀಜರನಂತೆ ತಾನೇ ಸರ್ವಾಧಿಕಾರ ಯಾಗುವನೇ? ಆದರೆ ಹಾಗಾಗಲಿಲ್ಲ. ೧೮೬೦ ನವೆಂಬರ್‌ ೭ ರಂದು ಆತ ವಿಕ್ಟರ್‌ ಇಮ್ಯಾ ನುವೆಲ್‌ ಸಹಿತ ನೇಪಲ್ಸ್‌ ನಗರವನ್ನು ಔಪಚಾರಿಕವಾಗಿ ಪ್ರ ಪೃವೇ- ಶಿಸಿದ. ತನ್ನ ಖಡ್ಗವನ್ನು ಆತನ ಪಾಡದ್ಲಿಟ್ಟು " ಥಿನಗೆ (1) ಸಟೆ ' ಎಂದು ಸಾರಿದ. ಅನಂತರ ತನಗೆ ಅರಸನು ಕೊಡಮಾಡಿದ ಬಿರುದು-ಬಾವಲಿಗಳನ್ನೂ ಕಾಣಿಕೆ.ಉಡುಗೊ ಕೆಗಳನ್ನೂ ನಿರಾಕರಿಸಿ, ತನ್ನ ಸೈನಿಕರನ್ನು ರಾಜ ನಿಗೊಬ್ಬಸಿ ಗಾರಿಬಾಲ್ಡಿ ತನ್ನ ದ್ವೀಪನಿವಾಸಕ್ಕೆ ಮರಳಿದ. ಇದು ಅವನ ಜೀವನದ: ಅನುಪಮ ಕ್ಲಣವಾಗಿತ್ತು. ಆತ ಇಜಿಲಿಯನ್ನು ವಿಮೋಚನೆ ಗೊಳಿಸಿ ಏಕೀಕರಿಸಿದ್ದ. ಮತ್ತು ಯಾವ ಅಧಿ ಕಾರಲಾಲಸೆಯನ್ನೂ ಇಟ್ಟುಕೊಳ್ಳದೆ ಸರ್ವ ವನ್ನೂ ರಾಜನಿಗೊಬ್ಬಸಿ ಹೊರಟಿದ್ದ. ಆತನೀಗ ರಾಜ್ಯವನ್ನಷ್ಟೇ ಗೆದ್ದಿರಲಿಲ್ಲ, ತನ್ನನ್ನೂ ಗೆದ್ದು ಕೊಂಡಿದ್ದ. ಗಾರಿಬಾಲ್ಡಿ ಮತ್ತೂ ೨೦ ವರ್ಷ ಬದು*ಿದ. ರೋಂ ನಗರವೊಂದು ಇನ್ನೂ ಸಾಮಾ ್ರ್ರಾಜೃದೊ- ಳಗೆ ಸೇರಿಲ್ಲವೆಂಬ ಮೂಖ. ಅವನನ್ನು ತನ್ನ ಏಕಾಂತ ಜೀವನದಲ್ಲಿ ಕೊರೆಯುತ್ತಿತ್ತು. (ಅನಿ- ತಾಳ ಮರಣದ ಹತ್ತು ವರ್ಷದ ಟ್‌ ಆಲ್ಬೈನ್‌ ಯುದ್ಧ ದಲ್ಲಿ ತನಗೆ ನೆರವಾದ ಕಾಂಟಿಸ್‌ ರ್ಯ ಮಂ ಹ್ಮ )ದಯದಲ್ಲಿ ಅಂಜಿಕೆಯನ್ನೇ ಹುಟಿ ಸತ್ತು. ಡಿಯನ್ನು ಎ ಮದುವೆಯಾಗಿದ್ದ ರೂಆ ಸ ಗಾರಬಾ್ವಿ ಗಾ ಜು ಚ ಆದೀ ತಾಳಿರಲಿಲ್ಲ. ) ಆದರೆ ೧೮೮೨ ಜೂನ್‌ ೨ ರಂದು ತೆಂಬಂತೆ 'ಅಂದಿನ ಪ ಪರಿಸ್ಥಿ ತಿಯಿತ್ತು. ಆತ ರಾಜ ಆತ ವಾ ಸ ಲ್ಪ ಮೊದಲು ರೋಂ ಸಾಮ್ರಾ ' _ಸತೆ ತೆಯನ್ನು ಮೆಚ್ಚು ವುದಿಲ್ಲೆ ೦ಬ ಭಾವನೆಯಿತ್ತು. ಜ್ಯದೊಳಗೆ ಸೇರಿ ತ ಆ ಇಚ್ಛೆ ಯನ್ನೂ ನ ಗಾರಿಬಾಲ್ವಿ ಪ ಪ್ರಜಾರಾಜ್ಯವನ್ನು ಘೋಷಿಸು ಮಾಡಿತು. ೫ ಕ ಜಾಲಾ ಕಾ ಸ ಡೌ ಡೆ ತ್ದಿ ನೀವು ಬಲ್ಲಿರಾ? ನಕ್ಷತ್ರಗಳ ಖರತ [ವು ಅವುಗಳ ವರ್ಣಗಳಿಂದ ಸೂಚಿತವಾಗುತ್ತದೆ. ಉದಾ- ಹರಣೆಗೆ-ನೀಲ ಮತ್ತು ಶ್ವೇತವರ್ಣದ ನಕ್ಷತ್ರಗಳು ಕೆಂಬಣ್ಣದ ನಕ್ಸತ್ರಗಳಿಗಿಂತಲೂ ಆಧಿಕ ಶಾಖವುಳ ದ್ದಾಗಿರುತ್ತವೆ. ಬಂ, ಐ. 6 ಆರ್‌ ಪ್ರಸಾದ್‌ ಎಭೆಲ್ಲ ಥ್‌ ಅನುಪಮ ಶಿ ರಾಜಧಾನಿಯಾದ ಪ್ಯಾರೀಸ್‌ ನ ೬ ರಕ್ಕೆ ವರ್ಷಂಪ್ರತಿ ಭೆಟ್ಟಿ ಕೊಡುವ ಹತ ಸ ಚಾಪಿ ಬ್‌ ಗೋಪುರವನ ನೋಡದೆ ಗುವ ದ ಅದು ಅಸಾಧ್ಯನ ತೂ, ಸೈ... ಏಕೆಂದರೆ ಪ್ರವಾಸಿಗಳು ಎಷ್ಟೋ ಮೈ "1 ಿ 6) ಕ್ರ ದೂರದಲ್ಲಿರುವಾಗಲೇ ಅದು ಅವರ ದೃ ಜಾ ಯನ್ನು ಸೆಳೆಯುತ್ತದೆ. ರಾಜಧಾನಿಯಲ್ಲಿ ಎ ಹೋದರೂ ಅದು ಕಾಣುತ್ತದೆ. ಅದರ ತುಃ ತುದಿಯನ್ನೇರಿ ಒಂದು ಸಾವಿರ ಅಡಿ ಕೆಳಗಿರು ಜಗತ್ತಿನ ಅತಿ ಸುಂದರ ನಗರಗಳಲ್ಲೊ 0ದೆಂ॥ ಹೆಸರಾದ ಪ್ಯಾರೀಸಿನ ಹಕ್ಕಿ ನೋಟವನ್ನು ಪಡೆ ಚ ಅದನ್ನೆಂದೂ ಮರೆಯುವಂತಿಲ್ಲ. ತೆ ಅ; ಸು ಸೂ ಸಂಧಿಯನ್ನು ಕಳೆದುಕೆ ಳ್ಳುವ ಪ್ರ ಪ್ರವಾಸಿಕರೂ ಅಪರೂಪವೇ. ಸಟ ಕಬ್ಬಿಣದಿಂದಲೇ ರಚಿಸಿದ ತೆ ಉದಗ್ರವಾದ ಕಟ್ಟಡ ಪ್ಯಾರೀಸಿನ ಜನಕ್ಕೆ .್ರ ಜೆ ಮಾನವಾಗಿದೆ. ಸಹಜವೇ. ಈ ಜಗತ್ಫಸಿ: ಆ ವಾದ ಗೋಪುರವನ್ನು ೭೨ ವರ್ಷಗಳ ಹಿಂ ಹಡ ಸಟ್ಟಿದಾಗ ಅದು ರಚನೆಯಲ್ಲೂ ಕಲ್ಪನೆಯಲ್ಲ ಗ ಪ್ರಪಂಚದ ಅತ್ಯಾಶ್ಚರ್ಯಕರವಾದ ಲೋಹ (| ಕಟ್ಟಡವೆಂದು ಪರಿಗಣಿಸಲ್ಪಟ್ಟಿತ್ತು. ೯೮೪ ಆ ಎತ್ತರಕ್ಕೆ ನಿಮಿರಿನಿಂತ ಎಫೆಲ್‌ ಸ್ತೂಪವ; ಕಟ್ಟಿ ನಾಲ್ವತ್ತು ವರ್ಷಗಳ ವರೆಗೆ ಅದು ಪ್ರಷ ಚದ ಅತಿ ಎತ್ತರವಾದ ಶಸಟ್ಟಿಡವಾಗಿತ ಇಂದಿಗೂ ಅದು ಯುರೋಪಿನ ಅತಿ ಎತ ಕಟ್ಟಡ, ಮತ್ತು ಜಗತ್ತಿನ ಮೂರನೇ ೮ ಎತ್ತರ ಶಟ್ಟಡ. ಅಮೇರಿಕದ ಎಂಪಾಯ. ಸ್ಟೇಟ್‌ ಕಟ್ಟಡ (೧೪೭೨ ಅಡಿ), ಕೈಸ್ಲ ಕಟ್ಟಡ [000 ಅಡಿ) ಇವೆರಡೇ ತ್ರ ಗೋಪುರವನ್ನು ಮೀರಿಸಿವೆ. ತನ್ನ ನಿರ್ಮಾಪಕನಾದ ಅಲೆಕ್ಸಾಂಡ ಗಸ್ಟಾವ್‌ ಎಫೆಲ್ಲನ ಹೆಸರನ್ನು ಚಿರಸ್ಥಾ' ಯಾಗಿ ಮಾಡಿದ ಈ ಗೋಪುರದ *೯ೀ ಯನ್ನು ನೋಡಿ * ನಾನೇ ಕರುಬುವಂತಾಗಿ' ಎಂದು ಆತ ತನ್ನ ಕೊನೆಯ ದಿನಗಳಲ್ಲೊ ಹೇಳಿದ್ದನಂತೆ. ಗಸ್ಟಾವ್‌ ತನ್ನ ಕಾಲದ ಕ್ಯಾಪ್ಟನ್‌ ಎಂ. ಜಿ. ಕೆ ಮೂರ್ತಿ 21 ಡ್‌ ಕಾ ಕ ೪4 ೫4 7 ಸ 8. ಪ್ರಾ ಜ್‌ ಶ್ಕಾ ಸಾ 4 ಖು ಓ ್ಮ ೪; ೨26 ಬೀ ೫ (ಟ್‌ 1 | | ೬೦ ರ ಧಾ ಹ ಕ ಜ್‌ ಎಫೆಲ್ಲನ ಅನುಪಮ ಗೋಪುರ ೬೧ ಪ್ರತಿಭಾಶಾಲಿ ಎಂಜಿನಿಯರನೆನಿಸಿದ್ದ. ಮೊದ ಲೊಮ್ಮೆ ಪಾಲಿಟಿಕ್ನಿಕ್‌ ಪ್ರವೇಶ ಪರೀಕ್ಷೆಯಲ್ಲಿ ನಪಾಸಾಗಿ ದಡ್ಡನೆಂದು ಗಣಿಸಲ್ಪಟ್ಟಿದ್ದ ಗಸ್ಟಾವ್‌ ೨೯ನೇ ವಯಸ್ಸಿನಲ್ಲಿ ತನ್ನ ಕಾಲದ ಎಂಜಕನಿ ಯರಿಂಗ್‌ ತಂತ್ರಗಳನ್ನು ಧಿಕ್ಕರಿಸಿ ನವೀನತವಮ ರೇಲ್ವೆ ಸೇತುವೆಯನ್ನು ಉಕ್ಕಿನಿಂದ ನಿರ್ಮಿಸಿ ಸೇತುವೆ ನಿರ್ಮಾಣದಲ್ಲಿ ಕ್ರಾಂತಿಯನ್ನು ತಂದೊಡ್ಡಿ ದವನಾಗಿದ್ದ. ಅನಂತರ ಆತನು, ಉಳಿದವರೆಲ್ಲ ಅಸಾಧ್ಯವೆಂದು ಬಗೆದಿದ್ದ ಭಾರಿ ಭಾರಿ ಕಬ್ಬಿಣದ ಸೇತುವೆ, ಚಲಿಸುವ ಗುಮ್ಮಟ, ಚಲಿಸುವ ಸೇತುವೆ, ಒತ್ತಿದ ಗಾಳಿ ( ೮೦7707೦5೩00 81೯) ಯಿಂದ ಗುಂಡು ಕಂಬಗಳನ್ನು ಅಸ್ತಿ ವಾರಕ್ಕೆ ತಳ್ಳುವುದು ಮೊದಲಾದ ಅದ್ಭುತ ಕೆಲಸಗಳನ್ನು ಮಾಡಿ ತೋರಿಸಿದ್ದ. ಅವನ ನವೀನ ಕಲ್ಪನೆಗಳು ಇಂದಿನ ಎಂಜಿನಿಯರಿಂಗ್‌ ತಂತ್ರಗಳ ಮೇಲೆ ಪ್ರಚಂಡ ಪರಿಣಾಮ ಮಾಡಿವೆ. ಅಮೇರಿಕದ ನ್ಯೂಯಾರ್ಕ್‌ ನಗರದಲ್ಲಿ ಸಮುದ್ರ ತೀರದಲ್ಲಿ 'ನಿಲ್ಲಿಸಲಾಗಿರುವ ೧೫೦ ಅಡಿ ಎತ್ತರದ “ಸ್ವಾತಂತ್ರ್ಯ ದೇವತೆಯ ಮಹಾ ತಾಮ್ರ ವಿಗ್ರಹವು ಗಾಳಿಯ ಹೊಡೆತಕ್ಕೆ ತಾಳು ವಂತೆ ಅದಕ್ಕಾಗಿ ಭಾರಿ ಚಾಕಟ್ಟೊಂದನ್ನು ಕಬ್ಬಿಣದಿಂದ ರಚಿಸುವ ಕಾರ್ಯದಲ್ಲಿ ಮಗ್ನನಾಗಿ ದ್ಮಾಗ ಗಸ್ಟಾವ್‌ ಐಫೆಲ್ಬನಿಗೆ ತನ್ನ ನಾಡಿನ ಕೀರ್ತಿಗಾಗಿ ಒಂದು ಗೋಪುರವನ್ನು ನಿರ್ಮಿ ಸುವ ವಿಚಾರ ಹೊಳೆಯಿತಂತೆ. ಪ್ಯಾರೀಸಿನಲ್ಲಿ ೧೮೮೯ ರಲ್ಲೊಂದು ಅಂತಾರಾಷ್ಟ್ರೀಯ ಪ್ರದ ರ್ಶನವನ್ನು ಏರ್ಪಡಿಸಬೇಕೆಂದು ಫ್ರೆಂಚ್‌ ಉದ್ಯೋಗಪತಿಗಳು ಯೋಚಿಸುತ್ತಿದ್ದಾಗ್ಗೆ ತನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಅವ ನಿಗೆ ಅವಕಾಶ ದೊರೆಯಿತು. ಅವನ ಕೈಕೆಳಗೆ ೪೦ ಎಂಜನೀಯರರೂ ನಕ್ಷೆಗಾರರೂ ಎರಡು ವರ್ಷ ದುಡಿದು ಅಪ್ರತಿಮವಾದ ೩೦೦ ಮೀಟಂ್‌ ಎತ್ತರದ ಗೋಪುರದ ರೂಪರೇಖೆಗಳನ್ನು ಸಿದ ಪಡಿಸಿದರು. ಜೆ ಎಫೆಲ್‌ ಗೋಪುರಕ್ಕಾಗಿ ಉಪಯೋಗಿಸಿದ ಕಬ್ಬಿಣ ಮತ್ತು ಉಕ್ಕಿನ ತೂಕ ಏಳು ಸಾವಿರ ಟನ್ನಿಗಿಂತಲೂ ಹೆಚ್ಚು. ಕಬ್ಬಿಣದ ತೊಲೆಗಳ ಸಂಖ್ಯೆ ೧೫,೦೦೦; ಅಗಳಿ ( 001/) ಗಳ ಸಂಖ್ಯೆ ೨೫ ಲಕ್ಷ. ಇಷ್ಟು ಭಾರವಾದ ಕಬ್ಬಿ ಣವನ್ನೊಳ ಗೊಂಡಿದ್ದರೂ ಈ ಕಟ್ಟಿಡದ ಗಾತ್ರಕ್ಕೆ ಅದು ಹಗುರವೆಂದೇ ಹೇಳಬೇಕು. ಅದರ ಗದ್ದಿ ಕಲ್ಲಿನ ವೀಠಕ್ಕೆ ೩೧ ಚದರ ಗಜ ಅಂಕಣದ ನಾಲ್ಕು ಕಲ್ಲು ಕಂಬಗಳು ಆಧಾರ ಕೊಟ್ಟಿವೆ. ಈ ಕಲ್ಲಿನ ತಳದಿಂದ ಕಬ್ಬಿಣದ ಜಾಲಿ ಕೆಲಸದ ನಾಲ್ಕು ಪ್ರಚಂಡ ಕಂಬಗಳು ಪ್ರತಿ ಪಕ್ಕವೂ ತತ್ತಿ ಅಡಿಯಷ್ಟಿರುವ ಒಂದು ಭಾರಿ ಚಚೌಕದ ನಾಲ್ಕು ಮೂಲೆಗಳಿಂದ ಇಳಿಜಾರಾಕೃತಿಯಲ್ಲಿ ಮೇಲೆದ್ದು ಸಾಗುತ್ತ ೫೯೦ ಅಡಿ ಎತ್ತರದಲ್ಲಿ ಸಂಧಿಸಿ ಒಂದೇ ಕಂಬವಾಗಿ ಪರಿಣಮಿಸಿವೆ. ಬೇಕೆ ಬೇಕೆ ಅಂತಸ್ತುಗಳಲ್ಲಿ ನೋಟಪಾಟಗಳಿ ಗಾಗಿ ಮೂರು ಭಾರಿ ಕಟ್ಟಿಗಳಿವೆ. . ಕೆಳಗಿನಿಂದ ಈ ಮಾಳಿಗೆಗಳಿಗೆ ಹೋಗುವ ಸಂದರ್ಶಕರಿ ಗಾಗಿ ಸೋಪಾನ ಮಾರ್ಥಿವೂ ಇದೆ, ಏರಿಳಿಸುವ ಲಿಫ್ಟ್‌ ಗಳೂ ಇವೆ. ಎಫೆಲ್‌ ಗೋಪುರದ ಕೆಲಸ ೧೮೮೭ ರ ಪ್ರಾರಂಭವಾಗಿ ಮುಗಿಯಲು ಎರಡು ವರ್ಷ ಕಾಲ ಹಿಡಿಯಿತು. ಅದಕ್ಕೆ ಬಂದ ವಿಘ್ನಗಳು ಎಫೆಲ್ಲನಿಗಿಂತ ಕಡಿಮೆ ಧೈರ್ಯಶಾಲಿಗಳನ್ನು ಸೋಲಿಸಿ ಬಿಡಬಹುದಾಗಿತ್ತು. ಮೊದಲು ಆತ ಪ್ರದರ್ಶನ ಸಮಿತಿಯವರ ಮುಂದೆ ತನ್ನ ಯೋಜನೆಯನ್ನಿಟ್ಟಾಗ ಅವರು ಅದರ ಖರ್ಚನ ಅಗಾಧತೆಯನ್ನು ನೋಡಿ ಗಾಬರಿಯಾಗಿ ಜಾರಿ ಕೊಂಡರು. ಗಸ್ಟ್ರಾವನು ಸರಕಾರವನ್ನು ಬಿನ್ನಎಸಿ ಕೊಂಡನು. ಸರಕಾರ ಒಪ್ಪಿತು. ಆದರೆ ಇಷು ಅಗಾಧವಾದ ಗೋಪುರವನ್ನು ಎಂದಿಗೂ ಮುಗಿ ಸಲು ಸಾಧ್ಯವಿಲ್ಲೆಂದೂ ಅದು ಕಳಚಿಕೊಂಡು ಬಿದ್ದು ಹೋಗಬಹುದ್ಧೆ ದೂ ಇಲ್ಲವೆ ಗಾಳಿಯ ಹೊಡೆತಕ್ಕೆ ಬಗ್ಗಿ ಕೆಳಗೆ ನೆಲಸಿದ ಸಾವಿರಾರು ಜನರ ಮೇಲೆ ಒಡೆದು ಬಿದ್ದು ಅನಾಹುತ ಮಾಡ ೬೨ ಕಸ್ತೂರಿ, ಅಕ್ಟೋಬರ್‌ ೧೯೬೧ ಎಫೆಲ್‌ ಗೋಪುರದ ಕೌತುಕಗಳು * ಪ್ರತಿವರ್ಷ ಸುಮಾರು ೧೨ ಜನ ಐಫೆಲ್‌ ಗೋಪುರದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಘಟನೆಗಳನ್ನು ನೋಡುವ ಸಂಭವವನ್ನೇ ನಿರೀಕ್ಷಿಸುತ ಮೊದ ಲನೇ ಅಂತಸ್ತಿನ ಹೊಬಿಲಿನಲ್ಲಿ ಕೆಲ ಪ್ರಾಣಿಗಳು ದಿನವೂ ಕಾಯುತ್ತಾರಂತೆ. ಏಕೆಂದರೆ ಗೋಪುರದ ಮೇಲಿಂದ ಧುಮುಕಿದವರು ಹೆಚ್ಚಾಗಿ ಮೊದಲನೇ ಅಂತಸ್ಥಿನ ಹೊಟಿಲಿನ ಹೊರ ಬಾಲ್ಕನಿಗೆ ಅಪ್ಪಳಿಸುತ್ತಾರೆ ! * ಎವರೆಸ್ಟ್‌ ಏರಲು ಹೋದ ಸಾಹಸಿಕರಂತೆ ಎಫೆಲನ್ನು ಏರಲು ಹವಣಿಸುವವರು ಇದ್ದಾ ಗೆ. ೧೯೫೪ “ಎ ಆಲ್ರೆ ಡ್‌ ಥೋಮನೆಕೃ ನೆಂಬ ೨೨ ವರ್ಷದ ಜರ್ಮನ್‌ ತರುಣ ಆದಕ್ಕೆ ಕಂಜಿಗಳನ್ನು "ಏರಿಗೆ ಷಲ 1 ಮೆಲ್ಲಗೆ ಏರುತ್ತ ತುತ್ತ ತುದಿಯನ್ನು ಮುಟ್ಟಿ ದ. ಈ ಸಕ್ಕ ತ್‌ ೧೦ ತಾಸುಗಳು ಡಓಿಡಿದವು. ತಾರಾ ಇಡಾ ಇತರಾ ಬಹುದೆಂದೂ ಕೂಗೆದ್ದುದರಿಂದ ಸರಕಾರ ಅದಕ್ಕೆ ಬೇಕಾದ ಪೂರ್ತಿ ದ್ರವ್ಯ ಸಹಾಯ ಜಸ ಹಿಂಜರಿಯಿತು. ಗಾರಿ ೨ ಲಕ್ಷ ಪೌಂಡು ಖರ್ಚಿ ನಲ್ಲಿ ೬೦ ಸಾವಿರಪೌಂಡಷ್ಟೇ ಕಾಟಿ ದ ಸೆ ಎಫೆಲ್‌ ಹೆದರದೇ ಇತನ ಸಾಲ ಮಾಡಿ ಉಳಿದ ಹಣವನ್ನು ಸಂಗ್ರ ಹಿಸಿದನು. ಇದಕ್ಕಾಗಿ ೨೦ ವರ್ಷ ಪರ್ಕ ಆತೆ ಗೋಪುರದ ಪ್ರ ವೇಶಧನವು ಎಫೆಲ್ಲನಿಗೇ ಸಗಬೇಕೇರು ನ ರಿಯಾ ಯಿತಿ ತೋರಿಸಿತು. ಹನೆ ನೆ ರಡು ತಿಂಗಳ ಶ ಶ್ರಮದ ನಂತರ ಎರಡೂ ವಕಿ ನ ನೆಲವನ್ನಾಕ್ರ ಗ ಕೆಳ ಅಂತಸ್ತಿನ ಉದ್ಮಾಮ ಇಮಾಸಳ ಪೂರ್ಣವಾದಾಗ ಮತ್ತೊ ೦ದು ಕೂಗೆದ್ದಿತು. ಪ್ಯಾರೀಸಿನ ಲಲಿತ ಕಲಾ `ಮಂಡಲಿಗಳು ಇದುಪ ಪ್ಯಾರೀಸಿನ ಸೌಂದರ್ಯ ವನ್ನು ಹಾಳುಗೆಡಹುವ “ವಿಕಟಿರೂಪಿನ ಭೂತ” ದಂತಾಗಲಿದೆ; ಅದನ್ನು ಕಿತ್ತು ಹಾಕಬೇಕು, ಎಂದವು. ಏಫೆಲ್‌ ಯಾವುದಕ್ಕೂ ಹೆದರದೆ ಕೆಲಸ ಮುಂದುವರಿಸಿದನು. ೧೮೮೯ ಮಾರ್ಚ್‌ ತಿಂಗಳಲ್ಲಿ ಗೋಪುರ ಪೂರ್ಣವಾಗಿ ಜಯಘೋಷ. ತೋಫುಗಳ ಸೆಲಾಮುಗಳ ನಡುವೆ ಎಫೆಲ್‌ ಫ್ರೆಂಚೆ ರಾಷ್ಟ ಧ್ವಜವನ್ನು ಅದರ ಶಿಖರದಲ್ಲಿ ಹಾರಿಸಿ ಜಗತ್ತಿ ನಲ್ಲಿ ಯಾವ ದೇಶದ ಧ್ವಜವೂ ಇಷ್ಟೆತ್ತರ ಹಾರು ತ್ತಿಲ್ಲವೆಂದು ಸಾರಿದಾಗ ಅವನು ಎಂಥ ಸಾಹಸಿ ಯೆಂದೂ ಅವನ-ರಚನಾಕ್ರಮ, ಏಣಿಕೆ, ಲೆಕ್ಕಾ ಚಾರಗಳು ಎಷ್ಟು ಸಮಂಜಸವಾಗಿದ್ದವೆಂದೂ ಪ್ರ ಮಾಣಿತವಾಯಿತು. ಪ್ಯಾರೀಸ್‌ ಪ್ರದರ್ಶನವು ೧೯೦೦ ರಲ್ಲಿ ಮುಗಿದ ನಂತರವೂ ಈ “ವಿಕಟ ಭೂತ” ವನ್ನು ಕಿತ್ತುಹಾಕಬೇಕೆಂಬ ಚಳವಳಿ ನಡೆಯುತ್ತಲೇ ಇತ್ತು. ಬ್ರಿಟಿಶ್‌ ಸಾಹಿತಿ ಬರ್ನಾರ್ಡ್‌ಶಾ ಕೆಲವು ಕಾಲ ಐಫೆಲ್‌ಸ್ಕೂಪದ ಬಳಿ ಒಂದು ಮನೆಯಲ್ಲಿ ವಾಸಿಸುತ್ತಿದ್ದ... ಒಮ್ಮೆ ಅವನ ಸ್ನೇಹಿತರಲ್ಲೊಬ್ಬನು “ ಇಷ್ಟು ವಿಕಾರವಾದ ಗೋಪುರದ ಬಳಿ ನೀನು ವಾಸವಾಗಿರುವುದು ನನಗೆ ಆಶ್ಚರೃವುಂಟುಮಾಡಿದೆ 1. ಎಂದು ಹಂಗಿಸಿದನಂತೆ. ಅದಕ್ಕೆ ನಾನು “ ಗೋಪುರಕ್ಕೆ ಅತಿ ಸಮೀಪದಲ್ಲಿರುವುದರಿಂದ ತನಗೆ ಅದನ್ನು ನೋಡುವ ಅವಕಾಶವೇ ಬಂದಿಲ್ಲ” ಎಂದನಂತೆ ಶಾ! ಆದರೆ ಬರಬರುತ್ತ ಪ್ಯಾರೀಸ್‌ ನಿವಾಸಿಗ ಳಿಗೆ ಈ ಗೋಪುರದ ನೋಟಿ ರೂಢಿಯಾಗಿ ಅದರ ಮೇಲೆ ಒಂದು ವಿಧವಾದ ಮಮತೆ ಹುಟ್ಟಿತು. ಅದು ಒಂದು ರಾಷ್ಟೀಯ ಸ್ಮಾರಕ ವಾಗಿ ಉಳಿಯಿತು. ಬಣ್ಣಗಳಲ್ಲಿ ನನ್ನ ಲಕ್ಸ್‌ “ಶುರು ಬಿಳಿಬಣ್ಣದಲ್ಲಿ ಕೂಡ ಇದೆ' ಉ೦. ಎನ್‌. -ರಾಜಂ ಕ ೩೬15. ; ಬುಜ ಓಂದುಸ್ಸ್ಯಾ್‌ ಲೀವ೦್‌ ಅವರ ತೆಯಾಂಳ ೬೪ ಕಸ್ತೂರಿ, ಆಕ್ಟೋಬರ್‌ ೧೯೯೬೧ ಅದು ಪೂರ್ತಿಯಾದಂದಿನಿಂದಲೂ ಪ್ರತಿ ವರ್ಷ ಲಕ್ಷಗಟ್ಟಿಳೆ ಪ್ರವಾಸಿಕರನ್ನಾಕರ್ಷಿಸು ತ್ತಿದೆ... ಮೊದಲನೇ ವರ್ಷವೇ ೧೯,೬೮,೨೮೭ ಜನ ಅದರ ಶಿಖರವನ್ನು ಹತ್ತಿದರು. ಆ ಸಂಖ್ಯೆ ಇಂದಿಗೂ ಮೀರಿಲ್ಲ. ೧೯೩೭ರ ಪ್ಯಾರಿಸ್‌ ಪ್ರದ ರ್ಶನಕ್ಕೆ ೮,೩೦,೦೦೦ ಜನ ಬಂದರು. ಸಂದರ್ಶ ಕರ ಸೌಲಭ್ಯಕ್ಕಾಗಿ ಮೊದಲನೇ ಅಂತಸ್ತಿನ ಲ್ಲೊಂದು ಹೊಟಿಲ್‌ ಕೂಡ ಇದೆ. ನೋಟಕರ ಸಂಖ್ಯೆ ಯತುಮಾನವನ್ನ ವಲಂಬಿಸಿದೆ. ಸೆಕೆ ಕಾಲದಲ್ಲಿ ಶಿಖರದಲ್ಲಿ ತಂಗಾಳಿಯನ್ನು ಸ್ವಾದಿ ಸಲು ಹೆಚ್ಚು ಜನರು ಬರುತ್ತಾರೆ. ಇತರ ಕಾಲ ಗಳಲ್ಲಿ ಬಿರುಗಾಳಿಯ ರಭಸದಿಂದ ಕಟ್ಟಿಗಳು ಜೋಲಾಡುವುದು ಅನುಭವಕ್ಕೆ ಬರುತ್ತದೆ. ಅತ್ಯಂತ ಚಳಿಯಿರುವಾಗಲೂ ಜನ ಬರುವುದು ಪೂರ್ತಿ ನಿಲ್ಲುವುದಿಲ್ಲ. ೧೯೩೮ ರಲ್ಲಿ ಮಿಶಿಮೀ ರಿದ ಚಳಿಯಿಂದ ಎರಡನೇ ಅಂತಸ್ತಿನ ಮೇಲೆ ಹತ್ತಲು ಅಸಾಧ್ಯವಾಗಿದ್ದಾಗಲೂ ಐದು ಮಂದಿ ಗೋಪುರವನ್ನು ಹತ್ತಲು ಹೋದರು. ಎಫೆಲ್‌್‌ ಗೋಪುರ ವರಮಾನದ ದೃಷ್ಟಿ ಯಿಂದಲೂ ಅತ್ಯಂತ ಯಶಸ್ವಿಯಾಗಿದೆ. ಪ್ರವೇಶ ಶುಲ್ಕದಿಂದ ಉತ್ಪತ್ತಿಯಾದ ಹಣದಿಂದ ಒಂದೇ ವರ್ಷದಲ್ಲಿ ಎಫೆಲ್‌ ಮಾಡಿದ ಸಾಲವೆಲ್ಲ ತೀರಿ ಹೋಗಿತ್ತು. ಇಂದಿಗೂ ಪ್ರವೇಶ ಥೀ, ಮುನಸಿ ಪಾಲಟಿಯ ವರ್ಗಣಿ, ದೀಪದಿಂದ ಬೆಳಗುವ ಜಾಹಿರಾತುಗಳಿಂದ ಅಪಾರ ಹಣ ಬರುತ್ತದೆ. (ವಾರ್ಷಿಕ ಲಾಭ ಸುಮಾರು ರೂ. ೧,೭೦,೦೦೦) ವೆಚ್ಚ ವೂ ಬಹಳ. ಕಾಯಂ ನೌಕರರ ಸಂಬಳ, ಕ್‌ ದುರಸ್ತಿ ಮೊದಲಾದ ಖರ್ಚುಗಳಿವೆ. ಏಳೆಂಟು ವರ್ಷಗಳಿಗೊಮ್ಮೆ ಗೋಪರಕ್ಕೆಲ್ಲ ಬಣ್ಣ ಬಳಿಯ ಬೇಕಾದರೆ ಕರಿಷ್ಠ ೦ ಟ್‌ ಪೇಯಿಂಟ್‌ ಬೇಕಾಗುತ್ತದೆ! ಗೋಪುರದ ವ್ಯವ ಹಾರವನ್ನು ಒಂದು ಕಂಪೆನಿ ನೋಡಿಕೊಳ್ಳು ತ್ತದೆ. ಎಫೆಲ್‌ ಅದನ್ನು ಸ್ಥಾಪಿಸಿದಾಗ ಒಂದು ಪಾಲಿನ ಜೆಲೆ ೫೦೦ ಫ್ರಾಂಕ್‌ ಇತ್ತು. ಈಗ ಅದರ ಬೆಲೆ ೨೦,೦೦೦ ಫ್ರಾಂಕುಗಳಿಗಿಂತಲೂ ಹೆಚ್ಚು. ಮೂರು ನಾಲ್ಕು ವರ್ಷಗಳ ಹಿಂದೆ ಕಂಪೆನಿ ತನ್ನ ಪಾಲುಗಾರರಿಗೆ ಹಂಚಿದ ಲಾಭವೇ ೨೧ ಲಕ್ಷ ಫ್ರಾಂಕ್‌ಗಳನ್ಬತ್ತು. ಇಂದು ಎಫೆಲ್‌ ಗೋಪುರ ಫ್ರೆಂಚ್‌ ಜೀವನದ ಒಂದು ಅಪರಿಹಾರ್ಯ ಅಂಗವಾಗಿ ಹೋಗಿದೆ. ಮೊದಲನೇ ಮಹಾ ಯುದ್ಧಕಾಲದಲ್ಲಿ ಅದು ಸೈನಿಕ ಅವಲೋಕನದ ಸ್ಥಾನವಾಗಿ ಉಪಯೋ ಗಿಸಲ್ಬಟ್ಟಿತು. ಅನೇಕ ತರದ ಸಂಶೋಧನೆಗಳ ಕೇಂದ್ರ ಅದಾಗಿದೆ. ( ಸ್ವತಃ ಏಫೆಲ್‌ನೇ ಅಲ್ಲೊಂದು ಭೌತಶಾಸ್ತ್ರ ಪ್ರಯೋಗಶಾಲೆಯನ್ನು ನಡಸಿ ವಾಯುಯಾನಕ್ಕೆ ಅವಶ್ಯವಾದ ಮಹತ್ವದ ಶೋಧಗಳನ್ನು ನಡೆಸಿದ್ದನು.) ಅದರ ಶಿಖರದಲ್ಲಿ ರುವ ಗಾಜಿನ ಮನೆಯಲ್ಲಿ ಹವಾಮಾನ ಸಂಶೋ ಧನೆಗಳಾಗುತ್ತಿವೆ. ವಯಕ್ಸೆಸ್‌ ಕೇಂದ್ರವೊಂದು ಅಲ್ಲಿದೆ. ಟೆಲಿವಿಜನ್‌ ಪ್ರಸಾರದ ಮಳಿಗೆಯೂ ಅಲ್ಲೇ ಇದೆ. ಎ ಕ ಪ್ಯಾರಾಶೂಟ್‌ಗಳ ಪ್ರ ಯೋಗಗಳೂ ಎಫೆಲ್‌ ಗೋಪುರದಿಂದ ನಡೆ ಯು ತ್ತಿವೆ. ಕೆಲಕಾಲ ಹಿಂದೆ ಒಬ್ಬ ಛೈರ್ಯ ಶಾಲಿಯು ಹೊಸೆ. ತರದ ಸಾಗಾ ಬನ್ನು ಹಿಡಿದು ಗೋಪುರ ಶಿಖರದಿಂದ ಕೆಳಗೆ ಧುಮುಕಿ ದಾಗ ಅದು ತೆರೆಯದೆ ಹೋದುದರಿಂದ ಅವನು ಕೆಳಗೆ ಅಪ್ಪಳಿಸಿ ನುಚ್ಚು ನೂರಾಗಿ ಹೋದು- ದುಂಟು. ಈ ಗೋಪುರದ ಮೇಲಿಂದ ಕಾಗದದ ವಿಮಾನಗಳನ್ನು ಹಾರಿಸಿದರೆ ಅವು. ಎಷ್ಟು ಹೊತ್ತು ಹಾರಾಡುತ್ತವೆಂದರೆ ಅವುಗಳ ಪ್ರಗ- ಮನವನ್ನು ನೋಡುತ್ತ ಇರಲು ಬೈನಾಕ್ಕುಲರೇ ಬೇಕಾಗುತ್ತದೆ- ಎಂದಕೆ ಅದೆಷ್ಟು ಎತ್ತರವಿದೆ ಎಂದೂಹಿಸಬಹುದು. ಜಂ ಮು ಅ-ಆ80. ಆ ಇಡಾ ಎ ಆಗಾ ಇ ಆಗಾ ೬ * ಹಣವು ಬರುವಾಗ ಎರಡು ಕಾಲಿನಿಂದ ಬರುತ್ತದೆ; ಹೋಗುವಾಗ ನೂರು ಕಾಲಿನಿಂದ ಓಡುತ್ತದೆ. : ಗ, ಸು, ಉ, ಸಂಗ್ರಹ ; ಒಂದು ತಿಳಿ ಹರಟೆ ಮಂತಿಗಳು ಅಧ್ಯಕರಾದಾಗ.,..! ಬಾ ನಾಯಿ.ಕ್‌, ನಿನ್ನೆ ರಾತ್ರಿಯ ಅಮಲು ಪೂರ್ತಿಯಾಗಿ ಇಳಿದಿದೆ ತಾನೆ? ನಿಮ್ಮ ಹೇಳಿಕೆಯ ಪರಿಣಾಮವನ್ನು ಚನ್ನಾಗಿ ವಿಚಾರಿ ಸಿದ್ದೀರಾ? ಮಂತ್ರಿಗಳು ಕಾಣೆಯಾಗುವದೆಂದಕೆ ರಾಜ್ಯ ದ ಪೋಲೀಸ ಖಾತೆಗೇ ಅವಮಾನ.” ರಾಜ್ಯದ ಪೋಲೀಸ ವರಿಷ್ಠರಾದ (1. ೧. ೫.) ವೈಲಾಯುಧನ್‌ರ ಮುಖವು ಕೋಪದಿಂದ ಕೆಂಪೇರಿತ್ತು. ಒಂದು ದಿನದ ಮಟ್ಟಿಗೆ ರಾಜ ತ ಧಾನಿಯಲ್ಲಿ ಸರಕಾರೀ ಮತ್ತು ಸರಕಾರೇತರ ೫ 6-9 ೬೫ ಎಂ. ಟಿ. ಜೋಶಿ ಸಂಧಾನಗಳನ್ನು ದ ೈಢಪಡಿಸ ಸುವದಕ್ಕಾಗಿ ಪ್ರ ಪ್ರವಾಸ ಕ್ಸೈ ಕೊಂಡಿದ್ದ ಆ ರಾಜ್ಯ ದಕ ಷಿ ಮಂತ್ರಿ ಗಳು ಸ ಶ್ಯರಾಗಿರುವರೆಂಬ 'ಸ್ದಿಮು ಅಧಿಕಾರಿ ಗಳನ್ನು ಭಯಾಶ್ಚರ್ಯಗಳಿಂದ ದಂಗುಗೊಳಿ ಸಿತು. ಡೆಪ್ಪೈ ಟಿ ಐ.ಜಿ.ಪಿ. ಗಳಾದ ನಾಯಿಕರು ಮಂತ್ರಿ ಸ್‌ ಒಂದು ತಾಸಿನಿಂದ ಕಣ್ಮರೆ ಯಾಗಿದ್ದ ಕೆಂಬ ಸಂಗತಿಯನ್ನು ಐ.ಜಿ.ಪಿ. ಚ ರಿಗೆ ತಿಳಿಸಿದರು. ಕ ಡೆಪ್ರುಟಿ "ಗಳಾದರೂ ಶೀಘ್ರ ಕೋಪಿಗಳೇ. ೬೬ ಕಸ್ತೂರಿ ಆಕ್ಟೊ ೀಬರ್‌ ೧೯೬೧ ಕೈಕೆಳಗಿನ ಅಧಿಕಾರಿಗಳು ಅವರ ಎದುರಿನಲ್ಲಿ ಗಾಳಿಯ ಹೊಡೆತಕ್ಕೆ ಸಿಕ್ಕು ಕಂಪಿಸುವ ತರ ಗೆಲೆಗಳಂತೆ ತತ್ತರಿಸುತ್ತಿದ್ದರು. ಆದರೆ ಈಗ ಅವರು ಐ. ಜಿ. ವ ಯವರ ಮುಂದೆ ಬೆಕ್ಕಿನೆದು- ರಿನಲ್ಲಿ ನಿಂತ ಇಲಿಯಂತಾಗಿದ್ದರು. “ ಬರಡು ಗಂಟಿಗಳ ಟೈಮ್‌ ಕೊಡುತ್ತೇನೆ. ಆ ಅವಧಿಯಲ್ಲಿ ಮಂತ್ರಿಗಳನ್ನು ಇದ್ದಲ್ಲಿಂದ ಪತ್ತೆ ಹಚ್ಚೆಲ್ಲೇ ಬೇಕು. ಮತ್ತೊಂದು ವಿಷಯ, ಇದನ್ನು ಅತ್ಯಂತ ಗೌಪ್ಶವಾಗಿಡಬೇಕು. ಏನೇ ಆಗಲೀ ಪತ್ರಿಕೆಗಳು ಮತ್ತು ಮಂತ್ರಿಮಂಡಳವು ಇದರ ವಾಸನೆಯನ್ನು ಹಿಡಿಯದಂತೆ ಎಚ್ಚರ ವಹಿಸಬೇಕು. ನೀವಿನ್ನು ಹೋಗಬಹುದು. ಐ. ಜಿ. ಪಿ. ಯವರೇನೋ “ನೀವಿ ನ್ನ್ನ ಹೋಗಬಹುದು.” ಎಂದರು. ಆದರೆ ಅವರ ಮಾತಿನ ಶೈಲಿ ಮತ್ತು ಮುಖಭಾವ “ ಮೂರ್ಬ, ತೊಲಗಾಚೆ," ಎಂದು ಸೂಚಿಸುತ್ತಿದ್ದವು. “ ಬೂಟ್ಸು”ಗಳ "ಖಟ್‌' ಧ್ವನಿಗೆ ಸರಿಹೊಂದು ವಂತೆ ಡಿ. ಐ. ಜಿ. ತಮ್ಮ ವರಿಷ್ಠರಿಗೆ ಪೋಲೀಸ ಸಲಾಮಿಯನ್ನರ್ಪಿಸಿ ಹೊರನಡೆದರು. ಆದರೆ ಆ ಸಲಾಮಿನಲ್ಲಿ ಒಂದು ತರದ ಕಂದುತ್ತಿರುವ ದಿಟ್ಟಿ ತನವು ಗೋಚರವಾಗುತ್ತಿತ್ತು. ಅಲ್ಲಿಂದ ತೆರ- ಳಿದುದೇ ತಡ ಡಿ.ಆಯ್‌. ಜಿ. ಮೂಷಕ ಮುಖ ವಾಡವನ್ನು ಬದಿಗಿರಿಸಿ ತಮ್ಮನಿಜಸ್ವರೂಪವನ್ನು ತೋರಿಸಿದರು. ಅವರ ಸಿಂಹಗರ್ಜನೆಗೆ ಒಬ್ಬ ದೈ ವಗೇಡಿಯಾದ ಹೆಡ್‌ ಕಾನಸ್ಟೆ (ಬಲ್‌ನು ಗುರಿ ಜ್‌ ಡಿ. ಆಯ್‌. ಜಿ. ಬು ಈಬಡ ಪ್ರಾಣಿಯನ್ನು ಅವಾಚ್ಯ ಶಬ್ದ ಗಳಿಂದ ಬೈದು, ಮಂಕೆ ಗಳ ಜ್‌ ಗುರಿಗಳನ್ನು ಪತ್ತೆ ಹಚ್ಚ ದಿದ ತ್ತ ಅವನ ಭಎಷ್ಯ ಕರಾಳವಾದೀತೆಂದು ಬೆದ ರಿಸಿದರು. "ಮಂತ್ರ ಪುಷ್ಪ 'ಗಳಿಂದಲಂಕೈ ತನಾಗಿ ಹಿಂದಿ- ರುಗಿದ ಮೇಲೆ ಹಡಕಾನ್ಸಸ್ಥೆ ಬಲ್‌ನು ಪ್ರ ಪ್ರಥಮ ವಾಗಿ ಕಂಡ ನತದೃ ಷ್ಟನೇ ಅಂದು ಮಂತ್ರಿ ವರ್ಯರು. ಅದೃ ಶೃರಾದರೊದು ಹೇಳಲಾರ ಕೂಟಿನಲ್ಲಿ "ಡ್ಕೂ ಟ್ರ ಮಾಡುತ್ತಿದ್ದ "ಪೋಲೀಸ ಕಾನಸ್ಪೇಬಲ್‌'. ಮೇಧಾವಿಗಳಾದ ಓದುಗರು ಅವರಿಬ್ಬರ ನಡುವೆ ಏನು ನಡೆಯಿತೆಂಬುದನ್ನು ಸ! ಊಹಿಸಬಹುದು. ಒದೆತಗಳನ್ನು ತಿಂದ ಕಾನಸ್ಟೇಬಲ್‌ನ ಹೆಂಡ ತಿಯು ಆ ರಾತ್ರಿ ತನ್ನ ಭುಜದ ಮೇಲೆ ಬಾಸುಂ ಡೆಗಳೇಕೆ ಎದ್ದವು, ತನ್ನ ಬಲಗಿವಿಯೇಕೆ ಚಿವು- ಟಲ್ಬಟ್ಟಿತು.. ಎಂಬುದನ್ನು ಅರಿಯಲಾರದೇ ಹೋದರೂ “ಇದೂ ಒಂದು ಪೋಲೀಸ್‌ ಲಹರಿ” ಎಂದು ಸುಮ್ಮನಾದಳು. ಜೇ ರಾಜಧಾನಿಯ ಬೇರೊಂದು ಭಾಗದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕರಣವು ನಡೆದಿತು. “ ನಿಮ್ಮಲ್ಲಿ ನನಗೆ ಅಚಲವಾದ ಎಿಶ್ವಾಸಎದೆ ಕೃಷ್ಣಮೂರ್ತಿಗಳೇ. ನಿಮ್ಮ ಹುಡುಗನಿಗೆ ನನ್ನ್ನ ರಾ ತಿಳಿಸಿರಿ. ? ಪ್ರಧಾನ ಸಂಪಾದಕರ ಇಚ್ಛೆ ಯಂತೆ ಪ್ರಮುಖ ವರದಿಗಾಕಣರ ಕ್ರ ಷ್ಣ ಮೂರ ಗಳು ಕಾಣೆ ಯಾದ ಮಂತ್ರಿಗಳ ಸ ಬಿಡಲ್ಪಟ್ಟಿ(ಮತ್ತು ಅವರು ಅದ |ಶೃರಾದದುನ್ನು ವರದಿ ಮಾಡಿದ ಸುದ್ದಿಗಾರ ಸ! ವಿಶೇಷ ಧನ್ಯವಾದಗಳ- ನ್ನರ್ವಿಸಿದರು. ತಮ್ಮ ಕಾಲುಶತಮಾನದ ಅನು ಭವದ ಮೇಲಿಂದ ಇಂಥ ಸುದ್ದಿಯನ್ನು ಹೇಗೆ ಜೀವಂತವಾಗಿಡಬೇಕೆಂಬ ಬಗ್ಗೆ ಮುಖ್ಯ ವರದಿ ಗಾರರು ನಾರದನಿಗೆ ಅಮೂಲ್ಯವಾದ ಸಲಹೆಗಳ ನ್ನೀಯಲು ಮರೆಯಲಿಲ್ಲ. ದಿನಪತ್ರಿಕೆಯ ಸಂಜೆ ಆವೃತ್ತಿಯು ದೊಡ್ಡ ದೊಡ್ಮ ಕಪ್ಪು ತಲೆಕಟ್ಟುಗಳಿಂದ ಕಂಗೊಳಿಸು ತ್ತಿತ್ತು. ಉದಾ :.- “ನವಕಿಷ್ಕಿಂದ ರಾಜ್ಯದ ಕೃಷಿಮಂತ್ರಿ ಮಾನ್ಯ ರ್ಸ್‌ ರವರ ಅದೃಶ್ಯ. ರಕ್ಷಣಾ ವಿಭಾಗದ ಜಾಗರೂಕತೆಯಲ್ಲಿ ಸಡಿಲು. ಪೋಲೀಸ ವರಿ- ಷ್ಕರು ಡಿ. ಆಯ್‌. ಜಿ. ಗಳ ಮೇಲೆ " ಮಂತ್ರ ಪುಷ್ಪ'ಗಳನ್ನೆರೆದರು. ' ಬಟ ತ್ರ 1. ಕೆಲಸಗಾರರು ಆದಿನ ವಿಶೇಷ ಉತ್ಪಾ ಹದಲ್ಲಿದ್ದರು. ಗೂರ್ಪಾ, ಲಿಫ್ಪೈಮನ್‌, ಮಂತ್ರಿಗಳು ಅದೃಶ್ಯರಾದಾಗ... ಆಫೀಸ್‌ ಪೇದೆ, ಮುಂತಾದವರು ಚಿಕ್ಕ ಚಿಕ್ಕ "ಬಕ್ಷೀಸ್‌'ಗಳನ್ನು ಗಿಟ್ಟಿಸಿದರು. ಸುದ್ದಿಗಾರರು ಮತ್ತು ಉಪಸಂಪಾದಕರಿಗೆ ಚೊಕ್ಕ ಟವಾದ "ಬೋನಸು' ಕೊಡುವೆವೆಂದು ಪತ್ರಿಕೆಯ ಒಡೆ- ಯರು ಆಶ್ವಾಸನವಿತ್ತ ರು. ನಾರದನನ್ನು ಕೆಲವು ಕಿಡಿಗೇಡಿಗಳು “ ಸ್ಕೂ ಪಮನ್‌” ಎಂದು ಕರೆ ದರು. ಆ ಸ್ವಭಾವತಃ ಮಹಾ ಜಿಪುಣ. ಆದರೆ ಇಂದು ಅವನು ದಾನಶೂರನಂತೆ ಐದು ರೂಪಾಯಿಗಳ ನೋಟೊಂದನ್ನು ವೆಚ್ಚ ಮಾಡಿ ಸಹೋದ್ಯೋಗಿಗಳಿಗೆ ಚಹಕುಡಿಸಿದನು. ಆ ದಿನ ಸಂಜೆ ಶ್ರೀಮತಿ ನಾರದರು ಅನೇಕ ವರ್ಷಗಳನಂತರ ಮುಡಿಯಲ್ಲಿ ಘಮಿಘಮಿಸುವ ಸೂಜಿ ಮಲ್ಲಿಗೆಯ ಮಾಲೆಯನ್ನು ಧರಿಸಿದರು. ಜೇ ಇತ್ತ ಪೋಲೀಸ ಖಾತೆಯು ಮಂತ್ರಿವರ್ಯರ ನೆಲೆಯನ್ನು ಗೊತ್ತು ಹಚ್ಚ ಲು ವಿಶ್ವಪ್ರಯತ್ನ ನಡೆ ಸಿತ್ತು. ರಾಜ್ಯದ ಪ್ರ ಸ ತಿಯೊಂದು ಮೂಲೆಯಲ್ಲಿಯ ಪೋಲೀಸ ಹಲ್ಲ ಣಕ್ಕೆ ಓಿಲಿಫೋನ್‌ ಮತ್ತು ವಾಯರಲೆಸ್‌ ಮೂ ಸಂದೇಶಗಳನ್ನು ಬಿತ್ತ ರಿ ಸಲಾಯಿತು. ಕುಚೇಷೆ ಸಿಯನ್ನು ಕೆರಳಿಸುವ ನಾಪ ತ್ತೆಯ ಸುದ್ದಿಯು ಹಬ್ಬದಂತೆ ತಡೆಯಲು ಪ್ರಬಲ ವಾದ ಕ್ರಮಗಳನ್ನು ಕೈಕೊಳ್ಳಬೇಕೆಂದು ಅಧಿ ಕಾರಿಗಳಿಗೆ ಅಬ್ಬರದ ನುಡಿಗಳಲ್ಲಿ ಅಪ್ಪಣೆ ವಿಧಿಸ ಲಾಯಿತು. ನಗರದ ಜನಸಂದಣಿಯು ಹೆಚ್ಚಾಗಿ ರುವ ಕೂಟುಗಳಲ್ಲಿ ಪಾದಚಾರಿಗಳು, “ಕುಯ್ಯೋ . .. ೬ ಎಂದು ಕೂಗುತ್ತ ತ್ವರಿತವಾಗಿ ಹೊರ ಳುವ ಪೋಲೀಸ ಕಾರುಗಳಿಂದ ಪಾರಾಗಲು ಮಹಾ ಜಾರ! ಮಾಡುತ್ತಿದ್ದರು. ಗಡಿ ಪ್ರದೇಶಗಳ ಕಾವಲಗಿದ್ದ ಪೋಲೀಸರು ತಮ್ಮ ಟೊಂಕಪಟ್ಟಿ ಯ್‌ ಬಕ್ಕ ಸ ಜಿ ಗಳನ್ನು ಚನ್ನಾಗಿ ತಿಕ್ಕಿ ದರ್ದು ಸಿ ಗಳಿಗೆ ಎಣ್ಣೆ ಕುಡಿಸಿದರು ಮತ್ತು ಅವುಗಳಿಗೆ ಸಿಕ್ಕಿ ಸಿದ “ ಬಾಯೋನೆಟ್‌ "ಗಳನ್ನು ತೀಕ್ಪ್ಸ ವಾಗಿ ಸೆ ಡ್ಯ ಸಾದಾ ಬಟ್ಟೆಯನ್ನು ತೊಟ್ಟ ಸಿ. ಆಯ್‌. ಡಿ. ಪೋಲೀಸರು ಜುಗಾರಿಯ ಕೇಂದ್ರ : ವೇಶ್ಯಾ ೬೮ ಗೃಹ ಮತ್ತು ಶೆರೆಭಟ್ಟಿಗಳ ಮೇಲೆ ಮುತ್ತಿಗೆ ಇಕಿದರು; ಸಮುದ್ರದಾಳದಲ್ಲಿ ಮುಳುಗಿದರು; ಉಸುಕಿನಲ್ಲಿ ಮೊಳಕೈಯುದ್ದ ತೂತುಗಳನ್ನು ಕೊರೆದರು. ಆದರೆ ತ ಎಲ್ಲಸ ಸ್ಪಳಗಳಲ್ಲಿ ಜೂಜಾ ಡುವ ಸಲಕರಣೆಗಳು, "ತುಟಿಗೆ. ಹಚ್ಚಿ ಕೊಳ್ಳುವ ಹೆಂಗಸರು, ಪೀಪಾಯಿಗಳು ಕ ವಷ್ಟು ಹೆಂಡ, ಮೀನ. ಮತ್ತು ಏಡಿ ಮುಂತಾದೆ ಪದಾರ್ಥಗಳೇ ದೊರಕಿದವು; ಹೊರತು ಕಣ್ಮಕೆ ಯಾದ ಮಾನ್ಕ ಮಂತ್ರಿಗಳ ಸುಳಿವೇ ಸಿಗಲಿಲ್ಲ. ಜೇ “ಹೀಗೇ ಎಂದು ನಾನು ನಿಶ್ಚಯವಾಗಿ ಹೇಳ ಲಾಕಿ ಸಾರ್‌. ಆದರೆ ಹೀಗೂ ಇರಬಹುದು ಎಂದು ನನ್ನ ಅನುಮಾನ. ೧೦/೨ ಬ್ಲಾಕಿನ ಎರ ಡನೇ ನಂಬರಿನ ಕೋಣೆಯಲ್ಲಿರುವ ಕೋಗಿಯು ಈ ವಿಷಯದ ಮೇಲೆ ಬೆಳಕನ್ನು ಚೆಲ್ಲಬಹುದು. ಮುಂಜಾವಿನ ಚಹದ ಸಮಯದಲ್ಲಿ ಈ ಮನು ಷ್ಯನು ನೀವು ಹುಡುಕುತ್ತಿರುವ ವ್ಯಕ್ತಿಯು ತಾನೆ ಆಗಿರುವೆನೆಂದು ಏನೇನೋ ಬಡಿಬಡಿಸುತ್ತಿದ್ದ ನೆಂದು ನನ್ನ ಮೊದಲನೇ ಉಪಸಹಾಯಕನು ತನ್ನ ವರದಿಯಲ್ಲಿ ತಿಳಿಸಿದ್ದಾನೆ. ಆ ರೋಗಿಯು ತನ್ನ ಪರಾಕ್ರಮಗಳ ಮೇಲೆ ಒಂದು ಹಾಡನ್ನು ಗುಣುಗುಣುಸುತ್ತಿದ್ದನಂತೆ. ಅದರಲ್ಲಿ ಅವನು ಹಿಂದಿನ ಚುನಾವಣಿಯಲ್ಲಿ ಆರಿಸಿ ಬಂದ ರೀತಿ ಯನ್ನೂ ವಿವರಿಸಿದ್ದನಂತೆ. ಒಂದು ವಿಲಕ್ಷಣ ಸಂಗತಿ ಎಂದರೆ ೨ನೇ ನಂಬರ ಕೋಣೆಯ ರೋಗಿಯೂ ನಾಪತ್ತೆಯಾದ ಮಂತ್ರಿಗಳೂ ಒಂದೇ ಹಳ್ಳಿ ಯವರಿದ್ದು, ಅವರಿಬ್ಬ ರಲ್ಲಿ ಅನೇಕ ಸಂಗತಿಗಳು ಸಾಮಾನ್ಯವಾಗಿವೆ. ಇನ್ನೊ ದು ವಿಷಯ. ಈ ರೋಗಿಯನ್ನು ಇಲ್ಲಿ ಈ ನ ಕಂಡ ನೆನಪೆ ಯಾರಿಗೂ ಇಲ್ಲ. ಹೂಂ ,., ಹೂಂ,... ಆಗಲಿ ಸಾರ್‌ ... 68 ಸೆ ನೀವೇನೂ ಆ ಬಗ್ಗೆ ಚಿಂತಿಸಬೇಡಿ. ಧಾಂಡಿಗ ರಾದ ಗೂರ್ನಾಗಳನ್ನು ಸುತ್ತು ಮುತ್ತಲೂ ನಿಲ್ಲಿಸಿ ದ್ವರಿಂದ ಹೊರಗಿನವರಾರೂ' ಬಳಗೆ ಬರಲಾ ರರು ಊಂಹು, ಪತ್ರಿಕಾಪ್ರ ತಿನಿಧಿಗಳೂ ಒಳಗೆ ೬೮ ಕಸ್ತೂರಿ, ಅಕ್ಟೋಬರ್‌ ೧೯೬೧ ತ್‌ ಕ ತ್ರೆಯ ಮುಖ್ಯ ಆರೋಗಾ ಧಿಕಾರಿಗಳು ಚ ನಿಟ್ಟುಸಿರು ಬಟ್ಟ 'ರಿಸೀಪ್ಪರ್‌' ಕೆಳಗಿ ಟ್ಟಿರು. ಚಯ ಬದಿಗಿದ್ದ ರಾಜ್ಯದ ಮುಖ್ಯ ಮಂತ್ರಿಗಳೂ ಅದನ್ನೇ ಅನುಕರಿಸಿದರು. ಎಲ್ಲ ಪ್ರಮುಖ ಪತಿ ತ್ರಿಕೆಗಳಲ್ಲಿ ಈ ಮಾದರಿಯ ಸುದ್ದಿಯು ಪ್ರಕಟವಾಗಿತ್ತು ಷಃ "ಮಾನ್ಯ. ಮಂತ್ರಿಗಳ ನಾಪತ್ತೆಯು ರಾಜ ' ಧಾನಿಯನ್ನೆಲ್ಲ ವಿಸ್ಮಯಗೊಳಿಸಿದೆ. ” ಕ ಅದೃ ಶೃರಾದ ಮಂತ್ರಿಗಳು ಸರಕಾರೀ ಹುಚಾ,ಸ ತ್ರ ಯಲ್ಲಿ ಆಕ್ಕಿತೆ ಹೊಂದುತ್ತಿರುವು ಗಾ ದಾಗಿ ವದಂತಿ. ಜೇ ಅಧಿಕಾರಿಗಳೂ ಅಧಿಕಾರೇತರರೂ ಮಂತ್ರಿ ವರ್ಯರ ನಾಪತ್ತೆಯ ಬಗ್ಗೆ ನಾನಾ ತರದ ಊಹೆಗಳನ್ನು ಮಾಡಿದರು. ಇಂಥ ಊಹೆಗಳ ಲ್ಲೊಂದು ಮಂತ್ರಿಗಳು ಭಾರತದ ಪ್ರಸಿದ್ಧ ನಟಿ ಮಿಸ್‌. ಮಾಧುರಿದೇವಿಯೊಡನೆ . " ಹೊಟಿಲ್‌ ಅಪ್ಸರಾ'ದಲ್ಲಿ ಅರ್ಧತಾಸಿನ ಕೆಳಗೆ ಕಾಣಿಸಿಕೊಂ ಡರೆಂದಿತ್ತು. ಈ ಬಗ್ಗೆ “ಚಿತ್ರ ವಿಚಿತ್ರ'ವೆಂಬ ಚಲಚಿತ್ರ ವಾರಪತ್ರಿಕೆಯಲ್ಲಿ ಸುದೀರ್ಫ ಸುದ್ದಿಯು ಪ್ರಕಟವಾಗಿತ್ತು. ಅದರ ಸಾರಾಂಶ “ ಚಲಚಿತ್ರ ಉದ್ಮಿಮೆಯ ಅಧಿಕೃತ ವಕ್ತಾರ ನೊಬ್ಬನು ಈ ಪತ್ರಿಕಯ ವಿಶೇಷ ಸುದ್ದಿಗಾರನಿ ಗಿತ್ತ ಸಂದರ್ಶನದಲ್ಲಿ ಕಣ್ಮರೆಯಾದ ಮಂತ್ರಿಗಳ ಬಗ್ಗೆ ಇತ್ತೀಚಿಗೆದ್ದ " ಗುಲ್ಲ'ನ್ನು ದೃಢೀಕರಿಸಿ ದನು. ಮಂತ್ರಿಗಳು ನಟಿ ಮಾಧರಿದೇವಿಯೊಡನೆ ವಿವಾಹ ಮಾಡಿಕೊಳ್ಳುವ ಯೋಚನೆಯಲ್ಲಿರುವ ಕಿಂದೂ ವಿವಾಹದ ನಂತರ ಮಾಧುರೀದೇವಿಯು ನಾಯಕಿಯಾಗಿ ಅಭಿನಯಿಸುವ ಮತ್ತು ಭಾರ ತದ ಮುಖಂಡನೊಬ್ಬನ ಕಷ್ಟನಷ ಗಳನ್ನು ಚಿತ್ರಿ ಸುವ ಚಿತ್ರಪಟವನ್ನು ನಿರ್ಮಿಸುವಳೆಂದೂ ವಕ್ತಾರನು ಹೇಳಿದನು.” ಚಲಚಿತ್ರಕ್ಕೆ ಮೀಸಲಾದ ಮತ್ತೊಂದು ಪತ್ರಿಕೆಯು ಮೇಲಿನ ವಾರ್ತೆಯನ್ನು ಅಲ್ಲಗಳೆ ದಿತ್ತು. ಹೆಸರಾಂತ ನಟಿಯ ಸಂಗಡ ಕಾಣಿಸಿ ಕೊಂಡ ವ್ಯಕ್ತಿಯು ಕಾಣೆಯಾದ ಮಂತ್ರಿಗಳಾ ಗಿರದೆ. ಅನೇಕ ಮಿಠಾಯಿ ಕಾರಖಾನೆಗಳ ಒಡೆಯನಾದ ಒಬ್ಬ ಕೋಟಾ ಧೀಶ ಕ ಭಯ್ಕಾ ಇ ಇರುವನೆಂದು ಸ್ತ ಪತ್ರಿ ಕ ವರದಿಗಾರತ್ತೆ ಹೇಳಿಕೆಯಿತ್ತು. ಮಿಠಾಯಿ ಕಾರಖಾನೆಗಳ ಒಡೆಯನನ್ನೇ ಮಂತ್ರಿಗಳೆಂದು ತಪ್ಪಾಗಿ ಗ್ರಹಿ ಸಲು ಅವರಿಬ್ಬರಲ್ಲಿಯ ಕೆಲವು ಸಾಮಾನ್ಶ ಸಂಗತಿಗಳೇ ಕಾರಣವೆಂದು ಅವನು ಬರೆದಿದ್ದನು ೧ ಇಬ್ಬರೂ ಸ್ಫೂಲದೇಹಿಗಳಾಗಿದ್ದರು. ೨ ಇಬ್ಬರೂ ನಾವೆಯಾಕಾರದ ಬಿಳೀ ಟೊಪ್ಪಿಗೆಗಳನ್ನು ಧರಿಸಿದ್ದರು. ೩ ಇಬ್ಬರ ನಾಸಿಕಾಗ್ರ ಗಳೂ ಸಂಪತ್ತು ಮತ್ತು ಅಧಿಕಾರಗಳ ಪ ಪ್ರತೀಕವಾದ ಕ್ರ ಜೊಂ. ಡಿಂಗ ಮೀತೆ” ಸ ಕಂಗೊಳಿ ಸುತ್ತಿದ್ದವು. ಮತ್ತು ೪ ಇಬ್ಬರೂ ತಮ್ಮ ಜೀವನಗಳಲ್ಲಿ ತೃಪ್ತಿಯ ಪರಿಪೂ ಸ ತೆಯ ನ್ನ ಅನುಭವಿಸಿದದರೊತೆ ತೋರುತ್ತಿದ್ದರು. ಜೇ ಹೀಗೆ ಮಂತ್ರಿಗಳು ಅದೃಶ್ಯರಾದ ಬಗ್ಗೆ ಅಲ್ಲೋಲಕಲ್ಲೋ(ಲವೆದ್ಮಾಗ ಒಬ್ಬ ವ್ಯಕ್ತಿಯು ಮಾತ್ರ ಏನೂ ಆಗದವರಂತೆ ನಿರ್ಲಿಪ್ತನಾಗಿ ದ್ಡನು. ಅವನೇ ಬೋಳುತಲೆಯ, ಮೆಳ್ಳುಗಣ್ಣಿನ, ಕುಳ್ಳದೇಹದ, ಆಪ್ತಕಾರ್ಯದರ್ಶಿ ಮುಧಿಮಾ- ಣಿಕ್ಕಂ. ಎಲ್ಲ ಪ್ರಮುಖ ಪತ್ರಿಕೆಗಳ ಪ್ರತಿನಿಧಿ ಗಳು ಅವನನ್ನು ಸಂದರ್ಶಿಸಿದರು. ಅರ್ಧ ಡಜ ನ್ನಿಗೆ ಕಡಿಮೆಯಿಲ್ಲದಷ್ಟು ಪೋಲಿಸ ಅಧಿಕಾರಿ ಗಳು ಅವನಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ದರು. ಈ ಎಲ್ಲದಕ್ಕೂಮುನಿಮಾಣಿಕ್ಕಂನ ಉತ್ತ ರವು. ಒಂದೇತೆರನಾಗಿತ್ತು--- ಪ್ರಶ್ನಾರ್ಥಿಗಳ ಕಣ್ಣುಗುಡ್ಡೆ ಗಳನ್ನು ಕೊರೆದು ಅವರ ತಲೆಯ ಹಿಂಭಾಗದಿಂದ ಹೊರಬೀಳುವ ತೀಕ್ಷ್ಣ ನೋಟ. ಪ್ರಶ್ನಾರ್ಥಿಗಳೂ ಸಂದರ್ಶಕರೂ ತಮ್ಮ ಕರುಳು ಕುಯ್ಕಿದೆ ಎಂದು ಭ್ರಮಿಸಿ ಹೊಟ್ಟ, ್‌ ್‌್ಸ್‌್‌್‌್‌ದ ಆ ಜಟ ಟ್‌ 1 ೯೪ ಕ್‌ ಾ ಚೂ ಆಟಾ್‌್‌್ಮ ಘಭ್ಸ ಚ್‌ ಟಟ ಲಲ್‌ ೪% ್ಸ್‌್ಸ್‌ ೪೫ಸ್ಮೆ ಮಂತ್ರಿಗಳು ಅದೃ ಶ್ಯ ರಾದಾಗ... ಯನ್ನು ಬಲವಾಗಿ ಅದುಮಿ ಹಿಡಿದುಕೊಂಡು ಕಾಲಿಗೆ ಬುದ್ಧಿ ಹೇಳುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕಾಲಯಂತ್ರದಲ್ಲಿ ಮೊಳೆಯೊಂದು ಸಡಿಲಾಯಿತು. ಅದರಿಂದ ಕೆಲ ವರಿಗೆ ಅನುಕೂಲವಾದರೆ ಇನ್ನೂ *ೆಲವರಿಗೆ ಅದು ಮುಳುವಾಯಿತು. ಮುನಿಮಾಣಿಕ್ಯಂ ಸರಕಾರೀ ಅತಿಥಿಗೃಹ ದಲ್ಲಿ ಅಂದು ರಾತ್ರಿ ಸಮೀಚಿನವಾದ ಭೋಜನ ವನ್ನು ತೀರಿಸಿಕೊಂಡು ವಿಶ್ರಮಿಸುತ್ತಿದ್ನಾಗ ತಲೆಬಾಗಿಲಲ್ಲಿ ಕರೆಘಂಟಿಯು ಬಾರಿಸಿತು. ಆಪ್ತ ಕಾರ್ಯದರ್ಶಿಯು ಎದ್ದು ಹೋಗಿ ಪೋಲೀಸ್‌ ಅಧಿಕಾರಿಯೊಬ್ಬನನ್ನು ಬರಮಾಡಿಕೊಂಡನು. ಅವನೇ ಸಬ್‌ ಇನಸ್ಪೆಕ್ಟರ್‌ ಸುಂದರ್ರಾಜಯಂ- ಗಾರ್‌ ( ಆಪ್ತಮಿತ್ರರಿಗೆ 'ಏಿ. ಎಸ್‌. ಆಯ್‌. ಅಯ್ಯಂಗಾರ). ಆವಂಬ್ಬ ರೂ ಲಂಗೋಟಿ ಗೆಳೆ ತ್ತ ಮುಫಿಮಾಣಿಕ್ಯಂ ಅವನ ಕಿವಿಯಲ್ಲಿ ಏನೋ ರಹಸ ಸ್ಕವನ್ನು ಬ ಜ್‌ ಅದನ್ನು ಕೇಳಿ ಅಯ್ಯಂಗಾರಿಯ ಹರಳೆಣ್ಣೆ ಕುಡಿ ದಂತಿದ್ದ ಮುಖವು ಒಮ್ಮೆಲೆ ಅರಳಿತು. ಏಿ.ಎಸ್‌.ಆಯ್‌. ಅಯ್ಕ್ಯಂಗಾರಿಯು ಕೂಡ- ಲೇ ತನ್ನ ಮೇಲಿನ ಇನಸ್ಪೆಕ್ಟೈರನ ಮನೆಗೆ ಓಡಿ ದನು. ಅವರಿಬ್ಬರೂ ಕೂಡಿ ಡಿ. ಆಯ್‌. ಜಿ ನಾಯಿಕರ ಬಂಗಲೆಗೂ ಆ ಮೇಲೆ ಆ ಮೂವರು ಐ. ಜಿ. ಪಿ. ವೇಲಾಯುಧನ್‌ರ ಬಂಗಲೆಗೂ ಧಾವಿಸಿದರು. ಐ. ಜಿ. ಏ. ಒಂದು ಕ್ಷಣ ಅಪ್ರ ತಿಭರಾದರು. ನಂತರ ಸಾವರಿಸಿಕೊಂಡು, "ಅಂ! ಪ್ರಾತಃ ಕಾಲದಿಂದಲೂ ಅಲ್ಲಿಯೇ ....”. ಎಂದು ಉದ್ಗಾರ ತೆಗೆದರು ಡೊಳ್ಳು ಹೊಟ್ಟಿ ಯ ಮೇಲೆ ಅಗಲವಾದ ಅಂಗೈ ಯನ್ನು 'ಅಡಿಸುತ್ತ. “ ನಾಎನ್ನ್ಲಿ ಸ ದೇಶವನ್ನೇ "ತಲೆ ಕೆಳಗೆ ಮಾಡುತ್ತಿದ್ದೇವಲ್ಲ. ನಾನಂತೂ ಇದನ್ನು ನಂಬ ಲಾಕ” ಇದರು ಡಿ. ಐ. ಜಿ, “ ಆದದ್ನಾರೂ ಏನಯ್ಯ?” ಇನಸ್ಪೆಕ್ಟರ್‌ ಸಾಹೇಬರ ತಾಳೆ ಟು ಮಿತಿಮೀರಿತ್ತು. | ೬೯ “ಎಲ್ಲ ದೊಡ್ಡ ಮನುಷ್ಯ ರಂತೆ ಈ ಮಂತ್ರಿ ಗಳೂ ಕೆಲವು ಸ ಸಲ ಜನತೆಯ ಪ ಬ್ರೀತಿಪ್ರ ತ ನಕ್ಕೆ `ಬೇಸರಪಡುತ್ತಾರಂತೆ,” ಕ ಎಸ್‌. ಸ್‌ ಅಯ್ಯ 0ಗಾರಿ ವಿವರಿಸಿದನು. . “ ಜನತೆಯಿಂದ ದೂರವಿದ್ದು ಕೆಲವು ಗಂಜಿಗಳನ್ನು ತಮ್ಮದೇ ಆಗಿ ಕಳೆಯಲು ಅವರು ಅನೇಕ ಉಪಾಯಗಳನ್ನು ಕಲ್ಪಿಸಿದ್ದಾರೆ. ಅವುಗಳಲ್ಲಿ ಸ್ನಾನ ಗೃಹವೂ ಒಂದು. ಮಂತ್ರಿವರ್ಯರ ಸ್ನಾನಗ್ರ ಹವೆಂದರೆ ಬರೀ ತೈಲಾಂಭ್ಯಂಜನದ ಸಮಸ್ತ ಸಲಕರಣೆಗಳನ್ನೊ- ಳಗೊಂಡ ಒಂದು ಕೊಠಡಿಯಲ್ಲ. ಅದರ ಒಂದು ಪಕ್ಕಕ್ಕೆ ಶಯನಾಗೃಹ ಮತ್ತೊಂದು ಬದಿಗೆ ಪತ್ತೇ(ದಾರಿ ಕಾದಂಬರಿಗಳನ್ನು ಮೊದಲುಮಾಡಿ ಅಧ್ಯಾತ್ಮ ದ ಮೇಲೆ ಎಲ್ಲ ಹೊತ್ತಿಗೆಗಳುಳ್ಳ ಚೊಕ್ಕದಾದ ಗ್ರಂಥಾಲಯ ವುಂಟು. ಬೇರೊಂದು ಭಾಗದಲ್ಲಿ ಸೂ ಕಿನ್ನರಿಯನ್ನೊಳ ಗೊಂಡು ಅನೇಕ ಬಗೆಯ ವಾದ್ಯಗಳಿವೆ. “ಮಂತ್ರಿಗಳು ಸ್ನಾನಕ್ಕಿಳಿದಿದ್ದಾರೆಂದರೆ ಅವರು ತಮ್ಮ “ಸ್ನಾನಗೃಹ'ದಲ್ಲಿ ತೈಲಾಭಿಷೇಕದ ಸುಖ ಸವಿಯುತ್ತಿ ರಬಹುದು.“ಬಸಂತ ಬಹಾರ”ದಲ್ಲಿಯ ಒಂದು ಪದವನ್ನು ತನ್ಮಯತೆಯಿಂದ ಆಲಿಸುತ್ತಿರ ಬಹುದು ಇಲ್ಲವೆ ನುಡಿಸುತ್ತಿ ರಬಹುದು. ಪತ್ತ್ವೇ ದಾರಿಯ ಸುಳಿಯಲ್ಲಿ ಇಲ್ಲವೆ ಆಧ್ಯಾತ್ಮದ ಪ್ರ ವದಲ್ಲಿ ಸಿಕ್ಕು ಒದ್ದಾಡುತ್ತಿರಬಹುದು. ಅಥವಾ ಅವರು ತಮ್ಮ ರಾಜಮಂಚದ ಮೇಲೆ ಒರಗಿ ಸುಖವಾಗಿ ನಿದ್ರಿಸುತ್ತಿರಬಹುದು. ಮಾನ್ಯ ಮಂತ್ರಿ ಗಳು ಏನೇಮಾಡುತ್ತಿ! ರಲಿ ಒಂದು ಸ್‌ ಮಾತ್ರ ನಿಜ. ಅವರು ಸ್ನಾನಕ್ಕಿ ಛಿದಿದ್ದಾರೆಂದು ವಿಶೇಷ ಪ್ರಕಟಣೆ ಬಿತ್ತ ರಿಸಲ್ಪ ನ ಮಂತ್ರಿ ಗಳು ಇನ್ನೂ ನಾಲ್ಕು ೫115010 ಹೊರಬರುವದಿಲ್ಲವೆಂದ ರಿತುಕೊಂಡು ಪೋಲೀಸಿನವರು ಮನೆಯಲ್ಲಿ ನಿಶ್ಚಿಂತೆಯಿಂದ ವಿಶ್ರಮಿಸಬಹುದು,” ೫ ಕಣ್ಮರೆಯಾದ ಮಂತ್ರಿಗಳ ಪತ್ತೆ ಹತ್ತಿದುದ- ಕ್ಕಾಗಿ [ಸನ ಪಟ್ಟ ವರಲ್ಲಿ ಸುದ್ದಿ ಗಾರ ನಾರ- ದನೂ ನ ನಾಗಿದ್ದ ನು. 2 ಎಂ೦ಗಿಅಿಸೆಲಂ-- ತಿನ ನೀವೆಷ್ಟು ಮಾತಾಡುತ್ತೀರಿ? ನೀ ವಾಚಾಳಿಗಳೂ ಅಲ್ಲ, ಹತ್ತು ಮಾತಾ ಡಿದಕೆ ಒಂದು ಉತ್ತರ ಕೊಡುವ "“ ಗುಮ್ಮನ ಗುಸಕ ”`ರೂ ಅಲ್ಲವಾದರೆ ನೀವು ಪ್ರತಿನಿತ್ಯ ಎಷ್ಟು ಮಾತಾಡುತ್ತೀರಿ? ಅಂದಾಜಿದೆಯೆ? ಪ್ರೊಫೆಸರರು, ಶಿಕ್ಷಕರು, ವ್ಯಾಪಾರಿಗಳು, ವಕೀಲರೇ ಮುಂತಾದವರು ಉಳಿದವರಿಗಿಂತ ಹೆಚ್ಚು ಮಾತಾಡುತ್ತಾರೆ ಎಂದು ಹೇಳಬಹುದು. ಏಕೆಂದರೆ ಮಾತನಾಡುವುದೇ ಅವರ ಉದ್ಯೋ ಗದ ಒಂದು ಪ್ರಮುಖ ಅಂಶವಾಗಿದೆ. ಇನ್ನು ಕೆಲವರಿಗೆ ಅವರಿಗಿರುವ ವಿಶಿಷ್ಟ ಕೆಲಸದ ಮೂಲ- ೭೦ ಕ ಹೆಚ್ಚಾಗಿ ಮಾತನಾಡುವ ಪ್ರಸಂಗವೇ ಬರುವು ದಿಲ್ಲ.ಈ ಬಗೆಯ ವಿಶಿಷ್ಟಜನರನ್ನು,ಬಿಟ್ಟಕೆ ಉಳಿದ ವರಲ್ಲೊ ಬ್ಬನಾದ ಸಾಮಾನ್ಯ ಮನುಷ್ಯ ಪ್ರತಿನಿತ್ಯ ಎಷ್ಟು ಮಾತಾಡುತ್ತಾನೆ? ಒಂದೈದು ಸಾವಿರ ಶಬ್ದಗಳನ್ನು ಎನ್ನುತ್ತೀರಾ? ಇಲ್ಲ. ನೀವು ಪ್ರತಿ ದಿವಸ ಏನಿಲೆ ದರೂ ಸುಮಾರು ಮೂವತ್ತು ಸಾವಿರ ಶಬ್ದಗಳನ್ನು ಮಾತಾಡುತ್ತೀರಿ. ಇದು ಅತಿಶಯೋಕ್ತಿಯಲ್ಲ. ಮೂವತ್ತು ಸಾವಿರ ಶಬ್ದಗಳನ್ನು ಮಾತಾಡುತ್ತೀರಿ ಎಂದಾಗ ನೀವು “ಛೆ! ಛೆ! ಇದು ಕೇವಲ ಅತಿಶಯೋಕ್ತಿ ಇರಬೇಕು” ಎಂದು ಅಂದುಕೊಂಡಿರಬಹುದು. ಇವಿಷ್ಟು ಶಬ್ದಗಳನ್ನು ಉಚ್ಚರಿಸಲು ನಿಮಗೆ ಎಷ್ಟು ವೇಳೆ ಹಿಡಿಯಿತು ನೋಡಿದಿರೇನು? ನಾಲ್ಕು ಸೆಕಂಡುಗಳು ಮಾತ್ರ. ನಾಲ್ಕು ಸೆಕಂಡು ಗಳಲ್ಲಿ ನೀವು ಆರು ಶಬ್ದಗಳನ್ನಾಡಿದಿರಿ. ಅಂದರೆ ಮಿನಿಟಿರ್ಗೆಂ ಕ್ಕಿಂತ ಹೆಚ್ಚು ಶಬ್ದಗಳನ್ನು ಸಹಜ ವಾಗಿ ಆಡುತ್ತೀರಿ. ಈಗ ಲೆಕ್ಕ ಹಾಕಿರಿ. ಪ್ರತಿ ನಿತ್ಯ ಎಂಟು ತಾಸು ನಿದ್ದೆಯಲ್ಲಿ ಕಳೆದವು ಎಂದರೆ ಉಳಿದ ಹದಿನಾರು ತಾಸುಗಳಲ್ಲಿ ನೀವು ಸುಮಾರು ಒಂದು ಮೂರಾಂಶದಷ್ಟು ಹೊತ್ತು ಅಂದರೆ ಐದು ತಾಸು ಏನಾದರೂ ಮಾತಾಡುತ್ತ ಇರುತ್ತೀರಿ. ಮಿನಿಟಿಗೆ೯೦ ಎಂದರೂ ತಾಸಿಗೆ ೫೪೦೦ ಶಬ್ದಗಳಾದವು. ಐದು ತಾಸಿಗೆ ೨೭೦೦೦ ಶಬ್ದಗಳಾಗಲಿಲ್ಲವೆ? ನಾವು ಆಡುವ ಎಲ್ಲ ವಾಕ್ಕ ಗಳಲ್ಲೂ “ ಅತಿಶಯೋಕ್ತಿ ” ಎಂಬಂಥ ದೊಡ್ಡ ಶಬ್ದಗಳಿರುವುದಿಲ್ಲ. ಇದರಿಂದ ನಾವು ಪ್ರತಿನಿತ ಹೆಚ್ಚು ಕಡಿಮೆ ಮೂವತ್ತು ಸಾಎರ ಶಬ್ದಗಳನಾ ಡುತ್ತೇವೆ ಎಂದರೆ ಅದೇನೂ ಹೆಚ್ಚಲ್ಲ. ಸಾಮಾನ್ಯವಾದ ಗತಿಯಲ್ಲಿ ಒಬ್ಬಾತ ಒಂದು ಮಿನಿಟಿಗೆ ನೂರಾ ಇಪ್ಪತ್ತೈದು ಶಬ್ದಗಳನ್ನು ಸಹ ಜವಾಗಿ ಆಡುತ್ತಾನೆ. ಅಂದಮೇಲೆ ಪ್ರತಿ ನಿತ್ಯ ಒಬ್ಬಾತ ೩0,0೦೦೦ ಶಬ್ದಗಳನ್ನಾಡುತ್ತಾನೆ ಎಂದರೆ ಅತಿಶಯೋಕ್ತಿಯೂ ಅಲ್ಲ, ತಪ್ಪು ಲೆಕ್ಕವೂ ಅಲ್ಲ. ಗಂಡಸರಿಗಿಂತ ಹೆಂಗಸರು ಹೆಚ್ಚು ಮಾತಾಡು ಚ ತಾರೆ ಎಂದು ಬಹುಕಾಲದಿಂದಲೂ ಒಂದು ಹ ಕ ವಿಚಾರ ಪ್ರತಿನಿತ್ಯ ನೀವೆಷ್ಟು ಮಾತಾಡುತ್ತೀರಿ? ತಿಳುವಳಿಕೆಯಿದೆ. ಆದರೆ ಪ್ರತ್ಯಕ್ಷ ಪ್ರಯೋಗ ಮಾಡಿ ಇದನ್ನು ನಿರ್ಧರಿಸಿದವರಾರೂ ಇಲ್ಲ. ಮೂವತ್ತು ತಾಸುಗಳವರೆಗೆ ಒಂದೇ ಸವನೆ ಮಾತಾಡುತ್ತ ವಿಕ್ರಮ ಸ್ಥಾಪಿಸಿದ ಕೆಲ ಸ್ತ್ರೀಯರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸ್ತ್ರೀಯರು ಹೆಚ್ಚು ಮಾತಾಡುತ್ತಿರಬೇಕು, ಏಕೆಂ- ದರೆ ಅದರಿಂದ ಅವರ ಸೌಂದರ್ಯ ರಕ್ಷಣೆಯಾಗು ತ್ತದೆ ಎಂಬ ಶೋಧವನ್ನು ಕೂಡ ಇತ್ತೀಚೆಗೆ ಒಬ್ಬ ಸ್ತ್ರೀ ಸೌಂದರ್ಯ ತಜ್ಞರು ಪ್ರಕಟಿಸಿ ದ್ವರು. ನಾಲ್ಕು ಜನ ಹೆಂಗಸರು ಒಟ್ಟಿಗೆ ಕೂಡಿ ದರೆ ಅವರ ಮಾತಿನ ಗದ್ದ ಲದಿಂದ ತಲೆ ಚಿಟ್ಟು ಹಿಡಿಯುತ್ತದೆ ಎಂದು ಗಂಡಸ ರು ಆರೋಪಿ- ಸುತ್ತಾರೆ. ಆದರೆ ನಾಲ್ವರು ಮಿತ್ರರು ಒತ್ತ ಟ್ಟೆಗೆ ಸೇರಿದಾಗ ಹರಟಿಯ ॥ ಭರದಲ್ಲಿ ಗದ್ದ ಲವೆಜ ಸುವ ದಿಲ್ಲವೆ? ಮಾತಾಡುವುದರಲ್ಲಿ ಹೆಂಗಸ ರು ಗಟ್ಟಿ ಅಥವಾ ಗಂಡಸರು ಗಟ್ಟಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ದಿನವಿಡೀ ನಾವು ಮಾತಿನ ಗುಂಡುಗಳನ್ನು ಹಾರಿಸುವುದೇಕೆ? ಏನಾದರೂ ಮಾತಾಡಬೇಕು ಎಂಬ ಬಯಕೆ ಹೃದಯದಲ್ಲಿ ಸದಾ ಮಾಡುತ್ತಿ ರುತ್ತದೆ. ಅದು -ಯಾಕೆ? ಮೊದಲನೆಯದಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲೆಂದು ನಾವು ಮಾತಾಡುತ್ತೇವೆ. ಹ ಸ್ವಾಭಾವಿಕವಿರುವಂತೆ ಅಗತ್ಯವಾದದ್ದೂ ಹೌದು. ಅತ್ಯ ತ ತೀವ್ರವಾದ ಮತ್ತು ಯಾತ ಸಾಮಯವಾಜ ಭಾನನೆಗಳಿಗೆ ಶಬ ರೂಪವನ್ನು ಕೊಟ್ಟಾಗ ಅವುಗಳ ತೀವ್ರತೆ ಗ್‌ ತ್ತದೆ. ಅದೇ ಈ ಭಾವನೆಗಳನ್ನು ಆಡಿ ತೋರಿ ಸೆ ಬಿಟ್ಟಲ್ಲಿ ಅವೇನೂ ನಷ್ಟ ವಾಗುವುದಿಲ್ಲ. ಅವು ಸ್‌ ನಲ್ಲಿ ಸ ಸುಪ್ತ ವಾಗಿದ್ದು ಬಳಿಕ ಒಮ್ಮಿ ಲ್ಲೊ ಮೆ ಭರಕಗವೂಥ ರೀತಿಯಲ್ಲಿ ಉದ್ರೇಕ ಗಯ ಸ್ಪೋಟವಾಗುವವು. ಆಗ] ನ್‌ ಕೊಂದು ಅವಿನೇಕದ ಕೃತಿ ಮನು ಷ್ಶನಿಂದ ಜರು ಗಬಹುದು. ಇಲ್ಲವೆ ಹತ್ತಿಕ ಕೃಲ್ಪಟ್ಟ ಭಾವನೆಗಳ ಮೂಲಕ ತಲೆನೋವಿನಿಂದ ಹಿಡಿದು ಅರ್ಧಾಂಗ ೭೧ ವಾಯುವಿನ ವರೆಗಿನ ಯಾವುದಾದರೊಂದು ಕೋಗ ಉಂಟಾಗಬಹುದು. ಸರಕ್ಕನೆ ಸಿಟ್ಟಿಗೆದ್ದು ಬಯ್ದು ರಂಪ ಮಾಡು- ವವರ ಸಿಟ್ಟು ಅಷ್ಟೇ ಬೇಗ ಇಳಿದು ಬಿಡುವದು. ಆದರೆ ತಮ್ಮ ಸಿಟ ನ್ನು ಆಡಿ ತೋರಿಸದೆ ಇರು- ವವರು ಎಂದಾದರೂ ಶಕೋಪಾತಿರೇಕದಿಂದ ಅರಿವು ತಬ್ಬ ಮಾತಾಡಿದರೆ ಅವರ ಶಬ್ದಗಳಲ್ಲಿ ಮರ್ಮಭೇದಕವಾದ ಹರಿತವಿರುತ್ತದೆ. ಅವರ ಮಾತುಗಳಿಗೆ ತುತ್ತಾದವನ ಅಂತಃಕರಣ ಕುದಿ ಯುವದರ ಜೊತೆಗೆ ಈ ಶಬ್ದಗಳನ್ನಾಡಿದವರೂ ಅವುಗಳನ್ನಾಡಿದ್ದಕ್ಕಾಗಿ ಹಿಂದಿನಿಂದ ಪಶ್ಚಾ ತ್ತಾಪಪಟ್ಟುಕೊಳ್ಳುತ್ತಾರೆ. . ನಮ್ಮ ಭಾವನೆ ಗಳನ್ನು ಯೋಗ್ಯ ಸಮಯದಲ್ಲಿ ಶಬ್ದಗಳ ರೂಪ ದಲ್ಲಿ ವ್ಯಕ್ತಪಡಿಸುವದರಿಂದ ಎಷ್ಟೋ ತಪ್ಪೆ ತಿಳುವಳಿಕೆಗಳು ದೂರವಾಗುವವಲ್ಲದೆ ಪರಸ್ಪರ ಸಂಬಂಧವೂ ಕೆಡುವುದಿಲ್ಲ. ನಮ್ಮ ಭಾವನೆಗಳನ್ನು ಆಡಿ ತೋರಿಸುವಾಗ ಎದುರಿಗೆ ಯಾರಾದರೂ ಇರಲೇಬೇಕು ಎಂದೇ- ನೂ ಇಲ್ಲ. ಹತ್ತಿ ರ ಯಾರೂ ಇಲ್ಲದಿದ್ದರೂ ನಾವು ನಮ್ಮ ತೀವ್ರ ಭಾವನೆಗಳಿಗೆ. ಶಬ್ಧ ಗಳ ರೂಪ ಕೊಡು ತ್ತೇವೆ, ಮನೆಯಲ್ಲಿ ನೀವು ಒಬ ರೇ ಇರುವ ಪ್ರಸಂಗ ಬಂದು ನೀವು ಒಲೆ ಹೊತ್ತಿ ಬ ಗದ್ದ ಅಕ್ಕೆ. ತೊಡಗಿದಿ ರಿ ಎನ್ನಿರಿ, ಆಗ ಟ್ಟಿ ಗೆ ಬೇಗ ಹೊತ್ತಿ ಕೊಳ್ಳದೆ ಕಣ್ಣ ಲ್ಲಿ ಹೊಗೆ ತೆ ದಾಗ ನೀವು ಜಾರ] ಏನಾದರೂ ಆಡುತ್ತೀರಿ. ಆ ಶಬ್ದಗಳು ಪುಸ ಸ್ಮತದಲ್ಲಿ ಪ್ರಕ- ಟಿಸಲು ಬರುವಂತಿರುವುದಿಲ್ಲವೆಂಬ ಮಾತು ಜೀಕೆ. ಎಷ್ಟೋ ಸಲ ನಾವು ನಮ್ಮ ಷ್ಠ ಕ್ಕೇ ಮಾತಾಡಿ ಕೊಳ್ಳು ತ್ತೇವೆ. ಬಾಯಿಂದ ಶಬ್ದಗಳು ಹೊರ ಹೊರಡಬಿದ್ದ ರೂ ನಮ ಸ್ಟ ಕ್ಸ್ಸ ಮನಸಿ )ನಲ್ಲಿಯೇ ಮಾತಾಡಿಕೊಳ್ಳು ತ್ತೇವೆ. ಹೊಸದೊಂದು ನಿಶ್ಚ ಯ ಜಟಾ ಮನಸ್ಸಿ ನಲ್ಲಿಯ ನಮ್ಮೊ 0 ದಿಗೆ ಮಾತಾಡುತ್ತೇವೆ. ಕನ್ನ ಡಿಯ ಸ ಸಿಂತು ಕೂದಲು ಹಿಕ್ಕಿ ಕೊಳ್ಳು ತ್ರಿರುವಾಗ ನಿಮ ಹೊಟಿ ದೊಡ್ಡ ಬ್‌ ನಡೆದಿರುವುದು, ಮುಖ ೭೨ ಕಸ್ತೂರಿ, ಅಕ್ಟೋಬರ್‌ ೧೯೬೧ ಸುಕ್ಕುಗಟ್ಟುತ್ತಿರುವುದೂ ಕಾಣಿಸುತ್ತದೆ. ಆಗ ನೀವು ಮನಸ್ಸಿನಲ್ಲಿಯೆ “ಮತ್ತೇನು! ವ್ಯಾಯಾಮ ಇಲ್ಲ... ಚಹ ಕುಡಿಯುವುದಕ್ಕೆ ಮಿತಿಯಿಲ್ಲ. ಊಟಕ್ಕೆ ಹೊತ್ತು ವೇಳೆ ಇಲ್ಲ. ಹೀಗಾಗದೆ ಮತ್ತೇ ನಾದೀತು?” ಎಂದು ಅಂದುಕೊಳ್ಳುತ್ತೀರಿ ತಾನೇ. ನೀವು ಪೇಟೆಯಲ್ಲಿ ಹೊರಟಾಗ ಯಾಕೋ ಒಬ್ಬರು ನಿಮ್ಮ ಮುಂದೆ ಹಾಯ್ದು ಹೋಗು ತ್ತಾರೆ. “ಎಲ್ಲಿಯೊ ನೋಡಿದ್ದೇನೆ ಇವನನ್ನು” ಎಂದು ಅನಿಸುತ್ತದೆ. ಆದರೆ ಎಲ್ಲಿ ಎಂದು ನಿಮ್ಮ ಪೃಕ್ಕೇ ಕೇಳಿಕೊಂಡು ನೆನಪೆ ಮಾಡಿಕೊಳ್ಳು ತ್ತೀರಿ. ಮನಸ್ಸಿಗೆ ಎಲ್ಲಿರಬಹುದು ಎಂದು ಕೇಳು ತ್ತೀರಿ. ನೆನಪಾಯಿತು ಎಂದೊಡನೆ “ಎಲಾ | ಹೌದಲ್ಲ! ಎನ್ನುತ್ತೀರಿ. ನತ್ಯ ಜೀವನದಲ್ಲಿ ಎಷ್ಟೋ ಪ್ರ ಶೈಗಳುದ್ಳ ವಿಸು ತ್ತವೆ. ಅವುಗಳ ವಿಚಾರ ಮಾಡುತ್ತ ಬ್ರ ನಿಮ್ಮೊಂದಿಗೆ ಮಾತಾಡಿಕೊಳ್ಳುತ್ತಿ (ರಿ ಎಂದು ತುಸು ಗಮನಿಸಿದರೆ ನಿಮ್ಮ ಲಕ್ಷ್ಯಕ್ಕೆ ಬಂದೀತು. ನಮ್ಮ ಮನಸ್ಸಿನೊಳಗಿನ ಸಂದಿಗ್ಧ ಕಲ್ಪನೆಗಳಿಗೆ ಸ್ಪಷ್ಟ, ನಿಶ್ಚಿತ ರೂಪ ಕೊಡಲು ಇಡ ಮಾತಾ ಡುತ್ತೇವೆ. ದೇವರಲ್ಲಿ ಪ್ರಾ ಪ್ರಾರ್ಥನೆ ಮಾಡಿಕೊಳ್ಳುವಾಗ, ನಮ್ಮಲ್ಲಿ ಬೇಸರಪಟ್ಟು ಕೊಂಡಿರುವವರನ್ನು ಹೇಗೆ ಸರ ಪಡಿಸಬೇಕು ಎಂದು ಯೋಚಿಸು ತ್ತಿರುವಾಗ ನಮ್ಮ ವಿಚಾರಗಳು ಶಬ್ದರೂಪ- ವಾಗಿರುತ್ತವೆ. ಪರಸ ಕರರ ವಿಚಾರಗಳನ್ನರಿತುಕೊಳ್ಳಲೆಂದು ನಾವು ಜಿ ವಿಕಾಸವನ್ನು ಮಾಡಿಕೊಂಡಿ ದ್ಹೇವೆ. ನಮ್ಮ ಅಗತ್ಯಗಳನ್ನು ನಾವು ಶಬ್ದಗಳಲ್ಲಿ ವ್ಯಕ್ತಪ ಪಡಿಸುತ್ತವೆ. ನಾವು ಯಾರನ್ನೇ ಆಗಲಿ “ಏನು ಕ್ಷೇಮವಷ್ಟೆ?” 'ಎಂದು ಕೇಳುವಾಗಲೆಲ್ಲ ನಮಿ ಬ್ಬರ ನಡುವಿನ ಶಾಂತತೆ ಅಥವಾ ಮೌನ ವನ್ನು ದೂರ ಸರಿಸುತ್ತೇವೆ. ಸಮಾಜದ ಮತ್ತೊಬ್ಬ ವ್ಯಕ್ತಿಯೊಡನೆ ಸಂಬಂಧವನ್ನಿಟ್ಟು ಕೊಳ್ಳುವುದಕ್ಕಾಗಿ, ಪರಸ್ಪರರ ನಡುವಿನ ಅಂತರವನ್ನು ಇಲ್ಲದಂತೆ ಮಾಡಿಕೊಳ್ಳಲು ನಾವು ಶಬ್ದರೂಪ ಭಾಷೆಯನ್ನು ಉಪಯೋಗಿಸು ತ್ತೇವೆ. ನಮ್ಮ ವ್ಯವಹಾರ ನಡೆಯುವುದು, ನಮ್ಮ ಮನರಂಜನೆಯಾಗುವುದು, ನಮ್ಮ ಸುಖದುಃಖ ಗಳಿಗೆ ಕಾರಣವಾಗುವುದು, ಈ ಶಬ್ದಗಳೇ. ನಾವು. ಪ್ರತಿನಿತ್ಯ ಮಾತಾಡುವ ಸರಾಸರಿ ಮೂವತ್ತು ಸಾವಿರ ಶಬ್ದಗಳಲ್ಲಿ ಎಷ್ಟು ನಿಷ್ಟ- ಯೋಜಕವಾದವುಗಳು, ಎಷ್ಟು ದುರುಪಯೋಗ ಮಾಡಿಕೊಂಡಂಥವು. ಎಂಬುದನ್ನು ಸಹಸಾ ಯಾರೂ ವಿಚಾರಿಸುತ್ತಿರುವುದಿಲ್ಲ. ಈ ವಿಚಾರ ವನ್ನು ಮಾಡಿ ಆಡುವ ಶಬ್ದಗಳ ಸಾರ್ಥಕತೆ ಯನ್ನು ಮಾಡಿಕೊಂಡೆವಾದರೆ ಜೀವನ ಈಗಿರು ವದಕ್ಕಿಂತ ಎಷ್ಟೋ ಉತ್ತಮವಾದೀತು, ಸಂತೋಷದ್ಮಾದೀತ್ಕು ಸಾರ್ಥಕವಾದೀತು. ; ್‌ದಿಂ 4&?' ಎಂಬುದು, ಅತ್ಯಂತಪ ಪ್ರಾಚೀನ ಸಂಕೇತ. ಅದು ಕಿ ಒಂದು ಪದವನ್ನು ಸೂಚಿಸಲು ಉಪಯೋಗಿಸುತ್ತಿದ್ದ - ಪೂ. ೬೩ ರಲ್ಲಿ ರೋಮನ್‌ ಮಾರ್ಕಸ್‌ ಟ್ರ ಕೊ! ಎಂಬುವವನು ನಿರ್ಮಿಸಿದ ಭು ಸಾನಿರ ಸಂಕೇತಗಳ್ಳಪ್ರಪ್ರಥಮ ಶೀಘ್ರ ಲಿಸಿಯಲ್ಲಿ ಒಂದಾಗಿದ್ದು, ಸುಮಾರು ಒಂದು ಸಾವಿರ ವರ್ಷಗಳ ಕಾಲ ಬಳಕೆ ಯಲ್ಲಿದ್ದಿತು. ಏಕೈಕ ಸಂಕೇತ, ಉಪಯೋಗಿಸಲ್ಪಡುತ್ತಿದೆ. ಆ ಐದು “ಸಾವಿರ ಸಂಕೇತಗಳಲ್ಲಿ ಇಂದಿಗೂ ಜೀವಂತವಾಗಿರುವ ಈ ಇಂದು ನೂರಾರು ಭಾಷೆಗಳಲ್ಲಿ "ಮತ್ತು' ಎಂಬರ್ಥದಲ್ಲಿ ಎ ಎರ, "ಬಿ.ಆರ್‌: ಪ್ರಸಾದ್‌ ತ ಈ ಬೂಕ್‌ ಬಾಂಡ್‌ ಸ್ರಷಲ್‌ ಹೋಬಲ್‌ ಬೆಂಡ್‌ ಡಸ್ಟ್‌ ಬೇ ಕೆ ಪ್ರತಿ ಪೊಟ್ಟಣ ನಿಮಗೆ ಹೆಚ್ಚು ಬಟ್ಟಲು ಉತ್ತಮ ಚಹವನ್ನು ನೀಡುವುದು ತಿ ಗಾತ್ರಗಳಲ್ಲಿ ದೊರೆಯುತ್ತದೆ ೫ ತೇವ ತಗಲದಂತೆ ಪೊಟ್ಟಣ ಕಟ್ಟುವಿಕೆಯ ನಿಮಿತ್ತ ಅತ್ಯಂತ ಆ ವಾ ಪರಿಶುದ್ಧವಾಗಿರುವುದು 500 ಗ್ರ್ಯಾಮ್‌,: 100 ಗ್ರಾಮ್‌, ೫ ಮಿಲಿಯಗಟ್ಟಲೆ ಮನೆಗಳಲ್ಲಿ ಇದನ್ನು ಕುಡಿದು ಆನಂದ ಕೆ ಕ ಪಡೆಯುತ್ತಿದ್ದಾರೆ 50 ಗ್ರಾಮ" 111/7 88 3684 ನಮೀಶೆ ಮೂಡಿದಾಗ ದೇಶ ಕಾಣುವುದಿಲ್ಲ ಯೌವನದ ಮದ 5, ಅವನ ತಪ್ಪಿದ್ದಿಲ್ಲ. ಈ ವಯಸ್ಸಿನಲ್ಲಿ ಎಲ್ಲ ಹುಡುಗರೂ ಹಾಗೆಯೆ ಮಾಡುತ್ತಾರೆ. ಜೈವಿಕ ನಿಯಮದಂತೆ ಯಾವನ ಧರ್ಮವೇ ಅದು. ಸ್ವಲ್ಪ ಎದೆ ಉಬ್ಭಿಸಿಕೊಂಡು ನಡೆಯ ಬೇಕು, ತಲೆಯೆತ್ತಿಕೊಂಡು ನಿಲ್ಬಬೇಕು ಎಂಬ ಭಾವನೆ. .ಹಾವಭಾವದದಲ್ಲಿ ಚಲನವಲನಗಳಲ್ಲಿ ಪೌರುಷದ ಹಿರಿಮೆ. ಒಡೆದು ಕಾಣಬೇಕು. ಹೆಣ್ಣು ಎಲ್ಲಾದರೂ ತನ್ನನ್ನು ಕಂಡರೆ ಆಹಾ, ಎಂಥ ಹುಡುಗ ! ಎಂಬುದಾಗಿ ಒಳಗೊಳಗೇ ಅಂದುಕೊಳ್ಳೆಬೇಕು. ನಿಷ್ಕಾರಣವಾಗಿ ವಿಯ ಬಳಿ ಬಿಸಿಯೇರುವುದು, ಮಾಂಸಖಂಡಗಳು ಟಾ ಎ 1. ೫.1.೯510 5೯ ಫ್ರಿ ಮೂಲ ಬಂಗಾಲಿ; ಬನಫೂಲ ಸ್ಫುರಿಸುವುದು, ಧಮನಿ ಧಮನಿಯಲ್ಲಿ ರಕ್ತ ಧಾವಿಸತೊಡಗುವುದು, ಯಾವನ ಕಾಲದಲ್ಲಿ ಎಲ್ಲರಿಗೂ ಆಗುವ ಅನುಭವವೇ. ಇದೇ ನಿಯಮ. ಕಾರಣವಿರಲಿ ಇಲ್ಲದಿರಲಿ ಆಡಂಬರ ಪೂರ್ವಕವಾಗಿ ತನ್ನನ್ನು ಪ್ರದರ್ಶಿಸಿಕೊಳ್ಳದೆ ಹೋದಕೆ ಅದಕ್ಕೆ ಸಮಾಧಾನವೇ ಇಲ್ಲ. ಆ ಹುಡುಗ ಬಡಕಲೆಂದಕೆ ಬಡಕಲಾಗಿದ. ಆದಿನ ಪ್ಲಾಟ್‌ಫಾರ್ಮಿನ ಮೇಲೆ ಈ ರೋಗ- ಗ್ರಸ್ತನಂಥ ಹುಡುಗ ಮಾಡುತ್ತಿದ್ದದ್ದು ಯಾವ ನದ ಸನಾತನ ವೃತ್ತಿಯ ಮಹಿಮೆಯಲ್ಲದೆ ಬೇರೇನೂ ಆಗಿರಲಿಲ್ಲ. ನಿರ್ವಿಕಾರ ದೃಷ್ಟಿ ಕ್‌ ಟ್‌ ಯೆೃಸೌವನದ ಮದ ಪ್ರ ಯಿಂದ ನೋಡಿದಕೆ ಹುಡುಗನಲ್ಲಿ ಅಂಥ ವಿಶೇಷವೇನೂ ಇರಲಿಲ್ಲ. ಸಾದಾ ಟ್ವಿಲ್‌ಶರ್ಟ್‌ ಧರಿಸಿದ್ದ. ಹತ್ತೊ ತೆ ಇಪ್ಪ ತ್ತು, ವಯಸ್ಸಾ ಗಿರಬಹುದು. ಮೀಸೆ ಸೆ ಮೂಡುತ್ತಿತ್ತಪ್ಪೇ. ಕಾಲಿಗೆ ಅಗ್ಗದರದ ಆದರೆ ಚೂಟಿಯಾಗಿ ಕಾಣುವ ಒಂದು ಜತೆ ಚಪ್ಪಲಿ ಸ್ವಲ್ಪ ದೂರ, ಒಂದು ಬೆಂಚಿನ ಮೇಲೆ ಏಳೆ ವಯಸ್ಸಿನ ತರುಣಿಯೊಬ್ಬ ಳು ಕುಳಿತಿದ್ದಾಳೆ. ಸ್ಟೇಶನ್‌ ಬಲು ಚಿಕ್ಕದು. ಪ್ಲಾರ್ಟ್‌ಫಾರ್ಮಿ ನಲ್ಲಿ ನಾಲ್ಕೈದು ಹ ಗಾಡಿಗಾಗಿ ಕಾಯುತ್ತಿ ದ್ವರು. ಆವೆಲ್ಲಿ ಇಬ್ಬರು ಸಂತಾಲಿ ಆದಿವಾಸಿ ಗಳು. ಅವರು. ಗಂಟುಮೂಟಿ ಸಹಿತ ತುಸು ದೂರದಲ್ಲಿ ಕುಳಿತಿದ್ದರು. ಉಳಿದಿಬ್ಬರಲ್ಲಿ ಒಬ್ಬ ಈ ಬಡಕಲು ತರುಣ, ಇನ್ನೊಬ್ಬಳು ಆತರುಣಿ. ಒಬ್ಬಿಬ್ಬರು ಕೂಲಿಯಾಳುಗಳೂ ಫೇರಿವಾಲರೂ ಅತ್ತಿತ್ತ ತಿರುಗುತ್ತಿದ್ದರು. ರೇಲ್ವೆ ನೌಕರರು ತಮ್ಮ ತಮ್ಮ ಕೋಣೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರು. ಈ ನೀರಸ ವಾತಾವರಣ ದಲ್ಲಿಯೂ ಆ ತರುಣನ ಮನಸಿನಲ್ಲಿ ಏನೋ ಒಂದು ಹುರುಪು ನಿಷ್ಕಾರಣವಾಗಿ ತಲೆಯೆತ್ತಿತು. ಆತ ಆ ತರುಣಿಯನ್ನು ಹಿಂದೆಂದೂ ನೋಡಿರ ಲಿಲ್ಲ. ಬಹುಶಃ ಅವನ ಹುರುಪೆ ಅದರಿಂದಲೇ ಹುಟ್ಟಿರಬೇಕು. ಹುಡುಗ ದನಿಯ್ಯೇರಿಸಿ ನಿಷ್ಕಾರಣ ಒರಟು ಸ್ವರದಿಂದ ಕೂಗಿದ: "ಕೂಲಿ, ಏಯ್‌ ಕೂಲಿ!” ಒಬ್ಬ ಕೂಲಿ ಬಂದ. “ಏನು ಸಾಹೇಬ್‌?” ಎಂದ. “ನಮ್ಮ ಸಾಮಾನು ಗಾಡಿಯಲ್ಲಿ ಒಯ್ದ ಡು, - ಶಿಳಿಯಿತೆ 1” “ಅಚ್ಛಾ ಸಾಬ್‌!” “ಏನು ಕೊಡಬೇಕು? “ಒಂದಾಣೆ ಸಾಬ್‌ 1” “ಒಂದಾಣೆ ಯಾಕೆ, ನಾಲ್ಕಾಣೆ ತೆಗೆದುಕೊ. ಒಳ್ಳೇ ಡಬ್ಬಿ ನೋಡಿ ಸಾಮಾನು ಇಡು, ತಿಳಿ ಯಿತೆ 3 ಆಶ್ಚರ್ಯಗೊಂಡ ಕೂಲಿ, ಎಂದ. “ಒಳ್ಳೇ ಡಬ್ಬಿ ನೋಡಬೇಕು ಮತ್ತೆ?” “ನೋಡುತ್ತೇನೆ ಸಾಬ್‌.” ತರುಣ ಕೂಲಿಯ ಬೆನ್ನು ಚಪ್ಪರಿಸಿದ. “ನಿಮ್ಮ ಸಾಮಾನು ಯಾವುದು ಸಾಬ್‌?” ಒಂದು ಚಿಕ್ಕ ಸೂಟ್‌ಕೇಸ್‌ ಹೊರತು ಮು ತ್ರೇನೂ ಅವನ ಹತ್ತಿರ ಇರಲಿಲ್ಲ. ಅದನ್ನೇ ಕೂಲಿ ಯವನಿಗೆ ತೋರಿಸಿ ತರುಣ ಮತ್ತೆ ಕೇಳಿದ, “ಒಳ್ಳೇದು ಸಾಬ್‌ “ಗಾಡಿ ಲೇಟೀನೋ ಇವತ್ತು?” "ಅರ್ಧ ಗಂಟಿ ಲೇಟಖಾಗುತ್ತೆ ಸಾಬ್‌.” “ನಾನು ರಿಪೋರ್ಟ್‌ ಮಾಡುತ್ತೇನೆ.” ಯಾರ ಮೇಲೆ ಯಾರ ಹತ್ತಿರ ರಿಪೋರ್ಟಿ ಎಂದು ಅವನು ಹೇಳಲಿಲ್ಲ. ಕೂಲಿ ಹೊರಟುಹೋದ. ತರುಣ ದರ್ಪದಿಂದ ಕೆಂಗಣ್ಣು ಮಾಡಿ ಕೊಂಡು ತರುಣಿಯ ಮುಂದೆ ಕೆಲ ಕ್ಷಣಗಳ ವರೆಗೆ ಅತ್ತಿಂದಿತ್ತ ಇತ್ತಿಂದತ್ತ ತಿರುಗಿದ. ಅನಂ ತರ ರೋಷ ಸ ಸ್ವಲ್ಪ ಇಳಿದ ಮೇಲೆ ಮುಖ ಅರ ಛಿಸಿಕೊಂಡು ಸಿಳ್ಳು ಹಾಕಲಾರಂಭಿಸಿದ. ಆ ಮೇಲೆ. ಅಧಿಕಾರ 'ುತಹಗಿತ ಕೂಗಿದ: "ಸೋಡಾ, ಏಯ್‌ ಸೋಡಾ ! ಇಧರ್‌ ಆವೊ !” ಸೋಡಾವಾಲಾ ಹತ್ತಿರ ಬಂದ. "ಒಂದು ಸೋಡಾ ಕೊಡು. ಬೇಗ!” “ಎರಡಾಣೆ ಆಗುತ್ತೆ ಸಾರ!” “ಪರವಾಯಿಲ್ಲ ಕೊಡು.” ಹೀಗೆ ಹೇಳಿ ಆತ ಆ ಹುಡುಗಿಯ ಕಡೆ ಗೊಮ್ಮೆ ಕಳ್ಳನೋಟ ಹರಿಸಿದ. ಹುಡುಗಿಯೂ ಅವನನ್ನೇ ನೋಡುತ್ತಿದ್ದಳೆಂದು ಬೇರೆ ಹೇಳ ಬೇಕಾಗಿಲ್ಲ. ಒಮ್ಮೆಲೆ ಕಣ್ಣಿಗೆ ಕಣ್ಣು ಕೂಡಿ ಅವಳು ತರ್ತಶ್ಚಣ ದೃಷ್ಟ ಬೃಯನ್ನು ಬೇಕೆಡೆಗೆ ಹೊರ ಳಿಸಿದಳು. "ಲೀಜಿಯೆ ಸಾಬ್‌ |? ನೊರೆನೊರೆಯಾದ ಸೋಡಾಬಾಟಲಿಯನ್ನೆ ತ್ತ ಕೃಶ ಯುವಕ ಹೆಮ್ಮೆಯಿಂದ ಮುಖ ಮೇಠ ೭೬ ಕಸ್ತೂರಿ, ಅಕ್ಟೋಬರ್‌ ೧೯೬೧ ಮಾಡಿ ಸೋಡಾಪಾನ ಮಾಡಿದ. ಸೋಡಾಪಾನ ದಲ್ಲಿಯೂ ಒಂದು ಪೌರುಷ । ಈ ನಡುವೆ ಒಬ್ಬ ಹುರಿಗಡಲೆ ಮಾರುವಾತ ಹಾಜರಾದ. ಹುಡುಗಿ ಅವನನ್ನು ಸನ್ನೆಯಿಂದ ಕರಿದು ಹುರಿಗಡಲೆ ಕೊಳ್ಳುತ್ತಿರುವುದನ್ನು ನೋಡಿ ತರುಣ ಆ ಕಡೆ ಮುಂದುವರಿದೆ. “ ಹುರಿಗಡಲೆಗೆ ಏನಯ್ಯಾ ದರ?” “ ಪ್ರಡಕಿಗೆ ಒಂದು ಬಿಲ್ಲೆ ಸಾರ್‌! * " ಬಂದು ಪುಡಕಿಗೆ ಒಂದು ಬಿಲ್ಲೆ | “ಡ್‌ ಸೈಜಿನ ಪುಡಕಿ ಬಿಲ್ಲೆಗೆ ನಾಲ್ಕು ಕೇಳಿದರೂ ತಪ್ಪಲ್ಲ ಸಿಂಪ್ಲಿ ಎ ಜು ಥ್ರೋಟ್‌. ನಾಲ್ಕು ಸ ಕೊಡುತ್ತೀಯಾ?” “ ಸಾಧ್ಯವಿಲ್ಲ ಸಾರ್‌.” ಊ ಸಾಧ್ಯವಿಲ್ಲ, ಅಂದರೆ? ” ಹುರಿಗಡಲೆಯಾತ ಹೇಳಿದ: ವಿಪರೀತ ಏರಿದೆ ಸಾರ್‌!” “ ಕಡಲೆಯ ಬೆಲೆ ಈಗ ಎಷ್ಟಿದೆ? ಹೇಳು, ಲೆಕ್ಕ ನೋಡಿಬಿಡುವಾ.? ತ ಅದೆಲ್ಲಾ ಕೆಲಸಕ್ಕೆ ಬಾರದ ಮಾತುತೆಗೆದು ಕೊಂಡು ಏನು ಮಾಡೋದಿದೆ ಸಾಬ್‌? ನಿಮಗೆ ಕಡಲೆಪುರಿ ಬೇಕೋ ಹೇಳಿ. ಎಷ್ಟು ಪುಡಕಿ?” ಹುಬ್ಬುಗಂಟಿಕ್ಕಿ ತರುಣ ಒಮ್ಮೆ ಹುರಿಗಡಲೆ ಯವನನ್ನು ನೆತ್ತಿಯಿಂದ ಪಾದದ ವರೆಗೆ ನೋ- ಡಿದ. ಆ ಮೇಲೆ ಹೇಳಿದ “ ಎಷ್ಟು ಪುಡಕ1 ನಿನ್ನ.ಹತ್ತಿರ ಇರೋ ಹುರಿಗಡಲೆಯೆಲ್ಲ ಕೊಳ್ಳೋ ಸಾಮರ್ಥ್ಯ ನನಗಿದೆ ತಿಳಿಯಿತೆ? ನಾನು ಅಂದರೆ ಏನೂಂತ ಮಾಡಿದ್ದಿ?” ಉತ್ತರವಾಗಿ ಹುರಿಗಡಲೆಯಾತ ಹಲ್ಲು ಕಿರಿದು ನಕ್ಕ. ಹ ನಗುತ್ತ ಯಾ? ಜಿ ಕಡಲೆ ಇದೆ ನಿನ್ನ ಹತ್ತಿರ? ಜಿಲೆ ಎಷ್ಟು? " ಬಂದು 1 ಸಾರ್‌. ತರುಣ ಪರ್ಸ್‌ ಬಿಚ್ಚಿ ಒಂದು ರೂಪಾಯಿ ತೆಗೆದು ಠಣ್ಣೆಂದು ಅವನ ಮುಂದೆ ಒಗೆದ. ಹುರಿ "ಕಡಲೇ ಬೆಲೆ » ಗಡಲೆಯಾತ ಇಷ್ಟು ನಿರೀಕ್ಷಿಸಿರಲಿಲ್ಲ. ಯಾವ ಮನೋವೃತ್ತಿ ತರುಣನನ್ನು ಕುಣಿಸುತ್ತದೆಂದು ಆ ಸೂ ಅರ್ಥವಾದೀತು? ಸಸಾರಾಂ ತೆಗೆದುಕೊಂಡು ಹೊರಟು ಹೋದ. ಆದರೆ ಇಷ್ಟೆಲ್ಲ ಹುರಿಗಡಲೆ ತೆಗೆದುಕೊಂಡು ಏನು ಮಾಡಬೇಕೆಂದು ತರುಣನಿಗೆ ಪೇಚು ಬಂತು. ಸ್ವಲ್ಪ ಇತಿಮಿತಿ ಮಾಡಿ ತರುಣಿಗೆ ನುಡಿದ: “ ನೀವು ಇನ್ನೂ ಸ್ವಲ್ಪ ತೆಗೆದುಕೊಳ್ಳಿ ರಲ್ಲ. ್ರೆ "ಬೇಡ ಬೇಡ. ನನಗೆ ಇಷ್ಟೇ ಸಾಕು.' ತರುಣಿ ಕೆ ಸನ್ನ ತಲೆ ಅಲ್ಲಾಡಿ- ಸಿದಳು. “ಇಷ್ಟೆಲ್ಲಾ ತೆಗೆದುಕೊಂಡು ನಾನೇನು ಮಾ- ಡಲಿ? ಸ ಒಂದಿಷ್ಟು ಇಟ್ಟುಕೊಳಿ .” ಕೆಲ ಪುಡಕಿ ಹುರಿಗಡಲಯನ್ನು ತರುಣ ಒತ್ತಾಯ ಮಾಡಿ ಅವಳ ಮುಂದೆ ಬೆಂಚಿನ ಮೇಲೆ ಇಟ್ಟಿ. ಅವನ ಕಣ್ಣೊ (ಟಿದಿಂದ ಅವಳ್ಳುತುಂಬ ಸಂಶೋಚಪಟ್ಟು ಕೊಂಡಳು. ಆದಕೆ ಪಾಪ, ಅವಳು ಏನೂ 2 ಹಾಗಿರಲಿಲ್ಲ. ನಾಚಿಕೆ ಯಿಂದ ಕಣ್ಣು ತಗ್ಗಿಸಿ ಕುಳಿ ತುಳೊಳು ವುದಬ್ಲದೆ ಅವಳಿಗೆ ಜೀರಾವ ಯೋಗ್ಯ ೫124 ಹೊಳೆಯಲಿಲ್ಲ. ಉಳಿದ ಹುರಿಗಡಲೆಯ ಪ್ಪಡಿಕೆಗಳನ್ನೆಲ್ಲ ಸೂಟ್‌ ಕೇಸಿನ ಮೇಲಿಟ್ಟು ತರುಣ ನಗುಮೊಗ ದಿಂದ ಹೇಳಿದ: “ಗಾಡಿ ಬರುವುದರೊಳಗೆ ನಿಧಾ ನವಾಗಿ ಮುಗಿಸಿರಿ. ನೀವು ಎಲ್ಲಿಗೆ? ಈ ಗಾಡಿ ಯಲೆ ತಾನೆ ಹೋಗುವುದು?” ಹುಡುಗಿ ತುಂಬಾ ನಾಚಿಕೊಂಡು ಮೆಲಗೆ "ಮುಂದಿನ ಗಾಡಿಗೆ ಹೋಗುತ್ತೇನೆ” ಎಂದಳು. "ಹೀಗೋ? ತರುಣ ಸ್ವಲ್ಪ ಹೊತ್ತು ಹಾಗೇ ನಿಂತಿದ್ದು ಪುನಃ ಅತ್ತಿಂದಿತ್ತ ಯಾತಾಯಾತದಲ್ಲಿ ತೊಡ- ಗಿದ. ಎಡೆ ಹಿಗ್ಗಿಸಿ ತಲೆಯೆತ್ತಿ ಅಹೇತುಕವಾಗಿ ಪುಲಕಿತನಾಗುತ್ತ. ಆತ ತಿರುಗಾಡುತ್ತಿದ್ದ. ಮತ್ತೆ ನಿಂತ. ಆ ಮೇಲೆ ಕೊರಳು ಕೊಂಕಿಸಿ ನಾಲು ಟ್ಟ ಕ ಕೂಡಿದ ನೋವನ್ನ ಉಪಶವನಗುಳಿಸಬಿ ಅಧಿಕ ಉತ್ತಮವಾಗಿದೆ 8 1, "ಅನಾಸಿನ್‌' ನೋವನ್ನು ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಡಾಕ್ಟರರ ಸುರಕ್ಷಿತ ಔಷಧ ದಂತೆ ಶಾಸ್ತ್ರೀಯ ಕ್ರಮದಲ್ಲಿ ಸಮ್ಮಿಲಿತವಾದ ನಾಲ್ಕು ಔಷಧಗಳಿಂದ ಕೂಡಿದ ಅನಾಹಿನ್‌ ತಲೆನೋವು, ಶೀತ, ಜ್ವರ, ಹಲ್ಲುನೋವು ಮತ್ತು ಸ್ನಾಯುಗಳ ನೋವನ್ನು ಸಂಪೂರ್ಣವಾಗಿ ಅತಿ ಶೀಘ್ರವಾಗಿ ಉಪಶಮನಗೊಳಿಸುತ್ತದೆ. 2.ಅನಾಸಿನ್‌? ಗಾಬರಿಗೊಳಿಸುವ ದುರ್ಬಲ ನರಗಳಿಗೆ ಶಾಂಶತೆಯನ್ನೀಯುತ್ತದೆ. ಅನಾಸಿನ್‌ ನರಗಳ ಬಿಗಿತನನ್ನು ಬಹಳ ಪ್ರಭಾವ * ನಿರ್ಮಲವಾಗಿ ಸೀಲ್‌ ಮೂಡಿದ ಸೆಲೋಫೇನ್‌ ವ್ಯಾಕ್‌ ನಲ್ಲಿ 2 ಬಿಲ್ಲೆಗಳೂ, ಭದ್ರವಾಗಿ ಪಿಲ್ಫರ್‌-ಪ್ರೂಫ್‌ ಕ್ರಮ ಲ್ಪಟ್ಟಿ ಸೀಸೆಯಲ್ಲಿ 32 ಬಿಲ್ಜೆಗಳೂ,-ಮನೆ ಗಳಲ್ಲಿ ಉಸಯೋಗಿಸಲು ಅನುಕೂಲವಾಗುವಂತೆ. ದನಿ ಮುಚ ₹೧ ೩೦ ದೊ ಕಿಯುತ್ತವೆ, 16440 ಪೂರ್ಣವಾಗಿ ತೆಗೆದು ನೀವು ಆರಾಮದಲನ್ಲಿರು ವಂತೆ ಮೂಡುತ್ತದೆ. 3. "ಅನಾಸಿನ್‌? ನಿರುತ್ಸಾಹನನ್ನು ಹೋಗ ಲಾಡಿಸುತ್ತದೆ. ಹೆಚ್ಚಾಗಿ ನೋವಿನೊಡನೆ ಬರುವ ನಿರುತ್ಸಾಹನನ್ನು ಅನಾಸಿನ' ಹೋಗ ಲಾಡಿಸುತ್ತದೆ. 4. "ಅನಾಸಿನ್‌? ಜ್ವರವನ್ನು ಕಡಿಮೆ ಮಾಡು ತ್ತದೆ. ಅನಾಸಿನ್‌ನ ತಯಾರಿಕೆಯಲ್ಲಿ ಕ್ವೀನಿನ್‌ ಸೇರಿರುವುದರಿಂದ ಔಷಧಗಳ ಆ ಸಮ್ಮಿಲನವು ಜ್ವರವನ್ನು ತಗ್ಗಿ ಸುವುದಕ್ಕೆ ಅತ್ಯುತ್ತಮವಾಗಿದೆ. 1 ಕೋಲ್‌ ಯು ಸ ಕು ಸಃ ೪41.2. 44. (4) ೭೮.1 ಕಸ್ತೂರಿ, ಅಕ್ಟೋಬರ್‌ ೧೯೬೧ ತೋಳಿನ ಮಾಂಸಖಂಡವನ್ನುಬ್ಬಿಸಿ ನೋಡ ತೊಡಗಿದ. ಮಾಂಸಖಂಡ ಹೇಳಿಕೊಳ್ಳುವಂತಿರ ಲಿಲ್ಲವೆನ್ನಿ. ಆದರೂ ಇದ್ದಷ್ಟನ್ನು ಉಬ್ಭಿಸುವುದ- ಕ್ಕೇನಡ್ಡಿ? ಸಿಳ್ಳು ಹಾಕಿದ. ಇದ್ದಬಿದ್ದ ಮೀಸೆಯ ಮೇಲೆ ಒಂದೆರಡು ಸಲ ಕೈಯಾಡಿಸಿದ. ಅನಂತರ ಅವನಿಗೆ ಪ್ಲಾಟ್‌ಫಾರ್ಮಿನ ಆ ಪಕ್ಕದಲ್ಲಿ ಕೃಷ್ಣಚೂಡಾ ವೃಕ್ಷದ ಪುಷ್ಟಿತ ಟೊಂಗೆ ಯೊಂದು ಇತ್ತ ಬಾಗಿರುವುದು ಕಾಣಿಸಿತು. ಒಡನೆ ಅಲ್ಲಿಗೆ ಹೋಗಿ ಜಿಗಿಜಿಗಿದು ಆ ಟೊಂಗೆ ಯನ್ನು ಹಿಡಿದು ಹೂ ಕೊಯ್ಯುವ ಯತ್ನ ಪ್ರಾರಂಭಿಸಿದ. ಕೆಲ ನಿಮಿಷ ಸಾಹಸಪಟ್ಟಿ ನಂತರ ಕೆಲ ಹೂ ಗಳೂ ಸಿಕ್ಕಿದವೆನ್ನಿ. ದಣಿದ ಶರೀರದಿಂದ ಆತ ಒಂದು ಗೊಂಚಲು ಕೃಷ್ಣಚೂಡಾ ಪುಷ್ಪದೊಡನೆ ಪುನಃ ತರುಣಿಯ ಬಳಿ ಬಂದು ನಿಂತ. ಗಾಡಿ ಬಂತು. ಕೂಲಿಯಾತ ಸೂಟ್‌ಕೇಸ್‌ ಮತ್ತು ಹುರಿ- ಗಡಲೆ ಪೊಟ್ಟಣಗಳನ್ನು ಒಂದು ಖಾಲಿಡಬೈಯಲ್ಲಿ ಎತ್ತಿಟ್ಟು ನಾಲ್ಕಾಣೆ ಗಿಟ್ಟಿಸಿದ. ತರುಣ ಗಾಡಿಯನ್ನು ಹೊಕ್ಕು ಸಾಮಾನನ್ನು ಸರಿಮಾಡಿಟ್ಟು ಮತ್ತೆ ಕೆಳಗಿಳಿದ. ಹಾಗೇ ಕುಳಿತಿದ್ದ ತರುಣಿಯನ್ನು ಒಮ್ಮೆ ದಿಟ್ಟಿಸಿ ನೋಡಿದ. ಹಾದು, ತರುಣಿ ತನ್ನತ್ತವೇ ನೋಡುತ್ತಿದ್ದಾಳೆ. ಗಾರ್ಡ್‌ ಸೀಟಿ ಊದಿ ವಿಧಿವತ್ತಾಗಿ ಹಸುರು ಬಾವುಟ ತೋರಿಸಿದ. ಗಾಡಿ ಮೆಲಗೆ ಚಲಿಸಿತು. ಆದರೂ ತರುಣ ಗಾಡಿ ಹತ್ತಲಿಲ್ಲ. ಗಾಡಿಯ ವೇಗ ಸಾಕಷ್ಟು ಹೆಚ್ಚಾದ ಮೇಲೆ ಅವನು ಕೊನೆಯ ಶೌರ್ಯ ಪ್ರದರ್ಶನ ಮಾಡುವ ಸಲುವಾಗಿ ಹುಡುಗಿಗೆ ನಗುಮುಖದಿಂದ ನಮ- ಸ್ಕಾರ ಹೇಳಿ ಜಿಗಿದು ಓಡುವ ಗಾಡಿ ಹತ್ತಿದ. ಆದಕೆ ಕಾಲು ಜಾರಿ ಒಮ್ಮೆಲೇ ಕೆಳಕ್ಕೆ. -ಚಕ್ರ- ದಡಿಗೆ ಬಿದ್ದ. 3 ಕೆಂಪುಸೈನ್ಯ ಮಾಂಟಿಗೋಮರಿಯವರು ಬ್ರಿಟನ್ನಿನ ಮುಖ್ಯ ಸೇನಾನಿಯಾಗಿದ್ದಾಗ ಸೇನೆಯ ಅಧಿಕಾರಿಗಳಿಗೆ ತೋರಿಸಲೆಂದು “ಕೆಂಪು ಸೈನ್ಯ? ಎಂಬ ಚಿತ್ರಪಟವನ್ನು ಆರಿಸಿ, ಮಾರನೆಯ ದಿನ ಅದರ ಪ್ರದರ್ಶನ ಏರ್ಪಡಿಸಿದರು. ನೇಳೆಗೆ ಸರಿಯಾಗಿ ಎಲ್ಲಾ ಅಧಿಕಾರಿಗಳೂ ಟೆರೆದರು. ಪ್ರದರ್ಶನವು ಆರಂಭ ವಾಗುವುದಕ್ಕೆ ಮುಂಚೆ ಮಾಂಟಿಗೋಮರಿಯವರು ಒಂದು ಪುಟ್ಟ ಭಾಷಣವನ್ನು ಮಾಡಿ ಅದರಲ್ಲಿ ರಷ್ಯದ ಕಮು್ಯನಿಸ್ಟ್‌ ಸೇನೆಯ ಶಿಸ್ತು ಮತ್ತು ಪ್ರಾಮುಖ್ಯತೆ ಗಳನ್ನು ವರ್ಣಿಸಿದರು. ದೀಪಗಳು ಆರಿದುವು. ಆಗ ತೆರೆಯ ಮೇಲೆ ಕಂಡದ್ದು: 6 4 ಕೆಂಪು ಸೈನ್ಯ ೨ ಇರುವೆಗಳ ಜೀವನ ಚಿತ್ರ. ಇ ಪ್ರದರ್ಶನವು ಆರಂಭವಾಯಿತಂ. __ ಎ, ಸಿ. ಶ್ರೀರಾಮ ನಿಮ್ಮ ಶಬ್ದ ಭಾ೦ಡಾರ ಬೆಳೆಯಲಿ ಶಬ್ದಭಾ೦ಡಾರವು ಕಣದ ಭಾ೦ಡಾದಕ್ಕಿಂತಲೂ ಅಮೂಲ್ಹವಾನಿದೆ ಇಲ್ಲಿಪ್ರೆ ತಿ ತಿಂಗಳು ಕೆಲವೆ ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ ದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿ. ಆ ಮೇಲೆ ಇದರ ಚಿನ್ನಿನ ಪುಟ ನೋದಿರಿ, ಅಲ್ಲಿ ಸರಿಯಾದ ಅರ್ಧಗಳನ್ನ್ನು ವಿವರಿಸಿದೆ. ೨ (ಅ) ಹೇಳಲಾರದ (ಆ) ಅಸಂಬದ್ಧ (ಅ) ಮುಳುಗಿ ಹೋಗುವುದು (ಆ) ೬ ಹ್ಲಾದ ಅನನ್ವಿತ ಫ ೬. ಆ ಎ ಇ (ಇ) ಅರ್ಥವತ್ತಾದ (ಈ ಸುತ್ತ ದುಃಖ (ಇ) ಸಂತೋಷ (ಈ) ಊಟ ೨. ಹರಿಷಾಕ ೪. ನೊಣೆ (ಅ) ಮಾಗುವಿಕೆ (ಆ) ಒಂದು ಔಷಧ (ಆ) ಜಾರು. (ಆ) ಸೋಲು (ಇ) (ಇ) ದುರವಸ್ಥೆ (ಈ) ಕುಟುಂಬ ಪೂಜಿಸು (ಈ) ನುಂಗು ೩. ಔದ್ಯ್ಧತ್ಯ | ೯. ಸಾಹಚರ್ಯ (ಅ) ಹಿರಿಮೆ (ಆ) ಕೊಲೆ. (ಇ). (ಅ) ತಪಸ್ಸು (ಆ) ಒಟ್ಟಾಗಿರುವುದು ಸೊಕ್ಕು. (ಈ) ಸರಿಯಾದದ್ದು (ಇ) ಸೈರಿಸಿಕೊಳ್ಳುವಿಕೆ (ಈ) ನುಂಗು ವಿಕೆ ೪. ಮೇಲುದು (ಅ) ಮುಗಿಬಜೀಳು. (ಆ) ಮೆತ್ತಗೆ | ೧0- ಒಟ್ಟಿ ಲು (ಇ) ಒಳ್ಳೇ ಜತೆ (ಈ) ಎದೆ ಮೇಲಿನ (ಅ) ರಾಶಿ (ಆ) ಅಡಿಗೆಮನೆ (ಇ) ಬಟ್ಟೆ ಅಂಗಳ (ಈ) ಹೊಟ್ಟೆ ೫. ವ್ಯಸ್ತ ೧೧. ದೋಲಾಯವಮಾನ (ಅ) ಓರಣ (ಆ) ಉದಯ (ಇ) (ಅ) ಭಾರಿ ಸದ್ದು (ಆ) ತೂಗಾಡುವ ದೋಣಿಗಾರ (ಈ) ಚೆಲ್ಲಾಪಿಲ್ಲಿ (ಇ) ಹೋಲಿಕೆಯುಳ್ಳ (ಈ) ಓಡುವ ೬. ಸಾಮಗ್ರಿ ೧೨, ದ್ರುತ (ಅ) ಸರಕು (ಆ) ಒಳ್ಳೇ ಮಾತು (ಇ) (ಅ) ಕೂಗು (ಆ) ಕೇಳುವಿಕೆ. (ಇ) ವೇದ ಹೇಳುವವ (ಈ) ತುತ್ತತುದಿ ವೇಗವುಳ್ಳ (ಈ) ಮೋಸಗಾರ ಸ್ವ ತ್ಡ ೭೯ " ಶಬ್ದಭಾಂಡಾರ” ದ ಸರಿಯಾದ ಅರ್ಥಗಳು ಅನನ್ವಿತ (ಆ) ಅಸಂಬದ್ಧ, ಅರ್ಥ ರಹಿತ; ಹೊ೦ದಿಕೆಯಿಲ್ಲದ; ಅ ವ್ಯವಸ್ಥಿತ, ಅಡಾದಿಡಿಿ, ಕಂಡಾಬಟೈ. ಡಡ ಬ ಪೋಲೀಸರ ಅನನ್ವಿತ ಎಂದರೆ ಸಿಕ್ಕಾಬಟ್ಟೆ ಅತ್ಯಾಚಾರ. [ಸಂ. ಅನ್‌ ಇಲ್ಲ, ಅನ್ವಿತವಹೊಂದಿಕೆಯು ಳೃದ್ಧು | ೦ ಉದಾ-- ಅತ್ಯಾಚಾರ ಪರಿಷಾಕ (ಅ) ಸರಿಯಾಗಿ ಮಾಗು ವುದು, ಪೂರ್ತಿ ಹಣ್ಣಾಗುವುದು; ಸರಿ ಯಾಗಿ ಬೇಯುವಿಕೆ; ಪರಿಪೂರ್ಣತೆ. ಉದಾ-- ಅವನ ಹೃದಯ ಅನುಭವ ದಿಂದ ಪರಿಪಾಕಗೊಂಡಿದೆ. [ ಸಂ. ಪರಿ - ಸುತ್ತಲೂ, ಪಚ್‌ ನಾ ಬೇಯು] ಔದ್ಧತ್ಯ (ಇ) ಸೊಕ್ಕು, ದುರಹಂಕಾರ, ದರ್ಪ, ಮಲೆತ, [ ಸಂ ಉತ್‌ ಎ ಮೇಲೆ, ಹತ ಎ ಎತ್ತಿದ) ಮೇಲುದು (ಈ) ಎದೆಯ ಮೇಲಿನ ಸೆರಗ್ಕು ಉತ್ತರೀಯ, ಹೆಗಲ ಮೇಲೆ ಹೊದ್ದ ಬಟ್ಟೆ. [ ಕನ್ನಡ) ವ್ಯಸ್ತ (ಈ) ಚೆಲ್ಲಾಪಿಲ್ಲಿಯಾದ, ಚೂರು ಚೂರಾದ, ಚೆದರಿದ; ಚಿಂತಿತ, ಗೊಂದಲ ದಲ್ಲಿ ಜಿದ್ದ; ಒಂದು ಮುಂದಾದ; ಯಾವುದಾದರೂ ಕೆಲಸದಲ್ಲಿ ತತ್ರರ, [ಸಂ] ಸಾಮಗ್ರಿ (ಅ) ಸರಕು, ಕಲೆಹಾಕಿದ ಸಾಮಾನುಗಳು, ವಸ್ತು, ಸಾಹಿತ್ಯ. ಉದಾ- ಈ ಸಾಮಗ್ರಿಯಿಂದ ಆತ ಒಂದು ಕಥೆ ಕಟ್ಟಿದ. [ಸಂ. ಸಮಗ್ರ - ಇಡಿ ಎಂಬುದರಿಂದ] ಆಹ್ಲಾದ (ಇ) ಸಂತೋಷ, ಆನಂದ, [ಸಂ.] ಒಗ್ಗು. ಗಿ ೪೦ ಹಾ ನೊಣೆ (ಈ) ನುಂಗು, ಕಬಳಿಸು; ಹಲ್ಲಿ ನೆಡೆ ಸಿಕ್ಕಿದ ಪದಾರ್ಥಗಳನ್ನು ನಾಲಿಗೆ ಯಿಂದ ಸ್ವಚ್ಛಮಾಡು. [ ಕನ್ನಡ] ೯. ಸಾಹಚರ್ಯ (ಆ) ಒಟ್ಬಾಗಿರುವುದು, ಯಾವಾಗಲೂ ಸಂಗಡ ತಿರುಗುವುದು, ಉದಾ--ಸಾಹಚರ್ಯವಿಲ್ಲದೆ ಮನುಷ್ಯನ ಗುಣ ತಿಳಿಯದು... [ ಸಂ. ಸಹಜ ಸಂಗಡ, ಚರ್‌ಇತಿರುಗು ಎಂಬುದ ರಿಂದ] ೧೦. ಒಟ್ಟಿ ಲು. (ಅ) ರಾಶಿ, ಸಂಗ್ರಹ; ಸಮ್ಮದ್ದಿ ಉದಾ-- ನದಿಯ ಮಳ ಕೊಟ್ಟಿರಿ ಮೇಲೆ ಕುಳಿತು. [ಕನ್ನಡ ಒಟ್ಟು 1] ೧೧. ದೋಲಾಯವರಾನ (ಆ) ತೂಗಾ ಡುವ, ಅತ್ತಿಂದಿತ್ತ ತೊನೆಯುವ, ಅನಿಶ್ಚಿತ, ಜೀಗೋ ಹಾಗೋ ಎಂದು ಸಂಶಯಪಡುವ. ಉದಾ- ದೋಲಾ ಯವತಾನ ಚಿತ್ತ ಎಂದರೆ ಅನಿರ್ಧಾರದ ಮನಸು. [ಸಂ.] ೧೨. ದ್ರುತ (ಇ) ವೇಗವುಳ್ಳ, ಜೋರಾಗಿ ಇಗುವ. ಉದಾ-- ದ್ರು ತಗತಿಯಿಂದ ಗತಿ ಹೊಂದಬೇಕು- `ಸಂ.] 2] (೩. ನಿವ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬-೮ ಸರಿಯಿದ್ದರೆ ೬... ಸಾಧಾರಣ ೯-೧೦ ೆ . ಉತ್ತಮ ೧೧--೧೨ ಹ ಅತ್ಯುತ್ತಮ ಆ ್‌ಲಳಲ್ಯ್ಥ್ಸ್‌್‌್‌ ಲೈಫ್‌! ಖಾಯ್‌ ಎಲ್ಲಿಹೆಯೋ ಅಲ್ಲಿದೆ ಆರೋದ್ಯ್ತಾ ಲೈಫ್ಥಬಾಯ್‌್‌ಯಿಂದ ಮಹದಾನಂದ! ಲೈಫ್‌ ಬಾಯ್‌ಯಿಂದ ಮಾಡಿದ ಸ್ನಾನದಿಂದ ನಿಮ್ಮಲ್ಲಿ ಮೂಡುವುದು ಆರೋಗ್ಯದ ನವೋಲ್ಲಾಸ! ಲೈಫ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆಯುತ್ತದೆ-ಮುಫೆಯವರೆಲ್ಲರನ್ನು ಆರೋಗ್ಯದಲ್ಲಿ ಡುತ್ತದೆ! ಒಬಖ-ಂಊಯ ೫೪ ಒಹಂದುಸ್ಕಾನ್‌ ಲೀವರ್‌ ಅವಕೆ ತಯಹೆಸಿರಿಕಿ ಸ 6-11 ಪ್ರಾ ಚೀನಯುದ ನತ್ಯ ವನ್ನು ಫಿಜಿಯನ್‌ ಸಪ ರ್ಧೆಟ ಲೆ ನೆಲೆಸಿದರೂ ಭೂಮಿ ಕೊಳ್ಳುವ ಹಕ್ಕಿ ಲ್ಲ, ಹೆಚ್ಚಿ ನ ಶಿಕ್ಷಣ ಪಡೆಯಬೇಕೆಂದರೆ ಪರಜಶಗಳಿಗೆ ಹೋಗಬೇಕ ಕು, ಪ್ರತಿವರ್ಷವೂ ರೆಸಿಡೆನ್ಸಿಯಲ್‌ ( ವಾಸಿಸುವ ಸೌಲಭ್ಯಕ್ಕಾಗಿ) ತೆರಿಗೆ ಕೊಡಬೇಕು. ಹೀಗೆ ನಾನಾವಿಧವಾದ ತೊಂದರೆಗಳಿದ್ದರೂ ಪ್ರತಿಕೂಲ ಪರಿಸ್ಸಿ ತಿಯಿ ದ್ಮರೂ ಭಾರತೀಯರು “ತಮ್ಮ ಏಳ್ಳೆ ಯನ್ನು ಕೆಲ ಮಟ್ಟಿ ಗೆ ಸಾಧಿಸಿಕೊಂಡ ನಾಡಂತಿ. ಅದೇ ಪ್ಯಾಸಿಫಿಕ್‌ ಮಹಾಸಾಗರದಲ್ಲಿ ಬ್ರಿ ಬಿಟಿಶರ ವಸಾ ಹತಾಗಿರುವ ಫಿಜಿದ್ಧೀಪ ಸ ಅಲ್ಲಿಗೆ ಮೊದಲು ಶೂಲಿಕಾರರಾಗಿ ಹೋದೆ ಭಾರತಿ! ಯರುಸೆ [ಪ್ರಯತ್ನ ದಿಂದ ಮುಂದೆ ಬಂದರು. ೧೯೫೨ ರ ಜನಗಣತಿ ಪ್ರ ಕಾರ ಫಿಜಿ ದ್ತಿ (ಪ ಗಳ ಜನಸಂಖ್ಯೆ. ೩೧೨,೬೭೮. ಇವರಲ್ಲಿ ೧೩೫೮೭೭ ಫಿಜಿಯನ್ನರು ( ಮೂಲ ನಿವಾಸಿ ಪ್ರದರ್ಶಿಸುತ್ತಿರುವ ೮೨ ಅತಂತ್ರರಿದ್ದೂ ಭಾರತೀಯರು ಇಲ್ಲಿ ಮುನ್ನಡೆದಿದ್ದಾರೆ ್‌ ಹ 'ತ್ರೀ | ಯ |ರು | ಗಂಗಾಧರ ಗಳು ), ೧೪೮೮೦೨ ಭಾರತೀಯರು, ೭೯೮೦ ಯುರೋಪಿಯನ್ನರು, ೭೨೯೮ ಮಿಶ್ರಕುಲದವರು, ೩೭೧೯ ಚೀನಿಯರು. ಮತ್ತು ೯೦೦೦ ಇತರ ಫ್ಯಾಸಿಫಿಕ್‌ ಕುಲದವರು ಇದ್ದಾರೆ. 3 ರಲ್ಲಿ ಫಿಜಿ ದ್ವೀಪ ಪಗಳು ಬ್ರಿಟಿಶರ ವಶಕ್ಕೆ ಬಂ ದವು. ಅಲ್ಲಿಯ ಮೂಲ ನಿವಾಸಿಗಳ ಸುಜ ಕೋಗಾದಿಗಳ ಮೂಲಕ ದಿನೇ ದಿನೆ( ಕಡಿಮೆಯಾಗುತ್ತ ನಡೆದುದರಿಂದ ಅಲ್ಲಿಯ ಹೊಲ, ತೋಟಾದಿಗಳಲ್ಲಿ ದುಡಿಯಲು ಹೊರ ಗಿನ ಕೆಲಸಗಾರರ ಅಗತ್ಯ ಟವುಂಟಾಯಿತು. ಆದ್ದ ರಿಂದ ಬ್ರಿಟಿಶರು ೧೮೭೬ ರಲ್ಲಿ ಭಾರತದಿಂದ ಅಲ್ಲಿಗೆ ಕೆಲಸಗಾರರನ್ನು ಒಯ್ಯಲಾರಂಭಿಸಿದರು. ೫ ಕೆಲಸಗಾರರು ನಿರ್ದಿಷ್ಟ ಅವಧಿಯ ವರೆಗೆ ಅಲ್ಲಿ ದುಡಿದ ನಂತರ ಅವರನ್ನು ಭಾರತಕ್ಕೆ ಮರಳಿ ಕಳಿಸುವ ಕರಾರಿದ್ದಿತಾದರೂ ಅಲ್ಲಿಗೆ ತ್ನ ಮುಖ್ಯ ಫಿಜಿ ದ್ವೀ ೧೧ ಹೋದ ಭಾರತೀಯರಲ್ಲಿ ತಿರುಗಿ ಬಂದವರು ಕಡಿಮೆ. ಅಲ್ಲಿ ಶಾಶ್ವತವಾಗಿ ನೆಲೆಸಿದವರೇ ಹೆಚ್ಚು. ಮುಂದೆ ೧೯೧೯ ರಲ್ಲಿ ಈ ರೀತಿ ಕೆಲಸ ಗಾರರನ್ನು ಒಯ್ಯುವದರ ಎರುದ್ದ ಭಾರತದಲ್ಲಿ ಚಳವಳಿ ನಡೆದುದರಿಂದ : ಕೆಲಸಗಾರರನ್ನು ಒಯ್ಯುವುದು ನಿಂತಿತಾದರೂ ೧೯೫೨ ರಲ್ಲಿ ಫಿಜಿ ದ್ವೀಪಗಳಲ್ಲಿ ಭಾರತೀಯರ ಸಂಖ್ಯೆ ೧೪೮೪೦೨ ಇದ್ದಿತು. ಫಿಜಿ ದ್ವಿ (ಪಗಳಿಗೆ ಹೋದ ಭಾರತೀ ಯರು ಅಲ್ಲಿ ಸ್ವಪ್ರಯತ್ನದಿಂದ ತಮ್ಮ ಪರಿಸ್ಥಿ ತಿ ಯನ್ನು ಉತ್ತಮಗೊಳಿಸಿಕೊಂಡರು. ಫಿಜಿ ದ್ವೀಪ ಸಮೂಹದಲ್ಲಿ ಸುಮಾರು ೩೦೦ ಸಣ್ಣ ದೊಡ್ಡ ದ್ವೀಪಗಳಿವೆ, ಇವೆಲ್ಲವುಗಳ ಒಟ್ಟು ಕ್ಷೇತ್ರ ೭೦೩೬ ಚೌರಸ ಮೈಲುಗಳಖ್ಬದ್ದು ಇವು ಗಳಲ್ಲಿ ಅತಿ ದೊಡ್ಡದಾದ ವೀತಲೇವು ದ್ದೀಪ ವೊಂದೇ ಇಡೀ ವಿಸಾ ಇ ರದಲ್ಲಿ ಅರ್ಧದಬ್ಬದೆ. ಫ್ಯಾಸಿಫಿಕ್‌ ಮಹಾಸಾಗರದಲ್ಲಿ ಈಶಾನ್ಯ ದಿಕ್ಕಿ ನಲ್ಲಿ ನಿಜದ್ದೀಪ ಸಮೂಹವಿದೆ.. ಇದರ ರಾಜ- ಧಾನಿ ಸುವಾ. ಇದು ಮುಂಬಯಿಯಿಂದ ವಿಮಾನ ಮಾರ್ಗವಾಗಿ ೯೯೮೭ ಮೈಲು ದೂರದಲ್ಲಿದೆ. ಇಲ್ಲಿಯ ವೇಳೆ ಭಾರತದ ವೇಳೆಗಿಂತ ೬॥ ತಾಸು ಮುಂದಿರುತ್ತದೆ. ಇಲ್ಲಿಯ ಹವೆ ಸಮಶೀತೋಷ್ಣ ವಾದದ್ದು, ಅತಿಶಯ ಶಕೆ, ಅಥವಾ ಚಳಿ ಇಲ್ಲ. ಬೇಸಿಗೆ ಯಲ್ಲಿಯೆ ಮಳೆ ಬರುತ್ತದೆ. ಏಪ್ರಿಲ್‌ದಿಂದ ನವಂಬರದ ವರೆಗೆ ಹೆಚ್ಚು ಜೀಜಿ ನಿಸಿದರೂ ಉಣ್ಣೆ ಬಟ್ಟೆಗಳ ಅವಶ್ಯ ಕತೆ ಅಷ್ಟೊಂದಾಗಿ ಅನಿ ಸುವುದಿಲ್ಲ. ಮಳೆ ಸ ವರ್ಷ ಲ್ಲಿ ಯಾವಾಗ ಬೇಕಾದಾಗ ಬರುತ್ತದೆ. ನವೆಂಬರದಿಂದ ಮೇ ತಿಂಗಳ ವರೆಗೆ ಸೊಳ್ಳೆಗಳ ಕಾಟ ವಿಪರೀತವಾಗಿ ರುತ್ತದೆ. ಡಿಸೆಂಬರದಿಂದ ಎಪ್ರಿಲ್‌ ವರೆಗೆ ಬಿರು ಗಾಳಿಗಳು ಆಗಾಗ ಬೀಸುತ್ತಿರುತ್ತವೆ. ಸುವಾ ಬಿಟ್ಟಿಕೆ ಫಿಜಯ ಲ್ಲಿ ಇನ್ನೂ ಎರಡು ಪಟ್ಟಣಗಳಿವೆ _ ಲಂಬಾಸ ಮತ್ತು ಕ ಸಾ: ಫೆ ಮೊದಲೊಮ್ಮೆ ಫಿಜಿಯ ರಾಜ | ಧಾನಿ ನಗರಗಳಾಗಿದ್ದವು. ಭಿಜಿಯಲ್ಲಿ ರೇಲ್ವೈ ಪದಲಿ ಭಾರತೀಯರು ೮ಷ್ಮಿ ಸೌಕರ್ಯವಿಲ್ಲ. ಟ್ಯಾಕ್ಸಿಗಳು ಬೇಕಷ್ಟು ಸಿಗುತ ವಾದರೂ ಅವುಗಳಿಗೆ ತುಂಬಾ ಬಾಡಿಗೆ ತೆರ ಬೇಕಾಗುತ್ತದೆ. ಫಿಜಿ ಬ್ರಿಟಿಶ್‌ ವಸಾಹತು. ಆಡಳಿತವನ್ನು ಗವರ್ನರನು ನಡೆಸುತ್ತಾನೆ. ಈತ ಬ್ರಿಟಿಶ್‌ ಸರಕಾರದ ವಸಾಹತು ಮಂತ್ರಿಶಾಖೆಗೆ ಹೊಣೆ ಗಾರನಾಗಿರುತ್ತಾನೆ.. ಗವರ್ನರನ ಸಹಾಯ ಕ್ಕಾಗಿ ಒಂದು ಕಾರ್ಯ ಸಮಿತಿ ಹಾಗೂ ಆಡಳಿತ ಸಭೆಯಿರುವುದಾದರೂ ಶೇವಲ ಸಲಹೆ ಕೊಡುವ ಮಟ್ಟಿಗೆ ಇವುಗಳ ಅಧಿಕಾರ ಮರ್ಯಾದಿತವಾಗಿದೆ. ಗವರ್ನರನ ಅಧಿಕಾರ ವಿಸ್ತ )ತವಾದದ್ದ. ಕಾರ್ಯ ಸಮಿತಿಯಲ್ಲಿ ಗವರ್ನರ್‌. ವಸಾಹತು ಸೆಕ್ರೆ ಟಂ, ಅಟಾರ್ನಿ ಜನರಲ್‌, ಅರ್ಥಮಂತ್ರಿ, ನಿಷಯ್ಯ್‌ ಶಾಖೆಯ ಮಂತ್ರಿ, ಮತ್ತು ಬ್ರಿಟಿಶ್‌ ರಾಜನ ಆದೇಶಾನುಸಾರವಾಗಿ : ಗವರ್ನರನು ನಾಮಕರಣ ಮಾಡುವ ಐದು ಜನ ಸದಸ್ಯರಿರು ತ್ತಾರೆ. "ಆಡಳಿತ ಸಭೆಯ ಅಧ್ಯಕ್ಷ ಕ್ಲ ಗವರ್ನರನೇ ಆಗಿ ರುತ್ತಾನೆ. ಅದರಲ್ಲಿ ಸ ಸರಕಾರೀ ಮತ್ತು ೧೫ ಸರತಾರೇತರ ಸದಸ್ಯರಿರುತ್ತಾರೆ. ಈ ೧೫ ಜನರಲ್ಲಿ ೫ ಜನ ಯುರೋಪಿಯನ್ನರು, ೫ ಜನ ಭಾರತೀಯರು, ೫ ಜನ ಫಿಜಿ ಮೂಲ ನಿವಾಸಿ ಗಳು ಇರುತ್ತಾರೆ. ಯುರೋಪಿಯನ್‌ ಮತ್ತು ಭಾರತೀಯರಲ್ಲಿ ಮೂವರು ಆಯ್ಕೆಯಾದವರು, ಇಬ್ಬರು ನಾಮಕರಣವಾದವರು ಇರುತ್ತಾಕೆ. ಫಿಜಿ ಮೂಲ ನಿವಾಸಿಗಳ ಪ್ರತಿನಿಧಿಗಳಾಗಿರುವ ಐವರನ್ನೂ ಗವರ್ನರನೇ ನಾಮಕರಣ ಮಾಡಿ ರುತ್ತಾನೆ. ಫಿಜಿಯ ಜನಸ ಖ್ಯ ದಿನೇದಿನೇ ಹೆಚ್ಚು ತ್ತಿರು ವುದರಿಂದ ಹೊರಗಿನಿಂದ ಬರುವವರ ವ ಫಿಜಿ ಸರಕಾರ ಕೆಲವೊಂದು ನಿರ್ಬಂಧಗಳನ್ನು ಈಗ ಹೇರಿದೆ. ಭಿಜಿಯಲ್ಲಿ ನಾಲ್ಕು ವರ್ಷಗಳಿ ಗಿಂತ ಕಡಿಮೆ ಕಾಲ ಜಾಸು ಸರ ಕಾರ ಪರಮಿಟ್‌ ಕೊಡುವುದು. ಕೆಲಸಗಾರದಿ, ೮೪ ಕಸ್ತೂರಿ, ಅಕ್ಟ್ರೋಬರ್‌ ೧೯೬೧ ವಿದ್ಯಾರ್ಮಿಗಳು, ಚಿಕಿತ್ಸೆಗಾಗಿ ಬರುವ ರೋಗಿ ಗಳು ಯಾಜ? ಈ ಪರಮಿಟ್‌ಗಳು ಸಿಗುತ್ತವೆ. ಪ್ರವಾಸಿಕರು ಕೆಲವೊಂದು ಕರಾರು ಗಳಿಗೊಳಪಟ್ಟು ಫಿಜಿಯಲ್ಲಿ ನಾಲ್ಕು ತಿಂಗಳ ಕಾಲ ಇರಬಲ್ಲರು. ಫಿಜಿಯಲ್ಲಿರುವ ಭಾರತೀಯರು ಇನ್ನೊಂದು ಪ್ರಶ್ನೆಯನ್ನು ಎದುರಿಸಬೇಕಾಗಿದೆ. ಅವರು ಕೆಸಿಡೆನ್ಸಿಯಲ್‌ ಟ್ಯಾಕ್ಸ್‌ ಕೊಡಬೇಕಾಗುತ್ತದೆ. ಈ ಕಾಯದೆಯ ಪ್ರಕಾರ ಪ್ರತಿಯೊಬ್ಬ ಚ ಯನೂ ಪ್ರತಿ ರ್ಟ ಕ ೨ತ್ತಿ- ಟು ನಯೆಪೈ ಗಳಷ್ಟು ಶ್‌ ತೆರಬೇಕಾಗುತ್ತದೆ. ಐದು ಸ ಹೆಚ್ಚು ಮಕ್ಕ ಿರುವವರಿಗೆ ಸರಕಾರ ಈ ರಕ ಮನ್ನು ಚಡ ತಡೆ. ಈ ಕರ ಫಿಜಿಯನ್ಸ ರಿಂದ ವಸೂಲು ಮಾಡಲ್ಪ ಡುವುದಿಲ್ಲ. ಇನ್‌ಕಂ ಟ್ಯಾಕ್ಸಿ ನಲ್ಲಿಯೆ ಮ ಕರವನ್ನು : ಸೇರಿಸುವದರಿಂದ ಯುರೋಪಿಯನ್ನರು ಕೂಡ ಪ ಪ್ರತ್ಯೇಕವಾಗಿ ಈ ಕರ ಕೊಡಬೇಕಾಗುವುದಿಲ್ಲ. ಓರಭಾರದಲ್ಲಿ ೧೦೦ ಕ್ಕೆ ೬೦ ರಷ್ಟು ಭಾರತೀಯರ ಮೇಲೆಯೆ ಬೀಳುತ್ತದೆ. ಉಳಿದೆಲ್ಲವಕ್ಕಿಂತ ಭಾರತೀಯರು ಅಲ್ಲಿ ಜಮೀನಿನ ಶಾಶ್ವತ ಒಡೆತನ ಪಡೆಯಲಾಕರು ಎಂಬುದೇ ಮುಖ್ಯ ಸಮಸೆ ಯಾಗಿದೆ. ಅಲ್ಲಿರುವ ಭಾರತೀಯರಲ್ಲಿ ಹೆಚ್ಚಿ ಓವರು ಒಕ್ಕಲತನ ಮಾಡುತ್ತಾರೆ. ಅವರಲ್ಲಿ ನೂರಕ್ಕೆ ೮೫ ರಷ್ಟು ಜನ ಫಿಜಿಯ ಶಾಶ್ವತ ಪ್ರಜಿಗಳಾಗಿದ್ದ ಕ ನೂರಕ್ಕೆ ೮೦ ಕ್ಕಿಂತ ಹಚ್ಚು ಸೂಸು ಫಿಜಯ ಮೂಲ ವಾಸಿಗಳ ಒಡೆತನದಣ್ಲಿದ. ಜಮೀನಿನ ಮೇಲಿನ ಅಧಿಕಾರವೆಲ್ಲ " ನೇಟಿವ್ಹ್‌ ಲ್ಯಾಂಡ್‌ ಟ್ರಸ್ಟ್‌ ಸ ಬೋರ್ಡ್‌ "ನೆ ಕೈಲಿದ್ದು ಅದು ಮೂಲ ಗಳ ಏತ ದೃಷ್ಟಿಯಿಂದಲೇ ಕೆಲಸ ಮಾಡುತ್ತದೆ. ನೇಟಿವ್‌ ರಯುರ್ವ್‌' ( ಮೂಲ ನಿವಾಸಿಗಳಿಗಾಗಿ ಕಾದಿಟ್ಟದ್ದು) ನಲ್ಲಿ ಸೇರದ ಜಮೀನನ್ನು ಮಾತ್ರ ಫಿಜಯನ” ಮೂಲನಿವಾಸಿ ಗಳಲ್ಲದವರಿಗೆ ಕೇವಲ ೩೧ ವರ್ಷಗಳ ವರೆಗೆ ಮಾತ್ರ ಮಾರಬಹುದಾಗಿದೆ. ಫಿಜಿಯಲ್ಲಿ ಈಗಿರುವ ಭಾರತೀಯರ ಮೂಲ ಪುರುಷರು ಭಾರತದ ಪಂಜಾಬ, ಬಿಹಾರ, ಗುಜ ರಾತ ಮತ್ತು ಮದ್ರಾಸ ರಾಜ್ಯಗಳಿಂದ ಬಂದ ವರು. ಇವರೆಲ್ಲ ಅಲ್ಲಿ ರೂಢಿಸಿಕೊಂಡ ಭಾಷೆ ಹದಗೆಟ್ಟಿ ಹಿಂದೀ ಭಾಷೆಯೆನ್ನಬಹುದು. ಗುಜ ರಾತಿಗಳು ಗುಜರಾತಿಯನ್ನು ಮದ್ರಾಸಿಗಳು ತಮಿಳನ್ನು ಆಡುವರಾದರೂ ಭಾರತೀಯರ ಸರ್ವ ಸಾಮಾನ್ಯ ಭಾಷೆ ಹಿಂದಿಯೆ ಆಗಿದು ' ಈಗ ಅದರ ಸುಧಾರಣೆಯಾಗುತ್ತಲಿದೆ. ಫಿಜಿ ಭಾರತೀಯರಲ್ಲಿ ಜಾತಿ-ಪಂಥ ಬೇದ ಭಾವಗಳ ಗೊಂದಲವಿಲ್ಲ. ಅವರು ಪರಸ್ಪರರಲ್ಲಿ ಬೆಕೆತು ನಡೆಯುತ್ತಾರೆ. ಹಬ್ಬ ಹುಣ್ಣಿವೆಗಳಲ್ಲಿ, ಲಗ್ನ ಮುಂಜಿಗಳಲ್ಲಿ ಹಿಂದು, ಮುಸಲ್ಮಾನ, ್ರಶ್ಚನ್ನರೆಲ್ಲ ಉತ್ಸಾಹದಿಂದ ಭಾಗವಹಿಸು ತ್ತಾ ಜ್ಯ ಫಿಜಿ ಭಾರತೀಯರಲ್ಲಿ ನೂರಕ್ಕೆ ೮೨-೭೩ ರಷ್ಟು ಹಿಂದುಗಳು, ಮುಸಲಾ ನು ೧೪-೦೬ ರಷ್ಟು, ಕ್ರಿಶ್ಚನ್ನರು ೧.೩೫ ರಷ್ಟು, ಹನು 0-೮೨ ರಷ್ಟು, ಮತ್ತು ನೇಪಾಳಿ, ಭಲೂಚಿ ಇತ್ಯಾದಿ ೦-0೫೪ ರಷ್ಟು ಇದ್ದಾರೆ. ಪಟ್ಟ ಣಗಳಲ್ಲಿರುವೆ ಭಾರತೀಯರು ಯುರೋ ಜ್‌ ಪದ್ಧ ತಿಯಲ್ಲಿ ಜೀವನ ನಡೆಸುತ್ತಾರೆ. ಅವರ ಮ ನೆಗಳ ಜ್‌] ಅವರ ಅಂಗ ಡಿಗಳಾಗಿರುವದು ಹೆಚ್ಚು. ಮನೆಗಳಲ್ಲಿ ಆಧು ನಿಕ ಫರ್ನಿಚರ್‌ ವಿಶೇಸವಾಗಿರುತ್ತವೆ. ಮನೆ ಗಳನ್ನು ಸುಧಾರಿಸಿದ ರೀತಿಯಲ್ಲಿ ಸಜ್ಜು ಗೊಳಿ ಸರುತ್ತಾರೆ. ಭಾರತೀಯರಲ್ಲಿ ಹೆಚ್ಚಿ ನವರು ಮನೆ ಗಳಲ್ಲಿ ಭಾರತದ ಧುರೀಣರ ಫೋಟೊಗಳನ್ನು ಅ ಹಾಕಿರುತ್ತಾರೆ. ಸ ಎಲ್ಲರ ಜೀವನಮಟ್ಟ ಉಚ್ಚ ವಾಗಿದ್ದು ಪ್ರ ತಿಯೊಬ್ಬ ೂ ಮೋಟಾರ್‌ ಕಾರ್‌. ಇಚ್ಬಿ ಬ್‌ ಬಹುದು. ಸ್ವಚ್ಛ ವಾದ ಆದರೆ ಸರಳ ರೀತಿಯಲ್ಲಿ ಸಾ ಭಾಸಿತಾಶಿ ಊಟೋಪಚಾರ "ಶುದ್ಧ ಭಾರ ತೀಯ ಪದ್ಧತಿಯದು. ದಿನಕ್ಕೊಮ್ಮೆ ಅನ್ನ ಬೇಕೇಬೇಕು. ತತ್ತಿ, ಮಾಂಸ ಮುಂತಾದವು ಗಳು ಬಹಳ ತುಟ್ಟಿ 'ಯಾಗಿರುವುದರಿಂದ ಆಸ್ಟ್ರೇ ಫಿಜಿ ದ್ವೀಪದಲ್ಲಿ ಭಾರತೀಯರು ೮೫ ಲಿಯ, ನ್ಯೂಜಿಲಂಡ್‌ ಮತ್ತು ಅಮೇರಿಕಗಳಿಂದ ಡಬ್ಬಿಗಳಲ್ಲಿ ತುಂಬಿ ಬರುವ ತತ್ತಿ ಮಾಂಸಾದಿಗ ಳನ್ನೇ ಜನ ಹೆಚ್ಚಾಗಿ ಬಳಸುತ್ತಾರೆ. ತಾಜಾ ಕಾಯಿಪಲ್ಲೆ ಸಿಗುವದಾದರೂ ಅದು ಕೂಡ ಬಲು ತುಟ್ಟಿಯಾಗಿರುತ್ತದೆ. ಇಲ್ಲಿ ವಿಶೇಷವಾಗಿ ಲಭ್ಯ ಎ ಫಲಗಳೆಂದಕೆ ಬಾಳೆಹಣು ಮತ್ತು ತ್‌ ಡಬಿ ಗಳಲ್ಲಿ ತುಂಬಿಬರುವ ಹಣ್ಣು ಮಾತ್ರ ಅಗ್ಗವಾಗಿರುತ್ತದೆ. ರೆಫ್ರಿ ಜೇಟರ್‌ ಪ್ರತಿ ಯೊಂದು ಮನೆಯಲ್ಲೂ ಇರುತ್ತದೆ. ಹಳ್ಳಿಗಳಲ್ಲಿ ರುವವರ ಜೀವನಮಟ್ಟಿ ಪಟ್ಟಣಗಳಲ್ಲಿರುವವ ರಷ್ಟು ಉಚ್ಚ ಮಟ್ಟದಲ್ಲಿರುವದಿಲ್ಲವಾದರೂ ಊಟ ಇತ್ಯಾದಿಗಳ ವಿಚಾರ ಉಭಯತರಲ್ಲೂ ಒಂದೇ ಬಗೆಯದಾಗಿದೆ. ಫಿಜಿಯಲ್ಲಿರುವ ಭಾರತೀಯರು ಹಳೆಯ ಕಂದಾಚಾರಗಳನ್ನು ಬಿಟ್ಟಿ ದ್ದಾರೆನ್ನಬಹುದು. ಅವರ ಸ್ತ್ರೀಯರು ಘೋಷಾ ಆಚರಿಸುವುದಿಲ್ಲ. ಹುಡುಗಿಯರು ತಮಗಿಷ್ಟ ಬಂದವರನ್ನು ಲಗ್ನ ವಾಗಬಹುದು. ವರದಕ್ಷಿಣೆ, ಕನ್ಯಾಶುಲ್ಕ ಉಡು ಗರೆ ಪದ್ಧತಿ ಇಲ್ಲವಾದ್ದರಿಂದಲೂ ಲಗ್ನದಲ್ಲಿ ಆಡಂಬರಕ್ಕೆ ಮ ುಹತ ಕೊಡುವುದಿಲ್ಲವಾದ್ಕ ರಿಂ ದಲೂ ಲಗ್ನದ ವೆಚ್ಚ ಯತಂಗೂ ತಲೆಭಾರವಾ ಗುವದಿಲ್ಲ. 1೫ತ ಜನರು ಮಾತ್ರ ಇನ್ನೂ ಭಾರತೀಯ ಪದ್ಧತಿಯಲ್ಲೆ ಎವಾಹಗಳನ್ನು ನೆರವೇರಿಸುತಾ ರೆ. ಅಲ್ಲಿ ಯೋಗ್ಯ ವಧು-ವರ ಗಳ ಅಭಾವವಿರುವುದರಿಂದ ಗುಜರಾತಿಗಳು ತಮ್ಮವರ ವಿವಾಹಗಳನ ನ್ನು ಭಾರತದಲ್ಲಿಯೆ ಜರು ಗುಸರು ಹಚ್ಚು. ಫಿಜಿಯಲ್ಲಿ 'ನರ್ಣಭೇದಕ್ಕೆ ಕಾಯದೆಯ ಬೆಂಬಲವಿಲ್ಲದಿದ್ದರೂ ಭಾರತೀಯರು ಯುರೋ ಕ ನಸತತರಲುಗಳಲ್ಲಿ ನಗರಸಭೆಯ ಸ್ತಾನ ಗೃಹಗಳಲ್ಲಿ ಪ ಸ್ರವೇಶಿಸಲಾರರು. ಫಿಜಿ ಕೃಷಿಪ ಪ್ರಧಾನವಾದ ದೇಶ. ಕಬ್ಬು, ] ತೆಂಗಿನಕಾಟಿ ಮತ್ತು ಬಾಳೆಹಣ್ಣು ಮುಖ್ಯ [ ಬೆಳೆಗಳಾಗಿವೆ. ಕಬ್ಬಿನ ಬೆಳೆ ಭಾರತೀಯರ ಕೈಲಿದ್ದರೆ ಉಳಿದವೆರಡು ಫಿಜಿ ಮೂಲನಿವಾಸಿ ಗಳ ಕೈಲಿದೆ. ಫಿಜಿಯ ೩೮೨೦೦೦ ಏಕರೆ ಕೃಷಿ ಯೋಗ್ಯ ಭೂಮಿಯಲ್ಲಿ ಭಾರತೀಯರ ಒಡೆತನ ದಲ್ಲಿ ೨೦೦೦ ಎಕರೆಗಳಷ್ಟು ಮಾತ್ರ ಇದೆ. ಭಾರ ತೀಯರು ಕಬ್ಬಿನ ಜೊತೆ ಅಕ್ಕಿ ತೊಗರಿಬೇಳೆ ಗಳನ್ನು ಬೆಳೆಯುತ್ತಾರೆ. ಕೃಷಿಯ ಜೊತೆ ಭಾರತೀಯರು ವ್ಯಾಪಾರ ವನ್ನೂ ನಡೆಸುತ್ತಾರೆ. ಫಿಜಯ ಕೋಕ ವ್ಯಾಪಾರ ದಲ್ಲಿ ಸುಮಾರು ಒಂದು ಮೂರಾಂಶ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚು ಕಡಿಮೆ ಎಲ್ಲವೂ ಭಾರತೀಯರ ಕೈಲಿದೆ. ಬಂಗಾರದ ಗಣಿ, ತೆಂಗಿನತೋಟ, ಮೀನುಗಾರಿಕೆ, ದೋಣಿ ತಯಾ ರಿಸುವುದು, ಎದ್ಕುತ್‌ ಮುಂತಾದ ಕೆಲ ವ್ಶ ವ ಸಾಯಗಳನ್ನು ಬಿಟ್ಟಿಕಿ ಉಳಿದೆಲ್ಲ ವ್ಯ ತುಸ ಗಳಲ್ಲಿ ಚಾ ಪಾಲು ಅರ್ಧಕ್ಕಿ ಂತಲೂ ಹೆಚ್ಚಾಗಿದೆ. ಸೋಡಾ ವಾಟರ್‌ ತಾಂ ಆಭರಣ ತಯಾರಿಕೆ, ಗಡಿಯಾರ ದುರಸ್ತಿ, ಬಟ್ಟಿ ಇ ಹೊಲಿಯುವುದು, ಪೋಟೊ- ಗ್ರಾಫಿ, ಹೆರಕಟಿಂಗ್‌ ಸಲೂನ್‌, ಬಸ್‌, ಟ್ಯಾಕ್ಸಿ ತ ಹ'ವಸಾಯವೆಲ್ಲ ಕೇವಲ 1 ಎಜೆ: ಫಿಜಿಯಲ್ಲಿ ಕಾಲೇಜಾಗಲಿ, ವಿಶ್ವ ವಿದ್ಯಾಲಯ ವಾಗಲಿ ಇಲ್ಲ. ಉಚ್ಛ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಗಳು ಆಸ್ಟ್ರೇಲಿಯ, ನ್ಯೂ ಜಿಲಂಡ್‌, ಇಂಗ್ಲ ಡ್‌ ಅಥವಾ ಭಾರತಕ್ಕೆ ಗಾಯ! ಭಾರತೀಯ ಮಕ್ಕ ವ ಒಂದು ಸರಕಾರೀ ಸೆಕೆಂಡರಿ ಶಾಲೆಯಿದ್ದು ಅಲ್ಲಿ ಕೇಂಬ್ರಿಜ್‌ ವಿಶ್ವ ವಿದ್ಯಾಲಯದ ಪರೀಕ್ಷೆಗಾಗಿ ತರಬೇತಿ ಸಿಗು ತ್ತದೆ. ಲಾಟೋಕಾ ಎಂಬಲ್ಲಿ ಮಹಾತಾ ಗಾಂಧಿ ಮೆನೋರಿಯಲ್‌ ಕಾಲೇಜ ಎಂಬ ಹೆಸ ರಿನಲ್ಲಿ ವ್ಯಾಪಾರಿ ಶಿಕ್ಷಣವೀಯುವ ಒಂದು ಶಾಲೆಯಿದೆ. ಭಾರತೀಯ ಮಕ್ಕಳಿಗಾಗಿ ಇರುವ ಖಾಸಗಿ ಶಾಲೆಗಳಲ್ಲಿ ಹೆಚ್ಚಿ ನವು ಮೆಥಡಿಸ್ಟ್‌ ಮಿಶನ್‌, ಆರ್ಯಸಮಾಜ ತನ ಜು ಧರ್ಮ ೮೬ ಕಸ್ತೂರಿ, ಅಕ್ಟೋಬರ ೧೯೬೧ ಸಭೆಗಳು ನಡೆಸುವ ಶಾಲೆಗಳಾಗಿವೆ. ಭಾರ ತೀಯ ಸನ್ಮಾರ್ಗ ಐಕ್ಕ ಸಂಘವು ದಕ್ಷಿಣ ಭಾರ ತೀಯರಿಗೆ ತಮಿಳು ಕಲಿಸೆಲು ಒಂದು ಶಾಲೆ ಯನ್ನು ತೆರೆದಿತ್ತು. ಮುಸಲ್ಮಾನರಿಗಾಗಿ ಉರ್ಮು ಕಲಿಸುವ ಮೂರು ಶಾಲೆಗಳಿದ್ದು ಅವಕ್ಕೆ ಸರ ಕಾರದ ಸಹಾಯವಿದೆ. ಫಿಜಿ ಮೂಲನಿವಾಸಿ ಗಳ ಪ್ರತಿ ಮಗುವಿಗೂ ಶಿಕ್ಷಣ ಸೌಕರ್ಯವಿದ್ದರೆ ಭಾರತೀಯ ಹುಡುಗರಲ್ಲಿ ನೂರಕ್ಕೆ ೬೬೩ ಮತ್ತು ಹುಡುಗಿಯರಲ್ಲಿ ನೂರಕ್ಕೆ ೪೩.೪ ರಷ್ಟು ಮಕ್ಕಳಿಗೆ ಮಾತ್ರ ಪ್ರಾಥಮಿಕ ಶಿಕ್ಷಣ ಸೌಕರ್ಯ ಎದೆ. ಫಿಜಿ ಸರಕಾರ ಭಾರತೀಯ ಮಕ್ಕಳ ಶಿಕ್ಚಣಕ್ಕಾಗಿ ವಿಶೇಷ ವ್ಯವಸ್ಥೆ ಯನ್ನೇನೂ ಮಾಡಿಲ್ಲ. ಇರುವ ಶಾಲೆಗಳಲ್ಲಿ ಹೆಚ್ಚಿನವು ಭಾರತೀಯರೇ ಸ್ಥಾವಿಸಿಕೊಂಡವಾಗಿವೆ ಭಾರ ತದ ಪಂಡಿತ ಗೋಪೇಂದ್ರ ನಾರಾಯಣ ಪಥಿ ಕರು ಫಿಜಿಯಲ್ಲಿ ಭಾರತೀಯರಲ್ಲಿ ಶಿಕ್ಚಣ ಪ್ರಸಾರಕ್ಕಾಗಿ ತುಂಬ ದುಡಿಯುತ್ತಲಿದ್ದಾರೆ. ಫಿಜಿ ಭಾರತೀಯರಲ್ಲಿ ಎರಡು ರಾಜಕೀಯ ಪಕ್ಚಗಳಿದ್ದರೂ ಅವರ ಧ್ಶ್ಕೇಯ ಉದ್ದೇಶಗಳಲ್ಲಿ ವಿಶೇಷ ಅಂತರವಿಲ್ಲ ಆಡಳಿತ ಸಭೆಯ ಚುನಾ ವಣಿ ಮತ್ತು ಇತರ ಕಾರ್ಯಕ್ಷೇತ್ರಗಳಲ್ಲಿ ಇವು ಪರಸ್ಪರ ವಿರೋಧಿಯಾಗಿವೆ. ಫಿಜಿ ಭಾರತೀಯರು ಕೆಲವು ವಾರಪತ್ರಿಕೆ ಗಳನ್ನು ಹೊರಡಿಸುತ್ತಿದ್ದಾರೆ. . “ ಜಾಗೃತಿ” ಮತ್ತು “ಶಾಂತಿದೂತ' ಎಂಬೆರಡು ಪತ್ರಿಕೆಗಳು ಕೇವಲ ಹಿಂದಿಯಲ್ಲಿ ಹೊರಡುತ್ತವೆ. “ ಫ್ಯಾಸಿ ಫಿಕ್‌ ರಿವ್ಯೂ ಇಂಗ್ಲಿಷ್‌ ಮತ್ತು ಫಿಜಿಯನ್‌ ಭಾಷೆಗಳಲ್ಲಿ ಮತ್ತು ಭಾರತೀಯರು ಮೊಟ್ಟ ಮೊದಲಿಗೆ ಹೊರಡಿಸಿದ್ದ “ ಫಿಜಿ ಸಮಾಚಾರ?” ಪತ್ರಿಕೆ ಇಂಗ್ಲಿಷ್‌ ಮತ್ತು ಹಿಂದೀ ಭಾಷೆಗಳಲ್ಲಿ ಹೊರಡುತ್ತದೆ. “" ಶಾಂತಿದೂತ” ವನ್ನು ಯುರೋಪಿಯನ್ನರು ಹೊರಡಿಸ:ವರಾದರೂ ಅದರ ಸಂಪಾದಕರೂ ಭಾರತೀಯರೇ ಆಗಿ ದ್ದಾರೆ. "ವಿಜಯಲ್ಲಿ ಎರಡು ಕೋಣೆಗಳ ಮನೆಗೆ ತಿಂಗಳ ೧೦ ಪೌಂಡು ಭಾಡಿಗೆ ಕೊಡಬೇಕಾಗು ವುದು. ಮನೆಯಾಳುಗಳ ಸಂಬಳ ವಿಪರೀತ ವಾಗಿರುವುದರಿಂದ ಮನೆಯಾಳುಗಳನ್ನು ಸಹಸಾ ಯಾರೂ ಇಟ್ಟುಕೊಂಡಿರುವದಿಲ್ಲ. ಸಕ್ಕರೆ ಮತ್ತು ಹಾಲು ಅಗ್ಗವಾಗಿದ್ದರೂ ಫಿಜಿ ಯಲ್ಲಿ ಜೀವನ ವೆಚ್ಚ ಭಾರತ, ನ್ಯೂಜಿಲಂಡ್‌ ಮತ್ತು ಆಸ್ಟ್ರೈ(ಲಿಯಗಳಿಗಿಂತ ಹೆಚ್ಚಾಗಿದೆ. ಒಂದಿಷ್ಟು ಕಾಯಿಪಲ್ಲೆ, ಹಣ್ಣು ಹಂಪಲ ಬಿಟ್ಟಿಕೆ ಉಳಿದೆಲ್ಲ ವಸ್ತುಗಳು ಹೊರಗಿನಿಂದ ಬರುವುದೇ ಇದಕ್ಕೆ ಕಾರಣವಾಗಿದೆ, ಫಿಜಿಯಲ್ಲಿ ಅನೇಕ ಸಿನೇಮಾ ಥೇಟರುಗಳಿದ್ದು ಭಾರತೀಯ ಚಲಚ್ಚಿತ್ರಗಳು ಅಧಿಕ ಸಂಖ್ಯೆ ಯಲ್ಲಿ ಪ್ರದರ್ಶಿಸಲ್ಪಡುತ್ತವೆ. ಔಷಧೋಪಚಾರದ ವ್ಯವಸ್ಥೆ ಅಷ್ಟಕೃಷ್ಟೆ. ಒಳ್ಳೆಯ ಚಿಕಿತ್ಸೆ ಪಡೆಯಬೇಕಾಗಿದ್ದಲ್ಲಿ, ಆಪ- ರೇಶನ್‌ ಪ್ರಸಂಗವಿದ್ದಲ್ಲಿ ಆಸ್ಲೇಲಿಯ ಅಥವಾ ನ್ಯೂಜಿಲಂಡಗಳಿಗೆ, ಹೋಗಬೇಕಾಗುವುದು. ಪೇಟಿಂಟ್‌ ಔಷಧಿಗಳನ್ನು ಬಿಟ್ಟಿಕೆ ಮತ್ತಾವ ಔಷಧಿಯನ್ನೂ ಡಾಕ್ಟರರ ಚೀಟಿಯಿಲ್ಲದೆ ಕೊಳ್ಳು ವದು ಸಾಧ್ಯವಿಲ್ಲ. ದಮ್ಮು, ಬಹುಮೂತ್ರಗಳ ಹಾವಳಿ ಇಲ್ಲಿ ಹೆಚ್ಚಿಗಿದೆ. ಫಿಜಿಯಲ್ಲಿ ಭಾರತೀಯರ ಬ್ಯಾಂಕ್‌ ಇಲ್ಲ. ಯಾವ ಭಾರತೀಯ ಬ್ಯಾಂಕಿನ ಶಾಖೆಯೂ ಅಲ್ಲಿಲ್ಲ. ಭಾರತೀಯ ಧುರೀಣರು ಆಗಾಗ ಥಿಜಿಗೆ ಹೋಗಿ ಅಲ್ಲಿಯ ಭಾರತೀಯರ ಸುಖದುಃಖಗಳ ವಿಚಾರವನ್ನರಿತುಕೊಂಡಿದ್ದಾರೆ. ದಿ. ಸಿ. ಎಫ್‌. ಅಂಡ್ರೂಜರು ಮೂರುಸಲ ಥಿಜಿಗೆ ಹೋಗಿದ್ದರು. ಶ್ರೀ ಶ್ರೀನಿವಾಸ ಶಾಸ್ತ್ರಿ, ಶ್ರೀ ಜಿ. ಎಸ್‌. ವಾಜ ಪೇಯಿ, ಪಂಡಿತ ಹೈದಯನಾಥ ಕುಂಜರು, ಆಸ್ಟ್ರೇಲಿಯದಲ್ಲಿ ಭಾರತದ ಹೈಕಮೀಶನರರಾ ಗಿದ... ಶ್ರೀ ಆರ್‌. ಪಿ. ಪರಾಂಜಪೆಯವರೂ ಅಲ್ಲಿಗೆ ಹೋಗಿಬಂದು ಭಾರತ ಸರಕಾರಕ್ಕೆ ವರದಿ ಒಬ್ಬಿಸಿದ್ದಾರೆ. ಸುಮಾರು ನೂರು ವರ್ಷಗಳ ಹಿಂದೆ ಸಾ- ತಾಟು ಪ್ರೇಮಪೂರ್ಣ ಕೈಗಳ ಸ್ಪರ್ಶ ಮಾತ್ರದಿಂದ ಎಲ್ಲವೂ ಉತ್ತಮವಾಗುತ್ತವೆ, ಮನೆಯಲ್ಲಿ ಪ್ರಸನ್ನತೆ ತುಂಬುತ್ತದೆ. ಸದಾ ಜಾಗರೂಕಳಾಗಿದ್ದು ಉತ್ತಮ ವಸ ತಾಯಿಯ ಅಪಾರ ಪ್ರೇಮಕ್ಕೆ ಸಿಗುವ ಬಹುಮಾನವ ಪ್ರೇಮಪೂರ್ವಕವಾಗಿ ಆಕೆ ಮಾಡುವ ಸಿಹಿ ತಿಂಡಿಗಳೇ ಆಗಲಿ, ಮೇಲೋಗರಗಳೇ ಆಗಲಿ, ಬಹಳ ರಚಿಕರವಾಗುತ ವಿ ಏಕೆಂದರೆ ಅಡಿಗೆಗೆ ಆಕೆ “ಡಾಲ್ಹ'ವನ್ನೇ ಉಪಯೋಗಿಸುತ್ತಾಳೆ. ಡಾಲ ವನಸ್ಪತಿ ಉತ್ತಮ ಹಾಗೂ ಶುದ್ಧ ವಾದ ಸ್ಫತಿಎ ತಯಾರಿಸಲ್ಪಡುತ್ತದೆ. ಮಕ್ಕಳ ಬೆಳವಣಿಗೆಗೆ ಬೆ ವಿಟವಿನ್‌ಗಳ) ಅದಕ್ಕೆ ಸೇರಿಸಲ್ಪಡುತ್ತವೆ. ನಿ 'ಡಾಲ್ಹ' ಆದರ ನ್ಯಾಯವಾದ ಸ್ಲಾನವ ಇ. ಥ ( ತ್ರ ೩ ₹2! 21 2೬. 70-229 8೭೫ ಹಿಂದುಸ ನ್‌ ಲೀವರ್‌ ಅವರ ತಯಾರಿಕೆ ೮೮ ಮಾನ್ಯ ಕೆಲಸಗಾರರಾಗಿ ಹೋದ ಭಾರತೀಯರು ಅಲ್ಲಿಯ ಪ್ರ ಪ್ರತಿಕೂಲ ಪರಿಸ್ಥಿ ತಿಯನ್ನೆದು ರಿಸಿಯೂ ತಕ್ಕ ಮಟಿ ಟ್ವಿಗೆ ತಮ್ಮ ಏಳ್ಗೆ ಯನ್ನು ಸಾಧಿಸಿಕೊಂಡಿ ದ್ಧಾರೆಂದ ಹೇಳಹಡಿ. ಇನ್ನು ಫಿಜಯ ಮೂಲ ನಿವಾಸಿಗಳ ಜೀವನ ರೀತಿ ಹೇಗಿದೆ ನೋಡೋಣ. ಇವರೇನೊ ಇಂದು ಹಿಂದುಳಿದವರಾಗಿದ್ದರೂ ದಡ್ಡ _ರೇನಲ್ಲ. ಫಿಜಿ ಯನ್ನರು, ಧೃ ಡಕಾಯರು, ಸುಂದರರು, ಕುಟುಂಬಕ್ಕೆ ಇಷ್ಟಮಿತ್ರರಿಗೆ ಬಲು ನಿಷ್ಕ ರಾಗಿ ನಡೆದುಕೊಳ್ಳುವವರು. ಆದರೆ ಇವರ ಹಲವಾರು ಸಾಮಾಜಿಕ ಕಟ್ಟಳೆಗಳು ಬಲು ವಿಪರೀತವಾಗಿ ದ್ಡು ಅದರಿಂದ ಆಮ ಪ್ರಗತಿಗೆ ತುಂಬ ಆತಂಕ ಗಳಾಗುತ್ತಿ ವೆಯೆನ್ನ 1 ನೆರೆಮನೆಯ ಒಬ್ಬಾ ತನಲ್ಲಿಗೆ ಹೋಗಿ ನೀವು ಒಂದು ತುಣುಕು ಕೊಟ್ಟಿ ಯನ್ನು ಕೊಟ್ಟಿರೂ ಸಾಕು, ಆತನ ಮನೆಯಲ್ಲಿ ತ್ರ ಮ್ಮ ಕಸ್ತೂರಿ, ಅಕ್ಟೋಬರ್‌ ೧೯೬೧ ನಿಮ್ಮ ಮನಬಂದಷ್ಟು ದಿನ ಇರುವ ಹಕ್ಕು ದೊರೆ ಯುತ್ತ ದೆ. ಒಬ್ಬಾ ಥ್ರ ಆತ ಪರಿಚಿತನೇ( ಇರಲಿ ಅಥವಾ ಅಪರಿಚಿತನೇ ಇರಲಿ, ಮೈಮೇಲಿನ ಅಂಗಿ," ಕೈಗೆ ಕಟ್ಟಿಕೊಂಡ ಗಡಿಯಾರ, ಅಥವಾ ಕಿಸೆಯಲ್ಲಿನ ಹಣ ಕೇಳಿದರೆ ನಗು ನಗುತ್ತಲೇ ಕೊಡುವದು ಫಿಜಿಯನ್ನರ ಒಂದು ಸಂಪ್ರದಾಯ. ಈ ಬಗೆಯ ವಿಪರೀತ ಸಾಮಾಜಕ ರೂಢಿಗಳಿಂ- ದಾಗಿ ಫಿಜಿಯನ್ನರಲ್ಲಿ ಜೀವನಕ್ಕೆ ಒಂದು ದೊಡ್ಡ ಗುಡ್ಡೆ ಕಟ್ಟಿ ದಂತಾಗಿದೆ. ಹಬ್ಬ ಹು ಣ್ಣಿವೆ ಮೆ ಗಳಲ್ಲಿ, ಮದುವೆ ರ್‌ ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡುವ ಪ್ರ ವೃ ತ್ತ್ತ ಫಿಜಿಯನ್ನ ರಲ್ಲಿದೆ. ಕ್‌ ಬೆಲೆಯನ್ನು “ವರು ಅರಿ ಯರು. ಅತಿಥಿ ಸತ್ಕಾರಕ್ಕಾಗಿ ಇದೃದ್ದನ್ನೆಲ್ಲ ವ್ಯಯಿ ಸಿ ಬಳಿಕ ತಿಂಗಳುಗಟ್ಟಲೆ ಉಪವಾಸವಿ ದ್ದ ಕಿಯೆ ಹೊರತು ಈ ಜನ 'ಟಾಗಿಲಿಗೆ ಬಂದವ ರಿಗೆ” ಇಲ್ಲವೆನ್ನು ವುದಿಲ್ಲ. 4 ಇಾ-ಇಂಷ ಇಯ ಸಾಂಉಾಂ46 ಉತ್ತರ ೧ ರಾವತಾನುಜಂ ಹೀಗೆ ತರ್ಕ ವರಾಡಿದ: (೨೬ ನೇ ಪುಟದ ಸಮಸ್ಯೆಗಳ ಉತ್ತರ) 4 ನಾವು ಮೂವರೂ ಒಬ್ಬರೊಬ್ಬರ ಬೆನ್ನು ನೋಡಿದ್ದೆ ೇವೆ. ಒಂದು ವೇಳೆ ನನ್ಗ ಬೆನ್ನು ಸ್ವ ಚ್ಛ ವಾಗಿದ್ದ ರೆ ತ ಕ್ರ ಷ್‌ ನ ಬೆನ್ನು ನೋಡಿಯೇ ನಗುತ್ತಿ 0 ತನ್ನ “ಜೆನ್ನಿ ನ ಲಿನಿಯೇ ಕಾರಣವೆಂದು ತರ್ಕಿಸಿಕೊಳ್ಳು ಕೆ ದ್ದ ಶವೇ ಇದೆ. ತಿಳಿದುಕೆೊಂಡಿರಲಿಲ್ಲವೆಂಬುದು ಸ್ಪಷ್ಟ ಆಗ "ಕಷ ಸಷ ನು ಮಧುವಿನ ನಗುಖಿಗೆ ಆದರೆ ಕೃಷ್ಣ ಹಾಗೆ ಸತ "ನೀಲೆ ನನ್ನ ಜೆನ್ನಿಗೂ ಚೀಟ ಆಂಟಸುವುದನ್ನು ನೋಡಿದೆ. ಜಲೇ ಕೃಷ್ಣ ನಗುತ್ತಿದ್ದಾ ಕೆ ಡಿ ಕ್ಕಿ ಗ ಕ ಅ ಾವಿರ ಳದ ೨ ಹ್‌ ಖೃ ಉತ್ತರ ೨ ೧ ನೇ ದೇವಸ್ಥಾನಕ್ಕೆ ಆಗಲೆ ಹೋಗಿದ್ದ ಆರಸನಿಗೆ ಸು ಅಲ್ಲಿಂದ “ನೇರವಾಗಿ ಮುಂದೆ. ಅ' ಎಂಬಲ್ಲಿ ವರೆಗೆ ಸಾಗಲು ಹೇಳಿದ. ( ನತ್ತೆ ನೋಡಿರಿ) ಅಲ್ಲಿಂದ ನೇರವಾಗಿ ಎರಡನೇ ದೇವಾಲಯದ ಮೂಲಕ “ಬಎಂಬಲ್ಲಿ ವರೆಗೆ ಮುಂದೆ ಹೋಗಿ ದಿಕ್ನು ಬದಲಿಸಿ 8 ನೇ ದೇವಾಲಯ- ದ ಮೂಲಕ ಅರಮನೆಗೆ ಮರಳ- ಬೇಕು. ಇಂದಿನ ಮನೆಗಳಲ್ಲಿ ಸಘ್‌೯£.., "ಗೃಹ ನಿರ್ವಹಣಿಯರ್ಲಿ ಹೊಸ ಕ್ರಮಗಳೆ?' ಎಂದು ನವ ದೆಹಲಿಯಲ್ಲಿರುವ ಸೆಕ್ರಟರಿ ಶ್ರೀಮತಿ ಚಂದಂ* ಮೋಹಿನಿ ಸರೀನ್‌ ಕೇಳುತ್ತಾಕೆ. ಸಲಾ ಜ್‌ ತೆ ಮ್ಯಾ, ಸ್ಟ್‌ | ಸ | ಷ್ಣ ಜತ ಜ್‌ ಜ್‌ ತರಾರ್ಪಾಜ ವಾರಾ ರ್ರ "ನಿನ್ನು ಗೃಹನಿರ್ವಹಣೆಗೆ ಹೊಸ ಕ್ರಮಗಳು ಸರಿ ೩ ಯಾಗಿನೆಯೇ ಎಂದು ನೀವು ಪರೀಶ್ಚಿಸಿ ನೋಡ ಷ್‌ 1 ಬೇಕು' ಎಂದು ಅನರು ಹೇಳುತ್ತಾರೆ. ಶ್ರೀಮತಿ ವ ಸರೀನ್‌ ಸರ್ಫ್‌ನ "ಒಗೆಯುವ ಅಧಿಕ ಶಕ್ತಿ ಬಟಿ ಮುಕ ಸ ಕ್ರೈ ಸೆ ನಾರಾ ಗಳಿಗೆ ಉಜ್ಜ್ವಲ ಬಿಳುಪನ್ನು ಕೊಡುತ್ತದೆಂದು ತ ಟ್‌ ಮನಗಂಡಿದ್ದಾರೆ. *ಏನು ನೊರೆ! ಮಗ್ಗಲಾಸಿಗೆ, ಮಾನಾ ಫ್ರಾಕ್‌, ಇಜಾರು ಇತ್ಯಾದಿ ಎಲ್ಲ ಬಟ್ಟೆಗಳನ್ನು ಒಗೆ ಯಲು ನನು ಸರ್ಫನ್ನೇ ಉಪಯೋಗಿಸುತ್ತೇನೆ.' ಸರ್ಫ್‌ನಿಮ್ಮಖಟ್ಟಿಗಳಗೆ 4 ಬ ಸುನಿ ಸಹಲ ಕ ಜ/ “ಬಿಳುಪು ಲ) ಬುವಂಕಿ ಒಗೆಯುತ್ತದೆ ಒರಿದುಸ್ನಾನ್‌ ಲೀವಂ್‌ ಅವರ ತಯಾರಿಕೆ ಟು ಇ 80,200 ಲು 8 6-12 ನೋಬೆಲ್‌ ಪಾರಿತೋಷಕ ಹಡೆದ ಜರ್ಮನ್‌ ಕಾದಂಬರಿ: ಕಪ್ಪು ಹಂಸ ಥಾಮಸ ವತಾನ್‌ ಕ್ಕಿ (11 ಹ್ಮ್‌ ೧ |! ಸ ಸ ಲ ಡಿ ೫. ಸ 4 4 1 (ಜಾಜ್‌ ಗ 1 ಕೆ ಹ್‌ | ಕೆ 3 ಕ *ಿ | ಗ" ) ಡೆ | ಕ | ಕ ಓ1ಶ್ಧಿದ್ಧಿ 1 ಗೈ | 1 ಲ! ತಾ ಹ 0 | ೬ ಟಟ್ಮ( ಕೊ ಕ ೦ ಈ ಚ ಕ್ಸ ಚ ರ್ಕ ಟ್‌ "(॥/(ುರುರಾ್ಷಾ | | ಕ್ಸ ವಾರ | || ಕ್ಸಿ ನ ದಾ ಕಪ್ಪು ಹಂಸ ಷ್‌ ದ್ರು ಕಥೆ ಇಪ್ಪತ್ತನೆಯ ಶತಮಾನದ ಎರಡನೇ ದಶಕದಲ್ಲಿ ನಡೆದುದು. ಆ ಸಮಯ ದಲ್ಲಿ ಶ್ರೀಮತಿ ಕೊಜೆಲಿ ವಾನ್‌ ಟಮ ರ ಎಂಬ ಮಹಿಳೆ ತನ್ನ ಪುತ್ರಿ ಎನಾ ಹಾಗೂ ಪುತ್ರ ಎಡ್‌ ವರ್ಡ್‌ ಕೊಂದಿಗೆ ರ್ಯರ್ನನದಿ ದಂಡೆಯ ಸ ಡಜೆಲ್‌ಡಾರ್ಫ್ಸ್‌ ನಗರದಲ್ಲಿ ಇರುತ್ತಿದ್ದಳು. ಈಕೆ ವಿಧವೆ ಹತ್ತು ವರ್ಷಗಳ ಹಿಂದೆಯೇ ಅವಳ ಗಂಡ ಲೆಫ್ಟ್‌ ನಂಟ ವಾನ್‌ ಟಮ್ಸ ರ್‌ ಮೋಟಾರ ಅಪಘಾತಕ್ಕೆ ಸಿಕ್ಕು ಮರಣ ಹೊಂದಿದ್ದರು. ವಾನ್‌ ಟಮ್ಲು ರೌ ಜಟ ಟಾ ಪ ವ್ಯಕ್ತಿ. ಪತ್ನಿಯಲ್ಲಲ್ಲದೆ ಇತರ ಸುಂದರ ಸ್ತ್ರಿ ಯ ರಲ್ಲೂ ಅವರಿಗೆ ಆಸ, ಆದಕೆ ಅದು ವರ ಯೌವನದ ಮದ ಮತ್ತು ಸದೃ ಢ ಶರೀರದ ಆಟಿ ವೆಂದು ತಿಳಿದು ಪತಿಪರಾಯ ಇಗಾಜ ಕೊಜೆಲಿ ಪತಿಯನ್ನು ಕ್ಷಮಾದ್ರ ೈಷ್ಟ್ರಿಯಿಂದಲೆ ನೋಡು- ತ್ತಿದ್ದಳು. ವೈವಾಹಿಕ ಜೀವನದ. ೨೦ ವರ್ಷಗಳನ್ನು ಕೊಜರಿ ಡ್ಯೂಯಿಸ “ಬರ್ಗ್‌ ಎಂಬ ಔದ್ಯೋಗಿಕ ನಗರದಲ್ಲಿಯೆ ಕಳೆದಿದ್ದಳು. ವಿಧವೆಯಾದ ಮೇಲೆ ತನ್ನ ೧೮ ವರ್ಷದ “ನೈ ಎನಾ ಮತ್ತು ಆರು ವರ್ಷದ ಮಗ ಎಡ್ವ ರ್ಡ್‌ರೊಂದಿಗೆ `ಡಜೆಲ್‌ ಡಾರ್ಫ್‌ ಪಟ್ಟಣದಲ್ಲಿ 'ವಾಸಿಸಲಿಕ್ಕೆ ಬಂದಿದ್ದಳು. ಇಲ್ಲಿ ಬರಲು ಎ ತೂ ರಿಕಿ? ಎನಾ ಚಿತ್ರ ಕಲಾಭ್ಯಾ ಸಿಯಾಗಿದ್ದ ಳು. ಡಜೆಲ ಡಾರ್ಫ್‌ನ ಆರ್ಟ್‌ ಅಕಾದಮಿಯಿಂದ ತನ್ನ ಶಾಲಾ ಶಿಕ್ಷಣವನ್ನು ರ್ಜಗೊಳಿಸ ಬಯಸುತ್ತ ದ್ವಳು. ಮತ್ತು ಎರಡನೆಯ ದಾಗಿ ನಾಲ್ವತ್ತು ನ ವರ್ಷ ಪ್ರಾ- ಯದ ಕೊಜೆಲಿಗೂಸ ಸೃಷ್ಟಿಸೌಂದರ್ಯಯುತ ಸ [ಳಗ ಳಲ್ಲಿ ೭ ಪ್ರೀತಿ ಇತ್ತಾದ್ದರಿಂದ ಆ ತರಹದ ಸುಂದರ ಉದ್ಕಾ ನನಗಳಿಂದ. "ತುಂಬಿದ ಡಜೆಲ್‌ಡಾರ್ಫ್‌ ನಲ್ಲಿ ಅಚಕ್ಕ ಪರಿವಾರ ಒಂದು ಒಳ್ಳೇ ಮನೆ ಯ ನ್ನು ಬಾಡ ಹಿಡಿದು ನಿಂತಿತು. ಕೊಜೆಲಿಯ ಮನಸ್ಸನ್ನಾ ಕರ್ಷಿಲು ಮನೆಯ ಸುತ್ತ ಅಂದವಾದ ಒಂದು ಕೈದೋಟವಿತ್ತು. ಸುತ್ತ ಲ್ಸ ತಾ ಲಿಂಡನ್‌ ರಗಳು ತೋಭಿಸುತ್ತಿರ ದ ವು.ಈಪ ವಾರದ ಜೀವನ ದೊಡ್ಡ ಸ್ಮಿ ಕೆಯದಲ್ಲದಿದ್ದ ನ ಸು ರುಚಿಪೂರ್ಣವಾಗಿತ್ತು ಹೀಗೆ ಹತ್ತು ವರ್ಷ "ಕಳೆದವು. ಕೊಜೆಲಿಯ ಸ್ವಭಾವಮಧುರವೂ ಇನ್ನೊಬ್ಬರೊಂದಿಗೆ ಹೊಂದಿ ಕೊಳ್ಳುವಂತಹದೂ ಇತ್ತು. ನೆರೆಹೊರೆಯವರಲ್ಲಿ ಹೋಗಿಬರುವುದು, ಪಾರ್ಟಿ- ಸಮಾರಂಭಗಳಲ್ಲಿ ಭಾಗವಹಿಸುವುದು ಎಂದರೆ ಅವಳಿಗೆ ಹಿಗ್ಗು. ಅದರಂತೆ ತನ ಮಿತ್ರ ತ್ರರನ್ನು, ನ ತನ್ನ ನ್ಪ್ದ ಲ್ಲಿಗೆ ಆಕೆ ಕರೆಯುತ್ತಿ ದಳು ಸ್ವಭಾವದ ಸಹಜತೆ ಮತ್ತು ನಾನ್ನ ಇವುಗಳ ಅಭಿವ್ಯಕ್ತಿ ಅವಳ ಪ್ರಕೃಃ ತಿಪೆ ್ರೇಮದೆ್ಲೆ ( ಪೂರ್ಸವಾಗಿ ಡಿಗುತ್ತಿ ತ್ತು. ಸ್ವ ಅವಳು 'ನಿಲ್ಲಂಗೂ ಬೇಕಾಗಿದ್ದಳು. ಈಗ ಶ್ರೀಮತಿ "`ಕಾಜೆಲಿಯ ವಯಸ ಸುಮಾರು ಐವತ್ತಿರಬಹುದು. ಆದರೂ ಕ ಮೈಕಟ್ಟಿನಲ್ಲಿ ಇನ್ನೂ ಯೌವನದ ಕಳೆ ತುಂಬಿ ಧಂ ನಿಲುವಿಕೆ ಗಿಡ್ಡ. ಮೈ ಕ್ಸ ತುಂಬಿ ದ್ಮುವು. ತಲೆಗೂದಲು ಬೆಳ ಗಾಗಿದ್ದಪು. 012 ಅಕ ಬೆಣ್ಣೆ ಯಂತೆ ಮಿದುವಾಗಿಯೂ ಪ್ರವಾಹ ದಂತೆ ಉದ್ದ ವಾಗಿಯೂ ಇದ್ದ ವು. ನ್ಯು ಬಣ್ಣದ ಕಣ್ಣು ಗಳಲ್ಲಿ ಸಜೀವತೆ ಮತ್ತು ಹೊಳಪು ತುಂಬಿತ್ತು. ಸಾಮಾನ್ಯವಾಗಿ ದ "`'ವಯಸ್ಸಿ ಗೆ ಯಾವ ಸಿ ಸ್ತ್ರೀಯ ಮೈ ಮುಖದಲ್ಲಾ ದರೂ 11 ಸುಲಭ ಸ ಅಳಿದು ಹೋಗಿರುತ್ತದೆ. ಆದರೆ ಇವಳಿಗೆ ಚಿರ ತಾರುಣ್ಯದ ವರದಾನವೆ ಇತ್ತೇನೊ ಎನ್ನುವಂತಿತ್ತು. ನಾಲ್ಕು ಜನರ ನಡುವೆ ಇದ್ದಾ ಗ ಇಲ್ಲವೆ ಹೆದರಿಕೊಂಡಾಗ ಇವಳ ಮೂಗು ಕೆಂಪಾಗುತ್ತಿ ತ್ತು. ಈ ರೀತಿ ತನ್ನ ಭಾವನೆಯ ಏರಿಳಿತ ವ್ಯ ತ ಸ ವಾಗುವುದರಿಂದ ಸೆ ಅಸ್ವಸ್ಥಳಾಗಿರುತ್ತಿ ಗೆ ದ್ಡಳು. . ಮಂದಿ ಏನೆಂದು. ತಿಳಿದಾರೆಂದು ಚಿಂತಿ ಸುತ್ತಿದ್ದಳು. ಇವಳು ಹುಟ್ಟಿದ್ದು ವಸ ಂತಯತುವಿನಲ್ಲಿ; “ಮೇ ತಿಂಗಳಲ್ಲಿ. 5ಜ) ಇರಬೇಕು ಅವಳಲ್ಲಿ ವಾ- ರ್ಧಕ್ಕ ಕ್ಸ ಬಾಗದ ದ್ಳ ಢ ಯುವಾವಸ್ಥೆ ಇತ್ತು. ಕೊಜೆಂ ತನ್ನ ಜೆ ನೇ ವಧನಿಂಕಿ ಯನ ತನ್ನ ಮಕ್ಕ ಳು ಮತ್ತು ಹತ್ತು ಹನ್ನೆರಡು ನಿಕಟ ತಮ ಮಿತ್ರ ಕೊಂದಿಗೆ ಒಂದು ಉದ್ಕಾ ನದಲ್ಲಿ ನೆರ ವೇರಿಸಿದರು. ಕೊಜೆಲಿಯ ಪ್ರಿಯ "ಪಪ ಸ ಟೇಬಲ್ಲಿನ ಮೇಲೆ ರಾಶಿಯಾಗಿದ ವು, ಬಣ್ಣದ ದಿ ಓಪಗಳು ಬೆಳೆಗುತ್ತಿದ ವು. 1 ನನ ಉನಾ ದಲ್ಲಿ ಮದಿಕೆಯ ಪಾತ್ರೆ "ಗಳು ಬರಿರಾಗು ತ್ತಿದ್ದವು. ಎಲ್ಲ ಮಿತ್ರ ಪರಿವಾರ ಆನಂದ ೯೨ ಕಸ್ತೂರಿ, ಅಕ್ಟೊ ೀಬರಿ್‌ ೧೯೬೧ ತುಂದಿಲವಾಗಿತ್ತು. ಆದಕೆ ಸಂಜೆಯಿಂದಲೇ ಕೊಜೆಲಿ ಮಾತ್ರ ಖಿನ್ನಳಾಗಿದ್ದಳು. ಈಗ ಅವಳು ರಜಸ್ವಲೆಯಾಗುವುದು ನಿಂತುಹೋಗಿತ್ತು. ಇದು ವಯಸ್ಸಾದ ಸೂಚನೆ. ನಿಂದ ಈ ಸೂಚನೆಯನ್ನು ಅವಳು ಸ್ವೀಕರಿಸಬೇ ಕಾಗಿತ್ತು. ಮನಸ್ಸಿನ ಕೈಯಲ್ಲಿ ಶರೀರ ಉಳಿದಿರ ಲಿಲ್ಲ ತಾನಿನ್ನು ಯುವತಿಯಂತಿರಲಾರೆನೆಂಬ ಚಿಂತೆ, ವೇದನೆ ಅವಳನ್ನು ಪೀಡಿಸುತ್ತಿತ್ತು. ಅಂತೆಯೆ ಅಂದು ಅತಿಥಿಗಳ ಆನಂದವು ಅವಳಿಗೆ ವ್ಯರ್ಥವೆನಿಸುತ್ತಿತ್ತು. ಈ ನಡುವೆ ಅವಳು ತನ್ನ ವಗ ಕಡೆಗೆ ದೃಷ್ಟಿ ಹಾಯಿಸಿದಳು. ಅವಳಾ ದರೂ ತನ್ನ ಈ ಸು ಕುಂದನ್ನು ತನ್ನಂತೇ ಸ ಇವಳಿಗನಿಸಿತ್ತು. ಯಾಕೆಂದರೆ ಮಗಳು ಚಿಕ್ಕ ವಳಾದರೂ ಬೌದ್ಧಿ ಕವಾಗಿ ಬಹಳ ಬೇಗ ಪರಿಪಕ್ವ ಳಾಗಿದ್ದಳು. ತಾಯಿ ಮಗಳು ಪರಸ್ಪ ರರನ್ನು ಮಿತ್ರ ರಂತೆ ನೋಡಿಕೊಳ್ಳುವಷ್ಟು ಸ್ನೆ (ಜಮಯ ಸಂಬಂಧವು ಳ್ಳ ವರಾಗಿದ್ದರು.... ನೆಪ ಒಬ ಕೊಬ್ಬ ರಿಂದ ಏನನ್ನೂ ಮುಚ್ಚಿ ಇಡುತ್ತಿದ್ದಿ ಲ್ಲ. ಕೊಜೆರಿಯ ಟ್‌ ಪರಿವರ್ತನೆ ಎನಾಗಿ "ಗೊತ್ತಿತ್ತು. ಎನಾಳ ವಯಸ್ಸು ಈಗ ೨೯. ಇನ್ನೂ ಅವಿ ವಾಹಿತೆಯಾಗಿರುವುದು ಎನಾಗೆ ಹೇಗೇ ಅನ್ನಿಸಿ ರಲಿ, ಕೊಜೆಲಿಗೆ: ಮಾತ್ರ ಅದರಿಂದ ದುಃಖ ವೇನೂ ಇರಲಿಲ್ಲ ಕೊಜೆಲಿಗೆ ತನಗೆ ಆಸರೆ ಯಾಗಬಲ್ಲ ಒಬ್ಬ ವ್ಯಕ್ತಿ ಬೇಕಾಗಿತ್ತು. ಎನಾ ತಾಯಿಗಿಂತ ಎತ್ತು ರವಾನಿದ್ದ ಳು. ಕಣ್ಣು ತಾಯಿ ಯಂತೆ ತಿಳಿ ಕಂದು ಬಣ್ಣ ಹವಾಗಿದ್ದ ವು ಆದರೆ ತಾಯಿಯ ಕಣ್ಣಿ ನಲ್ಲಿದ್ದ "ಸಹಜ ಸಜೀವತೆಯ ಬದಲು ಮಗಳ "ಕಣ್ಣ ಲ್ಲಿಸ್ಫಿ ರತೆ ಹಾಗೂ ಗಾಂ- ಭೀರ್ಯಗಳಿದ್ದವು. ಎನಾಳ "ಏಂದು ಕಾಲು ನೆಟ್ಟಿ ಗಿದ್ದಿ ಲ್ಸವಾದ್ದ ರಿಂದ ಯುವಾವಸ್ಥೆ ಯಲ್ಲಿ ಬ್ರಿಯ ವಾನಿರುವ ಸ್ಸ ೈತ್ಕಾದಿ ಕಾರ್ಯಕ್ರ ಮಗಳಲ್ಲಿ ಆಕೆ ಭಾಗ ವಹಿಸುತ್ತಿ ದ್ವಿಲ್ಲ. ಆದರೆ ಈ ಕೊರತೆಯನ್ನು ಮರೆಮಾಚಲು ಅವಳಲ್ಲಿ ತೀವ್ರ ಬು ದ್ಭಿ ಮತ್ತು. ಪ್ರಖರ ಪ್ರತಿಭೆ ಇದ್ದುವು. ಮನೆ ಯಲ್ಲೇ ಅಲ್ಪ ಸಲ ಅಭ್ಯಾ ಸ ಮಾಡಿ ಎಲ್ಲ ಪರೀಕ್ಷೆಗಳನ್ನು ಆಕೆ ಪಾಸಾಗಿದ್ದ ಳು. ಆ ಮೇಲೆ ತನ್ನ ಅಭಿರುಚಿ ಯಂತೆ ಆಕೆ ಚಿತ್ರ ಕಲೆಯ ಅಭ್ಯಾ ಸದಲ್ಲಿ ತೊಡ ಮನಸ್ಸಿಲ್ಲದ ಮನಸ್ಸಿ ಗಿದ್ದಳು. ಅವಳ ಚಿತ್ರ ಗಳಲ್ಲಿ ಸಹಜ ಭಾವನಾ ತ ತೆ ಉದ್ಗಾರದ ಇದ್‌ ತೀವ್ರ ಬೌದ್ದಿಕತೆಯೆ ತೋರ್ಪಡುತ್ತಿತ್ತು. ಪ್ರಕೃತಿಯ ಏರಿಯ ವಾಸ್ತವ ಚಿತ್ರಣವನ್ನು ಆಕೆ ಕಲೆ ಎಂದು ತಿಳಿಯುತ್ತಿದ್ದಿಲ್ಲ. ಅವಳ ಅನುಭೂತಿಗಳು ಭಾವನಾತ್ಮ' ಕವಾಗಿರದೆ ಬೌದ್ಧಿಕ ಪ್ರ ಪೃತಿಮೆಗಳಾಗಿ ಮಾರ್ಪಡುತ್ತಿ ದ್ವವು, ಪ್ರ ನರ್‌ ತಾಯಿಮಗಳ ನಡುವೆ ಗಾಗ ವಾದ ವಿವಾದ ನಡೆಯುತ್ತಿತ್ತು. ಮಗಳ ಪ್ರತಿಭೆ ಯನ್ನು ಸ್ವೀಕರಿಸಿಯೂ ತಾಯಿ ಪ್ರಕೃತಿಯ ಸನಾತನ ಸೌಂದರ್ಯದಲ್ಲಿ ನಂಬಿಕೆಯುಳ್ಳ ವಳಾ ಗಿದ್ದಳು. ಎನಾಳ ತೀವ್ರ ಬೌದ್ಧಿ ಕತೆ ಅವಳಿಗೊಂದು ಕವಚವಿದ್ದ ಇನ ಆ ಕವಚದ ಹಿಂದೆ ಆಕೆ ತನ್ನ ಆಹತ ಭಾವನೆಯನ್ನು ದಬ್ಬಿ ಬಿಟ್ಟಿದ್ದಳು. ಕಾಲು ನೆಟ್ಟಿಗಿಲ್ಲದ್ದರಿಂದ ಊಟ್‌ ಕೇಡ! ಪ್ರತಿಕ್ರಿ ಯೆ” ಎಂಬಂತೆ ಆಕೆ ಕೆಲ ವರ್ಷಗಳ ಸಿ ಅಭಿಮಾನಬಲದಿಂದ ತನ್ನ ಪ್ರಸ್ಟುಟಿತ ವಾಗುತ್ತಿದ್ದ ಭಾವಬೀಜವನ್ನು ತಾನೇ ಕಿತ್ತೊ ಗೆದು ತನ್ನ “ಸುತ್ತ ಉಕ್ಕಿನ ತೆಕೆಯೊಂದನ್ನು ನಿರ್ಮಿ ಸಿಕೊಂಡಿದ್ದಳು' ಆ ಘಟನೆ ಕೆಲ ವರ್ಷಗಳ ಹಿಂದೆ ನಡೆದದ್ದು. ಆಗ ಇವರು ಈ ಮನೆಗೆ ಹೊಸತಾಗಿ ಬಂದಿ ದ್ವರು. ಇದೇ ನಗರದಲ್ಲಿ ವಿಜ್ಞಾ ನ ವಿಷಯದಲ್ಲಿ ಡಾಕ್ಟ ಕಿಟ್‌ ಪದವಿ ಸಂಪಾದಿಸಿ" ಒಂದು ದೊಡ್ಡ ರಾಸಾಯಥತೆ ಫ್ಯಾ ಕ್ಚರಿಯಲ್ಲಿ ಬಹು ದೊಡ್ಡ ಹುದ್ದೆ ಯಲ್ಲಿ ತೇಪೆ ಗೊಂಡ ಯುವಕನೊಬ್ಬ ನಿದ್ದ. ಯುವಕನ ಹೆಸರು ಡಾಕ್ಟ ರ್‌ ಬ್ರೂನರ್‌. ಸುತ್ತ ಮುತ್ತಲಿನ ಜತೆ ಎಲ್ಲ ಜು ಯರು ಡಾ. ಬ್ರೂನರನನ್ನು ಪ್ರೀತಿಸ ಸುತ್ತಿದ್ದರು. ಅದಕ್ಕೆ ಕಾಕ. ಅವನ ಸುಸ್ಥಿ ತ್ರಿ, ನಾಗೆ ಮ ಬ್ರೂನರನಿಗೆ ಒಲಿಯುವುದು ಅಭಿಮಾ ನಕ್ಕೆ ಕುಂಡಿಸಿಸುತ್ತಿ ತ್ತು. ಉಳಿದ ತರುಣಿಯ ರಂತೆ ತಾನೂ ಈ ತಥಣನಿಗಾಗಿ ಚಡಪಡಿಸು ವ್ರದು ಯೋಗ್ಯ ವಲ್ಲೆ ೦ದು ಆಕೆ ಬಗೆದಿದ್ದ ಳು, ಬ್ರೂನರ್‌ ಜಾ ಒಲಿದು ಬಂದರೂ ಏನಾ ಅವನಿಂದ ದೂರವಿರತೊಡಗಿದಳು. ಈ ಬಗೆ ಮುಂದುವರಿದಿದ್ದರೆ ಏನು ಪರಿಣಾಮವಾಗು ತ್ತಿತ್ತೋ. ಆದತೆ ಬ್ರೂನರ್‌ ಒಬ್ಬ ಕೋಟ್ಕ ಕಪ್ಪು ಧೀಶನ ಮಗಳನ್ನು ಲಗ್ನವಾಗಿ ಮಾವನ ವ್ಯಾಪಾ ರದಲ್ಲಿ ಪಾಲುಗಾರನಾಗಿ ಹೋಗಿಬಿಟ್ಟ. ಅವನು ಹೋದದ್ದರಿಂದ ಇವಳ ಎದೆ ಒಡೆಯದಿದ್ದರೂ ಈತಲಾಗಿ ಪರಿಣಮಿಸಿತು. ಇನ್ನು ಕೊಜೆಲಿಯ ಹೃ ದಯವೋ |! ಅವಳ ಳನ್ನು' ತಾಳಲು ಜನ್ಮಿಸಿದಂತಿತ್ತು. ಅವಳ ಮನಸ್ಸು ಎಷ್ಟು ಸೂಕ್ಷ ಒವಿತ್ತೆಂದರೆ ಭಾವನೆಯ ಸಣ್ಣ ಅಲೆಗಳಿಂದಲೂ ೮ದು ನಡುಗುತ್ತಿತ್ತು. ಒಂದು ಸಂಜೆ ಕೊಜೆಲಿ ಮತ್ತು ಎನಾ ತಿರುಗಾ ಡಲು ಹೊರಟಿದ್ದರು. ವಾತಾವರಣದಲ್ಲಿ ಒಂದು ಬಗೆಯ ಮಂದ, ಸಾೌರಭಮಯ ಉಚ್ಛ್ವಾಸ ವಿತ್ತು. ಹವೆಯಲ್ಲಿ ತರುಣ ಪೆಷ್ಟಗಳ ಮಾದಕ ಗಂಧವಿತ್ತು. ಪ್ರಕೃತಿಯ ಸೆರಗು ಎವಿಧ ಬಣ್ಣ ಗಳಿಂದ ಶೆಕಿಯುತ್ತಿ. ಸ ಯಾವುದೊ ತಾತ್ತಿ ಕೆ ಮಹಾ ಅಭಿಸಾರದ 'ಸಿದ್ಧತೆಯಂತಿತ್ತು ದೃಶ್ಯ. ಏನಾ ರೊಜೆಲಿಗಾಗಿಯೆ ತಿರುಗಾಡಲು ಬಂದಿ ದೃಳು. ಕಾಲು ನೆಟಗಿದ್ದಿಲ್ಲವಾದ್ದರಿಂದ ನಡೆಯು ವುದು ಎನಾಗೆ ಕಷ್ಟವಾಗುತ್ತಿತ್ತು. ಆದರೆ ಕೊಜೆಲಿ ಆನಂದದ ಸಾಗರದಲ್ಲಿ ಮನಸೋಕ್ತ ಈಸುವಂ- ತ್ರಿ ದಳು. ಆನಂದ ಅತಿಯಾಗಿ ಕೊಜೆಲಿ ನವ- ಯಾತನೆಯಂತೆ ತನ್ನಷ್ಟಕ್ಕೆ ತಾನೆ ಸಹಜವಾಗಿ ನಕ್ಕ ಳು. ತನಗೆ ವಯಸ್ಸಾ ಗಿದ್ದರೂ ರೊಜೆಲಿ ನಗುತ್ತಾ ಆವೇಶದಿಂದ ಬ ಕ ತಟ್ಟಿ ಒಂದು ಹಳೆ ಓಕ್‌ ಮರವನ್ನು ತೋರಿ ಸ ಮರ ಬಹಳ ಹಳೆ ಯದು. ಟೊಂಗೆಗಳು ಎಲೆಗಳು ಒಣಗಿ ಗಿಡವು ಹರಹರಕಾಗಿ ನಿಂತಿತ್ತು. " ನೋಡು ಎನಾ, ಈ ವೃಶ್ಷವನ್ನು ನೋಡು. ತನ್ನ ಸ್ಥಾ ನದಲ್ಲಿ ಸ್ಥ ಗ ನಿಂತು ಸಮಯ ಮತ್ತು ಸೆ ತ್ಶು ಗಳೊಂದಿಗೆ ಕಾದುತ್ತಿದೆ. ಬೇರು ಗಳು ಗಂಟುಗಟಾಗಿವೆ. ಆದರೂ! ಅನ್ನಪ್ಪ ಪೂರ್ಲಾ ಭೂಮಿಯಲ್ಲಿ ಗಟ್ಟಿಯಾಗಿ ನಿಂತಿವೆ. ಬೊಡ್ಡೆ ಯಲ್ಲಿ ಹೊದರಾಗಿದೆ. ಅದರಲ್ಲಿ ಜನರು ಸಿಮೆಂಟ್‌ ತುಂಬಿದ್ದಾ ಕೆ. ಟೊಂಗೆಗಳು ನಗ್ನವಾಗಿವೆ. ಓಂದೂ ಎಲೆ ಇಲ್ಲ. ಆದರೆ ಚಿಗುಕೊಡೆಯುವ “ತ್ತು ಬಂದಾಗ ಈ ಒಣಗಿದ ಟೊಂಗೆಗಳ ಮೇಲೂ ಚಿಗುರೆಲೆಗಳು ಒಡೆಯುತ್ತವೆ. ಇದು ಏನನ್ನು ಸೂಚಿಸುತ್ತದೆ? ಜೀವನ ಮ ೃತ್ಯುವಿನ ಪೂ ವೃಕ್ತಿತ್ವವೇ ಈ ಭಾವನೆಯ ಹೊಡೆತ. ಹಂಸ ೯೩ ಪ್ರಶ್ನೆಯೆ ಅಲ್ಲವೆ! ವಯಸ್ಸು ಯೌವನವನ್ನು ಪರಾಜಿತಗೊಳಿಸಲಾರದು. ತೋಡು. ಡು ತುದಿಯಲ್ಲಿ ಈಗಲೂ ಹಲವು ಹಸಿರು ಎಲೆಗಳು ಇವೆ “ಅವ್ವಾ, ಅದು ನಿಜ. ಓಕದ ವೃ ದ್ಧ ಮರ ಮತ್ತು ಅದರ ಚಿರಂಜೀವಿ ಹಾಗೂ ೫ಾಬಾಗಿ ರುವ ಇಚ್ಛೆ ಶ್ರದ್ಧೇಯವೇ. ಆದರೆ ಈಗ ವನೆಗೆ ಹೋಗೊಇವಲ್ಲಿ. ನನಗೆ ಬಹಳ ನೋವಾಗು ತ್ತಿದೆ.” ಎನಾ ನು ಡಿದಳು. “ನೋವು? ಹೌದು ಇತ್ತೀಚೆಗೆ ಇವೇ: ನಿನ್ನ: ಮುಟ್ಟಿನ ದಿನಗಳಾಗುತ್ತಿ ತವೆ. ನಾನೆಂಥ ಹುಚ್ಚಿ? | ಸ್ಥಿತಿಯಲ್ಲಿ ನಿನ್ನನ್ನು ಹೊರಗೆ ಕರೆ ತಂದೆ. ನಡೆ ಮರಳಿಹೋಗೋಣ.' ಹೋಗುತ್ತಾ ರೊಜೆಲಿ ಮಾತಾಡುತ್ತಲೆ ಇದ್ದಳು: “ಹೀಗೆ ನಿನಗೆ ಮೊದಲಬಾರಿ ಆದದ್ದು ನೆನಪಿದೆಯೆ? ಆಗ ನೀನಿನ್ನೂ ಚಿಕ್ಕವಳಿದ್ದೆ. ರಕ್ತದ ಸ್ರಾವದಿಂದ ಹೆದರಿದ್ದೆ. ಆಗ ನಾನು ನಿನಗೆ ಹೇಳಿದ್ದೆ, ಅದು ಸ್ವಾಭಾವಿಕ ಎಂದು; ಇದಕ್ಕಾಗಿ ನಿನಗೆ ಸಂತೋಷವೆನ್ಸಿ ಸಬೇಕೆಂದು. ಇದು ನೀನು ಪೂರ್ಣ ಸ್ತ್ರೀಯಾದದ್ದಕ್ಕೆ ಸಾಕ್ಷಿ. ಈಗ ನೀನು ಸಿ ಸ್ತ್ರೀಧರ್ಮ' ಕ್ಸ ಯೋಗ್ಯಳಾಗಿರುವಿ. ಇನ್ನೇನು ಹೀಗಸಗುವ ಮುಚಿ ಕಿನಗೆ ಸ್ಟ ಲ್ಬು ತ್ರಾ ವಾಗ ಜು] ನಿಜ ನಿನ್ನಂತೆ ಪ ಎಷ್ಟೋ ತರುಣಿಯರು ನನಗೆ ಗೊತ್ತು. ಈ ಪೀಡೆ ಸ್ತ್ರೀಯರಿಗೊಂದು ಬೇರೆಯೆ ಆದ ಅನುಭವವೆಂದು ನಾನು ತಿಳಿಯುತ್ತೇನೆ. ಈ ತೊಂದರೆ ಪೆರುಷರಿಗಿ ರುವುದಿಲ್ಲ. ಹಾಗೆಪ ಪ್ರ ಕೃ ತಿಯ ಇನ್ನಾವ ವಸು ವಿಗೂ ಇರು ವುದಿಲ್ಲ. ೫0 ವಸ್ತು ಗಳಿಗೆ ಟಿ ಯಾದದ್ದೇ ಆದಕೆ ಅದು ಅವು ಬೇನೆಯಿಂ ಬಳಲಿದಾಗಷ್ಟೇ. ಪೀಡೆ ಸಿ ಸ್ತ್ರೀಯರ ವ್ಯ ತ್ವ ತ್ವ | ಒಂದು ಸಾ ಭಾವಿಕ ಅಂಗ. ತನ್ನು ಸಹಿಸದ ತ್ರಾಣ ನು ಟ್ಲಿದೆ. ಅಥವಾ ತಾಳಲಿಕೆ ಕೇ ನಮ್ಮ ಬ ಎಂದೂ ಹೇಳಬಹುದು. ಸ ೩ ಸ್ತ್ರೀಯರ ಮರ್ಯಾದೆ. ಪ್ರಸವ ಪೀಡೆಯಂತೂ ನಮಗಿರುವ ವರದಾನ. ಇನು ಸ್ತ್ರೀಯರಿಗೆ ಮಾತ್ರ ಮೀಸಲು. ಇದಕ್ಕೆ ಕೀನು ಹೆದೆಕೆಬೇಕಾಗಿಲ್ಲ. ನ್ಯ ಸ್ವಲ್ಪ ತಡೆದು ಕೊಜೆಲಿ ಮತ್ತೆ ನುಡಿದಳು. “ "ನ್ನ ತೆ ನನಗೂ ಈ ಪೀಡೆ ಆಗುತ್ತಿ ದ್ವಕೆ ನಾನು ಸಂತುಷ್ಟ ಳಾಗ ೯೪ ಕಸ್ತೂ ರಿ ಆಕ್ಟೊ ಬರ್‌ ೧೯೬೧ ತ್ತಿದ್ದೆ. ಅದಕ್ಕಾಗಿ ಅಭಿಮಾನ ತಾಳುತ್ತಿದ್ದೆ. ನಾನಿನ್ನೂ ತರುಣಿಯೆಂದು ಹೆಮ್ಮೆ ಪಡುತ್ತಿದ್ದೆ. ಈಗ ನಾನು ಪೂರ್ಡ ನಾರಿಯಲ್ಲ. ದುಠೈ ೯ವದಿಂದ ನನ್ನೊಳಗಿನ ಆ ಸ್ರ ತ ಈಗ ಬತಿ ಹೋಗಿದೆ. ಈಗ ಚ ನಾರಿಯ ಕೇವಲ ಪ್ರೆ ತ ಮಾತ್ರ. ಪ್ರಕೃತಿ ನನ್ನಿಂದ ನಾರೀತ್ವದ ಎಲ್ಲ ವರದಾನ ಗಳನ್ನು ಕಸಿದುಕೊಂಡು: ನನ್ನ ನಾನೇ ಹೇಸು ವಂತೆ ಮಾಡಿದೆ. ನಿಜವಾದ ಪೀಡೆಯೆಂದರೆ ಜೀವಿ ಸಿದ್ದು ಪರಿತ್ಯಕ್ತ ಳಾಗಿ ತಿರಸ್ಕ )ತಳಾಗಿರುವುದು. ಕ ಸ ಮ ಭ್‌ 0 ಎನಾ ಬೆರ ಗಾಗಿ ಹೀಗೆಂದಳು: “ಎಂಥಾ ಮಾತಿದು? ವ್ಯಾ ನೀನಂತೂ ಪ್ರಕೃತಿಯಲ್ಲಿ ಅಚಲ ವಿಶ್ವಾಸ ಸ ಹಾಗೂ ಪ್ರೀತಿಯನ್ನಿ ಟ್ಟ ವಳು. ನಾರಿಯ ಯಾವ ಅವಸ್ಥೆ ಯನ್ನು ನೀನು. ಇಷ್ಟು ಕಟುವಾಗಿ ಟೀಕಿಸುತ್ತಿ 1 ಅದು ಪ್ರಶೃತಿಯ ವರ ದಾನವಾಗದೆ ? ಶಾರೀರಿಕ ಬಾಢಗೆಳಿಂದ ಮುಕ್ತ ಉಗಿ ಸೌಮ್ಯ ಸಂತುಲಿತ ವ್ಯಕ್ತಿತ್ವ ಧರಿಸಿ ಕೇವಲ ಪುರುಷರ ಸ” ಸಿಯನ್ನು. ಜತೆ ಮಾಡುವ ಸಾಧನವಾಗುಳಿಯದೆ ಪರಮ ಮಮತಾಮಯಿ ಮಾತೆಯ ಸ್ಥಾ ನಕ್ಕೆ ರುವುದು ವಂದ್ಯ ವಲ್ಲವೆ? ಈಗ ನೀನುಸೆ ಹ ಶುತ್ತು ಬೆಳಕಿನ ಗೆ ತಿ, ಈ ನಿನ್ನ ಅವಸ್ಥೆ ಯನ್ನು ನಾವು ಗೌರವಿಸುತ್ತೆ ಚೆ 1 ತ ತಾಯಿಯ ಔದಾಸೀನ್ಯ ವೇನೂ ಅಳಿಯಲಿಲ್ಲ. ಆಕೆ ಅಂದಳು, “ ನೀಟು ಬಹು. ಬುದಿ ಪೂರ್ಣವಾದ ಮಾತನ್ನಾಡುವಿ ಏನಾ. ಆದರೆ “ಮನ ನಸ್ಸು ಮತ್ತು ಶರೀರ ಮೊದಲು ಯಾವ ರನು ಸ್ಥಿತಿಯಲ್ಲಿ ರುತ್ತ ವೆಯೊ ಮತ್ತು ತಮ್ಮ ಯಾವ ಶಕ್ತಿಯ ಮೇಲೆ. ಅವಕ್ಕೆ ವಿಶ್ವಾಸವಿರುತ್ತ ದೆಯೊ ಆ "ತಿ ಮತ್ತು ಶಕ ಹೋಗಿಬಿಟ್ಟರೆ ಆದರ ಮತ್ತು ವ್ಕ ಕ್ತ್ರಿಯ ಸೌಮ್ಯತೆ ಅರ್ಥಹೀನ ವೆನಿಸುತ್ತವೆ. ಮನಸ್ಸು "ಮತ್ತು ಶರೀರ ಈ ಹೊಸ ಪರಿವರ್ತನೆಯನ್ನು ಸುಲಭವಾಗಿ ಸ ಶರೀರ ಬರಡಾಗುವುದರಿಂದ ಮನಸ್ಸು ತಾಪಗೊಳ್ಳು ತ್ತದೆ. ಆಗ ಸುತ್ತೆಲ್ಲ ಜತ ವ್ಕಾ ಏಿಸಿದಂತಿರುತ್ತ ದೆ ಕೊಜೆಲಿಯ ಟೆ ಉದ್ಗಾರ ಇಳಿ ಮುಖವಾಗುವ ನಾರೀತ್ವ ದ ಪಶ್ಚಾ ತ್ತಾಪ ಮಾತ್ರ ವಾಗಿರದೆ ಇದರ ಹಿಂದೆ 4 ನ್ನೋದು. ಮಹತ್ವ ದ ಮಾತಿತ್ತು. ಅದೆಂದಕೆ ವಾನ್‌ ಟಮ ರ್‌ ಕುಟುಂಬದಲ್ಲಿ ಇತ್ತೀ' ಚೆಗೆ ಆಗಾಗ ತೋರುತ್ತ ದ್ಮ ಇನ್ನೊ ಟದ ಹೊಸೆ: ಮುಖ. ಈ ಮುಖ ಕೊಜೆಲಿಯ ಆರಿದ ನಾರೀ(-.: ತ್ವದ ಬೂದಿಯಲ್ಲಿ ಹೊಸ ಕೆಂಡಗಳನ್ನು ಹುಟ್ಟಿ. ಸತ್ತು ಈ ಮುಖ ಕೇನ್‌ ಕೀಟಿನ್‌ನದು. ಶೇನ್‌ ಕೀಟನ್‌ ೨೪ ವರ್ಷದ ಅಮೇರಿಕನ್‌ ತರುಣ. ಮಹಾಯುದ್ಧದ ತೊಂದರೆಯಿಂದ ಈತ! ಜರ್ಮನಿಗೆ ಬಂದಿದ್ದ. "ಯುದ್ಧ ಮುಗಿದ ಮೇಲೆ! ಈಗ ಈ ನಗರದಲ್ಲಿ “ಇರುತ್ತಿ ದೃ ಕೇನ್‌ ಕೀಟಿನ್‌' ಒಬ್ಬ ಸಾಮಾನ್ಯ ನಿರೋಗಿ" ತರುಣ. ಅವನ: ಮುಖದಲ್ಲಿ ಪ್ರಖರ ಬುದ್ಧಿ ಮತ್ತೆಯ ಯಾವ: ಲಕ್ಷಣಗಳೂ ಎನಾಗೆ ಕಾಣಿಸಿರಲಿಲ್ಲ. ಈ ಮಾತು: ಕೇವಲ ಎನಾಳ ವಿಷಯದಲ್ಲಿ ಮಾತ್ರ ಹೀಗಿತ್ತು.. ಆದರೆ ಡಜೆಲ್‌ಡಾರ್ಫ್ಸ್‌ದ ಮಂತ ವರ್ಗದ. ಮಹಿಳೆಯರಲ್ಲಿ ಕೇನ್‌ನ ಪ್ರಭಾವ ಚೆನ್ನಾಗಿ: ಬಿದ್ದಿತ್ತು. ಉಪಜೀವಿಕೆಗೋಸ್ಕ ರಆತ ಈ ಜನೆ ರಿಗೆ “ಗ್ರೆ (ಜಿಯನ್ನು ಕಲಿಸುತ್ತಿ, ದ್ಡೆ. ಶ್ರೀಮಂತ ಉದ್ಯೋಗಪತಿಗಳ ಮಾಳ ಫೀ ಕೊಟ್ಟು ಇಂಗ್ರೇಜಿ ಮಾತಾಡಲು ಶಲಿಸಲೆಂದು ಇವನನ್ನು ಕರೆಸ ಸತ್ತಿದ್ದರು. ಇವನ ಯಶಸ್ಸಿಗೆ ಎರಡು ಕಾರಣಗಳು. ಒಂದು ಜರ್ಮನ್ನರಿಗೆ ಈಗ ಇಂಗ್ರೇಜಿ ಕಲಿಯುವುದು ಅಗತ್ಯದ್ಮಾಗಿತ್ತು. ಎರಡನೆಯದೆಂದಕೆ ಇವನ ಪೂರ್ಣ ಯೌವನ ಅವರಿಗೊಂದು ಆಕರ್ಷಣೆಯ ವಿಷಯವಾಗಿತ್ತು. ವಾನ್‌ ಟಮ್ಗರ್‌ ಕುಟುಂಬದಲ್ಲೂ ಕೇನ್‌ ಬರುತ್ತಿದ್ದ. ಎಡ್ವರ್ಡ್‌ ತಾಯಿ. ರೊಜೆಲಿಗೆ ತಾನು `` ಶೇರ್ನನ ಹತ್ತಿರ ಇಂಗ್ರೇಜಿ ಕಲಿಯ ಬೇಕೆಂದು ಹೇಳಿದ. ಶಾಲೆಯಲ್ಲಿ ಉಳಿದೆಲ್ಲ ವಿಷಯಗಳನ್ನು ಅವನಿಗೆ ಕಲಿಸುತ್ತಿದ್ದರಾದರೂ ಇಂಗ್ರೇಜಿ ಕಲಿಸುವ ವ್ಯವಸ್ಥೆಯಿರಲಿಲ್ಲ. ಎಡ್ವರ್ಡ್‌ ಇಂಜಿನಿಯರನಾಗಬಯಸಿದ್ದ ರಿಂದ ಮತ್ತು ಉಚ ಶಿಕ್ಷಣಕ್ಕಾಗಿ ಇಂಗ್ಲೆ ಇಿಡಿಗೆ ಹೋಗಬಯ ಸಿದ್ದರಿಂದ ಇಂಗ್ರ್ವೇಜಿ ಕರಿಯುವುದು ಅವನಿಗೆ ಅತ್ಯ ವಶ್ಯ ವಾಗಿತ್ತು. ಮಕ್ಕ ಳನ್ನು ಬಹುವಾಗಿ ಪ್ರೀತಿಸುತ್ತಿದ್ದ ಕೆಜೆಲಿ ಕನ್‌ಕ1ಟನ್‌ ವಾರ ಲ್ಲಿ ಮೂರು “ನಪ ಸೋಮ, ಬುಧ ಮತ್ತು ಶರಿವಾರ-- ಮನೆಗೆ ಬಂದು ಎಡ್ವರ್ಡನಿಗೆ ಇಂಗ್ರೇಜಿ ಕಲಿಸುವ ಏರ್ಪಾಡು ಮಾಡಿದಳು. ಆಟ ಕೊಟಟ. ಸಟ ಹೋಟಾ ಯೂ ೂಮೂಟಬಟೆಯೋಾಡು ಬೊಂಡ ಸಟುಟ ಮುದುದ ಯಟಸೂಚಡಿದ ಹ ಳಿಗೆ. ಕಸ್ಸು ಹಂಸ ಕೇನ್‌ ಸ್ವಭಾವತಃ ನಗುಮುಖದವನಿದ್ದು ದರಿಂದ. ಈ ಮೂರು ದಿನಗಳಲ್ಲಿ ಎಡ್ವರ್ಡ್‌ನ ಕೋಣೆಯಲ್ಲಿ ಆನಂದವು. ತುಂಬಿ ಹರಿ ಯುತ್ತಿತ್ತು. ಹೊಸದೊಂದು ಗಾಳಿ ಆಗ ವಾತಾವರಣದಲ್ಲಿರುತ್ತಿತ್ತು. ರೋಜೆಲಿ ಆಗಾಗ ಮಗನ ಕೋಣೆಯಲ್ಲಿ ಹೋಗಿ ತಾನೂ ಈ ಸುಖದ ಸಾಗರದಲ್ಲಿ ತೇಲಾಡುತ್ತಿದ್ದಳು. ಇಂಥ ಮಾತುಗಳು ಹಲವು ಸಾಕೆ ಮನ- ರಂಜನೆಯೆಂದು ನಡೆದಕೆ ಕೂಡಲೆ ಚಟವಾಗಿ ಪರಿಣಮಿಸುತ್ತವೆ. ಅದರಂತೆ ಕೇನ್‌ ಮನೆಗೆ ಬಂದೊಡನೆಯೆ ಮಗನ ಕೋಣೆಗೆ ಹೋಗು ತದ: ಕೊಜೆಲಿಯ ಚಟವಾಗಿ ಬಿಟ್ಟಿತು. ಈಗ (ನಾನ ದೇಹಯಷ್ಟಿಯನ್ನು ನೋಡುತ್ತ ನಿಲ್ಲುವ ಹ ವೂ ರೊಜೆಲಿಗೆ ದೊರೆತಂತಾಯಿತು. ನೋಡಿನೋಡಿದಂತೆ ಅವನ ಬಗ್ಗೆ ಅವಳಲ್ಲಿ ಹೆಚ್ಚೆ ಚ್ಚು ಆಕರ್ಷಣೆ ಬೆಳೆಯಿತು. 'ಸೃಷ್ಟ- ಪುಷ್ಪ ಶ್ರ ಅಗಲವಾದ ಭುಜಗಳು, ದಟ್ಟಿ ೫.18 ಮೋಹಕ ಮುದ್ದು ಮುಖ, ಅವನನ್ನು ನೋಡಿ ದಕಿ ಸಾಕು ಯೌವನದ ಆಭಾಸವಾಗುತ್ತಿತ್ತವ ಪ್ರಕೃ ತಿ ಪ್ರೇಮಿಯೂ ವಸಂತ ಗ್‌ ತು ವಿನ ಬರವಿನಿಂದ 'ಪುಲಕಗೊಳ್ಳು ವವಳೂ ಆದ ಕೊಜೆಲಿ ಈ ಆಭಾಸದಿಂದ ತಬ್ಬಿ; ಸಿಕೊಳ್ಳು ವುದು ಸಾಧ್ಯವಾಗಲಿಲ್ಲ. ಮುಂದೆ ಮಡೆ ಪಾಠ” ಹೇಳಿ ಯಾದ ಮೇಲೆ: ಸಂಜೆ ಊಟಕ್ಕೂ ಕೇನ್‌ ಉಳಿ ಯತೊಡಗಿದ. ಸ್ನೇಹ ಹೆಚ್ಚಿ ತು. ಕೇನಿನ ಜೀವನದ ಬಗ್ಗೆ ' ಇನ್ನೂ ಹೆಚ್ಚಿನ. ಸಂಗತಿಗಳು ರೊಜೆಲಿಗೆ ತಿಳಿ ದವು. "ಅವನ" ಹುಟ್ಟು, ಪರಿವಾರ, ಅವನು ಶಿಕ್ಷಣ ' ಪಡೆದ ಶಾಲೆ ಎಲ್ಲ ವಿಷಯ ತಿಳಿದವು. ಇವೆಲ್ಲ ತೀ(ರಸಾಮಾನ್ಯ ವಾದವುಗಳೇ. ಯಾರ ಜೀವನ ದಲ್ಲಿ ಟಾವರೂ ಆಗಬಹುದು. ಆದರೆ ೯ ಕೊಜೆಲಿಗೆ ಕೇನ್‌ನ ಬಗ್ಗೆ ಅನಿಸುತ್ತಿದ್ದ ಆಕ- ರ್ಷಣೆಯಿಂದ ಈ ಸಾಧಾರಣ ಸಂಗತಿಗಳೂ ಅಸಾಧಾರಣವಾಗಿ ತೋರಿದವು. ಅವಳ ದ ಷಿ ಯಲ್ಲಿ ಕೇನ್‌ ಸರ್ವಶ್ರೇಷ್ಠ ಪುರುಷನೆಫಿಸಿದ್ದ. * ಕೇನ್‌ ಗ್‌ 'ಮತ್ತು ಸಂಸ್ಕೃತಿಯ ಗಹನ ವಿದ್ಯಾರ್ಥಿಯಾಗಿದ್ದ. ಯುರೋಪಿನ ಪ್ರಾಚೀನ ಸಂಸ್ಕ )ತಿಯ ಮುಂದೆ ಅಮೇರಿಕದ ೯೫ ಸಂಸ್ಕೃತಿ ಹೇಯವೆನಿಸುತ್ತಿತ್ತು ಅವನಿಗೆ. ಪ್ರಾಚೀನ ಸಂಸ್ಟ್ಸತೆಯ ಅರ್ಥಪೊರ್ಡ ಹಾಗೂ ಬಡ ಪರಂಪರೆಗಳನ್ನು ಹುಟ್ಟಿ ಸಬಲ್ಲದು ಎಂದು ಕೇನ್‌ ಹೇಳುತ್ತಿದ್ದ. ಜಗತ್ತಿನ "ಇತಿ ಹಾಸ ಮತ್ತು ಸಂಸ್ಕೃತಿಯ ವಿಷಯದಲ್ಲಿ ಕೇನ್‌ ನಿಗೆ ಬಹುತರ ಜರ್ಮನ್ನರಿಗಿಂತ ಹೆಚ್ಚಿನ ಜ್ಞಾನ ವಿತ್ತು. ಆತ ಒಂದು ಸಂಸತ ದ್ಯ ರಂಭದ ಬಗ್ಗೆ ಹೇಳಿದ. "ಸ್ಮ್ಮಾಕ್‌ ಈಸ್ಟ ಎಂಬ ಒಂದು ಜರ್ಮನ್‌ ಸ ಸಮಾರ(ಭದ ಬಗ್ಗೆ ಸ್ವತಃ ಕೊಜೆಲಿಗೂ ಗೊತ್ತಿ ಲ್ಲದ ಹಲವು ಸೆಂಗತಿ ಗಳನ್ನು ವಿವರಿಸಿದ. ಈ ಸಮಾರಂಭದಲ್ಲಿ ಜ00724ಗನ ಓಣಿಯೊಳಗಿನ ತರುಣರು ಬೆತ್ತ ದಿಂದ ಅಥವಾ ಬೇಕೆ ಇನ್ನಾವುದಾದರೂ ಗಿಡದ ಕಿಂಬೆಯಿಂದ ತರುಣಿಯ ರನ್ನು, ದನಗಳನ್ನು ಅಥವಾ ಮರಗಳನ್ನು ಹೊಡೆಯುತ್ತಿ ದ್ದ ರು. ಹೊಡೆಯುವ ಕೋಲಿಗೆ "ಜೀವನ- ದಂಡೆ". ವೆನ್ನು- ತ್ತಿ ದ್ದ ರು. ಮತ್ತು ಹೊಡೆಸಿಕೊಂಡ ವ್ಯ ಕಿ ಯಲ್ಲಿ ಹೊಸ ಜೀವನವನ್ನು ಚೇತನಗೊಳಿಸುವುದು ಹೊಡೆಯುವುದರ ಸಂಕೇತವಾಗಿರುತ್ತಿ ತ್ತು. ಕೇನ್‌ನ ಬಾಯಿಯಿಂದ ಈ ಸಂಕೇತಾರ್ಥ ವನ್ನು ಅರಿತು ಕೊಜೆಲಿ ಬಹಳ ಉತ್ತೇಜಿತಳಾ ದಳು. ತರುಣನಿಂದ ಹೊಡೆಸಿಕೊಂಡು ಹೊಸ ಜೀವನ ಸ್ಯ ವಿಚಾರದಿಂದ ವೃದ್ಧೆ ಯಾ- ದರೂ ಪ ಪ್ರಕೃ ತಿ ಪ್ರೇಮಿಯಾದ ಕೊಜೆಲಿಯಲ್ಲಿ ಉತ್ಸಾ ಹದ ಜ್ನ 'ತರಂಗಗಳೆದ್ದವು. ಯಾವಾಗ ಸ ಜೀವನದಲ್ಲಿ ವಸಂತಮಾಸ ಮುಗಿಯು ವ್ರದೋ, ಯಾವಾಗ ಭೂಮಿಯಲ್ಲಿ ಹೊಸ ಅಂಕು ರಗಳನ್ನೆ ಬ ಸುವ ಶಕ್ತಿ ಕುಂದುತ್ತದೆಯೊ, ಬಾ ಒಣ ಹವೆ ತೆರಗೆಲೆಗಳನ್ನು ತೆಕ್ಕೆ ಗೆತ್ತಿ ಸೊಂಡು ಒಯ್ಯುವುದೊ ಮತ್ತು ನಗ್ನ ಟಾಂಗ ಗಳು ಹೊಸಚಿಗುರುಗಳನ್ನು ಹುಚ್ಟಿಸ ಸಲಾರದಷ್ಟು ದುರ್ಬಲವಾಗಿರುತ್ತವೆಯೊ ಕ್ಷ ವಸ್ತು” ಸ್ಥಿ ತಿಯ ಬರಡುತನವನ್ನು ಗೆದ್ದು ನಿಲ್ಲು ವಸ ಸ್ಟ ಪ್ಪ ತೇವ್ರ ತೆಯಿಂದ ಮೂಡುತ್ತದೆ. ಆಗ ಹೊಸ ಜೀನನ ಸಂಪಾದಿಸಲು, ಪ ಪ್ರಸವಕ್ಷಮತೆ ಮರಳಿ ಗಳಿಸಲು ಉಪಾಯ ದೊರತಕೆ ಸಿ ಸ್ತ್ರೀ ಓಡಿಹೋಗಿ ಅದನ್ನು ತನ್ನ ಜೀವನಾಧಾರವಾಗಿ ಮಾಡಿಕೊಳ ಬಯಸುತ್ತಾ: ಛೆ ೯೬ ಕೊಜೆಲಿಯಲ್ಲಿ ನಡೆದ ಪರಿವರ್ತನೆಯ ಅರಿವು ಎನಾಗೆ ಪೂರ್ಡ ವಾಗಿ ಆಗಿತು. ಬೇರೆ ಸಿ ಸ್ತ್ರೀಯರ ವಮ ನೋವ್ಯಾಪಾರವನ್ನು ತಿಳಿಯುವುದರಕ್ಳಿ' ನಿಪುಣ ಳಾಗಿದ್ದರೂ ಕೊಜೆಲಿ ತನ್ನ ಗುಟ್ಟು ಮಾತ್ರ ಬೇರೆ ಯಾರಿಗೂ ತಿಳಿಯದೆಂದು. ಬ ತನ್ನ ಸಟ್ಟನ್ನು ಬಚ್ಚಿ ಟ್ಟು ಕೊಂಡಿದ್ದ ಳು. ಆದಕೆ ತಾಯಿಯ ವೇವಸ” ಮಗಳಿಗೆ ತಿಳಿಯದಿರಲ್ಲ್ಲ. ಎಡ _ರ್ಡ್‌ನ ಇಂಗ್ರೇಜಿ ಶಿಕ್ಷಕ ರಾಗ ತಾಯಿ ತನ್ನ್‌ ಅಂತರಂಗವನ್ನ ರ್ಬಿಸಿದ್ದಾ ಳೆಂದು ಆಕೆಗೆ ಗೊತ್ತಾ ಗಿತ್ತು. ೪೫6 ಎನಾಗೆ' ಆಶ್ಚರ ವೆನಿಸಿ- ದ್ದೆ ಂದಕ, `'ಕೆಡುತೆಿಸಿದ್ದೆ 0ದರೆ, ಕೈಹಿರಿಯ ವೆ ತ್ತ್ವ ತ್ವ ಈ ತಿಸಾಮಯಿಕ ಮತು ಸ ಅಸ್ವಾಭಾವಿಕ ಆಕಷ್‌ ಇವನ್ನು ಬದಿಗೊತ್ತಲು ಯಾವ ಯತ್ನ ವನ್ನೂ ಮಾಡಲಿಲ್ಲವಲ್ಲ ಎಂಬ ಮಾತು; ಸ್ತ್ರೀ- ಸ ಮಾನ. ಮರ್ಯಾದೆಯನ್ನು ಲೆಕ್ಕಿಸದೆ ಈ ತೊರೆಗೆ ಬಿದ್ದು ಬಿಟ್ಟಿ ರುವಳಲ್ಲ ಜ್‌ ಎನಾಗೆ ಏನೊ ಇನ್ನೊಸ ಸ್ವಲ್ಪ ಸಂಶಯವಿದ್ದರೆ ಅದೂ ಒಂದು ಸಂಜೆ ತೀಯಿತ ಸಪ್ಪೆ ಬರ ಶಿಂಗಳದು. ಸಂಜೆಯಾಗಿದ್ದ ರೂ ಸಾಕಷ್ಟ ಶೆಕೆ ಇತ್ತು. ರೊಜೆಲಿ, ಎನಾ, "ಎಡ್ಯ ರ್ಡ್‌ ತ್ತು ಕೇನ್‌ ಊಟಕ್ಕೆ ಕುಳಿತಿದ್ದರ ಹ ರ್ಡ್‌ನಿಗೆ ಶೆಕೆಯಾಗುತ್ತಿ ೨ ದ್ದರಿಂದ ಜು ನಗಲು ಆತ ತಾಯಿಯ ' ಅಪ್ಪಣೆ ಕೇಳಿದ. ಅಪ್ಪಣೆ ಕೊಡುತ್ತಾ ತಾಯಿ, "ಇಂಥ ಮಾತಿನಲ್ಲಿ ಯುವಕರು ಹಿಂಜರಿಯಬಾರದು." ಬಂದಳು. ಇದರಿಂದ ಎಡ್ವರ್ಡ್‌ ನೊಬ್ಬನೇ ಅಲ್ಲ, ಕೇನ್‌ ಕೀಟನ್‌ನೂ ತ್ನ್ನ ಕೋಟ್ನ್ಸಿಳಿಸಿದ. ಎಡ್ವ- ರ್ಡ್‌ನ ಮೈಯಲ್ಲಿ ಶರ್ಟು ಇತ್ತು. ಸೇನ್‌ನ ಮೈಯಲ್ಲಿ ಮಾತ್ರ ಬರೆ ಬನಿಯನ್‌ ಇತ್ತು. ಅದರಿಂದ ೫ನ ಬಾಹುಗಳು ಪೂರ್ಣ ಕಣಣುವಂತಾದವು. ಗೌರವರ್ಣದ ಶಕ್ತಿ ಯುತ ಬಾಹುಗಳು! ಈ ಬಾಹುಗಳು ಯಾವ ರೀತಿ ಅಲ್ಲಿದ್ದ ಸ್ತ್ರಿ ಯರನ್ನು ಪ್ರ ಜೋದಿಸಿದುವೆಂಬುದು ಕೇನ್‌ಗಾಸಲಿ, ಎಡ್ವರ್ಡ್‌ ನನಿಗಾಗಲಿ ತಿಳಿಯಲಿಲ್ಲ. ಆದರೆ ಈ ಬಾಹುಗಳನ್ನಿ ಕಂಡು ತನ್ನ ತಾಯಿ ಗಾದ ಪರಿಣಾಮದಿಂದ ಮಾತ್ರ ಎನಾ ಮರುಗಿ ದಳು. ಕೊಜೆಲಿಯ ಸ್ವರ ತೀವ್ರ, ಮತ್ತು ಉತ್ತ ಜಿತವಾಯಿತು. ಅವಳ ಮುಖ ಒಮ್ಮೆ ಕೆಂಪು ಕಸ್ತೂರಿ, ಆಕ್ಟೋಬರ್‌ ೧೯೬೧ ತ್ಜ ಒಮ್ಮೆ ಹಳದಿ ಒಮ್ಮೆ ರಕ್ತಹೀನವಾಗತೊಡಗಿತು ದೆ ವಿಶಿಷ್ಟ ೫ರ ಸಹಾದ ಕೊಜಿಲಿ ಬಾಹುಗಳನ್ನು, ಮರಮರಳಿ ನೋಡತೊಡ! ದಳು. ಅವಳ ಕಣ್ಣಲ್ಲಿ ವಾಸ ಸನೆಯ ಆಳವಾ£ ಭಾವನೆ ಎದ್ದು ಕಾಣತೊಡಗಿತು. ಕೊಜೆಲಿಗೆ ಈ ವೇದನೆ ಸಹಿಸಲಾರದಾದಾ। ಆಕೆ. ತಲೆನೋವಿನ ನೆವ ಮಾಡಿ ಐ ತನ್ನ ಕೋಣೆಗೆ ಹೋಗಿ ತನ್ನ ಉತ್ತಪ ಮುಖವನ್ನು ತಲೆದಿಂಬಿನಲ್ಲಿ ಮುಚ್ಚಿಕೊ ಡಳು. ಅವಳ ಕೋಮಕೋಮ ದಲ್ಲಿ ಲಜ್ಮೆ ಭಯ, ನಿಷಿದ್ಧ ಆನಂದದ ಚೀತ್ಕಾ ರ | "ದೇವರೆ, ನಾನು ಓಂದೆಂದೂ ಯಾರನ್ನು ಪಿ ಸಿರದಷ್ಟು ಇವನನ್ನು ಪ್ರೀತಿ ಸುವೆ. ಜಿ ಸಾಧ್ಯವೆ” [ ಯೋಗ್ಯವೆ *ಪ) ಕ್ಸೃ ತಿಯು ಯೌ] ನದ ಉನ್ಮ್ಯಾ ದವನ್ನು 'ನ್ನಿಂಡ ಕಸಿದುಕೊಂಡಿದೆ ಯತುಸ್ರಾ ವದ ಶಕ್ತಿ ಯೂ ನನ್ನಲ್ಲಿ ಉಳಿದಿ ಇಂಥ ನ ತಣ್ಣ ಗಾಡ ದೇಹದಲ್ಲಿ ವಾಸನೆಂ ಜ್ವಾಲಾಮುಖಿ ಸಿಡಿದೆದ್ದಿ ದೆ. ಆ ತರುಣ ಬಾ ಗಳೆ. ಆಲಿಂಗನ ನನಗೆ “ ಬೇಕೆನಿಸುತ್ತಿದೆ. ಏ ಉದುರುವ 3 ಶಿಶಿರದಲ್ಲಿ ವಸ ತ ಖತುವಿ ಸ್ವಪ್ನ ಉಚಿತವೇ? ಇದು ಪ್ರ ಕ್ಸ ತಿಯ ಉ ಹಾಸವೆ ಅಥವಾ ಈ ಬೇಗೆಯಲ್ಲೂ ಮತ್ತೊವೆ ಸುಗಂಧಮಯ ಹೂ ಅರಳಬಹುದೊ? ಅಥ ನಾನು.ನಿರ್ಲಜ್ಜ ಳೆ? ಆದರೆ ನಾನಂತೂ ನಿರ್ಲ೫ ವಲ್ಲ ಯಾಕೆಂದರೆ ಅವನ ಮೈಕಟ್ಟು ನೋಡಿ ನನ್ನ ಲ್ಸ ಲಜ್ಜೆ ಯ ವಿದ್ಭುತ್‌ ಸಂಚಾರವಾಗುತ್ತರ ಭತ ತನಗೇ ತಿಳಿಯದಂತೆ ಜೀವನದಂ। ದಿಂದ ನನ್ನನ್ನು ಹೊಡೆದು ನನ್ನಲ್ಲಿ ಹೊ: ಜೀವನ ಹೊಸ ಕಾಮನೆಯನ್ನು ಸ್ಫುರಿಸಿದ್ದಾ ನೆ' ಈ ದ್ವಂದ್ವ ಕೊಜೆಲಿಯ ಅಡತರಂಗದ! ರಾತ್ರಿ ಇ ನೆಡೆಯಿತು. ನಿದ್ದೆ ಹತ್ತಲೇ 4 ಬಿಳಿಗ್ಗ ಎದ್ದಾಗ ಅದೇ ಭಾವನೆ ಇನ್ನಿಷ್ಟು ಬ ಗೊಂಡಿತ್ತು. “ರ್ವಂದ್ಯ ಮುಗಿದಿತ್ತು. ಆಯುಷ್ಯ ಸಂಧ್ಯಾಕಾಲದಲ್ಲೂ 5ವಗಾವನದ ಭೊರ್ಟಕನಿ ಬೆಳಗಿಸುವ ಪ್ರೇರಣೆ ಹಾಗೂ ಶಕ್ತಿಯನ ಪ್ರಕೃ ತ್ರಿ ತನಗೆ ದಯಪಾಲಿಸಿದ್ದಾ ಳೆಂಡು ಆ: ನಜ ಸಸಿ ಕ] ಳು. ಈ ವರದಾನವನ ಅವಳೇಕೆ ತಿರಸ ರಿಸಬೇಕು? ಆದರೆ ಈ ಸಂಗ ರ್ಚ ಜಟ 46656466 *್‌್‌ ಹ್ಮ” [1 ಕಪ್ಪು ಯಾರಿಗೂ ಈಗಲೇ ತಿಳಿಯಬಾರದು. ವಿಶೇಷತಃ ಕೇನ್‌ಗೆ! ಆಮೇಲೆ ಕೇನ್‌ನೊಂದಿಗೆ ಕೊಜೆಲಿಯ ವ್ಯವ ಹಾರ ಹೆಚ್ಚು ನಮ್ರ ವಾಗಿಯೂ ಹೆಚ್ಚು ಗ ರ್ಪಣಶಶೀೀ ಕ್‌ ಆಗಿತ್ತು. ತನ್ನ ತಾಯಿ ಹಾಗೂ ತನ್ನ ಶಿಕ್ಷಕರ ನಡುತೆ. ತನಗೆ. ತಿಳಿಯ ಲಾರದ ಯಾವದೊ ಅಸ್ವಾಭಾವಿಕ ಬಗೆಯ ಸಂಬಂಧವಿದೆ ಎಂದು ಎಡ್ವರ್ಡ್‌ ನಿಗೂ ಸಂದೇಹ ಬರತೊಡಗಿತು. ಒಂದು ದಿನ ಸಮಯ ಸಿಕ್ಕಾಗ ಆತ ತನ್ನ ಅಕ್ಕನಿಗೆ ಕೇಳಿದ, “ಅಕ್ಕಾ, ಅವ್ವನಿಗೆ ಏನಾಗಿದೆ? ಕೀಟನ್‌ನನ್ನು ಕಂಡರೆ ಅವಳು ಖನ್ನ ಳಾಗುವಳೇಕೆ? ಈಗ ಆತ ಬೇಡವೆನಿಸುತ್ತಿರು ವನೆ?” ಎನಾ ಏನೂ ಉತ್ತರಿಸಲಿಲ್ಲ. ಆಗ ಎಡ್ವರ್ಡ್‌ ತುಸು ತಡೆದು ಪನಃ ಕೇಳಿದ. “ಅಥವಾ ಈಗ ಆಕೆ ಅವನನ್ನು ಮೊದಲಿನಕಿಂತ ಹೆಚ್ಚು ಪ್ರೀತಿಯಿಂದ ಕಾಣುವಳೆ?” ವಡ (ರ್ಥ ಬುದ್ಧಿ ಅಪಾಯದ ದಾರಿ ಹಿಡಿ ದಿದೆ ಬದು ಎನಾ “ತಂಡುಕೊಂಡಳು. ಆಗ ಆಕೆಗೆ ತಡೆಯಲಿಕ್ಕಾ ಗೆಲಿಲ್ಲ. ತಮ ನನ್ನು ಬೆದ ರಿಸಿ, “ನೀನು ಗ ವಿಷಯಗಳಲ್ಲಿ ಲೆ ಹಾಡ ಬಾರದು. ನೀನಿನ್ನೂ ಚಿಕ್ಕ ವನು. "`ವೆಲ್ಲ ನಿನ ಗೀಗಲೇ ತಿಳಿಯಲಾರವು' ಸು ಹೇಳಿದಳು. ಆಗೇನೊ ಎಡ್ವ ರ್ಡ್‌ ಸುಮ ನುಳಿದ. ಆದಕೆ ಯಾವದನ್ನು `. ಹೆದರುತ್ತ. ಕೇಳಿದ್ದ ನೊ ಜೇಳಿದಾಗ ಯಾವದಕ್ಕೆ ಅಕ್ಕೆ ಬೆದರಿಸಿ ಉತ್ತ ರಿಸಿದ್ದ ಳೊ ಆ ಮ ಅವನಲ್ಲಿ ಮುಳಿ ನಂತೆ ಉಳಿದುಕೊಂಡಿತು. ಹಲವು ದಿನ ಕಳೆದ ಮೇಲೆ ಎಡ್ವ ರ್ಡ್‌ ವ್ಯ ಮಾತನ್ನು ತುಸು ಬೇರೆ ರೂಪ ದಲ್ಲಿ ಪುನಃ ಪ್ರಸ್ತಾ ಓಿಸಿದ. "ಅಕ್ಕಾ ಇನ್ನು ಜ್‌ ``ಶಕ್ಷಣದ ಅಗತ್ಯವಿಲ್ಲ. ನಾನಿನ್ನು ಅವನಿಗೆ ಸಾಕೆಂದು ಹೇಳಲು ಅವ್ವನ ಹತ್ತಿರ ಕೇಳಿಕೊಳ್ಳಲೆ 1' ಎಂದು ಎಡ್ಡ ರ್ಟ ಕೇಳಿದ. ಇದರಿಂದ” ತಾಯಿಗೆ ಶಾಂತಿ ದೊರೆತೀ ತೇನೊ ಎಂದು ಆತನ ತರ್ಕ. ತಮ ಮನ ವಿಚಾರ ದಿಂದ ಎನಾಗೂ ಸಂತೋಷ ಪೆನಿಸಿತು' ಅವಳೂ "ಹಾಗೇ ಮಾಡೆ'0ದು ಹೇಳಿದಳು. ಎಡ್ವ ರ್ಡ್‌ ಒಂದು ದಿನ ತಾಯಿಯ ಹತ್ತಿರ ಬಂದು” "ಇನ್ನು ಹೆಚ್ಚಿನ ಇಂಗ್ರೇಜಿ ಕೀಟ ೫ಔ 6-13 ಹಂಸ ೯೭ ನಿಂದ ಕಲಿಯಬೇಕಾಗಿಲ್ಲ ಎಂದು ನನಗನಿಸು ತ್ತದೆ. ನನ್ನ ಅಭಿರುಚಿಗಾಗಿ ಈಗಾಗಲೇ ತುಂಬ ಖರ್ಚು ಆಗಿದೆ. ಇನ್ನೂ ಹೆಚ್ಚು ಖರ್ಚಾಗು ವುದು ಬೇಡ. ನೀನು ಉದಾರಳಾಗಿ ನನ್ನ ಇಚ್ಛೆ ಈಡೇರಿಸಿ ಕೊಟ್ಟಿ. ಇನ್ನು ಮುಂದಿನ ಶಿಕ್ಷಣ ನಾನು ಇಂಗ್ಲೆಂಡಿಗೆ ಹೋದ ಮೀಲೆ ಪೂರ್ಣ ಮಾಡುವೆ. ' ಆದ್ದರಿಂದ ಇನ್ನು ಕೀಟನ್‌ಗೆ ಕಲಿಸುವುದು ಸಾಕೆಂದು ಜಭವುದು ಒಳಿತೆಂದು ನನಗೆ ಅನಿಸುತ್ತದೆ.” ಮಗನ ಮಾತನ್ನು ಕೇಳಿ ರೊಜೆಲಿ ಗಾಬರಿ ಯಾದಳು. ಅವನ ಮಾತು ಮುಗಿಯುತ್ತಲೆ ಒಮ್ಮೆಲೇ ಹೀಗೆಂದಳು; “ ಆದಕೆ ಅದು ಸ ಸಾಧ್ಯ ವಿಲ್ಲ. ನೀನು ಈ ರೀತಿ ಹೇಳುವುದನ್ನು ಕೇಳಿ ನನಗೆ ಆಶ್ಚರ್ಯವೆನಿಸುತ್ತಿದೆ. ಮನೆಯ "ದುಡ್ಡು ಹೆಚ್ಚು ವ್ಯಯವಾ ಗಬಾರದೆಂಬ ವಿಚಾರ ಚೆನ್ನಾ ಗಿದೆ. ಆದಕೆ ನಿನ್ನ ಇಂಗ್ರೇಜಿ ಶಿಕ್ಷಣ ಕೇವಲ ನಿನ್ನ ರುಚಿಯಷ್ಟೇ ಆಗಿರದೆ ನಿನ್ನ ಭವಿಷ್ಯ ತ್ತೂ ಅದನ್ನ ವಲಂಬದೆ. ನಿನ್ನ ಜ್ಞಾನ ಪೂಕ್ಚವಾಗಿ ಲಿಕ್ಕೆಬೇ ಕು. ದೇವರ ದಯದಿದ ಉತ್ತ ಮ ಶಿಕ್ಷಣ ಕೊಡಲು ಸಾಧ್ಯ ಭವಾಗುವಷ್ಟು ಸಂಪ ತೂ ನಮ್ಮ ಲ್ಲದೆ. | ಮತ್ತು ಕೀಟನ್‌ಕೊಂದಿಗಿರುವೆ ನಮ್ಮ "ಸಂಬಂಧ ಯಾಕೊ ತ್ರಯಸ [ನಿಗೆ ಕೆಲಸ ಮುಗಿದೊಡನೆ ಹೋಗಿಕೆಂದು ಹೇಳಿ ಕಳಿಸಿ ಕೊಡುವಷ್ಟು ಪರಕೀಯವಲ್ಲ. ಅವರು ಹೊರಟು ಹೋದರೆ ನಮಗೆಲ್ಲರಿಗೂ "ಎಶೇಷತಃ ಎನಾಗೆ ಅದು ತಾಪದಾಯತಶವೆನಿಸಬಹುದು. ಆದ್ದರಿಂದ ಅವರನ್ನು ಕಳಿಸುವುದು ಒಳಿತಲ್ಲವೆಂದು ನನಗನಿ ಸುತ್ತದೆ. ನೀನು ಅರ್ಧಕ್ಕೆ ಶಿಕ್ಷಣ ನಿಲ್ಲಿಸಬೇಡ.” ತಾಯಿಯ ಮಾತನ್ನು ಕೇಳಿ "ಎಡ್ವರ್ಡ್‌ ಹೊರಟುಹೋದ. ಸ ಮುಂದೆ ನಡ ಸಂವಾದವನ್ನು ಆತ ವಿವರಿಸಿದಾಗ ಏನಾ ಅಂದಳು, “ಹೀಗೇ ಆಗುವುದೆಂದು ನಾನೂ ತಿಳಿದಿದ್ದೆ. ನಮ್ಮ ಬಗ್ಗೆ ತುಂಬಾ ಯೋಚಿಸುವ ಅವ್ವ ಎಂದೂ. ಮಾತನ್ನು ದುಡ್ಡು ಖರ್ಚಾಗು ವರೆ ಕಾರಣಕ್ಕಾಗಿ ಬಪ' ಶೈಲಾರಳೆಂದು ಮೊದಲೇ ನನಗನಿಸಿತ್ತು. ಮೇಲಾಗಿ ಕೀಟನ್‌ ಒಳ್ಳೇ ಮನುಷ್ಯರು. ಅವರನ್ನು ಕಳಿಸುವುದು ನಮಗೆ ದುಃಖಜಾಯಳವೇ। ॥ ೯೮ ಕಸ್ತೂರಿ, ಅಕ್ಟೋಬರ" ೧೯೬೧ ಅಕ್ಕನ ಮನೋಗತವರಿಯಲು ಯತ್ನಿಸಿದರೂ ಎಡ್ವರ್ಡ್‌ನಿಗೆ ಏನೂ ತಿಳಿಯಲಿಲ್ಲ. ಹೆಂಗಸರ ರಹಸ್ಯಮಯತೆ ತನಗೆ. ತಿಳಿಯಲಾರದಷ್ಟು ಗೂಢವೆಂದು ನಂಬಿ ಆತ ಅಲ್ಲಿಂದ ಹೋದ ಕೇನ್‌ಕೀಟನ್‌ನ ಸ್ಧ್ದಾ ನೆ ಮತ್ತೆ ಮೊದಲಿ ನಂತೆದ ೈಢವಾಯಿತು. ಮೌದಲಿನಂತೆ ವಾರದಲ್ಲಿ ಮೂರು ಭ್ಯ ಕಲಿಸಲಿಕ್ಕೆ ಬರುತ್ತಿ ದ್ಮೆ. ಸಂಜ ಊಟಕ್ಕೆ ಇವರಲ್ಲೇ ಉಳಿಯುತ್ತಿ ದ್ದ ಕೊಜೆ- ಲಿಯ ಆ “ಭರತ ಇಳಿತಗಳು ನಡೆದೇ ಇದ್ದವು. ಭಯ ಲಜ್ಜೆ ಗಳ ಅತಿರೇಕವಾದಾಗ ಊಟವಾದ ಮೇಲೆ ಆಕೆ ಮದ್ಯ ವನ್ನು ಹೆಚ್ಚಾಗಿ ಕುಡಿಯತೊಡಗಿದಳು. ಅವರದ ಅವು ಲಿ ದಂತಾಗಿ ತಾನು ತನ್ನ ಪ್ರಿಯತಮನನ್ನು ನಿಟ್ಟಿಸಿ ನೋಡುವುದು ಅಮಲಿನಲ್ಲೆ ದು. ತೋರಲಿ ಎಂದವಳ ಎಣಿಕೆ. ಆದರೆ ಮದಿರೆಯಿಂದ ಅವಳು ಮತ್ತಿಷ್ಟು ದಣಿದು ವ್ಯಥಿತಳಾಗುತ್ತಿದ್ದಳು. ಕಾಲ ಕಳೆಯುತ್ತಿತ್ತು. ದ್ವ ಂದ್ವ ನಡೆದೇ ಇತ್ತು ರೊಜೆಲಿಯ ಚಿತ ತ್ತದಲ್ಲಿ. ಏಡ್‌ ಭಾವನೆ ಗಳ. ಈ ದ್ಧ 0ದ್ರ ದಲ್ಲೂ ಅವಳ ಮುಖದಲ್ಲಿ ಒಂದು ಬ ಮಡು ಬಂದಿತ್ತು. ಒಣಗಿದ ಗಿಡದಲ್ಲಿ ಒಂದೊಂದೇ ಹೂ ಅರಕುತ್ತಿ ರುವಂತೆ- ನ್ನಿಸುತ್ತಿತ್ತು. ಚರ್ಮ ಹೊಸ ಕಳೆಯಿಂದ ಮಿನು ಗುತ್ತಿ ತ್ತು. ರೊಜೆಲಿಯ ಪುನರ್ಯಾವನವನ್ನು ಕಂಡು "ಜನ ಆತ್ಚ ರ್ಯಚಕಿತರಾದರು. ಐವತ್ತು ವರ್ಷ ಪ್ರಾ ಜುರಾಡಯಾ ಇನ್ನೂ ನವ ಯೌವನ ಯಾಗಿ ಕಾಣುತ್ತಿ ಕುವೆಯೆಂದು ಜನ ಆಕೆಗೆ ಹೇಳತೊಡಗಿದರು. ಆದಕೆ ಕೊಜೆಲಿ ತನ್ನ ಸ್ಕವನ್ನು ತನ್ನ- ಷ್ಟ ಕ್ರೈ ( ಇಟ್ಟು ಕೊಳ್ಳು ವುದು ತವ] ನಡೆಯಿತು. ಬಳ ಹೊತ್ತು ಯೋಚಿಸಿ ಎಲ್ಲ ವಿಷಯವನ್ನು ಎನಾಳ ಎದುರು ಹೇಳಿ ಬಿಡಚ ಕೆಂದು ಮಾಡಿದಳು. ಅದಕ್ಕೆ ರಡು ಕಾರಣ. ತಿಳಿವಳಿಕೆಯುಳ್ಳ ವಳಾದ್ದ ರಿಂದ. ಆಕೆ ತನ್ನನ್ನು ಸಹಾನುಭೂತಿಯಿಂದ ಕಾಣಬಹುದೆಂಬುದು ಒಂದು ಮತ್ತು ಇನ್ನೊಂದು ತನಗೆ ಪ್ರಕೃತಿ ಮರಳಿ ಯೌವಾವಿತ್ತ ದನ್ನ ಬೇರೆ ೫೫ಸಿ ತಿಳಕೊಳ್ಳಲಿ ಎಂಬುದು. ತ್ಯ ರಾತ್ರಿ ಕೊಜೆಲಿ ಮತ್ತು ಎನಾ ಬಹಳ ಹೊತ್ತಿನ ಮೇಲೆ ಯಾವದೋ ಸಮಾರಂಭದಿಂದ ಮರಳಿ ಬಂದ ಮೇಲೆ ರೊಜೆಲಿ ಹೇಳಿದಳು, “ಎಂಥ ಚಳಿ! ಹೊರಗೆ ಹಿಮ ಉದುರುತ್ತಿದೆ. ನಾನಂತೂ ನಡುಗುತ್ತಿದ್ದೇನೆ. ನಡೆ, ನಿನ್ನ ಕೋಣೆ ಯಲ್ಲೆ ತುಸು ಹೊತ್ತು 'ಕೂಡೃ ವೆ. ನೀನು ಬಿಸಿ ಬಿಸಿ "ಷಾ ಮಾಡಿದೆ ಎಷ್ಟು ಉತ್ತಮ | ಕೆಲ ವೊಂದು ಮಾತುಗಳನ್ನು ಹೇಳಲಿಕ್ಕೆ ವಿಶಿಷ್ಟ ವಾತಾವರಣ, ಸಮಯ 'ಟೀಕಾಗುತ್ತದೆ.' ಚಹಾ ಮಾಡುತ್ತ ಏನಾ ಕೇಳಿದಳು, “ಯಾವ ಮಾತು?” `“ ಮನಸ್ಸಿನ ಮಾತುಗಳು. ನಿಸರ್ಗದ ಎಚಿತ್ರ ಸಂಗತಿಗಳ ಮಾತುಗಳು. ನಿಸರ್ಗ ಸರ್ವಶಕ್ತಿ ಮಾನವಾದುದು. ನಮ್ಮ ಜೀವನದಲ್ಲಿ ಎಂಥೆಂಥ ರಹಸ್ಯಮಯ ಘಟನೆಗಳನ್ನು ಉಂಟುಮಾಡು ತ್ತ್ತ ದೇ ಸ್ವಲ್ಪ ತಡೆದು ಪುನಃ ಅಂದಳು: “ಈಗ ಇಲ್ಲೇ ನೋಡು, ನಿನ್ನ ತಾಯಿ ವೃದ್ಧೆ. ಆದರೂ ಕೇಪಲ ತರುಣಿಯರಲ್ಲಿ ಮಾತ್ರ "ಉದ ವಿಸುವ ಜ್ಞಾತ ಉದ್ಭ ವಿಸಿದರೆ ಅದಕ್ಕೆ ನೀನೇನೆನ್ನುವೆ “ ನಿನ್ನ 2 ರ್ಮಾಎ1 1] ನಿಸರ್ಗವಿತ್ತಿ ರುವ 'ಭರಬಾಗಿಪೂ ನನಗೆ ಗೊತ್ತು. ಅದರ ಕಾರ ಣವೂ ನನಗೆ ಗೊತ್ತು. ಅದು ನೀನು ವ್ರತಿಸುತ್ತಿ ಎಂಬುದು. ಆದರೆ ಯಾರನ್ನು? "ಯಾರನ್ನು ನೀನು ಪ್ರೀತಿ ಸುವುದು? ” ಮಗಳು ಕೇಳಿದಳು. ಕ ಕ ನೀನು ಆಶೆ ೈರೃಗೊಳ್ಳೆ ಬಹುದು. ಆತ ನಮ್ಮ ಪರಿವಾರದ ಒಬ ಯುವಕ ಮಿತ್ರ. ನಿನ್ನ ತಮ್ಮನ ಶಿಕ್ಷಕ.” “ಸೇನ್‌ ಕೀಟನ್‌” "ಹೂಂ” “ನೀನು ನಿಶ್ಚಿ ಂತಳಾಗಿರು. "ನಾನು ಇದು ಅನು ಚಿತವೆಂದು ತಳಕಾಹಿ ಒಂದು ಅನುಭವವನ್ನು ಹೊರುವ ತ್ರಾ ಇವಿಲ್ಲದಾಗ ಆ ಅನು ಭವವನ್ನು ತಪ್ಪೈ ಟೇ ಸೆರಿ ಎಂದು ಹೇಳುವ ಅಧಿಕಾರವಿ ರುವ್ತದಿಲ್ಲ. ನಿನ್ನೆ ಭಾವನೆಗೆಪೆಟ್ಟು ಬೀಳಬಾರದೆಂಬ ಉದ್ದೆ (ಶಎಿದ್ದೂ ಸ್‌ು ಪ್ರಶ್ನೆ ಕೇಳಲೆ? ಈ ನಯಸಿ ನಲ್ಲಿ ಪ್ರೀತಿಸಲು ನೀನು ಯೋಗ್ಯ ಳಲ್ಲ ಎಂದಂತೂ ನೀನೇ ಗೇಳಿದೆ. ಆದರೆ ನಿನ ಬ್ರೀತಿಗೆ ಆ ಯುವಕನು ಪಾತ್ರನೊ ಎಂಬ ಬಗ್ಗೆ ಏನಾದರೂ ವಿಚಾರ ಮಾಡಿಕುವೆಯಾ ಕ ಕಪ್ಪು “ಆತ ಪಾತ್ರನಿರದೆ ಏನು? ನೀನೇನು ಹೇಳು- ವೆ ಎನಾ? ನಾನು ಇದುವರೆಗೆ ಪ್ರೀತಿಸಿದ ಎಲ್ಲ ರಲ್ಲೂ ಕತ ಶ್ರೆ (ಷ್ಠ ಭೆ " ಅಥವಾ ಗತ ಇರಲಾರದೆ? ನೀನು ಅವ ನನ್ನು ಪ್ರೀತಿಸ.ವುದರಿಂದ ನಿನಗೆ ಅವನಲ್ಲಿ ಎಲ್ಲವೂ ಸಕ್ಕರಿ ತೋರುತ್ತಿವೆ. ಆದರೆ ವಾಸ್ತವದಲ್ಲಿ ಅವಾವವೂ ಇರಲಿಕ್ಕಿಲ್ಲ ಕೂಡ. ಪ್ರೇಮದ ದೃಷ್ಟಿಯಿಂದೇಕೆ ನೋಡುವೆ? ಅವ ನನ್ನು ಅವನ ವಾಸ್ತವ ರೂಪದಲ್ಲೇ ನೋಡು. ಯಾವ ಬಗೆಯಲ್ಲಿ ಆತ ಅಸಾಮಾನ್ಯನಿದ್ದಾನೆ?” ಪ್ರೀತಿಯ ತೀವ್ರ ಪ್ರೇರಣೆಯಿಂದಾಗಿ ತಾಯಿ ತನ್ನ ಎಲ್ಲ ವಿರೋಧಗಳನ್ನು ತಳ್ಳಿಹಾಕಿದಾಗ ಇನ್ನು-ಯಾವ ಯುಕ್ತಿಯಿಂದಲೂ ಇವಳನ್ನು ಈ ವಿಚಿತ್ರ ಆಕರ್ಷಣೆಯಿಂದ ತಡೆಯುವುದು ಅಸಾಧ್ಯವೆಂದು ಎನಾ ಬಗೆದಳು. ಅಂದು ರಾತ್ರಿ ಉದಾಸಂಾಗಿಯೇ ಅವರಿಬ್ಬರೂ ಮಲಗಿ ಕೊಂಡರು. ಮುಂದೆ ಒಂದು ವಾರದಲ್ಲೇ ಇನ್ನೊಂದು ವಿಚಿತ್ರ ಘಟನೆ ಘಟಿಸಿ ಎನಾಗೆ ಶ್ರ ರೃವೆನಿಸಿತು. ತನ್ನ ಸಾಗ ತಾನು ಸುಶಿಯಾಗುವದ ಕೊಂದಿಗೇ ಇದು ಒಳಿತೊ ಕೆಡಕೊ ನಿರ್ಧರಿಸ ಲಿಕ್ಕೆ ಬರದಂತಾಯಿತು ಎನಾಗೆ. `` ಬೆಳಿಗ್ಗೆ ಹೆಣ್ಣೂ ಳು ರೊಜೆಲಿ ಎನಾ ಳನ್ನು ತನ್ನ ಕೋಣೆಯಲ್ಲೇ" ಕಾಣಬಯಸುತ್ತಾ ಳೆಂದು ಹೇಳಿದಳು. 'ನಿನಾಲೂ ಮುಂಜಾನೆ ಕ.ಟುಂಬದ.. ಮೂವರೂ ಉಪಹಾರವನ್ನು ಪ್ರತ್ಯೇಕವಾಗಿಯೆ ಮಾಡುತ್ತಿದ್ದರೂ ಏನೋ ವಿಶೇಷವಿರಬೇಕೆಂದೇ ಕರಸಿದ್ದಾ ಳೆಂದು ತಿಳಿದು ಏನಾ ತಾಯಿಯ ಕಡೆಗೆ ಹೋದಳು. ಕೊಜೆಲಿ ತಿಳುವಾದ ಒಂದು ಶಾಲನ್ನು ಹೊದ್ದುಕೊಂಡು ಮಂಚದ್ಯಮೇಲೆ ಮಲಗಿದ್ದಳು. ಮುಖಬಾಡಿತ್ತು, ಆದಕೆ ಮೂಗು ಕೆಂಪೇರಿತ್ತು ನಾಚಿಕೊಂಡಾಗ ಆಗುವಂತೆ! ಕ್ಷೀಣವಾದ ನಗೆ ಬೀರುತ್ತಾ ರೊಜೆಲಿ ಮಗಳನ್ನು ಸ್ವಾಗತಿಸಿದಳು. ಆದರೆ ಏನೂ ಮಾತಾಡಲಿಲ್ಲ. ಆದರಿಂದ ಮೊದಲ ಪ್ರಶ್ನೆ ಎಏನಾಳೇ ಕೇಳಬೇಕಾಯಿತು. “ಏನಾಗಿದೆ ಅವ್ವಾ? ಮ್ಳ ಯೆ. ಲ್ಲಿ ನೆಟ್ಟಗಿಲ್ಲವೆ?” "ಮೆ ಯಲ್ಲಿ ನೆಟ್ಟಿಗಿದೆ. ಸ 'ಸೇಳಬೇಕೆತ್ತೂ ಹಂಸ ರ್ಮ ಅದನ್ನು ಹೇಳಲು ನಿನ್ನ ಹತ್ತಿರ ನಾನು ಬರುವ ಬದಲು ನಿನ್ನನ್ನೇ ತೆಸಿದೆ ಅಷ್ಟೇ . . ಹೌದು ನಾನು ವಿಶ್ರಾಂತಿ ಕೋಡಂಗಿ ಶ್ರ ಸ್ಥಿತಿ ಯಲ್ಲಿ ಸ್ತ್ರೀಯರು ಅತ್ತಿತ್ತ ಹೆಚ್ಚು ಅಡ್ಡಾಡ ಬಾರದು.” " ಆಗಿರುವುದಾದರೂ ಏನು?” ಉತ್ತರಿಸುವ ಬದಲು ರೊಜೆಲಿ ಹಾಸಿಗೆಯ ಮೇಲೆ 'ಎದ್ದು ಕೂತಳು. ಎನಾಳನ್ನು ಹತ್ತಿರ ಎಳಕೊಂಡು ತನ್ನ ಹತ್ತರ ಕೂಡ್ರಿ ಕೋಡು ಕೊರಳ ಸುತ್ತ ಕೈಹಾಕಿ "*ೆನ್ನೆಗೆ “ನ್ನ ಬತ್ತಿ ಅವಳ ಕಿವಿಯಲ್ಲಿ ಹರ್ಷ ಅತಿಯಾಗಿ ಉ. 6 ಗಟ್ಟಿ ಒಂದೇ ಉಸಿರಿನಲ್ಲಿ ಪಿಸಿಪಿಸಿ ನುಡಿದಳು: " ಎನಾ, ನಾನು ಗೆದ್ಮೆ. ನಾನು ಗೆದ್ದೆ. ಸ್ತ್ರೀಯ ಯಾವ ಗುಣಥರ್ಮಕ್ಕೆ ನಾನು ಎರವಾಗಿದ್ದೆನೊ ಅದು ಈಗ ಮತ್ತೆ ಆಯಿತು. ಅದೇ ವೇಗದಿಂದ ಅದೇ ರೀತಿಯಲ್ಲಿ! ತರುಣ ಸ್ತ್ರೀಯರಿಗಾಗು ವಂತೆಯೇ ! ನಿಸರ್ಗದ ಶಕ್ತಿಯಲ್ಲಿ ನನಗೆ ಆಸ್ಥೆ ಯಿತ್ತು. ಮತ್ತು ಈ ಆಸ್ಪೆ ಹಾಗೂ ಶ್ರದ್ಧೆಯ ಫಲ ನನಗೆ ಸಿಕ್ಕಿತು. ವಯಸ್ಸಾಯಿತೆಂದು ಯಾವ ಸ್ರೀ ಗುಣಧರ್ಮ ನನ್ನಿಂದ ಹೋಗಿತ್ತೋ ಅದ ನ್ನ್ನೀಗೆ ತ ನನಗೆ ಪನಃ ದಯ ಸ ನನ್ನನ್ನು ಹ ಸು ಎನಾ, ನಾನು ಪುನಃ "ಸ್ತ್ರೀ' ಯಾದೆ । ನ ಶಿಥಿಲವಾಗುತ್ತಿರುವ ಶರೀರದಲ್ಲಿ ಯೌವನದ ರಸ ಪುನಶ್ಚ ಪ್ರವಹಿಸತೊಡಗಿದೆ. ಸ್ತ್ರೀಯೋಜಿತ ಶಕ್ತಿ ಸ ಸ್ರೊ ನೀತ ಪುನಃ ಹರಿಯ ಲಾರಂಭಿಸಿದೆ. ಈಗ ನನ್ನ ಪ್ರೇಮಿಯ ಸಶಕ್ತ ತಾರುಣ್ಯದ ಮುಂದೆ ನಾಚಿಕೊಳ್ಳಬೇಕಾದ ಅಗತ್ಯ ವಿಲ್ಲ. ಯಾವದೇ ತರುಣಿಯಲ್ಲಿರಬೇಕಾದ ಎಲ್ಲ ಗುಣಧರ್ಮ ಗಳು... ಈಗ ನನ್ನ ಲ್ಲಿ ವೆ. ತೇನ್‌ನು ಜೀವನ ದಂಡದಿಂದ ನನ್ನನ್ನು ಹೂಡೆ ದೆಬ್ಬಿ ಸಿದ. ಅದರಿಂದ ನನ್ನ ಆತ ಒವಷ್ಟೆ ಕ? ಶರಿ[ರವೂ ಎಚ್ಚ ತ್ತಿತು. ಹೊ] ಜಸ ಕ ಆಗ ಮನದಿಂದ ಮತ್ತೆ ಹ್‌ ದೇಹ ಹೂಚಿಟ್ಟಿತು.' ತಾಯಿಯ `ಈ ಅಸ್ವಾಭಾವಿಕ ಉತ್ಸಾ ್ತ ದಿಂದ ಎನಾ ಒಳಗೊಳಗೇ ತ್ರಸ ಸ ಳಾದಳು. ಆದರೂ ತಾಯಿಯ ನ್ನು ಸಂತೋಷಕಡಿಸಲು. “ಇದಂತೂ ವಸ್ತುತಃ ಆಶ್ಚರ್ಯಮ ಯ ಹಾಗೂ ಸುಖಪ್ರದ ಸಂಗತಿ, ಇದರಿಂದ ನಿನ್ನೊಳಗಿನ ೧೦೦ ಅಜರ ಯೌವನವು ಆಯುಷ್ಯದ ಶಕ್ತಿಯನ್ನು ಕುಗ್ಗಿ ಸುವ ಪ ಪ್ರಕೃ ತಿ ಗುಣವನ್ನು ಸೋಲಿಸಿದೆ ಎಂದು ಸಿದ್ಧ ವಾಸುತ್ತ ದೆ. ಈ ರೀತಿ ಶಕ್ತಿ ದೊರ ಶುವುದು ಸಾಮಾನ್ಯವಲ್ಲ. ಹೀಗಿದ್ದ ರೂ ನಿನ್ನ ಮತ್ತು ಕೀಟನ್‌ನ ನಡುವೆ ತಾಯಿ ಮಗನಾತ ಬೇರೆ ಯಾವ ಸಂಬಂಧ ಉಂಟಾದೀತು?” ಕಿ ನಮ್ಮಿಬ್ಬರ ಬಗ್ಗೆ ಹೇಳುವಿಯಾ? ಬ್ಬರ ನಡುವೆ ತಾಯಿ "ಮಗ ನಕಿಂತ ಬೇರೆ ಯಾವ ಪ್ರೆ ಬು ನಿನಗನಿಸುತ್ತದೆಯೆ1” " ಹಾಗೇ ಎಂದು ನಾನೇನೂ ಹೇಳಲಾರೆ!” “ ಹ್ಯಾಗೆ ಹೇಳಬಲ್ಲಿ? ಜೀವನದಲ್ಲಿ ದುರ್ದೈ ವದಿಂದ-- ನೀನು ಒಮ್ಮೆ ಮಾತ್ರ ಪ್ರೀತಿಸಿದೆ. ಮತ್ತು ಅದನ್ನೂ ನಡುವೆಯೆ ಬಿಟ್ಟುಬಿಟ್ಟ. ನೀನು ಭಾವನೆಗಳಿಗೆ ಹೆದರಿ ಬುದ್ಧಿಯನ್ನು ಮೊರೆ ಹೋದೆ. ನಿರ್ಣಯ ಸರಿಯಾಗಲಾರದು. ಶಕೇನ್‌ನೂ ನನ್ನನ್ನು ಪ್ರೀತಿಸುತ್ತಾನೆಂಬ ಬಗ್ಗೆ ಹಲವು ಸಂತೇತಗಳ ಆಧಾರ ನನಗೆ ದೊಕಿತಿದೆ. ಅದು ನಿನಗೆ ಗೊತ್ತಿಲ್ಲ. ಮತ್ತು ಕೇನ್‌ನಂಥ ಯುವ ಕರು ನಿನ್ನಂಥಾ ಅರಿಯದ ಹುಡಿಗೆಯರಿಗಿಂತ ನನ್ನಂಥಾ ಅನುಭವಿ ಸ್ತ್ರೀಯರನ್ನೇ ಹೆಚ್ಚಾಗಿ ಸಜ ಬಸ ನಿನಗೆ. ಗೊತ್ತಿಲ್ಲ. ಬಹುಶಃ ನಮ್ಮ ಪ್ರೇಮದಲ್ಲಿ ತಾಯಿಯ ವಾತ್ಸ ಲ್ಯವೂ ಸಿಗುತ. ಸ ಕಾರಣವೂ ಅದಕ್ಕಿರ ಜತ 8 “ ನಿನ್ನ ಮಾತು ನಿಜವಿದೆ. ” ಕ್ಯ ೫ ನನಗೆ ಪ್ರೇಮ ಮಾಡುವ ಅಧಿ ಕಾರವಿಲ್ಲೆ ದು ನೀನೇಕೆ ಹೇಳುವೆ ? ನನ್ನನ್ನು ಯಾರಾದರೂ ಪ್ರೀತಿಸಲಿ ಎಂದು ನಾನು ಆಶಿಸು ಷ್ಠ ಇಲ್ಲ.” “ ಅವ್ವಾ, ನಿನ್ನ ಅಧಿಕಾರ ಆಸೆಗಳಲ್ಲಿ ಸಂಶ ಯವಿಡುವದನ್ನು.. ನಾನು ಕನಸು ಮನಸ್ಸಿನ ಲ್ಲಿಯ ೂ ಎಣಿಸಿಲ್ಲ. ನೀನು ಸುಖವಾಗಿದ್ದ ಕೆ ಅದು ನಗೂ ಸುಖವನ್ನೇ ಕೊಡುವುದಲ್ಲವೆ?' ಆದರೆ ನು ನಿನ್ನ ಅಧಿಕಾರದ ಬಗ್ಗೆ ನಿನ್ನ ಸಂಬಂಧ ತ ಬಗ್ಗೆ ಇನ್ನೂ ಪೂರ್ಡ ವಿವರಣೆಯನ್ನು ಮಾಡ ಲಿಲ್ಲ. ನೀನು ಹೀಟನ್‌ನನ್ನು ಲಗ್ನ ವಾಗುತು ಸುವಿಯಾ ? ಹಾಗಿದ್ದ ರೆ ಕ್ಷಮಿಸು. ನಿಮ್ಮಿಬ್ಬ ರ ಇ ನಮ್ಮಿ ಆದ್ದರಿಂದ ಭಾವನೆಯ ಬಗ್ಗೆ ನಿನ್ನ ಕಸ್ತೂರಿ, ಅಕ್ಟೋಬರ್‌ ೧೯೬೧ ನಡುವಿನ ವಯಸ್ಸಿನ ಅಂತರಕ್ಕಾಗಿ ಜನ ಏನೇ- ನೋ ಆಡಬಹುದು.” “ ಇದರ ವಿಚಾರವನ್ನು ನಾನು ಮಾಡಿಯೂ ಇಲ್ಲ. ನಿನಗೆ ಹಾಗು ಎಡ್ವರ್ಡ್‌ನಿಗೆ ೨೪ ವರ್ಷದ ಒಬ್ಬ ಡಾ ಟು ಕೊಡುವ ಮಾ| ನನಗಿಲ್ಲ.” ತುಸು ತಡೆದು ಎನಾ ಏನೂ ಮಾತಾಡದ್ದನ್ನು ಕಂಡು ಪುನಃ ರೊಜೆಲಿ ತಾನೇ ಪ್ರಾ ರಂಭಿಸಿದಳು: “ ಆಸೆ ಎಂಬುದು ಎಷ್ಟು ಸುಂ ಸಿದರವಾಗಿದೆ ಎಂದರೆ ಅದರ ವಾ ಖೈಮಾಡು ವುದು ಸಾಧ್ಯವಿಲ್ಲ. ಅದರ ವೈಶಿಷ್ಟ, . ಹಾಗೂ ಸೌಂದರ್ಯ ಅದು 'ಆತೆಯಾಗಿ ಉಳಿಯುವುದರ ಲ್ಲಿಯೇ ಸೆ ಅದನ್ನು ಪ್ರಪಂಚದ ವಾಸ್ಮವದ ಮಟ್ಟಕ್ಕೆ ತೆಳೆಗೆಳೆಯಟಾತದು. ಆದ್ಮರಿಂದ. ನನ್ನ ಆತೆ ಕೆ ರೂಪ ಧರಿಸೀತೊ ನಾನು ನಿನಗೆ ಹೇಳಲಾರೆ. ಆದರೂ ನಾನು ಕೇನ್‌ನನ್ನು ಪತಿ ಯಾಗಿ ಸಿ ಬಕರಿಸಲಾರೆನೆಂಬುದು ಖಂಡಿತ” ಸಿ ವ ಉತ್ಸಾಹಿತ ಸ್ಥಿ ಸ್ಪಿತಿಯಲ್ಲಿ ತಾನು ವಾದಿಸುವುದು ಸಾಧ್ಯ ವಿಲ್ಲೆ ನಿಸಿತು "ನಾಗೆ. ಕೀಟನ್‌ ಮತ್ತು ೫೫೫೪೪ ನಡುವಿನ ಯಾವ ಸಂಬಂಧವನ್ನು. ತಾಯಿ ಸೂಚಿಸಿದ್ದಳೊ ಆ ಬಗ್ಗೆ ಎನಾಳ ಮತ 'ಭೇರೆಯಾಗಿದ್ದ ರೂಏಎನಾ ಕೇವಲ ಇಷ್ಟೇ ನುಡಿದಳು: “ ಅವ್ವಾ, ನೀನು ಏನು ಮಾಡುತ್ತಿ ರುವೆಯೊ ಅದೇ ಒಳಿತಾಗಿದೆ.” ಎನಾಳ ಮುದುಡಿದ ತುಟಿ, ಹಾಗೂ ಮುಖ ಭಾವದಿಂದ ಮಗಳ ಮನಸ್ಸಿನಲ್ಲಿ ಏನು ನಡೆ ದಿದೆ ಎಂಬುದನ್ನು ಕೊಜೆಲಿ ಸ ಹಾಕಿದಳು. ಮತ್ತು ಜಗ "ಎನಾ, ನಿನ್ನ ಮಾತಿನ ಷ್ಟ ನನಗಾಗಲಿಲ್ಲ. ನೀನು ಜರಿ ವಯ: | ಸ್ಸಿನಲ್ಲಿ ನನಗಿಂತ ಚಿಕ್ಕ ವಳು. ಮತ್ತು ಹೊಸ ಯುಗದ ಯುವತಿ. ಇಷ್ಟ ಲ್ಲ ಇದ್ದ ರೂ ನಿನ್ನ ವಿಚಾರದಲ್ಲಿ ಸು ಇದೆ. “ ತಿಗಂತೂ ಚಿಕ್ಕ ಪುಟ್ಟ ವ್ಯವಹಾರಗಳಲ್ಲೂ ವೈ ವೃಕಿ ಶಿಸ್ವಾತಂತ್ರ್ಯ ಬೆ ದಯವಿಟ್ಟು ನೀನು ಈ ಕೆ ಯೋಚಿಸ ಬೇಡ. ಏನಾ, ನಿನ್ನ ಈ ರೀತಿ ನೋಡಿದರೆ ನನ್ನ ಮಕ್ಕ ಳೂ ನನ್ನನ್ನು ಕಂಡು ಹೇಸುವರೇ ಏನಿ ಸುತ: ದೆ.” ಕೊಜೆಲಿಯ ವೇದನೆ ಕಂಡು ಎನಾ ಒಮ್ಮೆಲೆ ಮೃದುವಾಗಿ ನುಡಿದಳು: “ ನನ್ನ ಮಾತಿನ ಕಪ್ಪು ಉದ್ದೇಶ ನಿನ್ನನ್ನು ಬಸರ ಶಸಡ ಲ ವ ಸಂಬಂಧದ ಅನೈ ತಿಕತೆಯ ಬಗ್ಗೆ ನಿನ್ನ ಆತ ವೇ ಪುರಸ್ಕಾರವೀಯಲಾರದು ಎಂದಿಷ್ಟೆ ನಾಜಿ ಅಂದದ್ದು. ಆದರೆ ಪೂರ ವಿಚಾರ 'ಮಾಡಯೆ ನೀನು ಈ ನಿರ್ಣಯಕ್ಕೆ ಬಂದಿರುವ ಎಂದಮೇಲೆ ನಿನ್ನ ವಿಚಾರಕ್ಕೆ ನಾನು ಒಪ್ಪೈವೆ. ಈ ಬಗ್ಗೆ ನಾನು ನಿನ್ನನ್ನು ಮತ್ತೇನೂ ಕೇಳಬಯಸುವು ದಿಲ್ಲ.” “ಆಗಲಿ ಎನಾ. ಇನ್ನು ನನಗೂ ವಿಶ್ರಾಂತಿ ಬೇಕು. ಈ ಸ್ತ್ರೀಯರಿಗೆ ವಿಶ್ರಾಂತಿ ಬೇಕೇಬೇಕು.” ತಾಯ ಮುಖವನ್ನು ಚುಂಬಿಸಿ ಎನಾ ಕುಂ ಟುತ್ತ ಕೋಣೆಯಿಂದ ಹೊರಬಿದ್ದ ಳು. ಪರಸ್ಟ ರರಲ್ಲಿ ನಡೆದ ಮಾತುಗಳ ಬಗ್ಗೆ ತಾಯಿ- ಮಗಳು ಇಬ್ಬ ರೂ ಏಕಾಂತದಲ್ಲಿ ವಿಚಾರಮಾಡಿದರು ಟನಾ 1 ಎಲ್ಲವನ್ನೂ ತಾಯಿಗೆ ಹೇಳಿರಲಿಲ್ಲ. ತನ್ನಸ್ಟ ಮಾತುಗಳಿಂದ ತಾಯಿಯ ಮನಸ್ಸಿ ಗೆ ಚ ತಲ್ಲ ಎಂದು ಎನಾ ಯೋಚಿಸಿದ್ದ ಳು. ಆದರೆ ಪನಃ ಪುನಃ ಆಕೆ ತಾಯಿಯ ಈ ಪನಯಾೌರ್ವನ ಎಷ್ಟು ಕಾಲ ಉಳಿದೀತು ಎಂದೇ ಯೋಚಿಸು ತ್ರಿದ್ದಳು. ತಾಯಿಯ ಬಗೆಗಿರುವ ಕೀಟನ್‌ನ ಆಕರ್ಷಣೆಯಾದರೂ ಎಷ್ಟು ದಿನ ಉಳಿದೀತು? ಡೆಲ್ಲಿ ತನ್ನ ವಾರ್ಧಕ್ಕ ದಲ್ಲಿ ಕಟ್ಟುತ್ತಿರುವ ಪ್ನ ಅವಳಿಗೆ ಸುಖದ ಟಂ ಡ್‌ ಕಷ್ಟ ೯ ಕೊಡಬಹುದೇನೊ ಎಂದೇ ಏನಾಳಿಗೆ ಭಯವೆನಿಸಿತ್ತು. ಇತ್ತ ಕೊಜೆಲಿ ಎನಾಳ ಮುಂದೆ ತನ್ನ ನಿರ್ಧಾರವನ್ನು ದೃಢವಾಗಿ ಮಾತಾಡಿದರೂ ಕೇನ್‌ ಮತ್ತು, ತನ್ಷ ನಡುವಿನ ಸಂಬಂಧದ ಅನ್ರೈ ತಿಕತೆಯ. ನಾ ಈಗ ರೊಜೆಲಿಗೆ ತ್ರಾಸ ಸಾಯನ 23ೂಡಗಳು ಏನಾ ಹೇಳಿದ್ದು ನಿಜವಿತ್ತು. ಕೊಜೆಲಿಯ ಮೂಲ ವ್ಯಕ್ತಿತ್ವ ವಾಸನಾತ್ಮ. ಕವಾಗಲಿ ಅನೈ ತಿಕವಾಗಲಿ ಇರ ಲಿಲ್ಲ. ಮತ್ತು ಇನ್ನು ಟಿ ಕೊಜೆಲಿ ಈ ತರ ಹದ ಯಾವದೆ ಸಂಬಂಧ ಕೇನ್‌ನೊಂದಿಗೆ ಇಟ್ಟುಕೊಂಡರೆ ಅದು ಅವಳು ತನ್ನ ಸ್ವಭಾವ ವನ್ನೇ ತಾನು ವಿರೋಧಿಸಿದಂತೆ. ತನ್ನ ಸಭಾವ ನೀನು ಹೋಗು. ಸ್ಥಿತಿಯಲ್ಲಿ ಹಂಸ ೧೦೧ ವನ್ನು ತಾನೇ ವಿರೋಧಿಸಿ ಯಾರೂ ತನ್ನ ಒಳಿತು ಮಾಡಿಕೊಳ್ಳರು. ಈ ವಿಚಾರದಿಂದ ಮತ್ತೆ ಅವಳ ಅಂತಃಕರಣದಲ್ಲಿ ತುಮುಲ ಯುದ್ಧ ನಡೆ ಯಿತು. ಕೊಜೆಲಿಯ ಆಶ್ಚರ್ಯಕಾರಕ ಪುನರ್ಯೌವ ನದ ಘಟನೆಯಾದ ಮೇಲೆ ಮೂರು ದಿನಗಳ ತರುವಾಯ ಕೇನ್‌ ವಾನ್‌ ಟಮ್ಲರನ ಮನೆಗೆ ಬಂದ. ಐಂದಿನಂತೆ ಎಡ್ವ ರ್ಡ್‌ನಿಗೆ ಪಾಠ ಹೇಳಿದ. ಆ ಮೇಲೆ ನಿಂತ. ಹೌಜಿಲಿಯ ಮನಸ್ಸಿ ನಲ್ಲಿ ಏನೇ ದ್ವಂದ್ವ ನಡೆದಿರಲಿ, ಆದರೆ ಕೇನ್‌ನ ಪುಷ್ಪದೇಹ ನೋಡಿದೊಡನೆಯೆ ಭಾವನೆಯ ಬಲ ಹೆಚ್ಚಿತು. ಕೇನ್‌ ಹಸ್ತಾಂದೋಲನೆಗೆಂದು ತನ್ನ ಕ್ರೈ ಮುಂದೊಡ್ಡಿ ದಾಗ ರೊಜೆಲಿ ತನ್ನ ಕೈನೀಡಿ ನನನ್ನು ತನ್ನತ್ತ ಎರೆದುಳೂೂಡಳು. ಇಬ್ಬರ ದೇಹಗಳು ಹತಿ. ರ ಹತ್ತಿರ ಬಂದವು. ಹಾಜಿಲಿಯ ಮಿಂಚುವ "ಕಣ್ಣುಗಳು ಕೇನ್‌ನ ಕಣ್ಣುಗಳಲ್ಲಿ ಒಂದು ವಿಶೇಷ ಅಭಿಪ್ರಾಯವನ್ನು ಕಂಡವು. ಇದಕ್ಕೂ ಹೆಚ್ಚಿ ನದೆಂದಕೆ ರೊಜೆಲಿ ಒಂದು ಬೇರೆ ಬಗೆಯಲ್ಲಿ ಸತ್ತ ಮಾಡಿದಳು. ತಾನು ಈ ಪ್ರೌ ಡೆಯ ಮನಸ್ಸ ನ್ನು ಗೆದ್ದಿ ರುವೆ ನೆಂದು ಕೇನ್‌ ಸಟೆ ತಿಳಕೊಂಡಿದ್ದ. ಇದ ರಿಂದ ರೊಜೆಲಿಯ ಬಗೆಗೆ ಅವನಲ್ಲಿ. ಆದರ ಭಾವವು ತುಸು ಕಡಿಮೆಯೂ ಆಗಿತ್ತು. ಆದರೂ ರೊಜೆಲಿಯಲ್ಲಿದ್ದ ಯಾವುದೊ "ಆಕರ್ಷಣೆ ಕೇನ್‌ನ ತಾರುಜ್ಶ ವನ್ನು ಆಹ್ವಾನಿಸಿತ್ತು. ಆ ವರ್ಷ ಇ 'ಡಾರ್ಫ್‌ನಲ್ಲಿ "ಗಾಲ ಸ್ವಲ್ಪ. ಕಡಿಮೆ ಇತ್ತು. ಫೆಬ್ರು ವರಿಯಲ್ಲೇ ವಸಂತ ಖತುವಿನ ಸೂಚನೆ ಎನ್ನುವಂ "ತೆ ಬೇಸೆಗೆ ಪ್ರಾರಂಭವಾಗಿತ್ತು. ನಿಸರ್ಗ ಆವೇಗ ದಿಂದ ಬೇಗಬೇಗ ಶಿಶಿರ ಮುಗಿಸಿಕೊಂಡು ವಸ ತದ ಸ್ವಾಗತಕ್ಕೆ ಬ ಸಿದ್ದ ತೆಮಾಡಿ ಕೊಂಡಂತಿತ್ತು. ವಸಂತ ಯತುವಿನಲ್ಲಿಯೆ ಹು ಟ್ಟಿದ್ದ ರಿಂಡೆಲ ವಸಂತಾಗಮನ ಬಂದೊಡನಯೆ ರೊಜಲಿಯಲ್ಲಿ ಹೊಸ ಶಳೆ ತುಂಬುತ್ತಿ ತ್ತು. ಆದರೆ ಆ ಬಗೆಯ ನವಚೇತನ ಕೊಜೆಲಿಯಲ್ಲಿ ಈ ಬಾರಿ ಕಂಡುಬರಲಿಲ್ಲ. ಕೊಜೆಲಿ ನಕ್ಕ ರೂ ಅವಳ ನಗೆಯಲ್ಲಿ ಸ ಸ್ವಾಭಾವಿಕ ಆನಂದ ಇದ್ದಿ ಲ್ಸ. ಅದರ ಹಿಂದೆ ನೇದನೆ ಅಡಗಿತ್ತು. ಎನಾ ಕೊಣೆ ೧೦೨ ಲಿಗೆ ನೈತಿಕ ಜಾಗ್ರತೆಯ ಬಗ್ಗೆ ಹೇಳಿದ್ದಾಗ ಕೊಜೆಲಿ ಅದನ್ನು ಸರ್ಷೀತಿಯಿಡ ತೊಡದು ಹಾಕಿದ್ದ ಳು, ಟಿ ಎನಾಳು ಕೊಟ್ಟ ಎಚ್ಚ ರಿ ಕೆಯು “ಕೊಜೆರಿಯ ಚಿತ್ತದಲ್ಲಿ ಮಸೆ ಡಿ ಹುಟ್ಟಿ ದ್ರ ದ್ವ ೦ದ್ವ ದಿಂದಾಗಿ ಕಗ, ಆಕೆ ತಾನೇ ತನ್ನ ಸ್ವಭಾವಕ್ಕೆ, ಹಿ ವಾದಿಸುತ್ತಿದ್ದಳು. ತಾಯಿಯ ಮನಸ್ಸನ್ನು "ತಿಳೆದುಕೊಂಡಿದ್ದ ಎನಾ ಅದಕ್ಕೆ ತಾನೇ ತಕಾರಣಳೆಂದು ಬಗೆದಿ ದಳು. ತನಗೆ ಸಿಗದಿದ್ದ ಶಾರೀರಿಕ ತಾಯಿಗೆ ಸಿಗುವುದೆಂದು ತಾನು ಈರ್ಷೆ ಮಾಡಿದೆ ನಲ್ಲ; ಮೇಲೆ ನೈತಿಕತೆಯ ಎಚ್ಚರಿಕೆ ಕೊಟ್ಟಿನಲ್ಲ ಎಂದು ಒಳಗೊಳಗೆ ತನ್ನನ್ನು ತಾನೇ ಧಿಕ್ಕರಿಸಿ ಕೊಳ್ಳು ತ್ತಿದ್ದ ಳು, ಪ್ರನರ್ಯಾವನದ ಪಾ ಪ್ರಾ ದುರ್ಭಾವದಿಂದ ಶಕ್ತಿ ಹೆಚ್ಚು ವ ಬದಲು ರೊಜೆಲಿಯ ಸ್ವಾಸ್ಥ ಸೆಡುತ್ತ ನಡೆದಿತ್ತು. ಪ್ರತಿವರ್ಷ ವಸಂತ ಕಾಲದಲ್ಲಿ ಚ ಅಡ್ವಾಡಬಯಸು ುವವಳು ಈ ವರ್ಷ ಸ್ವಲ್ಪ ದೂರ ಹೋಗುವುದರಲೆ € ದಣಿಯು ಕುದ್ದಳು. ಸ ಆದ್ಮ ರಿಂದ ಕೇನ್‌ಕೀಟನ್‌ ಮತ್ತು ತನ್ನ ಮಕ್ಕ ಳೊಂದಿಗೆ ದೂರ ತಿರುಗಾಡಲಿಕ್ಕೆ “ಹೋಗ ಟೆ ತನ್ನ ಬಯಕೆಯನ್ನು ಕೊಜೆರಿ ವ್ಯಸ್ತ ಪಡಿಸಿದೊಡನೆಯ ಎನಾಗೆ ಬಹಳ ಸಂತೋಷ ವಾಯಿತು. ಪೆನರ್ಯೌವನದ ಚಮತ್ಕಾರವಾಗಿ ಒಂದು ತಿಂಗಳು ಕಳೆದ ಮೇಲೆ ಒಂದು ಸಂಜೆ ಕೊಜೆಲಿ, ಏನಾ, ಎಡ್ವ ರ್ಡ್ಸ್‌ ಮತ್ತು ಕೇನ್‌ ತಸನಲ ಮೇಲೆ ಮಾಜಿ ತ್ತ ಕೊತಿದ್ದ ರು. ನ್‌ ಇತಿಹಾಸದಲ್ಲಿ, ಆಳವಾಗಿ `ಕಿಳಿದುಕೊಂಡ ಜತ ಇದ್ದ. ಆತ ಆ ಪ್ರದೇಶದೊಳಗಿನ ಹಳೇ ಕೋಟಿ ಹಾಗೂ ಅರಮನೆಗಳ ಬಗ್ಗೆ ಮಾತಾಡು ತ್ತಿದ್ದ. ಮಾತು ಹಾಲ್ಟ್ಬ ರೌಹಾಘ್‌' ಕೋಟಿಯ ಬಗ್ಗೆ. ನಡೆದಿತ್ತು. ಈ ಸ್ಟ ಸೌಂದರ್ಯ ಮತ್ತು ಶಿಲ್ದ ಕಾಗಿ ್ಯಾತವಾಗಿತ್ತು. ಡಜೆಲ್‌ಡಾರ್ಫ್‌ ಶೆ ಬರುವ ಪ ್ರವಾಸಿಗರೆಲ್ಲ ಇದನ್ನು ನೋಡದೇ ಇರು ತ್ತಿರಲಿಲ್ಲ' ಕೊಜೆಲಿ ಮತ್ತು ಎನಾ ಒಮ್ಮೆ ಆಲ್ಲಿ ಹೋಗಿಯೂ ಬಂದಿದ್ದರು. ಆದರೂ ಒಳ ಹೊಕ್ಕು ಅದನ್ನು ಅವರು ನೋಡಿರಲಿಲ್ಲ. ಮತ್ತು ಕೇನ್‌ ಸ ಎಡ್ವರ್ಡ್‌ ರಂತೂ ಇನ್ನೂ ಆ ಸುಖ: ಕಸ್ತೂರಿ, ಅಕ್ಟೋಬರ ೧೯೬೧ ಸ್ತ ಜಡ ಹೋದವರೇ ಅಲ್ಲ. ಲ್ಲೇ ಇದ್ದು ಇಷ್ಟು ಸಮೀಪದಲ್ಲಿರುವ ಸುಂದರ” ಕೋಟಿಯನ್ನು ನೀವು ನೋಡಿಲ್ಲ ಎಂದರೆ ಇದೊಂದು ಆತ್ಚರ್ಯ.” ಎಂದಳು ಕೊಜೆಲಿ. ಕೊನೆಗೆ ಬರುವ ಜೆ ಬವಾರ ಎಲ್ಲರೂ ಅಲ್ಲಿ ಹೋಗುವುದೆಂದು ರ ಬಡಾಯಿತತ್ತೆ ಗಾಡಿಯಿಂದೂ ಹೋಗಬಹುದಿತ್ತು ಆದರೆ ಗಾಡಿಯ ಪ್ರಯಾಣಕ್ಕಿಂತ ನಾವೆಯ ಪ್ರಯಾ ಣವೇ ಹೆಚ್ಚು ಸರಸವಾಗುವುದೆಂದು ಹಾಗೆಯೆ ಮಾಡಬೇಕೆಂದು ನಿರ್ಣಯವಾಯಿತು. ರವಿವಾರ ರಜಾ ದಿನೆ. ಬಹಳ ಜನರು ನೆರಿದಿ ದ್ವರು. ಫೇನ್‌ಕೀಟನ್‌ನೊಂದಿಗೆ ವಾನ್‌ಟಮ್ಸರ ಕುಟುಂಬದವರು ತಮಗಾಗಿ ಒಂದು ಸ್ವತಂತ್ರ ಡೋಣಿಯನ್ನು ಬಾಡಿಗೆಗೆ ಗೊತ್ತು ಫಾ ಡೋಣಿ ಮುಂದೆ ಸಾಗಿತು. ಊರ ದೈ ಶ್ಶ ಮಸ ಕಾಯಿತು. ದಂಡೆಯ ಮೇಲೆ ಬೆಳೆದ ಹೂಲಗಳ್ಳಿ ಕಾಣತೊಡಗಿದವು. ಅಲ್ಲಲ್ಲಿ ಕೆರೆಗಳು. ಒಂದು ಚಿತ್ರಪಟದಂತೆ ನಿಸರ್ಗದ ರಮ್ಯ ದೃಶ್ಯಾವಳಿ ಕಣ್ಮುಂದಿಂದ ಸಾಗಿತ್ತು. ರೊಜೆಲಿ ಸಂತೋಷ ತುಂದಿಲಳಾದಳು. ಸಾವಕಾಶವಾಗಿ ರೊಜೆಲಿ ಕಣ್ಣೊರೆಸಿಕೊಂಡಳು. ಆಗ ತನ್ನಿಂದ ತಾನೇ ಅವಳ ಕಂಠದಿಂದ ಸಂಗೀತ ಹೊರಬಿತ್ತು. ಕೇನ್‌ ಕೇಳಿದ, “ಯಾವ ಹಾಡನ್ನು ಹಾಡುತ್ತಿ ದ್ಹೀರಿ ಕ " ಯಾವದೊ ನಭುಕ್ತ ಸ್ವಪ್ನ ಪದಿಂದ ಎಚ್ಚ ತ್ತಂತೆ ಕೊಜೆಲಿ ಅಂದಳು, ಹಾಡು? ಜಡ ಹಾಗೇ ಏನೊ ಗುಣುಗುಣಿಸಿದೆ.” ಮತ್ತೆ ಸ್ವ ದಲ್ಲಿ ವಿಹರಿಸತೊಡಗಿದಳು. ಪನಃ ಸದ್ಯ ಅವಳ ತುಟಿಬಿಟ್ಟು ಹೊರಬಿತ್ತು. ಫಲ ಹೊತ್ತಿ ಮೇಲೆ “ಕೋಟಿ ಬಂತು. ಎಲ್ಲರೂ ನಾಷೆಯಿಂದ ಇಳಿದರು. ದುರ್ಗದ ತೋಟಿ ತೀರದಿಂದ ತುಸು - ದೂರದಲ್ಲಿತ್ತು. ಇವರು ಕಾಲು ದಾರಿಯಿಂದ ನಡೆದರು. ಸ್ವಲ್ಪ ನಡೆಯುವುದರಲ್ಲಿ ತೋಟ ಬಂತು... ಮರಗಳ ನಡುವೆ ಅಮೃತ ಶಿಲೆಯ ಬೆಂಚುಗಳು. ಒಂದೇ ಅಳತೆಯಿಂದ “ತ್ತ ರಿಸಿದ ಹುಲ್ಲು ಹಾಸಿಗೆ. ಅದರ ಮೇಲೆ ಬಣ್ಣಬಣ್ಣ ದ ಹೂಗಳು. ಗಾಳಿಯಲ್ಲಿ ಅಲು ಗಾಡುವ ಗಿಡಗಳು. ಎಲ್ಲವೂ ಅಂದವಾಗಿತ್ತು. «ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದರೆ ಅದು ತಪ್ಪು ಗ್ರಹಿಕೆ' ಎಂದು ಶ್ರೀಮತಿ ಆರ್‌. ಆಂ", ಪ್ರಭು, ಹೇಳು ತ್ತಾರೆ. "ಬಟ್ಟಿಗಳ ವಿಷಯ ಹೇಳುವುದಾದರೆ... ಈಗ ನಾನು ಅವರ ಎಲ್ಲಾ ಬಟ್ಟಿಗಳನ್ನು ಸನ*ಲೈ ನಿಂದಲೇ ಒಗೆಯುತ್ತೇನೆ- ಅದ ರಿಂದ ಅವರಿಗೆ ತೃಪ್ತಿ ಯಾಗುತ್ತದೆ. ನನಗೂ ತೃಪ್ತಿಯೆ, ಸನ್‌ಲೈಟ* ನಿಂದ ಹೇರಳ ನೊರೆಯಾಗುತ್ತದೆ, ನನ್ನ ಕೆಲಸವೂ ಬಹಳ ಸುಲಭವಾಗುತ್ತದೆ! ಬಟ್ಟಿಗಳಿಲ್ಲ ಅತ್ಯಂತ ಬೆಳ್ಳಗೆ ಮತ್ತು ಪ್ರಕಾಶ ಮಾನವಾಗುತ್ತವೆ. ನನಗೆ ಯಾವಾಗಲೂ ಸನಿ"ಲೈಟೀ ಬೇಕು! ಸನ್‌ಲೈಟ್‌ ನಿಮ್ಮ ಬಟ್ಟೆಗಳಿಗೆ ಅತ್ಯಂತ ಹಿತಕರ! ಬಟ್ಟೆಗಳ ರಕ್ಷಣೆಗೆ ತದ್ದ್ದ ಹಾಗೂ ಸೌಮ್ಯವಾದ ಸನ್‌ ಲೈಟ್‌ ಸೋಪು ಅತ್ಯುತ್ತಿವು ವಾಗಿದೆಯೆಂದೂ, ಅದ 6ಎಥಾದ್ದು ಬೇರೆ ಇಲ್ಲವೆಂದೂ ಗೃಹಿಣಿಯರಿಗೆ ತಿಳಿದಿದ್ದೆ ನಿಮಗೂ ಗೊತ್ತಾ ಗುವುದು 6.30-209 ೫೫ ಓಂದುಸ್ಕ್ಮಾನ್‌ ಲೀವರ್‌ ಅವರ ತಯಾರಿಕೆ ೧೦೪ ಆದರೆ ಕೊಜೆಲಿಗೆ ಇದಾವುದರಿಂದೂ ಆನಂದ ವೆನಿಸುತ್ತಿ ದ್ವಿಲ್ಲ. ಎಲ್ಲರೊಟ್ಟಿಗೆ ಏನೂ ಮಾತಾ ಡದೆ ಹಾಗೇ "ನಡೆದಿದ್ದಳು. ನ್‌ ಎಡ್ವ- ರ್ಡ್‌ನಿದ್ದ. ಅವರ ಹಿಂದೆ ಏನಾ ಮತ್ತು ಕೇನ್‌ ಇದ್ದರು... ಕೊಜೆಲಿ ಮತ್ತು ಕೇನ್‌ ಮುಂದೆ ಹೋದರೆ ರ್ಯ ಬಿಸ ರ ಸಾಮಿಪ್ಕ ಸುಖ ಸಿಗುವುದೆಂದು ಯೋಚಿಸಿ ಎನಾ ಎಡ್ವ- ರ್ಡ್‌ನನ್ನು ಹಾದಿಗಳ ಹೆಸರು ಹೇಳುವ ನವ ಮಾಡಿ ತನ್ನೊ ದಿಗೆ ಕರೆದುಕೊಂಡಳು. ಹೀಗಾಗಿ ಕೊಜೆಲಿ ಸೇನ್‌ ಒಟ್ಟಿಗಾದರು. ಮತ್ತು ಎನಾ ಎಡ್ವರ್ಡ್‌ ಹಿಂದೆ ಉಳಿದರು. ವಸಂತ ಮಾಸೆದ ಪ್ರಾತಃಕಾಲದ ಸೂರ್ಯ ತುಸು ಹೆಚ್ಚೇ ಪ್ರ ಬರನಾಗಿದ್ದರಿಂ ಂದ ರೊಜೆಲಿಗೆ ತನ್ನ ಕೋಲನ್ನು “ತೆಗೆಯ ಬೇಕಾ ಇಯಿತು. *ೇನ್‌ ಅದನ್ನು ತನ್ನ ಕೈಮೇಲೆ ಹೊತ್ತು ನಡೆದ. ಕಣ್ಣ್‌ ಕೈಮೇಲೆ ತ ತನ್ನ ಕೋಟು ಕಂ ಡು ಕೊಜೆ ಲಿಗೆ ಜ್ಯ ಬಗೆಯ ವಿಶೇಷ ಆನಂದವಾಯಿತು. ಅವಳು ಕಿರುನಕ್ಕಳು. ಸ್ವಲ್ಪ ಹೊತ್ತಿನಲ್ಲೇ ಕಪ್ಪು ಹಂಸಗಳು ಈ ಸುತ್ತಿದ್ದ ಕೆರೆ ಬಂದಿತು. ಅವನ್ನು ಕಂಡು ಇವಳಿಗೆ ಆನಂದವಾಯಿತು. “ ನೋಡು, ಬಾ ಸುಂದರವಾಗಿವೆ. ಇವಕೆ ಕೆ ತಿನ್ನಿಸಲೆಂದು ನಾವು ತಂದಿದ್ದ ಬ್ರೆಡ್‌ ಎಲ್ಲಿ ಇವೆ ಕೇನ್‌ ಸು ಜಸ ಕಟ್ಟಿದ ಬ್ರೆಡ್‌ ಸೇನ್‌ನ ಜೇಬಿ , ಆದನ್ನಾ ತ್ರ ತೆಗೆದು ಕೊಜೆಲಿಯ ಕ್ಸ ಗಿತ್ತ. ತರುಣ ಶೇನ್‌ನ ಮೈ ಯ ಚೆ . ಆ ಬಿಸಿ ಹ್ಮ ಮಟ್ಟಿ ಜು ಕೊಜೆಲಿ ಸರ ತನ್ನ ಬಾ "ಯಲ್ಲಿ ಹಾಕಿ , "ಇದು ತಂಗಳಾಗಿದೆ” ಎಂದು ತ ಗಟ್ಟಿ ಯಾಗಿವೆ” ನ ರುಚಿ ನೋಡುತ್ತ. ಅ ಕರಳುಟ ಒಂದು ಜ್‌ ಜೆಲಿ ತಿನ್ನುವುದನ್ನು ಕಂಡು ಅದಕ್ಕೆ ಸಿಟ್ಟು ಬಂತೇನೊ. ಇಲ ಕ್ಕೆ ಹಸರರ ಕ್ಕ ಹಕ್ಕಿಯ ಅಳ ಕಂಡು ಕೇನ್‌, ರೊಜೆಲಿ ಕಸ್ತೂರಿ, ಅಕ್ಟೋಬರ್‌ ೧೯೬೧ ನಕ್ಕರು. ಕೊಜೆಲಿ ಹೆಂಸಗಳಿಗೆ ಬ್ರೆಡ್‌ ತಿನ್ನಿಸ: ತೊಡಗಿದಳು. ಬ್ರೆಡ್‌ ತಿನ್ನಿಸಿ ಅವರು ಮುಂದೆ ಹೊರಟಾಗ ಏನಾ ಹಿಂದಿನಿಂದ ಅಂದಳು, “ ಅದರ ಪಾಲಿನ: ಬ್ರೆಡ್‌ ನೀನು ತಿಂದದ್ದನ್ನು ಅದು ಬೇಗ ಮರೆಯ. ಲಾರದೆಂದು ನನಗನಿಸುತ್ತದೆ-” ಹೀಗೆ ಮಾತಾಡುತ್ತಾ ಅವರು ಕೋಟಿಯ ಮುಖ್ಯ ಬಾಗಿಲ ಹತ್ತಿರ ಬಂದರು. ಅಲ್ಲಿ ಇನ್ನೂ ಎಷ್ಟೋ ಪ್ರವಾಸಿಗಳು ಬಂದಿದ್ದರು. ಈಗ ಕೋಟಿಯನ್ನು ತೋರಿಸುವ ಕೆಲಸ ತ ನಿವೃ ತ್ತ್ತ ಸೈನ್ಕಾಧಿ ಕಾರಿಯೊಬ್ಬ ಹನ್ನೊಂದು ಗಂಟೆಗೆ ಕೋಟಿಯ ಭದ್ರ ವಾದ ದ್ವಾ ರವನ್ನು ತೆರೆದ. ಎಲ್ಲರೂ ಒಳಗೆ ಜು ಮೊದಲನೆಯ ಕೋಣೆಯಲ್ಲಿ ಹೋಗುತ್ತಲೇ ಉಸಿರುಕಟ್ಟುವಂಥ ಕೊಳೆಯ ಕೆಟ್ಟ ವಾಸನೆ ಬಂದಿತು. ದರೆ ಪುರಾತನ ವ ಭವ ರುತ ಹುರುಪಿನಲ್ಲಿ ಅತ್ತ ಯಾರೂ ಗಮುನವೀಯಲಿಲ್ಲ. ಚೌಕೀದಾರನು ಪ್ರಯಾಣಿಕರನ್ನು ಒಂದು. ಕೋಣೆಯಿಂದ ಇನ್ನೊ ದು ಕೋಣೆಗೆ ಕರಿದು ಕೊಂಡು ಹೋಗುತ್ತ ಅಲ್ಲಲ್ಲಿಯ ಬಹುಮಾಲ್ಯ ಐತಿಹಾಸಿಕ ವಸ್ತುಗಳ ಪ ಪರಚಯ ಮಾಡಿಕೊಡ ತೊಡಗಿದ. ಉಳಿದವರಂತೆ ಕೇನ್‌ ಕೊಜೆಲಿಯರೂ ಪುರಾ ತನ ಅವಶೇಷಗಳನ್ನು ನೋಡುತ್ತಿದ್ದರು. ಸ್ವಲ್ಪ ಹೊತ್ತಿ ನಲ್ಲಿ ಎಲ್ಲರೂ ಒಂದು ಕೋಣೆಯಲ್ಲಿ ಬಂದರು. ಅಲ್ಲಿ "ಚೌಕೀದಾರ ಒಂದು ಪರದೆಯ: ಮುಂದೆ ನಿಂತು ಏನೋ ಗೂಢ ವಿಚಾರ ಹೇಳು ವಂತೆ ನುಡಿದ: . “ಹಿಂದಿನ ಕಾಲದ ಅರಸರಿಗೆ ಗುಪ್ತಮಾರ್ಗಗಳನ್ನು ನಿರ್ಮಿಸುವುದರಲ್ಲಿ ಬಲು ಪ್ರೀತಿ.” ಇಷ್ಟು ಹೇಳಿ ಆತ ಪರದೆಯ ಹಿಂದಿನ ನರಸ ಚಳನ್‌ ಒತ್ತಿದ. ಗೋಡೆಯ ಒಂದು ಭಾಗ ಒತ್ತಟ್ಟಿಗೆ ಸ ಸರಿದು ಒಳಗೊಂದು ಭು ಗಳ ದಾರಿ ಇದ್ದುದು ಕಾಣಿಸಿತು. ಒಳಗೆ ಯಾ ಹೋಗಲಿಲ್ಲ. ಎಲ್ಲರೂ ಚ್‌ "ವಾಹವಾ' ಎಂದರು. “ಡೆ ಕೈದಾರಿಯನ್ನು ಪುನ। ಬಂದು ಮಾಡಲಾಯಿತು. ಎಲ್ಲರೂ ಹೊರಟು ಹೋಗಿ ರೊಜೆಲಿ ಕೇನ್‌ ಇಬ್ಬರೇ ಉಳಿದರು. ರೊಜೆಲಿ ಕಳ್ಳ ದಾರಿಯನ ಪು ಹಂಸ ತೆಕೆಯುವ ಬಟನ್‌ ಬತ್ತಲೆಂದು ತೆರೆಯತ್ತ ಕೈ ನೀಡಿದಳು. “ ನಿಮಗದು ಸಿಗಲಿಕ್ಕಿಲ್ಲ,” ಎಂದ ಶೇನ್‌. "ತಡೆಯಿರಿ. ನಾನೇ ತೆರೆಯುವೆ.' ಕೇನ್‌ನಿಗೆ ಆ ಬಟನ್‌ ಸಿಕ್ಕಿ ತು. ಬಾಗಿಲ ತೆಕೆದ. ಇಬ್ಬರೂ ಕೆಲ ಹೆಜ್ಜೆ ತೆ ಹೋದರು. ಸುತ್ತೆಲ್ಲ ಮೌನ ಆವ ರಿಸಿರ ಪ ಆ 2 0೬8 ಪ್ತ ಆಸೆ. ಉತ್ತೇಜಿತಗೊಂಡು: ತಡೆಯ ಲಾರದೆ ರೊಜೆಲಿ ಕೇನ್‌ನ ಕೊರಳಸುತ್ತ ತನ್ನ ಟೆ ಚೆಲ್ಲಿದಳು. ಆನಂದದಿಂದ ಕೇನ್‌ ಅವಳ ವ್ಯ ಯನ್ನು ತನ್ನತ್ತ ಎಳೆದು ತಾಗಿಸಿಕೊಂಡ. "ನಡುಗುವ ಧ್ವನಿಯಲ್ಲಿ ಶಬ್ದ ಹೊರಬಿದ್ದವು. ಕೊಜಿಲಿ ಸುಜ "ಲೇನ್‌ ನಾನು ನಿನ್ನ ನ್ನ್ನ ಪ್ರೀತಿಸುವೆ. ನಿನಗಿದು ತಿಳಿಯಬಾರದೆಂದು ಎಷ್ಟು ಯತ್ನಿಸಿದರೂ ವ್ಯರ್ಥ ಸ ನ್ಯೂ 22 ನೀನೂ. .. .ನನ್ನನ್ನು.. ಸ್ವಲ್ಪಾ- ದರೂ ಪ್ರೀತಿಸುವಿಯಾ?... ಹೇಳು. ಹೌಜೆಂಯು ಹೇಳು...” ಅವಳ 23 ತುಟಿಗಳು ಪ್ರಗಾಢ ಚುಂಬನದಲ್ಲಿ ಮಳುಗಿದವು. ಅದೇ *ೇನ್‌ನ ಉತ್ತರವಾಗಿತ್ತು. ರೊಜೆಲಿ ಅಂದಳು, “ ನಾನು ಹುಚ್ಚಿ. ಇದು ವರೆಗೆ ನೀತಿ ಅನೀತಿ ಎನ್ನುತ್ತ ಈ ಮಾದಕ ಆನಂದದಿಂದ ದೂರ ಉಳಿದೆ. ಆದಕೆ ನನ್ನಲ್ಲಿ ಯಾವ ಕೊರತೆಯೂ ಇಲ್ಲ. ಕೇನ್‌. ನಾನು ಪೂರ್ಡಸ್ಸಿ ಸ್ತ್ರೀ. ನಿನ್ನಪ್ರಿ ಪ್ರೇಮಕ್ಕೆ ಯೋಗ್ಯ ಳು- ಮತ್ತೊ ಮೆ ನ್ನ ನ್ನ್ನ ಚು ಜ್‌ ನಿನ್ನ ಮೈ ಬಿಸಿಯ ಸ್ಪರ್ಶನಕ್ಕಾಗಿ ತಂಗಳ ಕೊಟ್ಟೆ ಯನ್ನು ನಾನು ತಿಂದೆ. ಆ ಕರೇ ಹಂಸ ನನ್ನ ವೆ ( ಸಿಟ್ಟಾಯಿತು.” ಹುಚ್ಚಿ ಯಃ ಆಕೆ ಮಾತಾಡುತ್ತಲೇ ಇದ್ದಳು. ತ್ರ ಸತಯ ಆನಂದದಿಂದ ಅವಳ ಕೋಮ ಕೋಮವೂ ನಡುಗುತ್ತಿತ್ತು. ತೆಕ್ಕೆಯಲ್ಲಿ ಹಿಡಿದ.ಕೆಂಡೇ ಕೇನ್‌ ಅವ- ಳನ್ನು ಪಾವಟಿಗೆಗಳ ಕೆಳಗಿನ ಒಂದು ಕೋಣೆ ಯಲ್ಲ ಕರೆದೊಯ್ದ. ಅಲ್ಲಿ ಇನ್ನೂ ಹೆಚ್ಚು ಕತ್ತಲೆ, ಉಸಿರುಗಟ್ಟಿ ಸುವ ಹವೆ. ಇಬ್ಬ ಚ ಕಲ್ಲ ಮೇಲೆ ಕೂತರು" “ ಇದಂತೂ ಸಾವಿನ ವಾಸನೆ. "ಯಾವದೋ ಅಜ್ಞಾತ ಭೀತಿಯಿಂದ ಕೊಜೆಲಿ ಕೇನಾನ ಭುಜದ 123 6-14 ೧೦೫ ಮೇಲೆ ಒರಗಿದಳು. “ನಾವು ಮೊದಲಬಾರಿ ಹಾಳು ಸ್ಥಳದಲ್ಲಿ ಕೂಡಿದ್ದು ಎಷ್ಟು ಉದಾಸೆ ಸೆಂಗತಿ- ನಮ್ಮ ಪ್ರೀತಿ ತಾಯಿ ಪ್ರ ಕ್ರ ತಿಯ ಮಡಲಲ್ಲಿ ಅಕಳುವುದಿಂದು ನಾನು ಜಾ 1 ಕನಸ ಕಂಡಿದ್ದೆ. ಅಲ್ಲಿ ಉತ್ತೇಜಕ ಗಾಳಿ ಇರುವದು. ವಾತಾವರಣದಲ್ಲಿ ತೊಸ ಹೂಗಳ ಸುಗಂಧ ಸೂಸುವದು. . .. ಅರೇ, ಏನು ಮಾಡುವೆ? ತಡೆ. ಈಗಲೇ ಬೇಡ. ಇಲ್ಲಿ ಬೇಡ ನಾನು ವಚನ ಕೊಡುವೆ. ನಾನು ಪೂರ್ಲ ವಾಗಿ ನಿನ್ನವಳಾಗುವೆ. ಆದರೆ ಇಲ್ಲಿ ಈ ಸ ಶಾನದಲ್ಲಿ ಬೇಡ. ನಾಳೆ ನಾನು ನಿನ್ನ ಬಳಿ 'ಶಿನ್ನ ಕೋಣೆಯಲ್ಲಿಯೆ ಬರುವೆ. ನಾಳೆ ಗ್ಗೆ ಜಿವಾ ಇಂದು ರಾತ್ರಿಯೇ! ಸ್ವಲ್ಪ ತಾಳು.” ಕೇನ್‌ ಕೊಜೆಲಿಯಿಂದ ವಚನ ಪಡೆದ. ಅದೇ ದಾರಿಯಿಂದ ಕೋಟಿಯ ಹಿಂದುಗಡೆ ಬಂದರು. ಅಲ್ಲಿ ಆಗಲೇ ಚೌಕೀದಾರನೊಂದಿಗೆ ಉಳಿದ ಗ 1೧1 20) ಓಸಿ ಕೊ ಕ (ದ್ದ ಜೈನ ಗಿ £ೀ!(£ ೧೦೧-೦॥!॥ / 0031100 ಲೀಶಿಹಾ ಗು ್ನ್ಮೆ ಹ ಪಾ ಓ)2 ಬ ಳ್ಳ ಸ ಸಿ ನ್‌ | ಕೊ 1 ೯£೦ನ £೧೯£ 40/10£ ೦/ 884071 ನಿ೧೦8(೯£//15 ೮೦/115ಟ 77 56೬01£ 6। 8£೯778್ಕ 9, (1೩770ಓ£0೧ ಲಿಂ £, ₹10೩ ಲಿ 855-560೧, ಔಂ01778೩ 5. ಓಿ!50 ೦೫೮% ಔೀ001)/ - ಓ169) 501 01೭೯10೭075 1೦೯ 1115೦೧೯ ೩ ಗಿ1ಓ೧ನ 45 57415೯5೭ 6, ॥, & 8805., 11107 1080, 811611೬08೯ 2, ಅಾಾಾಾರಾಣಾಟ 3.00 ಇ ಊ ಯಇಯಇಸಖೃಜೌ ಸಸ ನ ಸಾಖಾನಾ ಜಡ 812೬. 82 ೧೦೬ ಯಾತ್ರಿಕರು ಬಂದಿದ್ದರು. ಕೇನ್‌ ತನ್ನ ಮನೆಗೆ ಚ್ದ ಇತ್ತ ವಾನ್‌ಟಿಮ್ಲು ರ್‌ ಈುಟುಂಬಿ1ಯರೂ ತಮ್ಮ ಮನೆಗೆ ಬಂದರು. ಆದರೆ ಕೊಟ್ಟಿ ಮಾತಿನಂತೆ ರೊಜೆಲಿ ಆದಿನ ರಾತ್ರಿಯಾಗಲಿ ಮರುದಿನ ಬೆಳಿಗ್ಗೆಯಾಗಲಿ, ಕೇರ್ನನಲ್ಲಿ ಸ್ಟ ಅದೇ ದಿನ ಕೋಜಿ ಲಿಯ ಸ್ವಾಸ್ತ್ಯ ಕೆಟ್ಟು ಮನೆಯವರೆಲ್ಲರೂ ಹೆದರಿ ಬಟ್ಟ ರು. ಖಂ 'ತರಿವುಗೆಟ್ಟಿದ್ದಳು. ಯಾವ ಸ್ರೋತವನ್ನು ಸ್ತ್ರಿ ಸ್ಮೀಯೋಚಿತ ಧರ 'ವೆಂದು ಬಗೆದು ಪುನಯಾರ್ವ್ವನೆ ಬಂತೆಂದು ಆಕೆ ಲಿದುಕೊಂಡಿ ದ್ಡಳೊ ಅದು ಈಗ ತಡೆ ಇಲ್ಲದಂತೆ ವೇಗವಾಗಿ ಒಂದೇಸವನೆ. ಹರಿಯಲಾರಂಭಿಸಿತ್ತು. ಎನಾ ಕೂಡಲೆ ಡಾಕ್ಟರ ಓಬರ್‌ ಲಾಸ್ಕ್ರ್ಯಾಂಪರನ್ನು ಈರೆ ಸಿದಳು. ಕೋಗಿಯ ಸ್ಥಿತಿ ನೋಡಿ ಡಾಕ್ಟರರು ಚಿಂತೆ ಗೊಳಗಾದರು. ಕೂಡಲೆ ಗ ಕಳಿಸ ಬೇಕೆಂದು ಹೇಳಿದರು. ಕ್ಷಣಕಾಲ ಕೊಜೆಲಿಯ ಕಣ್ಣು ತೆಕೆದವು. ಡಾಕ್ಟ ಯ್ಯ ಕಂಡು ಮಂದ ಸ್ವರದಲ್ಲಿ ಆಕೆ ಜಂಡಳು ಬವ ಸಿ ಸ್ತ್ರೀಯ ಗ ಸಾಮಾನ್ಯವಾದ ಘಟನೆ. ' ಇದಕ್ಕಾಗಿ ನೀವಿಷು ಗಾಬರಿಯಾಗಬೇಕೇ?'” ಡಾಕ್ಟರರು ನಮ್ರಭಾವದಿಂದ ಹೇಳಿದರು. " ಕೆಲವೊಮ್ಮೆ ಸ ಸಾಧಾರಣ ಸಂಗತಿಗಳೂ ಅಸಾ ಧಾರಣ ರೂಪ ಧರಿಸುತ್ತವೆ. ಆಗ ನಮ್ಮಂಥ ಡಾಕ್ಟರರ ಸಲಹೆ ಹೊಂದುವುದು ಅತ್ಯ ಗತ್ಯ ಏರು ತ್ತದೆ ಕೊಜೆಲಿ ಮತ್ತೆ ಅರಿವುಗೆಟ್ಟಿ ಥು ಆಸ್ಪತ್ರೆಗೆ ಒಯ್ದ ಮೇಲೆ ಆಪರೇಷನ್‌ ಆಗ ಬೇಕೆಂದು. ತೀರ್ಮಾನವಾಯಿತು. ಆಪರೇಷನ್‌ ಮಾಡಿದ ಮೇಲೆ ಅಂಡಕೋಶದಲ್ಲಿ ಒಂದು ದೊಡ್ಡ ಹುಣ್ಣಾಗಿತ್ತು ಎಂದು ಗೊತ್ತಾಯಿತು. ಕಸೂರಿ, ಆಕ್ಟೊ ಬರ್‌ ೧೯೬೧ ಅದು ಒಡೆದು ಅದರ ಸುತ್ತಮುತ್ತಿನ ಭಾಗ: ಕೊಳೆತಿತ್ತು. ರೋಗಿ ಉಳಿಯುವ ಆಸೆ ಇರ: ಲಿಲ್ಲ. ಆಪರೇಷನ್‌ ಆದ ಮೇಲೆ ರೊಜೆಲಿಯನ್ನು ಸೆಚರ್‌ ಮೇಲೆ ಹಾಕಿಕೊಂಡು ಅವಳ ಕೋ. ಣೆಗೆ ಒಯ್ಯುವಾಗ ಒಮ್ಮೆ ಕಣ್ಣು ತೆರೆದು ತನ ಹತ್ತಿರ ಎನಾ ಇರುವುದನ್ನು "ಕಂಡು, " ಆತ ನಕ್ನೆತ್ತ ಸಿಟ್ಟಿನಿಂದ ನೋಡಿದ್ದ.” ಎಂದು ಹೇಳಿ ದಳು. " ಯಾರು?” " ಅದೇ ಕರೆ ಹಂಸ.” ಕೊಜೆಲಿ ಮತ್ತೆ ಸ್ಮೃತಿ ತಬ್ಬಿದಳು. ಸಾಯುವ ಮುಂಚೆ ಸೈಲಹೆೊತ್ತು ಕೊಜೆಲಿಗೆ ಮತ್ತೆ ಪ ಪ್ರಶ್ನೆ ಹ ಆಗ ಆಕೆ ಎನಾಗೆ ಹೇಳಿ ದಳು. 3 ಕೃತಿ ನನ ನ್ನು ಮೋಸಮಾಡಿತೆಂದು ಎಂದೂ ದ ಹ ನನ್ನ ಉದಾಹರಣೆ ಎತ್ತಿಕೊಂಡು ಪ್ರಕೃತಿಯ ತಮಾಷೆಯನ್ನು ಎಂದೂ ಸಾಗಲು ನಿಮ್ಮ ನ್ನು ಬಿಟ್ಟುಹೋ ಗುವ ಇಚ್ಛೆ ನನಗಿಲ್ಲ. ಏಕೆಂದಿಕೆ ಕೆ ವಸ ಂತ ಮಾಸ. ' ಆದಕ್ಕೆ ಮ ತ್ಯುವಿಲ್ಲದೆ ವಸಂತ ಪೂರ್ಲ ಜ್‌ ಬಗೆ ಹೇಗೆ? ಹಾಗೆ ನೋಡಿದಕೆ ಮೃತ್ಯು ಜೀವನದ ಬಲವಾದ ಅಸ್ತ್ರ. ನಾನು ಹುಚ್ಚಿಯಂತೆ ಸಂಕೇತದ ಅಥ್‌ ತಪ್ಪಾಗಿ ಹಚ್ಚಿ ದ್ಡೆ. ತಪ್ಪೆ ನನ್ನದೇ!... . ಪ್ರಕೃತಿ ಸಾವಿ! ತರುವಾಯ ನಗೆ ಹೊಸೆ ಸತ್ಯ ಹೊಸೆ ವಸಂತ ನೀಡುವಳು.: ಇದರಲ್ಲಿ ಏನೂ ಸುಳ್ಳಿಲ್ಲ. ಭ್ರಮೆಯಿಲ್ಲ.” 5 ಹಾಜಿರಿ ಶಾಂತಿಯಿಂದ ಪ್ರಾಣ ಬಿಟ್ಟಳು. ಕೊನೆಯಲ್ಲಿ ಅವಳ ಉಸಿರುಗಟ್ಟುವ ಅಂತಗ್‌. ದ್ವಂದ್ವ ಶಾಂತವಾಗಿತ್ತು. 1 ಅಧುನಿಕ ಪ್ರಬಲ " ಬಾಂಬರ' ಗೆ ಅಗತ್ಯವಿರುವ ಇಂಧನದಿಂದ ಒಂದು ಕಾರನ್ನು ಸಜ ಹದಿನಾರು ಬಾರಿ ಓಡಿಸಬಹುದು. _. ಎಂ, ಬಿ. ಆರ, ಪ್ರಸಾದ್‌ ಭಾರತದ ಇತಿಹಾಸದಲ್ಲಿವರು ರಕ್ತರಂಜಿತ | ಪುಟಗಳನ್ನು ಬರೆದಿದ್ದಾರೆ ಭಯಪ/ದರಾದ ಪ್ರೆ ಇ್ವಘ್ಯಾ ಳಾ, ಇಂಗ್‌ (| ೧೮11೮ ೧೮೮11 ಸಿ. ಕಹಾ ಶನ ಎಚ್‌. ಜಿ. ರಾವ್‌ - ಸುಂ ಮೇಳದ ಒಂದು ಪ್ರೇಕ್ಷಣೀಯ, ಆದಕೆ ಭಯೋತ್ಪಾದಕ ದೈಶ್ಯವೆಂದರೆ ನಾಗಾ ಸಾಧುಗಳ ಮೆರವಣಿಗೆ. ಜಡೆಗಟ್ಟಿದ ಕೂದಲಿನ, ಉಗ್ರನೇತ್ರಗಳ, ಬಡಿದುಕೊಂಡ ಬೂದಿಯ ಹೊರತು ಮೈಯನ್ನು ಮುಚ್ಚಲು ಮತ್ತಾವ ಆವರಣವೂ ಇಲ್ಲದ ಈ ಸಾಧುಗಳು ನೂರು ಗಟ್ಟಳೆಯಲ್ಲಿ ಸಂಗಮದಲ್ಲಿ ಸ್ನಾನಕ್ಕಾಗಿ ಭೂಮಿ ನಡುಗುವಂತೆ ಹೆಜ್ಜೆಯಿಡುತ್ತ ಮುಪ್ಪೆರಿ ಸಾಲಾಗಿ ' ಮುನ್ನಡೆಯುವುದನ್ನು ನೋಡಲು ಸಾವಿರಗಟ್ಟಳೆ ಜನ ಮಕ್ಕಳೂ ಹೆಂಗಸರೂ ಗಂಡಸರೂ ಅವರ ' ಮಾರ್ಗದಲ್ಲಿ ನೆಕೆದಿರುತ್ತಾರೆ. ಒಮ್ಮೊಮ್ಮೆ ಈ . ಮೆರವಣಿಗೆಯ ಕಾಲಕ್ಕೆ ಘೋರ ಅನಾಹುತ ಗಳಾಗುತ್ತವೆ. ೧೯೫೪ ರ ಕುಂಭಮೇಳದಲ್ಲಿ ಇರುವೆಗಳಂತೆ ಕಿಕ್ಕಿರಿದ ಯಾತ್ರಿಕರ ಮಧ್ಯದಲ್ಲಿ ಣಿ ಚ್‌ ಚ್‌ ಶತ ತ್ನ ಕ್‌ . ಭೀಷಣ ರೂಪದ ನಾಗಾ ಸಾಧುಗಳು ನುಗ್ಗಿ ನಡೆದಾಗ ಜನಜಂಗುಳಿಯಲ್ಲಿ ಕೆಲವರು ಆಯ ತಬ್ಬಿ ಕೆಳಗೆ ಉರುಳಿದರು. ಸಾಧುಗಳು ಅವ ರನ್ನು ಮೆಟ್ಟಿ ಮುಂದೆ ಸಾಗಿದರು. ಪರಿಣಮಿಸಿದ ಕೋಲಾಹಲದಲ್ಲಿ ಹೆಚ್ಚು ಜನರು ಬಿದ್ದರು, . ಮತ್ತು ಹೆಂಗಸರು ಮಕ್ಕಳಾದಿಯಾಗಿ ನೂರಾರು ಜನ ತುಳಿಯಲ್ಪಟ್ಟು ಪ್ರಾಣ ನೀಗಿದರು. ಅಘೋರಿ ಸಾಧುಗಳನ್ನು ಬಿಟ್ಟಿಕೆ ಭಾರತದ ಸಾಧುಗಳಲ್ಲೆ ಲ್ಲ ನಾಗಾ ಸಾಧುಗಳು ಭಯಪ್ರದ ರಾಗಿದ್ದಾರೆ, ಮತ್ತು ಅವರ ಹಿನ್ನೆಲೆಯಲ್ಲಿ ಒಂದು ಅನುಪಮ ಪ್ರತಾಪಶಾಲಿ ಇತಿಹಾಸವೂ ಇದೆ. ಈ ರಹಸ್ಯಮಯ ಸಾಧುಗಳು ಸರ್ವಸಂಗ ಪರಿ ತ್ಯಾಗಿಗಳು, ಅವರು ಲಾಕಿಕ ವ್ಯವಹಾರದಲ್ಲಿ ಎಂದೂ ಕೈಹಾಕುವುದಿಲ್ಲ. ಶಿಷ್ಕರನ್ನೂ ಭಕ್ತ ರನ್ನೂ ಬಯಸುವುದಿಲ್ಲ. ತಮ್ಮ ಪಾದ ಮುಟ್ಟಲು ಯಾರಿಗೂ ಬಿಡುವುದಿಲ್ಲ. ಕುಂಭಮೇಳ ಕಾಲ ದಲ್ಲಿ ಮಾತ್ರವೇ ಈ ಸಾಧುಗಳ ಸಾಮೂಹಿಕ ದರ್ಶನ ಜನರಿಗಾಗುವುದು. ಆಗಲೂ ಅವರು ಕೇವಲ ಶತಮಾನಗಳ ಸಂಪ್ರದಾಯದ ಪಾಲನೆ ಗಾಗಿ ಮಾತ್ರವೇ ಜನಸಮ್ಮರ್ದದ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿಯೂ ಅವರು ದೂರ ದಲ್ಲಿ, ಜನರ ಗಮನಾಗಮನವಿಲ್ಲದ ಏಕಾಂತ ದಲ್ಲಿ ತಮ್ಮ ಶಿಬಿರವನ್ನು ಏರ್ಪಡಿಸುತ್ತಾಕೆ. ಅಲ್ಲಿಯೂ ನೆರೆದ ಸಾಧುಗಳ ಮೈಗಳು ಹಿಡಿಸು ವಷ್ಟೇ ಸ್ಥಳವಿರುತ್ತದೆ. ಕುತೂಹಲಿಗಳಾಗಲಿ ಸಂದರ್ಶಕರಾಗಲಿ ತಮ್ಮನ್ನು ಕಾಣಲು ಬರುವ ಕೆಂದು ಸುಳಿವು ಹತ್ತಿದರೆ. ಅವರು ಅಡವಿ ಹೊಕ್ಕು ಕಣ್ಮರೆಯಾಗಿ ಹೋಗುತ್ತಾರೆ. ನಾಗಾ ಸಾಧುಗಳ ಬತ್ತಲೆತನ ಅವರ ಪರಿ ಪೂರ್ಣ ಎರಕ್ತಿಯ ಮತ್ತು ಇಂದ್ರಿಯ ನಿಗ್ರ ಹದ ೧೦೩೭ ೧೦೮ ಸೂಚಕವಾಗಿದೆ. ಕೌಪೀನವು ಕೂಡ ಒಂದು ಸೊತ್ತಾಗಿರುವುದರಿಂದ ಅದು ಅವರಿಗೆ ವರ್ಜ್ಯ ವಾಗಿದೆಯಷ್ಟೇ. ಆದರೂ ಎಲ್ಲ ನಾಗಾ ಸಾಧು ಗಳು ಯಾವಾಗಲೂ ನಗ್ಗರಾಗಿರುವರೆಂದಲ್ಲ. ಅವರಲ್ಲಿ ಹೆಚ್ಚಿನವರು ಮಹತ್ವದ ಸಮಾರಂಭ ಗಳಲ್ಲಪ್ಟೇ ನಗ್ಗರಾಗಿರುತ್ತಾರೆ. . ಕೆಲವರ: ಮಾತ್ರ ತಮ್ಮ ಅಪರಿಗ್ರಹವ್ರತದ ಪರಮಾವಧಿ ಯನ್ನು ಸದಾಕಾಲವೂ ಆಚರಿಸುತಾ *. ನಾಗಾ ಸಾಧು ಪಂಗಡದ ಮು.ಎವು ಆರ್ಕ ರಿಗಿಂತಲೂ ಪೂರ್ವದಲ್ಲಿ ಭಾರತದ ಆದಿಮ ಶೈವ ಪಂಥದಲ್ಲಿರಬಹುದಾದರೂ ಇಂದು ಅಧಿ ಕಾಂಶ ನಾಗಾ ಸಾಧುಗಳು ಶಂಕರಾಚಾರ್ಯರಿಂದ ಪುನರ್ಫಟಿಸಲ್ಪಟ್ಟಿ ಪ್ರಬಲವಾದ “ ದಶನಾಮಿ ಸಂಪ್ರದಾಯ” ದ ಅನುಯಾಯಿಗಳಾಗಿದ್ದಾರೆ. ದೀಕ್ಷೆ ಪಡೆದೊಡನೆ ಇವರಿಗೆ ಗಿರಿ, ಪುರಿ, ಭಾರತಿ, ವನ, ಅರಣ್ಯ, ಪರ್ವತ, ಸಾಗರ, ತೀರ್ಥ, ಆಶ್ರಮ ಮತ್ತು ಸರಸ್ಕೃತಿ ಈ ಹತ್ತು ಹೆಸರು ಗಳಲ್ಲಿ ಒಂದನ್ನು ಉಪಾಧಿಯಾಗಿ ಕೊಡುವುದ ರಿಂದ “ ದಶನಾಮಿ” ಎಂಬ ಹೆಸರು ಬಂದಿದೆ. ದೀಕ್ಬಾ ಸ್ವೀಕಾರ ಕಾಲದಲ್ಲಿ ಅವರು ದಿನ ಕ್ಕೊಂದೇ ಊಟ, ಜನರ ಮಧ್ಯದಲ್ಲಿ ವಾಸಿಸ ದಿರುವುದು, ಒಂದು ದಿನದಲ್ಲಿ ಏಳಕ್ಕಿಂತ ಹೆಚ್ಚು ಮನೆಗಳಲ್ಲಿ ಭಿಕ್ಷೆಯೆತ್ತದಿರುವುದು, ಬರಿ ನೆಲದ ಮೇಲೆ:ಮಲಗುವುದು, ಗುರುಗಳಿಗಲ್ಲದೆ ಅನ್ಯರಿಗೆ ನಮಸ್ಕರಿಸದಿರುವುದು, ಯಾರ ನಿಂದೆ ಸ್ತುತಿಗಳ. ನ್ನೂ ಮಾಡದಿರುವುದು--ಈ ನಿಯಮಗಳನ್ನು ಪಾಲಿಸುವ ಶಪಥ ಮಾಡಬೇಕಾಗುವುದು. ದಶನಾಮಿ ಸಂಪ್ರದಾಯದ ಸಾಧುಗಳು ಎರಡು ಪಂಗಡಗಳಾಗಿ ಎಂಗಡಿಸಲ್ಪಟಿದ್ದಾರೆ. ವಿದ್ವಾಂಸರಾದ ಸಂನ್ಯಾಸಿಗಳು, ಯೋಗಿಗಳು, ಮಠಮಾನ್ಯಗಳನ್ನು ನಡೆಸಿಕೊಂಡು ಹೋಗುವ ಮಹಾಂತರು ಇವರನ್ನು “ ಶಾಸ್ತ್ರಧಾರಿ 'ಗಳು ಎಂದು ಕರೆಯುತ್ತಾರೆ. ಅವರು ಸಮಾಜದ ಧಾರ್ಮಿಕ ನಾಯಕತ್ವ ವಹಿಸುವರು. ಅವರಲ್ಲಿ ಬೇರಾವ ಪಂಥದ ಸಂನ್ಕಾಸಿಗಳಿಗಿಂತ ಭಿನ್ನವಾ- ಕಸ್ತೂರಿ, ಅಕ್ಟೋಬರ್‌ ೧೯೬೧ ದುದೇನೂ ಇಲ್ಲವೆನ್ನಬಹುದು. ಎರಡನೇ ಪಂಗಡವಾದ “ಅಸ್ತ್ರಧಾರಿ” ಸಾಧು ಗಳೀಗ ನಾಗಾ ಸಾಧಗಳು ಎಂಬ ಹೆಸರಿನಿಂದ ಜನಸಾಮಾನ್ಯರಿಗೆ ಪರಿಚಿತರಾಗಿರುವ ಎದೆಯನ್ನು ತಲ್ಲಣಗೊಳಿಸ:ವ ಸಾಧುಗಳು. ಅವರು ಧರ್ಮ ರಕ್ಷಣೆಗಾಗಿ “ ಅಖಾಡಾ "ಗಳಾಗಿ ಸಂಘಟಿತ ರಾದ ಹಿಂದೂ ಧರ್ಮದ ಧರ್ಮಯೋಧರು. ಅವರು ಯುದ್ಧ ಮಾಡಬಲ್ಲ ಸ್ಟಾತ್ರ ಚರಿತ್ರದ ನಿರ್ಭಯ ಬೈರಾಗಿಗಳು. ಸಂನ್ಯಾಸಿಗಳಲ್ಲಿ ಯೋಧರು ಹೇಗೆ ಉಂಟಾ ದರೆಂಬುದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಪ್ರಾಚೀನ ಕಾಲದಲ್ಲಿ ಸಂನ್ಯಾಸಿಗಳು ಆತ್ಮರಕ್ಷಣೆ ಗಾಗಿ. ಮತ್ತು ತಪೋಬಾಧಾನಿವಾರಣೆಗಾಗಿ ದಂಡ ಮತ್ತು ಖಡ್ಗವನ್ನು ಇಟ್ಟುಕೊಳ್ಳುವ ಪದ್ಧತಿ ಬೆಳೆದು ಬಂತೆಂದು ತೋರುತ್ತದೆ. ಈ “ ದಂಡಿನ್‌ "ಗಳು ದೇಶದಲ್ಲಿ ಅರಾಜಕತೆ ಹೆಚ್ಚಿ ದಾಗ ಆತ್ಮ ಮತ್ತು ಧರ್ಮ ರಕ್ಷಣೆಗಾಗಿ ಯುದ್ಧ ಕಲೆಯನ್ನು ಕಲಿತಂತೆ ಕಾಣುತ್ತದೆ. ಭಾರತದ ಇತಿಹಾಸದಲ್ಲಿ ಈ ಅಸ್ತ್ರಧಾರಿ ನಾಗರು ರಕ್ತ ರಂಜಿತ ಪುಟಿಗಳನ್ನು ನಿರ್ಮಿಸಿದಾ ರೆ. ್ರ ಹದಿಮೂರನೇ ಶತಮಾನದಲ್ಲಿ ಹಿಂದೂ ಧರ್ಮ ಸಂಸ್ಕೃತಿಗಳ ಮೇಲೆ ಮುಸ್ಲಿಂ ಆಕ್ರ ಮಣ ಹೆಚ್ಚಿದಾಗ ಈ ಅಸ್ತ್ರಧಾರಿಗಳ ಸಂಘಟನೆ ಬಲಗೊಂಡಂತೆ ಕಾಣುತ್ತದೆ... ಮುಸಲ್ಮಾನ ಫಕೀರರು ಹಿಂದೂ ಬೈರಾಗಿಗಳನ್ನು ಕಡಿದು ಹಾಕುವುದನ್ನು ಕಂಡು ಖತಿಗೊಂಡು ವಾರಣಾ ಸಿಯ ಮಧುಸೂದನ ಸರಸ್ವತಿ ಎಂಬ ವೇದಾಂತಿ ಸಾಧು ಹಿಂದೂ ಸಾಧುಗಳ ಸೈನ್ಯ ಸಂಘಟಿನೆಗೆ ಬೀರಬಲ್ಲನ ಮೂಲಕ ಅಕಬರನೆ ಅನುಮತಿ ಯನ್ನು ದೊರಕಿಸಿದನಂತೆ. ಇಂದಿಗೂ ದಶನಾಮಿ ಮತ್ತು ಇನ್ನೊಂದು ಸಾಧುಪಂಥವಾದ ಚತುಃಸಂಪ್ರದಾಯಿಗಳ " ಅಖಾಡಾ 'ಗಳಿಗೆ ಸೇರಿದ ಸಾಧುಗಳಲ್ಲಿ ತೋಫು ಗಳನ್ನು ನಡೆಸಬಲ್ಲ ಸೈನಿಕ ಸಾಮರ್ಥ್ಯವಿದೆ ಯೆಂದು ಹೇಳುತ್ತಾರೆ. ಹಿಂದೂ ಧರ್ಮಕ್ಕೆ ಭಯಪ್ರದರಾದ ನಾಗಾ ಸಾಧುಗಳು ವಿಪತ್ತು ಬಂತೆನಿಸಿದಾಗ ಅವರು ಸಶಸ್ತ್ರರಾಗಿ ದೇವಾಲಯಗಳನ್ನೂ ಹಿಂದೂ ಮಹಿಳೆಯ ರನ್ನೂ ಗೋಬ್ರಾಹ್ಮ! ಣರನ್ನೂ ಕಾಪಾಡಲು ಶೌದ್ಧಿಧಿಂದ ಹೋರಾಡಿದರು. ಣೆ ಬತ್ತಲೆ ಸಾಧು ಗಳ ಪ್ರತಾಪವನ್ನು ನೋಡಿಯೆ “ ನಂಗೇ ಕೋ ಖುದಾ ಜ್‌ ಹೈ” - ನಗ್ನನಿಗೆ ದೇವರೂ ಹೆದ ಕುತ್ತಾನೆ ಎಂಬ ಮಾತು ಬಳಕೆಗೆ ಬಂದಿರಬೇಕು. ಈ ನಗ್ನ ಸಾಧುಗಳ ಸಾಹಸದ ಕಥೆಗಳು ಆಸ|ಕವಾಗಿವೆ: ೧೬೬೪ ರಲ್ಲಿ ದಶನಾಮಿಗಳು ಕಾಶಿ ವಿಶ್ವನಾಥ ದೇವಾಲಯದ ರಕ್ಷಣೆಗಾಗಿ ಔರಂಗಜೇಬನ ಪಡೆಗಳೊಡನೆ ನಡೆಸಿದ ಹೋ- ರಾಟ ಚರಿತ್ರಾರ್ಹವಾಗಿದೆ. ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಇವರು ಟನ ಹಂಗುದೊರೆದು ಹೋರಾಡಿದರು... “ ಮಿರ್ಜಾ ಅಲಿ ಮತ್ತು ತುರಣ ಖಾನನನ್ನು ಸೋಲಿಸಿ ಸಾಧುಗಳು . ವಿಶ ಬನಾಥನ ಪೀಠದ ಗೌರವವನ್ನು ಕಾಪಾಡಿದರು. ನ ಒಂದು ಶತಮಾನದ ನಂತರ- ದಶನಾಮಿ ನಾಗರು ಸವಾರವೊಂದರಲ್ಲಿ ಒಬ್ಬ ಮುಸ್ಲಿಂ ರಾಜನ ವಿರುದ್ಧ ಇನೊ ಬ "ಮುಸ್ಲಿಂ ರಾಜನಿಗೆ ನೆರವಾಗಿ ರಕ್ತದ ಕಡಲಲ್ಲಿ ಅವನಿಗೆ ವಿಜಯ ದೊರಕಿಸಿಕೊಡುವುದನ್ನು "ಕಾಣುತ್ತೇವೆ. ಮೊ- ಗಲ ಸಾಮ್ರಾ ಜ್ಯ ಜಸ ಲ್ಲಿದ್ಮಾಗ, ೧೭೫೧ ರಲ್ಲಿ ಬಂಗಾಶ್‌ ತ "ಅವಧದ ವೇಲೆ ದಾಳಿಮಾಡಿದರು. ನವಾಬ ವಜೀರನ ಮಂತ್ರಿ ನವಲರಾಯನನ್ನು ಕೊಂದು ಲಖನೋನನ್ನು ಹಿಡಿದುಕೊಂಡು, ಅಲಹಾಬಾದನ್ನು ಸುಟ್ಟು ೪೦೦೦ ಕುಲೀನ ಮಹಿಳೆಯರನ್ನು ಸೆರೆಹಿಡಿದ ಅಫ ಗಾನರ ಆಟೋಪ ವನ್ನೆ ದುರಿಸಲು ದಿಲ್ಲಿಯಿಂದಲೂ ಸಹಾಯ ದೊರಕಡೆ. ನವಾಜನು ತತ್ತ ರಿಸುತ್ತಿ- ದ್ದಾ ಗ ರಾಜೇಂದ್ರ ಗಿರಿಯೆಂಬ ದಶನಾಮಿ ಸಾಧು ತನ್ನ ೫೦,೦೦9 ನಾಗಾ ಸಾಧುಗಳೊಡನೆ: ದೈವೀ ಪ್ರಕೋಪದಂತೆ ಅಫಗಾನರ ಮೇಲೆ ಬಂಜೆಕಗಿ ದನು. ಅಶ್ವಾರೂಢರಾದ ನಾಗಾಸಾಧುಗಳು ತೋಫುಗಳ ಅಗ್ನಿ ವರ್ಷಣವನ್ನು ಲೆಕ್ಕಿಸದೆ ದಿನ ೧೦೯ ನಿತ್ಯ ಬೆಳಿಗ್ಗೆ ಅಫಗಾನರ ಶಿಬಿರಗಳಿಗೆ ನುಗ್ಗಿ ಸಿಕ್ಕಸಿಕ್ಕವರನ್ನು ಕಗ್ಗಲೆಗಡಿದು ಅವರ ಶಸ್ತಾ ಸ ಈ ಸೆ ಗಳನ್ನೂ ಕುದುರೆಗಳನ್ನೂ ಕಸಿದುಕೊಂಡು ಬಂದರು. ಕೊನೆಗೆ ಇಫಗಾನರು ಅಲ್ಲಿಂದ ತಳ ಕಿತ್ತು. ಹೊರಟು ಹೋಗಬೇಕಾಯಿತೆಂದು ಗುಲಾಮ ಹಸನ್‌ ಬರೆದಿಟ್ಟಿ ದ್ಹಾನೆ. ಅಂದಿನಿಂದ ರಾಜೇಂದ್ರಗಿರಿ ಮತ್ತು ಅವನ ನಾಗಾ ಸಾಧು ಯೋಧರು ನವಾಬ ವಜೀರನ ರಕ್ಷಕರಾದರು. ೧೭೫೬ ರಲ್ಲಿ ಮಹಮ್ಮದಶಾ ಅಬದಾಲಿ ಕೊಲೆ ಸುಲಿಗೆ ಕೊಳ್ಳಿಗಳ ಸತ್ರವನ್ನು ಪ್ರಾರಂಭಿಸಿ ಆಗ್ರಾದಿಂದ ಅಕಬರಾಬಾದ ವರೆಗೆ ಹಿಂದುಗಳ ಯಾವ ಮನೆ ಮಠ ದೇವಾಲಯ ಗಳೂ ಉಳಿಯಕೂಡದೆಂದು ತನ್ನ ಸೈನಿಕರಿಗೆ ಆಜ್ಞೆಯಿತ್ತಾಗ ಮಥುರೆಯಲ್ಲಿ ನಾಗಾಸಾಧುಗಳು ಅವರನ್ನೆದುರಿಸಿ ನಿಂತರು. ಸೆರೆಹಿಡಿದ ಸಾಧುಗ- ಳನ್ನುನಿರ್ದಯವಾಗಿ ಶಿರಶ್ಸೇದಮಾಡಲಾಯಿತು. ಗೋಕುಲದ ದೇವಾಲಯವನ್ನು ರಕ್ಷಿಸಲು ನಿಂತ ನಾಲ್ಕು ಸಾವಿರ ನಾಗಾ ಸಾಧುಗಳಲ್ಲಿ ಎರಡು ಸಾವಿರ ಜನರು ಮಡಿದರು. ಆದರೆ ದೇವಾಲಯ ಉಳಿಯಿತು. ಸ ನಾಗಾಸಾಧುಗಳ ಸಂಘಟನೆಗಳಿಗೆ. “ ಅ- ಖಾಡಾ” (ಕಣ) ಗಳೆಂದು ಹೆಸರು. ದಶನಾಮಿ ಗಳ ಆರು ಅಖಾಡಾಗಳಿವೆ. ಅಃ ವುಗಳಲ್ಲಿ ಭೈರವ ಅಖಾಡಾ ಅತಿ ಹಳೆಯದು. ಬ್ಸೈ ರವ. ಗ್‌ ದತ್ತಾತೆ ತ್ರೇಯನನ್ನು ಆರಾಧಿಸುವ" ಈ ಅಖಾಡಾ ದಲ್ಲಿ ನಗ್ನ ಸ್ತ್ರ ಯರ ತಂಡಗಳೂ ಇದ್ದು ಅವ ರನ್ನು ಅನಧೊತಿನಿಯರೆಂದು ಕರೆಯುತ್ತಾರಾಗಿ ಡಾ. ಧುರೈ ಹೇಳುತ್ತಾರೆ. ಬಂ ಅಖಾಡಾ: ಎಂಬ ಕಾರ್ತಿಕೇಯ ಭಕ್ತಪಂಥದ ಕೇಂದ್ರಪ ಪ್ರಯಾಗ, ತ ತ್ರ್ಯಂಬಕ, ಓಂಕಾರ ಬಾ ಉಜ್ಜಯಿನಿ, ಕಾಶಿ, ಹರಿದ್ವಾರ, ಉದಯಪುರ ಮೊದಲಾದೆಡೆಗಳಲ್ಲಿ ಅದರ ಯ ಸಗ ಕಾಶಿಯಲ್ಲೇ ಆನಂದ ವೆಂಟ ಅಗ್ನಿಪೂಜ ಕ ಅಖಾಡಾ ಇಡ” ಛೋಟಾ ನಾಗಖ್ರಿರದೆ ಬಳಿ ಕುಂದಗಣ ಎಂಬಲ್ಲಿರುವ ೧೧೦ ಮಿಸಾ ಣಿ ಅಖಾಡಾದ ಸ ಸ್ಕರು ಔರಂಗ ಜೇಬನ ಸೆ [ನೃದ ಎರುದ್ಧ ಸ ಕಾಶಿ ಯನ್ನು ರಕ್ಷಿಸಿದರೆಂದು ಪ್ರ. ಪ್ರತೀತಿಯಿದೆ. ಸಾ ಕೈಪರಾದಕೆ ಚತುಃಸಂಪ್ರ ದಾಯಿಗಳು ವೈಷ್ಣ ವರು. ಪ್ರಮುಖ ಮತ್ತು ದಾಗಿ ಇವರು ವಿಂಗಡಿಸಲ್ಪ ಟ್ಟಿ ದ್ಧಾ ರೆ ದುದೈ ೯ವದಿಂದ ನಾಗಾ ರುಗಳ ಇತಿಹಾಸ ದಲ್ಲಿ ಎಲ್ಲವೂ ಒಳ್ಳೆ ಯ ಘಟನೆಗಳೇ ತುಂಬಿಲ್ಲ. ಸಾಧುಗಳ ತೆಂಡಗಳೊಳಗೆ ಪರಸ್ಪ ರ ರಕ್ತ ರಂಜಿತ ಅಕಬರನ ಕಾಲ ದಲ್ಲೆ ( ಗಿರಿ ಮತ್ತು ಪುರಿ ಸಾಧುಗಳೊಳಗೆ ಮ ನ ಸ್ತಾ "ವಾಗಿ ನ್ಯಾಯ ನಿರ್ಣಯಕ್ಕಾಗಿ ಅವನ ಸಮು ಟಮಿದಲ್ಲೆ( ಎರಡೂ ಪಂಥಗಳ ಪ್ರಮುಖರು ಹೋರಾಟಗಳಾದದ್ದು ಟು. ದ್ವ ೦ದ್ವಯು ದ್ದ ಮಾಡಿದರಂತೆ. ನ ವೈಷ್ಣ ವ ಕಲಹವೂ ರಕ್ತಪಾತಕ್ಕೆ ಸಮಾಜ ಬೈರಾಗಿಯನ್ನು ಗ] ಲೆ ಂದು ೧) ನೆಂದು ಹೇಳಲಾಗುತ್ತ ಡೆ. ೧೭೯೬ ರಲ್ಲಿ ಕುಂಭ- ಮೇಳಾ ಪರ್ವ ಸ್ನಾನಕ್ಕಾ ಗಿ ಯಾರು ವೊದಲು ನದಿಯಲ್ಲಿ ಇಳಿಯಬೇಕೆಂದು ಜಗಳವೆದ್ದು ಶೈವ ವೈಷ್ಣ ವ ಸಾಧುಗಳಲ್ಲಿ ಯುದ್ಧ ವೇ ಆಯಿತು. ನೆ 090 ಶೈ ವ ಸಾಧುಗಳು ಅದರಲ್ಲಿ ಸತ್ತರು. ನಾಗಾ "ಸಾಧುಗಳು ಯಾರೌ್‌ಗರೂ' ಹಿಂದು ಗಳ ಪರವಾಗಿಯೆ ಹೋರಾಡಿದರೆನ್ನಲುಬಾರದು. ೧೭೬೧ ರಲ್ಲಿ ಎರಡನೇ ಬಾರಿ ಅಹಮದಶಾ ಅಬ ದಾಲಿ ಭಾರತದ ಮೇಲೇರಿ ಬಂದು ಭಜ ನಿರ್ನಾಮ ಮಾಡಲೆಳಸಿದಾಗ ಅವನ ಸಹಾ ಯಕ್ಕೆ ಹೋದ ಅವಧ ನವಾಬನ ಸಂಗಡ ಸಾಧು ಸೈನ್ಯವೂ ರಣಾಂಗಣಕ್ಕಿ ಳಿದು ಪಾಣಿಪತ್‌ ಕಾಳಗದಲ್ಲಿ ಮರಾಠರ ಅವಸಾನಕ್ಕೆ ಇವರಲ್ಲಿ ದಿಗಂಬರ, ನಿರ್ವಾಣಿ, ನಿರ್ಮೊೋಹಿ, ಖಾಕಿ, ನಿರಾಲಂಬಿ, ಸಂತೋಷಿ, ಮಹಾನಿರ್ವಾಣಿ ಎಂಬ ಎಂಟು ಇತರ ಕೆಲ ಚಿಲ್ಲರೆ ಪ್ರಭೇದ ಗಳಿವೆ. ನಿಬಾರ್ಕಿ ಮತ್ತು ರಾಮಾನಂದಿ ಎಂಬು ದಿನಕ್ಕೊಬ್ಬ. ವೈಷ್ಣ ಪ ಕೊಲ್ಲದೆ ಅನ್ನ ಸಿಸುವುಡ ಪಣತೊಟ್ಟಿದ್ದ ಕವ. ಸಾಧುವೊಬ್ಬ- ನನ್ನೆ ದುರಿಸಲು ಜಗ ಸಾಧು ಬಲಾ ನಂ ದನೆಂಬ ಸಾಧುವನ್ನು ಪ್ರ ಮುಖನಾಗಿ ಮಾಡಿ ಕೊಂಡು ಸೈನಿಕ ತರಹದ ಸಂಘಟನೆ ಮಾಡಿದ ಹ ಆಸ್ಚೊ ೀಬರ್‌ ೧೯೬೧ ತನ್ನ ಪಾಲಿನ ಪತ್ರಪುಷ್ಪವನ್ನರ್ಪಿಸಿತು. ಆ ಯುದ್ಧದಲ್ಲಿ ಮಡಿದ ಸದಾಶಿವರಾವ್‌, ವಿಶ್ವಾಸ ರಾವ್‌, ಸಂತೋಜಿ ವಾಘ ಮೊದಲಾದವರ ದಹನಕ್ರಿಯೆ ವಿಧಿವತ್ತಾಗಿ ಸಾಗುತ್ತಿದ್ದಾಗ ಮಾತ್ರ ನಾಗಾ ಸಾಧುಗಳು ರಕ್ಷಕರಾಗಿ ನಿಂತಿ ದ್ವರಂತೆ--ಈ ಪವಿತ್ರ ಕರ್ಮದಲ್ಲಿ ಅಫಗಾನರು ಆತಂಕ ಮಾಡಿಯಾಕೆಂಡು' ರಾಜೇಂದ್ರಗಿರಿ ಮತ್ತು ಅವನ ಶಿಷ್ಕರಾದ ಅನೂಪಗಿರಿ ಮತ್ತು ಉಮರಾವ ಗಿರಿಗಳು ಮುಸ್ಲಿಂ ಸಾಮ್ರಾಜ್ಯ ನಾಮಶೇಷವಾದಮೇಲೆ ಶುದ್ಧ ಸಂಧಿ ಸಾಧಕರಾದರು. ಅವರು ಒಮ್ಮೆ ದಿಲ್ಲಿಯ ನಾಮಮಾತ್ರ ಸಮ್ರಾಟನ ಟಾ ಒಮ್ಮೆ ನವಾಬನ ಪುಕಾಗಿ] ನಮ್ಮೆ ಅಫಗಾನರ ಪರವಾಗಿ, ಒಮ್ಮೆ ಮರಾಠರ, ಜಾಡರ, ಬ್ರಿಟಿಶರ ಪರವಾಗಿ ಮತ್ತು ಇನ್ನೊಮ್ಮೆ ವಿರುದ್ಧ ವಾಗಿ ಹೋರಾಡಿದರು. ಬ್ರಿ ಟಿಶರ ಉಚ್ಛ ಯ ಸಿದ್ಧವಾದಮೇಲೆ ಅನೂಪಗಿರಿ ಅವರ ಪಕ್ಷ ವಹಿಸಿದನು. ೧೮೦೪ ರಲ್ಲಿ ಕಾಲಿ ಯ ಯುದ್ಧ ದ ನಂತರ ಅನೂಪಗಿರಿ ಇಡಿ ಬುಂದ್ಯೇಲಖಂಡದ ಒಡೆಯನೇ ಆದ! ನಾಗಾ ಸಾಧುಗಳ ಕಥೆ ಇದು. ಅವರಲ್ಲಿ ಕೆಲ ಪಂಗಡಗಳು ಮದ ಘಮಾಂಸಗಳನ್ನೂ ನಿಷಿದ್ಧ ವೆಂದು ಬಗೆಯುವುದಿಲ್ಲ. ಭೈರವ ಅಖಾಡಾ ನಿರಂಜನಿ ಮತ್ತು ಮಹಾ ನಿರ್ವಾಣಿ ಪಂಥದ- ವರು ಮಾತ್ರ ಶುದ್ಧ ಶಾಕಾಹಾರಿಗಳು. ನಾಗಾ ಸ ಸಾಧುಗಳಲ್ಲಿ ಅನೇಕ ತಾಮಸ ಗುಣ ಗಳು ಈಗ ಸೇರಿಕೊಂಡಿದ್ದ ರೂ ಕೆಲವರಾದರೂ ಕಠೋರ ತಪೋನಿಷ್ಯರಿದ್ದಾ ರೆ. ಪಂಚಾಗ್ನಿ ಸಾಧನೆ ಯನ್ನು ಮಾಡುವ ಸಾಧುಗಳು ಸಹನ "ಶಕ್ತಿ ಯ ಚರಮಾವಸೆ ಕೈಯನ್ನು ಪ್ರ ಪ್ರದರ್ಶಿಸುತ್ತಾರೆ. ನಾಲ್ಕು ಕುಂಡಗಳಲ್ಲಿ ಹೋಮಾಗ್ನಿಯನ್ನುರಿಸಿ ಅವುಗಳ ನಡುವೆ ಕುಳಿತು ಐದನೇ ಅಗ್ನಿಯಾದ ಸೂರ್ಯ ನನ್ನು ದಿಟ್ಟಿಸುತ್ತ ಕುಳಿತಿರುತ್ತಾ ಕ ಅವರು. ಬ್ರಿ ಟಶಂ ಕಾಲದಲ್ಲಿ ಸಾವಕಾಶವಾಗಿ ನಾಗಾ ಸಾಧುಗಳ ಪ್ರ ಪೃತಾಪ ಮತ್ತು ಪ್ರಚುರತೆ ಇಳಿದು ತೂ ಚಟು ಒಬ್ಬ ನೇ 'ಮಾದಾಳು ೫೦,೦೦೦ ನಗ್ನ ಸಾಧುಗಳನ್ನು ಕರಹಾಕಿ ಯುದ್ಧ ಶಾಂತಿ- ಗಳ ಪ ಪ್ರ ವಾಹದ ದಿಕ್ಕು ಗಳನ್ನು ಅಸ್ತವ್ಯಸ್ತಗೊಳಿ ಓಡಿ ಕೊಲೋನ್‌ನಿಂದ ಕೂಡಿದ್ದು, ಬಂಗಾರ ಬಣ್ಣದ ಕಾಗದದಿಂದ (ಫೊಯಿಲ್‌) ಪ್ಮಾಕ್‌ ಮಾಡಲ ಟ್ವಿರುತ್ತೆಡೆ, 7೭8/14 ೧೧೨ ಕಸೂರಿ, ಅಕ್ಟೋಬರ್‌ ೧೯೬೧ ಸುತ್ತಿದ್ದ ದಿನಗಳು ಹೋಗಿಬಿಟ್ಟಿವೆ... ಎಂಭ ನಾಲ್ಕು ಅಂತಸ್ತುಗಳನ್ನು ದಾಟಿದ ಮೇಲೆಯೆ ಮೇಳದಲ್ಲಿ ಇನ್ನೂ ನಾಗಾ ಸಾಧು ಳಿಗೆ ಅವನು ನಗ್ಗ ಸಾಧುವಾಗಲರ್ಹತೆ ಪಡೆಯು ಪ್ರಾಧಾನ್ಯವಿರುವುದು ನಿಜ. ಆದಕೆ ಅನ -ಸೆಂಖ್ಯೆ. ತ್ತಾನೆ. ಆ ಮೇಲೆ ಹನ್ನೆರಡು ವರ್ಷ ಕಳೆದು ಇಳಿದು ಹೋಗಿದೆ... ೧೯೫೦. ರ ಸುಮಾರಿಗೆ “ ಅತೀತ” ಮತ್ತು ಮತ್ತೆ ಹನ್ನೆರಡು ವರ್ಷಗಳ ಭೈರವ ಅಖಾಡಾದಲ್ಲಿ ಕೇವಲ ೩೦೦ ಸಾಧುಗಳಿ. ನಂತರ “ ಮಹಾತೀತ” ಎಂಬ ಮಟ್ಟಿಗಳನ್ನು ದ್ಮಾರೆಂದು ಅಂದಾಜು ಮಾಡಲಾಗಿತ್ತು. ನಿರಂ- ಆತ ಮುಟ್ಟುತ್ತಾನೆ. ಜನಿ ಅಖಾಡಾದಲ್ಲಿ ೫೦೦, ಮಹಾನಿರ್ವಾಣಿ ಪಂಥದಲ್ಲಿ ೫೦೦ ಸದಸ್ಯರಿದ್ದಿ ರಬಹುದು... ಅಖಾಡಾಗಳಿಗೆ ಆಸ್ತಿಗಳಿವೆ. ಅವುಗಳ ನಾಗಾ ಸಾಧುವಾಗುವುದು ಸುಲಭವೇನೂ ಆಡಳಿತೆಯನ್ನು ಇವರ ಮಹಾಂತರು ಲೌಕಿಕ ಅಲ್ಲ. ಶೇಶ್ವತತ ದಿದ ಭಲೆ ಹನ್ನೆರಡು ವರ್ಷ ರಷ್ಟೇ ದಕ್ಷತೆಯಿಂದ ನೋಡಿಕೊಳ್ಳುತ್ತಾರೆ. ಆತ ಸ ಸವಸ್ತ್ರ ಬೈರಾಗಿಯಾಗಿಯೆ ಇರುತ್ತಾನೆ. ಈ ಆದರೆ ನಾಗಾ ಸಾಧುಗಳಾಗಬಯಸುವವರೂ ಅವಧಿಯಲ್ಲಿ ಸತ ಪ ಇಜೆಗೆ ಸಹಾಯ, "ಅಡಿಗೆ ಈಗ ಕಡಿಮೆ. ಸಾಧು ಸಂಘಗಳ ಹಳೆಯ ಬಡಿಸು ವಿಕ ಸ ಇವುಗಳಲ್ಲಿ ನಾಲ್ನಾಲ್ಕು. ಪ್ರಮುಖರು ಹೊಸ ಪೀಳಿಗೆಯಲ್ಲಿ ನಗ್ನ ಸಾಧು ವರ್ಷ ಕಳೆಯಬೇಕು. ಯಾತ್ರಿ, ಬಂಗೀದಾರ, ಗಳಾಗುವ ಚೈತನ್ಯ, ನಿಗ್ರಹಗಳು ಕಡಿಮೆಯಾ- ಹುಡಡಂಗಾ ಮತ್ತು ಮೂಧಿಯಾ ಎಂಬ ಈ .ಗಿವೆಯೆಂದು ಹೇಳುತ್ತಾರೆ! 3 ರ್ಪಿರ್ಟ್ಮಾಕಾಎ್ಸ್ಟೂ 613 (| ಜು | ವರ್ಷಗಳ ಭದ್ರ ಹಾಗೂ ಸಮರ್ಥ ಬ್ಯಾಂಕಿಂಗ್‌ ಸೇವೆ ಓಿಸಾಂಗಾಳ ನಾಯಕ್‌ ಬ್ಲಾಂಕ್‌ ಚ್‌ ರಿಜಿಸ್ಟರ್ಡ್‌ ಆಫೀಸು: [ ಸ್ಥಾಪನೆ: 1920] ಉಡುಪಿ, ದ. ಕನ್ನಡ ನಮ್ಮ ೩ ವರ್ಷ ವ್ಯಾದೆಯ ಕ್ಯಾಷ್‌ ಸರ್ಟಿಫಿಕೇಟುಗಳಲ್ಲಿ ಠೇವಣೆ ಮಾಡಿರಿ; ಬಡ್ಡಿ ಶೇಕಡಾ ದ್ರ ರಂತೆ ರೂ. 87-00, 3 ವರ್ಷಗಳ ಅಂತ್ಯ ದಲ್ಲಿ ಬಡ್ಡಿ ಕೂಡಿ ರೂ. 100-00 ಓಡಗಿಸುವುದು, 3] ಕರ್ಕ ಚಿಕ್ಕ ವ್ಳಾ ದೆ, ನಿರಖು ಠೇವಣಾತಿಗಳ ಮೇಲೆ ಆಕರ್ಷಣೀಯ ಶರ್ತುಗಳು.. ಬಡ್ಡಿ ಸೇಕಡಾ5[ರ ವರೆಗೆ ರಾರಾ ಜರು ಕಡಾ3 ಭ್‌ ತಾ. 1-4-1961 ರಿಂದ ಸೇವಿಂಗ್‌ ಬ್ಯಾಂಕ್‌ ಖಾತೆಗಳ ಮೇಲೆ ಬಡ್ಡಿ ಸೇ 118 747%೮%1೫ ೫.೬%%೬೫% 0.478 1.10. 540(೬/!ಡಿ ತಾಕುಣಸೂರ್ಣ 2೫% ಸಾಮರ್ಥ್ಯ ಪ್ರಾಸ್ತಿಕೂಡುವ | ಟಾನಿಕ್‌ ಚ್ಯವನ ಹುಸಿಗಳು ತಮ್ಮ ನಷ್ಟವಾದ ತಾ ' ತಾರುಣ್ಯವು ಅಶ್ವನೀಕುಮಾರರು ಹೇಳಿದ ವ್ಯಾ ವನಸ್ಪತಿ ಔಷಧಗಳಿಂದ ಪುನಃ ಪ್ರಾಪ್ತ ಮಾಡಿಕೊಂಡರು. ಆ ಅಶ್ವನೀಕುಮಾರರ ಸೂತ್ರದಿಂದೆಲೇ ತಯಾರಮಾಡಿದ್ದು ನಮ್ಮ ಈ ಚ್ಯವನ ಪ್ರಾಶಿ” ಅದರಲ್ಲಿ ಮಕರದ್ವೈಜ ಹೆಚ್ಚಾಗಿ ಕೂಡಿಸಿದ್ದು ಇರುತ್ತದೆ. ತ ಬ ಟು ಸತ ಖು ತಿಬ್ರ 0271/15 ಮಕರದ್ವಜಯುಕ್ತ 1 1 ಓ೦ದು ಆಯ:ರ್ನೇದಿಕ ಔಷಧವು ಆಯುರ್ನೇದೀಯ ಅರ್ಕಶಾಲಾ ೮. ಸಾತಿಇರಾಸಿ ಆಯುರ್ವೇದೀಯ ಔಷಧದಲ್ಲಿ ಹೋದ ೩೫ ನರ್ಷದಿಂದ ವಿಶ್ವಾ ಸನಡೆದ ಹೆಸರು, 9೧.7/6/1ಸಿ.611 ೬ ೮ ಮುಂಬಯಿ ಡೆಪೋ ; ಕೇಳೆವಾಡಿ ನಾಕಾ ಗಿ೦ಗಾಂವ್ಸ್‌ ಮುಂಬಯಿ . ೪, 8 6-15 ಮನುಷ್ಯ ಜೀವಿಗೆ ಒಂದು ಮರ್ಯಾದೆಯ ಸ್ಥಾನ ಬೇಕು ಕಲ್ಕಾಣ ರಾಜ್ಯ ದ ಕಲನೆ ಆಟಿ ೦ ಶತಮಾನಗಳ ಹಿಂದೆ ಥಾಮಸ್‌ ಕೇನ್ಸ್‌ ಬರೊ ಹೇಳಿದ “ತೀರ ಬಡವನಿಗೂ ತೀರ ದೊಡ್ಡ ವನಷ್ಟೇ ಬದುಕುವ ಅಧಿಕಾರವಿದೆ” ಎಂಬ ಮಾತೇ "ಕಲ್ಕಾಣರಾಜ್ಯ'ದ ಬಗ್ಗೆ ನಾನು ಮಾಡಿಕೊಂಡಿರುವ ಕಲ್ಪನೆಯಲ್ಲಿ ಮುಖ್ಯ ಅಂಶ ವಾಗಿದೆ. ಕಲಾ ರಾಜ್ಯ ಕಲ್ಪ ನೆಯ ಹಗ ಇತ್ತ ಚಗವಾದರೂ ಕ್ವೀನ್‌ ರರು ಜಕರ ಪ್ರಾರ್ಥನಾ ಪಸ್ತ ತದಲ್ಲಿ ನಾವದರ ಉಲ್ಲೇಖ ವನ್ನು ಕಾಣಬಹುದು. "ತಮ್ಮ ದೇಹಕ್ಕೆ ಅತ್ಯ- ಗತ್ಯ ವಾದ ವಸ್ತು ಗಳ ಅಭಾವದಲ್ಲಿ ಮುಳುಗಿದ ವರು : ನಿನ್ನ ಚಿಂತನೆಯನ್ನು ಮಾಡಲಾರರು. ಅವರು ಅತಿಯಾಗಿ ಬಾಚಿ ವಸ್ತುಗಳು ಅವ ರಿಗೆ ದೊರಕದಂತಾದಾಗ ಅವರ ಹೈದಯ ದುಃಖದಿಂದ ತುಂಬಿಹೋಗುವದು' ಐಂದು ಅವಳು ಬರೆದಿದ್ದಾಳೆ. ಅಂದರೆ ಧರ್ಮ ಮತ್ತು ನ್ಯಾಯ ಎ ಎರಡರ ದೃ ಷ್ಟಿಯಲ್ಲೂ ದೇಹಕ್ಕೆ ಅಗತ್ಯ ವಾಥಢ ವಸ್ತುಗಳ ಆಜಾಕ್ತು ಅನಿಷ್ಟವಾದು ತು ಎಾವಾಯಿತು, ನಮ್ಮ ದೇಶದ ಪರಿಸ್ಥಿತಿ ಏನು? ನಮ್ಮಲ್ಲಿ ಕಾಲು ಭಾಗದಷ್ಟು ಜ ಜನರು ಪ್ರತಿನಿತ್ಯ ದೇಹ ಪೋಷಣೆಗೆ ಅಗತ್ಯವಿ ವಿರುವ ಕನಿಷ್ಟ ಪ ಪ್ರಮಾಣ ವಾದ ೧೪ ಔಂಸು ಧಾನ್ಯ ಮತ್ತು ೩ “ಕಂಸ ಬೇಳೆ ಕೂಡ ಕೊಂಡುಕೊಳ್ಳಲಾರದಷ್ಟು ಬಡವ ಉಳಿದ ಮುಕ್ತಾಲು ಭಾಗದ ರಾಗಿದಾ ರೆ. 0 ಎ. ಡಿ.ಗೋರವಾಲಾ ಜನರಲ್ಲಿ ಹೆಚ್ಚಿನವರು ಈ ಕನಿಷ್ಠ ಮಿತಿಯಷ್ಟು ಅಥವಾ ಅದಕ್ಕೂ ತುಸು ಹಟ್ಟೆ ಸಂಪಾದಿಸ ಬಲ್ಲವರು. ನೂರಕ್ಕೆ ೧೦-೧೫ ರಷು ಜನ ಈ ಮಿತಿಯ ಗಡಿಯನ್ನು ದಾಟಿ ಸುಸ್ಥಿ ಹೈಯಲ್ಲಿರು ತ್ತಾರೆ; ೨-೩ ರಷ್ಟು ಜನ ಮಾತ್ರ ಜೀವನದಲ್ಲಿ ಜಗತ್ತು ನೀಡಬಹುದಾದ ಸುಖ- ಸೌಕರ್ಯಗಳನ್ನು ಭೋಗಿಸಬಲ್ಲವರಾಗಿದ್ದಾರೆ ರೆ. ದೇಶದ ಸತಿ ಹೀಗಿರುವಾಗ ನಾವು ಎಷ್ಟೇ ನಾಗಾಲೋಟದಿಂದ ಓಡಿದರೂ ಮಗನ ದೇಶಗಳೊಂದಿಗೆ ಹೋಲಿಸಿಕೊಂಡಾಗ ನಾವಿ- ನ್ನೂ ಹಿಂದೇ ಉಳಿಯುತ್ತೇವೆ. ಇದರಲ್ಲಿ ಆಶ ರ್ಯಪಡತಕ್ಕ ದ್ದ (ನೂ ಇಲ್ಲ. ೨೦೦ ವಠ್ಟ ಗಳಿಂದ ಆರ್ಥಿಕ ಅಭಿವೃದ್ಧಿಯ ಮಾರ್ಗದಲ್ಲಿ ಕ್ರಮಿಸಿರುವ, ವಿಜ್ಞಾನ ಖ್ಯ ಸ್ತ್ರದಲ್ಲಿ ಮುಂದುವರಿ ಡರವ ರಾಷ್ಟ್ರ ಗಳು ನಿಮಗಿಂತ ಮುಂದಿರುವದು ಹಜವೂ ಮ್‌ ಹೌದು. ನಾವು ಈ ಸತ್ಯ ಚ ಗುರುತಿಸಬೇಕು. ಟ್‌ ಜನಸಾಮಾನ್ಯರ ಬಗ್ಗಾಗಿ ಬಂದು ನಿರ್ದಿಷ್ಟ ಜೀವನ ಮಟ್ಟಿವ ವನ್ನು ಮಾತ್ರ ಸಾಧಿಸಿ ದಕಿ ಅದಕ್ಕಿ ಂತಲೂ ಹೆಚ್ಚ ಸತಾ ಸಡ್ಡು! ಅಸೂಯೆ ಹುಟ್ಟು ವದು ಅನಿವಾರ್ಯ. ಹಿಂದುಳಿದ ದೇಶವೊಂದು ಪ್ರಗತಿಹೊಂದಲು ಯಕ್ನಿಸುತ್ತಿ ರುವಾಗ ವಿಶೇಷತಃ ಪ್ರ ಜಾಪ್ರ ಭುತ್ವ ಮಾಕ್ಕದಿಂದಸ ಸುಸೆಂಗತಿಯೇ ಮೊದಲನೆಯ ಪಾ ೧೧೪ "ಕಲ್ಯಾಣರಾಜ್ಯ' ದ ಕಲ್ಪನೆ ತ್ಯವಾಗಿರುತ್ತದೆ. ಅಸೂಯೆ ಸುಸಂಗತಿಯನ್ನು ಹದಗೆಡಿಸುತ್ತದೆ. ಆದ್ದರಿಂದ ಮೊದಲು ನಾವು ಅಸೂಯೆಯನ್ನು ನಿರ್ನಾಮ ಮಾಡಬೇಕು. ಅಸೂಯೆ ಹುಟ್ಟಿದಂತೆ ಮಾಡುವದು ಹೇಗೆ? ನನ್ನ ಕಲ್ಪನೆಯ ಕಲ್ಯಾಣರಾಜ್ಯದಲ್ಲಿ ಏನೇನು ಬೇಡ ಎನ್ನುವದನ್ನು ಹೇಳುತ್ತೇನೆ. ಅಲ್ಲಿ ಕರ ತಪ್ಪಿಸುವವರನ್ನೆ ಲ್ಲ ಕಠೋರ- ಅತಿ ಕಠೋರ ರೀತಿಯಲ್ಲಿ ದಂಡಿಸಲಾಗುವದು. ನ್ಯಾಯವಾದ ವಿಚಾರಣೆ ನಡೆಸಿದ ನಂತರ ಅವರು ಸೆರೆಮನೆಗೆ ಕಳಿಸಲ್ಪಡುವರು. ಆದರೆ ಆ ವಿಚಾರಣೆ ಮೂರು ಮೂರೂವರೆ ವರ್ಷಗಳ ನಡೆಯುವಂಥದಲ್ಲ. ಆರೋಪಿಗಳು ಶಿ ಶ್ರೀಮಂತರಿರುವದರಿಂದ ಅನೇಕಾ ನೇಕಪ್ರ ಸಿದ್ದ ವಕೀಲರನ್ನು ನೇಮಿಸಿಕೊಂಡು ಮ ತೆ "ಟ್ಗೆಯ ವಿಚಾರಣೆಯ ಅವಧಿ ಹನುಮಂತನ ಬಾಲದಂತೆ ಮಾಡಲು ಈಗಿರುವ ಅವಕಾಶ ಕಲ್ಯಾಣ ರಾಜ್ಯದಲ್ಲಿ ಇರದು. ದೊಡ್ಡ ಉದ್ಮಿಮೆಗಳು ಮತ್ತು ಬಂಡವಳ ಖಾಸಗಿ ಸೊತ್ತಾಗಲು ಅವಕಾಶವಿರದು. ಇವೆ. ರಡರಿಂದ ಬರುವ ಲಾಭ ರಾಜ್ಯದ ಬೊಕ್ಕಸಕ್ಕೇ ಬರಬೇಕು. ಕಲ್ಯಾಣರಾಜ್ಯಕ್ಕೆ ಬೇಕಾಗುವ ಬಂಡವಳಕ್ಕೆ ಇವೇ ಮುಖ್ಯ ಸಾಧನಗಳು. ಮತ್ತೆ ಈ ಬಂಡವಳಶಾಹಿಯ ಈ ಆಯಸಟ್ಟಿನ ಅಂಶಗಳು ಕೆಲವೇ ಜನರ ಕೈಯಲ್ಲಿರುವ ವರೆಗೆ ಸಂವಿಧಾನದ ತತ್ತ ವ್ಸ ಆಶಕ್ಷಿನ ಸುವ ಆರ್ಥಿಕ ಶಕ್ತಿಯ ಕೇಂದ್ರಿ! 'ರಣವನ್ನು ಪ್ರತಿಬಂಧಿಸು ವದು ಕಷ್ಟ ಸಾಧ್ಯ ವಾಗುವದು. ನಮ್ಮ ಕಲ್ಯಾ ಜು ರಾಜ್ಯ ದ ಇನ್ನೊಂದು ಮಹ- ತ್ವದ ಸತ ಸ” ಜನಸ ಖೆ ಯನ್ನು ಹಿಡಿತ ದನ್ನಿಟ್ಟ ಕೊಳ್ಳು ವದ್ದು)ನನ್ನ ಕ ನೆಯ. ಕಲ್ಯಾ ರಾಜ್ಯದಲ್ಲಿ ಮೂರಕ್ಕಿ ತ ಹೆಚ್ಚು ವ ಮಕ ಟಃ ಕುಟುಂಬವೇ ತಂದ ಇದನ್ನು ಕಾಯದೆಯಿಂ- ದೇನೂ ಸಾಧಿಸಲು ಬಾರದು. ಪ್ರಜಾಪ್ರಭುತ್ವ ದಲ್ಲಿ ಸರಕಾರ ಮುನ್ನಡೆಸುತ್ತದೆ, ಜನ ಸಹ ಕರಿಸುತ್ತಾರೆ ಎಂದು ಹೇಳಲಾಗುತ್ತದೆ. ಸಂತತಿ ನಿಯಂತ್ರಣವನ್ನು ದೇಶಾದ್ಯಂತ ಪ್ರಚಾರ ಮಾಡಿ ೧೧೫ ಸಂಘಟಿಸಿದರೆ, ಅದಕ್ಕಾಗಿ ಪ್ರತಿ ವರ್ಷ ೨೦-೩೦ ಕೋಟಿ ರೂಪಾಯಿಗಳಂತೆ ೫ ರಿಂದ ೭ ವರ್ಷ ಗಳ ವರೆಗೆ ವಚ್ಚ ಮಾಡಿದರೆ ನಮ್ಮ ದೇಶದ ಜನಸಂಖ್ಯೆಯನ್ನು ೪೫ ಅಥವಾ ೫೦ ಕೋಟಿಗ ಳಿಗೆ ಪರಿಮಿತಗೊಳಿಸಿಕೊಳ್ಳಬಹುದು. ಕಲ್ಯಾಣರಾಜ್ಯದಲ್ಲಿ ಪಶುಗಳ ಸಂಖ್ಯಯನ್ನು ಕಡಿಮೆ ಮಾಡಿಕೂಳ್ರಬೇಕಾಗುವದು. ಜಗತ್ತಿ ನಲ್ಲಿಯೆ ನಮ್ಮ ದೇಶದ ಪಶುಸಂಪತ್ತು ಸಂಖ್ಯೆ ಯಲ್ಲಿ ಮಿಗಿಲಾದದ್ದು. ಆದರೆ ಹೈನದ ದೃಷ್ಟಿ ಯಂದ ತೀರ ಕಳಗಿನ ನಂಬರು ನಮ್ಮದು. ನಮ್ಮ ಪಶುಗಳಲ್ಲಿ ನೂರಕ್ತೆ ೨೦ ರಷ್ಟು ಕೇವಲ ನಿಷ್ಟ ಯೋಜಕವಾದದ್ದಾ ಗಿದೆ. ಇನ್ನೊ ದು ೧೦ ರಷ್ಟು ಪ ಪ್ರಯೋಜಕ. ಎಂದರೆ ಫ ಕ್ರ ಯೋಜಕ, ಅಪ್ರ ಬ ಧೆ ಎಂದರೆ ಅಪ ಪ್ರಯೋಜಕ ಎನ್ನುವ ಸ್ಥಿತಿಯಲ್ಲಿದೆ. ಪೂರ್ಣ ನಿರುಪಯುಕ್ಷವಾದ ದ ೨೦ ರಷ್ಟನ್ನು ಕಡಿಮೆಮಾಡಿಕೊಂಡರೆ ಅವುಗಳಿ ಗಾಗಿ ವ್ಯಯವಾಗುವ ಆಹಾರಾದಿಗಳನ್ನು ಉಳಿ- ದವಕ್ಕೆ ಕೊಟ್ಟು ಅವನ್ನೂ ಅವುಗಳ ತಳಿಯನೂ ಸುಧಾರಿಸಿಕೊಳ್ಳ ಬಹುದು. ಈ ಕಲ್ಯಾಣರಾಜ್ಯದ ಆಡಳಿತವು ಚಿಕ್ಕ ಹಿಡು ವಳಿ ವ್ಯವಸಾಯಕ್ಕೆ ಪರಮಾವಧಿ ಲಕ್ಷ. ಪೂರೈ ಸುವದು. ಚಿಕ್ಕ ಬ್‌ ಎಂಬ ಮಾತಿಗ ಮಹತ್ವ ವಿದೆ. ಕುಜ! ಇತ್ತೀಚೆಗೆ ಕಡ್ಡಾ ಯ ವಾಗಿ ಇಗೆ ಆ ಮಾಡುವ ವಿಚಾರ ಕೇಳಿಸುತ್ತಿದೆ. ಅದನ್ನು ಪ್ರೇರಣೆಯ ಕಾರ್ಯ ಎಂದು ಕರೆದರೂ ಅದು ಸ ಯದ ಸ ಸ್ವ ಪ್ರರ ಣೆಯೇ ಆಗುವದು. ಅದು ನಮ್ಮ ದೇಶದ ಕೈತ ರಿಗೆ ಆಕರ್ಷಕವಾಗದು. ಸಹಕಾರೀ ವ್ಕ ಟು ತಕ್ಕ ಮಟ್ಟಿಗಾದರೂ ಯಶಸ್ವಿ ಯಾಗಲು ಬೇಕಾ ಗುನ ದ ಶಿಸ್ತು ಸ್‌ ಮತ್ತು ಜನರಿಗೆ ಒಗ್ಗಲಿಕ್ಕಿಲ್ಲ. ದರ ಬದಲು ಯೋಗ ಪ್ರೋತ್ಸಾಹ ಮತ್ತು ಅನುಕೂಲತೆಗಳು ಒದಗಿ ದಲ್ಲಿ ಚಿಕ್ಕ ಹಿಡುವಳಿದಾರನು ಉತ್ಪಾದನೆಯ ಪ್ರಮಾಣವನ್ನು ಬಹಳ ಮಟ್ಟಿಗೆ ಹೆಚ್ಚಿ ಸಬಲ್ಲನು. ನವಸಿಿದ್ದೆ. ಅನಾಹುತವನ್ನು "ಮಾಡಬಲ್ಲ ೧೬ ಇನ್ನೊಂದು ರಂಗವಿದೆ. ಅದು ಆಹಾರ ಧಾನ್ಯ ವನ್ನುಕೊಂಡು ಸಂಗ್ರಹಿಸಿ ಬೆಲೆ ಏರುವವರೆಗೆ ಕಾಯ್ದು ಆ ಬಳಿಕ ಅದನ್ನು ಮಾರಬಲ್ಲದು. ಇಂಥ "ಸಂಗ್ರ ಹೆಕಾರರನ್ನು ದೂಷಿಸಿ ಪ್ರಯೋ ಜನವಿಲ್ಲ. ಕಾಯಿದೆ ಅವರಿಗೆ ಗೆ ಅದಕ್ಕೆ ಅಪ್ಪಣೆ 'ಯೀಯುತ್ತದೆ.. ನನ್ನ ಕಲ್ಪನೆಯ "ಲ್ಲಾಣ ರಾಜ್ಯದಲ್ಲಿ ಧಾನ್ಯಗಳ ಮುಕ್ತ ಪೇಟಿ ಇರುವ ದಿಲ್ಲ. ನಿಯಂತ್ರಣ ಪೂರೈಕೆಗಳ ಮೂಲಕ ಸರ ಕಾರವು ಯೋಗ್ಯ ಬೆಲೆಗೆ ಎಲ್ಲರಿಗೂ ಆಹಾರ ಧಾನ್ಯ ಸಿಗುವಂತೆ ನೋಡಿಕೊಳ್ಳು ವದು. ಇನ್ನು ಸರಕಾರದ ಕಾರ್ಯದ ವಿಚಾರವಾಗಿ ಹೇಳುವದಾದರೆ ಇಂದು ಕಂಡುಬರುವ ಕೃತಕ ಮುಖವಾಡ ಮತ್ತು ವೈಭವ ಪ್ರದರ್ಶನಗಳು ಇರಲಾರವು. ಕಾರ್ಯಪೂರ್ತಿಯಾಗದಿದ್ದರೂ ಪೂರ್ತಿಯಾಗಿದೆಂದು ಪ್ರಚಾರ ಮಾಡುವದೇ ಕೃತಕ ವುಖವಾಡ. ಕೆಲಸ ಎರಡು ತಾಸಿನಲ್ಲೆ ಮೇಲಿನವ- (ಕೆಳಗಿನವನಿಗೆ) ರ್ರಿ .*ಸ್ವಲ್ಪ್ರ ಏಳಿ. ನಾ ಮೊದ್ಲು ಹಾರಿ ತ ಬಡ್ಡಿ ನಿ. ಶ್‌ '`ರೂಮಸ್ವಾ ಮಿ ಕಸ್ತೂರಿ, ಅಕ್ಟೋಬರ್‌ ೧೯೬೧ ಮುಗಿದಿದ್ದರೂ ಆರು ಗಂಟೆಗಳ ಕಾಲ ಆಫೀಸಿ ನಲ್ಲಿ ಕುಳಿತು ಮೈ ಮುರಿ ದುಡಿದ ನಟನೆ ಮಾಡುವ ಹಾಗೆ ಈ ಬಗೆಯ ಪ್ರಚಾರವಿರು ತ್ತದೆ. ಇಂದು ದೇಶಾದ್ಯಂತ ಭವ್ಯ ಕಟ್ಟಡಗಳು ತಲೆ ಯೆತ್ತುತ್ತಿವೆ. ಇವು ಅಗತ್ಯವೆ? ಅಪಾರ ಹಣ ವನ್ನು ಅವುಗಳಲ್ಲಿ ತೊಡಗಿಸುವುದು ಅಷ್ಟೊಂದು ಅನಿವಾರ್ಯವೇ? ಇದಕ್ಕೆ ಕಾರಣವಿಷ್ಟೆ. ದೇಶದ ಬಹುಭಾಗ ಜನತೆ ಹಳ್ಳಿಗಳಲ್ಲಿರುತ್ತಿದ್ದರೂ ಅಧಿ ಕಾರದಲ್ಲಿರುವ ಜನರೆಲ್ಲ ಪಟ್ಟಣದ ನಾಗರಿಕತೆ ಯಲ್ಲೇ ಬೆಳೆದವರಾಗಿದ್ದಾ ಕೆ. ಅವರ ವಿಚಾರ ಯೋಜನೆಗಳೆಲ್ಲವೂ ಪಟ್ಟಿ 'ಇದ ಮಾನದಲ್ಲೆ ಬರು ವವು... ಆದುದರಿಂದ “ವ [ಭವ ಪ್ರದರ್ಶ ನದ ಮೋಹಕ್ಕೆ ಬಲಿಬಿದ್ದು ಆ ತೆ ವಿಷಯ ವನ್ನೇ ಮರೆಯುತ್ತಾರೆ. ಅವರು ಪರದೇಶದವರ ಮೆ (ಲೆ ಎಷ್ಟೇ ಪ್ರಭಾವ ಬೀರಿದರೂ ಭಾರತೀಯ ಕಲ ಲ್ಯಾಣರಾಜ್ಯವನ್ನು ಸಾಧಿಸುವದಿಲ್ಲ. ನನ್ನ . ಕಲ್ಪನೆಯ ಕಲ್ಯಾಣರಾಜ್ಯದಲ್ಲಿ ಗ್ರಾಮಾಂತರ ಅಭ್ಯುದಯಕ್ಕಾಗಿಯ ರಾಷ್ಟ್ರದ ಸಾಧನ ಸಂಪತ್ತೆಲ್ಲ ವಿನಿಯೋಗಿಸಲ್ಪಡುವದು. ಬಹಳ ಹೊಗಳಿಕೊಳ್ಳಲ್ಪಡುತ್ತಿರುವ ಸಮಾಜ ವಿಕಾಸಯೋಜನೆಗಳು ಆರ್ಥಿಕ ಸ್ಥಿತಿಯನ್ನು ಕೆಲಮಟ್ಟಿಗೆ ಸುಧಾರಿಸಬಹುದಾದರೂ ಅವು ಮನು ಪೃ ಪುನರುತ್ಮಾ ನಕ್ಕೆ ಸಹಾಯಕವಾಗ ಲಾರವು. ನಾವಾದರೋ ಹಳ್ಳಿಗಂಗೆ ಶುದ ನೀರನ್ನು ಒದಗಿಸುವೆವು. ಆರೋಗ್ಯವಿಚಾರ ವನ್ನು ಹೇಳಿಕೊಡುವೆವು, ಅವರಿಗೆ ಒಕ್ಕ ಲತನ ದಲ್ಲಿ ಸುಧಾರಣೆ ಮಾಡಲು ಬ ಗೃ ಹಕ್ಕೆ ಗಾರಿಕೆಗಳಿಂದ ಪ್ರಾಪ್ತಿ ಪಡೆಯಲು ಕ ವು ನನ್ನ ಕಲ್ಪ ನೆಯ ಕಲ್ಯಾಣರಾಜ್ಯವು ಮನುಷ್ಯ ರನ್ನೂ ವಸ್ತು ಗಳನ್ನೂ ಯೋಗ್ಯ ತಾನುಸಾರ ಗಣಿ ಸುವುದು. 'ಆಸಮಾತಚಿಸಿತ್ದೆ ಹೋಗಲಾಡಿಸಿ ಆರ್ಥಿಕ ಮತ್ತು ರಾಜಕೀಯ ನ್ಯಾ ಯಗಳನ್ನೊದ ಗಿಸಿ ಯೋಗ್ಯ 'ಕರಭಾರವನ್ನು ಹೈರುವದು. ತಲೆನೋವು, ಮೈ ಕೈನೋವು, ಹಲ್ಲುನೋವು, ಮೈಬಿಸಿ ಯಾಗುವುದು, ಅಸ್ವಸ್ಥತೆ ಇತ್ಯಾದಿಗಳಿಂದ ನಿಮ್ಮು ಮನೆಯವರು ಯಾರಾದರೂ ಕಷ್ಟ ಸಡುವಾಗ ಅವರಿಗೆ ಸಾರಿಡಾನ್‌ ಕೊಡಿರಿ... ಅವರಿಗೆ ಶೀಘ್ರವಾಗಿ, ನಿರಪಾ ಯಕರವಾಗಿ ಮತ್ತು ನಿಶ್ಚಯವಾಗಿ ಉಪಶಮನವುಂಟಬಾ ಗುವುದು, ಸಾರಿಡಾನ್‌' ವಿಶಾ,೦ತಿಯನ್ನು ಮತ ಉಲ್ಲಾ ಸನನ್ಮು ಕೂಡ ನೀಡುತ್ತದೆ! ದೊಡ್ಡವರಿಗೆ ಒಂದು ಮಾತ್ರೆ ಮತ್ತು ಮಕ್ಕಳಿಗೆ ಕ್ವಿರಿಂದ ಕ ಮಾತ್ರೆ ಸಾಕು. ಇ "ರೋಶ*? ಉತ್ಪಾದನ: ಸೋಲ" ಡಿಸ್ಕಿ ಬ್ಯೂಟರ್ಸ್‌; ವೊಲ್ಫಾಸಿ ಟ್ರ ಸ 8 ದೆ ರಾವ್ತಾ ರಾರ ಒಂದೇ ಒಂದು ಮಾತ್ರೆ ಸಾಕು ಒಂದು ಮಾತ್ರೆಗೆ 13 ನಯೆ ಪೈಸೆ ಟಿ * ಲಿಮಿಟೆಡ್‌ ೧೧೮ ಕಸ್ತೂರಿ, ಅಕ್ಟೋಬರ್‌ ೧೯೬೧ ಜನರಿಗೆ ಆಹಾರ, ಬಟ್ಟೆ, ಶಿಕ್ಷಣ, ವಸತಿ ಮುಂತಾದವುಗಳ ಒಂದು ಸಾಮಾನ್ಗವಾದ ಒಳ್ಳೆಯ ಜೀವನಮಟ್ಟ ಲಭಿಸಿದಾಗ, ಯಾರಿಗೂ ತಿಂಗಳಿಗೆ ಸುಮಾರು ೨೦೦೦ ಕ್ಕಿಂತ ಹೆಚ್ಚು ಉತ್ಪನ್ನವೂ ೧೦೦ ಕ್ಕಿಂತ ಕಡಿಮೆ ಉತ್ಪನ್ನವೂ ಇರದು ಎಂದಾದಾಗ ಇದೆಲ್ಲದರ ಉದ್ದೇಶವೇನು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ನನ್ನ ಉತ್ತರ “ಮನುಷ್ಯ ಜೀವನಕ್ಕೆ ಒಂದು ಮರ್ಕಾ- ದೆಯ ಸ್ಥಾನ ಕೊಡುವುದು” ಅಂದರೆ ಪ್ರತಿ- ಯೊಬ್ಬನನ್ನೂ ಆತ್ಮ ಗೌರವವಿರುವ ಸದ್ಗೃಹಸ್ಸ ನನ್ನಾಗಿ ಮಾಡುವದು ಎಂದು. ನಮ್ಮ ಜನರ ಪರಿ ಚಯವಿರುವವರಿಗೆ, ಅವರ ಜೀವನಾವಶ್ಶಕ ವಸ್ತುಗಳು. ದೊರೆಯುವಂತೆ ಮಾಡಿದರೆ ಈ ಬಗೆಯ ಕಲ್ಯಾಣರಾಜ್ಯ ಸಾಧನೆಯೇನೂ ಕಷ್ಟ ದ್ವಲ್ಲ ಎಂದು ಸಹಜವಾಗಿ ಕಾಣಬರುವಂ- ತಿದೆ. ತ ಮಾಸೆಯ ತಲ್ಲೀನತೆ ಸುಪ್ರಸಿದ್ಧ ನಟ ರೇಮಂಡ್‌ಮಾಸ್ಕೆ ಬ್ರಾಡ್‌ವೇಯಲ್ಲ ಕೆಲವು ವರ್ಷಗಳ ಒಂದೆ ಲಿಂಕನ್ನನ ಪಾತ್ರವಹಿಸುತ್ತಿದ್ದಾಗ ತನ್ನನ್ನೇ ಲಿಂಕನ್‌ ಎಂದು ಭಾನಿಸಿ ಕೊಳ್ಳುವಷ್ಟು ಆ ಪಾತ್ರದಲ್ಲಿ ಲೀನನಾಗಿ ಬಿಡುತ್ತಿದ್ದ. ಒಮ್ಮೆ ಆತ ರಂಗಮಂದಿರ ದಿಂದ ನಿರ್ಗಮಿಸುತ್ತಿದ್ದಾಗ ಆತನ ಸಹಿಗಾಗಿ ಕಾಯುತ್ತಿದ್ದವರ ಸಮೂಹದಲ್ಲಿ ಸಿಕ್ಕಿ ಚಿದ್ದ. ಸಮೂಹದಲ್ಲಿದ್ದವನೊಬ್ಬ ಆತನನ್ನು ಮೋಸಗೊಳಿಸುವ ಸಲುವಾಗಿ ಖಾಲಿ ಚೆಕ್ಕೊಂದನ್ನು ಆತನ ಹಸ್ತದಲ್ಲಿಟ್ಟಿ. ನನಾಸೆಯು ಅದರತ್ತ ಗಮನ ನೀಯದೇ ಸಹಿ ಹಾಕಿದ. ನಟನ ಮಿತ್ರನೊಬ್ಬ ಈ ಘಟನೆಯನ್ನು ನೋಡುತ್ತಿದ್ದ. ತಕ್ಷಣ ಆತ ಜನ ಸಮೂಹದಲ್ಲಿ ನುಗ್ಗಿ ಆ ಮೋಸಗಾರನನ್ನು ಹಿಡಿದು ಚೆಕ್ಕನ್ನು ಕಸಿದುಕೊಂಡ. ಅದನ್ನು ಹರಿದುಹಾಕುವುದರಲ್ಲಿದ್ದ ಆತ. ಅಕಸ್ಮಾತ್‌ ಸಹಿಯತ್ತ ನೋಡಿ ಆಶ್ಚರ್ಯಚಕಿತನಾದ. ಅಲ್ಲಿ "ಅಬ್ರಹಾಂ ಲಿಂಕನ್‌' ಎಂದು ಸಹಿಮಾಡಲ್ಪಟ್ಟದ್ದಿ ತು ಕ ಕೆ ಕ್ಯಾಳ್ಳಾಳಾ ಲೀ ಲಾಲ ಳಾಳಾ ಳಾ ಬಳ ಖೊ ಳೊಳೋೊಲಾ ಭಿಳಾ ಹೊಸವರಾದರಿಯು ಪುಸ್ತಕ! "ಸ್ಟೆ 0 ಪ ಲ ಫೊ ಲ ಲ್ಟಲ್ಟಿ ಟ್ಟು ಟ್ಟು ಗ ಗ ಗೇ ಗ ಗ ಅ ಗ ಗೇಟ್‌ ₹9 ಕೈ ಕ್ಕ ಓಲ್‌ ಬ ಗೂ ಕಿ ಸೈ ಲೆ ಉಗಿ ಕ್‌ ಪ ಬಾ ಟಾ ಟಾ ಬಲಿ ಉಬೊ ಪಾ ಬಾಟಾ ಟ್ರ ಕಾಳಾ ಉಬಿ 4 ಲಾಲಾ ಳೂಳೋ ಭೋ ಭೋ ಭೋ ಕೊಳ ತಾ ಕಾಳಾ ಳ್‌ ಕ್ಕಿ ಳ್ಳ ಉಕ ಟ್‌" ಆ ಎತ್ತ ಒಂದು ಕತ್ತೆಯ ಅತ್ಮಕಥ ಪ್ರಸಿದ್ಧ ಉರ್ದು ಸಾಹಿತಿ ಕೃಷ್ಣ ಚಂದರ ವಿಡಂಬನಾತ್ಮಕ ಕಾದಂಬರಿ ಕನ್ನಡ ಅನುವಾದ- ಜಿ. ಜಿ. ಹೆಗಡೆ ಮನುಷ್ಠರಂತ ಮಾತನಾಡುವ ಈ ಕತ್ತೆಯ ಅದ್ಭುತ ಅನುಭವಗಳು ನಿಮಗೆ ಆಶ್ಚರ್ಯಾನಂದಗಳನ್ನುಂಟು ಮಾಡುವವು. $ ಹ ಸ 0್ಸ್‌ ಪ್ರಸಾದ ಯ ೌ ` ೌ ೊೌ ತ” ೌಫಫ್ಟ್ಸ್ಸಲ್ಪಚಳಛಯ ಅಕ ಗಾ ಗಾಯೋ ಲೊ ಲೋ ಗೋ ಕಾ ಸಾಫ್ಟ ಕ್ಕ ಕ್ಕ ಕ ಈ ವಿನೂತನ ಕಥೆ !! ಓಟ್‌ ಬ ್ಳ್ಹ್ಮ್ಹಚಚಚ ಬ ಸಟ ಸೈ ಕಕ ಕ್ಟ 4] ಎ ರ ಟೈ ಟ್‌ಾರ್‌: ಸಕಾ ಭವ ಳೇ ಕಿ ಬೆಲೆ; ರೂ. ೨-೦-೦. ( ಅಂಚಿವಚ್ಚ ಪ್ರತ್ಯೇಕ) ಸ ನಿಮ್ಮೂರಿನ ಪುಸ್ತಕ ವ್ಯಾಪಾರಿಗಳಲ್ಲಿ ವಿಚಾರಿಸಿರಿ ನ ಟ್ಟ್‌್ಪ ಲಾಲ ಭೋಲಾಳೂ ಬೋ ಕೋ ಭೂ ಕ ಕಾಕಾ | ಓ ಳೆ ಖಿ ಖಾರಾ ಲೋ ಲೋ ಲೋ 4 ಬ ಪ್ರಕಾಶಕರು- ಸಾಹಿತ್ಯ ಭಂಡಾರ, ಹಂಬ್ಬಳ್ಳಿ ನೆ ಗೋ ಲೋ ಲೋ ಟ್ಟ ಆಫ ಅಘ ಛಫ ಘೂ ಅ ಕಫ ಕಾ ಕಾಲಿನ ತ ಓಲ್‌ ಲ್ಟಲಲ್ಲಫಲಫ್‌್ಟ್‌ಪಬಶ್ಪಜ್ಪ್ಲ್ಲಿ ಬಾಟಾ ಲಾ ಟೋ ಲೋ ಭೊಲೋ ಫೋ ಬೋಲಾ ಬೊ ಲೋ ಖಾ ಕಾ ಗಾ ಗಾಗಾ ಉೊಳೂಳ್ಸ ಈ ರೋಗ ವಾಸಿಯಾದ ಮೇಲೂ ಕಾಳಜಿ ಇಕಾ ವಿಷಮಜ್ತರ ಶಾ ವಾ? ಹುಟ್ಟಿಬಂದ ಮೇಲೆ ರೋಗಾ ದಿಗಳಾಗುವುದು ತಪ್ಪಿದ್ದಲ್ಲ. ಆರೋಗ್ಯ ವಿಚಾರ ದಲ್ಲಿ ಹೆಚ್ಚು ದಕ್ಷತೆಯಿಂದ ಇರುವವರಿಗೆ ಈ ಭಯ-ಉಪದ್ರವ ಕಡಿಮೆ ಇದ್ದರೂ ಅಂಥವರು ಕೂಡ ಸಾಂಕ್ರಾಮಿಕ ರೋಗಗಳ ಪಿಡುಗು ಹಬ್ಬಿದಾಗ ಆದಕ್ಕೆ ಬಲಿಯಾಗುತ್ತಾರೆ. ಸಾಂಕ್ರಾ ಮಿಕ ರೋಗಗಳು ಅಚಾನಕವಾಗಿ ತ್ವರಿತಗತಿ “ಯಿಂದ ಆಕ್ರಮಿಸುವಂತೆ ಅವುಗಳತೀವ್ರತೆಯೂ ಪೆಟ್ಟೂ ಬಲವಾಗಿರುತ್ತದೆ. ಅನೇಕ ಸಾಂಕ್ರಾಮಿಕ ರೋಗಗಳಲ್ಲಿ ವಿಷಮ ಜ್ವರವೂ ಒಂದು. ಮನೆಯಲ್ಲಿ ಯಾರಿಗಾದರೂ ಜ್ವರಬಂದು ೨-೩ ದಿನಗಳ ವರೆಗೂ ಇಳಿಯದೆ ಹೋಯಿತಾದಕೆ. ಇದು “ ವಿಷಮಜ್ವ ಆ ವೇನೊ ಎಂಬ ಸಂಶಯ ಬಂದು ಮನಸ್ಸು ಗಾಬ ರಿಗೊಳ್ಳುತ್ತದೆ. ವಿಷಮ ಜ್ವರ ನ ಸಾಮಾನ್ಯವಾಗಿ ಮೂರು ಕಿ ಅದೂ ನ ದರೆ ಆರು ವಾರಗಳ ನಂತರವೇ ಇಳಿಯುತ ಒಂದು ನಿರ್ದಿಷ್ಟ ಅವಧಿಯ ನಂತರ ಜ್ವರ ಪ ವುದರಿಂದ ಇದಕ್ಕೆ ಮುದ್ದತ್ತಿನ ಜ್ವರ ಬಂದು ಹೆಸರು ಬಿದ್ದಿದೆ. ಜ್ವ ರವಿರುವಷು ಸ ಕಾಲವೂ ರೋಗಿಯ ಉಪಚಾರವನ್ನು ಎಷ್ಟು ದಕ್ಷತೆಯಿಂದ ಮಾಡಿದರೂ ಕಡಿಮೆಯೆನಿಸುತ್ತ ದ, ಅದಂತೂ ಸರಿ. ಅದಕ್ಕಿಂತಲೂ ಮಹತ್ವದ ವ ನಾತೆಂದರೆ ವಿಷಮಜ್ಞ ರ ಬಿಟ್ಟಿ ನಂತರವೂ ತಿಂಗಳೆರಡು ತಿಂಗಳವಗೆ ತಾಗು ಬಗ್ಗೆ ತುಂಬ ಕಾಳಜಿ ತೆಗೆದುಕೊಳ್ಳ ಕಬೇಕಾಗುತ್ತದೆ. "ಳೆಂದರೆ ಈಅವ ತಪ್ಪುವುದಿಲ್ಲ. -ಒಂದು ಕಠಿಣ ಬೇನೆ ಧಿಯಲ್ಲಿ ಒಂದು ಸಾಸಿವೆ ಕಾಳಿನಷ್ಟು ಅಪಥ್ಯವಾ ದರೂ ಸಾಕು, ಜ್ವರ ಮರುಕಳಿಸುತ್ತದೆ. ಮತ್ತು ಈ ಮರುಕಳಿಸಿದ ಬೇನೆ ಮೊದಲಿನಿಗಿಂತಲೂ ಹೆಚ್ಚು ಗಂಡಾಂತರಕಾರಿಯೆನಿಸುತ್ತದೆ. ವಿಷಮಜ್ವರ ಸಾಂಕ್ರಾಮಿಕವಾಗಿರುವುದರಿಂದ ಅದು ಹೆಚ್ಚು ಭೀಕರವೆನಿಸಿದೆ. “ಬ್ಯಾಳ್ಟೇರಿಯಂ ಟಾಯಫೋಜಂ”" ಎಂಬ ಜಂತುವಿನಿಂದ ವಿಷಮ ಜ್ವರ ಬರುತ್ತದೆ. ಈ ಜಂತುಗಳು ಕುಡಿಯುವ ನೀರು, ಹಾಲು, ಮೊಸರು, ಬೆಣ್ಣೆ, ಐಸ್‌ಕ್ರೀಂ, ಮೀನು ಡಿ ನಗ ಮೂಲಕ ನಿರೋಗಿಯಾಗಿರುವವರ ಹೊಟಿ ಶೈಯನ್ನು ಪ ಪ್ರವೇ ಶಿಸುತ್ತವೆ. ಜಾ ಕಾಯಿ ಪಲ್ಲೆ, ಏನೂ ಮುಚ ದೆ ಇಟ್ಟಿರುವ ಮಿಠಾಯಿ, ಹಣಾ ಹಂಪಲಗಳ * ಮೇಲೆ” ಹಾರಾಡುವ ಅಸಂಖ ನೊಣಗಳ ಕಾಲುಗಳಿಗೆ ಈ ಜಂತುಗಳು ಅಂಟಿ ಕೊಂಡಿರುವದರಿಂದ ಸಹಜವಾಗಿ ಆ ನೊಣಗಳು ವಿಷಮಜ್ವ ರ ಹಬ್ಬಿಸ ಸಲು ಕಾರಣವಾಗುವವು. ದೊಡ್ಡ ನೊಡ್ದ ಪಟ್ಟ ಗಳಲ್ಲಿ ಮಳೆಗಾಲದಲ್ಲಿ ವಿಷಮಜರ್ಯ ದ ಬ್‌ ಇದ್ದೇ ಇರುತ್ತದೆ. ಚ ಹು ಉತ್ಪತ್ತಿ ಹೆಚ್ಚಾಗುವುಡೇ ಅದಕ್ಕೆ ಕಾರಣ. ಗಲೀಜಾಗಿರುವ ಫಲಹಾರ ಮ 1 ದಲ್ಲಿ ತಿಂಡಿ ತಯಾರಿಸುವವರು ವಿಷವ ಮಜ್ವರದಿಂದ ಅದೇ ಗುಣಹೊಂದಿ ಕೆಲಸ ಮಾಡುತ್ತಿ ದ್ವರೆ ರೆ ಅಂಥವರ ಮೂಲಕವೂ ಈ ರೋಗ ಹಬು ವುದು. ಬ ಮನುಷ್ಯ ರು ಕೂಡ ವಿಷಮಜ್ವ ರ ವಾಹಕರಾಗಿ ರುತ್ತಾ ಎಂಬ ಮಾತು ಟೈಫಾಯಿಡ್‌ ಮೇರಿ ೧೧೯ ೧೨೦ ಎಂದು ಹೆಸರಾದ ಒಬ್ಬಳ ಮೂಲಕ ನೂರಕ್ಕೆ ನೂರು ಅಂಶ ಸಿದ್ಧ ಮಾದಿದೆ. (೧೯೫೮ ಮೇ ತಿಂಗಳ "ಕಸ್ತೂರಿ' ನೋ ೭) ತೀರ ಇತ್ತೀಚಿನ ವರೆಗೆ ವಿಷಮಜ್ವರ ಮನೆ ಯಲ್ಲಿ ಕಾಲಿಟ್ಟಿತೆಂದರೆ ಯಮನ ದೂತ ಕಾಲಿ ಟ್ಟಂತೆಯೆ ಎಂದು ಜನ, ಕಂಗಾಲಾಗುತ್ತಿದ್ದರು. ಆದರೆ ಈಗ ಹಾಗಿಲ್ಲ. ವಿಷಮಜ್ವರದ ಮೇಲೆ ಅತ್ಯಂತ ಪ್ರಭಾವಿಯಾದ ಕ್ಲೊಕೋಮೈಸಿಜಿನ್‌ ನಂಥ ಔಷಧಿಗಳು ತೋಧವಾಗಿದ್ದು ಅವುಗಳ ಸಹಾಯದಿಂದ ವಿಷಮಜರ್ವವನ್ನು ಶೀಘ್ರದಲ್ಲಿ ಅಂಕೆಗೆ ತಂದುಕೊಳ್ಳಬಹುದಾಗಿದೆ. ವಿಷಮಜ್ವರದ ಜಂತು ಹೊಟ್ಟಿಯ ನ್ನುಪ್ಪ ಪ್ರವೇ ಶಿಸಿದ ಮೇಲೆ ಅದರ ಸಜ ತಿಳಿದುಬರಲು ಎರಡು ಮೂರು ವಾರಗಳು ಬೇಕಾಗುತ್ತವೆ. ಕರುಳಿನ ಒಳಗಿರುವ ಗುಂಡು ಸೂಜಿಯ ತಲೆಯ ಆಕಾರದ ಸಣ್ಣ ಸಣ್ಣ ಉಬ್ಬು (1117010106 715500) ಗಳಲ್ಲಿ ಈ ಜಂತುಗಳು ಠಾಣ್ಯ ಹೂಡುತ್ತವೆ. ಅಲ್ಲಿ ಅವು ಬೆಳೆದು ಕರುಳನ್ನು ಕೊಕೆಯ ತೊಡಗುವವು. ಬೇಗನೆ ಅವು ಕರು ಫಿನ ಹೊರಗಿನ ಥರದವರೆಗೆ ಬಂದು ತಲುಪಿವವು. ಕರುಳಿನಲ್ಲಿ ಅನೇಕ ಕಡೆ ಏಕಕಾಲಕ್ಕೆ ಈ ಕ್ರಿಯೆ ನಡೆದಿರುವದರಿಂದ ಕರುಳು ಒಂದು ರುರಡಿಯಂತಾಗಿ ಬಿಡುತ್ತದೆ. ಕರುಳಿನ ತೀರ ಹೊರಗಿನ ಥರವನ್ನು ವ್ರ ಜಂತುಗಳು ಶಕೊರೆದರೆ ಕರುಳಿಗೆ ತೂತು ಬಿದ್ದು ಜಂತುಗಳು ಮತ್ತು ಕರುಳಿನೊಳಗಿರುವ ಹೊಲಸು ಸುತ್ತಲೆಲ್ಲ ಹಬ್ಬಿ ರೋಗ “ಪೆರಿಟೋ ನೈಟಿಸ್‌್‌ ಎಂಬ ಸ ಸ್ವರೂಪ ತಾಳಿ ಕೋಗಿಯ ಪ್ರಾಣ ಗಂ ಡಾಂತರಕ್ಕೆ ಸಿಲುಕು ತ್ತದೆ. ಈ ಅ ನಸ್ಯ ಸಾಮಾಕ್ಯವಾಗಿ ಜ್ಯರ ಬಂದು ಮೂರನೆಯ. ವಾರದಲ್ಲಿ ಕಂಡು ಬರುವದ ರಿಂದ ಆ ಕಾಲವು ಪ್ರತ್ಯಕ್ಷ ಮೃತ್ಯುವಿನಕಾಲ ವೆಂದೇ ಭಾಸವಾಗುತ್ತದೆ. ವಿಷಮಜ್ವರದ ಆರಂಭ ಕಲ್ಪನೆಗೇ ಬರುವು ದಿಲ್ಲ. ಮೊದಮೊದಲು ಒಂದಿಷ್ಟು ಆಲಸ್ಯವೆನಿಸಿ ಕಸ್ತೂರಿ, ಅಕ್ಟೋಬರ್‌ ೧೯೬೧ ದಂತಾಗುತ್ತದೆ. ಉತ್ಸಾಹವಿರುವುದಿಲ್ಲ. ತಲೆ ನೋಯಿಸುತ್ತದೆ. ಹಸಿವೆಯಾಗುವದಿಲ್ಲ. ಮಲ ವಿಸರ್ಜನೆ ಸರಿಯಾಗುವುದಿಲ್ಲ. ಆ ಚ್ಟ ತುಸು ತುಸುವಾಗಿ ಜ್ವರಬರತೊಡಗುತ್ತದೆ ವಿಷಮಜ್ವರ ಬಂದಾಗ ವಿಪರೀತ ತಲೆ ಜ.0? ಒಂದು ಮುಖ್ಯ ಲಕ್ಷಣ. ಇನ್‌ಫ್ಲೆಯೆಂರುನಾದಂಥ ಇತರ ಜ್ವರಗಳಲ್ಲೂ ತಲೆನೋವು ಇರುವು ದಾದರೂ ಅದು ೨-೩ ದಿನಗಳಲ್ಲೆ ಕಡಿಮೆಯಾ ಗುವುದು. ವಿಷಮಜ್ವರದಲ್ಲಿ ಹಾಗಿಲ್ಲ. ಜ್ವರವೂ ಜೊತೆಗೆ ತಲೆನೋವೂ ಮುಂದುವರಿಯುವುದು. ಜ್ವರದ ಮೊದಲನೆಯ ವಾರದಲ್ಲಿ ಮುಖ ಒಂದಿಷ್ಟು ಕೆಂಪಾಗಿ ಕಾಣಿಸುತ್ತದೆ. ನಾಲಿಗೆಯ ಮಧ್ಯಭಾಗ ಬೆಳ್ಳಗಾಗಿಯೂ ಅಂಚು *ಕೆಂಪಾ ಗಿಯೂ ಇರುತ್ತದೆ. ಹೊಟ್ಟೆಯಲ್ಲಿ ತುಸು ನೋವೆ. ನಿಸುತ್ತದೆ. ಜ್ವರ ಹೆಜ್ಜೆಹೆಜ್ಜೆಯಾಗಿ ಏರುತ್ತ ಹೋಗುತ್ತದೆ. ಸಂಜೆ ಹೊತ್ತಿನಲ್ಲಿ ಜ್ವರ ಅತ್ಯ ಧಿಕವಾಗಿರುತ್ತದೆ. ದಿನದ ಇಪ್ಪತ್ತು ನಾಲ್ಕು ತಾಸುಗಳಲ್ಲಿ ಅರ್ಧ ಅಥವಾ ಒಂದು ಡಿಗ್ರಿಗಿಂತ ಹೆಚ್ಚು ಇಳಿಯುವದೇ ಇಲ್ಲ. ಮೊದಲನೆಯ. ವಾರದ ಕೊನೆಗೆ ಜ್ವರ ೧೦೩" ಗಳವರೆಗೂ ಹೋಗುತ್ತದೆ. ಇದೇ ಸಮಯದಲ್ಲಿ ಹೊಟ್ಟೆಯ ಮೇಲೆ ಕೆಂಪು ಕಲೆಗಳು ಕಾಣಿಸುತ್ತವೆ. ಆನಿಯ ಮಿತವಾಗಿ ತೆಳ್ಳಗೆ ಭೇದಿಯಾಗುತ್ತದೆ. ಎರಡನೆಯ ವಾರದಲ್ಲಿ ರೋಗಿ ಬಲು ಅಶಕ್ತ ನಾಗುತ್ತಾನೆ. ನಾಲಿಗೆಯ ತುದಿ ಸ್ವಚ್ಛವಾಗಿದ್ದು ಅಂಚು ಕೆಂಪಾಗಿಯೂ ಮಧ್ಯಭಾಗ ಬಿಳಿದಾ ಗಿಯೂ ಇರುತ್ತದೆ. ನಾಲಿಗೆಯ ಈ ರೂಪ ವಿಷಮಜ್ವರದ ಖಂಡಿತ ಲಕ್ಷಣವಾಗಿದೆ. ರೋಗಿಗೆ ನಿದ್ದೆ ಬರುವುದಿಲ್ಲ. ಆತನ ಮಾತು- ಗಳು ಅಸಂಬದ್ಧವಾಗುತ್ತದೆ. ಎಚಿತ್ರ ಸದ್ದು ಕೇಳಿದಂತೆ, ಕಣ್ಮಃ ರೆಯ ಲ್ಲಿರುವವರನ್ನು ಗತ ಭಾಗನಾಗ್ನವದು. ಶಿ ಅವಸ್ಸೆಗೆ ಉನ್ನ್ಮಾ! ದ (12011೯1017) ಅಥವಾ ಗ/೧010 51810) ಎನ್ನುತ್ತಾರೆ. ಜ್ವರ ಯಾವಾಗಲೂ ೧೦೩-೧೦೪₹ ಗಳಷ್ಟ ದ್ಮು ಬೆಳಗಿನ ಹೊತ್ತಿನಲ್ಲಿ ಮಾತ್ರ ಒಂದು. ನಿಷಮಜ್ವರ ಒಂದೂವರೆ, ಡಿಗ್ರಿಗಳಷ್ಟು ಇಳಿದಿರುತ್ತದೆ. ಮೂರನೆಯ ವಾರದಲ್ಲಿ ಕೋಗಿ ತೀರ ಅಶಕ್ತೆ ನಾಗುತ್ತಾನೆ. ಸದಾ ಗ್ಲಾ ನಿಯಿರುತ್ತದೆ. ಜ್ವರ ೧೦೪ ಗಳಿಗಿಂತಲೂ ಮೇಲೇರುತ್ತ ದೆ. ರೋಗಿಗೆ ಪ್ರಜ್ಞೆ ಯೆ ಇರುವುದಿಲ್ಲವೆನ್ನಬಹುದು ಜುಲಾಬು ಆಗತೊಡಗುತ್ತ ದೆ. ಕರುಳಿನ ಗಾಯದಿಂದ ಬಂದ ರಕ್ತ ಮತ್ತು ಸಣ್ಣ ಚೂರುಗಳು ಮಲ ದಲ್ಲಿ ಬೀಳುತ್ತದೆ. ಕರುಳನ್ನು ವಿಷಮಜ್ವರದ ಜಂತುಗಳು ಕೊರೆಯುವುದರಿಂದ ರಕ್ತಸ್ರಾವ ವಾಗ ತೊಡಗಿ ಅದು ಮಲದ ಜೊತೆ ಹೊರಗೆ ಬರುವುದು. ಮಲದ ಜೊತೆ ಹೊರಬೀಳುವ ರಕ್ತಕೆಂಪಾಗಿಯೂ ಕೆಲವು ಸಲ ಕಪ್ಪಾಗಿಯೂ ಇರುವುದು. ವಿಷಮಜ್ಜರದಲ್ಲಿ ಇದು ಭಯಾನಕ ಲಕ್ಷಣವಾಗಿರುವುದರಿಂದ ಮಲದಲ್ಲಿ ರಕ್ತ ಕಾಣಿಸಿದ ತಕ್ಷಣ ಡಾಕ್ಟರರಿಗೆ ಆ ಮಾತನ್ನು ತಿಳಿಸುವುದು ಅತ್ಯಂತ ಅವಶ್ಯ ವಾಗಿದೆ. ದೇಹದ ಪ ಪ್ರತಿಕಾರ ಶ್ರ ವಿಜಯಿಯಾಯಿ ತೆಂದಕೆ ನಾಲ್ಕ ನೆಯ ವಾರ ಉದಯಿಸುತ್ತವೆ. ಆಗ ತಕ್ಕಡಿ ಬದಲಾಗುತ್ತದೆ. ಜಂತುಗಳು ಹಿಮ್ಮೆಟ್ಟಿತೊಡಗಿ ಶರೀರ ಮೊದಲಿನ ಸ್ಥಿತಿಗೆ ಬರತೊಡುತ್ತದೆ. ಜ್ವರ ಹೆಚ್ಜೆಹೆಜ್ಜೆಯಾಗಿ ಇಳಿದು ರೋಗಿ ಶುದ್ಧಿಯ ಮೇಲೆ ಬರುತ್ತಾನೆ. ಚೇತರಿಸಿಕೊಳ್ಳುತ್ತಾನೆ. ಆದರೆ ಕೋಗಿ ಗುಣಮುಖವಾಗುತ್ತಿರುವ ಈ ಕಾಲ ಬಲು ಗಂಡಾಂತರದ್ಕು. ಬಲು ಮೋಸದ್ದು. ಅಸಾವಧರಾಗಿರುವ ವಿಜಯೀ ಸೈನಿಕರ ಮೇಲೆ ಸೋತವರು ಅಕಸ್ಮಾತ್ತಾಗಿ ದಾಳಿ ಮಾಡಿ ಅವ- ರನ್ನು ನಿರ್ಮೂಲ ಮಾಡುವಂತೆ *ಿಂಚಿತ್ತಾದರೂ ಅಪಥ್ಫವಾದಲ್ಲಿ ರೋಗ ಜಂತುಗಳು ಮತ್ತೆ ಆಕ್ರ ಮಣ ಮಾಡುವವು. ಮತ್ತೆ ಜ್ವರ ಬರತೊಡಗು ವುದು. ಮೊದಲೇ ಸೋತು ಸುಣ್ಣವಾಗಿರುವ ದೇಹದಲ್ಲಿ ಪ್ರತೀಕಾರ ಶಕ್ತಿ ಶೂನ್ಶ. ಮಟ್ಟ ದಲ್ಲಿ- ರುವುದರಿಂದ. ಈ ಎರಡನೆಯ ಆಕ ಕ್ರ ಮಣವನ್ನು ಅದು ತಡೆದುಕೊಳು ಫವುದು ಬಲುಕಂಿಣವೇ ಆಗು ವುದು. ಆದ್ದರಿಂದ ವಿಷಮಜ್ವರ ಬಿಟ್ಟಿ ಮೇಲೆ 8 6-16 ೧೨೧ ಒಂದೆರಡು ತಿಂಗಳ ವರೆಗೆ ಕೋಗಿಯ ಬಗ್ಗೆ ತುಂಬ ಕಾಳಜಿ ವಹಿಸಬೇಕಾಗುವುದು. ವಿಷಮಜ್ವರವಿರುವಾಗಲೇ ಎಷ್ಟೋ ಸಲ ನ್ಯುಮೋನಿಯ, ಮೆನಿಂಜಾಯಿಆಟಿಸ್‌, *ೌಿವಿ ಸೋರುವುದು, ನೆಫ್ರಾಯಟಿಸ್‌, ಮಿದುಳಿನ ರಕ್ತ ವಾಹಿನಿಗಳಲ್ಲಿ ರಕ್ತ ಹೆಪ್ಪಗಟ್ಟುವುದೇ ಮುಂತಾದ ವಿಕಾರಗಳು ಉಂಟಾಗಿ ರೋಗಿಗೆ ಇನ್ನಿಷ್ಟು ಅಪಾಯವುಂಟಾಗುವ ಸಂಭವವಿರುವು ದರಿಂದ ಕೋಗಿಯ ಬಗ್ಗೆ ಎಷ್ಟು ಕಾಳಜಿ ವಹಿಸಿ ದರೂ ಸಾಲದು ಎನಿಸುತ್ತದೆ. ವಷಮಜ್ವರಕ್ಕೆ ಪ್ರತಿಬಂಧಕೋಪಾಯಗಳು ಇವೆ. ಜಂತುಗಳ ಮೂಲಕ ಈ ರೋಗ ಹಬ್ಬು ವದರಿಂದ ಪೇಟಿಯ ಮಿಠಾಯಿ ತಿನ್ನದಿರುವುದು, ನೊಣಗಳು ಆಹಾರ ಪದಾರ್ಥಗಳ ಮೇಲೆ ಕೂಡ್ರದಂತೆ ನೋಡಿಕೊಳ್ಳುವದು, ಹಾಲು ನೀರುಗಳನ್ನು ಕುದಿಸಿ ಕುಡಿಯುವುದು ಇವೆಲ್ಲ ಮುಂಜಾಗ್ರತೆ ವಹಿಸಿದರೆ ವಿಷಮಜ್ವರದ ಗಂಡಾಂತರ ಅರ್ಧದಷ್ಟು ಕಡಿಮೆಯಾದಂತಾ ಗುವದು. ಇಲ್ಲಿ ಒಂದು ಅತ್ಯಂತ ವ.ಹತ್ತದ ಮಾತನ್ನು ಲಕ್ಷ್ಮದಲ್ಲಿಟ್ಟು ಸೇ ಬೇಕು... ಐಸ್‌ ಮತ್ತು ಐಸ್‌ಕಿ ಕ್ರೀಂನಿಂದಲೂ' ಈ ಜಂತುಗಳು ಮನುಷ್ಯ ದೇಹದಲ್ಲಿ ಪ ಪ್ರವೇಶಿಸುತ್ತವೆ. ಎಂದು ಓಂದೆಯೆ ಹೇಳಿದೆ. ಯ ಕೋಗಾಣುಗಳಲ್ಲಿ ಇರದ ಒಂದು ಪ್ರಬಲ ಶಕ್ತಿ ವಿಷಮಜಂತುಗಳ. ಲ್ಲಿರುತ್ತದೆ. ಉಳಿದ ಎಷ್ಟೋ ರೋಗಾಣುಗಳು ಐಸ್‌ನಲ್ಲಿ (ಬರ್ಫ್ಪದಲ್ಲಿ) ಸತ್ತುಹೋಗುವವಾದರೆ ವಿಷಮಜ್ವರದ ಜಂತು ಅದರಲ್ಲಿಯೂ ಬದುಕುಳಿ ಯುತ್ತದೆ. ಆದ್ದರಿಂದ ವಿಷಮಜ್ಜರದ ಪಿಡುಗಿನ ಕಾಲದಲ್ಲಿ ಐಸ್‌ಕ್ರಿ (0 ಮುಂತಾದವನ್ನು ವಿಶೇ- ಎ 'ಬೀದಿಯಲ್ಲಿ ಮಾರಾಟ ಮಾಡುವ ಸ್‌ಕ್ರೀಂ ಕಡ್ಡಿಗಳನ್ನು ಸರ್ವಥಾ ತಿನ್ನಲಾ ಸ ಮತ್ತು ವಿಷಮಜ್ವ ರದ ಪ್ರತಿಬಂಧಕ ಮದ ನ್ನು ಚುಚ್ಚಿ ಜೀ ವುದು ಇ ಮತ್ತು ಹೆಚ್ಚು ಸೂಯ ಉಪಾಯ. ಈ ಮೊಡೆಲ* ೦೩೭೪: ೬ವಾಲ್ಕ, ಆಲ್‌ ವೇವ್ನ ೪ ಬ್ಯಾಂಡ ಪಿಯಾನೋ ಕೀ ಸ್ಮಿಚ್‌ ಏಸಿ ಅಥವಾ ಎಸಿ/ಡಿಸಿ (ಎರಡು ಮಾಡಲ?) ರ್‌ ಇ. -೫ ಹಾಪ್‌ ಇ ಸಹಕ ಅತು ಸಚ ಸುತಾ ಗಾತ ಕ್ಕ ಕ ॥ ಟ [ ಕ | 1 ಹಿ ॥ 1 ॥ ನ್ಯು ॥ 0 ಟ | | ಕ ಅಂಂ ಚತ ತಾಚನಾಭ ಅ ಚ್ಛತಾ ಈ 0908೮ ನೀವು ಮರ್ಬ್ಯ ರೇಡಿಯೋದಿಂದ ಉಲ್ಲಸಿತರಾಗುವಿರಿ ಮಾಡೆಲ್‌ ೦೩೨೨; * ವಾಲ್ಕ ಅಲ ಎೀವ್ಮ ೩ ಜ್ಯಾಂಡ ಏಸಿ ಇಲ್ಲವೆ ಏಸಿ/ಡಿಸಿ(೨ ಮಾಡಲ", ಅಡು-ಅಲಾ ೭ ವಾಲ್ಕ. ಆಲ್‌ ವೇವ ೫ ಜ್ಯಾಂ ಸಿಯಾನೋ ಕೀಸ್ಕಿಚ್‌ ಏಸಿ, ನೊಡೆಲ್‌ ೦೩೫೨ : ವಾಲ್ತ ಆಲ್‌ ವೇವ ೩ ಬಾ೧ಇರಿ 'ಇಲ್ಲನೆ 'ಸ್ಕ/ಡಿಸಿ (ಎರಡು ಮಾಡಲ") ಮೊಡೆಲ್‌ ೦೨೯೮ 4 ವಾಲ್ಯ, ಆಲ" ವೇವ ೩ ಜಲದ ಓಹಿ/ಡಿಸಿ ಹಾಗೂ ಮೊಡೆಲ್‌ €೨೯೯ (ಡಾಯ ಜ್ಳಾಟರಿ) ಲ ವಾಲ್ಕ ಮೂಡಲ: ೦೩೨೪ ೬ ವಾಲ ಲ ಅಲ್‌ ವೇವ್ಹ ೮ ಬ್ಯಾಂಡ; ಪೂರ್ಲ ಮೊಡೆಲ್‌ ೦೩೨೬ ಎ ವಾಲ್ಕ ಆಲ ನೇವ ೪ ಜ್ಯಾಂ 2ರ್ಸಾ ಜ್ಭ್ಯಾಡ ಕೃ ಡ್‌ ಎಓ ಇವೆ ಏಪಿ ಡಿಪಿ (ಎರಶ. ಮೊಡೆಭು) ವಾಡೆಲ್‌ ೧೭೫- ೫ ಹಾಲ್ರ್ಯ ಆಲಂ ವೇವೃ ತಿ ಜ್ಯಾ ೦೫1' ಎಸಿ “ಇಲ್ಲವೆ ಎಸಿ/ಡಿಸಿ (ಎರಡು ಮಾಡಲ') ಮೊಡೆಲ್‌ ೦೩೫೧ (ಡಾಾಯ ಭ್ಯಾಟಟ ೫ ವಾಲೇ ಕೆ ೧೨೪ ಮದ್ದು ಈಗ ಬೇಕಾದಲ್ಲಿ ಸಿಗುತ್ತದೆ. ಒಂದು ವಾರದ ಅಂತರದಲ್ಲಿ ಎರಡು ಇಂಜಿಕ್ಕನ್‌ ಮಾಡಿಸಿಕೊಂಡರೆ ವಿಷಮಜ್ವರದಲ್ಲಿ ಜಂತು ಗಳನ್ನು ಪ್ರತಿಭಟಿಸುವ ಶಕ್ತಿ ದೇಹಕ್ಕೆ ನಿಶ್ಚಿತ ವಾಗಿ ಬರುತ್ತದೆ. ದ್ವಿತೀಯ ಮಹಾಯುದ್ಧ ಕಾಲದಲ್ಲಿ ಸೈನಿಕರ ಮೇಲೆ ಮಾಡಿದ ಪ್ರಯೋಗ ಗಳಿಂದ ಈ ಮಾತು ಖಚಿತವಾಗಿದೆ. ವಿಷಮಜ್ವರ ಬಂದಿರುವವನ ಪ ಪ್ರತ್ಯಕ್ಷ ಸಸಾರ ನೋಡಿಕೊಳ್ಳುವದು ಮತ್ತು ಅವನಿಗಾಗಿ ಉಪ ಯೋಗಿಸುವ ಪಾತ್ರೆ ಮುಂತಾದವುಗಳನ್ನು ಪ್ರತ್ಯೇಕವಾಗಿಡುವುದು ರೋಗಪ್ರತಿಬಂಧಕಕ್ಕೆ ಸಹಾಯಕವಾಗುತ್ತವೆ. ಇಷ್ಟು ಮಾಡಿದರೂ ರೋಗಬರುವ ಸಂಭವ ಎದ್ದೇ ಇರುವುದು. ವಿಷಮಜ್ವ್ಞರ ಬಂತು ಎಂದರೆ ತಕ್ಷಣ ಡಾಕ್ಟರರಿಂದ ಉಪಚಾರ ಶುರುಮಾಡಿಸ ಬೇಕು. ಅವರು ಹೇಳಿದಂತೆ. ರೋಗಿಯ ಶುಶ್ರೂಷೆ ನಡೆಸಬೇಕು. ಔಷಧಿಯನ್ನು ಸರಿ ಯಾಗಿ ಕೊಡುವುದಕ್ಕೆ ತುಂಬ ಮಹತ್ವವಿದೆ. ಕ್ಲೊರೊಮ್ಮೆ ಸಿಟಿನ್‌ ಗುಳಿಗೆಯನ್ನು ಪ್ರತಿ ನಾಲ್ಕು ತಾಸಿಗೊಂದರಂತೆ ಅಥವಾ ಡಾಕ್ಟರರ ಸಲಹೆ ಯಂತೆ. ನಿರ್ದಿಷ್ಟ ವೇಳೆಗಳಲ್ಲಿ ದಿನದ ೨೪ ತಾಸೂ ಕೊಡಬೇಕಾಗುತ್ತದೆ. ಕೊಡುವ ವೇಳೆ ತುಸು ಹೆಚ್ಚು ಕಡಿಮೆಯಾದಲ್ಲಿ ಔಷಧದ ಪರಿ ಕಾಮ ಆಗಬೇಕಾದ ರೀತಿಯಲ್ಲಿ ಆಗುವುದಿಲ್ಲ. ಔಷಧದಷ್ಟೇ ಆಹಾರದ ಮಾತೂ ಮುಖ್ಯವಾ- ಗಿದೆ. ಇದು ಕರುಳಿನ ರೋಗವಾಗಿರುವದರಿಂದ ಪಚನಕ್ಕೆ ಜಡವಾದ ವಸ್ತುವನ್ನೆಂದೂ ಕೊಡ ಬಾ ಪಚನಕ್ಕೆಸುಲಭವಾದ ದ] ದೇಹಕ್ಕೆ ಕಸ್ತೂರಿ, ಅಕ್ಟೋಬರ್‌ ೧೯೬೧ ಅಗತ್ಯವಾದ ಘಟಕಗಳನ್ನುಳ್ಳ : ಹಾಲು, ಜಿಣ್ಣೆ ತೆಗೆದ ತಾಜಾ ಮಜ್ಜಿಗೆ (ಮಜ್ಜಿಗೆ ಉಪಯೋಗಿ ಸುವಾಗ ಮನೆಯಲ್ಲಿ ಹೆಪ್ಪೆಹಾಕಿದ ಮೊಸರನು, ' ಕಡೆದು ತೆಗೆದ ಮಜ್ಜಿಗೆಯನ್ನು ಉಪಯೋಗಿಸ ಬೇಕು. ಪೇಟಿಯಲ್ಲಿ ಮಾರಲು ದೊರೆಯುವ ನಃ ಅಶುದ್ಧ ವಾಗಿರುವ ಸಂಭವವೇ ಹೆಚ್ಚು. ಸರನ್ನು ಅಥವಾ ಮಜ್ಜಿ ಒಗೆಯನ್ನು ಶುದಿಸಿ 1 ವ್ರದಿಲ್ಲವಾದ್ನ ಔಾದ ಅದು ಶುದ್ಧ ವಾಗಿರುವಂಕೆ ದಕ್ಷತೆ ವಹಿಸುವುದು ಮಹತ್ವ ದ ಅಂಶವಾಗಿದೆ.) ತೀರ ತೆಳ್ಳನ್ನ ತ್‌ ಗ್ಲುಕೋಜ್‌-ಡೆಕ್ಸ್ಟೋಜ್‌ ಮಿಶ್ರಿತ ನೀರು ಇವು ಒಳ್ಳೆಯ ಆಹಾರ. ಸಿಹಿ ಮೋಸಂಬಿಯ ರಸ, ಸಿಹಿದ್ರಾಕ್ಷೆ ಮತ್ತು ದಾಳಿಂಬವನ್ನು ಅವಶ್ಯ ಕೊಡಬೇಕು. ಕ್ಣೊ ಕೊಮ್ತೆ ಸಿಟಿನ್‌, ಕಾರಟಿಕೊಸ್ಟರಾಯಿ- ಡಿಸ್‌ ತ” ದಿವ್ಯ ಔಷಧಿಗಳು ಲಭ್ಯವಿ ರುವ ಈ ಕಾಲದಲ್ಲಿ ವಿಷಮಜ್ವ ರಕ್ಕೆ ಮೊದಲಿ ನಂತೆ ಹೆದರಿ ಜಜರಾಗು 2 2೫11 ಇದು ಒಂದು ಭೀಕರ ಜಡ್ಡು ಎಂಬುದನ್ನು ಮರೆಯಬಾರದು. ದುರ್ದೈವದಿಂದ ವಿಷಮ ಜ್ವರವಾದಲ್ಲಿ ಅತ್ಯಂತ ದಕ್ಡ್ಛತೆಯಿಂದ ಔಷಧೋ ಪಚಾರಿ ನಡೆಸುವುದು ಅಗತ್ಯದ್ಮಾಗಿದೆ. ಜ್ವರ ಬಂದು ೨-೩ ದಿನಗಳಾದರೂ ಇಳಿಯದಿದ್ದರೆ ತಕ್ಷಣ ಡಾಕ್ಟರರಿಗೆ ತೋರಿಸಬೇಕು. ದಿನಗಳೆ ದಷ್ಟೂ ವಿಷಮಜ್ವರ ಕೈಮೀರುವ ಸಂಭವವಿರು ವುದರಿಂದ ಎಷ್ಟು ಬೇಗ ಚಿಕಿತ್ಸೆಗೆ ಆರಂಭಿಸು ಸುವೆವೊ ಅಷ್ಟು ಒಳ್ಳೆಯದು. ಕ ಛೆ! | ಸಾವಿತ್ರಿ. ಛೆ! ನ್ನಾಡುತ್ತಾರೈ, ಬಲ್ಲೆಯಾ? ಸರಸ್ತೃತಿ-- ಹೇಳು ಹೇಳು. ಕೊಳ್ಳಬೇಕಾಗಿದೆ. ಜನ ನಿನ್ನ ಗಂಡನ ಬಗ್ಗೆ ಎಂಥೆಂಥ ಮಾತುಗಳ- ಏನನ್ನಾಡುತ್ತಾರೆ? ನನಗೆ ಒಂದು ಜರಿ ಸೀರೆ ನೀಲಕಂಠ ವಿಜಯ ಸ್‌ ಭಾರತೀಯ ಪರ್ವತಾರೋಹಿಗಳು ಮು ಬಗ ಯು ಟುಟ ಗ ಜತ ಸಯ ಚ ಜಂ ಯ 111, ( ೧ 1111, || 1 ೪2 ಆ * ಎಎ ಬಗ್‌ /ಗ||(1((ಯ್ಕ ದ್ಯಾ | 11 1/1 |]! | || 1 ಗ್ಗೆ 14! ಥೆ ಕ ಸ ಠ್‌ ಲ ( 1 "|| ಗು ೆ | 114111. (4 ಸ್ಯ ಸ್‌ ಎ 4 | 1 ಗ 1 1/1. 1/ ಗಟ ಗ್‌ (11 8 1141111! ಕ |" ಕ ಗ ಗ. ಸ (| ಗ (ಗೈ ನ 4 ಬ 1 (1.1 11. 1 | 1 1 ದ ಇ ಕ 1/41 ಧೂ ತಳಾ ನೀಲಕಂಠ ವಿಜಯ 6 ಟೈನ್‌ ಆಫ್‌ ಇಂಡಿಯಾ? ದಿಂದ 0) ಉೀನಾಥದ ಪಶ್ಚಿಮಕ್ಕೆ ಐದು ಮೈಲು ದೂರ ದಲ್ಲಿ ಭಯಾವಹೆವಾದ ಆದರೆ ಅಷ್ಟೇ ಸುಂದರ ವಾದ ಬರ್ಫಾಚ್ಛಾದಿತ ನೀಲಕಂಠ ಶಿಖರ ಸರ್ರನೆ ಮೇಲಕ್ಕೆದ್ದು ನಿಂತಿದೆ, ಈ ಶಿಖರದ ಎತ್ತರ ೨೧,೬೪೦ ಅಡಿಗಳು. ಮಧ್ಯ ಹಿಮಾಲಯ ಪರ್ಚತ ಶ್ರೇಣಿಯಲ್ಲಿ ಇದು ಏರಲು ಅತ್ಯಂತ ದುಸ್ಸಾಧ್ಯ ವಾದುದೆಂದು ಹೇಳುತ್ತಾರೆ. ನೀಲಕಂಠವನ್ನು “ಗಢವಾಲದ ರಾಣಿ” ಎಂದು ಸುಪ್ರಸಿದ್ಧ ಬ್ರಿಟಿಶ್‌ ಪರ್ವತಾರೋಹಿ ಫ್ರಾಂಕ್‌ ಸ್ಮಿತ್‌ ಕರೆದ್ದಾರೆ. . ಏರಲು ಎಷ್ಟು ಕಷ್ಟ ಸಾಧ್ಯವೋ ಅಷ್ಟೇ ಅದು ಸುಂದರವೂ ಆಗಿದೆ ಎಂದು ಅವರು ಅದರ ವರ್ಣನೆ ಮಾಡಿದ್ದಾರೆ. ಇಲ್ಲಿಯ ಸ್ಥಳಿಕರು ಈ ಹಿಮಶಿಖರಕ್ಕೂ ಬಂದು ಪೌರಾಣಿಕ ಕಥೆಗೂ ಸಂಬಂಧವನ್ನು ಹೇಳುತ್ತಾರೆ: ಸಮುದ್ರ ಮಂಥನದಿಂದ ಲಭ್ಯ ವಾದ ಹದಿನಾಲ್ಕು ರತ್ನ ಗಳಲ್ಲಿ ಅತಿ ಘಾತಕ ವಾದ ಹಾಲಾಹಲ ವಿಷ ವೂ ಒಂದಾಗಿತ್ತು. ರತ್ನ ಗಳನ್ನು ದೇವತೆಗಳು ಮತ್ತು ರಾತ್ಷಸರಲ್ಲಿ ಹಂಚಬೇಕಾಗಿತ್ತು. ಆಸ ದಕಿ ವಿಷವನ್ನು ಸ್ವೀಕರಿ ಚ ಸಲು ಒಬ್ಬರೂ ಒಪ್ಪದ್ದ ರಿಂದ ಈಶ್ವರನು ಅದನ್ನು ಕುಡಿದುಬಿಟ್ಟಿನು. ಎಷ ಅವನ ಗಂಟಲಿಂದಿಳಿದು ಹೊಚ್ಚಿಗೆ ಹೋಗುವ ಮೊದಲೇ ವಿಷ್ಣು ಅದ- ಕ್ಯಾಪ್ಟನ್‌ ಕುಮಾರ: ತಂಡದ ಮುಂದಾಳು ೧೨೬ ನ್ನುತಡೆದದ್ದರಿಂದ ಶಿವನ ಕಂಠ ನೀಲಿಬಣ್ಣ ತಾಳಿ ತು..ಆದ್ದರಿಂದಲೇ ಶಿವನ ಪ್ರತೀಕವಾಗಿರುವ ಕ ಪರ್ವತಕ್ಕೆ " ನೀಲಕಂಠ ಎಂಬ ಹೆಸರು!ಬಂತು. ಇಪ್ಪತ್ತನೆಯ ಶತಮಾನದ ಆರಂಭದಿಂದಲೂ ಗಢಡವಾಲ ಹಿಮಾಲಯ ಶ್ರೇಣಿಯ ಸೌಂದರ್ಯ ಪರ್ವತಾರೋಹಿಗಳನ್ನು ಆಕರ್ಷಿಸಿದೆ. ಈ ಪ್ರದೆ! ಶಕ್ಕೆ ೧೯೧೩ ರಲ್ಲಿ ಬಂದಿದ್ದ ಬ್ರಿಟಿಶ್‌ ಪರ ತಾರೋಹಿ ಮೀಡ್‌ ನೀಲಕಂಠವನ್ನೇರಲ ಪ್ರಯತ್ನಿಸಿದನೇ ಎಂಬ ಬಗ್ಗೆ ದಾಖಲೆಗಳಿಲ್ಲ ೧೯೩೭ ರಲ್ಲಿ ದಕ್ಷಿಣ ಪರ್ವತ ಪಂಕ್ತಿಯ ಮಾಠ್ಯ ವಾಗಿ ಮೊದಲು ಮತ್ತು ಆಮೇಲೆ ಪೂರ್ವ! ಪರ್ವತ ಪಂಕ್ತಿಯ ಮಾರ್ಗವಾಗಿ ನೀಲಕಂ ಶಿಖರವನ್ನೇರಲು ಪ್ರಯತ್ನಿಸಿದ ಸ್ಮಿತ್‌ರವ ಬ್ರಿಟಿಶ್‌ ಪರ್ವತಾರೋಹಿ ತಂಡ ಅಯಶ] ಯಾಯಿತು. ಹತ್ತು ವ ರ್ಷಗಳ ನಂತರ ಸಿ. ೫ ಎಲಿಯವರ ನೇತೃತ್ವ! ಲ್ಲ ಇನ್ನೊಂದು ಬ್ರಿಟಿಶ ಪರ್ವತಾರೋಹಿ ತಂ! 1 ವೂ ಪ್ರಯತ್ನಿಸಿ ಅಯತ ' ಸ್ವ್ರಿಯಾಯಿತು. ನೀ ಕಂಠವನ್ನು ಪಶ್ಚಿಃ ಮತ್ತು-ಆಗ್ನೇಯ ದಿಕ ಗಳಿಂದ ಏರಲು ಯ ಸಿದ ಈ ತಂಡ ೧೯,೦೦ ಅಡಿಗಳಿಗಿಂತ ಹೆ ಎತ್ತರಕ್ಕೆ ಹೋಗೆ! ಅಸಮರ್ಥವಾಯಿತು. ಅದೇ ವರ್ಷ ಅಂ॥ ೧೯೪೭ ರಲ್ಲಿ ಶರದೈ ನೀಲಕಂಠನಿಜಯ ' ವಿನಲ್ಲಿ ಸ್ವಿಸ್‌ ಅಲ್ಫಾಯಿನ್‌ ಕ್ಲಬ್ಬಿನವರು ಫ್ರಿ ಸಿದ ತಂಡ ವಿಫಲವಾಯಿತು. ೧೯೫೧ ರಲ್ಲಿ ಸರ್‌ ಎಡ್ಮಂಡ್‌ ಹಿಲೇರಿಯವರೂ ಇದ್ದ ನ್ಯೂರ್ಬೀ ಲಂಡ್‌ ತಂಡವೊಂದು ನೀಲಕಂಠ ಶಿಖರವನ್ನೇ ರಲು ಯತ್ನಿಸಿ ಪಶ್ಚಿಮ ದಿಕ್ಕಿನಲ್ಲಿ ೧೮,೦೦೦ ಅಡಿ ಎತ್ತರದ ವರೆಗೆ ಮಾತ್ರ ಏರಲು ಸಮರ್ಥವಾ ಯಿತು. ಈ ತಂಡ *ೆಲ ಸಮಯದ ನಂತರ ಮತ್ತೊಮ್ಮೆ ಉತ್ತರ ದಿಕ್ಕಿನಿಂದ ಏರಲು ಯತ್ನಿಸಿ ದಾಗ ೧೭,೦೦೦ ಅಡಿ ಎತ್ತರದಿಂದಲೇ ಹಿಂತಿ- ರುಗಬೇಕಾಯಿತು. ೧೯೫೨ ರಲ್ಲಿ ಇನ್ನೊಂದು ಬ್ರಿಟಿಶ್‌ ತಂಡ ಅಯಶಸ್ವಿಯಾದ ಬಳಿಕ ೧೯೫೯ ರಲ್ಲಿ ಭಾರತದ ವಾಯುಪಡೆಯ ತಂಡವೊಂದು ನೀಲಕಂಠ ಶಿಖರ ವನ್ನೇರಲು ಯತ್ನಿ ಸಿತು. ಅದರ ಧುರೀಣ ಏರ್‌ ವೈ ಸ್‌ ಗಡ ಗೋಯಲರು ಉತ್ತರ ದಿಕ್ಕಿ ; ಏರಲು ಪ್ರಯತ್ನಿಸಿದರು. ಅವರು. ಆಶಿ ಕದ ಬರ್ಫದ ಗೋಡೆಯ ಅಡಿಯನ್ನು ಮುಟ್ಟಿದ ರಾದರೂ ಏರುವುದು ಅವರಿಗೆ ಸಾಧ್ಯವಾಗಲಿಲ್ಲ. ಇಂಡಿಯನ್‌ ಮೌ ಟನಿಯರಿಂಗ್‌ ಘೌಂಡೇ- ಶನ್ನಿನ ಪ್ರವರ್ತಕ ಸ- ಮಿತಿಗೆ ಭಾರತೀಯ ಪರ್ವತಾಕೋಹಿಗಳು ನೀಲಕಂಠದ ಆಹ್ವಾನ ವನ್ನು ಸ್ವೀಕರಿಸಬೇಕು ಎಂಬ ಬಯೆಕೆ ಬಲವಾ- ಗಿತ್ತು. ಒಂದು ತಂಡವ . ನ್ನುಒಯ್ಯುವಿರಾ ಎಂದು ಅವರು ನನ್ನನ್ನು ಫೇಳಿ ದಾಗ ನಾನು ಅತಿ ಸಂ- ೧೨೭ ಈ ಎರಡನೆಯ ಶಿಖರ ೨೩,೮೧೦ ಅಡಿ ಎತ್ತ- ರದ ಮಾನಾ ಶಿಖರವಾಗಲಿ ಎಂದೆ ನಾನು. ೧೯೩೭ ರಲ್ಲಿ ಸ್ಮಿತ್‌ ಮಾತ್ರ ಇದನ್ನೇರಿದ್ದರು. ಆದಕೆ ಇದುವರೆಗೆ ಒಂದೇ ಒಂದು ಭಾರತೀಯ ಪರ್ವತಾರೋಹಿ ತಂಡವೂ ಇದನ್ನೇರುವ ಪ್ರಯತ್ನ ಮಾಡಿರಲಿಲ್ಲ. ಪ್ರವರ್ತಕ ಸಮಿತಿ ಈ ಸೂಚನೆಯನ್ನು ಒಪ್ಪಿದರೂ ನಮ್ಮ ಪ್ರಯತ್ನ ಸರ್ವಸೆ ಸ್ವವೆಲ್ಲ 10 ಶಿಖರವನ್ನೇರುವುದ ರಲ ಆಗಬೇಕು ಎಂದಿತು "ಇನ್ನು ನಾನು ಯೋಗ್ಯ ಜೊತೆಗಾರರನ್ನು ಆರಿಸಬೇಕಾಯಿತು. ಪರ್ವತಾರೋಹಣ ಸಮ ಯದಲ್ಲಿ ಸಂಘಟಿತ ಪ್ರಯತ್ನಕ್ಕೆ ಹೆಚ್ಚು ಮಹತ್ವ ವಿರುತ್ತದೆ. ಒಟ್ಟಾಗಿ ಕಾರ್ಕ ಮಾಡುವ ಸಾಧಾ ರಣ ಒಳ್ಳೆಯ ಪರ್ಚತಾರೋಹಿಗಳ ತಂಡವು ಅಭಿಪ್ರಾ ಯಜೇದವುಳ್ಳ ಅತ್ಯಂತ ಶ್ರೇಷ್ಠ ಪರ್ವ- ತಾರೋಹಿಗಳ ತಂಡೆಕ್ಕಿ ಗ "ಜಕ್ಕ ಯದು ಎಂದು ನನ್ನ ಅಭಿಪಾ ತ್ರಯವಿದ್ದಿತು. ನನಗೆ ಬೇಕಾದಂಥ ಒಳ್ಳೆಯ ತಂಡವನ್ನು ಆರಿಸಿಕೊ ಳ್ಳುವಲ್ಲಿ ಸುದೈವದಿಂದ ನಾನು ಯಶಸ್ವಿಯಾಜೆ. ತಂಡ ಆರು ಜನರ ದಿತ್ತು. ೧೯೬೦ ರಲ್ಲಿ ಎವರೆಸ್ಟ್‌ ಶಿಖರವನ್ನೇ ರಲು ಯತ್ನಿಸಿದ ಭಾರ- ತೀಯ ತಂಡದಲ್ಲಿದ್ದ ಫ್ಲ್ಪೈಟ್‌ ಲೆಫ್ಟ್‌ನಂಟ್‌ ಗ್ರೀವಾಲರು ನನ್ನ ತಂಡದ ಮೊದಲನೆಯ ಸದಸ್ಯರು. ತಮ್ಮಪ್ರಸಂ ಗಾವಧಾನಕ್ಕಾಗಿ ಇವ. ತೋಷದಿಂದಬಬ್ಬಿ ಕೊಂ ರು ಪರ್ಚತಾಕೋಹಿಗಳ ಡೆನಲ್ಲದೆ ಜೊತೆಗೆ ಇ- ವೃತ್ತದಲ್ಲಿ "ಖಲೀಫಾ' ನ್ನೊಂದು ಶಿಖರವನ್ನೇರು ಎಂದು ಹೆಸರಾಗಿದ್ದಾರೆ. ವ ಪ್ರಯತ್ನವನ್ನೂ ಮಾ ಓ. ನಿ. ಶರ್ಮಾ: ಇವಕೊಬ ರೇ ನಮ್ಮ ಡಬೇಕೆಂದು ಸೂಚಿಸಿದೆ. ಅವನರು ನೀಲಕಂಠವನ್ನೇರಿದರು ತಂಡದಲ್ಲಿ" ಟಾಕ್‌ ಟಿ ತೆ2042 0 5 7ರ ಬಣ ಮಜ ಹತ ೬,0. ೫..ಎ ಕರ ಗೆ. ನಿಲಕಂಠಾರೋಹಣ ಮಾರ್ಗ : ಕಿ ಬು ಸ್‌ ಬಸು, ಸೂಚಿತ ಹಯ ತ ಗ್ಗೆ ॥. *್ನ ಕ್ಸ್‌ ` “ತ ಹ ಚ ಕ? ಈ 11 " ಕ ದ ತ | ಹ? ಇಟ್‌ ಷ್ಟ ಡ್‌ ಕೆರೆ ತ್ತ ಡೆ 1 ಕ್‌ 1! ಹರ್ಥ್ಪ್‌ ಸ ಬಾಸ ತಹ `ಹುಫ್‌್‌. ಜಾರ ್‌್‌್‌್ಸ್‌್ಸ್‌್‌್ರ ೧. ೂ್ಣೂ ಗುರುತಿಸಿದ ಮಾರ್ಗದಿಂದ ತಂಡವು ಶಿಖರಾರೋಹಣ ಮಾಡಿತು. ಅವಲಾಂಚ್‌ಗಳನ್ನು ಕ್ಸಣಕ್ರೈಣಕ್ಕೆ ಮಳೆಗರೆಯುವ ೫೦ ಅಡಿ ಎತ್ತರದ ಬರ್ಥ್ಫದ ಅತಿ ಆಪಾಯಕರವಾದ ಗೋಡೆದಾಟಿ “0? ಎಂದು ತೋರಿಸಿದಲ್ಲಿ “ಸಾವಿನ ಕೊರಕಲ”ನ್ನು ಹೊಕ್ಕು ಶಿಖರವನ್ನೇರಲಾಯಿತು. ೩273 ಎಂದು ತೋರಿಸಿದಲ್ಲಿ ಇನ್ನೊಂದು ಮಾರ್ಗವಿದೆ. ಎರಡನೆಯವರು ಫ್ಲ್ಟೈಬ್‌ ಲೆಫ್ಟ್‌ನಂಟ್‌ ಚೌಧುರಿಯವರು. ಇವರೂ ೧೯೬೦ ರೆ ಎವರೆಸ್ಟ್‌ ತಂಡದಲ್ಲಿದ್ದರು. ೧೯೫೭ ರಲ್ಲಿ ನಂದಾದೇವಿಯ ನ್ನೇರಲು ಹೋಗಿದ್ದ ತಂಡದಲ್ಲೂ ಇವರಿದ್ದರು. ೧೯೫೯ ರಲ್ಲಿ ನೀಲಕಂಠವನ್ನೇರಲು ಹೋಗಿದ್ದ ಐ. ಏ. ಎಫ್‌. ತಂಡದಲ್ಲಿದ್ದ ಇವರು ನಿಜವಾ ಗಿಯೂ ನಮಗೊಂದು ಆಧಾರಸ್ತಂಭವೇ ಸೈ. ಓಮಾಲಯನ"್‌ ಮೌಾಂಟನಿಯರಿಂಗ್‌ ಇನ್‌- ಸ್ಟಿಟ್ಯೂಟಿನಲ್ಲಿ ತರಬೇತಿ ಹೊಂದಿದ ೬ಓ. ಪಿ. ಶರ್ಮರು ಮೂರನೆಯವರು. ಏವರೆಸ್ಟ್‌ವೀರ ತೇನಸಿಂಗರು ಇವರೊಬ್ಬ ಒಳ್ಳೆಯ ಪರ್ವತಾ- ಕೋಹಿಗಳಾಗುವರು ಎಂದಿದ್ದಾರೆ. ನಮ್ಮ ತಂಡ ದಲ್ಲಿ ಇವರೇ ಕಿರಿಯರು. ಆ ಮೇಲೆ ನಂದಾ ದೇವಿ ತಂಡದಲ್ಲಿದ್ದ ಕ್ಯಾಪ್ಟನ್‌ ಮುಲ್ಕರಾಜರು, ನಮ್ಮ ತಂಡದ ಡಾಕ್ಟರರಾದ ಲೆಫ್ಟನಂಟ್‌ ಆರ್‌. ಸಿ. ರೇ ಮತ್ತು ನಾನು--ಹ(ಗೆ ನಾವು ಆರು ಜನ ತಂಡದಲ್ಲಿದ್ದೆವು. ನನ್ನ ಬಿನ್ನಹದಂತೆ ತೇನಸಿಂಗರು ನನಗೆ ಅತಿ ಸಮರ್ಥರಾದ ಐದು ಜನ ಶರ್ಪಾ ಜೊತೆಗಾರ ರನ್ನು ಒದಗಿಸಿದರು. ಈ ಐವರಲ್ಲಿ ಮೂವರು ೧೯೬೦ ರ ಎವರೆಸ್ಟ್‌ ಆರೋಹಣದ ಕಾಲದಲ್ಲಿ ೨೬,೦೦೦ ಅಡಿಗಳ ವರೆಗೂ ಒಬ್ಬನು ೨೭,೦೦೦ ಅಡಿಗಳವರೆಗೂ ಸಾಮಾನು ಹೊತ್ತೊಯ್ದಿದ್ದರು. ಎವರೆಸ್ಟ್‌ ಶಿಖರವನ್ನೇರಲು ಮಾಡಿದ ಸಿದ್ಧತೆ ಗಳ ನೆನಪನ್ನೂ ಹೊಸತಾಗಿಯೆ ಇದ್ದುದರಿಂದ ನಮಗೆ ಸಿದ್ಧತೆ ಮಾಡಿಕೊಳ್ಳುವ ಕಾರ್ಯ ಕನ ವಾಗಲಿಲ್ಲ. ಹಿಮಾಲಯನ್‌ ಮೌಂಟಿನಿಯರಿಂಗ್‌ ಇನ್‌ಸ್ಟಿಟ್ಯೂಟ್‌ ನಮಗೆ ಪರ್ವತಾರೋಹಣದ ಸಲಕರಣೆಗಳಲ್ಲಿ ಬಹಳಷ್ಟನ್ನು ಎರವಲಾಗಿ ಕೊಟ್ಟಿತು. ಉಳಿದವುಗಳಲ್ಲಿ ಕೆಲವನ್ನು ಶಸ್ತ್ರಾಸ್ತ್ರ ಕಾರಖಾನೆಗಳು ತಯಾರಿಸಿ ಕೊಟ್ಟರೆ ಕೆಲವನ್ನು ಐ. ಐ. ಎಫ್‌. ಟ್ರೀನಿಂಗ್‌ ಸೊಸಾಯಿಟಿ ಒದಗಿ ಸಿತು. ಪ್ರವರ್ತಕ ಸಮಿತಿ ಒದಗಿಸಿದ ಸಹಾಯ ವಿರದೆ ಹೋಗಿದ್ದರೆ ನಮಗೆ ಈ ಸಾಹಸದ ಕಾರ್ಯ ೧೨೮ ನೀಲಕಂಠ ಎಟಿಕುತ್ತಲೇ ಇರಲಿಲ್ಲವಾದ್ದರಿಂದ ನಾನದಕ್ಕೆ ತುಂಬ ಕೃತಜ್ಞನಾಗಿದ್ದೇನೆ. ನಮ್ಮ ತಂಡದ ಗ್ರಿ(ವಾಲರಿಗೆ ಆಹಾರದ ವಿಚಾರವನ್ನೂ ಕೂಲಿಯಾಳುಗಳ ವಿಚಾರ ವನ್ನು ಚೌಧುರಿಯವರಿಗೂ ದೇಣಿಗೆಯ ವಿಚಾರ ವನ್ನು ಶರ್ಮರಿಗೂ ಒಪ್ಪಿಸಿದೆ. ಸಾಧನ- ಸಲಕ- ರಣೆಗಳ ಹೊಣೆಯನ ನ್ನು ನಾನು ಹೊತ್ತೆ. ಸೆಂಟ್ರಲ್‌ ವಿಸ್ಟಾ ಮೆ ಸ್‌ನಲ್ಲಿ. ನಮ ನ್ನು ಬೀಳ್ಕೊಡಲು ಜಃ ಪ್ರವರ್ತಕ ಸಮಿತಿಯ ಅಧ್ಯಕ್ಷ ಶ್ರೀ ಐಸ್‌. ಸ ಖೇರಾರವರು ತಂಡದ ಸಕಲರನ್ನೂ ಸುರಕ್ಷಿತವಾಗಿ ಮರಳಿ ಕರತರಬೇಕೆಂದು ಆದೇಶವಿತ್ತರು. ಬದರಿಯಾ- ತ್ರೆಯ ದಿನಗಳಾದ್ದರಿಂದ ಕೂಲಿಗಳು ಸಿಗು ವ್ರದು ಕಷ್ಟವಾದೀತೆಂದು ಚೌಧುರಿಯವರನ್ನು ಮೊದಲೇ (ಮೇ ೨೫ ಕ್ರೈ) ಜೋಶಿಮಠಕ್ಕೆ ಕಳು ಹಿದ್ದೆ. ಯಷಿಕೇಶಕ್ಕೆ ಹೋಗುವಾಗ ಹಾದಿಯಲ್ಲಿ ರೂರಕಿಯಲ್ಲಿ ಜನರಲ” ವಿಲಿಯಮ್‌ ರನ್ನು ಭೆಟ್ಟಿ ಯಾದೆವು. ಭಾರಕೀಯ ಸರಃ ಸರ ಪ್ರಯ ತ್ನಗಳಲ್ಲಿ ಮುಂದಾಳ್ತನ ವಹಿಸಿದ- ವರಲೊ ಬೃರಾಡ ಇವರು. ನಮಗೆ ನೀಲ ಭಂತದೆ' ವಿಚಾರದಲ್ಲಿ ಅಮೂಲ್ಯ ಸಲಹೆಗಳನ್ನಿ ತ್ತರು. ನಿಮ್ಮ ಜೊತೆ ಬರಲಾಗುತ್ತಿ ದ್ದರೆ ನನಗೆ ತುಂಬ ಅನಂಡವಾಗುತ್ತಿ ತ್ತು. ಅದಕೆ ಹೃದಯ ನನ್ನ ನ್ನು ಹಿಲ್‌ಸ್ದೆ ಸ್ಟೇಶನ್ನಿಗೆ ಹೋಗಲು ಕುಡ ಬಿಡುವುದಿಲ್ಲ ಎಂದು ಅವರೆಂದಾಗ ನಮಗೆ ಹೃದಯ ತುಂಬಿಬಂತು. ಚೆನ್ನಾ ಗಿ ತಿಂದು ಸಾವಕಾಶವಾಗಿ ಏರಿ ಎಂದು ಅವರು ಹೇಳಿದರು. ನಮ ನ್ನು ಬೀಳ್ಕೊಡಲೆಂದು ಗೇಟಿನ ಬಳಿ ಬಂದಾಗ ವಹಿ | ಜಟ ನನ್ನ ಇ ಣು ನೀಲಕಂಠವು. ಬಹು ಗಂಡಾಂತರಕಾರಿಯೂ ಕಠಿನವೂ ಆದ ಪರ್ವತ ಶಿಖರ, ಜಾಗರೂಕ ರಾಗಿರಿ” ಎಂದರು. ೨೯ ರಂದು ಜೋಶಿಮ ರವನ್ನು ತಲುಪಿದೆವು. ಮು ಲ್ಮರಾಜರು ಹೇಸರಕತ್ತೆಗಳ ಏರ್ಪಾಟು ೫8617 ನಿಜಯ ಮಾಡಿದ್ದರು. ಆದರೆ ಹಾದಿ ತೀರ ಕಠಿನವಾಗಿ ದ್ವರಿಂದ ನಿಚ್ಚಣಿಕೆಗಳನ್ನು ಅವುಗಳ ಮೇಲೆ ಹೇರಿಕೊಂಡು ಹೋಗುವುದು ಸಾಧ್ಯವಾಗಲಿಲ್ಲ. ತಿ0 ರಂದು ಮುಂಜಾನೆ ನಮ್ಮನ್ನು ಸಂಭ್ರಮ ದಿಂದ ಜನ ಬೀಳ್ಕೊಟ್ಟಿರು. ಗ್ರೀವಾಲರು ತಮ್ಮ ಉದ್ದನ್ನ ಗಡ್ಡದ ಮೂಲಕ ಸಚ ಭಯಂಕರ ರಾಗಿ ಕಾಣಿಸ ತಿ ರಬೇಕು. ಏಕೆಂದರೆ ಹೇಸರ ಕತ್ತೆಯೊಂದು ಅವರನ್ನು ಕಂಡೊಡನೆ ಅವರ ಮೇಲೇರಿ ಹೋಯಿತು. ತಿ೧ ರಂದು ಮುಂಜಾನೆ ಬದರೀನಾಥದಲ್ಲಿ ತಂಡದವಕಿಲ್ಲ ಒಟ್ಟು ಸಗೂಡಿದೆವು. ಬದರೀನಾಥನ ಪೂಜೆ ಮಾಡಿ ವ ುಖ್ಯ ಪೂಜಾರಿ ರಾವಲರಿಂದ ಆಶೀರ್ವಾದ ಪಡೆದವು ಚೌಧುರಿಯವರು ಬಲು ಕಷ್ಟದಿಂದ ೩೦ ಕೂಲಿಗಳನ್ನು ದೊರಕಿಸಿದ್ದ ರು. ಆ 1 ಸಡಿಮೆ ಕೆಲಸ, ಹೆಚ್ಚು ಸಂಬಳ ಎಂದರು. ಬೇಕೆ ಉಪಾಯವಿರದ್ದ ರಿಂದ ಒಬ್ಬಿದೆವು. ಜೂನ” ಒಂದರಂದು ಮಾನಾದಿಂದ ಹೊರಟು ವಸ:ಧಾರಾ ಜಲಪಾತದ ಬಳಿ ಬಡಾರ ಹೂಡಿ ೧೨೯ ದೆವು. ಎರಡೂವರೆ ತಾಸಿನ ಈ ಹಾದಿ ಬಲು ಸುಲಭವೂ ಸರಳವೂ ಆಗಿತ್ತು. ಹಾಗಿದ ರೂ ಅಲ್ಲಿ ಬಿಡಾರ ಹೂಡಬೇ ರ್‌ ಕೂಲಿಗಳು ಒತ್ತಾಯ ಮಾಡಿದರು. ಪ್ರಯೋಜ ನವಾಗಲಿಲ್ಲ. ಆದಕಿಚ್‌ೌಧುರಿ ಮ ತ್ರುವ ಲೃರಾಜರು ಶೂಲಿ ಗಳನ್ನು ಓಡಿತದಲ್ಲಿಟ್ಟು ಕೊಳ್ಳು ವ ಕಲೆಯಲ್ಲಿ ಪಾರಂಗತರು. ನಮ್ಮ ಕೂಲಿಗಳ ಸಮಸ್ಯೆಗಳ ನ್ನ್ನ ಬಗೆಹರಿಸಿಕೊಂಡು ೩ ನೇ ತಾರೀಖಿನ ಮುಂಜಾನೆ ಮೂಲ ಶಿಬಿರ ( 8೩60 (೩/10) ದಸ ಸ್ಥಳಕ್ಕೆ ಹೊರಟಿವು. ಹಿವರಾಶಿಯಿಂಡ ಕೂಡಿದ ಸಂತ ಎಂಬ ಹಿಮಪ್ರಪಾತದ ಅಂಚಿನ ಮಾರ್ಗದಲ್ಲಿ ಹೋಗು ವುದ. ಬಲು ಕಷ್ಟದ್ಮಾಗಿತ್ತು. ಅಲುಗುವ ಬಂಡೆಗಳ ಮೇಲೂ ಚ್‌ "ಮೇಲೂ ಕೊನೆಯ ೧,೦೦೦ ಅಡಿ ಏರಿ ಹೋಗುವುದು ಅತ್ಯ ತಪ ಪ್ರಯಾಸದ್ದಾ ಗಿತ್ತು. ನಾನೆಷ್ಟು ಹೇಳಿದರೂ ೧೩೦ ನಮ್ಮೆದುರು ನೀಲಕಂಠ ನಿಂತಿತ್ತು. ಉತ್ತರ ದಿಕ್ಕಿನ ದೃಶ್ಯ ಅತ್ಯಂತ ಭವ್ಯವಾಗಿತ್ತು. ಪೂರ್ವ ದಿಂದ ಪಶ್ಚಿಮಕ್ಕೆ ೧೦೦ ಅಡಿ ಎತ್ತರದ ಬರ್ಫದ ಲಂಬವಾದ ಗೋಡೆಯೊಂದು ಅದಕ್ಕೆ ಕಾವ ಲಾಗಿ ನಿಂತಿತ್ತು. . ಈ ಗೋಡೆಯ ಹಿಂದೆ ಶಿಖ ರವು ಪುಂಖಾನುಪುಂಖವಾಗಿ ಏರಿದ ಕಡಿದಾದ ಬರ್ಫದ ಬಂಡೆಗಳಿಂದಲೂ ಅಗಾಧವಾದ ಇಳಿ ಜಾರುಗಳಿಂದಲೂ ' ಯುಕ್ತವಾಗಿ ವಾಗಿ ನಿಂತಿತ್ತು. ಈ ಮೂಲ ಶಿಖರವನ್ನು ತಲುಪುವುದೇ ತಡ, ನಮಗೆ ಅಲ್ಲಿ ಅವೆಲಾಂಚ್‌ ( ಪರ್ವತದ ಪಕ್ಕದಿಂದ ಕೆಳಗುರುಳುವ ಬರ್ಫ, ಹಿಮ ಕಲ್ಲು ಮಣ್ಣು ಗಳ ಭಾರಿ ಸಮುದಾಯಗಳು ) ವ್ಯ ಷ್ಟ್ರಿಯ ಮುಮ್ಮ] ಡಿ ಸಲಾಮು ದೊರಕಿತು. ಹಿ ಇದು ನಮ್ಮ ಸ್ವಾ ಗತ ಸೂಚಕವಾಗಿದ್ದರೂ ಇರಬ- ಹುಡು. ದರೆ ತಂಡದವರಿಗೆ ಮಾತ್ರ ಈ ಸ್ವಾಗತ ಎಳ್ಳೆ ಷ್ಟೂ ಸೇರಲಿಲ್ಲ. "ಪಶ್ಚಿಮದಲ್ಲಿ "ಆಗ್ನೇಯದಲ್ಲಿ ಮತ್ತು ಈಶಾನ್ಯ ದಲ್ಲಿ ಹೀಗೆ ನೀಲಕಂಠಕ್ಕೆ ಮೂರು ಸ್ಪಷ್ಟವಾದ ಪರ್ವ ತ ಪಂಕ್ತಿ ಗಳಿವೆ. ಸರಕಹೆಳರಿಂದ. ನನಗೆ ಆಗ್ನೇಯ ದಿಕ್ಕಿನ ಪ ಪರ್ವತ ಪಂಕ್ತಿ ಮತ್ತು ಈಶಾನ್ಯ ದಿಕ್ಕಿನ ಪ ಪರ ತ ಪಂಕ್ತಿ ಗ ಕೆಲ ಭಾಗ ಕಾಣಿಸು ತ್ತಿತ್ತು. 2ೊದಲನೆಯದರ ಮೂಲಕ:ನೀಲಕಂಠವನ್ನೇ ರುವುದು ಅಸಾಧ್ಯ ವೆಂದೇ ಅನಿಸಿತು. ಅದು ಸುಮಾರು ೮, ಸ ಅಡಿ ಮೇಲಕ್ಕೆದ್ದಿತ್ತ ಲ್ಲದೆ ಅವೆಲಾಂಚ್‌ಗಳಿಂದ ಶೂಡಿದ್ದಿತು. ನಿಂತ ರಲ್ಲಿ ಪಶ್ಚಿ ಮಪ ಪರ್ಚತ ಪಂಕ್ತಿಯೇ ಸುಲಭ ಮಾಕ್ಸ ತ ನೀಲಕಂಠದ ಉತ್ತರ ಮುಖ ರುದ್ರಸೌಂದರೈ ಪೂರ್ಣವಾಗಿತ್ತು. ನೀಲಕಂತದ ಜೇ ಬಿಳಿಯ ಶಿಖರವು ಬರ್ಫಾಚ್ಛಾದಿತವಾದ ಅತ್ಯಂತ ಕಡಿದಾದ ಬಂಡೆಗಳ ಮೇಲೆ ನಿಂತಿದ್ದು ಕೆಳಗಿರುವ ಗೆ ಸೈನ್ಯಾಟ್ಮ್‌ ಈರಿ ಬಂಡೆಗಲ್ಲಿನಿಂದ ೧೫೦ ಅಡಿ ನೇರವಾದ ಉತ್ತರದ ಬರ್ಫದ ಗೋಡೆ ಉತ್ತುಂಗ' ಕಸ್ತೂರಿ, ಅಕ್ಟೋಬರ್‌ ೧೯೬೧ ಯಿಂದ ಪ್ರತ್ಯೇಕಿಸಲ್ಪಟ್ಟಿದೆ.. ಈ ಬರ್ಫದ ಗೋಡೆಯ ವರೆಗೆ ಹೋಗಲು ಅವೆಲಾಂಚ್‌ ವೃಷ್ಟಿಯ ಕಾಟವಿಲ್ಲದ ದಾರಿಯನ್ನು ಹುಡುಕು- ವುದೇ ಮೊಟ್ಟಿಮೊದಲ ಸಮಸ್ಯೆಯಾಗಿತ್ತು. ಆ ಮೇಲೆ. ಆ ಬರ್ಫದ ಗೋಡೆಯನ್ನು ದಾಟಿ ಪಶ್ಚಿಮ ಪರ್ವತ ಪಂಕ್ತಿಯ ಮೇಲಿದ್ದ ಅಪಾಯ- ಕಾರಿಯಾದ ಬರ್ಫಾವೃತವಾದ ಬಂಡೆಯ ಚಾಚುಗಳ ಮೇಲಿಂದ ನಡೆದು ಕೊನೆಗೆ ಶಿಖರದ ಬೆನ್ನೇಣನ್ನು ಅರ್ಧ ಮೈಲು ಸುತ್ತುವರಿದು ಹೋಗಿ ಶಿಖರದ ತುದಿಯನ್ನು ತಲುಪಬೇಕಾಗಿತ್ತು. ಶಿಖ ರದ ಬೆನ್ನೇಣಿನ ವರೆಗೆ ಹೋದಕೆ ಶಿಖರದ ತುದಿಯನ್ನೇರಿದಂತೆಯೆ. ಆದರೆ ಅಲ್ಲಿಯ ವಕೆಗೆ ಹೋಗಲು ಮಳೆಗಾಲದ ಮೊದಲಷ್ಟೇ ಇರು ವಂಥ ಗಟ್ಟಿಯಾದ ಹಿಮದ ಅವಶ್ಯಕತೆ ಇದ್ದಿತು. ಪಶ್ಚಿಮ ದಿಕ್ಕಿನಲ್ಲಿ ೧೮,೦೦೦ ಅಡಿಗಳೆತ್ತರಕ್ಕೆ ಹೋಗುವುದು ಸುಲಭವೇ ಆಗಿತ್ತು. ಜೂನ್‌ ೪ ಕಂದು ನಾನು ಮತ್ತು ಚೌಧುರಿಯವರು ಆ ಬರ್ಫದ ಗೋಡೆಯ ಉತ್ತರ ಭಾಗದ ಪರಿಶೀ- ಲನೆ ಮಾಡಿಕೊಂಡು ಬಂದೆವು. ಅವೆಲಾಂಚ್‌ ಗಳ ದಾಳಿಗೆ ಸಿಲುಕದೆ ಆ ಗೋಡೆಯನ್ನು ತಲು ಪುವುದು ಸಾಧ್ಯ ವೆಂದು ಅನಿಸಿತು. ಮರುದಿನ ಮೊದಲನೆಯ ಶಬರವನ್ನು ಸ್ಥಾಪಿಸಿ ಎರಡನೆಯ ಶಿಬಿರದ ಸ [ಳವನ್ನು ಹುಡುಕಲು ಕ್ಯಾಪ್ತ ನ್‌ ಮುಲ ರಾಜರನ್ನು ಕಳಿಸಿಕೊಟ್ಟಿವು. ಪಶ್ಚಿ ಮ ಪರ್ವ ತ್ತ ಪಂಕ್ತಿಗಳ ಮಾಗಳ ಹೊಗಬೇಕೇ 1. ಉತ್ತರದ ಗ ನಡೆಯಬೇಕೇ ಎಂಬ ಮಹತ್ವ ದ ಪ್ರಶ್ನೆಯನ್ನು ನಿರ್ಧರಿಸಬೇಕಾ' ದ್ವರಿಂದ ದ ಡ್ಯ ರಂದು ನಾನು, ಗ್ರೀವಾಲ ಮತ್ತು ಇಬ್ಬ ರು ಶರ್ಪಾಗಳು, ಒಬ್ಬ ಕೂಲಿಯವ ನೊಂದಿಗೆ ಜಂಟಿ, ಪಶ್ಚಿಮ ದಿಕ್ಕಿನಲ್ಲಿ ೧೫,೦೦೦ ಆಡಿಗಳೆತ್ತರ ದಿಂದ ೧೮,೦೦೦ ಅಡಿಗಳೆತ್ತರದ ವರೆಗಿನ ಹಾದಿ ಬಲು ಕಠಿಣವಾಗಿತ್ತು. ಹೆಜ್ಜೆಹೆಜ್ಜೆಗೆ ಹಿಮ ಪ್ರಪಾತದ ದಾಳಿಯ ಭಯವಿತ್ತು. ಪಶ್ಚಿ ಮ ಎ ದಿಕ್ಕಿನಲ್ಲಿ ಮುಂದೆ ಸಾಗುವುದು ಅನುಕೂಲ ಊೃೃೈೃ್ಯ್ಶ್ಯೈಾ,ಾ ಹ ಇಇಷಹ್ಟ ಈ ಸ ಸ್ಸ ಸತ್ತ. ಸಾ | ಊಂ 1 "ನನ್ನ ಕೂದಲು ಸ್ವಾಭಾವಿಕವಾಗಿ ನರೆತಿದೆ, ಎನು ಮಾಡುವುದಕ್ಕಾಗುತ್ತದೆ?'' ಇಂತಹ ಮಾತನ್ನು ಅನೇಕ ಜನರು ಹೇಳು ತ್ರಿ ರುವುದನ್ನು ನಾವು ಕೇಳಿದ್ದೇನೆ. ತಮ್ಮ ಕೂದಲು ನರೆತು ಹೋದುದಕ್ಕೆ ಪ್ರಕೃತಿಯನ್ನು ದೂರುವ ಮನುಷ್ಯರು ಕೂದಲು ನರೆಯಲು ಕಾರಣವೇನು ಎಂಬುದನ್ನು ಮೊದಲ ತಿಳಿದುಕೊಳ್ಳ ಬೇಕು, ಕೂದಲಿಗೆ ಸರಿಯಾದ ಪೋಷಣೆ ಇಲ್ಲದಿರುವುದು, ಸುತ್ತಮುತ್ತ ಅನಾರೋಗ್ಯದ ಪರಿಸ್ಥಿತಿ ಇರುವುದು ಮತ್ತು ಸಾರಾಸಾರ ವಿನೇಚನೆಯಿಲ್ಲದೆ ಆಯೋಗ್ಯ ತೈಲಗಳನ್ನು ಉಪಯೋಗಿಸುವುದು-- ಇವು ಅಕಾಲದಲ್ಲಿ ಕೂದಲು ನರೆಯುವುದ ಕೈ ಮಖ್ಯ ಕಾರಣಗಳು ಎಂದು ಸರಿಶೋಧನೆಯಿಂದ ತಿಳಿದು ಬಂದಿದೆ. ಆಹಮದಾಚಾದಿನ ಒಂದು ಅತ್ಯಾಧುನಿಕವಾದ ಕಾರ್ಯಾನೆಯಲ್ಲಿ, ಶಾಸ್ತ್ರೀಯಯವಾಗಿ, ಮೇಲ್ತರಗತಿಯ ಯೋಗ್ಯ ತಾ ಮಟ್ಟಿ ಕ್ಕೆ ಸರಿಯಾಗುವಂತೆ ತಯಾರಿಸಲ್ಪಡುವ "ಲೋಮಾ'ದಲ್ಲಿ ಕೂದಲು ನರೆಯುವುದನ್ನು ನಿಲ್ಲಿಸುವ ಎಲ್ಲಾ ಒಳ್ಳೆಯ ಘಟಕಗಳಿವೆ. ಇಂದೇ "ಲೋನಾ ವನ್ನು ಉಪಯೋಗಿಸಲು ಪ್ರಾರಂಭಿಸಿರಿ, ಆಗ, ಭಾರತದನ್ಲಿಯೂ ಪರದೇಶಗಳಲ್ಲಿಯೂ ಲಕ್ಷೋಸ ಡೆ ಬನ್ನಿಟ್ಟಿದ್ದಾರೆಂಬುದು ನಿಮಗೆ ಗೊತ್ತಾಗುವುದು. ಗೆನಸಿಡಿಂ, 'ಲೋಮಾ' ಎಂದರೆ ನೀವು ಬಯಸುವ ಉತ್ಪಸ್ಪ ತೆ! ಹಚ್ಚೆ ಕೂದೆಲು ಬಾಚಿದಕೆ ಉತ್ತಮ ಕಳೆ ಬರುವುದು! ಸೋಲ" ಏಜಂಟ್ಸ್‌ ಅಂಡ್‌ ಎಕ್ಸ್‌ ಪೋರೃರ್ಸ್‌: ಎಮ್‌. ಎಮ್‌. ಹಿಂಬಾಟ್‌ನಾಲಾ, ಅಹಮದಾಬಾದ( ] (ಭಾರತ) ಏಜಂಟರು; ನಕೋತವಕ್‌ ಅಂಡ್‌ ಕಂಪೆನಿ, ಮುಂಬಯಿ ೩ ೧೩೨ ವೆಂದೆನಿಸಿದ್ದರಿಂದ ಕೆಳಗಿದ್ದವರಿಗೆ ನಾವಿರುವತ್ತ ಬರಲು ಸಂದೇಶ ಕಳಿಸಿದೆ. ಮಾರನೆಯ ದಿನ ನಸುಕಿನಲ್ಲಿ ನಮ್ಮ ಡೇರೆಯ ಮುಖದಲ್ಲೆ ನಿಂತಿದ್ದ ಎರಡು ಬಂಡೆಗಲ್ಲುಗಳ ಗೋಪುರವನ್ನೇರಿ ನೋಡಲೆಂದು ನಾನು ಮತ್ತು ಶರ್ಪಾ ಫುರಬಾ ಹೊರಟಿವು. ಬಂಡೆಗಲ್ಲನ್ನು ಬಲವಾಗಿ ಹಿಡಿಯಲು ಸಾಧ್ಯವಾಗದಷ್ಟು ಛಳಿ- ಯಿತ್ತು. ಒಂಬತ್ತು ಗಂಟಿಯ ವಕೆಗೂ ನಾನು ಮತ್ತೆ ನನ್ನ ಮಲಗುವ ಚೀಲದ ಆಶ್ರಯ ಪಡೆಯ ಬೇಕಾಯಿತು. ಪರ್ವತ ಪಂಕ್ತಿಯ ನೆತ್ತಿಯ ಮೇಲಿದ್ದ ಈ ಕಣಿವೆಯಿಂದ ದಕ್ಷಿಣ ದಿಕ್ಕಿನಲ್ಲಿ ಕಾಣುತ್ತಿದ್ದ ಸೌಂದರ್ಯ ಅಪ್ರತಿಮವಾಗಿತ್ತು. ಹಿಮದ ಹಬ್ಬುಗೆಯ ನಡುವೆ ನೀಲ ಸರೋವರವೊಂದು ಕಂಗೊಳಿಸುತ್ತಿತ್ತು. ಇನ್ನೂ ಪಶ್ಚಿಮಕ್ಕೆ ಅವೆ ಲಾಂಚ್‌ಗಳ ಶಿಖರವಿತ್ತು. ಎಲ್ಲ ಸ್ತಬ್ಧ-ಶಾಂತ ವಾಗಿತ್ತು. ಈ ನಿಸರ್ಗ ಸೌಂದರ್ಯವನ್ನು ಹೆಚ್ಚಿಸಲು ಎರಡು ಕಪ್ಪೆ ಕಾಗೆಗಳು ಹಾರಾಡು ತ್ತಿದ್ದವು. ಕಾಗೆಗಳು ಮನುಷ್ಯರ ಹಿಂದೆಯೇ ಬರುತ್ತವೆ. ಐವರೆಸ್ಟ್‌ ಏರುವ ಪ್ರಯತ್ನ ನಡೆ ಸಿದ್ಧಾಗ ನಮ್ಮ ಐದನೆಯ ಕ್ಯಾಂಪಿನೆವರೆಗೂ ನಮ್ಮ ಹಿಂದೆಯ ಹಾರಿ ಬಂದಿದ್ದ. ಕಾಗೆಯೊಂದರ ನೆನಪು ನನಗೆ ಮತ್ತು ಗ್ರಿವಾಲರಿಗೆ ಬಂತು. ಆ ಬಂಡೆಗಲ್ಲುಗಳು ಭೂಮಿಯಲ್ಲಿ ಹುಗಿದು ನಿಂತಿರದೆ ಸಡಿಲಾಗಿದ್ದವು. ೨,೦೦೦ ಅಡಿ ನೇರ ಎತ್ತರದ ಗೋಡೆಯೆಂದರೆ ಎಂಥವರ ಎದೆಯಾ- ದರೂ ನಡುಗೀತು. ನಾವು ಆ ಬಂಡೆಗಲ್ಲನ್ನೆರಲು ಯತ್ನಿಸುತ್ತಿದ್ದಾಗ ದೊಡ್ಡ ಕಲ್ಲೊಂದು ನನ್ನ ಮುಖದತ್ತ ಉರುಳಿ ಬಂತು. ಪೈಲವಾನನ ಸಹಜ ಬುದ್ಧಿಯಿಂದ ನಾನು ಬಲಗೈಯನ್ನು ಮುಖಕ್ಕೆ ಅಡ್ಡ ಹಿಡಿದೆ. ನನ್ನ ಕೈಗೆ ತುಸು ಪೆಟ್ಟಾದರೂ ನಾನು ಸುರಕ್ಷಿತನಾಗಿದ್ದೆ. ಫುರಬಾ ಮತ್ತು ನಾನು ಬೇಗ ಬೇಗನೆ ಈ ಅವಳಿ ಬಂಡೆಗಳನ್ನು ದಾಟಿದೆವು. ಆಚೆಯಿದ್ದ ಮೂರು ಬಂಡೆಗಳನ್ನು ಬ್ರಿಟಿಶರು “ ಕುರೂಪಿ ಅಕ್ಕ ತಂಗಿಯರು” ಕಸ್ತೂರಿ, ಅಕ್ಟೋಬರ್‌ ೧೯೬೧ ಎಂದು ಕರೆದಿದ್ದರು. ಇಷ್ಟು ಎತ್ತರದಲ್ಲಿ ಈ ನಿರ್ಜನ ತಾಣದಲ್ಲಿ ಸ್ತ್ರೀವಾಚಕವಾವುದೂ ಕುರೂಪಿಯೆನಿಸಲು ಸಾಧ್ಯವಿಲ್ಲ ಎಂದು ಎನಿಸಿ ನಾನು ಈ ಬಂಡೆಗಳಿಗೆ " ಮೂವರು ಭಗಿನಿ ಯರು” ಎಂದು ಪೆನರ್ನಾಮಕರಣ ಮಾಡಿದೆ. “ ಮೂವರು ಭಗಿನಿಯರ” ಆಜೆ ಇದ್ದ ಕೆಲ ಚಿಕ್ಕ ಬಂಡೆಗಲ್ಲುಗಳನ್ನು ದಾಟಿ ಹೋದ ನಂತರ ನೇರಾಗಿ ನಿಂತ ೭೦೦ ಅಡಿ ಎತ್ತರದ ಬಂಡೆಗ- ಲ್ಲೊಂದು ಸಿಕ್ಕಿತು. ಇದನ್ನು ನಾನು “ಶಿವಲಿಂಗ” ಎಂದು ಕಕಿದೆ. ನಾವು ಬಂಡೆಗಲ್ಲುಗಳನ್ನೇರ- ತೊಡಗಿ ಈಗಾಗಲೇ ಐದು ತಾಸುಗಳು ಕಳೆದಿದ್ದವು. ಮುಂದೆ ಹೋಗುವುದು ಅಸಾಧ್ಯ ವಾಗಿತ್ತು. ಶಿವಲಿಂಗವನ್ನೇರಿ ಹೋದೆವಾದರೆ ನೀಲಕಂಠ ಶಿಖರವನ್ನೇರಲು ದಾರಿಯೊಂದು ಸಿಗ ಬಹುದಿತ್ತೇನೋ.'. ಆದರೆ ನನಗೇಕೋ ಆಸೆ- ಯುಳಿದಿರಲಿಲ್ಲ. ಜೂನ್‌ ೭ ರಂದು ನಾವು ಶಿಬಿರವನ್ನು ಕಿತ್ತು ಸೆಳಗಿಳಿಯತೊಡಗಿದೆವು. ೧೦ ಗಂಟಿಗೆ ಎಲ್ಲರೂ ಹಿಮಪ್ರಪಾತದ ಬುಡದಲ್ಲಿ ಕಲೆತೆವು. ಉತ್ತರ ದಿಕ್ಕಿನ ಪರಿಶೀಲನೆ ಮಾಡಿದ್ದ ಮುಲ್ಕ ರಾಜರ ವರದಿಯನ್ನು ಕೇಳಿಕೊಂಡು ಕೊನೆಗೆ ಶಿಖರವನ್ನೇರಲು ಉತ್ತರ ಬದಿಯಿಂದಲೇ ಪ್ರಯ ತ್ನಿಸಬೇಕೆಂದು ನಿರ್ಧರಿಸಿದೆ. ಶರ್ಮರನ್ನು ಎರ ಡನೆಯ ಶಿಬಿರ ಸ್ಥಾಪಿಸಲು ಕಳಿಸಿ ಕೊಟ್ಟು ನಾವೆಲ್ಲ ಮೂಲ ಶಿಬಿರಕ್ಕೆ ಬಂದೆವು. ತಾ. ೮ರ ಮುಂಜಾನೆ ಚೌಧರಿ ಮತ್ತು ಇಬ್ಬರು ಶರ್ಪಾರು ಎರಡನೇ ಶಿಬಿರಕ್ಕೆ ಹೊರಟು ಹೋದರು. ಅಂದು ಸೆಂಜಿ ಎರಡನೆಯ ಶಿಬಿರದ ಮೇಲ್ಲಡೆ . ಇದ್ದ ಬರ್ಫದ ಗೋಡೆ ಕುಸಿದು ಭೀಕರ ಸಪ್ಟಳಡೊಂದಿಗೆ ತೆಳಗುರುಳಿತು. ನಮ್ಮ ಎದೆ ನಡುಗಿತು. ಒಂದೇ ಒಂದು ತುಂಡಾದರೂ ಆ ಶಿಬಿರದ ಬಳಿ ಬಿದ್ದರೆ ನಾವು ಅಲ್ಲಿಂದ ಬೇಕೆ- ಡೆಗೆ ಹೋಗಬೇಕಾಗುತ್ತಿತ್ತು. ಇನ್ನೊಂದು ಉತ್ತಮ ಸ್ಟಳ ಹುಡುಕುವುದೇನೂ ಸುಲಭ- ದ್ಹಾಗಿರಲಿಲ್ಲ. ನಾವು ವೈರ್‌ಲೆಸ್‌ ಮೂಲಕ ನೀಲಕಂಠ ವಿಜಯ ಎರಡನೆ ಶಿಬಿರದ ಸಂಪರ್ಶ ಬೆಳೆಸಿದಾಗ ಎಲ್ಲ ಸರಿಯಾಗಿದೆ. ಎಂದು ತಿಳಿದು ಸಂತೋಷ ಗೊಂಡೆವು. ಆದರೆ ಈ ಸಂತೋಷ ಬಹಳ ಹೊತ್ತು ಬಾಳ ಲಿಲ್ಲ. ಸಂಜೆ ೫॥ ಗಂಟಿಗೆ ಅ.ಭಾ.ಆಕಾಶವಾಣಿ ಮಳೆಗಾಲ ಈ ಭಾಗದಲ್ಲಿ ಜೂನ್‌ ೧೧ ಅಥವಾ ೧೨ ರ ಹೊತ್ತಿಗೆ ಪ್ರವೇಶಿಸುವುದು ಎಂದು ಸಾರಿತು. ನಮಗೆ ಆಘಾತವಾಯಿತು. ಕಳೆದ ೧೫ ವರ್ಷಗಳ ಸರಾಸರಿಯನ್ನು ನೋಡಿ ನಾನು ಈ ಸಮಯವನ್ನು. ಆರಿಸಿದ್ದೆ. ಸಾಮಾನ್ಯವಾಗಿ ಇಲ್ಲಿ ಜೂನ್‌ ೨೫ ರ ಸುಮಾರಿಗೆ ಮಳೆಗಾಲ ಪ್ರವೇಶಿಸುವುದು. ೨0 ಕೊಳಗೆ ಶಿಖರವನ್ನೇರುವ ಲೆಕ್ಕ ಹಾಕಿಕೊಂಡಿದ್ದೆ. ಜೂನ್‌ ೧೫ ರಂದು ಮಳೆಗಾಲ ಬಂದಿದ್ದರೂ ನಡೆಯಬಹುದಿತ್ತು. ಆದರೆ ಇನ್ನು ಎರಡೇ .ಎರಡು ದಿನಗಳಲ್ಲಿ ಏನು ಮಾಡಬಹುದು? ನಮ್ಮ ದುರ್ದೈವದಿಂದ ವ್ರ ೧೩೩ ಎರಡು ದಿನಗಳಲ್ಲಿ ಕೂಡ ಅಡ್ಡ ಮಳೆ ಬೀಳುವ ಸಂಭವವಿತ್ತು. ಮೂಲ ಶಿಬಿರದಲ್ಲಿ ಒಬ್ಬನೇ ಒಬ್ಬ ಶರ್ಪಾ ಇದ್ದ. ಅವನ ಜೊತೆ ಎರಡನೆಯ ಶಿಬಿರಕ್ಕೆ ಹೊರಟಿ... ವೈರ್‌ಲೆಸ್‌ ಮೂಲಕ ಚೌಧರಿ ಮತ್ತು ಶರ್ಮಾರಿಗೆ ಆ ಇಳಿಜಾರು ಬಂಡೆಯ ಮೇಲೆ. ಸಾಗಿ ಆದಷ್ಟು ಬೇಗ ಬರ್ಫದ ಗೋಡೆಯ ಬುಡವನ್ನು ಮುಟ್ಟಬೇಕು ಎಂದು ತಿಳಿಸಿದೆ. ಮೇಲಕ್ಕೇರುತ್ತೇ(ರುತ್ತ ಇದು ವರೆಗೆ ಪ್ರಯತ್ನಿಸಿ ದವರನ್ನು ತಡೆಹಿಡಿದಿದ್ದ ಆ ಕೊನೆಯ ಬಂಡೆಯ ಇಳಿಜಾರನ್ನು ನೋಡುತ್ತಿದ್ದೆ. ತಾಸುಗಟ್ಟಲೆ ಶ್ರಮಿ ಸಿದರೂ ನಮ್ಮ ಪ್ರಗತಿ ನಗಣ್ಯವಾಗಿತ್ತು. ಸಂಜೆ ಯೊಳಗೆ ಬರ್ಫದ ಗೋಡೆಯನ್ನೇರಿದೆ. ಅದರ ಮೇಲೆ ಶಿಬಿರ ಹೂಡಲು ಸಾಧ್ಯವಾದೀತೆಂದೂ ಮುಂದೆರಡು ದಿನಗಳಲ್ಲಿ ನೀಲಕಂಠ ಶಿಖರದ 118// ಜಿ.ವಿ. ಅಶ್ವ ಸ್ಲ೦ತ್ಯು ಅಂಡ್‌ ಬದರ್ಸ್‌ ಬ. ಟಿ. ಸರಿ. 586... ಬೆಂಗಳೂರು-2೭ ೧೩೪ ಮೇಲೇರುವ ಸಾಹಸ ಮಾಡಬಹುದೆಂದೂ ಆಶಿ ಸಿದ್ದೆ. ಆದಕೆ ಎರಡನೇ ಶಿಬಿರ ತಲುಪಿದಾಗ ಕೊನೆಯ ಐವತ್ತು ಅಡಿಗಳ ಬಂಡೆಗೆ ಹಗ್ಗಹಾಕು ವ್ರದು ಸಾಧ್ಯವಿಲ್ಲೆಂದು ಖಚಿತವಾಗಿಬಿಟ್ಟಿತು. ಈಗ ಹಿಮ ಬೀಳುತ್ತಲಿತ್ತು. ಬಂಡೆಗಲ್ಲು ನುಣುಪಾಗಿ ಜಾರುತ್ತಿತ್ತು. ಆದರೂ ಸೆಲಸ ನಡೆ- ಯಲೇಬೇಕೆಂದೆ.. ಕೊನೆಯ ೫೦ ಅಡಿ ಏರಲು ಹಗ್ಗವನ್ನು ನಾನೇ ಹಿಡಿದೆ. ಮೊದಲಿನ ಹತ್ತು ಅಡಿ ಏರಿದೆನಾದರೂ ಮುಂದೆ ಎರಡು ತಾಸು ಯತ್ನಿಸಿದರೂ ಒಂದು ಇಂಚು ಕೂಡ ಏರುವುದು ಆಗಲಿಲ್ಲ. ಅಂತೂ ಇಂತೂ ೧೬ ಅಡಿ ಎತ್ತರಕ್ಕೆ ಹೋದೆ. ಅಷ್ಟರಲ್ಲಿ ಇಡೀ ನನ್ನ ದೇಹದ ಭಾರ ವನ್ನು ಹೊತ್ತಿದ್ದ ಬಲಗಾಲಿನ ಓಡಿತ ತಪ್ಪಿ ನಾನು ಹಗ್ಗದಗುಂಟಿ ದಡದಡ ಕೆಳಗುರುಳಿದೆ. ಜ್‌ ಕೆಲಸ ನಿಲ್ಲಿಸಲು ಈ ಘಟನೆ ಸಾಕಾಯಿತು. ನಾವು ಅತಿ ನಿರಾಶೆಯಿಂದ ಎರಡನೆಯ ಶಿಬಿರಕ್ಕೆ ಮರಳಿದೆವು. ಜೂನ್‌ ೯ ಕೂಡ ಕಳೆದಿತ್ತು. ೧೦ ರಂದು ಮುಂಜಾನೆ ಮತ್ತೆ ಆ ಬರ್ಫದ ಗೋಡೆಯನ್ನೇರುವ ಕೆಲಸಕ್ಕೆ ಚಾಧರಿಯವರನ್ನು ತೊಡಗಿಸಿದೆ. ಆ ಗೋಡೆಯ ಮೇಲೆ ಠಾಣ್ಯ ಹಾಕುವ ಹಂಬಲದಿಂದ ನಾನು, ಫುರಬಾ ಶರ್ಪಾ ಎರಡನೆಯ ಶಿಬಿರದಿಂದ ಹೊರಟಿವು. ಆದರೆ ಪ್ರಗತಿ ಬಲು ನಿಧಾನವಾಗಿತ್ತು. ಸಾಗರ ನೀಲ ನಾದ ಆ ಗೋಡೆ ನಮ್ಮನ್ನು ನುಂಗಲನುವಾದ ಸನಂತೆ ನಮ ನ್ನು ಕಂಡು ನಗುತ್ತಿತ್ತು. ಕುರಿ ಮತ್ತು ನವಾಂಗ್‌ ಶರ್ಪಾ ಮೆಟ್ಟಿಲು ಗಳನ್ನು ಕಡಿಯುತ್ತಿ ದ್ವಸಳದಲ್ಲಿ ಢ್‌ ಹಗ್ಗದ. ಬದಲು ನನ್ನೆ ಹಗ್ಗ ನಿಲ್ಲಿಸಿದೆ. ಸಮಯ ವನ್ನು ಳಿಸಲು ಮೆ ಟ್ಟ ಲು ಕಡಿಯುವುದನ್ನು ನಿಲ್ಲಿಸಿ ಶ್ಟ್ರ ಸ ಗಳನ್ನು 'ಬರ್ಫದಲ್ಲಿ ಚು ಚ್ಚು ತ್ತ ಅದರ ಆಧರದ 'ಅಂಚಿಗಾಲಿ ದ “ರಿಯುತ್ತ ಹೋದೆವು. ಆದರೆ ನಾನು ಯಾವ ಹಿಮದ ಬಿರು *ನ ಮೂಲಕ ಸುಲಭವಾಗಿ ಸಾಗಬಹುದೆಂದೆಣಿ ಸಿದ್ದೆನೋ ಅದು ಮೃ ತ್ಯುದ್ವಾ ರವೇ ಆಗಿತ್ತು. ಆದ್ದ ರಿಂದ ಕಡಿಮೆ ಸರಸ ಸಾ ನದಿಂದೇರ ಕಸ್ತೂರಿ, ಅಕ್ಟೋಬರ್‌ ೧೯೬೧ ಬೇಕೆಂದು ಮುಂದೆ ಸಾಗಿದೆವು. ಗೂಟ ಜಡಿದು ಹಗ್ಗ ಕಟ್ಟಲು ನಾಲ್ಕು ತಾಸು ಕಳೆದೆವು. ಆದಕೆ ವ್ಯರ್ಥ. ಈ ಸ್ಥಳದಲ್ಲಿ ಏರುವುದಾದಕೆ ಕನಿಷ್ಠ ೨೦ ಅಡಿ ಎತ್ತರದ ಮೂರು ನಿಚ್ಚ ಣಿಕೆಗಳ ಅಗತ್ಯ ವಿತ್ತು. ನಮ್ಮಲ್ಲಿ ನಿಚ್ಚ ಚಿಕೆಗಳಿದ್ದ ರೂ ಮೂಲ ಶಿಬಿರದಿಂದ ಅಪ್ರಿಗಳನ್ನು ತರಲು” ಸಮಯವಿರ ವಲ್ಲ. ಸಂಜೆ ೫ ಗಂಟಿಯಾಗಿತ್ತು. ಮೇಲೆ ಸಡಿಲಾದ ಕಲ್ಲುಗಳು ಈಗ ಗುಂಡಿನೋಪಾದಿಯಲ್ಲಿ ಕೆಳಗೆ ಬೀಳತೊಡಗಿದ್ದವು. ಕಲ್ಲು ಬೀಳುವ ಸಪ್ಪಳವಾ ದೊಡನೆ ಶರ್ಪಾರು “ಪತ್ನರ್‌ ಆಯೋ” ಎಂದು ಕೂಗುತ್ತ ಬಂಡೆಗಳ ಮರೆಗೆ ಓಡುತ್ತಿದ್ದರು. ಚೌಧುರಿ ನನ್ನ ಬಳಿ ಬಂದು, “ ಇಷ್ಟೆಲ್ಲ ಗಂಡಾಂತರವನ್ನೆ ದುರಿಸಿರುವಾಗ ನೀವು ಗೋ- ಡೆಯ ಬಲ ದಿಕ್ಕಿನಲ್ಲಿ ಏರುವ ಸಾಹಸವನ್ನೇಕೆ ಮಾಡುವುದಿಲ್ಲ? "ಎಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು. ಹಾಗೆ ಮಾಡಿದರೆ ಆತ್ಮ. ಹತ್ಯೆ ಮಾಡಿಕೊಂಡಂತೆಯೇ ಎಂದರೂ ಹ ಕೇಳಲಿಲ್ಲ. " ದಯವಿಟ್ಟು ಆ ಕಡೆಯಿಂದ ಏರಿ” ಎಂದರು ಅವರು. “ಏಕುವಿಯಾ? » ಎಂದು ಫುರಬಾನನ್ನು ಕೇಳಿದೆ. ಆತ “ಬಡಾ ಬಡಾ ಖತ್ರಾ ದೇಖಾ, ಪರ್‌ ಐಸಾ ಖತ್ರಾ ನಹಿ ಸ್‌ ಲೇಕಿನ್‌ ಜಹಾಂ ಇ ಜಾಯೇಗಾ, ಹಂ ಜಾಯೇಗಾ” ಎಂದ. ನಾವು ಆ “ಸಾವಿನ ಕೊರಕಲಿ” ನ ಕಡೆ ಮೆಟ್ಟಿಲು ಕಡಿದು ಒಂದು ಹತ್ತು ಗಜ ಹೋಗಿ- ದ್ದೆ ವೋ ಇಲ್ಲವೋ ಕಲ್ಲು- ಬರ್ಫಗಳ ತುಂಡುಗಳ ಗಡಗಡಾಟ ಕೇಳಿಸಿತು. ನಾವು ನಮ್ಮ ತಲೆಯ ಮೇಲೆ... ರಕ್‌ಸ್ಕಾಕ್‌ ಹೊತ್ತು ಕೊಂಡವು. ಪುಣ್ಯಕ್ಕೆ ನಾವು ಈ 'ಎಂಡುಗಳ 'ಹಾದಿಯಲ್ಲಿರ ಲಿಲ್ಲ. ದರೆ ಈಗ ಪದೇಪದೇ ಕಲ್ಲುಗಳುರುಳ ತೊಡಗಿದ್ದ ವು. ಅರ್ಧ ತಾಸಿನ ನಂತರ ನಾವು ಕೆಳಗಿಳಿದೆವು. ಈಗ ನಾವು ಮೇಲಕ್ಕೂ ಹೋಗ ಲಾರದೆ ಕೆಳಗೆ ಎರಡನೇ ಶಿಬಿರಕ್ಕೂ ಬರಲಾರದೆ ನಡುವೆ ಸಿಕ್ಕಿದ್ದೆ ವು. ನೀಲಕಂಠ ವಿಜಯ ದೇವರ ಮೇಲೆ ಭಾರ ಹಾಕಿ ನಾವಿದ್ದಲ್ಲಿಯೇ ಬಂಡೆಗಲ್ಲಿನ ಮೇಲೆ ಠಾಣ್ಯ ಹೂಡೋಣವೆಂದು ಚೌಧುರಿ ಹೇಳಿದರು. ಆದರೆ ಸಮೀಪದ ಒಂದು ಗವಿಯನ್ನು; ಪ್ರವೇಶಿಸಿ ನೋಡಲೆಂದು ಲಾಪ್ಕಾ ಲಾಮ್ಯಾಎಂಬ ಶರ್ಪಾನ ಟೊಂಕಕ್ಕೆ ಹಗ್ಗ ಕಟ್ಟಿ ಕಳಿಸಿದೆವು. ನೂರು ಅಡಿ ಹಗ್ಗ ಮುಗಿದರೂ ಆತ ಇನ್ನೂ ಗವಿಯ ಒಳಗೊಳಗೆ ನಡೆದಿದ್ದ. ನಾವು ಕೂಗಿದರೆ ಉತ್ತರ ಬರಲಿಲ್ಲ. ಹಗ್ಗ ಜಗ್ಗಿ ದೆವು. ಅದೊಂದೇ ಬರತೊಡಗಿತು. ಏನಿದು ಎನ್ನುತ್ತಿರುವಾಗ ಲಾಪ್ಕಾ ನಗುತ್ತಲೇ ಬಂದ. "ಹಂ ಬಹೂತ್‌ ದೂರ ಗಯಾ, ಕ್ಯಾಂಪಕೀ ಜಾಗಾ ಹೈ” ಎಂದನಾತ. ಗವಿಯೊಳಕ್ಕೆ ಹೋಗಿ ಎರಡು ಡೇರೆ ಹಾಕಿ ದೆವು. ಸುತ್ತಲೂ ನೀಲಿ ಬರ್ಫವಿತ್ತು. ಗವಿಯ ಛಾವಣಿಯಿಂದ ಬರ್ಫದ ಭಾರಿ ಬತ್ತಿಗಳು ತೂಗಾಡುತ್ತಿದ್ದವು. ಇದೇ ನಮ್ಮ ಸಾಹಸದ 6106 1943 ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಗಂತ ಪ್ರ ಖ್ಯಾ ತವಾದ ೧೩೫ ಕೊನೆಯೆ ಎಂದು ಯೋಚಿಸುತ್ತ ಬಿದ್ದುಕೊಂಡೆ. ಉಳಿದವರಿಗೂ ನಿದ್ದೆ ಬಂದಿರಲಿಲ್ಲ. ಏನು ಎಂದು ಕೇಳಿದೆ. ಅವರೂ ನನ್ನಂತೆಯೆ ಯೋಚಿಸುತ್ತಿರು ವ್ರದು ತಿಳಿಯಿತು. ಜೂನ್‌ ೧೦ ರ ರಾತ್ರಿ ಅತ್ಯಂತ ವೇದನಾ- ಮಯವಾಗಿತ್ತು. ಆ ಬರ್ಫ್ಪದ ಗೋಡೆಯ ಬಿರುಕುಗಳಿಂದ ಬರುತ್ತಿದ್ದ ಧ್ವನಿ, ಸಡಿಲಾಗಿ ತೂಗುತ್ತಿದ. . ಗವಿಯ ಚಪ್ಪರ ಯಾವಾಗ ಕುಸಿದು ತಲೆಯ ಮೇಲೆ ಬೀಳುವುದೋ ಎಂಬ ಭಯ ಇವುಗಳಿಂದ ರಾತ್ರಿಯಿಡೀ ನಾವು ಎಚ್ಚರ ದಿಂದಿದ್ದೆ ವು; ಪಾರು ಮಾಡಪ್ಪಾ ದೇವರೇ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆವು. ಅದರೆ ರಾತ್ರಿ ಸುರಕ್ಷಿತವಾಗಿ ಕಳೆಯಿತು. ಹವೆ ತೀರ ಕೆಟ್ಟಿತ್ತು. ಹವಾಮಾನ ಶಾಸ್ತ್ರದ ಸಾಕಷ್ಟು ಪರಿಚಯವಿರುವ ಚೌಧುರಿ ಮಳೆಗಾ ಲದ ಹವೆ ಆರಂಭವಾಗಿದೆ ಎಂದರು. ನಾನು ೭611 3/1811818//8/18/18//81/81/8//8/18/18/18/18/18118151/81/81/8//8/18/18/18/18/18/1811811811811811811811811511811811811811811811811811811811 811817 ೨ 1 :-""5018708180' ಥೆ ೫. ೫. *.. *% ಶಯಾರಕರು;-- 18118118118/18/:8/18/18//5/18/181/8//8//8//8//8118//5115118118118118/18/1811811811811811811818118118/18/18/15/|81 41511510811 15/18/15/18/18118118/18/18118118/12/18/18118115118118118/18118/18115118/18/18/18/18/18/1810811811818118118118118112/ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ನ ಬ್ಯಾಗ್‌, ಮತ್ತು ಪರಿಮಳಯು ಕ್ತವಾದ ಪ್ರವ್ಯಗಳನ್ನೇ ಯಾವಾಗಲೂ ಉಪಯೋಗಿಸಿರಿ. ಹ ರಾಮಕೃಷ್ಣಪ್ಪ ಮಾಲೀಕರು: ಸುನಂದ ಅಗರಬತ್ತಿ ಫ್ಯಾಕ್ಟರಿ ಸಯ್ಯಾಜಿರಾವ ರಸ್ತೆ-ಬಿ, ಮೈಸೂರು. 4215118118115118118115115118118118115118118118118118118118118118118118118/18112118118118118118/18118118/18118118., 8//೫೩೬' ದಾತಾ ಆಾಊ ಇರವ. ಇಸ್ರಾ. ಪ್ರಾ ದ್ರಾ. ಇ್ರಾ.-ಇಾ. ಇತತ ಇಲ್ಲಾ-ಇತ್ರಾ. ಇರರ ಇಇ ಇರರ, ಅಜಂ ಡಗಗ 6. 8. ಸಾಧನಗಳಲ್ಲಿ ವಿಶ್ವಾಸಭರಿತ ಹೆಸರು ಇಡಾ 115ಜ0ಊ್ಗ ಸೋಲ" ಡಿಸ್ಟ್ರೀಬ್ಯೂಟರ್ಸ್‌ : ಎ.ವಿ.ಆರ್‌.ಎ.&ಿ ಕಂ. ಬೊಂಬಾಯಿ.3 ರಾರಾ ಮರದರ ಪಾಇ ಇರ್ತಾರ ಇರಾ ಇರಾ ಫ್ರಾ-ಭಾ-ರ- ಇರ್ತಾ” ಕಸ್ತೂರಿ, ಅಕ್ಟೋಬರ್‌ ೧೯೬೧ ಸಂದಿಗ್ಧದಲ್ಲಿ ಬಿದ್ದೆ. ಒಂದೇ ನಾನು ಅಪಯಶ ಸ್ಸನ್ನು ಒಪ್ಪಿಕೊಂಡು ಹಿಂತಿರುಗಬೇಕು, ಇಲ್ಲವೆ ಮಳೆಗಾಲವನ್ನು ಎದುರಿಸಿ ಹೋರಾಡಬೇಕು. ಏರಡು ಕಾರಣಗಳಿಗಾಗಿ ಮಳೆಗಾಲದಲ್ಲಿ ನೀಲ ಕಂಠವನ್ನೇರಲು ಯತ್ನಿಸಬಾರದು ಎಂದು ಸ್ಮಿತ್‌ ಬರೆದಿದ್ದರು. ಹಿಮಾಲಯದ ಪ್ರದೇಶದಲ್ಲಿ ಮಳೆ ನಿಲ್ಲುವ ಸಂಭವ ತೀರ ಕ್ವಚಿತ್ತಾಗಿರುವುದು ಒಂದು ಕಾರಣಟಾದಕೆ ನೀಲಕಂಠದ ಇಳಿಜಾ ರಾವ ತಪ್ಪಲುಗಳಲ್ಲಿ ಮಳೆಗಾಲದಲ್ಲಿ ಅವೆಲಾಂ- ಚ್‌ಗಳುರುಳುವುದು ಬಹಳ ಹೆಚ್ಚಾಗುವುದು ಎರಡನೆಯ ಕಾರಣವಾಗಿತ್ತು. ತುಂಬ ವಿಚಾರ ಮಾಡಿದ ಬಳಿಕ ಹವೆ ಕರುಣೆ ತೋರೀತು ಎಂಬ ಆತೆಯಿಂದ ಇನ್ನೂ ಎರಡು ದಿನಗಳನ್ನು ಪರ್ವತದ ಮೇಲೆಯೆ ಕಳೆ ಯಲು ನಾನು ನಿರ್ಧರಿಸಿದೆ. ಈಗ ತ್ವರಿತವಾಗಿ ಕೆಲಸ ಮಾಡುವುದು ಮತ್ತು ಹೆಚ್ಚಿನ ಒಜ್ಜೆಯನ್ನು ಸಂಗಡ ಇಟ್ಟು ಕೊಳ್ಳದೆ ಮುಂದುವರಿಯುವುದು ಮುಖ್ಯವಾ- ಗಿತ್ತು. ನಾವು ಮೇಲೆ ಒಂದೇ ಒಂದು ರಾತ್ರಿ ಕಳೆಯುವ ವಿಚಾರ ಮಾಡಿದ್ದೆವಾದ್ದರಿಂದ ನಾವು ಏಳು ಜನರಿದ್ದರೂ ಒಬ್ಬನಿಗಷ್ಟೇ ಸಾಲುವ ಒಂದು ಚಿಕ್ಕ ಡೇರೆ, ಎರಡು ದಿನದ ಆಹಾರ, ಚಿಮಣಿಯೆಣ್ಣೆ ಹಾಗೂ ನಾಲ್ಕು ಹಗ್ಗಗಳು ಮತ್ತು ೫೦ ಬರ್ಫ ಕೆದರುವ ಹಾಕೆ ಇಷ್ಟನ್ನು ಮಾತ್ರ ಒಯ್ಯಲು ನಿರ್ಧರಿಸಿದೆ. ಮಲಗುವ ಚೀಲಗಳನ್ನು ಸಹ ಒಯ್ಯದೆ ಕುಳಿತುಕೊಳ್ಳುವ ದಕ್ಕಾಗಿ ಎರಡು ಗಾಳಿ ಸತುಂಬುವ ಚಾಪಿಗ ಳನ್ನು ಮಾತ್ರ ಒಯ್ಯಬೇಕೆಂದು ಮಾಡಿದೆ] ನವ:ಗಿದ್ದ ಅಲ್ಪ ಸವ.ಯದಲ್ಲಿ ನಾವು ಈ ಮೊದಲೇ ಆರಿಸಿದ್ದಕ್ಕಿ ಸ್ಥಳದಿಂದ ಅಬರ್ಫದ ಗೋಡೆಯನ್ನು ಏರುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿತ್ತು. ಈಗ ನಮ್ಮ ಮುಂದಿರುವ ಮಾರ್ಗವೆಂದಕೆ ಆ “ಸಾವಿನ ಕೊರಕಲು” ಒಂದೇ ಆಗಿತ್ತು. ಧುರೀಣನಾದ ನಾನು ಇಬ್ಬರು ಶರ್ಪಾರೊಂ ನಮಗೆ ಪುನಃ ಸುಸ್ಥಿ ತಿ ಅನಿಸುವದು (1111110 ಶನ ಸ ಸ್ರೋತ್ವ ಪ್ರತ್ತೈ ಕ ಸಂಭವನೀಯ ಮಾರ್ಗದಿಂದ ಅನುಭವಿಸುವ ಹಕ್ಕು ಮಹಿಳೆಗೆ ಇರುವದು, ಶನ. ವೆೌಸಭುಷಷ್ಲಿ ಚಟುನಟಕೆಯಲ್ಲಿ ಮತ್ತು ವೀಶೈಸತಃ ತನ್ನು ಶಾರೀರಿಕ ಸ್ವಾಸ್ಥ ಮತ್ತು ಆರೋಗ್ಯೆದಲ್ಲಿ ಅವಳಿಗೆ ಈ ಅನುಭವ ಬರುವದು. ಯುಟ್ಟೀನದಿಂದ ಅವಳಿಗೆ ಸ್ತ್ರೀತ್ವದ ಈ ಭಾವನೆ ನಿಶ್ಚಿತವಾಗಿ ಪ್ರಾಪ್ತವಾಗುವುದು. ಮತ್ತು 'ಆೆ ಘಿ ಅವಳಿಗೆ ಸುಖಸ್ವಾಸ್ಥ ಮತ್ತು ಆರೋಗ್ಯದ ದ್ವಾರವು ದೊರೆಯುನದು. ಗ್ರಹಿಣಿಯರಿಗೆ ಮತ್ತು ಎ ತಾರುಣ್ಯಾವಸ್ಥೈ ಯಲ್ಲಿ ಸಾ ಜೊಚತನ ಹೆಣ್ಣುಮಕ್ಕ ಳಿಗೆ ಯುಟಿ ಉಪಯುಕ್ತ ಇರುವದು ಆಯುರ್ವೇದೀಯ ಅರ್ಕಶಾಲಾ ೭ಿ., ಸಾತಾರಾ: ಆಯುರ್ವೇದೀಯ ಔಸಧದಲ್ಲಿ ಹೋದ ೩೫ ವರ್ಷದಿಂದ ವಿಶ್ವಾಸಪ್ನಡೆದ ಹೆಸರು, ನ್ದ ಮುಂಬಯಿ ಡೆಸಪ್ರೋೇ ; ಕೇಳೆವಾಡಿ ನಾಕಾ, ಷ್ಣ ಗಿರಗಾಂವೆ, ಮುಂಬಂ. ೪, ತ ಒಂದು ಆಯುರ್ವೇದಿಕ ಔಷಧವು 8 6-18 ೧೩೮ ಕಸ್ತೂರಿ, ಅಕ್ಟೋಬರ್‌ ೧೯೬೧ ತ್‌ಟತಸಹಾರಾತ್ರಾಪತಪ್ರಾತಸ್ರ ಗಂಟಲು ಮತ್ತು ದಾ ಜೆನ್‌ ಡ್‌ ) ಸೀನು ಹೆಪ್ಸ್‌ ಸ್ರ ಎದೆಯ ಬಿಲ್ಲೆಗಳನ್ನು 1 1573 12 1 (ಮ್‌! | ಸೆ ಷಿ) ಸ ವಿಸಿದಕೆ ಪೆಸ್ಸ್‌ ಚೀಪುವುದರಿಂದ ಅದರಲ್ಲಿ ಉದ್ಭವಿಸುವ ಉಪ9ಮನಕಾ ರಕ ಆನಿಯು ನೋನನ್ನು ಉಪಶನಿ ಸಲು ಅಲ್ಲದೆ ಗೆಂಟಲು ಹುಣ್ಣು, ಬತ್ರಂಕೈ ಟಸ್‌, ಕೆಮ್ಮು ಮತ್ತು ಶೀತದ ರೋಗಾಣಾಗಳನ್ನು ನಿವಾ- ರಿಸಲು ನೆರನ ನ್ನೀ ಯುತ್ತ ದೆ. ಪೆಪ್ಸಿ ಶೀಘ್ರ ಉಸಶವನವನ್ನಿ ಯುತ್ತದೆ ಮತ್ತು ಬೇಗನೆ ಗುಣ ಪಡಿಸುತ್ತದೆ. ಪೆನನ್ನಲ್ಲಿ ಅಪಾಯಕರ ಜ್‌ ಕೂಡಿಲ್ಲ ಇ ನಮುಕ್ಕಳು ಕೂಡಾ ಸುರಕ್ಷಿ ತವಾಗಿ ಸೇವಿಸಬಹುದು. ಜೊ 0ಕ್ಲಟಿಸ, ಗಂಟಲು ಸಾ ತೋಪ್ರ, ನೆಗಡಿ, ಶೀತ ] ದಿಂದ ಶ್ಸಾಸದ ಡೆ, ಶೀತ ಮತ್ತು ಕೆಮ್ಮು ಮುಂತಾದಪ್ರೆಗಳಸ್ನು ಶೀಘ್ರ ವಾಗಿ ನಿನಾರಸುವುದು ಎಲ್ಲಾಮದ್ದಿ ನೆ ವ್ಯಾಸ ರಿಗಳನ್ಲಿ ಮಾರಲ್ಸ ಹೆತ್ತ ಷೆ ತ್ತ 'ಸಿ.ಇ.ಫುಲ್‌ಫೊಡ್ಡ್‌ (ಇಂಡಿಯೂ ಸ್ರೈನೇಟ್‌ ಲ ಭಷ ಾರರಾ7-ತಾತಸಗ, 7 757333 ತಸಸತತ್‌ಸಸ್ರಹಾ್ರಾಪತ್‌ಹ ದಿಗೆ ಮೊದಲನೆಯ ಹಗ್ಗವನ್ನು ಹಿಡಿಯಲು ನಿರ್ಧರಿಸಿದೆ. ಎರಡನೆಯ ಹಗ್ಗದ ಮೇಲೆ ೫೦ ಗಜ ದೂರದಲ್ಲಿ ಶರ್ಮಾ, ಚೌಧುರಿ ಮತ್ತು ಇನ್ನಿಬ್ಬರು ಶರ್ಪಾ ಜನರು ಬರಲಿದ್ದರು. ನಾವು ಮುಂಜಾನೆ ೭ ಗಂಟಿಗೆ ಹೊರಟಿವು. ಪ್ರತಿ ಮಿನಿಟಿಗೂ ಹವೆ ಕೆಡುತ್ತಲಿತ್ತು. ಪ್ರಕಾಶ ತೀರ ಮಂದವಾಗಿತ್ತು. ಕೆಲ ಗಜಗಳ ಆಚೆ ಏನೂ ಕಾಣಿಸುತ್ತಿ ರಲಿಲ್ಲ. ಕೆಲ ನಿಮಿಷವಾದರೂ ಹವೆ ಸುಧಾರಿಸಿ ಪ ಪ್ರಕಾಶ ಹೆಚ್ಚಿ ಒಂದು ಹಾದಿ ಯೇನಾದರೂ ಕಾಡಿತು ಎಂಬುದೇ ನಮಗಿ ರುವ ಆತೆಯಾಗಿತ್ತು. ಆ ಕೊರಕಲು ನಾವೆಣಿಸಿ ದ್ವಕ್ಕಿಂತ ತೀರ ಕಡಿದಾಗಿತ್ತು. ಪ್ರತಿಯೊಂದು ಮೆಟ್ಟಲನ್ನೂ ಕಡಿದೇ ಮಾಡಬೇಕಾಗಿತ್ತು. ನಾನು ಬರ್ಫವನ್ನು ಕಡಿಯುತ್ತಿಟ್ಮಾಗ ಉರುಳು ಬಹುದಾದ ಅವೆಲಾಂಚ್‌ ಮತ್ತು ನಮ್ಮ ಎಡ- ಗಡೆಗೆ ನಮ್ಮ ಮೇಲ ಬಾಗಿ ನಿಂತಿದ್ದ ಬರ್ಫದ ಗೋಡೆಗಳಿಂದ ಬರಬಹುದಾದ ಇಮ್ಮಡಿ ಗಂ- ಡಾಂತರದ ವಿಚಾರ ನನ್ನ ತಲೆಯಲ್ಲಿ ಸುತ್ತುತ್ತ ಲಿತ್ತು. ಎರಡು ತಾಸುಗಳ ದೃಢನಿರ್ಧಾರದ ಪ್ರಯ- ತ್ನದಿಂದ ನಾವೊಂದು ವಿಶಾಲವಾದ ಬಂಡೆಗ ಲ್ಲನ್ನು ತಲುಪಿದೆವು. ನಾವು ಅದರ ಮೇಲೆತಂಗಿ ದೆವು. ಕೆಳಗೆ ಮೂಲ ಶಿಬಿರದಲ್ಲಿ ಇದ್ದ ವರೇನಾ ದರೂ ನಮ್ಮ ನ್ನ್ನ ಕಂಡಿದ್ದರೆ ಮೃತ್ಯು ವಿನ ಬಾಯ ಲ್ಲಿಯೆ ವಿಶ್ರಾಂತಿ ಪಡೆಯುತ್ತಿ ರುವ ಮೂರ್ಬರು ಎಂದು ನಮ್ಮನ್ನು ಕರೆಯಬಹುದಾಗಿತ್ತು. ಈಗ ಸಾವಿನ ಕೊರಕಲಿನ ಗೋಜನ್ನು ಬಿಟ್ಟು ಬರ್ಫದ ಗೋಡೆಯ ಸ ಲ್ಪ ಸುತರವಾಗಿದ್ದ ತ ಬದಿಯಿಂದ ಮಂದೆ ತಸೇಗುವುರಹಾತೇ. ನಮ ಗುಳಿದಿರುವ ಮಾರ್ಗ ಎಂದು ನನಗನಿಸಿತು. ಫುರಬಾ ಮುಂದಾಳಾದ. ಅರ್ಧ ತಾಸಿನಲ್ಲಿ ನಾವು ಗೋಡೆಯ ಆಚೆ ಇದ್ದೆವು. ನಮಗಾದ ಆನಂದವನ್ನು ಹೇಳಲಾಸಲ್ಲ. ಇನ್ನು ಎರಡು ದಿನಗಳಲ್ಲಿ ಶಿಖರವನ್ನೇರಿ ತಿರುಗಿ ಬರುವುದು ' ಸಾಧ್ಯ ಎಂದೆನಿಸತೊಡಗಿತು. ಶುಭ್ರ ನಸ್ತ್ರ ಹಗುರ ವಸ್ತ್ರ ಮಫತ್‌ ಲಾಲ್‌ ಮಲ್‌ಗಳು ಕ್ಯಾಂಬ್ರಿಕ್‌ಗಳು ಮತ್ತು ಲಾನ್‌ಗಳು ಟೂ || ನ್ಯೂ ಶೊಕ್ರೋಕ್‌ (ಶೊಕ್ರೋಕ್‌) ಅಹಮದಾಬಾದ್‌ ನ್ಯೂ ಶೊರ್ರೋಕ್‌, ನಡಿಯಾದ್‌, ಸ್ಪಾಂಡರ್ಡ್‌, ಬೊಂಬಾಯಿ. ಸ್ಟಾಂಡರ್ಡ್‌ (ನ್ಮೂ ಚೈನಾ), ಬೊಂಬಾಯಿ, ಸ್ಟಾಂಡರ್ಡ್‌! ದೇವಾಸ್‌. ಸಾಸ್ಪೂನ್‌, ಬೊಂಬಾಯಿ. ಸಾಸ್ಪ್ಸೂನ್‌ (ನ್ಯೂ ಯೂನಿಯನ್‌) ಬೊಂಬಾಯಿ,' ಸುರತ್‌ ಕಾಟನ್‌, ಸುರತ್‌, ಮಫತ್‌ಲಾಲ್‌- ಫೈನ್‌ ನವಸಾರಿ. ಗಗಲ್‌ಭಾಯ್‌ / ಜೂಟ್‌, ಕಲ್ಕತ್ತ. ಇಂಡಿಯನ್‌ ಡೈಸ್ಟಫ್‌, ಬೊಂಬಾಯಿ, )- ಗ ಆಟ್‌ ೧೪೦ ಮಧ್ಯಾಹ್ನ ೨ ಗಂಟಿಗೆ ನಾವು ನೀಲಕಂಠದ ಪಕ್ಕದ ಬಂಡೆಗಲ್ಲಿನ ಬುಡಕ್ಕೆ ಬಂದೆವು. ಈ ಬಂಡೆಗಲ್ಲಗುಂಟ ನೇರವಾಗಿ ಶಿಖರವನ್ನೇರಲು ಸಾಧ್ಯವಿದೆಯೆಂದು ತೋರುತ್ತಿತ್ತು. ಆದರೆ ನಿಜ ವಾಗಿ ತುದಿಯ ವರಿಗೆ ಆ ಮಾರ್ಗವಾಗಿ ಹೋಗಬಹುದೆಂದು ನನಗೆ ನಂಬಿಗೆಯಿರಲಿಲ ಸತತ ಮೇಲೆ ಮೋಡಗಳು ಕವಿದದ್ದರಿಂದ ನಮಗೆ ಸ | ಪ್ಟವಾಗಿ ಏನೂ ಕಾಣಿಸುತ್ತಿ ರಲಿಲ್ಲ. ಮೋಡಗಳು. ಚದುರಿ ಹೋಗುವುದನ್ನು ಕಾ ಯುತ್ತ ನಾವು ಇನ್ನಿಷ್ಟು ಚೆನ್ನಾಗಿ ಕಾಣಲಿ ಎಂದು ಮತ್ತೂ ೨೦೦ ಅಡಿ ಮೇಲೇರಿದೆವು. ಒಂದು ವಿಶಾಲ ಕೊರಕಲನ್ನು ಸುತ್ತಿ ಹಿಮೀ- “ಭೂತ ಇಳಿಜಾರಿನ ಮೇಲಿಂದ ತೀರ ಪಶ್ಚಿಮ ತುದಿಯ ಶಿಖರದ ಬೆನ್ನೈೇಣಿನ ವರೆಗೆ ಹೋಗುವ ಹಾದಿಯೊಂದನ್ನು ಕಂಡು ನಾನು ಸಮಾಧಾನದ ಉಸಿರ್ಗರಿದೆ. ನಾವು ಮುಂದೆ ಹೆಜೆ [ಯಿಡಬೇಕೆನ್ನುವಷ್ಟರಲ್ಲಿ ಒಂದರ ಹಿಂದೆ ಬಂದರಂತೆ ಏರಡು ದೊಡ್ಡ ಹಿಮಶಿಲೆಗಳ ರಾಶಿ ಉರುಳಿ ಬಂತು. ಶರ್ಮರ ತೊಡೆಗೆ ಒಂದು ಶಿಲೆ ಬಡಿಯಿತು. ಪ್ರಣ್ಯಕ್ಕೆ ವಿಶೇಷ ಪೆಟ್ಟಾಗಲಿಲ್ಲ. ದಿನದ ಈ ಸಮಯದಲ್ಲಿ ಆ ವಿಶಾಲ ಕೊರಕಲನ್ನು ದಾಟಲೆತ್ನಿಸುವುದು ಮೂರ್ಬತನದ ಪರಮಾವಧಿ ಎಂದು ಸ್ಪಷ್ಟವಾ ಗಿತ್ತು. ಸಂಜೆ ಸಮೀಪಿಸಿತು. ನಾವಿದ್ದಲ್ಲಿ ಠಾಣ್ಯ ಹಾಕುವುದು ಸಾಧ್ಯವಿರಲಿಲ್ಲ. ನಮ್ಮ ಮೂರ ನೆಯ ಶಿಬಿರಕ್ಕೆ ಮರಳುವುದೂ ಶಕ್ಕ "ಬರಲಿಲ್ಲ. ಆದ್ದರಿಂದ ಸ ಆ ಬಂಡೆಗಲ್ಲಿನ ಬುಡದಲ್ಲಿದ್ದ ಎರಡೇ ಅಡಿ ಅಗಲದ ಒಂದು ಸಂದಿನಲ್ಲಿ ನಮ್ಮ ಡೇರೆ ಹಾಕಬೇಕಾಯಿತು. ಅವೆರಾಂಚ್‌ಗಳಲ್ಲಿ' ಹುಗಿದು ಹೋಗುವ ಭಯವಿದ್ಧಿತಾದರೂ ಬೇರೆ ಮಾರ್ಗವಿರಲಿಲ್ಲ. ನಾವು ಆ ಇಕ್ಕಟ್ಟಾದಸ ಳೆ ದಲ್ಲಿ ಉಬ್ಬನ ಕಾಯಿಯಂತೆ ಜಂ ಜು ಪ್ರ. ಒಬ್ಬರ ಸ ಸಲುವಾಗಿ ಇದ್ದ ಚಿಕ್ಕ ಡೇರೆ 1 ಲ ಏಳು ಜನ ತುಂಬಿಕೊಂಡಿದ್ದವು. 'ಗೇಕೆಯ ಕಸೂರಿ, ಅಕ್ಟೋಬರ್‌ ೧೯೬೧ ಒಳಗೆ ಹೊಕ್ಕಮೇಲೆ ಒಂದಿಷ್ಟು ಚಲನವಲನವೂ ಸಾಧ್ಯವಿರಲಿಲ್ಲ. ತುಸು ಹೊತ್ತಿನಲ್ಲಿಯೆ ಉಸಿರು ಗಟ್ಟಿದಂತಾಗಿ ಡೇರೆಗೆ ಒಂದು ತೂತು ಮಾಡಿ ದೆವು. ಇದೇನೂ ಯೋಗ್ಯ ಪರಿಹಾರವಾಗ ಲಿಲ್ಲ. ಏಕೆಂದರೆ ಆ ತೂತಿನಿಂದ ಹಿಮ ಒಳಗೆ ನುಸುಳತೊಡಗಿತು. ನಾನು ನಸು4ನಲ್ಲಿ ನಾಲ್ಕು ಗಂಟಿಗೆ ಎದ್ದು ಉಳಿದವರನ್ನೆಬ್ಬಿ ಸಿದೆ. ಅದಕೆ ಒಮ್ಮೆ ಒಬ್ಬ ಮಾತ್ರ ಜ್ತ ತೊಟ ಕೊಳ್ಳಬಲ್ಲನಾದ್ತ ರಿಂದ ನಮ್ಮ ಸಿದ್ಧ ತೆಗ ನಾಲ್ಕು ತಾಸು ಓಡಿದುಹೋ ೧ "ಮುಂದಕ್ಕೆ ಬನ್ನು ಶರ್ಪಾರು ಸಿದ್ಧರಿರಲಿಲ್ಲ... ಅವರಲ್ಲೊಬ್ಬ ನನ್ನ ಹತ್ತರ ಬಂದು “ ಪಾನಿ ನಹಿ ಹೈ ಖಾನಾ ನಹಿ ಹೈ; ಭರಫ ಪಡತಾ ಹೈ. ಕ ಸ್ಲೀವಿಂಗ್‌ ಬ್ಯಾಗ್‌ ಭೀ ನಹೀ ಹೈ. ಅಭಿ ಆಗೆ ಜಾನಾಶೀಕ ನಹಿ ಹೈ” ಎಂದ ಅವರೊಂದಿ ಗೆ ಗೋರ್ಪಾಲಿ ಭಾಷಿ ಯಲ್ಲಿ ಮಾತಾಡಿ ಮನವೊಲಿಸಲು ನಾನು ಚೌಧುರಿಯವರಿಗೆ ಹೇಳಿದೆ. (ಅವರಿಗೆ ಈ ಭಾಷೆ ಈಗ ಚೆನ್ನಾಗಿ ಬರುತ್ತದೆ). ಶರ್ಪಾರ ಮನ- ವೊಲಿಸಲು ಬಹಳ ವೇಳೆ ಹಿಡಿಯಲಿಲ್ಲ. “ ಸಾವಿನ ಕೊರಕಲ'ನ್ನು ದಾಟಿ, ಭೀಕರ ರಾತ್ರಿಯನ್ನು ಸಜೀವವಾಗಿ ಕಳೆದ ಮೇಲೆ ಈಗ ಹಿಂದೆಗೆಯುವುದೆ?. ನಾವು. ಕೊರಕಲನ್ನು ದಾಟುವ ಪ್ರಯತ್ನಕ್ಕೆ ತೊಡಗಿ ಮೂರು ತಾಸು ಗಳ ನಂತರ ಯಶಸ್ವಿಯಾದೆವು. ಆಚೆ ಕಡೆ ಇದ್ದ ಬಂಡೆಯ ಉಬ್ಬು ಸಾಲು ಹೆಚ್ಚು ಕಡಿಮೆ ಲಂಬಾಕ್ಯ ತಿಯದಾಗಿತ್ತು. ನಾನು ಏರು ಸ್ರ ಮೊದಲನೇ "ಹಗ್ಗ ದೆ. ಹಿಡಿತಕ್ಕಾಗಿ ಬಂಡೆಯು ಬರ್ಫದ ಮುಖ ಕತ್ತುತ್ತಿದ್ದಾಗೆ ತುಣುಕುಗಳು ಚಿಮ್ಮಿ ಉರುಳಿದವು. ಕೆಳಗಿದ್ದ ವರು ಅದರ ಹೊಡೆತ ತಬ್ಬ ಸಿಕೊಳ್ಳ ಲುಚಿಲ ಗಳನ್ನು ತಲೆಯ ಮೇಲೆ ಹೊತ್ತು ಕೊಳ್ಳ ಬೇಕಾ ಯಿತು. ಒಂದು ತುಣುಕು ಹಾರಿ ಚೌಧು ನಿಯವರ ಮುಂಗೈಗೆ ಬಡಿದು ಅವರ ಗಡಿಯಾರ ಒಡೆದು ಹೋಯಿತು. ನೀಲಕಂಠ ಮೊದಲನೆಯ ಹಗ್ಗ ಬೆಟ್ಟಿದ ಬೆನ್ನೇಣನ್ನು ಅಂತೂ ೨ ಗಂಟಿಗೆ ಮುಟ್ಟಿತು. ತುದಿಯ ವರೆಗೂ ಹೋಗಿ ತಿರುಗಿ ಬರಬೇಕೆಂದು ಯೋಚಿ ಸಿದ್ದರೂ ಎರಡನೆಯ ಹಗ್ಗವಿನ್ನೂ ಮೇಲೆ ಬಂದಿರಲಿಲ್ಲವಾದ್ದರಿಂದ ಮತ್ತು ಹವೆ ತೀರ ಕೆಟ್ಟಿತ್ತಾದ್ದರಿಂದ ನಾನು ಮುಂದಿನ ಪ್ರಯತ್ನ ಬಿಟ್ಟಿ. ನಮ್ಮ ಬಳಿ ಆಹಾರವುಳಿದಿಲ್ಲ ಎಂದು ಗೊತ್ತಿ ದ್ವರೂ ಇನ್ನೊಂದು ರಾತ್ರಿಯನ್ನು ಇಲ್ಲೇ ಕಳೆದು ಮರುದಿನ ( ಜೂನ್‌ ೧೩) ಶಿಖರವನ್ನೇರಲು ಪ್ರಯತ್ನಿಸುವ ನಿಶ್ಚಯ ಮಾಡಿದೆ. ೪ ಗಂಟಿಗೆ ಶರ್ಮಾ, ಚೌಧುರಿ ಮತ್ತು ಇನ್ನಿಬ್ಬರು ಶರ್ಪಾರು ಮೇಲೇರಿ ಬಂದಾಗ ಅವರಿಗೆ ನನ್ನ ನಿರ್ಧಾರ ತಿಳಿಸಿದೆ. ಚೌಧುರಿ ಕೂಡಲೆ ಒಪ್ಪಿದರು. ನಮ್ಮ ಐದನೆಯ ಶಿಬಿರಕ್ಕಾಗಿ. ೨೧,೨೦೦ ಅಡಿ ಎತ್ತರ ದಲ್ಲಿ ಸ್ಥಳ ಹುಡುಕತೊಡಗಿದೆವು. ಗಾಳಿ ಬಲವತ್ತಾಗಿದ್ದರಿಂದ ಬಂಡೆಯ ಜೆನ್ನೈೇ ಮೂಡಮೆಗಳು ನನ್ನ ಸ ಸಮಸ್ಯೆ ಆಗಿಬಿಟ್ಟಿತ್ತು ಲಕ್ಷ್ಮೀನನ್ನ ಮುಖಕೂಡ ನಿನ್ನದರಂತೆ ; ಇ ರೆ ಎಷ್ಟು ಚೆನ್ನಾ ಗಿತ್ತು_ [ . ಈ ಹಾಳು ಮೊದೆನೆ ಗಳಿನೆಯಲ್ಲಾ ಕಿ "ಅದಕ್ಕೇಕೆ ಇಷ್ಟು ಚಿಂತೆ ಗೋಪೀ, 1 ಲಿಚ್ಜೆನ್ಸಾ ಬಳಕೆಗೆ ತೊಡುಗುವ : ., ತನಕ ನಗೂ ಮೊಡಮೆ ನಿಜಯ ೧೪೧ ಣಿನ ಮೇಲೆ ಶಿಬಿರ ಹೂಡುವುದು ಸಾಧ್ಯವಿರ ಲಿಲ್ಲ... ಆದರೆ ಸುದ್ಧೆ ವದಿಂದ ಗವಿಯಂತಿದ್ದ ಒಂದು ದೊಡ್ಡ ಬಿರುಕು ನಮಗೆ ಕಾಣಿಸಿತು. ಸಮೀಪ ಹೋಗಿ ನೋಡಲು ಆ ಬಿರುಕು ಆಳ ವಾಗಿರುವುದು ತಿಳಿಯಿತು. ಇಬ್ಬರು ಶರ್ಪಾರು ಒಳಗೇನಿದೆಯೆಂದು ನೋಡಲು ಹೊರಟರು. ಹತ್ತಾರು ನಿಮಿಷ ಕಳೆದರೂ ಅವರು ತಿರುಗಿ ಬಾರದ್ದರಿಂದ ಜಾನೇ ಬಳಗೆ ಹೋದೆ. ಒಳಗೆ ನೆಲ ಸಮತಟ್ಟಾಗಿ ವಿಶ್ರಾಂತಿಗೆ ಅನುಕೂಲವಾಗಿತ್ತು. ಎಲ್ಲರೂ ಕುಳಿತುಕೊಂಡೆವು. ನಮ್ಮ ಸುತ್ತ ಬರ್ಫದ ಮನುಷ್ಯರನ್ನೂ ಪಶುಗಳನ್ನೂ ಹೋ- ಲುವ ಚಿತ್ರವಿಚಿತ್ರ ಆಕೃತಿಗಳು ಮೂಡಿದ್ದವು. ಒಂದು ಅರ್ಧ ಟಾಫಿ, ಒಂದು ಚಿಮಟಿಗೆ ಖಾರದ ಪುಡಿ ಮತ್ತು ಒಂದು ಕೆಮ್ಮಿನ ಗುಳಿಗೆ ನಮ್ಮ ಅಂದಿನ ಭೋಜನವಾಗಿತ್ತು. ಹಸಿವೆ ಹೊಟ್ಟಿ ಯನ್ನು ಕೊರೆಯುತ್ತಿತ್ತು. ಅತ್ತಿತ್ತ ಅಲುಗಾಡಲು ಸಾಧ್ಯವಿರದ್ದರಿಂದ ಕೈಕಾಲು ಮರಗೆಟ್ಟಂತಾ « ಹೇಳಿದ್ದು ಸರಿ, ಮೊಡಮೆಗಳನು ಬಲು ಸ ಣಗಿಸಿ ಬಿಡುವುದು.” 0292918 ೧೪೨ ಗಿತ್ತು. ಆದಕೆ ಗಾಳಿ ಮತ್ತು ಹಿಮದಿಂದಾದರೂ ಸುರಕ್ಷಿತವಾಗಿದ್ದೆ ವಲ್ಲ. ನಮ್ಮ ನಿರೀಕ್ಷೆ ತಬ್ಬಿ ೧೩ ರಂದು ಹವೆ ಇನ್ನಿಷ್ಟು ಕೆಟ್ಟಿತು. ನಾಲ್ಕು ತಾಸುಗಳಲ್ಲಿ, ಶಿಖ ರದ ತುದಿ ಮುಟ್ಟ ಲು ಉಳಿದಿದ್ದ ಇನ್ನೂ ೪೦೦ ಅಡಿಗಳನ್ನು ಸಂಜೆಯೊಳಗಾಗಿ ಕೆಳಗಿನ ಶಿಬಿರಕ್ಕೆ ಹೋಗಬೇಕು ಎಂದು ನಾನು ಹಂಚಿಕೆ ಮಾಡಿದ್ದೆ. ಏಕೆಂದರೆ ನಮ್ಮಲ್ಲಿ ಆಹಾರವಿರಲಿಲ್ಲ. ನೀರೂ ಇರಲಿಲ್ಲ. ನಮ್ಮ ದೇಹಗಳು ಬಲು ಭರದಿಂದ ಒಣಗತೊಡಗಿದ್ದವು. ನಮ್ಮಲ್ಲಿ ಎರಡು ತಂಡಗಳನ್ನು ಮಾಡಲು ನಿರ್ಧರಿಸಿದೆ. ಒಂದರಲ್ಲಿ ನಾನು, ಶರ್ಮ ಮತ್ತು ಇಬ್ಬರು ಶರ್ಪಾರು. ಇನ್ನೊಂದರಲ್ಲಿ ಚೌಧುರಿ ಮತ್ತು ಇಬ್ಬರು ಶರ್ಪಾರು. ಚಾಧುರಿಯವರ ಹಗ್ಗ ಮುಂದೆ ಸಾಗಿತು. ಆದರೆ ನಾಲ್ಕು ತಾಸ ಯತ್ನಿ ಸಿದರೂ ಶಿಖರದ ಬೆನ್ನೇಣನ್ನು ಏರಲು ಸಾಧ್ಯ ವಾಗಲಿಲ್ಲ. ನಮ ಎಣಿಕೆ ತಪ್ಪಾಗಿತ್ತು. ಇನ್ನೂ ಕ ದಿನ ಪರ್ನತದ ತುದಿಯ ಸಟ (ಲೆ ಕಳೆಯಬೇ ಘು ಕ ಬಿಡಬೇಕು ಎಂಬ ಅವಸ್ಥೆ `ನಮ್ಮ ತ? ನಾನು ಬಲು ಕಠಿನವಾದ ಸರಾಯಿ ದನ್ನು ಮಾಡಬೇಕಾಯಿತು. ತಂಡದ ಧುರೀಣ ನಾದ ನಾನು ಯಾವ ವಿಧವಾದ ಮೂರ್ಬ್ಯತನ ವನ್ನೂ ಮಾಡದೆ ತಂಡವನ್ನು ರಕ್ಷಿಸಬೇಕಾ ಗಿತ್ತು. ಯಾವ ಶಿಖರವೂ ಮನುಷ್ಯ ಬಲಿಗೆ ಯೋಗ್ಯವಾದುದಲ್ಲ. ಶಿಖರವೇನೂ ಹಿಡಿ ಹೋಗುವುದಿಲ್ಲ. ಮತ್ತೊಮ್ಮೆ, ಹೆಚ್ಚು ಅನು ಕೂಲ ಪರಿಸ್ಥಿ ತಿಯಲ್ಲಿ ಪ್ರಯತ್ನ ಮಾಡಲು ಸಮಯವಿದ್ದೇ ಇರುತ್ತದೆ. ಆದರೆ 'ಇದುವರೆಗೆ ಯಾರೂ ಮಂಟ್ಟಿದಿದ್ದ ಸ್ಥಳವನ್ನು ಬಹಳ ಗಂಡಾಂತರಗಳನ್ನಿ ದು ಮೇಲೆ ನಾವು ಮುಟ್ಟಿದ್ದವು. ಫಲ ಕೈಗೆ ಎಟುಕು ವಂತಿತ್ತು. ಇನ್ನು ಜೇ ಸಾಹ ದ್ಮರೂ ನಾವು ಈಗಾಗಲೇ ಎದುರಿಸಿದ ಗಂಡಾಂ ತರಗಳ ಮುಂದೆ ಅವೇನೂಹೆಚ್ಚು ಭೀಕರವಾಗಿ ಇಲ್ಲವೆ ಪ್ರಯತ್ನವನ್ನು ಬಿಟ್ಟು ಕಸ್ತೂರಿ, ಅಕ್ಟೋಬರ್‌ ೧೯೬೧ ದ್ವಂತೆ ತೋರುತ್ತಿರಲಿಲ್ಲ. ನಿಜ, ಆದರೆ ಮಳೆಗಾಲ ಪ್ರಾರಂಭವಾಗಿತ್ತು. ಹಿಮ ದಟ್ಟಿವಾಗಿ ಬೀಳುತ್ತಿ ತ್ತು. ಮೂರು ರಾತ್ರಿ ಗಳನ್ನು ದೆ ಯಿಲ್ಲದೆ ಅತ್ಯ ಂತ್ರ ಕಷ್ಟದಲ್ಲಿ ಸಥ ದಿದ್ದೆ ಸ ಪೀಲಾಗಿ ನಮ್ಮ ಬಳಿ ಇನ್ನು ನಾಲ್ಕೇ ನಾಲ್ಕು ಬರ್ಫ ಅಯ ಹಾಕೆಗಳಿದ್ದ ಪು. ಕ ಗಿಳಿಯಲು ಅವು ಅಗತ್ಯವಾದ್ಧರಿಂದ ಅವನ್ನು ಕಳೆದುಕೊಳ್ಳುವಂತಿರಲಿಲ್ಲ. ಪ್ರಯತ್ನವನ್ನು ಬಿಟ್ಟುಬಿಡೋಣವೆಂದು ನಾನೆಂದರೂ ಶರ್ಮಾ ಕೇಳಲಿಲ್ಲ. ಅವರ ಆಗ್ರಹಕ್ಕೆ ಒಳಗಾಗಿ ನೀಲ ಕಂಠದ ಆಹ್ವಾನವನ್ನೆದುರಿಸಲು ನಿರ್ಧರಿಸಿದೆ. ಶರ್ಮಾ ಉತ್ಸಾಹದಿಂದ ಕುಣಿಯುತ್ತಿ ದ್ಡರು. ಚೌಧುರಿ ಒಮ್ಮೆ ಪ್ರಬಲ ಪ್ರಯತ್ನವನ್ನು ಮಾಡಿದ್ದರಾದ್ಮರಿಂದ ಮತ್ತೊಮ್ಮೆ ಅವರು ` ಮುಂದಾಗುವ ಮಾತೇ ಇರಲಿಲ್ಲ. ಐದನೆಯ ಶಿಬಿ ರದಲ್ಲಿ ನಾನಿರುವುದು ಅಗತ್ಯವಾಗಿತ್ತು. ಯಾವ ಹೊತ್ತಿಗೆ ಏನಾದೀತೊ! ಅಗತ್ಯವೆನಿಸುವ ನಿರ್ಣ ಯಗಳನ್ನು ಸ್ವ (ಕರಿಸಲು ಧುರೀಣನಾದವ ಸೆದಾ ಸಿದ ನಿರಬೇಕಾಗುತ್ತ ದೆ. ದ್ದ ರಿಂದ ಶಿಖರವನ್ನೇರುವ ಕಾರ್ಕ ಕ್ಕೆ ಶರ್ಮಾ ರನ್ನು “ಗೊತ್ತು ಡಿ! ಕ 1 ಲಖಪಾ ಎಂಬಿಬ್ಬರು ಶರ್ಪಾರೊಂದಿಗೆ ಅವರು ಪ್ರಯತ್ನ ಮಾಡಬೇಕು. ನಮಗೆ ಈಗ ಜೀವ ದಷ್ಟೇ " ಯವಾಗಿದ್ದ ನಾಲ್ಕು ಹಾಕೆಗಳನ್ನು ತಮಗ ಕೊಟ್ಟಿ. "ಆದಷ್ಟು '್ರಯತ್ನ ಮಾಡಿ ಅವನು, ತಿರುಗಿ ತ್ನ ಎಂದೆ. ಅನೇಕ ಶಿಖರಗಳನ್ನೇರಿದೆ, ಬಗೆಬಗೆಯ ಹವಾಮಾನವನ್ನೆದುರಿಸಿದ ಶರ್ಪಾರು ಕೊಂಚ ಅರೆಮನಸಿನಿಂದಲೇ ಇದ್ದರು. ಆದರೆ ಕೊನೆಗೆ ಅವರ ಸಾಹಸಪ್ರಿಯತೆಗೆ ಜಯವಾಗಿ ಅವರು ಸಿದ್ಧ ರಾದರು. ಶಿಖರದ ತುತ್ತತುದಿಯ ಬೆನ್ನೇಣನ್ನು ತಲು ಪಲು ೧೫೦ ಅಡಿ 'ಮೇಲಕ್ಕಿದ್ದ ಕಡಿದಾದ ಮೈ- ಯನ್ನು ಏರಬೇಕಾಗಿತ್ತು. ಆದಷ್ಟು ಬೇಗ ಈ ಕಾರ್ಯ ಮುಗಿಯಬೇಕಿತ್ತು. ಏಕೆಂದರೆ ಆಗಲೇ ನೀಲಕಂಠ ೧೦ ಹೊಡೆದುಹೋಗಿತ್ತು. ಶರ್ಮಾರ ತಂಡ ಉತ್ಸಾಹದಿಂದ ಕಾರ್ಯ ಪ್ರಾರಂಭಿಸಿತು. ಐದು ತಾಸುಗಳ ನಂತರ ಅವರು ಆ ಬೆನ್ನೇಣನ್ನು ತಲು ವಿದರು. ಇನ್ನೂ ಅವರು ಸುಮಾರು ೫೦೦ ರಿಂದ ೮೦೦ ಗಜ ಅಂತರದವರೆಗೆ ನಡನಡುವೆ ಇದ್ದ ಬಂಡೆಗಲ್ಲಿನ ಗೂನುಗಳನ್ನು ದಾಟಿ ಶಿಖರ ವನು ತಲುಪಬೇಕಾಗಿತ್ತು. ಒಂದು ಬಂಡೆಗಲ್ಲ ನ್ನೇರುವುದೇ ತಡ, ಅದಕ್ಕಿಂತ ಎತ್ತರವಾದ ಇನ್ನೊಂದು ಗೂನು ಬರುತ್ತಿತ್ತು. ದಣಿದು ಸುಣ್ಣವಾದ ಶರ್ಪಾರು ಮುಂದಕ್ಕೆ ಹೋಗಲು ಸಿದ್ಧರಿರಲಿಲ್ಲ. ಶರ್ಮಾರ ಅವಿರತ ಪ್ರೋತ್ಸಾಹ ಮತ್ತು ಅಮಿತ ಉತ್ಸಾಹಗಳು ಅವರನ್ನು ಮುನ್ನಡೆಸುತ್ತಿದ್ದನು. ಹಿಮ ಇನ್ನೂ ದಟ್ಟವಾಗಿ ಬೀಳುತ್ತಲಿತ್ತು. ಗಾಳಿ ಬಲವಾಗಿ ಬೀಸುತ್ತಿತ್ತು. ಒಂದು ನಿಮಿ ಷವೂ ಹಿಂದೆ ಮುಂದೆ ನೋಡದೆ ಶರ್ಮಾ ಮತ್ತು ಅವರ ಜನ ಮುಂಡೊತ್ತುತ್ತಿ ದ್ವರು ನಾಲ್ಕನೆಯ ಗೂನನ್ನೇರಿ ನೋಡುತ್ತಾಕೆ, ಆ ಬದಿಯಿಂದ ಪರ್ವತ ಇಳಿಮುಖವಾಗಿತ್ತು. ಹಾ! ಅವರು ಶಿಖರವನ್ನು, ನೀಲಕಂಠ ಶಿಖರಪನ್ನೇರಿ ನಿಂತಿ ದ್ವರು. ಆಗ ೫.೧೫ ಗಂಟಿ. ಶಿಖರದ ಆ ತುತ್ತ ತುದಿಯಲ್ಲಿ ಅವರು ೧೫ ನಿಮಿಷಗಳ ಕಾಲ ನಿಂತರು. ತನ್ನೊಡನೆ ತಂದಿದ್ದ ಪುಷ್ಪಹಾರಗಳನ್ನು ಶರ್ಮಾರು ನೀಲಕಂಠನಿಗೆ ಸಮರ್ಪಿಸಿದರು. ಧೂಪವನ್ನು ಉರಿಸಿ ಭಾರತದ ರಾಷ ಧ್ವಜ ಮತ್ತು ವಿಮಾನ ದಲದ ಧ್ವಜವನ್ನು ಹಾರಿಸಿದರು. ೧೯೫೯ ರಲ್ಲಿ ನೀಲಕಂಠವನ್ನೇರಲು ಪ್ರಯತ್ನಿಸಿದ್ದಐ. ಎ. ಎಫ್‌. ಟ್ರಕ್ಕಿಂಗ್‌ ಸೊಸೈಟಿ 4 ನಿಮಾನ ದಲದ ಧ್ವಜವನ್ನ ಕೊಟ್ಟಿತ್ತು. ಮೂರೂಸಂಜೆಯಾಗತೊಡಗಿತ್ತು. ಆ ಧೀರ ತ್ರಯರು ಸಾವಕಾಶವಾಗಿ ಕೆಳಗಿಳಿಯತೊಡಗಿ ಜಂ ಅವರಿಗೆ ಇಷ್ಟು ತಡವಾದದ್ದರ ಕಲ್ಪ ನೆಯೇ ಇರಲಿಲ್ಲ. ನಾವಿದ್ದ ಐದನೆಯ ಶಿಬಿರ ವನ್ನು ತಲುಪಲು ಐದು ತಾಸುಗಳಾದರೂ ಬೇಕಿ ದ್ಡವು. ನಾವು ಕಾತರದಿಂದ ಅವರ ಹಾದಿ ನಿಜಯ ೧೪೩ ಕಾಯುತ್ತಲಿದ್ದೆವು. ಕತ್ತಲಾಗುವುದರೊಳಗೆ ನಮ್ಮನ್ನು ಮುಟ್ಟಲು ಸಾಧ್ಯವಿರದ್ದರಿಂದ ಅವರು ರಾತ್ರಿಯನ್ನು ಶಿಖರದ ತಪ್ಪಲಲ್ಲಿ ಎರಡು ಬಂಡೆ ಗೂನುಗಳ ನಡುವೆ ಕಳೆಯಲು ನಿರ್ಧರಿಸಿದರು. ಹಸಿವು ನೀರಡಿಕೆ, ದಣಿವುಗಳಿಂದ ಕಂಗಾ ಲಾದ, ಡೇರೆ ಅಥವಾ ಮಲಗುವ ಚೀಲಗಳಿಲ್ಲದೆ ನಿರಾಶ್ರಿತರಾದ ಅವರು ರಾತ್ರಿಯ ಕತ್ತಲಿನ ಘೋರಸಮಯವನ್ನು ಆ ಬಟ್ಟಬಯಲಲ್ಲಿ ಕಳೆ ಯಲು ಎದೆ. ಮಾಡಿದರು. ನಿರ್ದಯಿಯಾದ ನಿಸರ್ಗದ ಪಿಟ ನ್ನು ಸಹಿಸಿಕೊಳ್ಳ ಲೆಂದು ಪರಸ್ಪ ರರಿಗೆ ತೆಕ್ಕೆ ಬಿದ್ದು ಅವರು ಯೂ ರಾತಿ ಯನ್ನು ಕಳೆದರು. ಬೆಳಗಾಗುವಾಗ ಅವರು ಹೆಚ್ಚು ಕಡಿಮೆ ಹೆಪು ಗಟ್ಟಿ ಹೋಗಿದ್ದ ರು. ಕತ್ತ ಲಾದರೂ ಅವರು ಬಾರದ ನ್ನು ಕಂಡು ನಾವು ಕಂಗಾಲಾದೆವು. ಏನೆಲ್ಲ ಅನಿಷ್ಟಗಳ ವಿಚಾರ ತಲೆ ತಿನ್ನ ತೊಡಗಿತು. ರಾತ್ರಿ ೧೦ ಗಂಟೆಯವರೆಗೂ ನಮ್ಮ ಸ ೪ವನ್ನು ಚಾ ಸೂಚಿಸಲೆಂದು ಆಗಾಗ "ಬಾರ್ಡುಗಳನ್ನು ಬೆಳ ಗುತ್ತಿದ್ದೆವು. ಆದಕೆ ಅವರು ಬರುತ್ತಿರುವ ಸುಳಿವ ಕೂಡ ಹತ್ತಲಿಲ್ಲ. ಅಸ್ವಸ್ಥರಾಗಿ ರಾತ್ರಿ ಕಳೆದೆವು. ಮೂಲ ಏಂಡಿದೆ ಈ.ಗೋಷಾಲಾ ಜತಾಗ್ರುಲುರವಕ ಜಃ ದಾಕ್ರಿಮಂ (ಶ್ವ) ಶಿಿಬೆ€ ಯಟಕಾಸು- ೬17 ೧೪೪ ಮತ್ತು ಎರಡನೆಯ ಶಿಬಿರದ ಜನರಿಗೆ ಸೆಟ್ಟ ಹವೆಯ ಮೂಲಕ ನಾವು ಕಾಣಿಸುತ್ತಿರಲಿಲ್ಲ ವಾದ್ದರಿಂದ ಅವರೂ ಚಿಂತಾಗ್ರಸ ರಾಗಿದ್ದ ಈ ಅವರು ಪ್ರವರ್ತಕ ಸಮಿತಿಗೆ ಉದು ರಣ, ಚಾಧರಿ, ಶರ್ಶ ಮತ್ತು ನಾಲ್ವರು ಶರ್ಪಾರು ೧೨ ನೆಯ ತಾರೀಖಿನಿಂದಲೂ ಕಣ್ಮರೆಯಾಗಿ ದ್ಧಾರೆ” ಎಂದು ಸಂದೇಶ ತಳುಹಿಸಿಬಿಡ್ಟ ದ್ವರು. “ಮರುದಿನ ಮುಂಜಾನೆ ೫ ಗಂಟಿಗೆ ಶಖರದ ಮೇಲಿದ್ದವರು ಕೆಳಗಿಳಿಯತೊಡಗಿದರು. ಒಂ- ದೆಡೆ ಆ ಮೂವರೂ ಬೆಳಗಿನ ಆ ಗಟ್ಟಿ ಬರ್ಫದ ಮೇಲೆ ಜಾರಿ ಸುಮಾರು ೫೦ ಅಡಿ ಕೆಳಗೆ ಉರು ವಡ್ಡರು. ಇನ್ನೊಂದೆಡೆ ಒಂದು ಬರ್ಫದ ತುಂಡು ಶರ್ಮಾರ ತಲೆಯ ಮೇಲೆ ಬಿದ್ದು ಮೂರಿಂಚು ಉದ್ರ, ಕಾಲು ಇಂಚು ಆಳದ ಗಾಯಮಾಡಿತು. ಸುಮಾರು ೧೦ ಗಂಟಿಯ ಹೊತ್ತಿಗೆ ಅವರು ಹಾಗೂ ಹೀಗೂ ಜೀವನ್ಮೃತ ಸ್ಥಿತಿಯಲ್ಲಿ ನಾವಿ ದ ಲ್ಲಿಗೆ ಬಂದರು. ಅವರು ಬಂದಿದ್ದು, ಅವರು ವಿಜಯಿಗಳಾದ ಸಮಾಚಾರ, ನಮ್ಮನ್ನು ಹರ್ಷ ಪುಲಕಿತರನ್ನಾಗಿ ಮಾಡಿತು. ಇನ್ನು ಒಂದೇ ದಿನದಲ್ಲಿ ಎರಡನೆಛು ಶಿಬಿರ ವನ್ನು ತಲುಪುತ್ತೇವೆ ಎಂದಿದ್ದ ನಮಗೆ ಕೆಟ್ಟ ಹವೆ, ಕಠಿನ ಮಾರ್ಗಗಳಿಂದಾಗಿ ಮೂರು ದಿನ ಬೇಕಾಯಿತು. ಅನ್ನ ನೀರಿಲ್ಲದ ಮೂರು ದಿನ. ೧೪ ನೆಯ ತಾರೀಖಿನ ಸಂಜೆ ೬ ಗಂಟಿಗೆ ನಾಲ್ಕ ನೆಯ ಶಿಬಿರ ಮುಟ್ಟಿದೆವು. ಒಬ್ಬರ ಸಲುವಾಗಿ ಇರುವ ಆ ಚಿಕ್ಕ ಡೇರೆಯಲ್ಲಿ ನಾನೊಂದು ಮೂಲೆ ಯಲ್ಲಿ ಮುದುಡಿ ಕುಳಿತಿದ್ದೆ. ರಾತ್ರಿ ಡೇರೆಯ ಅಂಚು. ಗಾಳಿಯ ಹೊಡೆತಕ್ಕೆ ಹರಿದು ನನ್ನ ಕಾಲು ಹೊರಗೆ ಬಿತ್ತು. ನನ್ನ ಕಾಲ ಮೇಲೆ ಒರಗಿದ್ದ ಶರ್ಪಾಗೆ ತುಸು ಸರಿಯಲು ಹೇಳಿದೆ. ಆದರೆ ನಾವು ಅಲ್ಲಿ ಎಷ್ಟು ಒತ್ತಾಗಿ ಕುಳಿತಿದ್ದೆ ವೆಂದಕೆ ಆತನಿಗೆ ಜಹಾ ಕೂಡ ಸರಿಯುವುದು ಸಾಧ ಫವಾಗಲಿಲ್ಲ. ಸ್ಯಾ ರಲ್ಲಿ ನನ್ನ ಪಾಡಗಳಿಗೆ ಹಿಮವು ಣವಾಗಿಬಿಟ್ಟಿತ್ತು. ನಾವು “ಸಾವಿನ ಕೊರಕಲಿನ' ಮಾರ್ಗ ಕಸ್ತೂರಿ, ಅಕ್ಟೋಬರ್‌ ೧೯೬೧ ವಾಗಿ ಇಳಿಯದೆ ಬರ್ಫದ ಗೋಡೆಯ ತುದಿಗೆ ' ಬಂದು ನೇರವಾಗಿ ಇಳಿದೆವು. ಆದರೆ ಇದು ಬಲು ಕಠಿನವಾಗಿತ್ತು. . ನಮ್ಮ ಬೆರಳುಗಳು ಥಂಡಿ ಯಿಂದ ಸೆಟಿದಿದ್ದೆ ವಾದ್ದರಿಂದ ಹಗ್ಗವನ್ನು ನಾವು ' ಹಲ್ಲುಗಳಿಂದ ಕಚ್ಚಿ ಹಿಡಿಯಬೇಕಾಯಿತು. ಆದಕೆ ನಾವು ಸುರಕ್ಷಿತವಾಗಿ ಕೆಳಗಿಳಿದೆವು. ಮೂರ ನೆಯ ಶಿಬಿರ ನಮಗೆ ಸ್ವರ್ಗದಂತೆ ಭಾಸವಾ- ಯಿತು. ಒಂದಿಷ್ಟು ಕಿಚಡಿ, ಮುಸಂಬಿರಸ ಹೊಟ್ಟಿಗೆ ಬಿದ್ದಮೇಲೆ ಇನ್ನು ನಮ್ಮ ಪ್ರಾಣ ಉಳಿಯಿತು ಎಂದುಕೊಂಡೆವು. ೧೬ ರಂದು ಎರಡನೆಯ ಶಿಬಿರವನ್ನೂ ೧೭ ರಂದು. ೧ನೆಯ ಶಿಬಿರವನ್ನೂ ತಲುಪಿದೆವು. ಅಲ್ಲಿಂದ ನನ್ನನ್ನು ಸ್ಟ್ರೆಚರಿನ ಮೇಲೆ ಕೂಡಲೆ ಮೂಲ ಶಿಬಿರಕ್ಕೆ ಸ ಸಾಗಿಸಿದರು... ಮುಲ್ಕರಾಜ ಮತ್ತು ಗ್ರಿವಾಲರು ಶಿಬಿರ ಕೀಳುವ ಸನ್ನಾಹದ- ಲ್ಲಿದ್ದು ನ ಅರ್ಥದಷ್ಟು ಸಾಮಾನನ್ನು ಕೆಳಗೆ ಕಳಿಸಿದ್ದರು. ನೀಲಕಂಠದಿಂದ ಹೊರಟಿವು. ಸೈಚರಿನಲ್ಲಿ ಮಲಗಿದ ನಾನು ಆಗಾಗ. ತಲೆಯೆತ್ತಿ ಶಿಖರ ನ್ನು ನೋಡುತ್ತರಿದ್ದೆ. ಆ ಶಿಖರದ ಅಡಿಯಲ್ಲಿ ಕಳೆದ ಆಶೆ-ರಿರಾತೆಗಳಿಂದ ಕೂಡಿದ ಹಗಲು ರಾತ್ರಿ ಗಳನ್ನು ಮೆಲುಕು ಹಾಕುತ್ತರಿದ್ದೆ. ಪುನಃ ಅವನ್ನೆಲ್ಲ ಅನುಭವಿಸುತ್ತಿರುವಂತೆ ನನೆಗೆ ಭಾಸೆ ವಾಯಿತು. ನಮ್ಮ ಯತ್ನ ಫಲಿಸಲು ಸಹಾಯಕರಾದೆವರೆಲ್ಲ ರನ್ನು ಸೆನಸಿದೆ. ನೆನ್ನೆ ಪಾದಗಳಲ್ಲಿನ ಅಸಾಧ್ಯ ನೋವು ನನ್ನನ್ನು ಈ ಕನಸಿನಿಂದ ಐಚ್ಚೆರಿಸಿ ವಾಸ್ತವ ಜಗತ್ತಿಗೆ ಕರತಂದಿತು. ಈ ಯಾತ್ರೆಯ ಇತರ ಸದಸ್ಯ ರು ಕುಂಟುತ್ತ ಬರುತ್ತಿ ಕತ್ತಿಯ ನನಗೆ ತಾಸು ತು? ಅವರೆಲ್ಲ ದಣಿದಿದ್ದ ರು. ಅಶಕ್ತರಾಗಿದ್ದರು ಆದಕೆ ಅವರಲ್ಲಿ ದುರ್ದಮ ನೀಯ ಉತ್ಸಾಹವಿತ್ತು. ಮನದಲ್ಲಿಯೆ ಎಲ್ಲ ರನ್ನೂ ಅಭಿನಂದಿಸಿದೆ, - ವಂದಿಸಿದೆ. ಈ ಅಸಾ ಮಾನ್ಯ ಕಾರ್ಯಕ್ಕಾಗಿ ನಾವು ತೆತ್ತ ಬೆಲೆ ಅತಿರೇಕ ವೇನೂ ಆಗಿರಲಿಲ್ಲ. 3 ೪೦)9ರಲಂ-- ಸೆಟಲ್‌ ಆಟ ಲ ಬ ಬ ಫು ಸೀಳು ಳೀ ಸ್‌ ಕ್‌ೆ 4] ಜಸ್‌ ಯಿಲಿಟೂುಂದು ಯ ಯ ಲ ಬ ಗ ಗ 1 ಸದರ ್ಳ ಸು ಗರಗ ಆ 4. ಖ್‌ ಲ್‌ಿ ಗ ಅಗ ಟು | ಸೇ ಕ ಗೆ!!! 2 ತ ಫಿ 6 9 ್ಳಿ 1್ಳೀ ಫ್ಟಿ 11 ೪0 3೨ ಖೇ 1್ಬೇ ಇ ಗೆ 1 ಗ ಎಣಿ ಸ 4 ಘ್‌ 2. ಬಿಟಿಟಿಗೆ!? ಕ ಸ ಇ 1 ಕ 1 ಸ್‌ 1್ಬೇ ತೆ ಹ! ಡಾ ಥೆ ಳೇ ಸ ಲು ತ್ರಿ ದಿ ೧ ಒಂದ ಪಿ ಳೇ ಇ ಡ್‌ 4 ತ ಟ್‌ ಸ 1 ಗ ಕ್ಮ ಸ ಟೆ ಖಿ ದ ಮುಕಾಲು ಕೋ ಬಗೂ ಷಿ ತ 1 ಒಬ ದಯ ಕಃ ಜಿ ಎ ಘಿ 1 ಳ್ಳ 1 ಗೆ ಳಾ ದ ಜ್‌ ಗಾ ಜ್‌ ಸ್ರ ಗಿ) ಭಿ ಶ್ರ ಕ ಇ ೧ ಹ ವಾ 1 ಇಲ್ಲಿ 1 ೨೧೮ ಕ್ಲ ತ೧ಿ ಪ ಸ) ೦ಿ ಓಟ ಓ 4" 4 ಮೀಲ್ಪಟ) ೀಡಿಗಳ ತಯಖಾಟಎ ೨. ಹ 1 1 ನ ದ ಉತ ನ್ನಗಳಂ ೪ ಅವರೆ ಕತ್ತ ಪಕ್ಕಾ ಉ ತಾ ಮ (ಕ್ರಾ ೧ ಶ್ರ ಸ 4 ನ ದ್‌ *ರುವ ಭಾರತದ ಬಹ ಅಟ್‌ ನ ಸ್ಮ ಮೊದಲನೆಸ್ಥಾನವನ್ನು ಗಳಿಸಿರುವ ಭಾರತದ ಬೃ | ಬ ತೆ .್‌ ಉ% 1 ಸ ನೈ ಇ ಸ್‌ ಖೀ 1 ಫಿ 1 ವಿ 1್ಥೀ ಳ್ಳ 1 ಫಿ ಠೀ ಖ್ಯ 1್ಠೇ ್ಥೆ ಹ ಲ್ನ ್ಥ ಳೇ 1್ಠೀ ಕ 1್ಥೀ ಳೆ 4 ಫೆ 1 ಷಿ 1 ವಿ ೯1 1್ಥೇ ಉ1್ಬೀ ತೆ 4 " ಳೇ ಳ್ಥೇ ನೇ ತೆ ಕ್ಕಿ ತೆ 1 ಟೆ ಳ್ಠೇ 1 ನ್ನ “ಢಿ 4 ಸ ಳಿ ಳೇ ಕ ಕೆ ತ್ಮಿ ಸ ಬ್ಲ 1 ಖೆ ಸ ಹ. ತ್ಮಿ |" 2 ಳೇ ತ್ಮಿ ಸ" ಸ ಘಿ 4 ನ ತೆ ನ ಖೇ 1 ಸಿ ಲ ಕ್ಕ ತ್ರ ಬ್‌ ಗ ಳ್ಚೇ * 1 ೨ ತ ಉ1್ಪೇ 1್ಥೇ ನೆ ಳೊ ಲೇ ಹ 1 ಳಿ ಳ್ಳ ಳಿ 1 ಳಿ 4. ಳೇ ಸ ಯ್ಯ ಸ ಜೆ 5. ಸ ಕ 1್ಠೀ ೪ ಳ್ಳ ೯ ) ಚ] ) ದಾ 1 ಕೆ ಳೇ ಖೇ 1 ಘಿ ಹ ಕ್ಕಿ 4 ಇ ್ಲ ್ಗ ಶ್ರ 41 ಅ ನೆ: ಕ ೯ ನ ಷ್‌ ಭ್‌ ದ್‌ ಆ ಇ ಸೃ 4 ನ ಸಂತೆಪೇಟೈೆ ಡೆ] ಗ) ಳೇ ಳಿ ನ ಸ 21 ಈ ಸ ( 3 4] ಳ್ಳ 1೯1೯೮೫೬ "8೫೦114 7೯1 ೯711೦೫5 4 ಸೆ ಳ್ಳ ಸ ಸ ಗ 1 ಕ್ಮ ಸ ಕೆ 1್ಠೇ ಕ್ಕ 4" 4 1 ಳೆ 1 ್ಠ 4“ 1 1 1 1 1 1 ಇ 4 1 ಳ್‌ 41 1“ 8 1 1 ಳ್ಠೇ 1 1 1 ಳೇ 1 1್ಠೇ 1 1 1್ಥಿ ೪ 1 1 ಳೇ ಳೇ 1 1 1 1 ಇ 4 ಇ * 1 ಳೇ 1 ಇ 1 1 ಇ ಕಿ 16 11೩84221೧೮ ೦೫೧೮೮ | / 70೬ 0೩ 501145೧4೧೩ 7/5೬, (1001; 1 ನಾಿ1೧೮೦೮ರ ೩೧ರ ಏಟಓಿ!15೧0ಆ6ೆ £/ 5೧/1 4, ಜಿ *ಔಟ[೦0೧1€ 26 ೮೧೮ 52೧೧7ಟ ಟೀ (2೯೧೩೮೩೬ ೧೮89, (೦೧೧1೩7 ಔಂತರ, (1ಟರಿ1| ೩. ೫೩೩1414೬ 1೦7೧೬/೧ ೮111೬10165 110 8111.11... & (೦೬೩ 501: ಕ. (( | ಗಿ ಟೌ ಸ): [ ಸಃ ಸ ಬು 11! ; ಸ್ನ | ಲ್ಡಿ ಡ್‌ ಲಿ ಊ ೫ ಹ ಹ ಲಿ ಕಾ