ಆಕ್ಟೋಬರ್‌, ೧೯೬೨ ಜಿಲೆ: ೩೬ ನ. ಪೈೈ/' ಇಂದಿನ ವಿಶ್ವಕ್ಲೊಂದು ಬೆಳಕಿಂ ದೂಸರ ರು ಇಗ ಗಾಗಗು ಚರಣದ ಭರ ದಧ ಹುಬ್ಬಳ್ಳಿ-ಬೆ೦ಂಗಳೂರುಗಳಿಂದ ಏಕಕಾಲಕ್ಕೆ ಪ್ರಕಬಿವಾಗುತ್ತಿರುವ ಅತ್ಯಂತ ಜನಪ್ರಿಯ ದಿನಪತ್ರಿಕೆ *. ಅಧ ಅಣ್ಣು ಕಾಳ ಇದದ ೫ಡಿ ನ ಸು ಕ್ರಾ ಕರನ ಅ ದಾ ತ್‌ ಬಗ್‌ ಇ ಇ ಕಾತ್‌ ಕ ಣ) ಗಾ ಇ ಇಜತಾಕ| ಸಾ ಗಾ ತ 3 ಹಾ ಡಾಸ್‌ರ್ಸ್‌ಕ್ಮ್‌ ೦ಉೃ೦ತಂಮಯಿ ಇಟಟ ೧೨೮೧೨ (ಇ. ೧%” ಠ5.ಟ ರ ಟರ ಎ ಓ. ಾಕಿಣ್ಣ 9 ನಿಷಕ ಪಾತ 3) ಎತ್ತು ಖಿ ವಸರ ೮1 ಉಸ್‌ ಕರಾತಾಗರ್‌್‌ ಮರ ಇಡವ ಇಷಾ ಇ ಹಾಹ್‌ ಸಲ್‌ ಕಾಫ್‌ ಏ.೦೫ ಅ ಳಿ ಇಗ ರ ಟು ಒಟು! “ಆ ೧.೨. ೬.೧.) ಓಸ1ರಲಾ ಒಟ ಲ ಗ ಒಂ ಒಡ ತ €್ರ ೨ ಲು ವಿಚಾರಿಸಿರಿ: ವ್ಯವಸ್ಥಾಪಕರು ಸಂಯುಕ್ತ ಕರ್ನಾಟಕ ೨, ರೆಸಿಡೆನ್ಸಿರೋಡ್‌, ಬೆಂಗಳೂರು-, ತಂತಿ: ಲೋಕಟ್ರಿಸ್ಟ್‌; ಫೋನ್‌: ೪೧೨೧, ೪೧೨೨ ಕೊಪ್ಪೀಕರ ರೋಡ್‌, ಹುಬ್ಬಳಿ ಖಿ ಬ ಳ ತಂತಿ: ಕರ್ನಾಟಕ; | ಮುಖಕಾಂತಿಯನ್ನು ಬೆಳಗಿಸಲು ರ ಸ್ಟೋ * ಸಾಡರ್‌ಗಳು * ಹೇರ್‌ ಆಯಿಲ*ಗಳು ೫. ಸಾಬೂನುಗಳು ಇತ್ನಾದಿ, ಏಳಿಮೇವ ವಿತರಕರು: ಫೆ ಎ. ವಿ, ಆರ್‌, ಎ, ಅಂಡ್‌ ಕಂಪೆನಿ, ಬೊಂಬಾಯಿ-2 ಶೆಲೆನೋವಿನಿಂದ ಕಸ್ಸಸಡುವಾಗ ಸ "`ಈ ಹಾಳು ತಲೆಸೋವ್ನಿಂದ ಯಾವ್ರ್‌ ಶಾ ಗ] ಇ ಕಲ್ಸನನ್ನೂ ಮಾಡುವಂತಿಲ್ಲ! "2. ಸ್ನ ಟಟ ಬ ಚ್‌ಥಿ- ಸ್ವಲ್ಪ ಸಮಯದ ನಂತರ... ಸ. "(| ««ನನ್ನ ತಲೆನೋವು ಮಾಯವಾಯ್ತು ! ಓಗಿ ಫ್‌ ಏನು ಸಾರಿಡಾನ್‌ನ ಪ್ರಭಾವ!'' ರಾ ಸಾರಿಡಾನಿಗೆ ನೋವುಗಳನ್ನೂ, ಸಿಡಿತಗಳನ್ನೂ ಬಲು ಯ ಬೇಗನೆ, ಸಿಶ್ಚಿತವಾಗಿ ಮತ್ತು ನಿರಪಾಯಕ ರವಾಗಿ . ಉಸಶಮನೆಗೊಳಿಸುತ್ತದೆ. ತಲೆನೋವು, ಮೈಕೈ ನೋವು, ಹಲ್ಲುನೋವು, ಮೈ ಬಿಸಿಯಾಗುವುದು, ಸಾಮಾನ ಅಸ್ವಸ್ಥತೆ .. ಇವುಗಳಿಗೆ ಸಾರಿಡಾನ್‌ ತೆಗೆಡುಕೊಳ್ಳಿರಿ. ಬೊಡ್ಡ ವರಿಗೆ 1 ಮಾತೈ; ಮಕ್ಕಳಿಗೆ [ರಿಂದ | ಮಾತ್ರೆ. ಇಾರಿಡಾನ್‌ | "ರೋಶ್‌' ಲ ಉಪಶಮನ, ಆರಾಮ ಮತ್ತು ಸತ ಉಲ್ಲಾ ಸವನ್ನು ನೀಡುತ್ತದೆ "ಕೋಶ್‌' ಉತ್ಪಾದನ ರ್ಸ್‌ಃ ವೋಲ್ಬಾಸ್‌ ಲಿಮಿಟೆಡ್‌ ಒಂದೇ ಒಂದು ಮಾತ್ರೆ ಸಾಕು ಒಂದುಮಾತ್ರೆಗೆ13 ನ. ಸೈಸೆ ಸೋಲ್‌ ಡಿಸ್ಟ್ರಿ ಬ್ಯೂಟಿ ಕಗಿ7-117-2524೬ ಕಸ್ರೂ `` ಪತಿತಿಂಗಳ ೧ನೇದಿನಾಂಕ ಪ್ರಕಟವಾಗುವುದು. ಎ ಸ್ಟ್ರಂ ಮುಖ್ಯ ಸಂಪಾದಕರು ; ರಂಸಠಾಥ ದಿವಾಕರ “ ಸಹಾಯಕ ಸಂಪಾದಕರು ಃ ಪಿ. ನಿ. ಆಚಾರ್ಯ 'ಭಾರರಾಾರಾಾರ್ವಾನಾರಾನರದಯಡ ತ. ಪ್ರಕಾಶಕರು ; ಲೋಕ ಶಿಕ್ಷಣ ಸಗ್ಟ್‌-ಹುಟ್ಬಳ್ಳಿ ಸಾ ಕಚೇರಿ; ಟು ತ ಸಸರ ಸ ರರ ರಗ ಅಡಣಟಣಂಣಂಣಣಂಣಣಣಣರಾಂ ಅಂಡ ಟೆ ಕಾಜಲ ವಿಜಾಲಾ ಕಾಣಾ ಕಾಲ ಘಾಂಅಚಲಲಾಣರ ಐಂ ಸಂಯುಕ್ತ ಕರ್ನಾಟಕ ಕಾರ್ಯಾಲಯ ಪೆ ಹುಬ್ಬ ) ರ್ರ ರ್‌ ಾ್ಗ ಮುದ್ರ ಕರು: ಸಂಯುಕ್ತ ಕರ್ಗಾಟಕ ಮುದ್ರಣಾಲಯ ಹುಬ್ಬಳ್ಳಿ ರಾ ರ್‌ ಾಾ೧ ಮುಖಚಿತ್ರ ಐ ವರಾಂಡಾ ಎ. ಶೆ..ಬಾಲು ಫ್ರಿ. ಚಂದಾ ದರ ಃ ವಾರ್ಸಿಕ(ಅಂಚೆಸೇರಿ). ರೂ.೮-೦೦ ಅರ್ಧ ವರ್ಷ ರೂ. ೪-೫೦ ಬಿಡಿಸಂಚಿಕೆ ರೂ. ೦.೭೫ 1351171, ೦100೮೯ 1962 ಹಾಸಾಾಜಘಾಂಜಂ ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟಿನೆಗಾಗಿ . ಲೇಖ, ಪ್ರಬಂಧ, ಕಥೆ. ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದಕೆ -ಅವುಗಳ.. ಮೂಲ ಲೇಖಕ ಹಾಗೂ ಪ್ರಕಾಶಕರ ಹೆಸರು ವಿಳಾಸಗಳನ್ನೂ ಬದಗಿಸಬೇಕು.. ಮೂಲ ಲೇಖಕರ ಅನುಮತಿ ಪಡೆದೇ ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡನೇ ತಿರುಗಿ ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದಕೆ ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ' ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದಕೆ “ಕಸ್ತೂರಿ” ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ. ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಕಸ್ತೂರಿ” ಆಯಾತಿಂಗಳಂನೇ ದಿನಾಂಕದೊಳಗೆ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾತಿಂಗಳ ೫ನೇ ದಿನಾಂಕ ದೊಳಗೆ ತಲುಪುವದು.ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಕಾಲಯದೊಡನೆ ಪತ್ರವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. 4 ಎನ್ನ ಬ .ಜ 2 .. ಬ ಎ. ಸ ೨. 1. | ಬ ಪಾಸ ಗ ಕ ಭ್ಮ ಶೃತ್ಟ ಶ್ವಸ್ಟಿಸಾ? ಇ ಶ್ವಕ್ಳಾಡಿ ೪ ೧ 8 ೬ ಈಔ ೪ ಈ ೪% $ ೫% ೮6 ತ್ರ ಅತಾ 5. 98 68 68 ತ ತ್ಸ ಗಳ 1. 01. 6. ೨. ಓ.. |.'['. ಲ. . . ([ ಟ್ಟ ಆ 9 ಇ ಈ ಈ ಇ ಪ್ರ ತ -ಹ್ಯ್ರಜ್ಮ ಈ 6 ಳ್ವಿ ಎ ಈ ಈ ಈ. ಗ ಬ (ಇತ ಈ 68 ಧರ್ಮದಧೃತಿ .* ಗೋವಿಂದಮೂರ್ತಿ ದೇಸಾಯಿ ಬಿಳಿಯ ಮುದ್ದಣ: ಎಫ್‌. ಡಬ್ಲ್ಲೈ. ಬೇನ್‌ " ದುಷ್ಕಂತ' ನೀನೇ ಹೇಳಿದ್ದು (ವ್ಯಂಗ್ಯ ಚಿತ್ರಗಳು) ... ಆರ್‌. ಕೆ. ಲಕ್ಷ್ಮಣ ತಂದೆಯ ಸರ್ವಸ್ವವೂ ಆಗಿದ್ದೆ ಮಣಿಜೀನ್‌ ಘನಶ್ಯಾಮದಾಸ ಬಿರ್ಲಾ ಲೂಸಿ ಫ್ರೇಯ ಅಸಾವನಾನ್ಯ ಧೈರ್ಯ... ಮಹಾದೇವನ ಮಹಿಮೆ (ಸಥ) ... ಬನಫೂಲ ಜಾರ್ನಕನ ಅ-ಸತಿ ಹಿಂದೂ ಮಡದಿ ... "ಧರ್ಮಯುಗ”ದಿಂದ ಧೂಮಪಾನ ಮತ್ತು ಆರೋಗ್ಯ "ರೀಡರ್ಸ್‌ ಡೈಜಸ್ಟ್‌”ನಿಂದ ನಾನು ಹೆಂಡತಿಯನ್ನು ಸುಧಾರಿಸಬೇಕೆಂದೆ! ಗಂಗಾಧರರಾವ ದೇಶಪಾಂಡೆ ನಿವೇಕ ಜೀವನ ...ಡಾ. ಕಾಂತರಾವ ಕಮಲಾಪೂರ ಯುರೋಪಿನ ಸಾವರಾನ್ಯಪೇಟೆ, ಅದರ ಪರಿಣಾಮ “ತೌಟಿಲ್ಯ”ದ ಆಧಾರದಿಂದ ವಾಯುವೇಗದಲ್ಲಿ ಅಂಚೆ ಸಾಗಾಟ ... "ಹೆಲ್ತ್‌ ಮ್ಯಾಗಜೀ5್‌”ನಿಂದ ಗುಪ್ತದಾನದ ನಿಧಿ ಶೀ “ನವನೀತ” ಓಂದ ಇದುವೆ ಜೀವ ಇದು ಜೀವನ ಸ್ಥಾನವೂ ಅಪರಾಧವಾಗಿತ್ತು ಕರೆವ್ಯನ ಗುಡ್ಡ (ಕಥೆ) ಬಳ್ಳೂರು ಸುಬ್ರಾಯ ಅಡಿಗ ವೆಂಕಟೀಶ ಗಣೇಶ ಚಿಂಚಣೀಕರ ಮಂಗಳ ಗ್ರಹದಲ್ಲೇನಿದೆ ? ಬ ಫೆ. ಎಸ್‌. ರಮಾನಂದ ಹೊಲಿಗೆಯಂತ್ರದ ಜನಕ ಸ್ವ ಆನಂದ ವರ್ಚಿ ಒಂಂಗಾ-ಬುಂಗಾ ಮತ್ತು ಬ್ರಿಖಶ್‌ ನೌಕಾಪಡೆ ... ಮುರಲೀಧರ ವಯೋವೇಧೆಯಿಂಂದ ಪಾರಾಗಬಲ್ಲೆವು... ಸಿ. ಎಸ್‌ ಶರ್ಮ ನಿಮ್ಮ ಶಬ್ದಭಾಂಡಾರ ಬೆಳೆಯಲಿ ನಗೆ ಮಲ್ಲಿಗೆ "ಇಂಟರ್ವ್ಯೂ'ನಲ್ಲಿ ಹೇಗೆ ಗೆಲ್ಲಬೇಕು ಕೊ. ನೀವು “ಸ್ವಂತಬುದ್ಧಿ”ಯವರೆ ? ತದ 4 ಒಳ್ಳೂದು ಸುಬ್ರಾಯ ಅಡಿಗ ನಾನು ಹೇಗಾದೆ? (ಕಥೆ) ಬ್‌ ಪರ್ಲ್‌ ಬಕ ಈ ನೊರಜು ಅತ್ಯಂತ ಉಪಕಾರಿ ... 'ರಾಧಾಕೃಷ್ಣ ರಾವ್‌ ಫಾಶಿಹಗ್ಗ ಹರಿದು ಬದುಕಿದ ಚ ಮುಕ್ತಾ ರಾಜೆ ಪುಸ್ತಕ ಸಂಗ್ರಹ ಬಿ. ಸಿ. ನಂ. ೨೦೮ ಟೆ ಶ್ರೀನಿವಾಸ ಹಾವನೂರ ಗಜ ಜಗಕಕ ಕ್ಕೆ ಟಕ ಕ್ಕ್ಮಕ್ಕ ಗ, ಇತ ಕದ ಶೃ್ಮೃಕ್‌ ಕರಗಿ ಕೃರ ಅೃರ ಚ್ಟ ಭಗ ಎ ಆ ಡಿ ಇಬ್ರ ಗ ಈ. ೨. ಗೈ ಕೃ ಶ್ರ ಕೆ ಕೆಜೆ ತಕಕ ಹೆ ಈ ಅ ಎ ಹಕ ಕಥ ಉ೬ ಅ ಎಕ್ಸ ಕ ಕತತ ಚ ಡು ಈ ಅಘ ಅ ಆಗ 6. ಅ ಇ ಜರೆ ಕೆ ಕೆಳೆ ಜತ್‌ ರ ಗ್‌ ಚ ಅಭ ರಮಾ ದ 45555075, ೯-040, ಇ ಇ ಆ ರಿ ೧೪ ೧೭ ೨೬ ೩೪ ೪೦ ೪೧ ೪೬ ರ್ಳ ೫೩ ೫೫ ೫೭ ೬೫ ೭ಕ್ಟಿ ಸ ೮೨ ೪೭ ರ್ಳ ೯೫ ಡೆ ೧೦೬ ೧೧೦ ೧೧೩ ಜ್‌ 1 ಫ್‌ ಗಾಭರಿ 4೫೬ ೪ 31 *ಕಿತಕಿತ್ತಿ ೨44 ೫ ಇ ಎ... ಹ. ಹಾಡ್‌ ಬಂಚಿಕ ೨ ಅಕ್ಟೋಬರ್‌, ೧೯೬೨ 311111. 1... 1.1.11..3. 222.೫... (|. ಇಹ 3 ರ್ಥ್ದಾ್‌ ತ್ರ ಬ್‌ ಥ ನ । | ಪ್ಪ ಪಾಂಡವರಿಬ್ಬರೂ ಮಹಾಭಾರತ ಯುದ್ಧಕ್ಕೆ ಸನ್ನದ್ಧರಾಗಿ ನಿಂತಿದ್ದಾರೆ. ದುರ್ಕೋ ಧನನಿಗೆ ಹೇಗೆ ವಿಜಯವನ್ನು ದೊರಕಿಸಬೇ ಕೆಂಬುದೇ ಯೋಚನೆಯಾಗಿತ್ತು ಎಪ್ಪೋ ಸಮಯ ಯೋಚಿಸಿದ ಮೇಲೆ ಅವನಿಗೆ ಒಂದು ಮಾರ್ಗ ಹೊಳೆದಂತಾಯಿತು. “ನಾನೇಕೆ ಸಹದೇವನ ಬಳಿ ಹೋಗಿ ಯಾವ ಕ್ಷಣದಲ್ಲಿ ಸಂಗ್ರಾಮವನ್ನು ' ಪ್ರಾರಂಭಿಸಿದರೆ, ನನ್ನ ಪಕ್ಷಕ್ಕೆ ಜಯವಾದೀತು ಎಂಬ ಪ್ರಶ್ನೆ ಯನ್ನು ಕೇಳಬಾರದು?” ಎಂದು ಅಂದುಕೊ- ಳ್ಳುತ್ತ ಆತ ಶಿಬಿರದಿಂದ ಹೊರಕ್ಕೆ ಬಂದನು. ಪಾಂಡವರಲ್ಲಿ ಕಿರಿಯನಾದ ಸಹದೇವನು ತನ್ನ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದನು.ತಾತ್ಕಾ ಲಿಕ ಫಲಜ್ಯೋತಿಷ್ಯವನ್ನು ಹೇಳುವಲ್ಲಿಯೂ ಬತ್ತಿದ ಕೈ ಎಂಬ ಪ್ರತೀತಿಯನ್ನು ಪಡೆದಿದ್ದನು. ರ್ಮ ದಧ್ಷತಿ ಲು ಗೋವಿಂದಮೂರ್ತಿ ದೇಸಾಯಿ ಸಂಧಿಕಾಲ, ಆ ಎರಡೂ2ಶಿಬಿರಗಳಲ್ಲಿ ಪರ ಸ್ಪರರ ರಹಸ್ಯವನ್ನರಿಯಲು ಗುಪ್ತಚಾರರು ಅಲೆ ದಾಡುತ್ತಿದ್ದರು. ಹೊಸ ಮುಖವನ್ನು ಕಂ- ಡರೆ ಸಂಶಯವನ್ನು ವ್ಯಕ್ತಪಡಿಸಲಾಗುತ್ತಿತ್ತು. ದುರ್ಯೋಧನನು ಸಾಹಸದಿಂದ ಸಹದೇವನ ಶಿಬಿರಕ್ಕೆ. ಹೋಗಿ ಅವನನ್ನು ಏಕಾಂತದಲ್ಲಿ ಸಂಧಿಸಿದನು. ನಗುತ್ತ ಬಂದು ನಿಂತ ದುರ್ಯೊಧನನನ್ನು ನೋಡಿ ಸಹದೇವನು ಆಶ್ಚರ್ಯಪಡುತ್ತ “ಅಗ್ರ ಜರೆ, ಇಲ್ಲಿಗೆ ಬರುವದು ಗಂಡಾಂತರವೆಂದು ಅರಿ ಯಿರೆ? ಬನ್ನಿ, ಈ ಆಸನವನ್ನು ಸ್ವೀಕರಿಸಿ” ಎಂದು ಪ್ರಾಂಜಲ ಮನಸ್ಸಿನಿಂದ ಆತಿಥ್ಯವನ್ನು ನೀಡಿದನು. "ಸಹದೇವ, ಇಡು ಆತಿಥ್ಯಕ್ಕೆ ಸಮಯವಲ್ಲ. ನಿನ್ನ ಬಳಿ ಒಂದು ಮಹತ್ವದ ಕಾರ್ಯವಿದೆ ಜ್ಯ "ಮಹಾಭಾರತದ ಆಧಾರದಿಂದ 1 ೨ . ಕಸ್ತೂರಿ, ಅಕ್ಟೋಬರ್‌ ೧೯೬೨ ಎಂದು, ಜೀವದ ಪರಿವೆಯನ್ನು ತೊರೆದು ನಿನ್ನ್ನ ಶಿಬಿರಕ್ಕೆ ಬಂದಿದ್ದೆ ನೆ. ನಿನ್ನ ವ್ಯತಿರಿಕ್ತ ನನ ಗಾರೂ "ಸಹಾಯವನ್ನು ಸಲ್ಲಿಸಲಾರರು. ನೀನು ನನಗಾಗಿ ಅದನ್ನು ಮಾಡಬಲ್ಲಿ ಎಂಬಿ. ಭರವಸೆ ನನಗಿದೆ, ಸಹದೇವ, ಅಂತಲೇ ನನ್ನ ಜೀವ ವನ್ನು ಪಣಕ್ಕೆ ಹಚ್ಚಿ ಈ ಶಿಬಿರಕ್ಕೆ ಬಂದಿದ್ದೇನೆ” :: ಎಂದ ದುರ್ಯೊಧನ. “ಅಗ್ರಜರೆ, ಈ ಸಹದೇವನ ಮೇಲೆ ವಿಶ್ವಾಸ ಎಿಟ್ಟುದಕ್ಕೆ ನಾನು ಧನ್ಮನು. ವೈಯಕ್ತಿಕವಾಗಿ ನಾನೇನು. ಮಾಡಲು ಸಾಧ್ಯವೋ ಅದನ್ನು ಮಾಡುವೆ.” “ವಚನವನ್ನು,ಕೊಟ್ಟಿಂತಾಯಿತಲ್ಲವೆ?' “ತಥಾಸ್ತು.” "ಸಹದೇವ, ನೀನು ಅಂತಹ ಮಹಾತ್ಮ ನೆಂದೇ ನಿನ್ನ ಬಳಿ ಬಂದೆ. ಯಾವ ಸುಮುಹೂರ್ತ ದಲ್ಲಿ ನಾವು ಸಂಗ್ರಾಮವನ್ನು ಪ್ರಾರಂಭಿಸಿದರೆ ನಮಗೆ ಜಯವು:ಲಭಿಸೀತು? -ಆ ಮುಹೂರ್ತ ವನ್ನಷ್ಟು ಹೇಳಬೇಕು.” ; ದುರ್ಯೋಧನನ ಪ್ರ ತ್ನೆಯಿಂದ ಸಹಡೇವನಿಗೆ ಪ್ರಜ್ಞೆ ತಪ್ಪು ಜಪತ ದುರ್ಯೋಧನನ ಸುಹೂರ್‌ ಪಾಂಡವರಿಗೆ ದುರ್ಮುಹೂರ್ತ " ವಾಗಿ ಪರಿಣಮಿಸಲಿತ್ತು.' ಆದಕೆ ದುರ್ಯೋಧನ ನಿಗೆ ಮಾತನ್ನು. ಕೊಟ್ಟಿದ್ದಾ ಗಿತ್ತು: "ಕೊಟ್ಟಿ ಮಾತನ್ನು ನಡೆಸಿಕೊಡದಿರುವದು 1 ಒಂದೆಡೆ ಧರ್ಮ, ಇನ್ನೊಂದೆಡೆ ಪಾಂಢವರ ಸಮಾಧಿ! ಸಹದೇವನ ಹೃದಯ ಧರ್ಮವನ್ನು ಪಾಲಿಸಲು ಹೇಳಿತು. ಮರುಕ್ಷಣವೇ ಸಹದೇವನು ನಕ್ಷತ್ರಗಳನ್ನೆ _ ಣೆಸಿ, ಗ್ರಹಗಳ ಸ್ಮಾನಬಲದಿಂದ ಒಳ್ಳೆಯ ಮುಹೂರ್ತವನ್ನು ಶೋಧಿಸಿ “ಅಗ್ರಜರೆ ಬರು ವ ಅಮವಾಸ್ಯೆಯ ವಸ ನಿಮಗೆ ಯುದ್ಧ ವನ್ನು ಪ್ರಾರಂಭಿಸಲು ಹ್‌ ಹೇಳಿದನು. *.ಸಹದೇವಾ, ಉಪಕಾರ ವಾಯಿತು” ಐಂದವನೇ ದುರ್ಯೋಧನನು ; ಹೋಗಿಬಿಟ್ಟನು. ಒಳ್ಳೆಯ ಮುಹೂರ್ತವಿದೆ"' ದುರ್ಯೋಧನ ಹೋದ ಮೇಲೆ ಸಹದೇವನಿಗೆ ತಾನೇನು ಮಾಡಿದೆ ಎಂದು ಚಿಂತೆಯಾಯಿತು. ಇನ್ನು ತಮ್ಮ ಸೋಲು. ಫಿಶ್ಚಿತ. ದಿಗಿಲುಗೊಂಡ ಆತ .ಈ ಮಾತನ್ನು ಕೂಡಲೆ ಕೃಷ್ಣನೆದುರು ಹೇಳಬೇಕೆಂದು ಯೋಜಿಸಿ. ಎಭಕುತಿ' ಹೋಗಿ ಹೇಳಿದನು. ಸೃಷ್ಣನು ಕ್ಷಣಕಾಲ ಯೋಚಿಸಿ “ನಾನು ಈ ಬಗ್ಗೆ ಸತ ತ್ತೇನೆ, ನೀನು ವೃಥೆಪಟ್ಟು ಕೊಳ್ಳ ಬೇಡಿ, ನಿನ್ನ ತಾರ್ಯಕ್ಕೆ ಉದ್ದುಕೆೆ ನಾ ನೀನು ' ಮಾಡಿದ ಮ್‌ ಮೂರ್ಬತನವನ್ನು ಗುಬ್ಬಿಗೂ ಕೂಡ ಹೇಳಬೇಡ. ನೀನು ಬಾಯಿ ಬಿಟ್ಟಕೆ ನಮ್ಮ ಪತನವಾದೀತು' ಎಂದು ಹೇಳಿ ಕಳಿಸಿದನು. | ಜೇ ಆ ದುದೈ ವಿ ಅಮವಾಸ್ಯೆ ಸಮೀಪವಿಸ ಹತ್ತಿತು. ಸೌಕವರು ತಮ್ಮ ಸಿದ್ಧತೆಗಳನ್ನೆಲ್ಲಾ ಮಾಡಹತ್ತಿದರು. ಪಾಂಡವರ ಶಿಬಿರದಲ್ಲಿ ಸಹ ದೇವ ಮತ್ತು ಕೃಷ್ಣ ನನ್ನ್ನ ಬಿಟ್ಟಿ ಕೆ ಉಳಿದ ಎಲ್ಲ. ಸ್ಪ ನಶಿ ಮ್‌ ಇದ್ದರು. ಅಮಾ ವಾಸ್ಕೆಯ ಹಿಂದಿನ ದವಸ ಶ್ರೀ ಕೃಷ್ಣನು ನಸುಕಿ ನಲ್ಲೆದ್ದು ಯುಧಿಷ್ಕರನ ಶಿಬಿರಕ್ಕೆ ಹೋಗಿ “ಏನು ಧರ್ಮರಾಜಾ, ನೀನಿನ್ನೂ ಮಲಗಿರುವಿ? ಇಂದು ಅಮವಾಸ್ಯೆ. ವಿತೈತರ್ಪಣವನ್ನು ಸೊಡುವು. ದಿಲ್ಲವೆ1” ಎಂದು ಆಶ್ಚರ್ಯ ಚಿಕಿತನಂತೆ ಕೇಳಿದನು ಲ್‌ ೩ ಯುಧಿಷ್ಕರನು “ಕ್ಷಮಿಸು ಕೃಷ್ಣ. ಇಂದು ಹದಿನಾಲ್ಕನೇ ದಿವಸ. : ನಾಳೆ ಅಮವಾಸ್ಯೆ. ನೀನು ಲೆಕ್ಕ ಹಾಕುವಾಗ ತಬ್ಬರಬೇಕು ದೇವ” ' ಎಂದನು “| ` ಕಾನು ತಪ್ಪ ಬಹುದೆ? - ನಡೆ, ಡಸ ಅಮವಾಸ್ಯೆ. ಅರ್ಜುತ; ಭೀಮ, ನಕುಲ, ಸಹ ದೇವರನ್ನು ಕರೆದುಕೊಂಡು ನದಿಯ ಕಡೆ ಹೊರ ಡೋಣ. ಯಾವಾಗಲೂ ನನ್ನ. ಮಾತನ್ನು ನಂಬುವ ನೀನು ಇಂದೇಕೆ ಸಂದೇಹವನ್ನು ವೃಕ್ತ ಪಡಿಸುವಿ” ಎಂದು. ಪಾಂಡವರನ್ನೆ ಲ್ಲ ಒತ್ತಾಯ ಇ ಜ್‌ ಫೆ” ' ಧರ್ಮಧೃತಿ . . ಶಿ "ಬಂದ ತರ್ಪಣಾದಿ. ಕಾರ್ಯಗಳಿಗಾಗಿ ಕೌರ ವರ 'ಶಿಬಿರದ ಹಿಂದಿದ್ದ ನದಿಯ ಕಡೆ ಕರೆದು ಕೊಂಡು ಹೊರಟನು: ಹಾದಿಯಲ್ಲಿ ಕೌರವರ ಶಿಬಿರವು. ಬಂದೊಡನೆ . '“ಧರ್ಮರಾಜನೆ, ದರ್ಭೆಯನ್ನು: ಮನೆಯಲ್ಲಿಯೇ _ಮರೆತು ಬಂದಿಲ್ಲ ತಾನೇ? . ವಾಸ್ಯೆ ನಿಮಗಾಗಿ ಎಂದಿಗೂ ಕಾಹಿದು” ಎಂದು ಒಳ್ಳೇ ಎತ್ತರದ ದಧ ನಿಯಲ್ಲಿ ಹೇಳಿದ ಕೃ ಷ್ಣ. ಶೃಷ್ಣನ ಕ ಶಬ್ದ ಗಳು ಹ ಶೆನ್‌ ಶವ ತೆ ಗಳಿಗೆ ಬಿದ್ದ ವ್ರ.' “ತತ್‌ಕ್ಷಣವೇ ಆತ ದ್ರೋಣ ಕೆರಿಸಿ ನಾಳೆಯೊ?” 'ಭೀಷ್ಮಾದಿ "ವೀರರನ್ನು ಡು? ಇಂದೋ. : ಕೇಳಿದನು. ಕ ವಾಸ ನಾಳೆ. ಅದರಲ್ಲಿ-ಸಂಶಯವೇ ಇಲ್ಲ. ಭೀಷ್ಮ ಹೇಳಿದರು. “ಹಾಗಿದ್ದರೆ ಕೃಷ್ಣನೇಕೆ ಪಾಂಡವರನ್ನಿಲ್ಲಾ $ೆಕೆದುಕೊಂಡು “ತರ್ಪಣಕ್ಕೆ ನದಿಯ ಕಡೆ ಶ್ಶೆ ಹೊರಟಿದ್ದಾನೆ?” “ಇದು ಕೃಷ್ಣ ನ.ತಂತ್ರ. . ಇದರಲ್ಲಿ ನಂಬಿಕೆ ಯಕ್ನಿಡಬೇಡ. ಗಣಿತ ಶಾಸ್ತ್ರವೆಂದೂ ಸುಳ್ಳಾ '. ಡುವದಿಲ್ಲ. ನಾವು ನಮ್ಮ ಲೆಕ್ಕವನ್ನು ಸರಿಯಾಗಿ ಸ ಮಾಡಿ ನಾಳೆ ಅಮವಾಸ್ಕೆ ಎಂದು ನಿರ್ಧಾರ _`ಮಾಡಿದ್ದೇವೆ” ಎಂದು ಶಿಬಿರದ ಪಂಡಿತರು ಏಕ ಕಂಠದಿಂದ,ಸಾರಿದರು, “ಅಮವಾಸ್ಯೆ ಎಂದು "ಆದರೆ ನನಗೆಕೋ ಸಂಶಯವು ಬರುತ್ತಿದೆ. ನಮ್ಮ ಸಂಗ್ರಾಮವೆಲ್ಲವೂ ಅಮವಾಸ್ಯೆ ಮೇಲೆ- ಯೇ ಅವಲಂಬಿಸಿರುತ್ತದೆ. ನಾನು ಈ ಶುಭದಿನ ; ವನ್ನು ತಪ್ಪಿಸಿಕೊಂಡರೆ ನನ್ನ ತಲೆ ಹೋಗುವ " ,ದರಲ್ಲಿ ಸಂದೇಹವಿಲ್ಲ. ನನ್ನದೇಶೆ, ನಿಮ್ಮ ತಲೆ ಗಳೂ ಹೋಗುತ್ತ “ವೆ ಎಂದು ದುಕ್ಕೋಧನನು ಆಕ್ರೋಶ ಮಾಡಿದನು. ತಂದಿರದಿದ್ದಕೆ | : ಮರಳಿ ಹೋಗಿ ತೆಗೆದುಕೊಂಡು ಬಾ. ಅಮ "ಮೇಲೆ ನಮ್ಮ ಧರ್ಮಕ್ಕೆ ಚ್ಯುತಿಯಿಲ್ಲ” “ಹಾಗಿದ್ದರೆ, ಇಂದು ಸಂಜೆಯವರೆಗೂ ಕಾಯೋಣ. ಪಾಂಡಪರು ಏನು ಮಾಡುವರೋ ನೋಡೋಣ.” ಎಂದು ಯಾರೋ ಹೇಳಿದಾಗ ದುರ್ಯೋಧನನು ಒಪ್ಪಿ ತನ್ನ ಗುಪ್ತಚಾರರನ್ನು ನದಿಯ ಕಡೆ ಕಳಿಸಿದನು. ಪಾಂಡವರು ಸ್ನಾನವನ್ನು ಮಾಡಿ ತರ್ಪಣ ಕ್ಕಾಗಿ ಸಿದ್ಧ ತೆಗಳನ್ನು ಮಾಡಹತ್ತಿದರು. ಆಕಾಶದಲ್ಲಿ, ದೇವತೆಗಳೆಲ್ಲಾ ಒಂದೆಡೆ ಸೇರಿ ಕೃಷ್ಣನ ತ ಆಟವನ್ನು ನಿರೀಕ್ರಿಸ ಸಹತ್ತಿದರು. 1 ಚಂದ ಶರಿಬ್ಬರೂ ಕೃ ಸ್ರ ಷ್ಠ ನಕಈ ಮಾತನ್ನು ಕಳಿ ತಾವೇ: ಲೆಕ್ಕವನ್ನು ನಿ ರುವೆವೇನೋ ಎಂಬ ಡಿಸಾರ ಕೃಷ್ಣನ. ಬಳಿ ಬಂದು ನಮಸ್ಕರಿಸುತ್ತ “ಪರಮಾತ್ಮನೇ...” ಎಂದು ವಿನಯದಿಂದ. ಕೇಳತೊಡಗುವಷ್ಟರಲ್ಲಿ “ನೀವು ಏನು ಹೇಳಬೇಕೆಂದು ಮಾಡಿರುವಿಕೋ ಅದು ನನಗೆ ಗೊತ್ತು. - ಅಮಾವಾಸ್ಯೆಯ ವಿಷಯವ ಲ್ಲವೆ? ಸೂರ್ಯಚಂದ್ರರ :' ಸೇರುವಿಕೆಯೇ ಅಮಾವಾಸ್ಕೆಯಲ್ಲವೆ?. ನೀವೀಗ ಒಂದೆಡೆ ಸೇರಿ ಲ್ಲವೆ? ಅಮಾವಾಸ್ಯೆ. ಇದರಿಂದ ಆದಂತಾಗ ಲಿಲ್ಲವೆ? ಅಂದಮೇಲೆ ಪಾಂಡವರೇಕೆ' ವಿತ ತರ್ಪಣವನ್ನು ಕೊಡಬಾರದು? ಫಿಮ್ಮ ಸೇರುವ ಕೆಯೇ ನಮಗೆ ಅಮವಾಸೆ ಯಾಯಿತು. ಅಂದ ಎಂದು ಬಿಟ್ಟನು ಶ್ರೀಕೃಷ್ಣನು, ನ್‌ ಸ ಕಾರ್ಯವು ಸಾಗಿತು. ದುರ್ಯೊೋ ಧನನಿಗೆ ಅಂದೆ ಕಿಮವಾಸ್ಕೆ ಎಂಬ ಬಗ್ಗೆ ಸಂದೇ ಹವೇ ಉಳಿಯಲಿಲ್ಲ. ಕೂಡಲೇ ಅವನು ತನ್ನ ಸೇನಾಧಿಪತಿಗೆ 'ಯುದ್ರ ವನ್ನು ಪಾ ರಂಭಿಸಲು ಆಜ್ಞೆಯನ್ನು ಮಾಡಿದನು. ಆ ಅಜ್ಞೆಯೇ ಕಾರ ವರ ಸಮಾಧಿಯ ನಾಂದಿಯಾಯಿತು. ಕೃಷ್ಣ ಅಮಾವಾಸ್ಕೆ ಸಹದೇವನ ಧರ `ವನ್ನೂ ರಕ್ಷಿಸಿತು? ಪಾಂಡವರ ಹಿತವನ್ನೂ ಪಾಲಿಸಿತು, ಕೌರವರ ಅಂತ್ಯವನ್ನೂ ಹೂಡಿತು! ೫ 69 ದುಷ್ಯಂತ ಷ್‌ 6) 0ಸಾರ:ಸಾಗರಮಂಥನ' ಎಂಬ ಸಂಸ್ಕೃತ ಶಥಾಕೋಶದ ಹೆಸರನ್ನು ನೀವುಸೇಳಿದ್ದೀರಾ? ಶಕ್ಕವೇ ಲ್ಲ ಸಂಸ್ಕೃತ ಸಾಹಿತ್ಯದಲ್ಲಿ ಸೋಮ ದೇವನ ಕಥಾಸರಿತ್ಸಾಗರ, ಗುಣಾಡ್ಕ್ಯನ ಬೃಹತ್‌ ಸಥಾಕೋಶ; -ವೇತಾಳ ಪಂಚವಿಂಶತಿ ಕಥಾ ಇವು ಮಾತ್ರ ಐಲ್ಲರಿಗೂ ಸುಪರಿಚಿತವಾದುವು. "ಸಂಸಾರಸಾಗರ ಮಂಥನ'ವೂ ಅದೇ ಜಾತಿಗೆ ಸೇರಿದುದೆಂದು ಹೇಳುತ್ತಎಫ್‌. ಡಬ್ಲ್ಯೂ. ಬೇನ್‌ ಅದರಲ್ಲಿಯ ಕತೆಗಳನ್ನು ಇಂಗ್ಲೀಷಿಗೆ "ಭಾಷಾಂ ತರಿಸಿ' ವಿಖ್ಯಾತ ಸಾಹಿತಿಯೆನಿಸಿಕೊಂಡನು. ನಿಜವಾಗಿ ನೋಡಿದರೆ ಅದು ತೆನ್ನಾಲಿ ರಾಮಕೃ ಷ್ಠನ ಕ ತಿಲಕಾಷ್ಠೆ ಮಹಿಷ ಬಂಧನ ' ದ ಜಾತಿಗೆ ಸೇರಿದುದಾಗಿತ್ತು! ಇದುವರೆಗೆ ಯಾವ ಭಾರತೀಯ ಸಂಸ್ಕೃತ ೦ಡಿತನಿಗೂ ದೊರೆಯದ ಈ ಗ್ರಂಥವು ತನಗೆ (ಗೆ ಸಿಕ್ಕಿತೆಂಬ ಬಗ್ಗೆ ಬೇನ್‌ ಹೇಳಿದ ಕತೆ ಹೀಗಿದೆ; ೧೮೯೫ ರ ಸುಮಾರಿಗೆ ಪುಣೆಯಲ್ಲಿ ಪ್ಲೇಗ್‌ ಬೇನೆ ಹಬ್ಬಿದ್ದಾಗ ಒಬ್ಬ ಬ್ರಾಹ್ಮಣನಿಗೆ ಅವನು ನೆರವಾದುದರ ಸ್ಮರಣಾರ್ಥವಾಗಿ ಆ ಬ್ರಾಹ್ಮಣನು ತನ್ನಲ್ಲಿಯ ಒಂದು ಸಂಸ್ಕೃತ ಹಸ್ತಪ್ರತಿಯನ್ನು ಕೊಟ್ಟಿನಂತೆ. ಅದೇ "ಸಂಸಾರ ಸಾಗರ ಮಂಥನ.' ಆ ಬೃಹತ್‌ಗ್ರಂಥದ "೧೬ ನೆಯಪ್ರಕರಣವನ್ನು' ಮೊದಲಿಗೆ ಭಾಷಾಂತರಿಸಿ ಕೊಡುವುದಾಗಿ 77116 121£1 070 1001 ಎಂಬ ನೀಳ್ಗತೆಯ ಮುನ್ನುಡಿಯಲ್ಲಿ ಬೇನ್‌ ತಿಳಿಯಪಡಿಸಿದನು.* ಈ ಗ್ರಂಥವು ೧೮೯೮ ರಲ್ಲಿ ಪ್ರಕಟವಾದಂದಿನಿಂದ ೧೯೧೯ ರ ವರೆಗೆ ಸುಮಾರು ೧೩ ಕಥಾವಳಿಗಳನ್ನು ಬೇನ್‌ನು 1761811 8105 ಐಂಬ ಮಾಲಿಕೆಯಲ್ಲಿ ಹೊರ ತಂದನು. ಮೊದಲ ಶೃತಿ ಪ್ರಕಟವಾದೊಡನೆಯೇ ಬೇನ್‌ನಿಗೆ ಅದು ಸಾಕಷ್ಟು ಖ್ಯಾತಿಯನ್ನುತಂದು ಕೊಟ್ಟಿತು. ಇಂಗ ಂಡಿನಲ್ಲಿ ಅವ್ರಗಳಿಗೆ ಬಹ ಳಪು, ಬೇಡಿಕೆ ಬಂದಿತು. ವಿದ್ವಾಂಸರಾದವರು 0 ಈ ' ಸಂಸಾರಸಾಗರ ಮಂಥನೆ' ವೆಂಬುದು ನಿಜ ವಾಗಿ ಅತ್ಯಪೂರ್ವ ಗ್ರಂಥ. ಇದು ದೊರಕಿದುದು ಮಹಾಯೋಗವೇ ಸೈ ಎಂದು ಆನಂದಪಟ್ಟರು. ಲಂಡನ್ನಿನ ಮ್ಯೂಜಿಯಂನಲ್ಲಿ ಉದ್ಧಾಮ ಸಂಸ್ಕೃತ ಪಂಡಿತರಿದ್ದು ಅವರಿಗೂ ಇಂಥೆ ಓಂದು ಗ್ರಂಥ ನಿಜವಾಗಿ ಇದ್ದಿ ರಬಹುದೆ! ಸ ಎಂಬ ಸೆಂಶಯ,ಬರಲೇ ಇಲ್ಲ. ಸ್ವತಃ ಲೇಖಿಕೆ ಪ ವಿ ಟು 9.೪] 39 ಬೃಟಿಶ *ಈ ಕತೆಯು ಸಂ ಗ್ರಹರೂಪವಾಗಿ "ಸೂರ್ಯ ಕಾಂತ' ಎಂಬ ಹೆಸರಿನಿಂದ ಕಸ್ಕೂರಿಯ ಮೇ, ೧೯೫೯ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಬಿಳಿಯ ಮಂದ್ದಣ: ಎಫ್‌. ಡಬ್ಲ್ಯೂ ಬೇನ್‌ ಯಾದ ಅವನ ತಾಯಿ ಆ ಗ್ರಂಥವನ್ನು ಹಿದಿ ಇಂಥ ಉಜ್ವಲ ಕೃತಿಯನ್ನು ಹುಡುಕಿ ಅನು ವಾದಿಸಿದ್ದ ಕ್ಕ ಸ ಹೊಗಳಿ ಕಾಗದ ಬರೆ ದಳು. ಟ್‌ ಓಳಗೊಳಗೇ ತುಂಟಿ ಸಂತೋಷ ದಿಂದ ನಕ್ಕ ನು. ವನೆಗಳಮತ ಅವನ ಇತರ ಕೃ ತಿಗಳು ಒಂ- ದೊಂದಾಗಿ ಹೊರಬಂದಂತೆ ಜನಕ್ಕೆ ಸಂಶಯ ಬರತೊಡಗಿತು. ಬೇನ್‌ನು ಮೂಲಗ ಫದ ಬಗ್ಗೆ ಹೆಚ್ಚಿ ನ ವಿಷಯಗಳನ್ನು ಯಾಕೆ ಕೊಡುತ್ತಲಿಲ್ಲ? ಸು ತನ್ನ ಪ್ರತಿಯೊಂದು ಪುಸ್ತ ಕಕ್ಕೆ ಒಂದು ಸ ಸಂಸ್ಕ ತ ಶಿರೋನಾಮೆಯನ್ನು ಕೊಡು ತ್ತಿದ್ದ. ಪುಸ್ತ ಭೆ ಉದ ಕ್ಕೂ " ಸಂಸ್ಕೃತ ಶಬ್ದ ವನ್ನು ಸುಲಭವಾಗಿ ಇಂಗ್ಲೀಷಿಗೆ ಭಾಷಾಂತರಿ ಸಲು ಶಕ್ಕವಿಲ್ಲ' ಎಂಬುದಾಗಿ ಅಲ್ಲಲ್ಲಿ ಅಡಿಟಿಪ್ಪಣಿ ಗಳನ್ನು ಕೊಡುತ್ತಿದ್ದ! ಆದರೆ ಮೂಲಗ್ರಂಥ, ಹಾಗೂ ಲೇಖಕನ ಬಗ್ಗೆ ಚಕಾರಶಬ್ದವೂ ಇಲ್ಲ. ಇಂಗ್ಲೆ ೦ಡಿನ ಳಾ ಪತಿ ್ರಿಕೆಗಳಲ್ಲೆ ಲ್ಲ ಈ ಬಗ್ಗೆ "'ಯುದ್ಧನೆ (ನಡೆಯಿತು. ಬೇನ್‌ ಮೂಕ ನಾಗಿಯೆ ಇದ್ದ. ಕೆನೆಗೆ ಇಳಿವಯಸ್ಸಿನಲ್ಲಿ ಬೇನ್‌ನು “ಅವು ತನ್ನವೇ ಕೃತಿಗಳು" -ಎಂಬು ಡಾಗಿ ಒಪ್ಪಿಕೊಂಡನು- ಅದೂ ಖಾಸಗಿಯಾಗಿ! ಕನ್ನಡ ಸಾಹಿತ್ಯದಲ್ಲಿ ವರಕದವಿಯಾದ ಮುದ್ದ ನು: ಕೂಡ ಓಗೆಯೆ ಮಾಡಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಮುದ್ದಣನು ಹಾಗೆ ಸುಳ್ಳು ಹೇಳಿದುದಕ್ಕೆ ಕಾರಣವೆಂದಕೆ; ತಾನು ಬರೆಡ ಕೃತಿಯೆಂದರೆ ಜನ ನಂಬಲಿಕ್ಕಿಲ್ಲ ಮತ್ತು ಪ್ರಕಟಿಸಲಿಕ್ಕಿಲ್ಲ--ಎಂಬ ಭಾವನೆ. ಬೇನ್‌ನು ಕೂಡ ಆಕ ಶೃತಿಗಳ ವಾಚನಕ್ಕೆ ತಕ್ಕ ಮನೋಭೂಮಿಕೆ ಓದುಗರಲ್ಲಿ ಬರಜೀಕಾದರೆ ತೀರ ಪ್ರಾಚೀನವೆಂದು ಹೇಳುವುದು ಉತ್ತಮ ವೆಂಬುದಾಗಿ' :ಭಾವಿಸಿದ್ದನು. `ಅದರ' ಜೊತೆಗೆ ಜನರನ್ನು ಈ ರೀತಿಯಾಗಿ ವಂಚಿಸುವಲ್ಲಿ ತಾನು ಪಡೆಯುವ ಆ ಪ್ರಚ ನ್ನ್ನ ತೃಪ್ತಿಯೂ ಅವನನ್ನು ಹಾಗೆ ಮಾಡಲು ಫೆ ಪ್ರರಸಿತ್ತು (`ಬೇಸಾನ "ಪ್ರಾಚೀನ ಕಥೆಗಳು ಶುದ್ಧಮೋಸ . ಹುಡುಕುತ್ತ ಅಲೆಯುವ ಪ್ರೆ ವಾಗಿದ್ದರೂ ಅವು ಅಸಾಧಾರಣವಾಗಿದ್ದವು ಭಾರ ತೀಯ ರಮ್ಯಕಥೆಗಳಲ್ಲಿ ಬರುವಂಥ ಅತ್ಯಪೂರ್ವ ಸಾಯಕ ಟಕ ಅವುಗಳಲ್ಲಿದ್ದಾರೆ. ಹೆಣ್ಣೆ ಂದರೆ ಶತ್ರು ಎಂದು ಬಗೆದ ರಾಜಕುಮಾರ ಒಂದು ಹೆಣ್ಣಿನ ನ “ಚಿತ್ರ ನೋಡಿ ಮರುಳಾಗುವೆದು, ಒಂದು ಹೆಣೆ. ಗಾಗಿ ಸಪ್ತ ಸಿಂಧುಗಳನ್ನು ದಾಟುವ ಸಾಹಸಿ ಪ್ರೇಮಿಕ, . ಕನಸಿನ ಕೆಳವಿಯನ್ನು ಶ್ರ್ರೀಮಮುಗ್ಧ, ಶಾಪ ಗ್ರಸ್ತ ಪ್ರಣಯಿ, ಗಂಡಸರನ್ನು ವ; ರುಳು ಮಾಡಿ ನಾಶಗೊಳಿಸುವುದನ್ನೆ ( ಉದೊ ್ಯಗವಾಗಿ ಮಾಡಿ ಕೊಂಡ ನಿಷ್ಠುರ ರಮಣಿ ಕೈ ಗಳೂ ಸನ್ನಿ ವೇಶಗಳೂ ಅಚ್ಚ ಭಾರತೀಯ "ಕವಿಯೊಬ್ಬ ನ ಸೃಷ್ಟಿಯೆ ಎನ್ನಿ ಹ: ಅವು ಸಾಗ ಗೊಳಿಸುತ್ತ ವೆ, 'ಸೆಕೆಹಡಿಯುತ್ತ ವೈ, ನಗಿಸುತ್ತವೆ, ಕಣ್ಣೀರು ಮಿಡಿಸುತ್ತವೆ. ಎಫ್‌. ಡಬ್ಲ್ಯೂ ಬೇನ್‌ ಆಕ್ಸಫರ್ಡಿನ ಪ್ರಸಿದ್ಧ ಆಲ್‌ ಸೋಲ್ಸ್‌ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಮುಗಿಸಿಕೊಂಡು ೧೮೯೨ ರಲ್ಲಿ ಪುಣೆಯ ಡೆಕ್ಕನ್‌ ಕಾಲೇಜಿನಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವನ್ನು ಕಲಿಸುವ ಪ್ರೊಫೆಸರ್‌: ಎಂದು ನೇಮಕ ಗೊಂಡು ಬಂದ. ಬೇನ”ಕಿಗೆ ಇಂಗ್ಲಿ ಷ ಸಾಹಿತ್ಯ ಮತ್ತು ತತ್ವ ಜ್ಞಾ ನಗಳಲ್ಲಿಯೂ ಅಷ್ಟೇ ಜಹಾ ಇದ್ದಿತು. 8 “ರಲ್ಲಿ ಡಕ ನ್‌ ಕಾಲೇಜಿನ ಶ್ರಿ ಪಾಲ್‌ -ಎಂದು ಟಮಳರಾಹಿತೂ ಜು 1 ವರ್ಷಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ನೂರಾರು ಜನ ಶಿಷ್ಯರು ಅವರ ಕೈಯಲ್ಲಿ ಶಿಕ್ಷಣವನ್ನು ಪಡೆದ ವರಿದ್ದಾರೆ:- ಗುರುದೇವ ರಾನಡೆ, ಭಾಂಡಾರತಕರ, ಬೆಳವಲಕರ,ಸೇನಾಪತಿ ಜಾಪಟ, ಗಜೇಂದ್ರಗಡ ಕರ; `ರಾಜವಾಡೆ “ಮುಂತಾದ -: ಪ್ರಭೃತಿಗಳು ಅವರ ಶಿಷ್ಯವರ್ಗದಲ್ಲಿ ಬರುವಂತಹರು. ಬೇನ್‌ನ ಬಗ್ಗೆ: ಅತೀವ ಆದರ: ಭಾವನೆಯನ್ನು ಇಟ್ಟು- ಕೊಂಡವರು. ಬೇನ್‌ ಬಲು ವಿಕ್ಷಿಪ್ತ ಸ್ವಭಾವದವ. ತಮ್ಮ ಜನಕೊಡನೆ' ವಿಶೇಷವಾಗಿ ' ಬೆರೆಯುತ್ತಿದ್ದ ಲ್ಲ. ಅವನು. ಪುಣೆಯಲ್ಲಿದ್ದೆ ಆ ದೀರ್ಫ ಅವಧಿಯಲ್ಲಿ ೬ ೆ ಕಸ್ಮೂ ರ ಆಕ್ಟೊ ಬರ್‌ ೧೯೬೨ ಜೊ ಕ್ಚಬ್ಬಿಗೂ ಸದಸ್ಯನಾಗಿ ಇದ್ದಿಲ್ಲ... ಸಭೆ ಸಮಾರ(ಭನಳಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಪ್ರೊಫೆಸರರ ಕಾಮನ್‌ ರೂಮಿನಲ್ಲಿ ಹರಟುತ್ತಿ- ದ್ವಿಲ್ಲ. ಆದರೆ ಅವನ ಪಾಠಗಳೋ ರಸದೂಟ ಎದ್ದ ಂತೆ, ಅನ್ಕ ವರ್ಗಗಳ ವಿದ್ಯಾರ್ಥಿಗಳೂ ಬಂದು ಅವನ್ನು ಕೇಳಲು ಕುಳ್ಳಿ ರುತ್ತಿದ್ದರು. ಬೇನ್‌' ಶ್ರಿನ್ಸಿಪಾಲನಾದೊಡನೆ ವಿದ್ಯಾರ್ಥಿ ಗಳಿಗೆ. ಮಾನಸಿಕ ಸ್ವಾತಂತ್ರ್ಯ ದೊರಕಿತು. ಡಂಬಾಚಾರ ಬೇಕರಿಗೆ ಸೇರದು ಆ ಕಾಲದಲ್ಲಿ , | ಪ್ರೊಫೆಸರರೂ ವಿದ್ಯಾರ್ಥಿಗಳೂ ಗೌನ್‌ ಹಾಕಿ :` ಕೊಂಡು ಬರಬೇಕು ಎಂದಿತ್ತು. ಬೇನ್‌ ಪ್ರನ್ಸಿ . ಪಾಲನಾದ ಮರುವರ್ಷವೇ ಅದನ್ನು ನಿಲ್ಲಿಸಿ ಬಿಟ್ಟಿನು. ಕಾಲೇಜಿನ ಇತರ ಪ್ರೊಫೆಸರರ ಬಗ್ಗೆ ಪ್ರತಿವರ್ಷದ ಖಾಸಗಿ ವರದಿಯನ್ನು ಇನ್ನು ತಾನು -ಕಳಿಸಬೇಕಷ್ಟೆ. ಆಗ : ಅವನು "ಇದೊಂದು ಔಪಚಾರಿಕವಾದ ನಿರುಪಯೋಗಿ ಕೆಲಸ... ಅವರು ಏನಾದರೂ ತಪ್ಪೆ' ಮಾಡಿದ ರಷ್ಟೇ ನಾನು ಶಿವಮಗೆ ರಿಪೋರ್ಟು ಮಾಡುವೆ. ನನ್ನಿಂದ. ಯಾವ ವರದಿಯೂ ಬಾರದಿದ್ದರೆ, ಅವರು ತಂತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಂದೇ ತಿಳಿಯಬೇಕು” ಎಂದು ಉತ್ತರವನ್ನು ಕಳಿಸಿದನು. ಅಂತೂ ಶಿಕ್ಷಣ ಖಾತೆಯವರಿಗೆ ಬೇನ್‌ನ ಸಂಗಡ ವ್ಯವಹಾರ ವೆಂದರೆ ಒಂದು ದೊಡ್ಡ ಉಪಟಳವೇ ಆಗಿ ಪರಿ ಣಮಿಸಿತ್ತು. ' ಹಾಸ್ಟೆಲ್‌ ವಿದಾ ರ್ಥಿಗಳು ರಾತ್ರಿ ೯ರ ಒಳಗೆ ತಮ್ಮ ಕೋಣೆಯನ್ನು ಸೇರಿಕೊಳ್ಳೆ ದಿದ್ದರೆ ಅವರ ಮೇಲ ಶಿಸ್ತಿನ ಕ್ರ ಮವೆಂಬುದಿರುತ್ತಿ ತು ಬೇ- ನ್‌ನೊ ಅವರನ್ನು ಕರೆಸುತ್ತಿದ್ದಿಲ್ಲ ಕೂಡ. ಅಂಥವರಿಗೆ ಯಾವ ಭೇದಭಾವವಿಲ್ಲದೆ ನಾಲ್ಕಾ ಣೆಯ: ದಂಡವನ್ನು ವಿಧಿಸುತ್ತಿದ್ದನು---ಅವರ ಗೈರಹಾಜರಿಯ ., ಬೆಲೆ ಅಷ್ಟೇ ಬಂಬಂತೆ! ವಿದ್ಯಾರ್ಥಿಗಳು ಊರಲ್ಲೇ ಇರು ವ ಮೂಳಾ- . ಮೂಠಾ ನದಿಯಲ್ಲಿ ಸ್ನಾನ ಮಾಡಲು ಹೋಗ ಕೂಡದು ಎಂಬ ಟ್ಟಿ ಮಿತ್ತು. ಹಾಸ್ಟೆಲ್‌ ಹುಡುಗಕ್ಕ್ಲ ಬಂದು ದಿನ ಈಸ ಸುವುದಕ್ಕೆ ಪರವಾ ನಿಗೆ ಕೇಳಿದರು. ಹಾಸೆ ಲಿನ ಮೇಲ್ಮಿ ಜಾತಕನು ಅದಸ್ಕೆ ಸಮ ತಿಸಲಿಲ್ಲ. ಆಗ ಜೇನ್‌ ಅವನನ್ನು ಕಕೆದು “ಆ ನಿಯಮವೇನಿದೆ ಓದು ನೋಡುವಾ" ಎಂದನು, ಆತನು-ಓದಲು 'ಆರಂಭಿಸಿದ; “ಹಾಸ್ಟೆ '. `ಲಿನ ಎಿದ್ಯಾರ್ಮಿ ಗಳು ನದಿಯಲ್ಲಿ ಈಸಕೂಡದು .” “01150050 ! ನದಿಯಲ್ಲಲ್ಲದೆ ನೆಲದ ಮೇಲೆ ಈಸಬೇಕಂತೇನು? ಬಿಟ್ಟಿ ಬಿಡು ಅವರನ್ನು” ಎಂದನು ಬೇನ್‌ ಕ ಬೇನನ . ವಿನೋದ ಸ್ವಭಾವವು. ನಕ್ಷತ್ರದ ಮಿನುಗಿನಿಂತೆ ಎಲ್ಲೆಲ್ಲಿಯೂ ಕಂಡುಬರುತ್ತಿತ್ತು. "ಅಶ್ವತ್ಥಾ ಮಾಚಾರ್ಕ ಬಾಳಾಚಾರ್ಯ ಗಜೇಂದ್ರ ಗಡಕರ' ಎಂಬುದು ಸಂಸ್ಕೃತ ಜಟ] ನಮ್ಮ ಗಜೇಂದ್ರಗಡಕರರ ಹೆಸರಷ್ಟೇ. ಇದರಲ್ಲಿ ಅಡ್ಡ. ಹೆಸರನ್ನು ಯವರು. ಬೇಸ್‌ನಿಗೆ ಗಡಚಿನದಾಗಿ ಉಕ್ಕು ಅದಕ್ಕೆ ಅವನು ಅವ ರಿಗೆ ಪತ್ರ ಬರೆಯುವಾಗ “ಪ್ರಿಯ---” ಎಂದು ಸುರುವು ಮಾಡಿ ಒಂದು ಆನೆಯ ಸೊಂಡಿಲಿನ ಚಿತ್ರವನ್ನು ಬಿಡಿಸುತ್ತಿದ್ದನಂತೆ.' ಒಮ್ಮೆ ಅವನ ಕೈಯಲ್ಲಿ ಕಲಿತ ವಿದ್ಯಾರ್ಮಿಯೊಬ್ಬ ನು, ಕಾಲೇಜು ಬಿಟ್ಟು ಮರುವರ್ಷ ಜಟ್ಟಿಯಾದನು, ಆಗ ಬೇನ್‌ “ಏನಪ್ಪಾ, ಮಾಡುತ್ತಿದ್ದ?” ಎಂದು ಕೇಳಿದನು. ಆಗ ಆತನು ಅಭಿಮಾನ ದಿಂದ “ನನ್ನ ಶಿಕ್ಷಣವು ' ಮುಗಿದ ಕೂಡಲೇ ನಾನು---” ಎಂದು ಹೇಳುತ್ತಿದ್ದಾಗ ಬೇನ್‌ನು 'ಅವನನ್ನು ನಡುವೆಯೇ ತಡೆದು---“ಶಾಬಾಸ್‌!. ನೀನು . ಪುಣ್ಯವಂತ. ಕಲಿಯುವುದನ್ನು ಮುಗಿ ಸಿಯೇ' ಬಿಟ್ಟಿ. ನಾನೊ ಇನ್ನೂ ಕಲಿಯುವುದ ರಲ್ಲೇ ಇದ್ದೇನೆ” ಎಂದನು! ಭಾರತದ `ಸ್ವಾತಂತ್ರ್ಯದ ಆಂದೋಲನಕ್ಕೆ ಬೇನನ ಸಂಪೂರ್ಣ ಸಹಾನುಭೂತಿ ಇದ್ದಿತು. ಸ್ವಾತಂತ್ರ್ಯದ ಚಳುವಳಿಯ ತಾತ್ವಿಕ ಪುರಸ್ಕೆ ರ್ತನಾಗಿ ಅವನು ತನ್ನಪಾಠಗಳನ್ನು ಹೇಳುವಲ್ಲಿ ನಡಸುತ್ತಿದ್ದ ಚರ್ಚೆಗಳಿಂದ, ಆಗಿನ ಕಾಲ ದಲ್ಲಿದ್ದ ಸೇನಾಪತಿ ಬಾಪಟರಂತಹ ಸ್ವಾತಂತ್ರ್ಯ ತ್‌ ಸ್‌ ಕ್ಮ ಟ್‌ % ಬಿಳಿಯ ಮುದ್ದಣ: ಎಫ್‌. ಡಬ್ಲ್ಯೂ ಬೇನ್‌ ೭ ವೀರರಿಗೆ `ಅಪ್ರತ್ಯಕ್ಷವಾದ ಪ್ರೋತ್ಸಾಹ ದೊರ ' ಕಿತು. “ನೀವು ಬಂಡೇಳುವುದು ಸಹಜವೇಲಗಿಿದೆ. . ಆಳುವವರಾದ ನಾವು ಫಿಮ್ಮನ್ನು ಹತ್ತಿಕ್ಕುವುದೂ ನಮ್ಮ ಕರ್ತವ್ಯವಾಗಿದೆ” ಎಂಬ ಅವನ ಸ್ಪಷ್ಟ ನುಡಿಯನ್ನು, ಬಾಪಟರು ಪದ್ಯರೂಪದಲ್ಲಿ ಹೀಗೆ ಅನುವಾದಿಸಿದ್ದಾರೆ: "ಉಠಣೇ ಯೋಗ್ಯತೇ ತುಮ್ಹಾ, ಆಣಿ ಆಮ್ಜಾಸೀ ಹೆ ಯೋಗ್ಯ 'ಶಿರೇ- ಉಡವಿಣೇ ತಥೀ.' ಬಂಗಾಲದ ಮಾಣಿಕತೋಲಾದಲ್ಲಿ ಬಾಂಬ್‌ ಪ್ರಕರಣದಲ್ಲಿ ಸೇನಾಪತಿ ಬಾಪಟರದೂ ಅಂಗ ವಿದೆಯೆಂದು ಅದು ಹೇಗೊ ಪೋಲೀಸರಿಗೆ 'ಸಂ- "ಶಯ: ಬಂದಿತು.''ಆಗ- ಬಾಪಟರು ಡೆಕ್ಕನ್‌ ಕಾಲೇಜ್‌ ಹಾಸ್ಟೆಲಿನಲ್ಲಿದ್ದ ದೇವಭಾಣಕರ ಎಂಬ ಮಿತ್ರನ ನೆರವಿನಿಂದ ಕಣ್ಮರೆಯಾದರು. ಸರಿ, ಪೋಲೀಸರು 'ಹಾಸ್ಟೆನ್ಸಿಗೆ ಮುತ್ತಿಗೆ ಹಾಕಿ "ದರು. ಅದು ತಿಳಿಯುತ್ತಲೂ ಬೇನ್‌ ಅವರನ್ನು ಕರಸಿ ತನ್ನ ಪರವಾನಿಗೆಯಿಲ್ಲದೆ ಹಾಗೆಲ್ಲ ಕಾ- ಲಜ್‌ ಆವಾರದಲ್ಲಿ ಹೇಗೆ ಹೊಕ್ಕಿರೆಂದು ಕೇಳಿ ದನು. ಮತ್ತು ಅವರಿಂದ ಏವರಗಳನ್ನು ಕೇಳುತ್ತ ಶುಳಿತನು. ಪರಿಣಾಮವಾಗಿ, ದೇವಭಾಣಕರನು ' ತನ್ನ ಕೋಣೆಯಲ್ಲಿದ್ದ ಆಕ್ಷೇಪಾರ್ಹ ಕಾಗದ- "ಪತ್ರಗಳನ್ನು ನಾಶ ಮಾಡಲು ಅವಕಾಶ ಸಿಕ್ಕಿತು. ಅಲ್ಲಿಂದ ಅವನನ್ನು ಪ್ರಿನ್ಸಿಪಾಲ್‌ ರೂಮಿಗೇ 1 '`೮ ಇಯಿತು-ವಿಚಾರಣೆಗಾಗಿ. ಆಗ ಪೋಲಿ ಸರನ್ನು ಹೊರಗೇ ಕೂಡಿಸಿ, ಬೇನ್‌ ದೇವಭಾಣ ಕರನ ಪೂರ್ವ ವಿಚಾರಣೆಯನ್ನು : ನಡೆಸಿದನು, ಮುಂದೆ ಪೋಲೀಸರ ತನಿಖೆಯು, ಪೋಲೀಸ್‌ ಕಚೇರಿಯಲ್ಲಲ್ಲ, ತನ್ನ ಸಮ್ಮುಖದಲ್ಲೇ ನಡೆಯ ಬೇಕು ಎಂದು ವಿಧಿಸಿದನು. ಪರಿಣಾಮವಾಗಿ . », ಪೋಲೀಸರ. ಕಾರ್ಯ ಸಿದ್ಧಿ ಯಾಗಲಿಲ್ಲ. ' ಭಾರತೀಯ ಸಂಸ್ಕೃತಿಯಲ್ಲಿ ಬೇನನಿಗೆ ಅತೀವ ಶ್ರದ್ಧೆಯಿತ್ತು. ಅವನು ಸಂಸ್ಕೃತವನ್ನು ಕಲಿತು ಪ್ರಾಚೀನ ಗ್ರಂಥಗಳನ್ನು ಚೆನ್ನಾಗಿ ಓದಿ ಕೊಂಡಿದ್ದನು. ಹಿಂದೂ ಧರ್ಮದ ತತ್ವಗಳನ್ನು ; ತಿಳಿದುಕೊಂಡಿದ್ದನು. ಗುಣಕರ್ಮದಿಂದ ವಿಭಾ ಗಿಸಲ್ಬಟ್ಟಿ' ನೆಮ್ಮ ಚಾತುರ್ವರ್ಣ್ಯದ ವ್ಯವಸೆ ಉತ್ತಮವಾದುದೆಂದು ಹೇಳುತ್ತಿದ್ದನು, ನಮ್ಮೆ ಜನದ ಬದುಕಿನ ಬಗೆಯೂ ಅವನಿಗೆ ಮೆಚ್ಚಿಕೆ 1 ಯಾಗಿದ್ದಿತು. ಅವನು ನಿವೃತ್ತನಾಗುವಾಗ, ಕಾಲೇಜಿನ ಹಳೆಯ, ಹೊಸ ವಿದ್ಯಾರ್ಥಿಗಳು ಸೇರಿ ವಿದಾಯ ಸಮಾರಂಭವನ್ನು ನೆರವೇರಿಸ ಬೇಕೆಂದಾಗ,' ಬೇನ್‌ನು ತಾನು ಏನನ್ನೂ ಸ್ವೀ- ಕರಿಸುವುದಿಲ್ಲ ಎಂದು ಹೇಳಿದನು. *ೊನೆಗೆ ಶಿಷ್ಯರು ಒತ್ತಾಯಿಸಲು, ಅವನು ಒಂದು ಮಹಾ ಭಾರತದ ಪ್ರತಿಯನ್ನೂ ಗಣಪತಿಯ ವಿಗ್ರಹ ವನ್ನೂ ಕೇಳಿದನು!ಅವನ ಭಾರತೀಯ *ಕತೆಗ- ಳೆಲ್ಲವೂ ಗಣಪತಿಯ ಸ್ತುತಿಯಿಂದಲೇ ಆರಂಭ ವಾಗುತ್ತವೆ. ಗಣಪತಿಯು ಅವನ ಆರಾಧ್ಯದೈವ ತವಾಗಿತ್ತೆಂದರೂ. ಸರಿ. | ೧೯೧೯ ರಲ್ಲಿ ಸ್ವದೇಶಕ್ಕೆ ಹೋದ ಮೇಲೆ ಬೇನ್‌ ಕೆಲ ಕಾಲ ನೆಮ್ಮದಿಯಿಂದಲೆ| ಬಾಳಿ ' ದನು. ಆದಕೆ ಅವನ ಕೊನೆಗಾಲವು ದುಃಖಮಯ ವಾಗಿತ್ತು. ಅವನ. ಹೆಂಡತಿ ತೀರಿಕೊಂಡಾಗ, ತನ್ನ ಶಿಷ್ಯರಲ್ಲೊಬ್ಬರಾದ ಕಾಪಡಿಯಾ ಎಂಬವ ರಿಗೆ ಬರೆದ ಪತ್ರದಲ್ಲಿ. “ಗಂಡ-ಹೆಂಡತಿ ಕೂಡಿ ಮದುವೆಯಾಗುವಂತೆ, ಕೂಡಿಯೇ ಸಾಯುವಂತಿ ದ್ವರೆ ಎಷ್ಟು ನೆಟ್ಟಿಗಿತ್ತು. ಆದಕೆ ಜೀವನದಲ್ಲಿ ಹಾಗೆ ಆಗುವುದಿಲ್ಲ: ನನ್ನ ಮಟ್ಟಿಗೆ ನನ್ನದೆಲ್ಲವೂ ಮುಗಿದಂತೆಯೇ *' ಎಂದು ಆತ್ಮೀಯತೆಯಿಂದ ಒರಲಿದುದುಂಟು. ೧೯೪೦ ರಲ್ಲಿ ಅವನೂ ತೀರಿ ಕೊಂಡನು. ಜ್ಯ ತ ಈ ೪, ಚ ಡಾ. ಕೆ. ಎನು. ಮುತಾಲಿಕರ ಏಎಜ್‌, ಡಿ, ಮಹಾಪ್ರಬಂಧರ ಅರಾರದಿಂದ ಆ ಕಸದ ಕುಪ್ಪೇನೂ ನಾವು ಸ್ವಚ್ಛ ಮಾಡಬೇಕೆ? ಅದು ನಮ್ಮ ಮುಷ್ಕರ ನಿಲ್ಲೋ ಮೊದಲೇ ಇಲ್ಲಿತ್ತಲ್ಲ! ನೋಡು! : ಇಷ್ಟು ಸುಲಭ ಇದೆ ಈ ಲೆಖ.! ಮೈಗಳ್ಳಾ, ಇಂಥಾ ಸುಲಭ ಲೆಖ್ಬ ಇಷ್ಟು ಬೇಗ ಮರೆತಿಯಾ? ಶ್ಚಮಿಸಿ ಮಿತ್ರರೇ ೮-೫೫ ಗ ಕೈಲು ತಬ್ಬಿ ದ್ವರಿಂದೆ ತಡವಾಯಿತು ನಿಮ್ಮನ್ನು ಸೇರಿ ಕೊಳ್ಳೆಲಿ ಕ್ರೈ. ನಿಮ್ಮ ಉತ್ಪಾದನೆ ಸದ್ಯಕ್ಕೆ ಅತ್ಯಲ್ಪ ನ ರ್ಸ್‌ ವಾಗಿರಬಹುದು ಆದಕೆ ನಿಮ್ಮ ಕೆಲಸಗಾ ರ ಖ್ಯ ರರು. ಇಷ್ಟು ಸಂತುಷ್ಟರಾಗಿರುವುದು ನೋಡಿ ನನಗೆ ಪರಮಾನಂದವಾಗಿದೆ. "ಟೈಮು. ಅಫ್‌ ಇಂಡಿಯ' ದಿಂದ *ಯೂ ಸಿರದು ಲ ಇ €2 ಇಂಥ ಹೆಣ್ಣುಮಗಳ ಉದಾಹರಣೆ ಇನ್ನೆ ತಂದೆಯ ಸರ್ವಸ್ವವೂ ಆಗಿದ್ದ ಮಣಿಬೇನ್‌ ಘನಶ್ಕಾಮದಾಸ ಬಿರ್ಲಾ ಫ್‌ ರ ಚಳಿಗಾಲದ ಕಥೆ. ದಿಲ್ಲಿಯಲ್ಲಿ ಹೇಳಲೇಬೇಡ. ಎಷ್ಟೇ ಮೈಕೊರೆಯುವ ಚಳಿ ಮೈಕೊರೆಯುವಂಥ ಆಳಿ ಬೀಳುತ್ತಿತ್ತು ಆಕಾ- ಇರಲಿ, ಅವಳು ಮಾತ್ರ ಒಂದು ಖಾದಿ ಬಿಳಿಯ ಶವು ನಿರ್ಮಲವೂ ನಿರಭ್ರೆವೂ ಆಗಿತ್ತು. ಹಗಲಿನ ದಪ್ಪನೆಯ ಶೀರೆಯನ್ನುಟ್ಟುಕೊಂಡು ಮೇ- ಸೂರ್ಯರಶ್ಮಿಗಳು ಪ್ರಖರವಾಗಿದ್ದರೂ ಹಿತಕರ ಲೊಂದು ಜಾಕೆಟ್‌ ತೊಟ್ಟಿರುತ್ತಿದ್ದಳು- ವಾಗಿರುತ್ತಿದ್ದವು. ಇಂ- ಸ್ವಲ್ಪ ಸೃಲ್ಪ ಬೆಳ್ಳ ವರು "ನದು ತಹ ಸಮಯದಲ್ಲಿ ಸರ- ದಾರ ವಲ್ಲಭಭಾಯಿ ಪಟೇಲರು. _ ರಾಜಕಾ ರಣ ಸಂಬಂಧವಾಗಿ ದಿಲ್ಲಿಗೆ ಆಗಮಿಸಿದ್ದರು. ಮಣಿಬೇನಳು ಅವ ಕೊಂದಿಗಿದ್ದಳು. ಪ್ರತಿದಿನ ರಾತ್ರಿ ಯಾಗಲು ನಾವೆಲಾ ಕೋಣೆಯ ಬಾಗಿ ಲನ್ನು ಮುಚ್ಚಿಕೊಂಡು ಅಗ್ನಿಷ್ಟಿಗೆಯನ್ನು ಹೊ- ತಿಸಿ ತಕಾಸಿಕೊಳ್ಳುತಿ ಹಾ ಕ ಎಪಿ ದೈೈವು, ಇದಕ್ಕಾಗಿಯೇ ಸರದಾರರು ನಮ್ಮವಿಷ ಯಕ್ಕೆ ಮರಗುತ್ತಿದ್ದರು, ಏಕೆಂದಕೆ ಅವರಂತೂ ಒಂದು ಖಾದಿ ಶರ್ಟಿ ಹಾಗು ಒಂದು ಬೆಚ ನೆಯ ಜಾಕಿಟಿರಿಂದಲೆ ಚಳಿಯನ್ನು ಎದುರಿಸುತ್ತಿದ್ದ ರು. ಹಾಗಿದ್ದಲ್ಲಿ ಮಣಿಬೇನಳ : 74-2 "ಶಿಸ್ತಿ'ನಿಂದಿರುತ್ತಿದ್ದಳು, ಸರದಾರರ ಮಿದುಳಿನ ಯಂತ್ರ ಯಾವಾ ಗಲೂ ಕೆಲಸದಲ್ಲಿಯೇ ನಿಕಟವಾಗಿರುತ್ತಿತ್ತು. ಕೋಣೆಯಲ್ಲಿ ಸದಾ ಅವರು ಅತ್ತಿಂದಿತ್ತ ಇತ್ತಿಂ ಗಾದ ಕೂದಲುಗಳು, ನೀಳವಾದ. ಬಳಕುವ ಎತ್ತರನೆಯ ಶರೀರದ ಮಣಿಬೇನ್‌, ಒಂದೂೌಿ ವೇಳೆ ಮೂಗಿಗೆ ಬಿಳಿಯ ವಸ್ತ್ರವನ್ನು ಕಟ್ಟಿ ಬಿಟ್ಟಿ ದ್ವರೆ ಜೈನ ಸಂನ್ಯಾಸಿಯ ರಂತೆ ಕಾಣುತ್ತಿದ್ದಳು. "ಓರಣ'. ಪ್ರಿಯಳಾದ ಮಣಿಬೇೇನ್‌ ತನ್ನ ಕೋಣೆಯ ಪ್ರತಿ ಯೊಂದು ವಸ್ತುವನ್ನು ಅಚ್ಚುಕಟ್ಟಾಗಿ ಇರಿಸು ತ್ತಿದ್ದಳು. ಅಂತೆಯೇ ಸಂಸಾರದಲ್ಲಿ ಒಳ್ಳೆ ೦ಂ ದತ್ತ ಅಡ್ಡಾಡುತ್ತ ಯಾವಾಗಲೂ ಮೂಗನ್ನು ಕರವಸ್ತ್ರ ದಿಂದ ಏಒರೆಸಿಕೊಳು ತ್ತಿರುವಾಗಲೂ ಅದನ್ನು ತಿಕ್ಕಿ ಕೊಳ್ಳು ತ್ತಲೇ ಇರುತ್ತಿದ್ದರು. ಈ ೂಡುವ ಸಿ ಅವರಲ್ಲಿ - ಕಡಿಮೆ. ಒಮ್ಮಿಂ ದೊಮ್ಮೆಲೆ "ಅವನನ್ನು ಕಕೆ' ಎಂದು ಹೇಳಿಬಿಡುತ್ತಿದ್ದರು. ಹೊಸಬರು ಅಲ್ಲಿ ಯಾರಾ ದರೂ ಇದ್ದುದೇ ಆಗಿದ್ದಕೆ ಅದರ ಅರ್ಥವೇ ಆಗುತ್ತಿರಲಿಲ್ಲ. ಯಾರನ್ನು ಎಲ್ಲಿಂದ ಕರೆಯ ಬೇಕು ಎಂಬುವುದು ಪಾಪ, ಅವರಿಗೆಲ್ಲಿಯ ಕಲ್ಪನೆ? ಆದರೆ ಮಣಿಬೇನ್‌ "ಚಟ್ಟಿನೆ' ಆ ಕೆಲಸ ವನ್ನೂ ಮಾಡುತ್ತಿದ್ದಳು. ಏಕೆಂದರೆ ಕರೆ ಎಂದರೆ ತನ್ನನ್ನೇ ಕುರಿತಾಗಿಯೂ, ಅವನನ್ನು ಎಂದಾಗ "ಫೋನಿನಲ್ಲಿ ಬೇಕೆ ವೃಕ್ತಿಯನ್ನು' ಎಂದಾಗಿಯೂ ಅವಳಿಗೆ ತಿಳಿದಿರುತಿತ್ತು. ಹೀಗೆ ಪೋನಿನಲ್ಲಿ ಕಕೆಯಲ್ಪಟ್ಟಿ ವೃಕ್ತಿ ಒಮ್ಮೊಮ್ಮೆ ಮುಂಬಯಿಯಲ್ಲಿಯೋ, ಕಲಕತ್ತೆಯಲ್ಲಿಯೋ ಜಟೆ ಇಲ್ಲವೇ ಪೇಷಾವರ ದಲ್ಲಿಯೋ ಇರುತ್ತಿದ್ದ. ಹೀಗಿದ್ದಾ ಗ ಮಣಿಬೇನ್‌ ಈ ಎಲ್ಲರ ಫೋನ್‌ "ನಂಬರುಗಳನ್ನು ನೆನಪಿಟ್ಟು ಕೊಂಡುದರಿಂದ ಯಾವದಕ್ಕೂ ' ರುಮಿಂದು ನೋಡದೇ ಕೆಲಸದಲ್ಲಿ ನಿಮಗ್ನ ಳಾಗುತ್ತಿದ್ದಳು. ಇಂಥ ಅವಳ ಅದ್ಭುತ ಕೊ ರ್ಗೆದ್ದ “ನ್ನ್ನ ಮನದಲ್ಲಿ ಮೊಟ್ಟಿ ಮೊದಲನೆ ಯದಾಗಿ ಅಚ್ಚೊತ್ತಿ ದಂತೆ ಜಡೆ ಮಣಿಜೀನಳ ಜೀವನದ ಗತಿ ಏನೆಂ ಗುರು ತಿಸುವುದು ಅಸಾಧ್ಯ. ಬಹುಶಃ ಸ್ವ ಗೂ ತನ್ನ ಬಾಳಿನ ಬಗೆ ಏನೆಂಬುದು ದಂತಿಲ್ಲ. ದಕ ಒಂದು ಮಾತು ಸ್ಪಷ್ಟವಿಃ ಅವಳ ಬಾಳಿನ ಮಹದುದ್ದೇಶ ಅವ ವಳ ಯಾಗಿದ್ದ. ಸಂಜೆಯಾಗಲು ಸರದಾರರ ನೆರಳೆ ವಿಶ್ರಾಂತಿಗಾಗಿ ಹೋಗುತ್ತಿತ್ತು. ಮಣಿಬೆ ಗತೆ” "ಪಹರೆ' ಘಂಟಿ ಇರುತ್ತಿತ್ತು. ಸರದಾರರು ಮಲಗಿರಲಿ ಅಥವಾ ಬದ್ದಿರಲಿ, ಕೆಲಸದಲ್ಲಿ ತೊಡಗಿರಲಿ ಅಥವಾ ವಿಶ್ರಾಂತಿ ಬುದನ್ನು ತಃ ಅವ ತಿಳಿ ಇ ೭೭೬ 0. " ೬ನ ೪೮್ಶ ೦%. ಟಿ ಈ ₹೭೬ [9೬ " ಆ ಕ ಆ” ಕಸ್ತೂರಿ, ಆಕ್ಟೋಬರ್‌ ೧೯೬೨ ತೆಗೆದು ಕೊಳ್ಳುತ್ತಿರಲಿ, ಅವಳ ದೃಟ್ಛ ಮಾತ್ರ ಯಾವಾಗಲೂ ಎಲ್ಲ ಸಮಯದಲ್ಲಿಯೂ ಅವರ ಲ್ಲಿಯೇ ನಟ್ಟಿರುತ್ತಿತ್ತು. ಮತ್ತು ಸರದಾರರ ಎಲ್ಲ ಕೆಲಸಗಳಲ್ಲಿಯೂ ಅವ್ಕಕ್ತ ರೂಪದಲ್ಲಿ ಅಡಗಿ ಸೊಂಡಿರುತ್ತಿದ್ದಳು. ಎಂತಹದೇ ಗುಪ್ತ ಮಂತ್ರಾ ಲೋಚನೆ ಇರಲಿ, ಅಥವಾ ಯಾರೇ ವೈಯಕ್ತಿಕ ಸಂದರ್ಶನಕ್ಕಾಗಿ ಬಂದಿರಲಿ, ಮಣಿಬೇನಳು ಮಾತ್ರ ಮೂರ್ತಿಯ ಹಾಗೆ ಸರದಾರರ ಬಳಿ ಯಲ್ಲಿಯೇ ನಿಂತಿರುತ್ತಿದ್ದಳು. ನೋಡುವವರಿಗೆ ಅವಳೊಬ್ಬಳು ಸರದಾರರ ಅವಿಭಾಜ್ಯ ಅಂಗ ವಾಗಿ ಕಾಣುತ್ತಿದ್ದಳು. ಅಧಿಕೃತ ನಿಯಮಗಳ ಪ ಪ್ರಕಾರ "ಕ್ಯಾಬಿನೆಟ್‌ ಟಿಂಗು' ಗಳಲ್ಲಿ ಮಂತ್ರಿ ಗಳ ಹೊರತಾಗಿ ಬ! ಪರವಾನಿಗೆ ಇರರಿಲ್ಲ. ಅದಕ್ಕಾಗಿ ಸರದಾರರೊಬ್ಬರೆ ಕ್ಯಾಬಿನೆಟ್ಟಿ ನೊಳಗೆ ಹೋ- ಡಾಗ ಮಣಿಬೇನಳು ಹೊರಗೇ ಕಾಯುತ್ತ ಕುಳಿ ತಿರುತ್ತಿದ್ದಳು. ಸರದಾರರು ಸಂಸತ್ತಿನಲ್ಲಿ ಹೋಗಿ ಘುಳಿತರೆ ಇವಳು ಗ್ಯಾಲರಿಯಲ್ಲಿ ಹೋಗಿ ಕೂಡು ತ್ರ್ತಿ ದ್ಧ ಳು, ಚೆಳಗ್ಗೆ ಎದ್ದೆ ಕೂಡಲೆ. ಶೌಚ, ಸ್ನಾನ ಮುಗಿಸಿಕೊಂಡು ತಿರುಗಾಡಲಿಕ್ಕೆ ಹೋಗುವುದು ಸರದಾರರ ನಿತ್ಯದ ನಿಯಮವಾಗಿತ್ತು. . ಅವರ "ಅಡ್ಡಾಟ' ತೀವ್ರಗತಿಯಲ್ಲಿರುತ್ತಿತ್ತು. ಅದಾ ದರೋ ಬೆಳಗ್ಗೆ ಮೂರು ಮೈಲು ಸಾಯಂಕಾಲ ಎರಡು ಮೂರು ಮೈಲಾಗಿರುತ್ತಿ ತ್ತು. ಮನೆಯ ಲ್ಲ(ನಾದರೂ ಕೆಲಸಎಲ್ಲದೇ ಹೋದರೆ ಅತ್ತಿಂ ದಿತ್ತ ಇತ್ತಿಂದತ್ತ "ಚಕ್ಕರ್‌' ಹಾಕುತ್ತಲೇ ಇರು ತ್ತಿದ್ದರು. ಬಹು ಶಃ ಎ ಮಾಡುವುದರಿಂದ ಅವರ ವಿಚಾರದ ಗತಿ ಹೆಚ್ಚುತ್ತಿರುವಂ ತಿತ್ತು. ಗುಡ _ಗಾಡುಗಳಲ್ಲಿ ಗಟ ಹೊರಟ ರಂತೂ ಆಯಿತು, ಒಮ್ಮೊಮ್ಮೆ ಎರಡೂ ವೇಳೆ, ೧೫-೨೦ ಮೈಲು ದೂರ ಹೋಗಿಬಿಡುತ್ತಿ ದ್ಮರು. ಆದಕೆ ಮಣಿಬೇನ್‌ ಇಂಥ ತಿರುಗಾಟದ ಸಮಯ ದಲ್ಲಿ ತಮ್ಮ ಎಲುವಿನ ಹಂದರವನ್ನು ಅವಕೊಂ- ದಿಗೆ. ಓಡಿಸಲು ಹಚ್ಚುತ್ತಿದ್ದರು. ಇಷ್ಟೊಂದು ತಂದೆಯ ಸರ್ವಸ್ವವೂ ಆಗಿದ್ದ ಮಣಿಬೇನ್‌ ೧೧ ಕಡಿಮೆ ಉಣ್ಣುವ ಮಣಿಬೇನಳಲ್ಲಿ ೨೦ ಮೈಲು ಗಳಷ್ಟು ತಿರುಗುವ ಶಕ್ತಿ ಎಲ್ಲಿಂದ ಬರುತ್ತಿ ತೊ ಇಡಿದು ನನಗೆ ಆಶ್ಮರ್ಯ ವನ್ನು ಂಟುಮಾಡು ತ್ರಿತ್ತು' ಎಂದಿನಿಂದ ಸರಡಾರರು ಹೃದ್ರೋಗಪೀಡಿತ ಕಾದಕೋ, ಅಂದಿತಿಂದ ಅವರ ತಿರುಗಾಟವೂ ಘೊನೆಗೊಂಡಿತು. ಅದರೊಂದಿಗೆ ಮಣಿಬೇನ ಳದೂ ಮುಕ್ತಾಯವಾಯಿತು. ಅಂದಿನಿಂದ ಸರದಾರರು ಕಾರಿನಲ್ಲಿ ತಿರುಗುವುದನ್ನು ಜಾರಿ ಯಲ್ಲಿ ತಂದರು. ಇದರಂತೆ ಮಣಿಬೇನಳ ಕಾರ್ಕ ಪ್ರಮವೂ ಬದಲಾಯಿತು. ಪ್ರತಿ ದಿನವೂ ಬೆಳಿಗ್ಗೆ ನಾನು : ಸರದಾರ ಕೊಂದಿಗೆ ತಿರುಗಾಡಲೆಂದು ಅವರ ಮನೆಗೆ ಹೋದಾಗ, ಅವರು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಲೇ ಇರುತ್ತಿದ್ದರು. ಬಾಗಿಲ ಬಳಿ ಮಣಿಬೇನಳು ಕೈಯಲ್ಲಿ ಚರಖವನ್ನು ಹಿಡಿದುಕೊಂಡು ತಿರುವುತ್ತಲೇ ಇರುತ್ತಿದ್ದಳು. ಒಂದು ಕಣ್ಣು ಚರಖದ ಮೇಲಿದ್ದರೆ ಇನ್ನೂ "ದು ಕಣ್ಣು ಬಚ್ಚಲು ಮನೆಯ ಬಾಗಿಲದಲ್ಲಿ ನಟ್ಟಿ ರು ತ್ತಿತ್ತು. ಮತ್ತು ಒಳಗಿನಿಂದ ಬರುವ ನೀರಿನ ಕಲಕಲ ಶಬ್ಮ, ಕೆಮ್ಮುವ ಅಥವಾ ಖಡಾವು ಗಳನ್ನು ಮೆಟ್ಟುವ ಶಬ್ಧ- ಇವೆಲ್ಲವುಗಳ ಸಂಕೇತ ಮಣಿಬೇನಳ ನೆನಪಿನಲ್ಲಿಕುತ್ತಿತ್ತು. ನೀರಿನ ಒಂದು ತರಹದ ಶಬ್ದದ ಅರ್ಥ- ಈಗ ಸರದಾರರು ಮುಖವನ್ನು ತೊಳೆದುಕೊಳ್ಳುತ್ತಿ ದ್ದಾರೆ, ಇನ್ನೊಂದು ತರಹ ಶಬ್ದವಾದಾಗ ಈಗ ಅವರು ದೇಹದ ಮೇಲೆ ನೀರು ಹಾಕಿಕೊಳ್ಳು ತ್ತಿದ್ದಾರೆ, ಈಗ ವಸ್ತ್ರ ದಿಂದ ಶರೀ ರವನ್ನು ಒರೆಸಿಕೊಳ್ಳು ತ್ತಿದ್ದಾ ಕಿತ ಧೋತರ ಉಟ್ಟು ಕೊಳ್ಳುತ್ತಿದ್ದಾರೆ. ಈಗ "ಬಡಾವು'ಗಳ ' ಸಪ್ಪಳ ವಾಯಿತು. “ಸರದಾರರು ಬಚ ಮನೆಯಿಂದ ಹೊರಬಂದರು- ತತ್‌ಕ್ಷಣವೇ ಮಣಿಜೇ ನಳ ಕೈ- ಚರಬ ನಿಲ್ಲುವದು.. ಮತ್ತು ಸರಡಾರರ' ಚಪ್ಪಲಿ' ಗಳು ಬಾಗಿಲ ಬಳಿ ಸಿದ್ಧವಾಗಿ ನಿಂತವು. ಅವರು ಹೊರಟರು. ಅವಳೂ ಹೊರಟಳು. “ಒಳ್ಳೇದು ಮಣಿಬೇನ್‌ ಬಂದೆಯಾ- ನಡಿ” ಎಂದಾಗ ಅವರ ಹಿಂದೆ ಹಿಂದೆ ನಡೆಯುವಳು. ಇಂದ್ರಿಯ ಭೋಗಗಳನ್ನು ನಿಗ್ರೆಹೆ ಮಾಡಿ ತ್ಕಾಗಿಗಳೆನಿಸಿಕೊಂಡವರುಂಟು, ಎಷ್ಟೋ ಜನ ರ್ಷಿ ಭೋಗದ ವಸ್ತು ಗಳಿಲ್ಲದೆಯೆ ₹, 'ಟೋಗ ತ್ಕಾಗ ಮಾಡಿರುಪೆನೆಂದು ಹೇಳಿ ತ್ಕಾಗಿಗಳೆನಿಸಿ ಕೊಂಡಿದ್ದಾರೆ. ಆದರೆ ನಿಜವಾಗಿಯೂ ಸರ ದಾರರ ತ್ಯಾಗ ಅಮೋಘವಾದುದು. ಇ ಮೊದಲು ಬ್ಯಾರಿಸ್ಟರ್‌ ಪರೀಕ್ಷೆ ಪಾ ಭೋಗ್ಯ ವಸ್ತುಗಳನ್ನು ವಿಪುಲವಾಗಿ ಸಂಗ್ರಹಿಸಿ ದರು, ಮನೆಯಲ್ಲಿ ಬಿಳಿಯರ ನೀತಿ ನಡುವಳಿ ಯನ್ನೇ: ಜಾರಿಯಲ್ಲಿ ತಂದರು. ಮಕ್ಕಳನ್ನು ಸುಮಾ "ಕಾನ್ಸೆಂಟ್‌' ಸ್ಕೂಲುಗಳಿಗೆ ಕಳಿಸಿ ವಿದೈೆಯನ್ನಾ ರಂಭಿಸಿದರು. ಸಾಕಷ್ಟು ಸಂಪತ್ತನ್ನು ಗಳಿಸಿ ದರು. ಒಮ್ಮೆಲೆ ಎಲ್ಲವನ್ನೂ ತ್ಕಾಗ ಮಾಡಿದರು. ಮತ್ತೆಂದೂ ಅವುಗಳ ಕಡೆಗೆ ಮುಖ ಹೊರಳಿಸಿ ಸಹ ನೋಡಲಿಲ್ಲ. ರಾಜಸತ್ತೆ ;ನಡೆದಾಗಲೂ ಅವರ ಜೀವನದ ಗತಿಯಲ್ಲಿ ಜನೂವ ವ್ಯತ್ಯಾಸ ಕಂಡುಬರಲಿಲ್ಲ.ಅದೇ ನಿರಾಡಂಬರ ಜೀವನ--ಅದೇ ನಡೆ-ನುಡಿ, ಅದೇ ಆಹಾರ-ವಿಹಾರ, ಅದೇ ವೇಷಭೂಷಣ. ಆದರೆ ಮಣಿಬೇನಳ ತ್ಕಾಗ ಅದಕ್ಕೂ ಮಿಗಿಲಾಗಿತ್ತು. ಭೋಗವಸ್ತುಗಳ ಸ ರ್ಶ ಚಕ ನತಢ| ಲಿಲ್ಲ... ಇದರ ಕಲ್ಪನೆ ನೆ ಅವಳಿಗೆ ಇದ್ದುದೇ ಆಗಿ ದ್ದ ಕೆ ಎಷ್ಟೊ ದು ಪಾ ನಪಡುತ್ತಿದ್ದಳೊ 9 ಓಟ ಲಾ ಕೋಯಿ ಐಸಾ ನರ್‌, ಪೀರ್‌, ಬಾವರ್ಜ್ಚಿ, ಭಿಷ್ತಿಖರ್‌ " ಬೀರಬಲ-ಯಾವ ವ್ಯಕ್ತಿ ತಾನೇ ಸಂತ, ತಾನೇ ಅಡಿಗೆಯವ, ತಾನೇ ನೀರು ತರುವವ ನಿತಾನೇ . ದನಗಾಹಿ ಸುಟ್ಟ ಬೆ ಅಂತಹವನನ್ನು ನನ್ನ ಕಡೆ ಕಳಿಸು ು.) ಎಂಬ ಮಾತು ಮಣಿಬೇನಳಿ ಸ ಅನ್ವ ಯಿಸುತ್ತದೆ. ಚಂದ ದರಿ ದರ ಅವಳಿ ಇವೆಲ್ಲವೂ ಅಡೆ ಗಿವೆ. ಮನೆಗೆ ಗೆಲಸದಲ್ಲಿ ಅವಳೇ ಅಡಿಗೆಯವಳು. ಅವಳೇ ನೌಕರಳು. ಮನೆಯ ಸ್ವಚ್ಛತೆಯಲ್ಲಿ ಇಷ್ಟೊಂದು ದಕ್ಷತೆ 'ವಹಿಸುತ್ತಿದ್ದಳೆಂದರೆ ಅಂಗ ೧೨ ಕಸ್ತೂರಿ, ಆಕ್ಟೋಬರ್‌ ೧೯೬೨ ಳವೂ ಸಹ ಸುವರ್ಲದಂತೆ ಬೆಳಗುತ್ತಿರುತ್ತಿತ್ತು. ಮಿತವೈಯ ಮಾಡುವಲ್ಲಿ, ರಾಜ ಮಹಾರಾಜ ರಿಗೂ ರಾಜದೂತರಿಗೂ ಅತಿಥಿಗಳಿಗೂ ಊಟ ಉಪಚಾರದಲ್ಲಿ ಕಡಿಮೆ ಎಂದಿಗೂ ಮಾಡುತ್ತಿರ ಲಿಲ್ಲ. ಸರದಾರರೊಂದಿಗೆ ಸಭೆಗಳಿಗೆ ಹೋಗಿ ಅವರ ಭಾಷಣಗಳ ಟಿಪ್ಪಣಿ ತೆಗೆದುಕೊಳ್ಳುತ್ತಿ ದಳು; ಅವರ ಪ್ರತಿಯೊಂದು ಪತ್ರವ್ಯವಹಾರ ಇವಳ ಮುಖಾಂತರವೆ ನಡೆಯುತ್ತಿತ್ತು. ಸಂದ ರ್ಶನಗಳ ಸಮಯವನ್ನು ಅವಳೇ ನಿರ್ಧರಿಸುತ್ತಿ ದ್ವುದಲ್ಲದೇ ಪ್ರತಿದಿನ ರಾತಿ, ದಿನಚರಿಯನ್ನು ಬರೆದಿಡುತ್ತಿದ್ದಳು. ಇಂಥ "ಸಂತಳು' ರಾತ್ರಿ ಸರ ದಾರರನ್ನು ಮಲಗಿಸಿ ಆ ಮೇಲೆ ತಾನೂ ಮಲ ಗುತ್ತಿದ್ದಳು. ಏಳುವದೂ ಅವರಿಗಿಂತ ಮೊದಲೇ. ಒಂದೇ ಶರೀರ ಧರಿಸಿ ಅವಳು ಸರದಾರರ ಮಗ ಳಾಗಿ, ಮಂತ್ರಿಯಾಗಿ, ಅಂಗರಕ್ಷಕಳಾಗಿ ಬಾಳಿ ದಳು. ಸರದಾರರ ಅಂಗರಕ್ಷಣೆಯಲ್ಲಿ ಎಷ್ಟೋ ಜನರು ಮಣಿಬೇನಳಿಂದ ತೊಂದರೆಪಟ್ಟುಕೊಂಡ ವರೂ ಉಂಟು, ಅವಳ ಮೇಲೆ ಸಿಟ್ಟಿಗೆದ್ದ ವರೂ ಉಂಟು. ಇದರಿಂದ ಶ*ೆಲ ಜನರಿಗೆ ಸುಖಭಂಗ ವಾದುದುಂಟು ಮಣಿಬೇನಳಿಗೆ ಇದಾವುದರ ಕಲ್ಪನೆಯೂ ಇರುತ್ತಿದ್ದಿಲ್ಲ. ಅವಳ ದೃಷ್ಟಿ: ಏಕೀ ಕೃತವಾದದ್ದು-- ಬರಿ ಸರದಾರರ ರಕ್ಷಣೆಯ ಲ್ಲಿಯೇ. ಮಣಿಬೇನಳ ವಿತೃಭಕ್ತಿ ಮೂಕವಾದಂತೆ, ಸರದಾರರೆ. ಪುತ್ರ್ರೀವಾತ್ಸಲ್ಯವೂ ಮೂಕವಾ ಗಿತ್ತು. ಅವರೀರ್ವರ ಹೃದಯದಲ್ಲಿ ಸ್ನೇಹ ಹಾಗು ಭಕ್ತಿಯೆ ಯುರಿ ಹರಿಯುತ್ತಿದ್ದುದರಿಂದ- ಮಾತು ಮೂಕ ಬಿದ್ದಿತ್ತು. ಮಣಿಬೇನಳೇನಾ ದರೂ ಬೇನೆ ಬಿದ್ಕುದಾದರೆ ಸರದಾರರ ಮೌನದ ಬೀಗ ಬಿಚ್ಚಿಬೀಳುತ್ತಿತ್ತು-- “ಇವಳು ಸತ್ತರೆ ನಾನೂ ಸತ್ತಂತೆಯೇ?'-- ಆದರೆ ಅವರೇ ಮೊದಲು ಮುಕ್ತಿಯನ್ನು ಪಡೆದರು. ಸರದಾರರು ಮೃತ್ಯುಶಯ್ಯೆಯನ್ಲಿ ಮಲಗಿ ದಾಗಲೇ, ಅವರ ಅವಸಾನ ಕಾಲ ಸಮೀಪಿಸಿ ತೆಂದು, ಮಣಿಬೇನಳಿಗೆ ಸ್ಪಷ್ಟವಾಗಿ ಹೊಳೆ ಯಿತು. ಮೃತ್ಯುವಿನ ದ್ವಾರ ತೆಕೆಯಿತೆಂದು ಸರ ದಾರರಿಗೂ ತಿಳಿಯಿತು. “ಮಂಗಲ ಮಂದಿರ ಖೋಲೊ ದಯಾಮಯ” (ಮಂಗಲ ಮಂದಿರವ ತೆಕೆ ಇನ್ನು ದಯಾನಿಧಿ) ಎಂದು ಮೃತ್ಯುತಯ್ಯೆ ಯಲ್ಲಿ ಮಲಗಿದ ಸರದಾರರು ಸದಾ ಗುನುಗುಡು ತ್ತಿದ್ದರು. ಆಗಲೂ ಸಹ "ತಂದೆ-ಮಗಳ ಮಾನ ವೃತ' ಜಾರಿಯಲ್ಲಿಯೇ ಇತ್ತು. “ಇನ್ನು ನಾನು ಹೊರಟಿ. ಆದರೆ ನೀನು ಇಂತಿಂಥ ಕೆಲಸ ಮಾಡ ಬೇಕೆಂದು” ಒಮ್ಮೆಯೂ ಸರದಾರರು ಮಗಳನ್ನು ಕರೆದು ಹೇಳಲಿಲ್ಲ. ಅಂತೆಯೇ “ನಿಮಗೆ ಏನಾ ದರೂ ಹೇಳುವದಿದೆಯೆ?* ಎಂದು ಮಣಿ ಬೇನಳು ಸಹ ಕೇಳಲಿಲ್ಲ. ಈರ್ವರೂ ದೈವ ವಾದಿಗಳಾಗಿದ್ದರಿಂದ ಭವಿಷ್ಯವನ್ನು ಭಗವಂತನಿ ಗರ್ಪಿಸಿ ನಿಶ್ಚಿಂತರಾಗಿರುತ್ತಿದ್ದರು. “ಯಾವ ದಿವಸದ ಅಂಜಿಕೆ ನನಗಿತ್ತೋ ಅದು ಈಗ ಬರಹತ್ತಿದೆ” ಎಂದು ಅವಳು ಹೇಳುವಾಗ ಅವಳ ಕಣ್ಣಿಂದ ಅಶ್ರುಗಳು ಉದುರಿದವು. ನಾನು ಅವಳಿಗೆ ಧೈರ್ಯವನ್ನು ಕೊಡುತ್ತ “ಹಾಗೇಕೆ ತಿಳಿಯುತ್ತಿ? " ಎಂದು ಹೇಳಿದರೂ ಅವರ ಅಂತ್ಯಕಾಲ ಸಮೀಪಿಸುತ್ತಿದೆ ಎಂಬುದು ನನಗೆ ಒಂದು ವರುಷ ಮೊದಲೇ ಅನಿಸಿತ್ತು. ಸರದಾರರು ೧೯೪೫ ರ ಚಳಿಗಾಲದಲ್ಲಿ ದಿಲ್ಲಿಗೆ ಬಂದರು ಮತ್ತು ೧೯೫೦ ರ ಚಳಿಗಾಲದಲ್ಲಿ ದಿಲ್ಲಿ ಯಿಂದ ಏಕೆ ಈ ಎಶ್ವದಿಂದಲೇ ಅಂತಿಮ ಬಿಳ್ಕೊಡಿಗೆಯನ್ನು ಪಡೆದರು. ಅಂತಿಮ ಯಾತ್ರೆಗೆ ಮೊದಲು ಅವರು ತಮ್ಮ ಎಲ್ಲ ಮಿತ್ರ ರನ್ನೂ ಒಬ್ಬೊಬ್ಬರನ್ನಾಗಿ ಕರೆಯಿಸಿ ಅಂತಿಮ ದರ್ಶನವನ್ನು ಪಡೆದು ಕೊಂಡರು. ಮಣಿಬೇನ- ಳಿಗೊ ಇದು ಗೊತ್ತಿತ್ತು. ಆದರೆ ಅವಳು ಎಳ್ಳಷ್ಟೂ ಧೈರ್ಯಗುಂದಲಿಲ್ಲ. “ಈಶ್ವರನ ಚಿತ್ತದಂತೆ ಎಲ್ಲವೂ ನಡಿಯುತ್ತದೆ. ವ್ಯರ್ಥ ಬಡಬಡಿಸುವದರಿಂದ ಏನು ಬರುತ್ತದೆ-” ಎಂದು ತನ್ನಷ್ಟಕ್ಕೆ ತಾನೇ ಸಂತೈಸಿಕೊಳ್ಳುತ್ತಿದ್ದಳು. ಸರದಾರರನ್ನು ದಿಲ್ಲಿಯಿಂದ ಬೀಳ್ಕೊಡುವ ತಂದೆಯ ಸರ್ವಸ್ವವೂ ಆಗಿದ್ದ ಮಣಿಜೀನ್‌ ೧೩ ದಿನ ವಿಮಾನ ನಿಲ್ದಾಣಕ್ಕೆ. ಅವರ ಎಲ್ಲ ಮಿತ್ರರೂ ಬಂಧುಗಳೂ ಆಗಮಿಸಿದ್ದರು. ವಿಮಾ 'ನದ ಬಾಗಿಲು ಬಳಿ ಇದ್ದ ಒಂದು ಕುರ್ಚಿಯಲ್ಲಿ "ಸರದಾರರು ಕುಳಿತುಕೊಂಡು ಮಂದಹಾಸದಿಂದ -ಎಲ್ಲರಿಗೂ ನಮಸ್ಕರಿಸುತ್ತ ಬೀಳ್ಕೊಂಡರು. ನನ್ನ್ನ `ಹೃದಯದಲ್ಲಿ ಅಚ್ಚಳಿಯದಂತೆ ಬಿಂಬಿಸಿದ 'ಅಂದಿನ ಅವರ ಮಂದಸ್ಮಿತ ಮುಖವನ್ನು ನಾನೆಂ ಗೂ ಮರೆಯಲಾಕೆ. ಶರೀರ ಅತ್ಯಂತ ನಿಶೃ ಕ್ರವೂ ದುರ್ಬಲವೂ ಆಗಿತ್ತು. ಮುಖ ಬಿಳಿಚಿ ಕೊಂಡಿತ್ತು. ಹೊಟ್ಟೆಯಲ್ಲಿ ಅಸಹ್ಯ ವೇದನೆ "ಯಾಗುತ್ತಿದ್ದರೂ ಅದನ್ನೆಲ್ಲ ಹತ್ತಿಕ್ಕಿ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡು ನಗುಮೊಗದಿಂದ -ಐಲ್ಲರಿಂದ ಬೀಳ್ಕೊಂಡರು. ಆಗ ಅವರಲ್ಲಿ ಕೆಲವೇ ದಿನಗಳ ಅಥವಾ `ಕೆಲವೇ ನಿಮಿಷಗಳ ಅವಧಿ ಉಳಿದಿತ್ತು. ಮಣಿ ಬೇನ್‌ ಅವರ ಹಿಂದುಗಡೆಯಲ್ಲಿಯೇ ನಿಂತು ಕೊಂಡು ಅವರ ಅಂಗರಕ್ಷಣೆಯ ಧ್ಯಾನ ಸಮಾ 'ಧಿಯಲ್ಲಿ ನಿಮಗ್ಗಳಾಗಿದ್ದಳು. ಅವಳಿಗೆ ಭವಿಷ್ಯದ ಅಂತೆ ಎಷ್ಟೆಷ್ಟು ಇರಲಿಲ್ಲ. ಮುಂಬಯಿಯನ ತಲುಪಿದ ನಂತರ ಮೂರು ದಿನಗಳ ವರಿಗೆ “ಮಾತ್ರ ಸರದಾರರು ಬದುಕಿದ್ದರು. “ಮಂಗಲ “ಮಂದಿರದ ದ್ವಾರ” ತೆರೆಯಿತು. ಸರದಾರರು ಅಸು ನೀಗಿದ ಸಮಯದಲ್ಲಿಯೂ :ಸಹ ಮಣಿಬೇನ್‌ ತನ್ನ ವಿವೇಕವನ್ನು ಕಳೆದು “ಕೊಳ್ಳೆಲಿಲ್ಲ. 'ಬಿರ್ಲಾಹೌಾರ್ಥ' ನಲ್ಲಿ ದರ್ಶಕರು ತಂಡೋಪತಂಡವಾಗಿ ನುಗ್ಗತೊಡಗಿದರು. “ಓರಣಪ್ರಿಯ'ಳಾದ ಮಣಿಬೇನೆಳೆ ಮನಸ್ಸುಗ ಈ ಅವ್ಯವಸ್ಥೆ ನೋವನ್ನುಂಟು ಮಾಡಿತು. ಅವ್ಯವಸ್ಥಿ ತವಾಗ », ಅವರ ಮೃತ ಶರೀರವನ್ನು “ಅಲ್ಲಿಯೇ ಬಿಟ್ಟು ವೃವಸ್ಥಿತ ರೀತಿಯಲ್ಲಿ ದರ್ಶ “ನದ ಏರ್ಪಾಡು ಮಾಡುವುದರಲ್ಲಿ ತೊಡಗಿದಳು. "“ಸರದಾರರ ದಹನ ಜಗಿಪಾಟಿಯ ಮೇಲೆ ಆಗ ಖಳು” ಎಂದು ಮಿತ್ರವೃಂದ ಹೇಳಿದಾಗ ( ನನ್ನ ಅಜ್ಜಿಯು ಸೋನಾಪುರಕ್ಕೆ ಹೋಗಿ ದ್ಮಾಳೆ. ಮುಂಬಯಿಯ ಪ್ರತಿಯೊಬ್ಬ ಬಡವನೂ ಅಲ್ಲಿಗೆ ಹೋಗುತ್ತಾನೆ. ಅಂದ ಮೇಲೆ ನನ್ನ ತಂದೆಯೂ ಅಲ್ಲಿಗೆ ಹೋಗಲೇಬೇಕು” ಎಂದು ನಿರ್ಧಾರದ ನುಡಿಗಳನ್ನಾಡಿ ಎಲ್ಲರ ಬಾಯನ್ನೂ ಮುಚ್ಚಿ ಸಿದಳು. ಕೊನೆಯಲ್ಲಿ ದಹನ ಸೋನಾ ಪುರದಲ್ಲಿಯೇ ಆಯಿತು. ಕಥೆಗಳಲ್ಲಿ ವಿತೃಭಕ್ತ ಪುತ್ರರು ಸಾಕಷ್ಟು ಸಿಗುತ್ತಾರೆ. ಶ್ರಿ(ರಾಮನೇ ಇದಕ್ಕೆ ಸಾಕ್ಷಿ. ಶ್ರವಣ ಕುಮಾರನೂ ಇದೇ ಶ್ರೇಣಿಯಲ್ಲಿ ಸೇರುವವ ನಾಗಿದ್ದಾನೆ. ಪತಿವ್ರತೆಯರಾದ ಸೀತಾ, ಸಾವಿತ್ರಿ ಮತ್ತು ಇನ್ನೂ ಅನೇಕ ಸಾಧ್ವಿಯರು ಈ ದೇಶ ದಲ್ಲಿ ಬಾಳಿಹೋಗಿದ್ದಾಕೆ. ಭ್ರಾತೃ ಪ್ರೇಮದಲ್ಲಿ ಭರತನ ಅಗ್ರಗಣ್ಯ. “ಜಾನಹೋತಾ ಜಗ ಜನಮ ಭರತಕೊ। ಸಕಲ ಧರಮ ಧರ ಧರನಿ ಧರತಕೊ।॥ (ಈ ಜಗವು ಭರತನಂತಹ ವ್ಯಕ್ತಿ ಗಳನ್ನು ಕೊಟ್ಟುದರಿಂದಲೇ ಸಕಲ ಧರ್ಮಗಳೂ ಬಾಳಿ ಬೆಳಗಿವೆ) ಎಂದು ತುಲಸೀದಾಸನೇ ಹೇಳಿದ್ದಾನೆ. ಆದರೆ ತಂದೆಯ ಮೇಲೆ ಅತ್ಯಂತ ನಿಷ್ಠೆಯನ್ನಿಟ್ಟು ಅಚಲ ಪ್ರೇಮವನ್ನು ತೊ«ರಿದ ಮಣಿಬೇನಳಂಥ ಹೆಣ್ಣುಮಗಳು ಉದಾಹರ ಣೆಗೆ ಮತ್ತೆಲ್ಲಿಯೂ ಸಿಗುವುದಿಲ್ಲ. ಕಲ್ಪನೆಯೂ ಒಂದು ವಿಚಿತ್ರ ವಸ್ತುವಾಗಿದೆ. ಸರದಾರರು ಒಂದು ವೇಳೆ ಗಾಂಧೀಜಿಯವರ ಕಾಣದೇ ಹೋಗಿದ್ದರೆ? ಮತ್ತು ಅವರು ತಮ್ಮ ಮೊದಲಿನ ಸಾಹೇಬತನದ ಶೀವಿಯನ್ನು ಬಿಡಡೇ ಹೋಗಿದ್ದರೆ ಏನಾಗುತ್ತಿತ್ತು? ಬಹುತಃ ಮಣಿ ಬೇನಳು ಸಹ ಇಂಗ್ಲೆಂಡಿಗೆ ಹೋಗಿ ಎದ್ಕಾ ಭ್ಯಾಸ ಮುಗಿಸಿ, ಶ್ರೀಮಂತ ಹೆಣ್ಣು ಮಕ್ಕಳಂತೆ ಮದುವೆ ಮಾಡಿಕೊಂಡು, ಗೃಹಸ್ಮ ಜೀವನವನ್ನು ಸಾಗಿಸಿಕೊಂಡು ಸಾಮಾನ್ಯ ಜನರಂತೆ ಎಲ್ಲಿ- ಯೋ ಈ ವಿಶ್ವದಲ್ಲಿ ನುಸುಳಿಹೋಗುತ್ತಿದ್ದಳು. ಇದರಿಂದ ನಮ್ಮ ದೇಶಕ್ಕೆ ದೊರೆಯುವ ಲಾಭ ವಾದರೂ ಏಧಿತ್ತು?-- ತ ಅಾಣಫಾಸಾಕ 7 ಜಾ ಜ| ಒಂದು 2೭4 ಆ.6೬ 1 * ಲೂಸಿ ಯ ಜಾ ರಾ ಅಸಾಮಾನ್ಯ ಧೈರ್ಯ ಲಿ. ಫ್ರಃ ತನ್ನ ಹತ್ತನೇ ಪಗುವಿಗೆ ಜನ್ಮೆ ಎತ್ತಳು. ಆದರೆ ಮಗುವಿನೊಂದಿಗೆ ಅಕೆ ಮನೆಗೆ ಬಂದೆ ಒಂದು ವಾರದಲ್ಲೇ ಅವಳಿಗೆ ತನ್ನ ಸಾವು ಸೆಮೀಪಿಸಿದೆ ಎಂದು ತಿಳಿಯಿತು. ಸಾವಿನ ಸುಳಿವು ಹತ್ತಿತ್ತು. ಆದರೂ ಎಂದು, ಯಾವಾಗ? ವಾರಗಳೊ, ತಿಂಗಳುಗಳೊ ಅಥವಾ ದಿನಗಳೊ ಎಂಬುದು ಮಾತ್ರ ಆಕೆ ಗಿನ್ನೂ ನಿಶ್ಚಿ ತವಾಗಿ ತಿಳಿದಿರಲಿಲ್ಲ. ಗಂಡ ಆಗಲೇ ಹಾಸಿಗೆ ಬಡಿದವ. ಅವನಿಗೆ ಆಕೆ ಕೂಡಲೆ ತಿಳಿಸಲಿಲ್ಲ. ತಾನು ನಿಶ್ಚಿತ ತಿಳಿದುಕೊಂಡೇ ಗಂಡ "ಇವಾನ್‌ನಿಗೆ ತಿಳಿಸ ಬೇಕೆಂದುಕೊಂಡಳು. ಆಗ ಆಕೆಗೆ ನಗೆ ವರ್ಷ. ಅವರ ದೊಂದು ಚಿಕ್ಕತೋಟ ಓತ್ತುಮ್‌ವಾದಲ್ಲಿತ್ತು. ಅದೇ ಅವರ ಹಾಹ್‌ ಸಾಧನ. ಯಾವ ಸುಖ ಸಾಕರ್ಯಗಳಿಲ್ಲವಾದರೂ ಹತ್ತು ಮಕ್ಕ ಛೆ ಅವರ ಸಂಸಾರಕ್ಕೆ ಅದೇ ಆಧಾರವಾಗಿತ್ತು. ಇವಾನ್‌ ಸ್ರ ಸ್ತ ಇನಿದ್ದಾ ಗ ತೋಟದಲ್ಲಿ ಕೆಲಸ ಮಾಡುತ್ತಿದ್ದ. “ಚಳಿಗಾಲದಲ್ಲಿ ಪೇಟಿಯೂರಕ್ಲಿ ಹೋಗಿ ಕೆಲಸ ಹುಡುಕು ತ್ತಿದ್ದ, ಆದರೆ ಮುಂದೆ ಸಂಧಿವಾತದ ಬೇನೆ ಬಲಿತು ಆತ ಹಾಸಿಗೆ ಹಿಡಿ ಯದೆ ವಿಧಿ ಇಲ್ಲದಾಯಿತು. ದಿನಗಳೆದಂತೆ ಲೂಸಿಯ ಬೇನೆ ಹೆಚ್ಚಾಗ ತೊಡಗಿತು. *ಡೆಗೆ ಆಕೆ ಅವರ ಫ್ಯಾಮಿಲಿ ಡಾಕ್ಟೆರಕ ಕಡೆಗೆ ಚಿಕಿತ್ಸೆ ಮಾಡಿಕೊಳ್ಳೆ ಲು. ತ ಡಾಕ್ಟ ರರು ವೃದ್ಧ ಗ ನುರಿತವರು. ಇಲ್ಲಿ ಇವರು ಬಾಜಾಗನಿ: ದಲೂ ಇವರಿಗೆಲ್ಲ ಔಷಧವನ್ನು ಅವರೇ ಕೊಡುತ್ತಿದ್ದರು. ಪರೀಕ್ಷೆ ಮಾಡಿ ಡಾಕ್ಟರರು ತಲೆ ಅಲ್ಲಾಡಿಸಿ. ದರು. ನ್ಯ “ಉಪಾಯವೇನೂ ಉಳಿದಿಲ್ಲವೆ?” ಎಂದು. ಕೇಳಿದಳು ಲೂಸಿ. “ಮನುಷ್ಯ ಶಕ್ತಿಯ ಕಸೈಮೀರಿದ ಅವಸ್ಥೆ ಇದು.” ಎಂದರು ಡಾಕ್ಟರರು. ಕಣ್ಣುಹಿಗ್ಗಿಸಿ ನೆಟ್ಟಿ ದೃಷ್ಟಿಯಿಂದ ನೋಡುತ್ತ ಲೂಸಿ, “ಇನ್ನೂ ಎಷ್ಟು ಅವಧಿ ನನಗಾಗಿ ಉಳಿ: ದಿದೆ?*” ಎಂದಳು. “ನಾನು ಸ್ಪಷ್ಟವಾಗಿಯೇ ಹೇಳಬೇಕೆನ್ನ್ನು ತ್ತೀರಾ?” “ಹೌದು. ನನ್ನ ಹಿಂದೆ ಒಂದು ಕುಟುಂಬವಿದೆ. ಸಾಯುವ ಮುಂಚೆ ನಾನು ಅದರ ವ್ಯವಸ್ಥೆ ಮಾಡಬೇಕು.” “ಫಲ ತಿಂಗಳು, ಆರು ತಿಂಗಳು ಬಹಳವಾ ದೆಕೆ ಒಂಬತ್ತು ಅತಿ ಹೆಚ್ಚೆಂದರೆ ಹತ್ತು ತಿಂಗಳು ಉಳಿದಿವೆ.” "ನಮಸ್ಕಾರ ಎಂದು ಗೊಣಗಿ ಲೂಸಿ ಯಾವದೇ ಭಾವನೆಯನ್ನು ತೋರಗೊಡದೆ: ಎಂದಿನಂತೆ ಮನೆಗೆ ಮರಳಿದಳು. ಅವಳ ಯಾವ. ವರ್ತನೆಯಲ್ಲೂ ಅವಳ ಮನಸ್ಸು ಕೊರೆಯುತ್ತಿ ದ್ಮುದು ಕಂಡುಬರುತ್ತಿದ್ದಿಲ್ಲ. "ಕೂಸು ಸ್ಟಿಫೆನ್‌ನನ್ನು ಮೈತೊಳೆದು. ಮಲ ಗಿಸಿ ಅಡಿಗೆ ಮಾಡಿ ಎಲ್ಲರಿಗೂ ಉಣ ಬಡಿಸಿ ತಾನು ಆವೂರ ಪಾ ಸ್ಟ (ಧರ್ಮಗುರು) ವನ್ನು ಕೆಂಡು ಬರುವೆನೆಂದು ಗಂಡನಿಗೆ ಹೇಳಿದಳು. ಒಂದೆರಡು. ವಿಚಾರ ಮಾತಾಡಬೇಕಾಗಿದೆ: ಎಂದು ಆಕೆ ಹೇಳಿದ್ದಕ್ಕೆ 2 ಹೆಚ್ಚು ಮಾತು ಬೆಳಿಸಲಿಲ್ಲ. ಆತ 'ಜರ್ಜರಿತನಾಗಿದ್ದ. ಲೂಸಿ ರೆವರಂಡ್‌ ಸ್ಕಾಮುವೆಲ್‌ ಪ್ಯಾಕ್‌” ಸ ೯ ಕಿ "ಅಂಥವರನ್ನು ನಾನು ಸಂಜಿ ಒನೆ ವಿಗೆ ಎಕೆಯುತ್ತಿದ್ದಾಗ ವ ಮಕ್ಕ ಳು ನಾಳೆ ಅನಾಥಾಶ್ರಮ ಸೇರಬಾರದಲ್ಲ ಸ್‌ ವಿಚಾರ ತೀವ್ರವಾಗಿ ತಲೆಯಲ್ಲಿ ಸುಳಿಯಿತು. ಐಯೋವಾ “ದಲ್ಲಿ ನನ್ನ ಮಕ್ಕಳನ್ನು ತನ್ನ ಮಕ್ಕಳಂತೇ -ಸಾಕಿ ನಾನಿಲ್ಲದಾಗ ನನ್ನ ಕೊರತೆ ಎನ್ನಿಸದಂತೆ “ನೋಡಿ ಕೊಳ್ಳ ಬಲ್ಲವರು. ಸಿಗದಿರಲಾರರು “ಎಂದು ನನ್ನ ಅಂತರಂಗದ ಭಾವನೆ ಹೇಳಿತು. ಹುಡುಕಬೇಕಾಗಿದೆ. ಅವರಿಗೆ ನನ್ನ ಮಕ್ಕಳನ್ನು ಒಪ್ಪಿಸಿ ಅವು ಸುಖ -ವಾಗಿ ಬಾಳಿ ಬೆಳೆಯಬಲ್ಲವೆಂದು ಮನವರಿಕೆ ಮಾಡಿಕೊಂಡು ಸ ಇಯಬೇಕೆನ್ನು ತ್ತೇನೆ.” ಮನೆಗೆ ಬಂದು ಅದೇ ತ ಹಟ] ೧೯೫೪ ರೆ “ಬೇಸಿಗೆಯ ಮಧ್ಯದೊಳಗಾಗಿ ತಾನು ಸಾಯಲಿ ರುವೆನೆಂದು ಲೂಸಿ ಗಂಡನಿಗೆ ಹೇಳಿದಳು. ಅದ "ಹಾಗಿ ತಾನು ಯೋಜಸಿರುವ ವಿಚಾರಗಳನ್ನು ಉಸುರಿದಳು. ಎಂದಿನಂತೆ ಆತ ಅವಳ ವಿಚಾರ 'ಗಳನ್ನು ಒಬ್ಬದ. ಮರುದಿನ ಮುಂಜಾನೆ ಎಲ್ಲ ಹುಡುಗರನ್ನೂ ಹತ್ತಿರ ಕರೆದು “ನಾನು ಸ್ವರ್ಗಕ್ಕೆ ಹೋಗುವ ಇಾಲ ಸಮೀಪಿಸಿದೆ. ಇನ್ನು ಬಹು ಕಾಲ ತಃ -ನಿಮ ನ್ನ್ನ ಲಾಲಿಸಲಾಕೆ. ಆದ್ದ ರಿಂದ ನಾನ ಹೊ ಡುವ ಮುಂದೆ ನಿಮಗೆಲ್ಲರಿಗೂ ಒಬ್ಬೊ ಬ್ಸ ತಾಯಿ ತಂದೆಯರನ್ನು- -ನಮ್ಮಂತೇ ಪಿ ತಿಸಿ ಬಲ್ಲ ತಾಯಿ ತಂ ದೆಯರನ್ನು ದೊರಕಿಸಿ ಳೊಡುವವಳಿದ್ದೇನೆ” ಎಂದಳು. ಸಾವಿನ ದಾರಿಯಲ್ಲಿರುವ ಈ ಮಾತೆಯ *ತೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಯಿತು. “ಏಯೊವಾದ ರಾಜ ಧಾನಿ: ತಾ ಮೊಯಿನ್ಸ್‌ದ ಪತ್ರಿಕೆಯಲ್ಲೂ ಹತ್ತು ಸುಂದರ ಮಕ್ಕಳಿಗೆ ಸಾಕು ತಾಯ್ತಂದೆಗಳು ಬೇಕಾಗಿರುವ "ವೂ ತ್ತಾಂತ ಪ್ರಕಟವಾಯಿತು. ಆಮೇಲೆ ಎಲ್ಲ -ಪತ್ರಿಕೆಗಳ ಮುಖಪುಟಗಳಲ್ಲೂ ಲೂಸಿಯ ಕತೆ ಪ್ರಕಟವಾಯಿತು. ಲೂಸಿ ಫ್ರೇಯ ಅಸಾವನಾನ್ಯ ಧೈರ್ಯ ಡ್ಯ | ರನ್ನುಕಂಡು ಹೇಳಿದಳು. “ನಾನು ನನ್ನ ಮಕ್ಕ ಳ ಕ -ವಿಚಾರಮಾಡುತ್ತಿದ್ದೇ!ನೆ. ಇಂದು ನೂರಾರು ಸಾವಿರಾರು ಮೈಲುಗಳಾಚೆಯಿಂದ ದಂಪತಿಗಳು ಮಕ್ಕಳಿಗಾಗಿ ಬಂದರು. ಲೂಸಿ ಅವರೆಲ್ಲರ ಇತಿವೃತ್ತಗಳನ್ನು ಕೇಳಿಕೊಂಡಳು. ಅವರಲ್ಲಿ ಲೂಸಿ ಕೆಲ ದಂಪತಿಗಳ ಆಯ್ಕೆ ಮಾಡಿ ದಳು. ಮತ್ತು ಹತ್ತು ದಿನಗಳ ವರೆಗೆ ಮಕ್ಕ ಳನ್ನು ಒಯ್ಯಲು ಅವರಿಗೆ ಒಬ್ಬಿಗೆ ಇತ್ತಳು. ಹತ್ತು ದಿನಗಳಾದ ಮೇಲೆ ಆ ಮಕ್ಕಳನ್ನು ಮತ್ತೆ ತನಗೆ ತಂದು ಭೆಟ್ಟಿ ಮಾಡಿಸಬೇಕೆಂದು ಹೇಳಿ ದಳು. : ಆಗ ಅವರಿಂದ ಹತ್ತು ದಿನಗಳ ಅನುಭ ವದ ಬಗ್ಗೆ ತಾನು ವಿಚಾರಿಸಿ ತಿಳಿದುಕೊ ಳ್ಳುವೆ ನೆಂದೂ ತಿಳಿಸಿದಳು. ಮೊದಲು ಬಾರಿ ಹೋದವ ಚಿಕ್ಕ ಕೂಸು ಸ್ಟಿಫೆನ್‌. ಎರಡನೆಯ ಬಾರಿ ಮೂರು ವರ್ಷದ ವಾಕಿನ್‌. ಮೂರನೇ ಸಲ ಎರಡು ವರ್ಷದ ಲಿಂಡಾ. ಆಗ ಉಳಿದ ಹುಡುಗರು ಬರಿದಾಗುತ್ತ ನಡೆದ ಮನೆಯ ವಾತಾವರಣದಿಂದ ಹೆದರಿದವು. ಹಿರಿಯ ಮಗ ಜೋನ್‌ ಮತ್ತು ಅವನ ಬೆನ್ನ ಮೇಲೆ ಹುಟ್ಟಿದ ಪಾಲಿನ್‌ (ಮೂರನೇ ಮಗ) ಇದು ಹೀಗೇಕೆಂದು ತಾಯಿಗೆ ಕೇಳಿದರು. ತಾಯಿ. * ನಾನು ಸಾಯುವವಳಿದ್ದೇನೆ. ಯಾರೂ ನನ್ನನ್ನು ಬದುಕಿಸಲಾರರು” ಎಂದಳು. ಮತ್ತು “ಮುಂದೆ ನೀ ವೆಲ್ಲರೂ ಆನಾಥರಾಗಬಾರ ದೆಂದು ಈಗಲೇ ನಿಮ ನ್ನು ಉತ್ತಮ ರೀತಿಯಲ್ಲಿ ಸಲಹಬಲ್ಲ ಹಾಗೂ ಆಗಾಗ ನಿಮ್ಮೆಲ್ಲರಿಗೂ ಪರಸ್ಪರರನ್ನು ಭೆಟ್ಟಿ ಮಾಡಿಸಬಲ್ಲ ಸಹೃದಯ ಸ್ಥಿತಿವಂತ ತಾಯ್ತಂದೆಗಳು ನಿಮಗೆ.ಸಿಗುವಂತೆ ನಾನು ಮಾಡಬೇಕಾಗಿದೆ” ಎಂದು ವಿವರಿಸಿದಳು. ಮಕ್ಕ ಳೂ ತಿಳುವಳಿಕೆಯುಳ್ಳ ವಾಗಿದ್ದವು. ಫ್ರೇಳಿ ಸಷ ಒನಾದವು. ಬಹು ದೂರವಲ್ಲದ. ನೆರೆ ಹೊರೆಯವರಲ್ಲಿ ಬಹುತರ ಎಲ್ಲರೂ ಹಂಚಿ ಹೋದರು. ೧೯೫೪ ಎಪ್ರಿಲ್‌ ವರೆಗೆ ಏಳು ಮಕ್ಕ ಳು ಹೋಗಿ ಜಯ್‌ ನ ಫ್ರ್ಯಾಂಕ್‌ ಮತ್ತು ವಶ್ಟಿ ನಿಯಾ ಸಾ ಮೂವರು. ಉಳಿದರು. ಕೊನೆಗೆ ಜೊಯ್ಸ್‌ ಮತ್ತು ವರ್ಜೀನಿಯಾರ ಏರ್ಪಾಡೂ ಖಿ” ಉಳಿದುಕೊಂಡ ಫ್ರ್ಯಾಂಕ್‌ ಒಬ್ಬನೆ, ೧೬ ಲೂಸಿಯ ಕಾಲ ಸಮೀಪಿಸಿತು. ಫ್ರ್ಯಾಂಕನಿಗಾಗ ಆರು ವರ್ಷ. ಅವನು ಮಲರೋಗ ಪೀಡಿತ. ಇವನನ್ನು ಸಂಸ್ಥೆ ಯಲ್ಲಿ ಡದೆ ವಿಧಿ ಇಲ್ಲ ಎಂದುಕೊಂಡಳು ಲೂಸಿ. ಎಲ್ಲ ಮಕ್ಕಳನ್ನೂ ಸಾಕು ತಾಯ್ತಂದೆಗಳು ಒಯು ವಾಗ ಆಯಾ ಮಕ್ಕಳ ವೈಗುಣ್ಕಗಳೇನಾದರೂ ಇದ್ದರೆ ಅವನ್ನು ಹೇಳಿದ್ದಳು. ಆಗ ೬ ವರ್ಷದ ಫ್ರ್ಯಾಂಕ್‌ನಿಗೆ ಮಲರೋಗದಿಂದ ಆಗಾಗ ಮೂರ್ಛೆ ಬರುವದೆಂದೂ ಆಕೆ ಹೇಳಿದ್ದಳು. ಕೆವರಂಡ್‌ ಪ್ಯಾಕರ ಮುಂದೆ ಲೂಸಿ ಅಂದಳು. “ಎಲ್ಲರಿಗಿಂತ ಹೆಚ್ಚು ಪ್ರೀತಿಯನ್ನು ಅಪೇಕ್ಷಿಸುವ ಫ್ರಾಂಕನನ್ನು ಮಾತ್ರ ಯಾರೂ ಒಯ್ಯಲಾರರು” ಎಂದು. ಮುಂದೆ ಕೆಲವೇ ದಿನಗಳಲ್ಲಿ ವಾರೆನ್‌ನನ್ನು ಒಯ್ದ ದಂಪತಿಗಳು ವಾರೆನ್‌ನನ್ನು ತಾಯಿಗೆ ಭೆಟ್ಟಿ ಮಾಡಿಸಲು ಕಕಿತುದರು. ವಾರೆನ್‌ ತಾಯಿ ಯನ್ನು ಕಂಡು ಅವಳ ಹತ್ತಿರ ಓಡಿದ. ದಂಪತಿ ಗಳಿಬ್ಬರೂ ಆಸನದಲ್ಲಿ ಕೂತರು. ಆಗ ಮುದ್ದು ಮಗ ಫ್ರ್ಯಾಂಕ್‌ ದುಡುದುಡು ನಡೆಯುತ್ತ ದಂಪತಿಗಳ ಹತ್ತಿರ ಬಂದು, “ನಾನು ಯಾರಿಗೂ ಬೇಕಾಗಿಲ್ಲ. ಆದ್ದರಿಂದ ಯಾರಿಗೂ: ಬೇಕಾಗದ ಮಕ್ಕಳು ಇರುವ ಮನೆಗೆ ನಾನು ಹೋಗುವ ನಿದ್ದೇನೆ.” ಎಂದು ಅಂದ. ಮತ್ತೆ ತನ್ನ ಮಣ್ಣಿನ ಕುದುರೆಯೊಂದಿಗೆ ಆಡರಿಕ್ಕೆ ಹೋಗಿಬಿಟ್ಟ. ಅಂದು ರಾತ್ರಿ: ಆ ದಂಪತಿಗಳಿಬ್ಬರಿಗೂ ಊಟ ಹೋಗಲಿಲ್ಲ. ಮುಂದೆ ಅವರು ರೆವರಂಡ್‌ ಪ್ಳಾಕ್‌ರ ಎದುರಿಗೆ ಅದನ್ನು ಹೇಳಿದರು: “ನಾ ಬರೆ. ಊಟದ ತಟ್ಟೆಗಳನ್ನು ನೋಡುತ್ತ ತೂತೆವು. ಊಟಕ್ಕೆ ಮನಸ್ಸೆ ಆಗಲಿಲ್ಲ. ನನ್ನಾಕೆ ಅಂದಳು, "ಮಗು ಮುದ್ಮಾಗಿದೆ. ಆದರೆ ಅದಕ್ಕೂ ಅದರ ಅಣ್ಣತಂಗಿಯರಂತೆ ಸಾಕು ತಾಯ್ತಂ ಕಸ್ತೂರಿ, ಅಕ್ಟೋಬರ್‌ ೧೯೬೨ ದೆಗಳು ಸಿಗದಿರುವುದು ಪಾಪವಲ್ಲವೆ?' ಅವಳೆ ಕಣ್ಣುಗಳತ್ತ ನೋಡಿದೆ, ನೀರು ಕೂಡಿತ್ತು. ನಾನು ಎದ್ದು, "ನಮ್ಮಲ್ಲೇ ಅವನನ್ನೂ ತಂದಿ: ಡೋಣ' ಎಂದೆ. ಲೂಸಿಗೆ ಅವರ ವಿಚಾರ ಕೇಳಿ ಅತ್ಯಾನಂ- ದವಾಯಿತು. ಆಗ ರಾತ್ರಿಯಾಗಿತ್ತು. ಮಲ. ಗಿದ ಮಗುವನ್ನು ಹಾಸಿಗೆಯಿಂದ ಏಎತ್ತಿಕೊಂ: ಡರು. ಮರುದಿನ ಎಚ್ಚರಾದಾಗ ಫ್ರ್ಯಾಂಕ್‌” ತನ್ನ ತಮ್ಮನೊಂದಿಗೆ ತಾನು ಮಲಗಿದ್ದುದು ಅವ: ನಿಗೆ ಕಾಣಿಸಿತು. ಜೂನ ೧೪ ಉದಿಸಿತು. ಲೂಸಿಯ ವೇದನೆ- ಗಳು ಹೆಚ್ಚಿ ದವು. ಇವಾನ್‌ ರೆವರಂಡ್‌ ಪ್ಯಾಕ್‌ ರಿಗೆ ಈ ಸಮಾಚಾರ ತಿಳಿಸಿದ. ನಂತರದ ದಿನ: ದಲ್ಲಿ ಮಕ್ಕಳು ಒಂದೊಂದಾಗಿ ತಾಯಿಯನ್ನು ಇಹಲೋಕದಿಂದ ಬೀಳ್ಕೊಡಲು ಬರತೊಡಗಿ- ದವು. ಎಲ್ಲರನ್ನೂ ಕೂಡಿಸಿಕೊಂಡು ಲೂಸಿ ಹೇಳಿ: ದಳು. “ನಾನಿನ್ನು ಹೊರಟಿ ಕಂದಗಳಿರಾ, ಮತ್ತ ಬರುವೆ. ಮರಗಬೇಡಿ. ಈಗ ನಿಮಗೆಲ್ಲರಿಗೂ. ಒಳ್ಳೇ ತಾಯ್ತಂದೆಗಳು ಸಿಕ್ಕಿದ್ದಾರೆ. ಅವರಿಗೂ: ನೀವು ಒಳ್ಳೇ ಮಕ್ಕಳೆನ್ನಿಸುವಂತೆ ವರ್ತಿಸಿರಿ. ದೇವರು ನಿಮ್ಮ ಕಲ್ಕಾಣ ಮಾಡಲಿ.” ಒಂದೊಂ- ದಾಗಿ ಎಲ್ಲರನ್ನೂ ಮುದಿ ಸಿದಳು ಅವರೆಲ್ಲರನ್ನು ಅವರವರ ಹೊಸೆ ಮನೆಗಳಿಗೆ ಮರಳಿ ಕಳಿಸಿ ದಳು. ಆ ಮೇಲೆ ಶಾಂತಳಾಗಿ ಹಿಂದೊರಗಿ- ತಲೆದಿಂಬಿನ ಮೇಲೆ ಒಂದು ಹನಿ ಕಣ್ಣೀರನ್ನು ಉರುಳಗೊಟ್ಟಳು. ಲೂಸಿಯ ಪ್ರಾಣಪಕ್ಷಿ ಹಾರಿತು. ಕೆಲಕ್ಷಣ: ಗಳಲ್ಲೇ ನರ್ಸ ಬಂದಳು. ಆಗಲೂ ಒಂದು ಬಗೆಯ ಆಳವಾದ ಸಮಾಧಾನ ಲೂಸಿಯನಗು: ಮುಖದ ಮೇಲೆ ಮೆರಿಯುತ್ತಿತ್ತು. ೫ ಎರಡನೆಯವರನ್ನು ಕಂಡು ನಗುವುದಕ್ಕಿಂತ ಸುಲಭವಾದ ಮತ್ತು ಎರಡನೆ ಯವರಿಗಾಗಿ ಆಳುವುದಕ್ಕಿಂದ ಕಠಿಣವಾದ ಕೆಲಸ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ತ 1 ಸ) ಹ | ಟ್ಟ 6. ೩ ಕ ಶೆ ತ ಗ ಗ ರಾ ಸ ವೆ ಜರ್‌ ಮ್ಲ] ಹೋಟಾ ಈಶಾ ಕ್ಟ ಅ ಎವ ಛೃ ವ ಕೌ ತ [1 [3 ಗ! ರೊ ಜೀರ್ಲವಾಗಿದ್ದರೂ ಸುತ್ತಲೂ | ಪೊದೆ ಮಳ್ಳುಕಂಟಿ ಬೆಳೆದಿದ್ದರೂ ಸಂಜೆಯ ವರೆಗೂ ದೇವನ ತಲೆಯ ಮೇಲೊಂದು ತಂಬಿಗೆ ನೀರು ಬಿದ್ದರೆ ಬಿತ್ತು ಇಲ್ಲದಿದ್ದರೆ ಇಲ್ಲ ಎಂಬಂತಿ ದ್ಹರೂ ಮಹಾದೇವ ಮಾತ್ರ ಜಾಗ್ರತನೇ ಎನಿ ಸಿದ್ಧ. ಸನಾತನಪುರದ [ಮಹಾದೇವನ ಹೆಸರು ಕೇಳದವರಾರು? ಮಹಾದೇವನ ಮಹಿಮೆ ಕತೆ ಕತೆಯಾಗಿ ಹರಡಿ ಆಬಾಲವೃದ್ಧರಿಗೆಲ್ಲ ಗೊತ್ತಿತ್ತು. ವಿಪವಿನ ಚೌಧುರಿ ಈ ಮಹಾದೇವ ನಿಗೆ ಹರಕೆ ಹೇಳಿಕೊಂಡೇ ಒಂದು: ವ್ಯಾಜ್ಯ ಗೆದ್ದಿದ್ದ. ಭಾರಿ ಆಸ್ತಿಗೆ ಉತ್ತರಾಧಿಕಾರ ಪಡೆ ದಿದ್ದ. ಪಾಲರ ಮನೆಯ ಹುಡುಗ ಟ್ರೈಫಾಯ್ಡಿ ನಿಂದ ಸತ್ತೇ ಹೋಗಿದ್ದ, ಆದರೆ ಅವನ ತಾಯಿ ಈ ಮಹಾದೇವನ ಬಾಗಿಲಲ್ಲಿ ಧರಣಿ ಕುಳಿತು ಮಗನನ್ನು ಬದುಕಿಸಿಕೊಂಡಿದ್ದಳು. ಮುಖರ್ಜಿ ಮನೆತನದ ಭರಭರಾಟಿ ಇಂದು ಇಷ್ಟು ಇದ್ದರೆ ಅದಕ್ಕೆ ಕಾರಣ ಈ ಮಹಾದೇವನ ಕೃಪೆಯೆ, . ಮಹಾದೇವ ಸಾಕ್ಷಾತ್ತಾಗಿ ಅವರಿಗೆ ಕನಸಿನಲ್ಲಿ ಸ 74-7-3 ರ ಥಾ ಕ್ಟ ಬು | 6 ೪. ಕ್ಯ ತ. ಯು ಒರ್‌ ಕೆ [ ಲ ಟಚ್‌ ಜತ್‌ ಗ ಇ.ಮಹಾದೇವನ ಬಸದ ದದ ಕಾವ ರ್ಟ ಬ್‌ ಮಹಿಮ ಕಾಲ ಅಣ ಪದಾ ಸಹ ಹಾರ್‌ ದವಾ” ಬನಫೂಲ ಕಾಣಿಸಿಕೊಂಡು ಬಟ್ಟಿ ವ್ಯಾಪಾರದ ಗೂಢಗಳ ನೆಲ್ಲ ತಿಳಿಸಿಕೊಟ್ಟಿದ್ದೆ. ಈ ಮಹಾದೇವನ ಸನ್ನ್ನಿ ಧಾನಕ್ಕೆ ಹರಕೆ ಹೊತ್ತದ್ದರಿಂದಲೇ ಹರಿಹರ ಘೋಷಾಲನಿಗೆ ಲಾಟರಿ ವದ್ಧಿತ್ತು. ಈ ಬಲ್ಲ ಚಿಕ್ಕಪುಟ್ಟಿ ಪ್ರಮಾಣಗಳನ್ನು ಬಿಟ್ಟಿರೂ ಜೀರ್ಣ ಮಂದಿರ ನಿವಾಸಿಯಾದೀ ಮಹಾದೇವನ ಮಹಿ ಮೆಗೆ ಭಯೆಂಕರ ಪ್ರಮಾಣವೊಂದು ಪ್ರತಿ ವರ್ಷವೂ ಸಿಗುತ್ತಿದೆ. ವೈಶಾಖ ಪೂರ್ಣಿಮೆಯ ದಿನ ಈ ಮಹಾದೇವನನ್ನೇ ಕೇಂದ್ರವಾಗಿರಿಸಿ ಕೊಂಡು ಒಂದು ಭಾರಿ;ಜಾತ್ರೆ ನಡೆಯುತ್ತಿದೆ. ಅಂದು ಅಸಂಖ್ಯ ಸ್ತ್ರೀಪುರುಷರು ಮಹಾದೇವನ ನೆತ್ತಿಯ ಮೇಲೆ ಜಲಾಭಿಷೇಕ ಮಾಡುತ್ತಿದ್ದರು. ಶಿವಶಿವ ಹರಹರ ಬಂಬಂ ಧ್ವನಿಯಿಂದ ಭೂಮ್ಕಾ ಕಾಶಗಳು ಪ್ರತಿಧ್ವನಿಸುತ್ತಿದ್ದವು. ಮುಖರ್ಜಿ ಗಳು ಅಂದು ಯಾತ್ರಾ ಥಿಯೇಟರ್‌ ಮೊದಲಾದ ವ್ಯವಸ್ಥೆ ಗಳನ್ನು ಮಾಡಿ ಮಹಾದೇವನ ಸ್ವಪ್ನ ಯಣವನ್ನು ತೀರಿಸುತ್ತಿದ್ದರು. ಚೌಧರಿಯವರ ಮನೆ ಅಂದು ದೀಪಮಾಲೆಗಳಿಂದ ಸುತೋಭಿತ ೧೭ ಕಸ್ತೂರಿ, ಅಕ್ಟ್ರೋಬರ್‌ ೧೯೬೨ | ರ್ರ್‌ ೧೮ ವಾಗುತ್ತಿತ್ತು. ಅಂದು ಗ್ರಾಮನಿವಾಸಿಗಳಿಗೆಲ್ಲ ಅವರಲ್ಲಿ ಭೂರಿಭೋಜನ ಸಂತರ್ಪಣೆಯಾಗು ತ್ತಿತ್ತು. ಇವಲ್ಲದೆ ಇನ್ನೂ ಒಂದು ಘಟನೆ ಘಟಿಸು ತ್ತಿತ್ತು.-- ಅದೇ ಸನಾತನಪೆರದೆ ಮಹಾದೇವನ ಮಹಾತ್ಮೆಗೆ ಅಪ್ರತಿಹತ ಪ್ರಮಾಣವಾಗಿತ್ತು: ಅದೆಂದಕೆ ಅಂದಿನ ದಿನ ಯಾರಾದರೂ ಒಬ್ಬ ನಿಗೆ ಹುಚ್ಚು ಹಿಡಿಯುತ್ತಿತ್ತು. ವರ್ಷ ವರ್ಷವೂ 'ಹೀಗಾಗುತ್ತ ಬಂದಿದೆ. ಮರುಳು ಭೋಲಾ ನಾಥ ಪ್ರತಿವರ್ಷವೂ ತನ್ನ ಪಂಗಡಕ್ಕೆ ಒಬ್ಬ ನನ್ನು ಸೇರಿಸಿಕೊಳ್ಳುತ್ತಿದ್ದ. ಎ ಕಾ ಆ ವರ್ಷವೂ ವೈಶಾಖ ಪೂರ್ಣಿಮೆಯ ಉತ್ಸವ ಸಾಂಗವಾಯಿತು. ಮುಖರ್ಜಿಯವರ ಮನೆಯಲ್ಲಿ ಆಡಿದ ಕರ್ಣಾರ್ಜುನ ನಾಟಿಕದ ಅಭಿನಯ ಕೌಶಲವನ್ನು ನೋಡಿ ಎಲ್ಲರೂ ಪುಲ ಕಿತರಾದರು... ಚೌಧುರಿಯವರಲ್ಲಿ ಸಮಾರಾಧನೆ 'ಗಾಗಿ ಮಾಡಿದ ಪಾಯಸ ಸ್ಮಲ್ಪ ಉಳಿದು ಹೋಗಿದ್ದರೂ ಎಲ್ಲರೂ ಪೂರ್ಣ ಸಹಕಾರದಿಂ ದಲೇ ಭೋಜನೆ.. ಮಾಡಿದ್ದ ರೆಂಬಲ್ಲಿ 'ಸೆಂದೇಹ 'ಕೈಡೆಯಿದ್ದಿ ಲ್ಲ. ಜಾತ್ರೆ ಫೂಡ ತಂಬ ಸಹಳಾ ರದಿಂದಲೆ! ಕೂಡಿತು ಬೇರೆ ಗ್ರಾಮಗಳಿಂದ ಬಂದ ಯಾೊತ್ರಿಕರಿಗೂ : ಕೊರತೆಯಿರಲಿಲ್ಲ. ಜಾತ್ರೆಯ ಮ ಇವೆಲ್ಲ ಸಂಗತಿಗಳನ್ನು ಕುರಿತು ಪಾಲರ ಚಂಡೀ ಮಂಟಪ ಪದಲ್ಲಿ ಚರ್ಜೆ ನಡೆದಿತ್ತು. 8 ನಡುವೆ ಯಾದವ ಬಂದು ಒಮ್ಮಿಂದೊಮ್ಮೆ ಹೇಳಿದ: “ಅಲ್ಲಾ, ಈ ವರ್ಷ ಯಾರಿಗೂ ಹುಚ್ಚು ಹಡಿ ದಿಲ್ಲವಲ್ಲ.!' ಎಲ್ಲ ಹರಟಿ ತಣ್ಣ ಗಾಗಿ. ಹೋಯಿತು. ಅಂದಕೆ 1 ಇದು ಅಸಾಧ್ಯ! ಹರೇಂದ್ರ ಹೇಳಿದ; “ಯಾಕೆ? ಆಗೇಂ- ಜೇಲ ಬಿಶಿ?” ಯಾದವ ಹೇಳಿದ; “ಇಲ್ಲ. ನೋಡಿ ಬಂದಿ ದ್ಹೇನೆ. ಸರಿಯಾಗಿಯೆ ಇದ್ದಾನೆ.” ಈ ಸಲ ಗೇಂಜೇಲ ಬಿಶಿಯೆ ಮಹಾದೇವನ ಹೆಸರನ್ನುಳಿಸುವನೆಂದು ಎಲ್ಲರೂ ನಿರೀಕ್ಷಿಸಿದ್ದೆ ಅವನೂ ಸರಿಯಾಗಿದ್ದಾ ನೆಯೆ [ ಪ್ರವೀಣ ನೀಲಮಣಿ ಈ ವರೆಗೆ ಮಾತಿಲ್ಲದೆ. ರಾ ಜಗಿಯುತ್ತಿದ್ದ. ಈಗ ಆತ ಹೇಳಿದ: "ಹೀಗಾಗಲು ಸಾಧ್ಯವೇ ಇಲ್ಲ. ಸರಿಯಾಗಿ ' ಹುಡುಕಿ ನೋಡು. ಖಂಡಿತ ಯಾರಿಗಾದರೂ ಹುಚ್ಚು ಹಿಡಿದಿರಲೇಬೇಕು. ಅನಾದಿಯಿಂದ ನಡೆದು ಬಂದ ಮಾತು.” ಯಾದವ ಹೇಳಿದ; "ಈ ಸಲ ಎಲ್ಲರ ತಲೆಯೂ ಸರಿಯಾಗಿದೆ. ಯಾರದೂ ಕೆಟ್ಟಿಲ್ಲ.' ನೀಲವ:ಣಿ ಅಂದ ; “ಅಸಾಧ್ಯ.” -' ಯಾದವ ನಕ್ಕು ಹೇಳಿದ; “ನಾ ಹೇಳುತ್ತೇನೆ. ' ಯಾರಿಗೂ ಈ ಸಾಕೆ ಹುಚ್ಚು ಹಡಿದಿಲ್ಲ.” ನೀಲಮಣಿ ದಿಗ್ಗನೆದ್ದ. “ನಿನ್ನೆ ಮೊನ್ನೆಯ ಹುಡುಗರು ನೀವು. ನಿಮ್ಮ ಮಾತಿಗೆ ಬೆರೆ ಕೊಡಲಾದೀತೆ? ನೀವು ಹೇಳು ತ್ತೀರಿ ಅಂತ ಅನಾದಿಯಿಂದ ನಡೆದು ಬಂದದ್ದು ಬದಲಾಗುತ್ತದೆಯೆ ? ಖಂಡಿತ ಒಬ್ಬರಲ್ಲ ಒಬ್ಬ ರಿಗೆ ಹುಚ್ಚು ಹಿಡಿದಿರಲೇಜೀಕು. ಇನ್ನೂ ಹೊರಬಿದ್ದಿಲ್ಲ, ಇಷ್ಟೆ.” ಯಾದವ ನಕ್ಕು ಸುಮ್ಮನಾದ. ತ್ಮಿ ಮರುದಿನವೂ ಯಾರಿಗೂ ಹುಚ್ಚುಹಿಡಿದದ್ದು ಗೊತ್ತಾಗಲಿಲ್ಲ. ಸನಾತನಪುರ ನಿವಾಸಿಗಳಿಗೆ ಒಳಗೊಳಗೇ ಅಂಜಿಕೆ ಮೂಡಿತು. ಖಂಡಿತವಾಗಿ ಏನೋ ಅಮಂಗಲವಾಗಲಿದೆ.. ನಿಜವಾಗಿ ಈ ವರ್ಷ ' ಯಾರಿಗೂ ಹುಚ್ಚು ಹಿಡಿಯಲಿಲ್ಲ. ಕಂಡಕಂಡ ವರು ಕಂಡಕಂಡಂತೆ ಆಡಿಕೊಂಡರು. ಹೀಗೇ ' ನಾದರೂ ಆದೀತೆಂದು ತಮಗೆ ಮೊದಲೇ ಅನಿಸಿ ತ್ತೆಂದು ಹೆಂಗಸರು ಹೇಳಿದರು. ವರ್ಷಕ್ಕೊಂದು | ದನ ಜಂಗುಳಿ ಕೂಡಿ ಗದ್ಮಲ -ಹಾಕಿಬಿಟ್ಟ ಕೆ ತೀರಿತೆ? ಉಳಿದ ಮುನ್ನೂ ರಾ “ಅರುವತು ನಾಲ್ಕು ; | . ರಿಂದಲೇ ಇಷ್ಟು ಕಾಲ ತನ್ನ ಇನ್ನಾವ ಮಹಾದೇವನಾ : ದಿನ್ನ ಮಹಾಜೀವನೆ ತಲೆಯ ಮೇಲೊಂದು ' ಥಾಲಿ ನೀರು ಕೂಡ ಬೀಳುವುದಿಲ್ಲ. ನ ದೇವನಧಾದ್ಮರಿಂದಲೇ ಇಷ್ಟು ದಿನ "ಸುಮ್ಮನಿ _ ಆದರೆ ಇನ್ನೆಷ್ಟು ದಿನ ಸಹಿಸಬೇಕಾತ ? ಟಿ ತೋಭಾರ ಹಾಲದಾರ ಮಹಾಶಯರ ಅಭಿ ಪ್ರಾಯದಲ್ಲಿ ಇದೆಲ್ಲ ಮತ್ತೇನೂ ಅಲ್ಲ, ಕೇವಲ ಕಲಿ ಪ್ರಭಾವ, ಕಲಿ ತನ್ನಪ ಪ್ರ ತಾಫ' ತೋರಿಸೆಡೆ ಬಿಡುವನೆ? ಸತಾತನ ಪ್ರರದ ಮಹಾಜೀವನಾದ್ದ ಪ್ರತಾಪನನ್ನು ಸಜೀವವಾಗಿಟ್ಟಿದ್ದ. ಗಿದ್ದರೆ ಎಂದೋ ನೆಲ ಕಾಣಬಹುದಿತ್ತು. ಉದಾ ಹರಣೆಗಾಗಿ ಅವರು ಅನೇಕ ಮಹಾದೇವರ ಅಧಃಪತನದ ವಿವರಗಳನ್ನು ಕೊಟ್ಟರು. ರಿಯೇ ಕಾರಣ. ಆ ಮಗನೇ ಏನೋ! ತಿಡಿಗೇಡಿ ತನ ಮಾಡಿರಬೇಕು. ಪೂಜಾರಿ ಚೌಧುರಿಗಳಿಗೆ ಶರಣು ಹೋಗಿ ಆತ್ಮರಕ್ಷಣೆ ಮಾಡಿಕೊಳ್ಳಲನು ವಾದ. ಹೇಳಲರಿಯದ ಯಾವುದೋ ವಿಪತ್ತಿನ ಶಂಕೆಯಿಂದ ಸನಾತನಪುರದವರೆಲ್ಲರೂ ಆತಂಕ ಗೊಂಡರು. ಮಹಾದೇವನ ಮಜಹಿವೆಂ ಮುಖ 'ರ್ಜಿಯವರ ಅಭಿಮತದಲ್ಲಿ ಇದಕ್ಕೆಲ್ಲ ಪೂಜಾ ೧೯ ಲ ನಿಶ್ಶ ಂಕನಾಗಿದ್ದ ವನೆಂದಕೆ ದೈ ೈಢ ವಿಶ್ವಾಸಿ ಯಾದ ನೀಲಮಣಿ ಮಾತ್ರ ಯಾರಾದರೊಬ್ಬ ರಿಗೆ ಹುಚ್ಚು ಹಿಡಿದಿರಲೇ ಬೇಕು. ಇರ” ಹುಡುಕಿತೆಗೆಯುವುದಾಗಿಲ್ಲ ಎಂಬುದೆ. ಅವನ ನಂಬಿಕೆ. ಸನಾತನಪುರದ ಪುರಾತನ ' ಮಹಾದೇವನೆ. ಮಹಿಮೆ ಕುಂದಿ ದೆಯೆ? ಸರ್ವಥಾ ಇಲ್ಲ. | ದಾರುಣ ಮ ಧ್ಯಾಹ್ಮ. ವೈ ಶಾಖದ ಮಧ್ಯಾಹ್ನ. ಪ್ರಖರ ಬಿಸಿಲು ದಿಕ್ಕು ದಿಕ್ಕಿಗೂ ವ್ಯಾಪಿಸಿದೆ. ಮನೆಮನೆಯ ಜಾಗಿಲು *ಡಿಕಿಗಳು ಮುಚ್ಚಿ ವೆ. ನೀಲಮಣಿ ಮಾತ್ರ ಬೀದಿಬೀದಿ ಹ್‌ ದ್ಹಾನೆ. ಅವನ ಕಣ್ಣುಗಳು ಕೆಂಪೇರಿವೆ. ಮೂಗು ಅರಳಿದೆ. " ಮನೆಮನೆಗೂ ಹೋಗಿ ಆತ ವಿಚಾರಿ ಸುತ್ತಿದ್ದಾನೆ ; “ ಹುಚ್ಚೆ ಎಲ್ಲಿ ಹೋದ? ಅವನನ್ನು ಹುಡುಕಿ ತೆಗೆಯಲೇಬೇಕು.” ಈಗ ಸನಾತನ ಪುರನಿವಾಸಿಗಳು ನದ ನಿಟ್ಟುಸಿರುಗರೆದರು. ಜಾಗ್ರತ ಮಹಾದೇವನ ಮಹಿಮೆ ಜಃ ಗ ಸಾಗ ಇದೆ ಎಂದು. ಸಮಾಧಾ- -ತಕ್ಕ ಉತ್ತರ ಮುಂದೆ ಅಪ್ರತಿಮ ವಕೀಲರಾಗಲಿದ್ದ ದೇಶಬಂಧು ಚಿತ್ತರಂಜನ ದಾಸರು ಆಗ ನೌಕರಿಗಾಗಿ ಅಲೆದಾಡುತ್ತಿದ್ದರು. ಒಮ್ಮೆ ಅವರು ಒಬ್ಬ ದೊಡ್ಡ ಅಧಿಕಾರಿಯ ಹತ್ತಿರ ಹೋಗಿ “ನಾನು ಜಿ. ಎ. ವರೆಗೆ ಓದಿದ್ದೇನೆ. ಎಂದು ವಿನಂತಿಸಿಕೊಂಡರು. ನೌಕರಿ ಕೊಡಬೇಕು? ಯಾವುದಾದರೂ ಒಂದು ಆ ಅಧಿಕಾರಿ ಕುಟಬಲ ವ್ಯಂಗ್ಯದಿಂದ "ಈಗ ನಾವು ಯಾರಿಗೆ ನೌಕರಿ ಕೊಟ್ಟದ್ದೇನೆಯೋ ಅವನು ನಿನಗಿಂ- ತೂ ಯೋಗ್ಯ ನಾಗಿದ್ದಾನೆ. ಏಕೆಂದರೆ ನೀನು ಜರ ಜಿ. ಎ. ವರೆಗೆ ಓದಿರ)ವಿ, ಆದರೆ ಅವನು ಜಿ.ಎ. “ನಾಪಾಸು ಆಗಿದಾ ನೈ? ಎಂದು ಉತ್ತರಿಸಿದನು. ಆಗ ಚಿತ್ತರಂಜನ ದಾಸರು ಅತ್ಯಂತ ವಿನಯದಿಂದ ಕೇಳಿದರು: ಬರೇ, ನಾನೂ ಪರೀಕ್ಷೆಗೆ ಕುಳಿತರೆ ಅವನಂತೆ ನಾಪಾಸು ಆಗಲಿಕ್ಕಿಲ್ಲವೆ?,,? “ಸಾಹೇ ಸಂಗ್ರಾಹಕ: ಪಿ. ಎವ. ಗಳಗಲಿ ಬಾಯಿಯ ಹಮುರ್ಗಂಧವನ್ನು ಕಾಲೇಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ಪಂತಕ್ಷಯವನ್ನು ಇದಿರಿಸಿರಿ ? ವಿಕೆಂದರೆ : ಕಾಲ್ಗೇಟ್‌ ಡೆಂಟಿಲ್‌ ಕ್ರೀಮ*ನೊಂದಿಗೆ ಒಮ್ಮೆ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗಂಧ ವನ್ನುಂಟುಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿ ಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟಿವಾದೊಡನೆ ಕಾಲ್ಲೇಓನಿಂದೆ ಹೆಲ್ಲುಜ್ವುವುದೆರಿಂದ ದಂತಮಂಜನಗಳ ಇತಿಹಾಸೆದಲ್ಲೇ ಹಿಂದೆಂದೂ ಆಗದಷ್ಟು ಅಧಿಕ ಜನರ ದೆಂತೆಕ್ಷಯವನ್ನು ಅಧಿಕ ಪ್ರಮಾಣದನ್ಲಿ ತಡೆ ಗಟ್ಟಿಲು ಸಾಧ್ಯವಾಗುತ್ತದೆ. ಇದಲ್ಲದೆ ಕಾಲ್ಗೇಟ್‌ನಿಂದೆ 10 ರಲ್ಲಿ? ಸಂದರ್ಭಗಳಲ್ಲಿ ಬಾಯಿಯ ದುರ್ಗಂಧವು ಕೂಡಲೆ? ನಿವಾರಿಸಲ್ಪಡುತ್ತದೆ. ಈ ಎರೆಡು ಪ್ರಮಾಣಗಳನ್ನು ಕಾಲ್ಗೇಟ್‌ ವೈಜ್ಞ್ಯಾನಿಕ ಪರೀಕ್ಷೆಗಳೆ ಮುಖೇನ ಸಿದ್ಧಗೊಳಿಸಿ ರುತ್ತದೆ. ಕಾಲ್ಗೇಓಗೆ ಮಾತ್ರ ಈ ಪ್ರಮಾಣವಿದೆ! ಊಟವಾದೆ ಮೇಳೆ ಬರೇ ಬಾಯಿ ಮುಕ್ಫಳಿಸುವುದೆರಿಂದೆ ಪ್ರಯೋಜನವಾಗಲಾರದು ಪ್ರೆತಿ ಊಟದ ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದ ಉಜ್ಜಿಡಿ. ಇದೆರ ಪ್ರಬಅ » ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋ ಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಳು ನಿ ಬಾಯಿಯ ದುರ್ಗಂಧಕ್ಕೂ, ಹೆಲ್ಲುಗಳ ಕ್ಷಯಿಸುವಿಕೆಗೂ ಕಾರಣವಾಡೆ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ಫಿವಾಂಸಿ ಸ್ವಚ್ಛಗೊಳಿಸುವುದು. ಮಕ್ಕಳಿಗೆ ಕಾಲ್ಗೇಓನಿಂದೆ ಹಲ್ಬುಜ್ಜುವುದೆಂದರೆ ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದರ ನೆಚ್ಚಿನ ಜಿಪರ್‌ಮಿಂಟ್‌ ಸ್ವಾದವು ಇದರಲ್ಲಿ ಕೂಡಿರುತ್ತದೆ. ಶಿಮಗೆ ಹಲ್ಲುಪುತಿ ಹೆಕ್ಕು ಇಷ್ಕವಾಗಿರ್ದರೆ ಈ ಅಲ್ಲಾ ಪ್ರ ಯೋಜನೆಗಳನ್ನು ಳಾಲ್ಮೇಲ್‌ ರೂತ್‌ ಕೌಡರ್‌ಪಂದ೦ೂ ಶಡೆಯಿರಿ... ಒಂದು ಡಲ್ಮಿ ಹರಿವು ತಿಂಗಳುನೆಳವರಿಗೆ ಸಾಳಾರು ವುದು 8 (ಳಾಲ್ಗೆ3ನ೮ದೆ ಶೆಸ್ಪೆಜಿ ಹೆಲ್ಲುಜ್ಜು ವುದೆರಿಂಡೆ ಆ. ಬಾಯಿಯ ದುರ್ಗಂಧವು ತಿವಾರಿಸಲ್ಪಡುತ್ತೆದೆ ಈ. ದೆಂತಕ್ಷಯವನ್ನು ವಿರೋಧಿಸಲಾಗುವುದು ಆ" ಹಬ್ಬುಗಳು ಪರಿಶುಭ್ರವಾಗಿ ಉಳಿಯುವವು ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭೈವಾಗಿರಲು..,ಹೆಚ್ಚೆಗೆ ಜನರು ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನೇ ಕೊಂಡುಕೊಳ್ಳುತ್ತಾರೆ ಓಪಿತೆ ಳಾ '' ೩೦೦ ವರ್ಷಗಳ ಹಿಂದಿನ ಒಂದು ಆಖ್ಯಾಯಿಸೆ ತೆ ನೀ ಸಮುದ್ರದಿಂದ ಸುತ್ತುವರಿಯಲ್ಪಟ್ಟ . ಇಂಗ್ಲಂಡಿನ ನೈಸರ್ಗಿಕ ವಾತಾವರಣದಲ್ಲಿ ಬೆಳೆದ ಜಾಬ್‌ ಚಾರ್ನಕನ ಸ್ವಪ್ನಮಯ ನೀಲಿ ಕಣ್ಣು "ತ್ರ ಗಳಲ್ಲಿ ಅಪಾರ ಧನಸಂಪತ್ತನ್ನು ಗಳಿಸಬೇಕೆಂಬ ದುರ್ಡಮನೀಯವಾದ ಆಕಾಂಕ್ಷೆ ಬೆಳಗುತ್ತಿತ್ತು. ಈ ಮಹತ್ವಾಕಾಂಕ್ಷೆಯಿದರೇ ಬ್ರಿಟಿಶಕ __ ಯುದ್ಧ ಹಡಗುಗಳು ಹಿಂದುಸ್ತಾನದ ಬಂದರ ಗಳಿಗೆ ಬಂದಿದ್ದವು. ಆಗ ಮೊಗಲ ಬಾದಶಾಹ 'ಶಾಹಂಶಾಹ ಔರಂಗಜೇಬನಿಗೆ ಇಳಿಗಾಲ * ಧರ್ಮಯುಗ3 ದಿಂದ ೨೧ ಜಾರ್ನಕನ ೮-ಸಶಿ ಹಿಂದೂ ಮಡರಿ ಲಾವಣ್ಯ ಪ್ರಭಾ ರಾಯ ಪ್ರಾಪ್ತವಾಗಿತ್ತು. ಮುದಿ ಸಿಂಹದ ಟೊಂಕ ಬಾಗಿತ್ತು; ಒಳಿತು ಕೆಡಕುಗಳ ತಾರತಮ್ಮ ಜ್ಞಾನ ಉಳಿದಿರಲಿಲ್ಲ. ಬ್ರಿಟಿಶ್‌ ವ್ಯಾಪಾರಿಗಳಿಗೆ ಹಿಂದುಸ್ತಾನದಲ್ಲಿ ವ್ಯಾಪಾರ ಮಾಡಲು, ಅಲ್ಲಲ್ಲಿ ವಖಾರಗಳನ್ನು ಕಟ್ಟಿಕೊಳ್ಳಲು ಆತ ಅಪ್ಪಣೆ ಯನ್ನಿತ್ತಿದ್ದೆ. ಬಂಗಾಲ ಪ್ರಾಂತದ ಸುತಾನುಟಿ / ಐಂಬ ಊರಿನಲ್ಲಿ ಬ್ರಿಟಿಶರ ಮೊದಲನೆಯ ವಮಖಾರ ಕಟ್ಟಿಲ್ಪಟ್ಟಿತ್ತು. ಈ ಮೊಟ್ಟಮೊದಲನೆ ಬ್ರಿಟಿಶ್‌ ವಖಾರವನ್ನು ಸುತಾನುಟಿಯಲ್ಲಿ ಜಾ [ ತ ಘ್‌ " ೨೨ ಕಸ್ತೂರಿ, ಅಕ್ಟೋಬರ್‌ ೧೯೬೨ ಕಟ್ಟಿದಾತ ಜಾಬ್‌ ಚಾರ್ನಕನೇ. ಸುತಾನುಟಿಯಲ್ಲಿ ತನ್ನ ಪ್ರಸ್ಥವನ್ನು ಬೆಳೆಸಿ ಕೊಂಡ ಬಳಿಕ ಚಾರ್ನಕ್‌ ಗಂಗಾತೀರದಲ್ಲಿ ಇನ್ನೂ ಕೆಲ ವಖಾರಗಳನ್ನು . ಕಟ್ಟಿಸಿದನು. ಸುತಾನುಟಿಯಿಂದ ತುಸು ಅಂತರದಲ್ಲಿ ಇನ್ನೊಂ- ದು ವಖಾರವನ್ನು ಕಟ್ಟಿಕೊಂಡು ಚಾರ್ನಕನು ಡಾಕ್ಕಾ ನಗರದ ಜಗತ್ಪ್ರಸಿದ್ಧ ಮಸಲಿನ್‌ ಬಟ್ಟಿ ಮತ್ತು ಇನ್ನೂ ಥಲವಾರು ಬಗೆಯ ಸಾಮಾನುಗಳ ವ್ಯಾಪಾರವನ್ನು ಬಲು ಜೋರಾಗಿ ನಡೆಸಿದ. ಅವಿವಾಹಿತನಾಗಿದ್ದ ಈ ಸುಂದರ ತರು ಣನಲ್ಲಿ ಆ ಸಮಯದಲ್ಲಿ ಯಾೌವನಸಹಜವಾದ ಯಾವ ಬಗೆಯ ವಿಲಾಸಶಲ್ಪನೆ ಕೂಡ ಇರಲಿಲ್ಲ. ಯಾವ ಹಬ್ಬವೋ ತಿಳಿಯದು- ಈ ವಖಾರಕ್ಕೆ ತುಸುವೇ : ದೂರದಲ್ಲಿ ಗಂಗಾತೀರದ ಮಳಲ ಬಯಲಲ್ಲಿ ಜಾತ್ರೆಯೊಂದು ನೆರೆದಿತ್ತು. ನಾನಾ ಎಧವಾದ ಜನರಿಂದ, ಬಗೆಬಗೆಯ ಸಾಮಾನು ಗಳಿಂದ ತುಂಬಿದ್ದ ಅಂಗಡಿಗಳಿಂದ, ಬಿರುಸಾದ ವ್ಯಾಪಾರದಿಂದ, ಕಣ್ಮನಗಳನ್ನು ಸೆಳೆಯುವ ಹಲವಾರು ಬಗೆಯ ವಸ್ತುಗಳಿಂದ ಜಾತ್ರೆ. ಕಳೆ ಗಟ್ಟಿ ತ್ತು. ಮುದುಕರು, ತರುಣರು, ಮಕ್ಕಳು, ಹೆಂಗಸರು ಕಕ್ಕಿ ರಿದು ನೆರೆದಿದ್ದರು. ಕೈಮೇಲೆ ಏನೂ ಕೆಲಸವಿಲ್ಲದೆ ಕುಳಿತಿದ್ದ ಚಾರ್ನಕನಿಗೆ ಜಾತ್ರೆಯನ್ನು ನೋಡಿ ಬರೋಜವೆಂಬ ಅಭಿ ಲಾಷೆ ಹುಟ್ಟಿ ಆತ ಅತ್ತ ಹೊರಟ. ಅವನ ವಿಧಿಯೆ ಅನನಲ್ಲಂದು ಈ ಪ್ರೇರಣೆಯನ್ನುಂಟು ಮಾಡಿತೊ ಏನೊ ! ಜಾತ್ರೆಯಲ್ಲಿ ಚಾರ್ನಕ್‌ ಅತ್ತಿತ್ತ ಅಲೆದಾ ಡುತ್ತಿದ್ದ. ಒಂದು ಅಂಗಡಿಯ ಎದುರು ಹೆಂಗ ಸರ ಗುಂಪೊಂದು ನೆಕೆದಿತ್ತು. ಅಲ್ಲಿಂದ ಹೋಗ ಬೇಕೆಂದು ಮಾಡಿದರೂ ಚಾರ್ನಕನ ಕಾಲು ಗಳು ಆ ಸ್ಧ ಳ ಬಿಟ್ಟು ಕದಲಲಿಲ್ಲ. ಅವನೆದುರಿ ನಲ್ಲಿ ಆ ಹೆಂಗಳೆಯರ ಗುಂಪಿನಲ್ಲಿ ಒಬ್ಬ ಹುಡುಗಿ "ಇದ್ದೆ ಳು. ಅವಳು ಕಿಶೋರಿಯೋ ತಕು ಣಿಯೋ ಎಂಬುದು ಕೂಡ ಚಾರ್ನಕನಿಗೆ ತಿಳಿದಿರಲಿಲ್ಲ. ಅವನ ಮುಗ್ಧ ದೃಷ್ಟಿ ಆ ಹುಡುಗಿಯ ವಿಶಾಲ ಮಾಯಾವಿ ಕೃಷ್ಣ ನೇತ್ರಗಳಲ್ಲಿ ನೆಲೆಸಿಬಿಟ್ಟಿತ್ತು.. ಸ್ತ್ರೀಯ ಸಪ್ಪೆ ಕಣ್ಣುಗಳಲ್ಲಿ ಇಷ್ಟೊಂದು ಸೌಂದ ರ್ಯವಡಗಿದುವುದೇ ಎಂದು ಅವನೆ ನೀಲಿ ಕಣ್ಣು ಗಳು ಆಶ್ಚ ರ್ಯದಿಂದ ಇನ್ನಿಷ್ಟು ನೀಲಿಯಾದವು. ಸುಡು ಕಣ್ಣು ಗಳ ಮೋಹಜಾಲದಲ್ಲಿ ಸಿಕ್ಕಿ ಬಿದ್ದಿದ್ದ ಅವನ ದೃ ಬ್ಬ ಈಗ ಅವಳ ತುಟಿಗಳ ಮೇಲಿಳಿಯಿತು. ರ ಎಂಥ ಮಧುರ ರಸ ಭರಿತ ರಕ್ತವರ್ಣದ ತುಟಿಗಳು ! ಕಾಮನಬಿಲ್ಲು ಗಳೋಪಾದಿಯಲ್ಲಿದ್ದ ಎರಡು ಹುಬ್ಬುಗಳ ನಡುವೆ ಚಂದನದ ಬೊಟ್ಟು ಹೊಳೆಯುತ್ತಲಿತ್ಶು. ಮೆಹಂದಿಯಿಂದ ಕೆಂಪು ಬಣ್ಣ ತಾಳಿದ್ದ ಕಾಲು ಗಳಲ್ಲಿ ಬೆಳ್ಳಿಯ ನೂಪುರಗಳಿದ್ದವು. ಅವಳು ಒಂದಿಷ್ಟು ಚೆಲನವಲನಗೈ ದರೂ ಸಾಕು, ಅವು ಗಳ ಗೆಜ್ಜೆ ಗಳು ಮಧುರ ಕ್ಷನಾದವನ್ನು ಹೊರಡಿ ಸುತ್ತಿದ್ದ ವ್ರ. ಚಾರ್ನಕನ ನೀಲಿ ಕಣ್ಣು ಗಳು ಇದುವರೆಗೆ ಏನೇನನ್ನೆಲ್ಲ ನೋಡಿದ್ದ ರೂ "ಇಂಥ ಮಧುರ ಸುಂದರ ರೂಪವನ್ನು ಕಂಡಿರಲಿಲ್ಲ. ಚಾರ್ನಕನ ನೆಟ್ಟಿ ದೈಷ್ಟಿಯ ಆಕರ್ಷಣೆಯಿಂ ದಲೇ ಇರಬೇಕು, ಹುಡುಗಿ ಕೂಡ ಕಣ್ಣೆತ್ತಿ ಆತ ನತ್ತ ನೋಡಿದಳು. ನೋಡಿದ್ದೇ, ಆಕೆ ಕೂಡ ಎಲ್ಲವನ್ನು ಮರೆತು. ಅವನನ್ನೇ ನೋಡುತ್ತ ನಿಂತಳು. ಅವಳು ಕೂಡ ಈ ಮೊದಲು ಇಂಥ ವಿಚಿತ್ರ ಉಡುಪು, ವಿಚಿತ್ರ ರೂಪ, ಎಚಿತ್ರ ನೀಲಿ ಕಣ್ಣು ಗಳ ಮೋಹಕ ದ ಷ್ಟಿ ಯನ್ನು ಕಂಡಿರ ಲಿಲ್ಲ. ಈ `'ಎದೇಶೀಯ ಟ್‌ ಜಾನೆ 'ಜೇಶದ, ಯಾವ ರಾಜ್ಯದ ರಾಜಕುಮಾರನಾಗಿರಬಹುದು? ಎಲ್ಲಿಂದ, ಹೇಗೆ ಇಲ್ಲಿಗೆ ಬಂದ? ಅಹಾ! ಕಣ್ಣು ಗಳೆಂದಕೆ ನೀಲ: ಮಣಿಗಳೇ ಸರಿ. ಬಿಳಿಯ ಬಣ್ಣ ದ ದೇಹಕ್ಕೆ ಬಂಗಾರ ಬಣ್ಣದ ಕೂದಲು ಮೆರುಗನ್ನು ತುತ್ತು. ಅಲ್ಲಾ, ಈತನೇನಾ ದರೂ ಆಕಾಶದಲ್ಲಿಯ ತನ್ನ ರಥವನ್ನು ಬಿಟ್ಟು ಪೃಥ್ವಿ ಗಿಳಿದು. ಬಂದಿರುವ ಆರುಣದೇವನಿರ ಬಹುದೆ ? ನಾಲ್ಕೂ ಕಣ್ಣುಗಳು ಕೂಡಿದಾಗ ಹುಡುಗಿ ಮ ಅವಳ ಶಿರ ಬಾಗಿತು. ಅವಳ ತಲೆ: ' ಬಾಗಿದೊಡನೆ ಚಾರ್ನಕನಿಗೆ ಅಡವಿಯ ನಡುವೆ . ಹಾಯ್ಡು ಹೋಗುವ *ೆಂಪ್ರೆ ಮಣ್ಣಿನ ರಸ್ತೆ ಯಂತೆ ಅವಳ ಕಪ್ಪೆ ಕೂದಲಿನ ನಡುವೆ ಒಂದು ಕೆಂಪು ಗೆರೆ ಕಾಣಿಸಿತು. : ಕೂದಲಿನ ನಡುವೆ ಇರುವ ಈ ಕೆಂಪು ಗೆರೆಯ ಅರ್ಭವನ್ನು ಚಾರ್ನಕ್‌ . ಬಲ್ಲ. ಸತ್ಯ ತಿಳಿದರೂ ಅವನ ಮನಸ್ಸು ಅದ ನ್ನೊಪ್ಪಿ ಕೊಳ್ಳಲು ಸಿದ್ಧವಿರಲಿಲ್ಲ. ಇಂಥ ಮೋ- . ಬಲ್ಲರು? ಚಾರ್ನಕನ ಮನಸ್ಸು ಅಧೀರತೆಯಿಂದ : ವ್ಯಗ್ರವಾಗಿ ಪುಟಿದೆದ್ದಿತು. ಆತ ಎಲ್ಲವನ್ನೂ ` ಬಿಟ್ಟ, | ಬ ಕಿಶೋರಿಯ ಮನದಲ್ಲೂ ವ್‌ ಚಿಗಿದೆದ್ದಿತ್ತು. ಬೇಡ ಬೇಡವೆಂದುಕೊಂಡರೂ ಆಕರ್ಷಣೆ ಮೂಡಿತು. ಅವಳ ಲಗ್ನವಾಗಿತ್ತು ಸೆ ಪರಪುರುಷನಲ್ಲಿ ಹೀಗೆ ಆಕರ್ಷಿತಳಾಗುವು ಬೆಂದರೆ ಘೋರ ಪಾಪವೇ. ಅವಳಿಗದು ಅತ್ಯಂತ: ನಾಚಿಕೆಗೇಡಿನ ಮಾತೂ ಆಗಿತ್ತು. ಹಾಗಿದ್ದರೂ _ ಅವಳೆ ಮನದಲ್ಲಿ ಎದ್ರೋಹದ ತೆರೆಯೆದ್ದಿತ್ತು. 1. ಫರಪೆರುಷ? ಈ ವಿದೇಶೀ ತರುಣ ಪರಪುರುಷ . ನಾದಕೆ ಅವಳ ಪುರುಷ, ಪತಿ, ಎಲ್ಲಿದ್ದಾನೆ, ಹೇಗಿದ್ದಾನೆ? ಅವಳ ಮನ ನಸ್ಸಿನಲ್ಲಿ ಅವಳ ಪತಿಯ 'ಅಸ್ಪಷ್ಟ ಛಾಯೆ ಕೂಡ ಇದ್ದಿ ರಲಿಲ್ಲ ಪೂರ್ಣ ಬಾಲ್ಯ ಜೀವನದಲ್ಲಿ ಆಡಿದ ನಿರ್ದಯ '' ಫರಿಹಾಸದ ಆಟವಾಗಿತ್ತು, ಅಷ್ಟೆ. ಇಪ್ಪತ್ತು ವರ್ಷಗಳ ಹಿಂದಿನ ಮಾತು ಉಕಾ ಇನ್ನೂ '..ಮೂರು ವರ್ಷದ ಹಸುಳೆ. ಕೇವಲ ನ“ ಮನೆತನದ ಎಂಬೊಂದು ಅರ್ಹತೆಯನ್ನು | ಬಿಟ್ಟರೆ ಇನ್ನಾವ ಅರ್ಹತೆಯೂ ಇಲ್ಲದ ಅಪರಿ .. ಚಿತ ಬ್ರಾಹ್ಮಣನೋರ್ವನೊಡನೆ ಅವಳ ಲಗ್ನ . ವನ್ನು ಮಾಡಿಬಿಟ್ಟಿದ್ದರು. ಲಗ್ನವಾದ ದಿನವೇ _ ಸಂಜಿ ಅವಳನ್ನು ಬಿಟ್ಟು ಹೊರಟು ಹೋಗಿದ್ದ ಅವಳ ಗಂಡ ತಿರುಗಿ ಒಮ್ಮೆಯೂ ಅವಳಿಗೆ ಪ ಜ್ನ . ಹಕ ಮೂರ್ತಿಯನ್ನು ಯಾರು ತಾನೆ ಥಿಕ್ಕರಿಸ : "ಮರೆತು ಆ ಕೆ ಪಸುಧೆಯನ್ನು ಹೀರುತ್ತ ನಿಂತು || ಈ ವಿದೇಶಿ ತರುಣನ ಬಗ್ಗೆ ಅವಳ ಮನದಲ್ಲಿ , ' ಲಗ್ನವೆ? ಅಲ್ಲ ಅದೊಂದು ಅವಳ ಅಜ್ಞಾನ . ಚಾರ್ನಕನ ಅ-ಸತಿ ಹಿಂದೂ ಮಡದಿ ೫ಬ ತೆತ್ತ ಮುಖ ತೋರಿಸಿರಲಿಲ್ಲ. ತನ್ನ ಸಮಾಚಾರವನ್ನೂ ತಿಳಿಸಿರಲಿಲ್ಲ. ಹೀಗಿರುವಾಗ ಈ. ಅಪರಿಚಿತ ವಿದೇಶೀ ಯುವಕನನ್ನು ಕಂಡಾಗ ಅವಳಲ್ಲಿ ಆಕರ್ಷಣೆ ಮೂಡಿದಕಿ ಅದು ಪಾಪ ಹೇಗಾ ದೀತು? ಅವಳ ಮನಸ್ಸು ದಾರುಣವಾದೊಂದು ವ್ಯಥೆಯಿಂದ ಕೋರಿಸಿತು. ಈ ವಿದೇಶೀ ಯುವ ಕನ ಮೋಹಕ ದೃಷ್ಟಿಗೆ ಮಾರುಹೋಗಿ ತಾನು ತನ್ನ ಮನವನ್ನು “ಎಪಫಿಗೆ ಅರ್ಪಿಸಿಬಿಟ್ಟಿದ್ದೇನೆ ಎಂದವಳು ಮನಸ್ಸಿನಲ್ಲಿಯೆ ಒಪ್ಪಿ ಕೊಳ್ಳೆಬೇ ಕಾಗಿ ಬಂತು. ಆ ತರುಣಿಯ ಹೆಸರು ಲೀಲಾ ಎಂದು. ಅವ ಳೊಬ್ಬ ಶ್ರೀಮಂತ ಬ್ರಾಹ್ಮಣನ ಮಗಳು. ಪ್ರತಿ ನಿತ್ಯ ಮುಂಜಾನೆ ಮೇಣೆಯಲ್ಲಿ ಕುಳಿತು ಅವಳು ಗಂಗಾಸ್ನಾ ನಕ್ಕಾ ಗಿ ಹೋಗುತ್ತಿ ದ್ದೆ ಳು. 'ಅವಳ ವ ನಿತ್ಯಕ್ರ ಮವನ್ನು ಪತ್ತೆ ಹಚ್ಚಿ ದ ಚಾರ್ನಕ್‌. ಆ ಮೇಲೆ ಹೀನತೆ ರೋಮಾಂಚ ಕಾರಿಯಾದ, ವಿಚಿತ್ರವಾದ ಒಂದು ಪ್ರಣಯಾ ರಾಧನೆ. ನಿತ್ಯವೂ ಯಾವ ಹಾದಿಯಿಂದ ಲೀಲಾಳ : ಮೇಣೆ ಹೋಗುತ್ತಿತ್ತೊ ಆ ಹಾದಿಯ ಪಕ್ಕದಲ್ಲಿ ಚಾರ್ನಕ್‌.ಅವಳ ಆಗಮನವನ್ನು ನಿರೀಕ್ಷಿಸುತ್ತ ನಿಲ್ಲತೊಡಗಿದ. ಮೇಣೆಯ ಅರ್ಧ ತೆರೆದ. ಬಾಗಿ ಲಿಂದ ಒಂದು ಸುಂದರ ಮುಖ ಹೊರಗಿಣಿಕು ತ್ತಿತ್ತು. ಕೆಲ ಕ್ಷಣ ನಾಲ್ಕೂ ಕಣ್ಣುಗಳು ಸಂಧಿಸು ತ್ರದ ವ ಬರಬರುತ್ತ ಣ್ಯ ದೃಷ್ಟಿ 'ಮಲನ ಇಬ್ಬರ ಜೀವನಕ್ಕೂ ಆಧಾರವಾಗಿಬಿಟ್ಟೆ] ಕತೆ ಚಾರ್‌ ನಿಗಂತೂ "ಿಮಲೇರಿದಂತಿತು. ಲೀಲಾಳನ್ನು ನೋಡದೆ ಅವನ ಮನಸು ಶಾಂತವಾಗುತ್ತಿರ ಲಿಲ್ಲ. ದಿನಗಳು, ಶಿ ತಿಂಗಳುಗಳು ಕಳೆದುಹೋದವು. ಒಂದು ದಿನವಾದರೂ ಈ ದೃಷ್ಟಿಮಿಲನ ತಪ್ಪಲಿಲ್ಲ. ಆದರೆ ಅಂಥ ಒಂದು ದಿನ ಬಂತು. ಅಂದು ಮುಂಜಾನೆಯಿಂದಲೂ ಅಧೀರನಾಗಿ ಲೀಲಾಳ ಆಗಮನವನ್ನು ಕಾಯುತ್ತ ನಿಂತಿದ್ವ ಚಾರ್ನಕ್‌. ಆದರೆ ಎಷ್ಟು ಹೊತ್ತಾ ದರೂ ಮೇಣೆ ಬರಲಿಲ್ಲ. ಬಳಾಕವಾಗ ಚಾರ್ನಕ್‌: ಭಾರವಾದ ಹೆಜ್ಜೆ ಗಳ ತೆ ಕಸ್ತೂರಿ, ಅಕ್ಟೋಬರ್‌ ೧೯೬೨ ನೆತ್ತಿ ತಿರುಗಿ ಹೋಗತೊಡಗಿದಾಗ ಗಂಗಾ ತೀರದಲ್ಲಿ ಏನೋ ಗದ್ದಲ ನಡೆದಿರುವುದು ಅವ ನಿಗೆ ಕೇಳಿಸಿತು. ಜನರ ದೊಡ್ಡ ಗುಂಪೇ ನೆರೆ ದಿತ್ತು. ವಾದ್ಯಗಳು ಮೊಳಗುತ್ತಿದ್ದವು. ಕುತೂ ಹಲದಿಂದ ಆತ ಒಬ್ಬ ಹಾದಿ ಹೋಕನನ್ನು ವಿಚಾ ರಿಸಿದ. ಜಾತ್ರೆಯೇನೂ ನೆರೆದಿಲ್ಲ, ಯೌವಳೊ ಒಬ್ಬಳು "ಸತಿ' ಹೋಗಲಿದ್ದಾಳೆಂದು ತಿಳಿಯಿತು. ಅಲ್ಲಾ, ಎಂಥ ವಿಚಿತ್ರ ದೇಶವಿದು! ಅದಕ್ಕೂ ವಿಚಿತ್ರವಾಗಿರುವ ಈ ಹಿಂದೂ ಧರ್ಮ! ಸತಿ? ಸತ್ತ ಗಂಡನ ಚಿತೆಯಲ್ಲಿ ಜೀವಂತ ಹೆಂಡತಿ ಸುಟ್ಟು ಭಸ್ಮವಾಗುವ ಇದೆಂಥ ಭಯಾನಕ, ಘೋರ ಪದ್ಧ ತಿ! ಯಾರೂ ಇದನ್ನು ವಿರೋಧಿಸು ವುದಿಲ್ಲವೆ? "ಸತಿ' ಹೋಗುವ ಹೆಂಗಸಿಗೆ ತಂದೆ- ತಾಯಿ, ಬಂಧು-ಬಳಗ ಯಾರೂ ಇರುವುದಿ ಲ್ಲವೆ? ಇದ್ದರೆ ಅವರ ಹೈದಯ ಕಲ್ಲಿನದಾಗಿರು ತ್ತದೆಯೆ? ವಿಚಾರ ಮಾಡುತ್ತ ತನಗೆರಿವಿಲ್ಲದಂತೆಯೆ ಚಾರ್ನಕ್‌ ಸ್ಮಶಾನದತ್ತ ನಡೆದನು. ಗದ್ದಲದಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ನೋ.- ಡಿದ. ಒಂದೆಡೆ ಚಿತೆಯನ್ನು ಸಿದ್ಧಗೊಳಿಸುತ್ತಿ ದ್ವರು. ಚಂದನದ ಕಟ್ಟಿಗೆ, ತುಪ್ಪ ಮುಂತಾದವು ಗಳ ರಾಶಿ ಹಾಕಿದ್ದರು. ಚಾರ್ನಕ್‌ ನೋಡುತ್ತಿ ದಂತೆಯೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆಲಂಕಾರಪೂರ್ಜಳಾದ ನಾರಿಯೊಬ್ಬಳು ಮುಂದೆ ನಡದು ಬಂದಳು. ಅವಳನ್ನು ಕಂಡ ಕೂಡಲೇ ಚಾರ್ನಕ್‌ ನಡುಗಿ ಬೀಳುಪೇರಿದ. ಲೀಲಾ! ಲೀಲಾ ಇಲ್ಲೇನು ಮಾಡುತ್ತಿದ್ದಾಳೆ? ಸತಿ ಹೋಗುವವಳು ಅವಳೆಯೇ? ಹುಚ್ಚನಂತೆ ಜನರನ್ನು ಬದಿಗೆ ಸರಿಸುತ್ತ ಚಾರ್ನಕ್‌ ಮುನ್ನುಗ್ಗಿದ. ನೆಟ್ಟಗೆ ಬಂದು ಲೀಲಾಳ ಸಮ್ಮುಖದಲ್ಲಿ ನಿಂತ. ಲೀಲಾ ಕಣ್ಣೆತ್ತಿ ನೋಡಿದಳು. : ಅವಳ ಉದಾಸೆ ನೇತ್ರಗಳಲ್ಲಿ ನಿಸ್ತೇಜ ಮುಗುಳ್ನಗು ಇತ್ತು. ಕೆಲ ಕ್ಷಣ ಇಬ್ಬರೂ ತಮ್ಮನ್ನೇ ಮರೆತು, ಜಗತ್ತನ್ನೆ ಮರೆತು ಪರಸ್ಪರರನ್ನು ನೋಡುತ್ತ ನಿಂತುಬಿಟ್ಟರು. ತನ್ನ ದೃಷ್ಟಿಯನ್ನು ಮೊದಲಿಗೆ ಬೇರಿಡೆಗೆ ತಿರುಗಿಸಿದವಳು ಲೀಲಾ. ಅವಳು ಚಿತೆಯನ್ನು ದಿಟ್ಟಿಸಿ ನೋಡತೊಡಗಿದಳು. ಒಂದು ಅಜ್ಞಾತ ಮೂಕ ವೇದನೆಯಿಂದ ಚಾರ್ನಕನ ಹೃದಯ ಪೀಡಿತವಾಗಿ ಅವನ ಮನದಲ್ಲಿ ಹಾಹಾಕಾರ ವೆದ್ದಿತು. ಆತ ಹೆಚ್ಚಿಗೇನನ್ನೂ ಬೇಡಿರಲಿಲ್ಲ. ಬಯಸಿರಲಿಲ್ಲ. ನಿತ್ಯ ಕ್ಷಣಕಾಲದ ದರ್ಶನ ದಿಂದಲೆ ಸಂತುಷ್ಟನಾಗಿದ್ದ. ಇನ್ನಾತ ಈ ದೃಷ್ಟ ಸುಖದಿಂದಲೂ ವಂಚಿತನಾಗಲಿದ್ದ. ಬಂಥ ನಿಷ್ಠುರ ವಿಧಿ! ಒಮ್ಮಿಂದೊಮ್ಮೆ ಗದ್ದಲವೆದ್ದಿತು. ಚಾರ್ನಕ್‌ ಕಣ್ಣು ಹೊರಳಿಸಿ ನೋಡಿದಾಗ ಚಿತೆಯ ಬಳಿ ಜನ ಮಾತಾಡತೊಡಗಿದ್ದರು. `ಅವರ ಮಾತು ಗಳನ್ನರಿತುಕೊಳ್ಳೆಲು ಆತ ಯತ್ನಿಸಿದ. ಪೆರೋ- ಹಿತನ ಶಬ್ದ ಕೇಳಿಸಿತು, “ಏನು? ಏನಿದು? ನೀನು ಸತಿ ಹೋಗುವುದಿಲ್ಲವೆ? ಯಾಕೆ 1” ಲೀಲಾ ಸ್ಪಷ್ಟ ಉತ್ತರ ಕೊಟ್ಟಳು: “ಯಾವ ಪತಿಯನ್ನು ನಾನೆಂದೂ ಕಾಣಲಿಲ್ಲವೊ, ಯಾವ ಪತಿಯನ್ನು ಅರಿತು ಗುರುತಿಸಲಿಲ್ಲವೊ ಅವನ ಹೆಸರಿನಲ್ಲಿ ನಾನು ಸತಿ ಹೋಗಲಾಕೆ. ಒಂದು ಭ್ರಮೆಯಲ್ಲಿ ನಾನು ನನ್ನನ್ನು ಸುಟ್ಟುಕೊಳ್ಳೆ ಲಾಕಿ.* ಃ ನಾಲ್ಕೂ ದಿಕ್ಕುಗಳಲ್ಲಿ ಕೋಲಾಹಲನವೆದ್ದಿತು. “ಫಲಂಕಿನಿ, ದುಷ್ಟೆ, ಪತಿದ್ರೋಹಿ!” ಕೆಲವ ರಂತೂ ಅವಳನ್ನು ಬಲಾತ್ಕಾರದಿಂದ ಚಿತೆಗೆ ದಬ್ಬಲು ಯತ್ನಿಸತೊಡಗಿದರು. ಚೀರಾಟ, ಕೂಗಾಟ, ನೂಕುನುಗ್ಗಲು ಆರಂಭವಾಯಿತು. ಚಾರ್ನಕ್‌ ಇನ್ನು ಸಹಿಸದಾದ. ಕ್ರುದ್ಧವ್ಕಾಘ್ರ ನಂತೆ ಆತ ಗರ್ಜಿಸಿದ. ಟೊಂಕದಲ್ಲಿದ್ದ ಖಡ್ಗ ವನ್ನು ಹಿರಿದು ಜನಸಮೂಹದಲ್ಲಿ ನುಗ್ಗಿದ. ಸೂರ್ಯಪ್ರಕಾಶದಲ್ಲಿ ಅವನ ಖಡ್ಗ ಮಿಂಚಿತು. ಅವನ ಮತ್ತ ಗರ್ಜನೆ ಮತ್ತು ಹೊಳೆಯುತ್ತಿದ್ದ ಖಡ್ಗಕ್ಕೆ ಅಂಜಿದ ಜನ ಅತ್ತಿತ್ತಓಡತೊಡಗಿದರು. ಚಾರ್ನಕ್‌ ಲೀಲಾಳ ಎದುರು ಬಂದುನಿಂತ. ನೆ 1 ಚಾರ್ನಕನ ಅ-ಸತಿ ಹಿಂದೂ ಮಡದಿ ೨೫ ಕ ವೃಧಿತ ನಯನಗಳ ವಿಸ್ಮಿತ ದೃಷ್ಟಿಯನ್ನೆ ತ್ತಿ “ನೀವು!” ಎಂದಳು ಮೆಲಗೆ ಲೀಲಾ. "ಹೌದು. ನಾನೇ, “ನೀವೇತಕ್ಕೆ ಇಲ್ಲಿಗೆ ಬಂದಿರಿ?” “ನಿನ್ನನ್ನು. ಕರೆದೊಯ್ಯಲು. ಸಂಗಡ.” “ನನ್ನನ್ನು? ಓರ್ವ ಪತಿದ್ರೋಹಿಯನ್ನು ಕರೆ ದೊಯ್ದು ಏನು ಮಾಡುವಿರಿ?” “ದ್ರೋಹ, ಕಲಂಕ ಯಾವುದೂ ನನಗೆ ತಿಳಿಯದು. ನಾನು ನಿನ್ನನ್ನು ಪ್ರೀತಿಸುವೆ ಎಂಬು ದನ್ನಷ್ಟೇ ನಾನು ಬಲ್ಲೆ. ನೀನು ಈ ರೀತಿ ಸಾಯಲು ನಾನು ಬಿಡುವುದಿಲ್ಲ" ಚಾರ್ನಕ್‌ ಆವೇಶದಿಂದ ಹೇಳಿದ. ಲೀಲಾಳ ಕಣ್ಣಲ್ಲಿ ನೀರು ತುಂಬಿತು. ಅಳು ತ್ತಲೇ ಅವಳು ಹೇಳಿದಳು; “ಎಲ್ಲಿಯ ವರೆಗೆಂದು ನನಗೆ ಆಶ್ರಯ ನೀಡುವಿರಿ?” ಅತ್ಯಂತ ಭಾವಾವೇಗದಿಂದ ಅವಳ ಕೈಗ ನಡೆ. ನನ್ನ ಳನ್ನು ಹಿಡಿದುಕೊಂಡು ಚಾರ್ನಕ್‌ ಹೇಳಿದ: “ಚಿರಕಾಲದವರೆಗೆ. ಜೀವನದಲ್ಲಿ, ಜೀವನದ ಅಂತ್ಯದಲ್ಲಿ, ಸಾವಿನಲ್ಲಿ ಕೂಡ ನೀನು ನನ್ನವಳು. ಸದಾ ನನ್ನವಳಾಗಿಯೆ ಇರುವಿ. ನಡೆ.” ಧರ್ಮ ಮತ್ತು ಸ್ವಜನರಿಂದ ಬಹಿಷ್ಕೃತೆ ಯಾದ ಸುಂದರಿ ಲೀಲಾಳನ್ನು ಕರೆದುಕೊಂಡು ಚಾರ್ನಕ್‌ ಸುತಾನುಟಿಯಲ್ಲಿಯ ತನ್ನ ವಖಾ ರಕ್ಕೆ ಬಂದ. ಚಾರ್ನಕ್‌ ತಿರುಗಿ ಇಂಗ್ಲೆಂಡಿಗೆ ಹೋಗಲಿಲ್ಲವೆಂದು ಇತಿಹಾಸ ಹೇಳುತ್ತದೆ. ಆತ ವೈಭವದಿಂದ ಲೀಲಾಳನ್ನು ಲಗ್ನವಾದ. ಈ ಇಬ್ಬರು ಅಸಾಮಾನ್ಯ ಪ್ರೇಮಿಗಳ ಸ್ಮೃತಿಚಿಹ್ನ ಇಂದಿಗೂ ಕಲಕತ್ತೆಯ ಒಂದು ಹಳೆಯ ಚರ್ಚಿನ ಸ್ಮಶಾನ ಭೂಮಿಯಲ್ಲಿದೆ. ಅಕ್ಕಪಕ್ಕ ದಲ್ಲಿರುವ ಎರಡು ಗೋರಿಗಳು ಚಾರ್ನಕ್‌ ಮತ್ತು ಲೀಲಾಳ ಅಮರ ಪ್ರೇಮದ ಶ್‌ ಇನ್ನೂ ನಿಂತಿವೆ. ಎ ಬ ಚ “ನನಗೆ ಒಂದೇಸವನೆ ಆಂಚೆಯಿಂದ ಬೆದರಿಕೆ ಪತ್ರಗಳು ಬರ.ತ್ತಿವೈ,? ಹೆದ ರುತ್ತಾ ಒಬ್ಬ, ಅಂಚೆ ಇಲಾಖೆಯ ಮುಖ್ಯ ಗೆ ನಿಗೆ ಡ್‌ ಸಾ ಮುಖ್ಯಸ್ಥ : ಸಥ ಯಾರಿಂದ ಬರುತ್ತಿನೆೆ ಬಹುದು, ಇದು ಬೇಬಿ ಕೂಡ, ನಿಮಗೆ ಪತ್ರ ಅವರ ನಿಳಾಸಕೊಟ್ಟಿಲ್ಲಿ ನಾವು ಏನಾದರೂ ವತಾಡ- ಪತ್ರಗಳು ನಿದ್ಯು ತ್‌ ಕಂಪನಿಯ ಮುಖ್ಯ ಇಂಜನಿಯರರಿಂದ ಬರುತ್ತಿವೆ: ದಿನಾಲು ಸ ಷ್ಠ ತಿಂಗಳ ನಿದ್ಯುತ್‌ ಬಂದುಮಾಡುತ್ತೆ ಕಾಡೆ ವ್ಯ ವಸ್ಥೆ ಯನ್ನು? ಜೇ ೫ವು ಕೊಡದಿದ್ದ ರೆ ನಿಮ್ಮ ನಿದ್ಯುತ್‌ ಚಾಾಖ್ಮಿ ೫ ಪ್ಯಾಟ ಜೇ ಆತ- ಅಲಿ ೨೮» ನಿಮಗೆ ಯಾರೋ ಒಬ್ಬರು ನೂರು ರೂಪಾಯಿ ಕೊಟ್ಟ ದ್ದ ರೆಂದು ಭಾವಿಸುವ. ಅಆಕಸಾ ತೆ ಅವರು ತೀರ ಾಜರು ಅವರು ಹಣ ಕೊಟ್ಟ] ನಿಷಯ ಯಾರಿಗೂ ತಿಳಿದಿಲ್ಲ. ಅಂತಹ ಸಂದರ್ಭದಲ್ಲ ನೀನೇನು ಮಾಡುವಿರಿ? ಈತ- ಅಂಥಾ ಮಹಾನುಭಾವರು ಇನ್ನೂ ನನಗೆ ಸಿಗುವಂತಾಗಲಿ ಎಂದು ದೇವರಲ್ಲಿ ಪಾ )ರ್ಥಿಸುತ್ತೇನೆ. 13 74 7-4 ನಾಗೇಶ ರಾವ್‌ ದಿನದಿನಕ್ಕೆ ಬೆಳೆಯುವ ಈ ಚಟದ ಬಗ್ಗೆ ಭಾರತಾದಿಯಾಗಿ ಅನೇಕ ದೇಶಗಳಲ್ಲಿ ನಡೆದ ಸಂಶೋಧನೆ ಭಯುಪ್ರದವಾದ ಪರಿಣಾಮಗಳನ್ನು ಬೆಳಕಿಗೆ ತಂದಿದೆ ಧೂಮಹಾನ ಆಲ) (4 ಕೋಗಗಳು, ವಿಶೇಷವಾಗಿ ಕ್ಯಾನ್ಸರ್‌ ಕೋಗವು. ಧೂಮಪಾನಮಾಡದವರಿಗಿಂತಲೂ ಧೂಮಪಾನ ಮಾಡುವವರನ್ನು ಹೆಚ್ಚಾಗಿ ವೀಡಿಸುತ್ತದೆ. ..” ಈ ಚಳಿ ಹುಟ್ಟಿ. ಸುವ ಸಂಗತಿ ಕಳೆದ ಚರ್ಚಾ ತಿಂಗಳಲ್ಲಿ ಪ್ರ ಕವಾಗಿ ಹೊಗೆ ಬತ್ತಿ ಸೇದುವವರಲ್ಲಿ ವಿವೇಕವನ್ನು ಜಾಗರಿಸಿತು; ಮತ್ತು ಅಲ್ಲಾ ಟಿಕ್‌ ಸಾಗರದ ಎಕಡ& ಮಗ್ಗು ಲಿನ ದೇಶಗಳಲ್ಲಿ ತಂಬಾಕಿನ ಉದ್ಯಮಕ್ಕೆ ಆಘಾತವುಂಟುಮಾಡಿತು. ಬ್ರಿಟನ್ನಿನಲ್ಲಿ ೪೪೪ ವರ್ಷಗಳ ಇತಿಹಾಸ ವುಳ್ಳ ಗೌರವಾರ್ಹ “ರಾಯಲ್‌ ಕಾಲೇಜ್‌ ಆಫ್‌ ಥಿಜೀಶಿಯನ್ಸ್‌” ಎಂದೂ ಕ್ಷುಲ್ಲಕ ವಿಚಾರ ಗಳಲ್ಲಾ ಗಲಿ ಉದ್ವೆ (ಗಳಕಾರಕ ಪ್ರಚಾರದಲ್ಲಾ ಗಲಿ ತೊಡಗುವುದಿಲ್ಲ. ಆ ತು ಸಮಗ್ರೆ ವಾದೊಂದು ಪರಿಶಿ(ಲನೆಯನ್ನು ಜಾಗಾ ಧೂಮಪಾನ ಮತ್ತು ಆರೋಗ್ಯ” ಎಂಬ ವರದಿ ಯನ್ನು ಪ್ರಕಟಿಸಿದೆ. ತಥ್ಯಾಂಶಗಳಿಂದ ತುಂಬಿದ ಈ ನರದಿಯ ಉದ್ದೇಶ, “ಡಾಕ್ಟೆರ ರಿಗೂ ಇತರರಿಗೂ ಧೂಮಪಾನದಿಂದಾಗುವ ಅಪಾಯಗಳ ಬಗ್ಗೆ ಪ್ರಮಾಣಗಳನ್ನೂ ದಗಿಸು ವುದು ಮತ್ತು ಆ ಮಂಕ ಮುಡಿಗು ಮಾಡ ಬೇಕೆಂದು ನಿರ್ಣಯಿಸಲು ಅನುಕೂಲ ಮಾಡಿ ಕೊಡುವುದಾಗಿದೆ.” ರಾಯಲ್‌ ಕಾಲೇಜ್‌ ಆಫ್‌ ಫಿಜೀಶಿಯನ್ಸ್‌ ವರದಿ ನಿಸ್ಸಂಧಿಗೃವಾಗಿ ಹೀಗೆ ಹೇಳುತ್ತದೆ; ಮತ್ತು ಆರೋಗ್ಯ ಲುಯಿಸ್‌ ಮೆಟಾಕ್ಸ್‌ ಮಿಲ್ಲರ್‌ * "ಸಿಗರೇಟು ಸೇದುವುದು ಪುಪ್ಫೈ ಸದ ಕ್ಯಾ- ನ್ಸರ್‌ ಮತ್ತು ಬ್ರಾಂಕೈಟಿಸ್‌ (ಶ್ಹಾಸನಾಳಗಳ ಊತ) ರೋಗಗಳಿಗೆ ಓಂದು ಕಾರಣವಾಗಿದೆ; ಅದು ಬಹುಶಃ ಕೊರೋನರಿ ಹೈದಯ ಕೋಗ ಮತ್ತು ಇನ್ನೂ ಅಪರೂಪವಾದ ಇ ಕೋಗ ಗಳ ಬೆಳವಣಿಗೆಗೂ ಉತ್ತೇಜನ ಕೊಡುತ್ತದೆ.” * “ಸಿಗರೇಟು ಸೇದುವವಕೇ ಮೇಲಿನ ರೋಗಗಳಿಂದ ಸಾಯುವ ಸಂಭವ ಅತಿ ಹೆಚ್ಚಾ ಗಿದೆ; ಹೆಚ್ಚು ಸೇದುವವರಿಗೆ ಈ ಭಯ ಇನ್ನೂ ಹೆಚ್ಚಾ ಗಿದೆ. 1 ಸ್ಯ ಕೋಗಗಳಿಂದ ಬರುವ ಅನೇಕ ಮರ ಇಡ ವೆ ೈದ್ಯವೃತ್ತಿಗೊಂದು ಆಹ್ವಾ ನದಂತಿವೆ; ಅವು ಧೂಮಪಾನದಿಂದ ಹುಟ್ಟುವ ಮಟ್ಟಿಗಾ ದರೂ ಅವುಗಳನ್ನು ತಡೆಯಲ್ನದು ೫ ಸಾಧ್ಯವಿದೆ.” * " ಸಿಗರೇಟ್‌ ಸೇದುವುದರಿಂದಾಗುವ” ದುಷ್ಟ ರಿಣಾಮಗಳನ್ನು, ಒಳ್ಳೆಯ ಫಿಲ್ವರುಗಳ ಉಪಯೋಗದಿಂದಾಗಲಿ, ಕೊನೆಯಲ್ಲಿ “ಕು ಉದ ವಾದ ತುಣುಕನ್ನು ಸೇದದೆ "'ಬಿಡುವುದ ರಿಂದಾಗಲಿ, ಸಿಗರೇಟಿನ ಬದಲು ಪೈಪ್‌ ಅಥವಾ ಸಿಗಾರ್‌ ಸೇದುವುದರಿಂದಾಗಿ, ಕಡಿಮೆ ಮಾಡಿ ಕೊಳ್ಳ ಲು ಸಾಧ್ಯವುಂಟು. ಠಿ ವರದಿಯ ಪರಿಣಾಮ ಬ್ರಿಟಿಠೋ ಪಾರ್ಲಿ ಮೆಂಟಿನಲ್ಲಿ ಕೂಡಲೆ ಕಂಡುಬಂತು. ತಂಬಾಕಿನ ಉದ್ಯಮದವರೇನೋ ತಮ್ಮ ವಾಡಿಕೆಯ ಪ್ರ ತ್ತರವನ್ನೇ ಕೊಟ್ಟು, ಈ ಪುರಾವೆಗಳಲ್ಲಿ ಬರಿ *ರೀಡಸ ಡ್ಶ ಜಿಸ್‌ *ಸಿಂದ ಸ 1 “ಹಳೇ ಅಂಶಗಳೇ ಇದ್ದು ಹೊಸ ಸಂಶೋ `` ಧನೆಯ ವಿವರಗಳೇನೂ ಇ್ಲ್ಲ' ಎಂದರು. ಆದರೆ ಅವರ ವಾದವೀಗ ಓಂದಿಗಿಂತಲೂ ಟೊಳ್ಳು ಮತ್ತು ಕರುಣಾಜನಕವಾಗಿ ಕಂಡಿತು. ರಾಯಲ್‌ ಕಾಲೇಜ್‌ ಆಫ್‌ ಫಿಜೀಶಿಯನ್ಸ್‌ ಅಧ್ಯಕ್ಷರಾದ ಸರ್‌ ರಾಬರ್ಟ್‌ ಪ್ರಾಟರು ಹೀಗೆ ಹೇಳಿದರು: "ಈ ರೋಗಗಳು ಸಿಗಳೇಟ್‌ ಸೇದು ವುದರಿಂದ ಹುಟ್ಟುತ್ತವೆಂಬ ಕಲ್ಪನೆಗೆ ಎಲ್ಲಾ ಬಗೆಯ ಅಕ್ಷೇನಗಳನ್ನತ್ತಲಾಗಿದೆ. ಇದು ಸಾಸ ಸ್ನ ಆದರೆ ಇದಕ್ಕೆ ಪ್ರತಿಯಾಗಿ ಮಂಡಿಸಲಾದ ಯಾವ ಸಿದ್ಧಾ ಂತೆದಲ್ಲೂ ಹುರು ಲ್ಲ; ತದ್ವಿ ರುದ್ಧ ವಾಗಿ ಪ್ರತಿಯೊಂದು ತಥ್ಶವೂ ಸಿಗಕೇಟಿನ ಅಂಗವನ್ನು ದೃಢಪಡಿಸ ತ್ತದೆ. ತವಿಮಹಾನಿಗಳ ಪುಸ್ಭೃ ಸ. “ಹಿಂದಿ ಪುಪ್ಪೆ ಸದ ಕ್ಯಾನ್ಸರು ಅಪರೂಪವಾಗಿತ್ತು. ಕಳೆದ ೪೫ ವರ್ಷಗಳಲ್ಲಿ ಅದೇ ಅನೇಕ ದೇಶಗಳಲ್ಲಿ ಸಾವಿನ ಪ್ರಾಮುಖ್ಯ ಕಾರಣಗಳಲ್ಲೊ ದಾಗಿ ಪರಿಣಮಿ ಸಿದೆ. ಈ ಹೆಚ್ಚೆ ಳಕ್ಕೈ ಕಾರಣ ಹುಡುಕುವಾಗ್ಗೆ, ಈ ಶತಮಾನದಲ್ಲಿ" ಹೊಸತಾಗಿ ಮಾನವನ ಪ್ರೆಪ್ಪೆಸಗಳು ಯಾವ ಪದಾರ್ಥದ ಸಂಸರ್ಗ | [ ಕ್ಕೊಳಗಾಗಿವೆ ಎಂದು ನೋಡಬೇಕಾಗುತ್ತದೆ; ಆಲ್ಗೆ ಪದಾರ್ಥಗಳಲ್ಲಿ ಸಿಗಕೇಟು ಒಂದು. ಸಿಗ ಕೀಟಿನ ಹೊಗೆ ಈ ರೋಗದ ಮುಖ್ಯ ಕಾರಣಗಳ ಲ್ಲೊಂದೆಂಬುದಕ್ಕೆ ಈಗ ತುಂಬಾ ಪ್ರಮಾಣಗಳು ದೊಠೆತಿವ' ನು ಫೆ ವರದಿಯ ವಿವರಿಸು ತ್ತದೆ. - ೧೯೫, ರಿಂದೀಚೆಗೆ ಒಂಭತ್ತು ಬೇರೆ ಬೇಕಿ ದೇಶಗಳಲ್ಲಿ (ಬ್ರಿಟನ್‌, ಅಮೇರಿಕ ಸ ಸಹಿತ) ನಡೆದ ಕನಿಷ್ಠ ೨೩ ಪರಿಶಲನೆಗಳ ವರದಿಗಳು ಪಪ್ಪು ಸದ ಕ್ಯಾನ್ಸರಿಗೂ ಧೂಮಪಾನಕ್ಕೂ ಸಂಬಂಧವಿದೆಯೆಂದು ಸಾರುತ್ತವೆ. “ಈ ಎಲ್ಲ ವರದಿಗಳೂ ಸಿಗರೇಟಿನ ಬಳಕೆ ಹೆಚ್ಚಾ ದಂತೆ ಮರಣ ಪ್ರಮಾಣವೂ ತೀವ್ರವಾಗಿ ಹೆಚ್ಚುತ ದೆಂದು ತೋರಿಸಿವೆ. ಮಿತಿಮೀರಿ ಸಿಗರೇಟ್‌ .. ಸೇದುವವರ ಮರಣ ಪ್ರಮಾಣವು ಸೇದದವರಿ .. ಗಿಂತ ೩೦ ಪಟ್ಟು ಹೆಚ್ಚಾಗಿದೆ. ಪೈಪ್‌ ಅಥವಾ ಣಿ ಸಿಗಾರುಗಳನ್ನು (ಹೊಗೆ ನುಂಗದೆ) ಸೇದುವವರಿ ಗಿಂತ ಸಿಗರೇಟು ಸೇದುವವರ ಮೇಲೆಯೆ ದುಷ್ಟ ಧೂಮಪಾನ ಮತ್ತು ಆರೋಗ್ಯ ೨೩ ರಿಣಾಮವಾಗುತ್ತದೆ; ಮತ್ತು ಪರಿಶೀಲನೆಗಳು ಪ್ರಾರಂಭವಾದೊಡನೆ ಕ್‌ ಮಪಾನವನ್ನು ವರ್ಜೆಸಿದವರಲ್ಲಿ ಮರಣ ಪ್ರಮಾಣವು ಧೂಮ ಪಾನ ಮಾಡುತ್ತಲೇ ಅಲ ಕು ಕಡಿಮೆ ಯಾಯಿತೆಂದೂ. ಅವೇ ವರದಿಗಳು ಖಚಿತಪಡಿ ಸಿವೆ. ಸಿಗರೇಟ್‌ ಸೇದುವುದಕ್ಕೂ ಪುಪ್ಪೆಸ ಕ್ಕಾನ್ಸ ರಿಗೂ ಇರುವ ಸಂಬಂಧವು ಹೀಗೆ ಅಂಕೆ ಸಂಖ್ಯೆ ಮ ದೈಢಪ ಟ್ವಂತಾಗಿದೆ;. ಅಲ್ಲ ದೆ, ಪ್ರಯೋಗಗಳಿಂದಲೂ ರೋಗ ಶಾಸ್ತ್ರಿ ಯ ಆತ್ರ (ಷಣೆಗಳಿಂದಲೂ ಇದಕ್ಕೆ ಪರಿಪೊರ್ಣ ವಲ್ಲದಿದ್ದ ರೂ ಧಾರಾಳವಾದ ಪ್ರಜ ದೊಕಿತಿದೆ.” ಪ್ರಾ ಣಿಗಳಲ್ಲಿ ಕ್ಯಾನ್ಸ ರನ್ನು ಪ್ರ ಪ್ರ'ಚೋದಿಸಬಲ್ಲ ರಾ ೧೬ ಪನಾರ್ಥಗಳೂ ತಂಬಾಕಿನ ಹೊಗೆಯಲ್ಲಿ ಸಿಕ್ಕಿವೆ. ಸಾಲದ್ದಕ್ಕೆ ಆ ಹೊಗೆ ಯಲ್ಲಿರುವ. ಬಾ ತರದ ಹ ತ್ರೇಜನಕಾರಿ ಪದಾರ್ಥಗಳು “ಕ್ಯಾನ್ಸ ರ್‌ಪೂರ್ವ” ಬದಲಾ ವಣೆಗಳನ್ನುಂಟುಮಾಡಬನ್ಲಿವಾಗಿವೆ. ಪುಪ್ಪುಸ ಸೆ ಕ್ಯಾನ್ಸರಲ್ಲದೆ ಬೇರೆ ಕಾರಣಗಳಿಂದ ಸತ್ತಾ ಗಲೂ ಸಿಗರೇಟಾ ಸೇದುವವರ ಪ್ರಪ್ಪೆ ಸಗಳಲ್ಲಿಯೂ ಶಾ [ಸನಳಿಕೆಗಳ ಪರೆಗಳಲ್ಲಿಯೂ" ಪ್ರೆ ಬದಲಾ ವಣೆಳಗು ಕಂಡು ಬಂದಿವೆ. ಸಂಶಯ ಚಿತ್ತರಿಗೆ ಸವತಾಧಾನ : ರಾಯಲ್‌ ಕಾಲೇಜ್‌ ಆಫ್‌ ಫಿಜೀಶಿಯನ್ಸ್‌ ವರದಿಯ ಒಂದು ದೊಡ್ಡ ಅಧ್ಯಾಯವು ಸಿಗ ರೇಟ್‌- ಕ್ಯಾನ್ಸರ್‌ ಸಂಬಂಧವನ್ನು ಒಪ್ಪದವರು ಮುಂದೊಡ್ಡಿದ ವಾದಗಳ ಚರ್ಚೆಗೆ ಮೀಸಲಾ ಗಿದೆ. “ಧೂಮಪಾನವು ಪಪ್ಪೃಸ ಕ್ಯಾನ್ಸರಿಗೆ ಒಂದು:ಕಾರಣ ಎಂಬ ಸಹಜ ದಾ ಂತದಷು ಚೆನ್ನಾ ಗಿ ಇವರ ಯಾವ ಪ್ರತಿ ಸಿದ್ಧಾ ಂತಗಳೂ ನಮಗೆ ಗೊತ್ತಿರುವ ಎಲ್ಲ ತಥ್ಯೆಗಳಿಗೆ “ಹೊಂದಿಕೆ ಯಾಗುವ ವುದಿಲ್ಲ.' ತಂಬಾಕಿನ ಪಕ್ಷಪಾತಿಗಳು ವಾತಾವರಣ ದಲ್ಲಿರುವ ಮಾಲಿನೈದ ಮೇಲೆ ತಪ್ಪು ಹೊರಿಸು ತ್ತಾರಲ್ಲ, ಅದಕೆ [ನನ್ನು ತ್ತೀರಿ? ಇದಕ್ಕೆ "ಧೂಮ ಪಾನ ಮತ್ತು ಆರೋಗ್ಯ. ಜೆ ವರದಿಯನ್ನು ಹೊರ ಡಿಸಿದ ಸಂಶೋಧಕರು ಹೇಳುವುದಿದೆ. ಅರೆ ೨೮ ಕಸ್ತೂರಿ, ಅಕ್ಟೋಬರ್‌ ೧೯೬೨ ಶಹರು, ಹಳ್ಳಿ ಅಥವಾ ಹೆಚ್ಚುಕಡಿಮೆ ಮಲಿನ ವಾತಾವರಣವೇ ಇಲ್ಲದ ದೇಶಗಳಲ್ಲಿ ಕೂಡ ಸಿಗಕೇಟು ಸೇದುವವರ ಮತ್ತು ಸೇದದವರ ಮರಣ ಪ್ರಮಾಣಗಳಲ್ಲಿ ಬಹು "ಅಂತರ ಕಾಣಿ ಸುತ್ತಿದೆ. ಉದಾಹರಣೆಗೆ ಪುಪ್ರೃಸ ಕ್ಯಾನ್ಸರಿನಿಂದಾದ ಮರಣಗಳ ವಿಷಯದಲ್ಲಿ "ನ್ಗ ಡಿಗೆ ಯುಕೋ ಏನ ದೇಶಗಳಲ್ಲೆಲ್ಲದ್ವಿ ತೀಯ” ಸ್ಥಾನವಿದೆ. ಆದರೆ ಗ ದು” ಹಳ್ಳಿ ಗಾಡಿನ ನಾಡು; ಮುಖ್ಯ ಕಾರಣಗಳಲ್ಲೊಂದು. ಅದು ಹಾಸಿಗೆ ಹಿಡಿಸುವ ರೋಗವೂ ಆಗಿದೆ. ಅದು ಸಾಧಾರಣ ವಾಗಿ ಫಿತ್ಕ ಕೆಮ್ಮು ಮತ್ತು ಕಫದಿಂದ ಪ್ರಾರಂಭ ವಾಗುತ್ತದೆ. ಆ ಮೇಲೆ ಶ್ವಾಸನಲಿಕೆಗಳಿಗೆ ಸೋಂಕು ರೋಗ ತಗಲುತ್ತದೆ ಮತ್ತು ಕಾಲಾಂ ತರದಲ್ಲಿ ಉಸಿರಿಗಾಗಿ ಮೇಲಿಂದ ಮೇಲೆ ಏದು ವುದು ಮೊದಲಾಗುತ್ತದೆ. ಅನೇಕ ವೇಳೆ ಈ ಪುಪ್ಪುಸ ಕ್ಕಾನ್ಸರಿನಿಂದಾದ ಮರಣಗಳಿಗೂ ಅಲ್ಲಿ ಮಲಿನ ವಾತಾವರಣ- ವೇ ಇಲ್ಲವೆಂದರೂ ಸಲ್ಲು ವುದು. ಮಾತ್ರ ಅಲ್ಲಿಯ ಜನ ಬಹಳ ಧೂಮಪಾನ ಮಾಡು ತ್ತಾರೆ. “ಅಂದ ಮೇಲೆ ಧೂ. ಮಪಾನವು ವಾತಾವರಣದ ಮಾಲಿನೃಕ್ಕಿಂತ ಬಲವಾದ ಸೇದಿದ ಹೊಗೆ ಬತ್ತಿ ಯ ಹ ಕ್ರಕಾರಕ್ಕೂ ಇರುವ ಸಂಬಂಧ. ಬ್ರಿರಿನನ ಮತ್ತು ಅಮೇರಿಕದಲ್ಲಿ ನಡೆದ ಪರಿಶೀಲನೆಗಳ ಮೇಲಿಂದ ಪ್ರಶಿ 0,೦೦,೦೦೦ ಪುರುಷರಲ್ಲಿ ಧೂಮಪಾನ ಮಾಡ ದವರು, ಸಿಗಾರ್‌ ಸೇದುವವರು, ಪೈಪೆ ಸೇದುವವರು, ಪೈಪ" ಮತ್ತು ಸಿಗಾರುಗಳನ್ನು ಸೇರಿಯೆ ಸೇಡುವವರು ಮತ್ತು ಸಿಗರೇಓ್‌ ಮಾತ್ರ ಸೇರುವವರು ಯಾವ ಯಾನ ಪ್ರಮಾಣದಲ್ಲಿ ಪುಪ್ಪುಸ ಕ್ಯಾನ ರಿನಿಂದ ಸಾಯುವರೆಂದು ತೋರಿಸುತ್ತದೆ. ಕಾರಣ ಎಂದು ಸಿದ್ಧವಾಗು ತ್ತದೆ.” ವರದಿಹಾಗೆಯೆ ಮುಂದುವರಿದು, “ಮೇಲಾಗಿ, ವಾತಾವರಣ ಮಾಲಿನ್ಯದ | | ಪ್ರತಿಯೊಂದು ಮಟ್ಟದಲ್ಲಿ. | | ಯೂ ಹೆಚ್ಚು ಹೆಚ್ಚು ಸಿಗರೇ ತ್‌ ಟು ಸೇದಿದಂತೆ ಪುಪ್ಪಸಕ್ಕಾ | ೆ ನ್ಸರ್‌ ಪ್ರ ಮಾಣವೂ' ಹೆಚು ಸ್‌ ತ್ತಹೋಗುತ್ತದೆ. ಈ ದೇಶದ | 4೪ (ಬ್ರಿಟನ್‌) ಅತ್ಯಂತ ಗ್ರಾ- ಚ್ಚ ಮಾಂತರ ಪ್ರದೇಶದಲ್ಲಿ | 3] ಕೂಡ:ವಿತಿಮೀರಿ ಸಿಗರೇಟ್‌ ನ | ಸೇದುವವರು. ಸೇದದವರಿ ತ್ತ ಗಿಂತ ೧೫-೨೦ ಪಟ್ಟು ಹೆಚ್ಚು ಇತ" ಪುಪ್ಫಸ ಸ ಕ್ಯಾನ್ಸರಿಗೆ ತುತ್ತಾ ಪ ಗುತ್ತು ಕೆ. ಸ ಧೂ ಮಹಪಾನದ ಕೆ. ಮ್ಮ. ರೂಢಮೂಲ ಬಾ ಸ್‌ ಕೈಟಿಸ್ಸ ಕೋಗವು ಹೆಚ್ಚಾ ದ ವ್ಯ ಮತ್ತು ಅಪರ ವಯು ಸ್ಸಿನ ಜನರ ಮರಣದ ಬ್ರಿಟಿತ್‌ ಸಂಖ್ಯೆ: ೫1 “ಅಮೇರಿಕದ ಸಂಖೈ ಹ್ಯಾಮೆಂಡ್‌ ಮತ್ತು ಹಾರ್ನ್‌, ೧೯೫೪ ಡಾಲ್‌ ಮತ್ತು ಜಿಲೆ, ೧೯೫೬ | ಉತ್ಪತ್ತಿಯಾಗುತ್ತ ದೆ” .ಎಂದು *ನರದಿ ಹೇಳು ಹಾಕ್‌ ಗ ಟಟ ೫5 ಹ್ಗ ಕ ಠ ಕ್‌ ಏದುವಿಕೆಯ ಫಲವಾಗಿ ಹೃದಯಸ್ತೆಂಭ ಮತ್ತು ಮರಣ ಒದಗುತ್ತದೆ. “ಧೂಮಪಾನದಿಂದ ಕೆಮ್ಮು ಮತ್ತು ಕಫ ಸೇದುವ ಸಿಗರೇಟನ ಸಂಖ್ಯೆ ಹೆಚ್ಚಿ ದಂತೆ ಪ್ರಪ್ಪುಸ ಕ್ಯಾನ್ಸರಿನ ಸಂಭವವೂ ಹೆಚ್ಚು ತ ಡೆ ರಾಯಲ" ಕಾರೇಜಿನವರು ಪ್ರ ಈ ನಕ್ಷೆ ಮೂರು ಪರಿಶೀಲನೆ ಗಳ ಆಧಾರದಿಂದ ತಯಾರಾಗಿದೆ. ವಾಕಿ ಈ ರೇಖಿ ೩೫ ಮತ್ತು ಮೇಲಿನ ವಯಸ್ಸಿನ ಬ್ರಿ ಐಶ್‌ ಡಾಕ್ಕರರ ಪರಿಶೀಲನೆಯ ಫಲಿತಾಂಶದ್ದು. (ಡಾಲ್‌ ಮತ್ತು ಹಿಲ್ಲರಿಂದ) ಎರಿ. ಈ ರೇಖಿ ೫೦-೬೯ ವಯಸ್ಸಿನ ಅಮೇರಿಕನ್‌ ಪುರುಷರ ಪರಿಶೀಲನೆಯ ಫಲಿತಾಂಶದ್ಮು (ಹ್ಯಾಮಂಡ್‌ ಮತ್ತು ಹಾರ್ನರಿಂದ) ೨ಾ9ಿ-- ಈ ರೇಖಿ ೩೦ ಮತ್ತು ಹೆಜ್ಮು ವಯಸ್ಸಿನ ಅಮೇರಿಕನ್‌ ನಿನ್ಶತ್ತ ಸೈನಿಕರ ಪರಿಶೀಲನೆಯ ಫಲಿತಾಂಶದ್ದು (ಹಾರ್ನರಿಂಠ) ೫» 00 ಅಡ್ಕ ರೇಖಿ ಪುಪ್ಪುಸ ಕ್ಯಾನ್ಫರಾಗುವ 0೦ ಪಟು ಭಯ ನಿರುವುರನ್ಮೂ «೨೦ ಮತ್ತು » ೩೦ ಅದರ' ೨೦ ಮತ್ತು ೩೦ ಪಟ್ಟು ಭಯವನ್ನೂ ಸೂಸುತ್ತದೆ. (ಬ್ರಿಟನ್ನಿನಲ್ಲಿ ದಿನವೂ ಏಳು ಸಿಗರೇಟು ಸೇರುವವರಿಗೆ ಸೇದದವರಿಗಿಂತ 0೦೦ ಪಟ್ಟು ಅಪಾಯವಿದೆ, ೨೦ ಸೇಡುವವ ಹೀಗೆಯೆ ಅಮೇ ರಿಗೆ ೦೬ ಪಟ್ಟು ಇತ್ಯಾದಿಯಾಗಿ ತಿಳಿದುಕೊಳ್ಳಬೇಕು. ರಿಕದ ಪರಿಶೀಲನೆಗಳು ಕೂಡ.) ಚಳ. ಇ. ಳ್‌ ನ್ಸರ್‌ ಸಂಭವದ ಹೆ ಕಾ 2 2 ಲಿ ೫೬ಗಿ ಲ್‌ ೫೦ ಪ್ರತಿದಿನ ಸೇದುವ ಸಿಗರೇಟು ಧೂಮಪಾನ ಮತ್ತು ಆರೋಗ್ಯ ೨೯ ತ್ತದೆ. “ಹೆಚ್ಚಿ ನವರಿಗೆ ಹೊಗೆಬತ್ತಿಯಿಂದುಂಟಾದ ಕೆಮ್ಮು ಚನನ್ನು ಬಿಟ್ಟಿ ಕೆ ಹೊರಟು ಹೋಗು ತ್ತದೆ. ಧೂಮಪಾನ ಮಾಡದವರ ಪುಪ್ರ,ಸಗಳೊ ಡಕೆ ಹೋಲಿಸಿದರೆ ಸೇದುವವರ ಪುಪ್ಪೈ ಸಗಳು ಸಾಮಾನ್ಯವಾಗಿ ಹಾನಿಗೊಳಗಾ ಗಿರುವುದು ಅನೇಕ ಪರಿಶೀಲನೆಗ ಳಲ್ಲಿ ವ್ಯಕ್ತ ಪಚ್ಚೆ ದೆ. ವಿಶೇಷವಾಗಿ ಅವರ ಶ್ವಸನಲಿಕೆಗಳಲ್ಲಿ ಫ್‌ ಯು ಸಂಚಾರಕ್ಕೆ ಧಕ್ಕೆ ಯಾಗಿರು ತ್ತದೆ. ಬ್ರಿಟಿಶ್‌ ಜಾಕ್‌ ಟೆ ಪೈಕಿ ಡಾಲ್‌ "ಮೆತ್ತು ಒಲ ಎಂಬ ವರು, ಧೂಮಪಾನವು ಹೆಚ್ಚು ಹೆಚ್ಚು ಮಿತಿಮೀರಿದಂತೆ ಬ್ರಾಂ- ಕಟಿ ಸ್‌ನಿಂದೊದಗುವ ಶ್‌ ತಗೆ ಒಂದೇ ಸಮನೆ ಹೆಚ್ಚಾ ಗುತ್ತವೆಂದು ಕಂಡುಹಿಡಿದರು. ದಿನಕ್ಕೆ ೨೫ ಕ್ಕಿಂತ ಹೆಚ್ಚು ಸಿಗ ಕೀಟ್‌ ಸ್ಲೇದುವವರು ಬ್ರಾ ಕ್ಕೆ ಟಿಸ್‌ನಿಂದ ಸಾಯುವುದು ಡಿ ದವರಿಗಿಂತ ಆರುಪಟ್ಟು ಅಧಿಕ ವಾಗಿದೆ. ಅಮೇರಿಕದಲ್ಲಿ ಡಾ- ರ್ನ್ಸ್‌ ಅವರು ಬ್ರಾಂಕೈಟಿಸ್‌ ಮತ್ತು ಎಂಫಿಸೆಮಾ ರೋಗಗ ಛಂದ ಸಾಯುವವರ ಸಂಖ್ಯೆಯು ಅನೂಚಾನವಾಗಿ ಸಿಗರೇಟು ಸೇದುವವರಲ್ಲಿ ಸೇದದವರಿಗಿಂತ ಮೂರುವುಡಿ ಇದೆಯೆಂದು ಕಂ- ಡು ಹಿಡಿದಿದ್ದಾರೆ.” ಸಿಗರೇಟುಗಳು ಬ್ರಾಂಕೈಟಿ- ಸ್‌ಗೆ ಏಕ ೪4 ಅಥವಾ ಪ್ರಾಮು ಖ್ಶ ಕಾರಣವಾಗಿರಲಿಸ್ತಿ ಲ್ಲಪೆಂದು ವರದಿಯಲ್ಲಿ ಒಪ್ಪ ನ ಗಿದೆ. ವಾಯುಮಾಲಿನ್ಯ ಮೊದಲಾದವು ಗಳ ಪಾತ್ರವೂ ಇರಬಹುದು. ಆದರೆ “ಸಿಗರೇಟು ಸೇದುವುದ ರಿಂದ ಎಷ್ಟೋ ವೇಳೆ ಕಫಯುಕ್ತ ಕೆಮ್ಮು ಕುಟ್ಟುತ್ತ ದೆ, ಇದ ತಿಂ ಕಸ್ತೂರಿ, ಅಕ್ಟೋಬರ್‌ ೧೯೬೨ ರಿಂದ ಮನುಷ್ಯನಿಗೆ ಅಶಕ್ತಿಕಾರಕ ಇಲ್ಲವೇ ಪ್ರಾಣಾಂತಿಕ ಬ್ರಾಂಕೈಟಿಸ್‌ ಪ್ರಕಾರಗಳು ಅಂಟಲು ಮಾರ್ಗವಾಗುತ್ತದೆ. ಧೂಮಪಾನ ತರಬಹುದಾದ ಈ ಫಿತ್ರಾಣಕಾರಕ ರೋಗವು ಅನೇಕ ಸ್ತ್ರೀ ಪುರುಷರಿಗೆ ತಗಲಲು ಸಿಗಕೇಟ್‌ ಸೇದುವುದು ಒಂದು ಮುಖ್ಯ ಆನುಷಂಗಿಕ ಕಾರಣವೆಂದು ಭಾವಿಸಬೇಕಾಗಿದೆ.” ಧೂಮಪಾನ ಮತ್ತು ಹೃದಯ. ಸಿಗರೇಟ್‌ ಸೇದದವರಿಗಿಂತ ಸೇದುವವರಲ್ಲಿ ಹೃದ್ರೋಗದಿಂದ. ಸಾಯುವವರು ಹೆಚ್ಚು. ಆದರೆ ಸಿಗರೇಟ್‌ ಸೇದುವುದು ಕೊರೋನರಿ ಹೃದಯವಿಕಾರಕ್ಕೆ ಕೌರಣವಾಗಿದೆಯೆಂಬು ದಕ್ಕೆ ಆಧಾರ ದೊರೆತಿಲ್ಲವೆಂದು ರಾಯಲ್‌ ಕಾಲೇಜ್‌ ಆಫ್‌ ಥಿಜೀಶಿಯನ್ಸ್‌ ವರದಿಯಲ್ಲಿ ಹೇಳಲಾಗಿದೆ. ಧೂಮಪಾನ ಮಾಡದವರಿಗೂ ಸಾಧಾರಣವಾಗಿ ಕೊರೋನರಿ ರೋಗ ಬರು ತ್ತದೆ. ಆದರೂ. “ಧೂಮಪಾನ ನಿಲ್ಲಿಸಿದವರಲ್ಲಿ ಈ.ರೋಗದಿಂದ ಸಾಯುವವರ ಪ್ರಮಾಣ ಇಳಿ ಮುಖವಾಗುತ್ತದೆ.” ವ್ರ ಬಗ್ಗೆ ರಾಯಲ್‌ ಕಾಲೇಜ್‌ ಆಫ್‌ ಫಿಜೀಶಿ ಯನ್ಸ್‌ ಅಭಿಪ್ರಾಯ ಹೀಗಿದೆ : "ಷೊರೋನರಿ ರೋಗಕ್ಕೂ ಸಿಗರೇಟಿ ಸದುವುದಕ್ಕೂ ಇರುವ ಸಂಬಂಧ ಮಧ್ಯ ವಯಸ್ಸಿನಲ್ಲಿ ಮಾತ್ರ ಎದ್ದು ಕಾಣುತ್ತದೆ. ಕೊರೋನರಿ ಥ್ರಾಂಬಾಸಿಸ್‌ (ಹೈದಯದ ಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟು ವುದು) ಕೋಗ ಬರುವ ಸಂಭವವು ಮಾನಸಿಕ ತ್ರಾಸ, ಕೂತಲ್ಲೇ ಕೆಲಸ ಮಾಡುವಿಕೆ, ಅಧಿಕ ಕೊಬ್ಬಿನ ಆಹಾರ ಸೇವನೆ ಮೊದಲಾದವುಗ ಛಂದ" ಹೆಚ್ಚುತ್ತದೆಂದು ನಂಬಲಾಗಿದೆ. . ಈ ಕಾರಣಗಳು ಮಿತಿಮೀರಿ ಧೂಮಪಾನ ಮಾ- ಡುವವರಲ್ಲೇ ಸಾಮಾನ್ಯವಾಗಿ ಕೂಡಿಕೊಂಡಿರು ವ್ರದು ಒಂದು ವಿಶೇಷ ಅಮೇರಿಕದ ಹೈದಯ ರೋಗ ಸಂಸ್ಥೆ ಸಮಿತಿಯೊಂದು ಧೂಮಪಾ ನಕ್ಕೂ ಹೈದ್ರೋಗಕ್ಕೂ ಇರುವ ಸಂಬಂಧವನ್ನು ಕುರಿತು ಈಚೆಗೊಂದು ಹೇಳಿಕೆ ಹೊರಡಿಸಿದೆ. ಅದರಲ್ಲಿ "ಸದ್ಯಕ್ಕೆ ಉಪಲಭ್ಯವಿರುವ ಆಧಾರಗಳ ಮೇಲಿಂದ ಹೇಳುವುದಾದರೆ, ೫೫ ಕೊಳಗಿನ ವಯಸ್ಸಿನವರಲ್ಲಂತೂ ಮಿತಿಮೀರಿದ ಸಿಗರೀಟ್‌ ಡಾ ಸೇವನೆಯಿಂದ ಕೊರೋನರಿ ಕೋಗದ ಉತ್ಪತ್ತಿ. ಅಥವಾ ಉಲ್ಬಣಕ್ಕೆ ಸಹಾಯವಾಗುತ್ತದೆಂದು ಬಲವಾಗಿ ಸೂಚಿತವಾಗುತ್ತದೆ ಎಂದು ಹೇಳ ಲಾಗಿದೆ. ಇದು ಒಪ್ಪಬೇಕಾದ ಅಭಿಪ್ರಾಯ.” ಧೂಮಪಾನ ಮತ್ತು ವ್ರಣಗಳು: ತಂಬಾಕಿನ ಹೊಗೆಯಿಂದ ಜಠರ ಮತು ಕರಳುಗಳ ಮೇಲೆ ಪರಿಣಾಮವಾಗುತ್ತದೆಂ ಪ್ರಯೋಗ ಮೂಲಕ ತೋರಿಸಬಹುದಾಗಿದೆ. ಹಸಿವಾದಾಗ ಜಠರದಲ್ಲಾಗುವ ಆಕುಂಚೆನಗಳು ಕೆಲವೇ ರುರಿಕೆ ಹೊಗೆ ಸೇದಿದೊಡನೆ ಸ್ಥಗಿತ ವಾಗುತ್ತವೆ. ಧೂಮಪಾನ ಮಾಡುವವರಿಗಿಂತ: ಮಾಡದಿರುವವರಿಗೆ ಹಸಿವೆ ಚೆನ್ನಾಗಿರುವಂತೆ ಕಾಣುತ್ತದೆ; ಸೇದುವುದನ್ನು ಬಿಟ್ಟವರ ತೂಕ ಒಡನೆ ಹೆಚ್ಚಾಗುವುದೂ ಸಾಮಾನ್ಯವಾಗಿದೆ. ಧೂಮಪಾನದಿಂದ ಜಠೆರ ಅಥವಾ ಮುಂಗ- ರುಳಿನ (77066081) ವ್ರಣಗಳು (1110079) ಉಂಟಾಗುವವೆಂಬುದಕ್ಕೆ ಆಧಾರಗಳಿಲ್ಲವಾ- ದರೂ ಈ ವ್ರಣಗಳು ಮೊದಲೇ ಉಳ್ಳವರ ಮೇಲೆ ಧೂಮಪಾನದಿಂದ ದುಷ್ಟರಿಣಾಮವಾಗುತ್ತದೆಂ- ಬುದು . ಅನೇಕ ವೈದ್ಯರ ಗಮನಕ್ಕೆ ಬಂದ ವಿಷಯ. “ಜಠರ ವ್ರಣಗಳ ಮೇಲೆ ಧೂಮಪಾನದ ಪರಿ ಣಾಮವನ್ನು ಕುರಿತು ಬ್ರಿಟನ್ನಿನಲ್ಲಿ ಒಂದು ಸುನಿ ಯಂತ್ರಿತ ಪರಿಶೀಲನೆ ಕೈಕೊಳ್ಳಲಾಗಿದೆ” ಎಂದು ರಾಯಲ್‌ ಕಾಲೇಜ್‌ ವರದಿ ಹೇಳಿದೆ. ಆಸ್ಪತ್ರೆ, ಗಳಲ್ಲಿದ್ದ ಧೂಮಪಾನ ಚಟವುಳ್ಳ ಕೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. “ಅ” ಗುಂಪಿಗೆ ಧೂಮಪಾನ ನಿಲ್ಲಿಸಲು ಕೇಳಿ ಕೊಳ್ಳಲಾಯಿತು; “ಬ” ಗುಂಪಿಗೆ ಹಾಗೆ ಕೇಳಿ ಕೊಳ್ಳಲಿಲ್ಲ. ಇತರ ವಿಚಾರಗಳಲ್ಲಿ ಎರಡೂ ಗುಂಪುಗಳಿಗೆ ಒಂದೇ ಬಗೆಯ ಔಷಧೋಪಚಾರ ನಡೆಯುತ್ತಿತ್ತು. “ದೂಮಪಾನ ಮುಂದುವರಿಸಿದ ರೋಗಿಗಳ ಜಠರ ವ್ರಣಗಳು ದೊಡ್ಡವಾಗುತ್ತ ಬಂದವು; ಸೇದುವುದನ್ನು: ಬಿಟ್ಟಿ ವಕಾರಿಗೂ ಹೀಗಾಗಲಿಲ್ಲ" ಕೊನೆಯದಾಗಿ: “ಧೂಮಪಾ ನವು ಜಠರ ಅಥವಾ ಮುಂಗರುಳಿನ ವ್ರಣಗಳಿಗೆ ಕಾರಣವಾಗಿರುವಂತೆ ಕಾಣುವುದಿಲ್ಲ; ಆದಕೆ ಬಹುಶಃ ಅದಕ್ಕೆ ಉತ್ತೇಜನ ಕೊಟ್ಟು ಅದನ್ನು ಈ ತ] ' ಡಾಕ್ಟರರಿಗೆ ಸೂಚನೆ; “ಬ್ರಾಂಕೈಟಿಸ್‌, ಜಠರ ವ್ರಣ, ಮತ್ತು ಅಪಧಮನಿ ರೋಗಗಳಿರು ವವರಿಗೆ ಧೂಮಪಾನ ನಿಲ್ಲಿಸಲು ಸೂಚಿಸಬೇಕು.. 'ಧೂಮಜನ್ಯ ಕೆಮ್ಮು ತಲೆದೋರಿದರೆ ಕೂಡ ಚಟ ವನ್ನು ತ್ಯಜಿಸಬೇಕೆಂದು ಸೂಚಿತವಾಗುತ್ತದೆ,” ಎಂದು ರಾಯಲ್‌ ಕಾಲೇಜ್‌ ವರದಿಯ ಅಭಿ ಬ್ರಿಟನ್ನಿನಲ್ಲಿ ಈಚೆಗೆ ಅ.ಧೂಮಪಾನಿ ಡಾಕ್ಟ "ರರ ಸಂಖ್ಯೆ ಇಮ್ಮಡಿಸಿದೆ. ೧೯೫೧ ರಲ್ಲಿ ಸೇಕಡಾ . ೨೪ ಡಾಕ್ಟರರು ಮಾತ್ರ ಧೂಮಪಾನ ಮಾಡುತ್ತಿ ದ್ವಿಲ್ಲ. ೧೯೬೧ ರಲ್ಲಿ ಸೇಕಡಾ` ೫೦ ಡಾಕ್ಟರರು ಆ ಚಟವಿಲ್ಲದವರಿದ್ದಾರೆ. “ಧೂಮಪಾನ ಮಾ- ಡುವ ಡಾಕ್ಟರನು ತನಗೆ ಸಿಗುವ ಧೂಮಾ ನಂದಕ್ಕೆ ಇತರರಂತೆಯೆ ಬೆಲೆ ತೆರಬೇಕಾಗು ' ತ್ತದೆ. ಆದರೆ ಡಾಕ್ಟರನು ಧೂಮಪಾನ ಮಾಡಿ ದರೆ ಈ ಚಟದಿಂದಾಗುವ ದುಷ್ಪರಿಣಾಮಗಳನ್ನು ' ಶುರಿತು ಜನರಿಗೆ ಬೋಧನೆ ಕೊಡುವುದು ಅಷ್ಟು ಸಫಲವಾಗುವುದಿಲ್ಲ. ತನ್ನ ಕೋಗಿಗಳಿಗೆ ಧೂಮ ಫಾನ ಬಿಡಿಸುವುದು ಅವನಿಗೆ ಹೆಚ್ಚು ಕಠಿನ ಹೋಗುತ್ತದೆ.” ಪ್ರತಿಬಂಧಕೋಪಾಯಗಳು: ಧೂಮ ' ಪಾನ-ಆರೋಗ್ಯ ಸಮಸ್ಯೆಯನ್ನು ಕುರಿತು ರಾಯ 1 ಲ್‌ ಕಾಲೇಜ್‌ ವರದಿ ಪ್ರಪ್ರಥಮ ಸಮಗ್ರ ವರದಿ ' ಯೇನಲ್ಲ, ಆದರೆ ಅದು ತಥ್ಭಗಳ ಅತ್ಯುತ್ತಮ ' ಸಂಗ್ರಹವೆನ್ನಬಹುದು. ಅದರಲ್ಲಿ ೨೦೦ ಕ್ಕೂ ಮಿಕ್ಕಿ ವೈಜ್ಞಾನಿಕ ಆಧಾರಗಳನ್ನು ಕಲೆಹಾಕ ಲಾಗಿದೆ. ಅದು ಸಾಮಾನ್ರರಿಗೂ ಡಾಕ್ಟರರಿಗೂ . ಅರ್ಥವಾಗುವಂತೆ ಸರಳ ಇಂಗ್ಲಿಷಿನಲ್ಲಿ ಬರೆಯ ಬ್ಬಟ್ಟಿದೆ. (ಅದರ ಪ್ರಥಮ ೧೫,೦೦೦ ಪ್ರತಿಗಳು ಪ್ರಕಟನೆಯ ದಿನವೇ ಮಾರಿಹೋದವು. ಅನಂ "ತರ ಹೊರಟ ಅದರ ಅಗ್ಗದರದ ಆವೃತ್ತಿಯ |. ಲೆಕ್ಕವಿಲ್ಲದಷ್ಟು ಪ್ರತಿಗಳು ಮಾರಾಟವಾಗಿವೆ.) _.. "ಧೂಮಪಾನ ಮತ್ತು ಆರೋಗ್ಯ ವರದಿಯು ಕೆ ಪ್ರತಿಬಂಧಕೋಪಾಯಗಳನ್ನು ಕೈಕೊಳ್ಳು ವ ಬಗ್ಗೆ ಸರಕಾರ ಮತ್ತು ವೃಕ್ತಿಗಳಿಬ್ಬರಿಗೂ ವ್ಥಾವ ಕಜ! ಧೂಮಪಾನ ಮತ್ತು ಆರೋಗ್ಯ. ೩೧ ಗಳು ಕೆಳಗಿನಂತಿವೆ; ಸಾರ್ವಜನಿಕರಿಗೆ, ವಿಶೇಷತಃ ಶಾಲಾ ಮಕ್ಕಳಿಗೆ, ಧೂಮಪಾನದ ದುಷ್ಬಲಗಳನ್ನು ಕುರಿತು ಹೆಚ್ಚು ತಿಳಿವಳಿಕೆ ಕೊಡಬೇಕು. “೧೯೫೬-೬೦ ರಲ್ಲಿ ಆರೋಗ್ಯ ಶಿಕ್ಷಣದ ಕೇಂದ್ರ ಸಮಿತಿ ವತ್ತು ಸ್ಥಾನಿಕ ಸಂಸ್ಥೆಗಳು ಸೇರಿ ೫,೦೦೦ ಪೌಂಡಿಗಿಂತ (ರೂ. ೬೬,೦೦೦) ಕಡಿಮೆ ವೆಚ್ಚಮಾಡಿದ್ದರೆ ತಂಬಾಕಿನ ಕಾರಖಾನೆದಾರರು ತಮ್ಮ ಸರಕಿನ ಜಾಹಿರಾತಿಗಾಗಿ ಅದೇ ಅವಧಿ ಯಲ್ಲಿ ೩೮೦ ಲಕ್ಷ ಪೌಂಡುಗಳನ್ನು (ರೂ. ೫೦ ಕೋಟಿ) ವೆಚ್ಚ ಮಾಡಿದರು.” ಸಾರ್ವಜನಿಕ ಪ್ರಚಾರ ಮಾಡುವಾಗ ಧೂಮಪಾನದ ಚಟ ವನ್ನು ಸರ್ವಥಾ ಬಿಡಲಾರದವರಿಗೆ ಹೆಚ್ಚು ಸುರ ಕ್ಷಿತೆ ಧೂಮಪಾನ ಎಧಾನಗಳನ್ನು (ಫಿಲ್ಟರ್‌ ತುದಿ, ಹೆಚ್ಚು ಉದ್ದನ್ನ ತುಣುಕನ್ನು ಸೇದದೆ ಒಗೆಯುವುದು, ಪೈಪ್‌ ಇಲ್ಲವೇ ಸಿಗಾರಿಗೆ ಬದ- ಲಿಸುವುದು ಇತ್ಯಾದಿ) ಸೂಚಿಸಬಹುದು. ಈ ಮಕ್ಕಳಿಗೆ ಸಿಗಕೇಟು ಮಾರುವುದನ್ನು ತಡೆಯಲು ಹೆಚ್ಚು ಪರಿಣಾಮಕಾರಿ ನಿಯಂತ್ರಣ ಗಳು ಬೇಕು. ಈಗ ಬ್ರಿಟನಿನಲ್ಲಿ ಸ್ಲಾಟ್‌ ಮಶೀ ನ್‌ಗಳಲ್ಲಿ ನಿರಾತಂಕವಾಗಿ ಸಿಗರೇಟಿಗಳು ಸಿಗುತ್ತವೆ್‌ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಲು ವಿಸ್ತೃತವಾದ ಆತಂಕಗಳುಇರಬೇಕು. * ಸಿಗರೇಟಿನ ಮ್ಲೇಲೆ ಹೆಚ್ಚು ಕರಭಾರ ಹೇರಿ, ಅಗತ್ಯ ಬಿದ್ದಕೆ ಪೈಪ್‌: ತಂಬಾಕಿನ ಮೇಲಿನ ಕರ ಇಳಿಸಬಹುದು. “ಪೈಪ್‌ ಸೇದುವವರಿಗೆ ರೋಗ ಭಯವು ಸಿಗರೇಟ್‌ ಸೇದುವವರಿಗಿಂತ ತುಂಬ ಕಡಿಮೆ ಯಾಗಿದೆ...ಸಿಗಾರುಗಳನ್ನು ಮಾತ್ರ ಸೇದುವವ ರಿಗಿರುವ ಅಪಾಯ ಇನ್ನೂ ಕಡಿಮೆ. ಅದು ಧೂಮಪಾನ ಮಾಡದೆನೇ ಇರುವವರಿಗಿಂತ ವಿಶೇಷ ಹೆಚ್ಚಾಗಿಲ್ಲವೆಂದು ತೋರುತ್ತದೆ” * ವರದಿ ಪ್ರಕಟವಾದ ಒಂದು ತಿಂಗಳೊ ಳಗೆ ಒಂದು ಸಿಗರೇಟ್ಥ್ನ ಕಂಪನಿಯು ತನ್ನ ೬೦೦೦ ಸ್ಲಾಟ್‌ ಮಶಿನ್‌ಗಳನ್ನು ಹಿತೆಗೆದು ದಾಗಿ ಸಾರಿದೆ. ತ್ಮಿ೨ ಕಸ್ತೂರಿ, ಅಕ್ಟೋಬರ್‌ ೧೯೬೨ ಎಂದು ರಾಯಲ್‌ ಕಾಲೇಜ್‌ ವರದಿ ಉಲೆ ್ಲೇಖಿ ಸಿದೆ. [ಮೊನ್ನೆ ಎಪ್ರಿಲ್‌ ಮುಂಗಡ ಪತ್ರದಲ್ಲಿ ಬ್ರಿಟ ನ್ಸಿನ ಅರ್ಥಮಂತ್ರಿಗಳು ಹೀಗಂದಿದ್ದಾರೆ: “ತೊಂದರೆಯೆಂದರೆ, ಕರಭಾರದಲ್ಲಿ ಹೀಗೆ ತಾರತಮ್ಯ ಮಾಡಿದರೆ ತಮ್ಮ ಸಿಗರೇಟುಗಳನ್ನು ತಂಬಾಕಿಕಿಂದ ತಾವೇ ಮಾಡಿಕೊಳ್ಳುವವರು ಸುಲಭವಾಗಿ ಇದರಿಂದ ತಬ್ಬಿಸಿಕೊಳ್ಳಬಲ್ಲರು... ಒಟ್ಟು ಸುಂಕವನ್ನೇ ಇನ್ನೂ ಹೆಚ್ಚು ಕಕ್ಕೋರ ವಾಗಿ ಹೆಚ್ಚಿ ಸಿದ್ಧಾದರೆ, ಮಿತವಾದ ಧೂಮಪಾನ ಕೂಡ, ಶ್ರೀಮಂತರಲ್ಲದವರ ಶಕ್ತಿಗೆ ನಿಲುಕಲಿ- ಕ್ಕಿಲ್ಲ. ಇದಕ್ಕೆ ನಾನು ಸಿದ್ಧನಿಲ್ಲ. | * ಫಿಲ್ಬ ಕೈಗಳ ಗುಣ ಬಂದೆ! ಬಗೆಯಾಗಿಲ್ಲ. ಅದರಿಂದ ಅವುಗಳನ್ನು ಸರಕಾರಿ ಶಾಖೆಯಿಂದ ಪರೀಕ್ಷಿಸಿ ಅವವುಗಳ "ಪ್ಯಾಕಿಂಗಿನ ಮೇಲೆ ಅವು ಗಳ ಯೋಗ್ಯತೆಯನ್ನು ಮುದ್ರಿಸಿ ಬಿಡುವುದೊಳ್ಳೆ ಯದು. ರಾಯಲ್‌ ಕಾಲೇಜ್‌ ವರದಿಯನ್ನು ಕೂಡಲೆ ಪಾರ್ಲಿಮೆಂಟಿನಲ್ಲಿ ಆಮೂಲಾಗ್ರ ಚರ್ಚಿಸಲಾ ಯಿತು. ಆರೋಗ್ಯಮಂತ್ರಿ ಶ್ರೀ ಇನೋಕ್‌ ಪೊವೆಲ್ಲರು ಕಾಮನ್ಸ್‌ ಸಭೆಯಲ್ಲಿ ಹೀಗೆ ತಿಳಿಸಿ ದರು; “ ಇದರಲ್ಲಿ ಪ್ರಪ್ಫೈಸದ ಕ್ಯಾನ್ಸರಿಗೂ ಧೂಮಪಾನಕ್ಕೂ ಇರುವ ಕಾರ್ಯಕಾರಣ ಸಂಬಂಧವೂ ಧೂಮಪಾನದಿಂದ ಆರೋಗ್ಯಕ್ಕಾ ಗುವ ಇತರ ಸಾಮಾನ್ಯ ಅಪಾಯಗಳೂ ಅ ಕ್ಸೃ ತ ಮತ್ತುನಿರ್ವಿವಾದವಾಗಿ ಪ್ರ ಮಾಣಿತವಾಗಿ ಆಯೆ ಪಾ ಒಪ್ಪೈ ತ್ತದೆ. ” ವರದಿಯ ಸೂಚನೆಗಳು "ಸರಕಾರದ" ಪರ್ಯಾ ಲೋಚನೆಯಲ್ಲಿವೆ” ಎಂದೂ ಅವರು ಹೇಳಿದರು. ಬ್ರಿಟಿಶರು ಹೀಗೆ ಈ ಸಮಸೆ [ಯನ್ನು ಧೈರ್ಯ ಕೂಡ ರಸಕ ಯಾಗಿ ರುವಾಕ ಅಮೇರಿ ಸನ್‌ ಅಧಿಕಾರಿ ವರ್ಗವು ಮಾತ್ರ ನಿಸ್ಸಂದಿಗ್ನ ವಾಗಿ ಸಿದ್ಧ ವಾದ ಜೊಜುತಾಸ ಎ ಆಶೋಗ್ಯ ಸಂಬಂಧದ ಪ್ರಶ್ನೆ ಯಲ್ಲಿ ಧೈರ್ಯಗೇಡಿಗಳಂತೆ ಜಾರಿಕೊಳ್ಳುವ "ನೀತಿಯನ್ನು ವಹಿಸಿದೆ. ; ೧೯೫೯ ರಲ್ಲ ಅಮೇರಿಕದ ಆರೋಗ್ಯಶಾಖೆಯ ಸರ್ಜನ್‌ ಜನರಲ್ಲರು ಅಮೇರಿಕನ್‌ ಮೆಡಿಕಲ್‌ ಅಸೋಸಿಯೇಶನ್‌ ಪತ್ರಿಕೆಯಲ್ಲಿ ಒಂದು ಸುದೀರ್ಫ ವರದಿಯನ್ನು ಪ್ರಕಟಿಸಿದರು. ಅದ ರಲ್ಲಿ ಈಗ ರಾಯಲ್‌ ಕಾಲೇಜಿನ ವರದಿಯಲ್ಲಿ ರುವ ಅನೇಕ ಅಂಶಗಳು ಅಡಕವಾಗಿದ್ದು ಪುಪ್ಪ್ಫೈಸ ಕ್ಯಾನ್ಸ ರಿನಲ್ಲಿ ಸಿಗರೇಟಿನ ಕಾರಕೆ ಭಾ ತ್ರವನ್ನು ಒಪ್ಪ ಲಾಗಿತ್ತು. ಅದಕ ದುರ್ದೈ ವದಿಂದ ಸೆ ಸರ್ಜನ್‌ ಜನರಲ್ಲರ ಕೆಲ ಸೆಷೋಡ್ಯೋಗಿಗಳು ಆ ವರದಿಯಲ್ಲಿ ಒಂದು ಚಿಕ್ಕ ಪರಿಚ್ಛೇದವನ್ನು ಸೇರಿಸಿ ಫಿಲ್ಟರು ಗಳು ಅಂಶಕ॥ ರಕ್ಷಣೆ ನೀಡುತ್ತವೆಂಬ ಅಶ ವನ್ನು ಹೀಗಳೆದರು. ಅಮೇರಿಕದ ಫೆಡರಲ್‌ ವ್ಯಾಪಾರ ಇಲಾಖೆಯು ಈ ನೆವವನ್ನು ಉಪ ಯೋಗಿಸಿಕೊಂಡು ಅಮೇರಿಕನ್‌ ಸಿಗರೇಟುಗಳ ಲ್ಲಿರುವ ತಾರು ಮತ್ತು ನಿಕೊಟೈನ್‌ ಅಂಶದ ಪ್ರಶ್ನೆಯನ್ನೇ ಮೂಲೆಪಾಲು ಮಾಡಿಬಿಟ್ಟಿತು. ಆದರೂ ಹೈದಯ ಪರಿವರ್ತನೆಯ ಅಲ್ಪ ಸ್ವಲ್ಪ ಪ್ರೋತ್ಸಾ ಹಕರ ಲಕ್ಷಣಗಳು ಕಾಣಿಸಿ ಕೊಳ್ಳುತ್ತಿವೆ. ಸರ್ಜನ್‌ ಜನರಲ್ಲರ ವರದಿ ಯನ್ನು. "ಬರೆಯುವುದರಲ್ಲಿ ಸಹಾಯಕರಾಗಿದ್ದ ರಾಷಿ ಯು ಕ್ಯಾನ್ಸ ರ್‌್ಹ್ಪ ಸಂಸ್ಥೆ ಯ ಡಾ. ಮೈಕೆಲ್‌ ಶಿಮ್‌ಕಿನ್ನರು ಈಗ, ಸಿಗರೇಟಿನ ಎಲ್ಲ ಎಲ್ಲ ತ ಮಾಲಾ ಒಳಗಿನ ಸಿಗರೇಟಿ ನಲ್ಲಿ ಎಷ್ಟು ಅಂಶ ತಾರು ಮತ್ತು ನಿಕೊಟ್ಟಿನ್‌ ಇಡೆಯೆಂದು ಸ್ಪಷ್ಟವಾಗಿ ಮುದಿ ಬ್ರಿಸಬೇಕೇದು ಕಾನೂನು ಮಾಡಬೇಕೆಂಬ ಅಮೇರಿಕನ್‌ ಕ್ಯಾನ್ಸರ್‌ ಸಂಘದ ಸೂಚನೆಗೆ ಬಹಿರಂಗ ಬೆಂಬಲವಿತ್ತಿದ್ದಾರೆ. ರಾಯೆಲ್‌ ಕಾಲೇಜ ವರದಿ ಪ್ರಕಟವಾದ ಕೇತೆಸ ಒಂದುತಿಂಗಳ ಮುಂಚೆಯೆ ಅಮೇರಿಕದ ಪ್ರತಿನಿಧಿ ಸಭೆಯ ಹಣವಿನಿಯೋಗ ಸಮಿತಿಯ ಗುಪ್ತ ಅಧಿವೇಶನದಲ್ಲಿ ರಾಷ್ಟ್ರ (ಯ ಆರೋಗ್ಯ ಸಂಸ್ಥೆಗಳ ಡಾಕ್ಟರರ ಸ ಸಾಕ್ಷ್ಯ ಕೇಳಿಕೊಳ್ಳಲಾ ಯಿತೆಂದೂ ಅವರು ಕ್ಯಾನ್ಸರ್‌ ಮತ್ತು ಇತರ ಕೋಗಗಳಿಗೂಸಿಗರೇಟಿಗೂ ಇರುವ ಸಂಬಾಭದ ಬಗ್ಗೆ ಪ್ರಚಂಡ ಪುರಾವೆಗಳಿರುವುದನ್ನು ಹೇಳಿ ಭೂನುಶ್‌ತಕ ಅಷಾಯಗಳ ಫ್‌ ಪ್ರಚಾರಸೆತ್ರ ಪ್ರಾರಂಭಿಸಬೇಕೆಂದು ಬಲವಾಗಿ ಪ್ರತಿಪಾದಿಸಿದರೆಂದೂ ತಿಳಿದುಬಂತು. ಖಾಸಗಿಯಾಗಿ ಅನೇಕ ಅಮೇರಿಕನ್‌ ಸಿಗ ಕೇಟ್‌ ಉದ್ಮಿಮೆಗಾರರು ಪ್ಯಾಕಿನ: ಮೇಲೆ ಲೇಬಲ್‌ ಹಚು ಸವುದನ್ನೂ ಪ ್ರ್ರೈಮಾಣ ಪರೀಕ್ಷೆ ಯನ್ನೂತಾವು ಇ ಗತಿಸುಪ್ಪವಾಗಿ ಹೇಳುತ್ತಾರೆ. ಆದರೆ ಇದರ ಬಗ್ಗೆ" ಸರಕಾರವೇ (ಕಾಯದೆಯ ದೃಷ್ಟಿಯಿಂದ) ಶ್ಚ ತ ಸೂಚನೆ ಮಾಡಲು ಮುಂದಾಗಜೇ(ಕಂದು' ಅವರ ಹೇಳಿಕೆ. ಮುಂದಡಿಯಿಡಬೇಕಾದರೂ ಯಾರು? ಎಂದೀಗ ಅಮೇರಿಕನ್ನರು ಕೇಳುತ್ತಿದ್ದಾರೆ. .. ಬ್ರಿಟನ್‌ ದಾರಿ ತೋರಿಸುವ ವರೆಗೂ ಅಮೇರಿಕ ಸ ಎನೊ ಮಾಡಲಿಕಿ ಗ ಕೂಡ ಅನೇಕ ಅಮೇರಿಕನ್ನ ರಿಗೆ ಅನಿಸತೊಡಗಿದೆ. ಇತ್ತ “ಲ್ಯಾ ನ್ಸೆಟ್‌” ಪತ್ರಿ ್ರಿಕೆಯಲ್ಲಿ ಹೀಗೊಂದು ಧೂಮಪಾನ ಮತ್ತು ಆರೋಗ್ಯ ಶ್ಠಿಷ್ನಿ ಅಭಿಪ್ರಾಯ ಪ್ರಕಟವಾಗಿದೆ: “ಧೂಮಪಾನ ದಿಂದಾಗುವ ಅನರ್ಥಗಳು ತಿಳಿದು ಬಂದ ಮೇಲೂ ಹತ್ತು ವರ್ಷಗಳ ವರೆಗೆ ಈ ಸಮಸ್ಯೆಗೆ ಆಂಶಿಕ ಪರಿಹಾರವನ್ನು ಕೂಡ ಕಂಡು ಹಿಡಿ ಯಲು ನಮ್ಮಿ ಂದಾಗಲಿಲ್ಲೆ ದು ಭಾವಿ ಇತಿಹಾಸ ಕಾರರು ಅಭಪ್ರಾ ಯಪಡುವರು ಧೂಮಪಾನ ಜನ್ಯ ಕ್ಯಾನ್ಸ ರಿನಿಂದ ಸಾಯುವವರ ಸಂಖ್ಯೆ ಎಲಎಾನ ಮತ್ತು ಅಧಿಕಾಧಿಕವಾಗಿ ಬೆಳೆ ಯುತ್ತಿರುವುದು ನಮ್ಮ ರಾಜಕೀಯ ಮತ್ತು ಆರ್ಥಿಕ ಜೀವನ ಕ್ರ ಮನೇ ದುಷ್ಟವಾಗಿತ್ತೆಂಬು ದಕ್ಕೆ ದರ ನನಾಜುೂ ಇತಿಹಾಸದಲ್ಲಿ ಉಲ್ಲ (ಖಿಸಲ್ಬ ಡಬಹುದು.” ...800111(00 17 [೦೯01155100 ೦7 (110೮ 8೦೩6೦'$ 101805 5500180108 1.16. ಮಾರ್ವಿ ಟಿ (1761811 8611100 ) 30171 1962 ಬ ರಾ “ಮಗೂ, ಮೇಜಿನ ಮೇಲೆ ನಶ್ಶದ ಪೊಟ್ಟ ಇಬ್ಬಿದ್ದೆನಲ್ಲ ಎಲ್ಲ? ನಿನ್ಫ ಕಣ್ಣಿ ಗೇನಾದರೂ ಚಿತ್ತೆ? ದ್‌ ಯೈ ! ಣಿ “ಇಲ್ಲಪ್ಪಾ, ಕಣ್ಣಿಗೆ ಬಿದ್ದೀತೆಂದು ಹೊರಗೆ ಒಗೆದಿಬ್ಬೇನೆ.? “ರಮೇಶ್‌ ಭಟ್ರ ೫ೇ ಆತ- ಕೆಟ್ಟಿ ಸ್ಮಾಮಿ, ಏನೊ ಅನುಕೂಲವಾಗಲೆಂದು ಮನೆಯಲ್ಲಿಯ ಎರಡು ಕೋಣೆಗಳನ್ನು" ಮಂಗ! ಕೊಟ್ಟಿ. ಈಗಾಶ ಬಾಡಿಗೆಯನ್ನೂ ಕೊಡುವುದಿಲ್ಲ, ಮನೆಯನ್ನೂ "`ಿಡುವುದಿಲ್ಲ. ಏನು ಮಾಡಲಿ ತಿಳಿಯದಾಗಿದೆ. ಈತ- ಕೆ ನಿಮ! ಅದಕ್ಕೆನ್ರೀ ಚಿಂತೆ? ನಿಮ್ಮ ಮಗಳಿಗೆ ನಿತ್ಯ ಅರ್ಧರಾತ್ರಿಯ ವರೆಗೆ ಸಂಗೀತ ಪಾಠ ಹೇಳಿಸಿಬಿಡಿ. ಗಂಡ- “ಲೇ, ಅಷ್ಟು ಮಾತಾಡುತ್ತಿ ದ್ದ ಆ ಹ್‌ ಯಾರೆ? ಹೆಂಡತಿ ಅವಳು ಶ್ಯಾಮಲೆ, ರಾಮರಾಯರ ಪತ್ನಿ. ` ಬಂದು ಮಾತಾಡುವಷ್ಟು ಪುರುಸೊತ್ತಿ ರಲಿಲ್ಲವಂತೆ,? ತ್‌ 2 ಟೂ ಎಚ", ಎ, ಡಂಬಳ ಜೇ ಹೊತ್ತಿನ ತನಕ ಗೇಟಿನ ಬಳಿ ನಿಂತು ನಿನ್ನೊ ಡನೆ ಅವಳಿಗೆ ಒಳಗಡೆ ಳೆ ರಮೇಶ ಶೈ. ಕರ್ನಾಟಕ ಸಿಂಹ ಎಂದು ಹೆಸರಾಂತ ನಾಯಕ ಮನೆಯಲ್ಲಿ ಅಷ್ಟು ಸುಖಯಾಗಿರಲಿಲ್ಲ! ನಾನು ಕೊಡಕಿಯನ್ನು ಸುಧಾರಿಸಬೇಕೆಂದೆ! ಮೂಲ: ಗಂಗಾಧರರಾವ್‌ ದೇಶಪಾಂಡೆ ಕನ್ನಡಕ್ಕೆ: ದ. ಬಾ. ಕುಲಕರ್ಣಿ ವೆ)ಷಿಎಚು ಪೇಳಿಗೆ ನನ್ನ ನಯಸ್ಸು ಚಿಕ್ಕವಾಗಿತ್ತಾ ದರೂ ಮದುವೆಯ ಉದ್ದೇಶದ ಬಗ್ಗೆ ನಾನು ಅಜ್ಞಾನಿಯಾ ಗಿದ್ದೆನೆಂದು ಹೇಳಲಾರೆ. ಆದಕೆ ನಮ್ಮ ಮನೆತನ ತೀರ ಹಳೆಯ ತರಹದ್ದು. ನಮ್ಮ ಪ್ರಾಂತ ಕರ್ನಾಟಕವೂ ಹಿಂದುಳಿದದ್ದು. ಅಂತೆಯೇ ಪೆಣೆ- ಮುಂಬಯಿ ಕಡೆಯ ರೀತಿರಿವಾಜುಗಳಿಗಿಂತ ನಮ್ಮ ಕಡೆಯ ಪದ್ಧತಿ ಬಹಳ ಹಳೆಯ ರೀತಿಯದು. ನನ್ನ ತಂದೆ ೧೯೧೨ ರಲ್ಲಿ ತೀರಿಕೊಂಡರು. ನನ್ನ ತಂದೆ-ತಾಯಿಯರು ಮಾತಾಡುತ್ತ ಕುಳಿತದ್ದನ್ನು ನಾನು ನೋಡಿದ್ದೆ ಇಲ್ಲ. ಅಡಿಗೆಯ ವ್ಯವಸ್ಥೆ ಯಲ್ಲಲ್ಲದೆ ಇತರ ಪ್ರಾಪಂಚಿಕ ಕೆಲಸಗಳಲ್ಲಿ ನನ್ನ ತಾಯಿ ನನ್ನ ತಂದೆ. ಜೀವಿಸಿರುವಷ್ಟು ಕಾಲ ಅವರೊಡನೆ ಪಾಲು ಗೊಳ್ಳಲಿಲ್ಲ. ಔ ಅಂದಮೇಲೆ ನನಗೆ ಗೊತ್ತುಮಾ- ಡಿದ ಹುಡುಗಿಯನ್ನು ನನಗೆ ತೋರಿ ಸಿದ್ದ್ಧರೆಂಬುದೇನು ಕಡಿಮೆ ಪ್ರಮಾ ಣದ ಸುಧಾರಣೆಯಲ್ಲ. ಆಗ ಹು- ಡುಗ- ಹುಡುಗಿಯರ ಎತ್ತರಗಳನ್ನು ದಾರದಿಂದ ಅಳೆದು ಅಂತರ ನೋ- ಡುವ ಪದ್ಧತಿ ಇತ್ತು. ನಮಗೂ ಈ ಪ್ರಯೋಗವಾಗಿತ್ತು. ಅಲ್ಲದೆ ಹುಡು ಗಿಯನ್ನು ನನಗೆ ತೋರಿಸಲು ಕಕಿ ತಂದಾಗ ನಮ್ಮಿಬ್ಬರನ್ನೂ ಜತೆಗೆ ನಿಲ್ಲಿಸಿ ಜೋಡಿ ಹೇಗೆ ಶೋಭಿಸುತ್ತ ದೆಂದು ನೋಡುವ ಪ್ರಯೋಗವೂ ಆಯಿತು. ' ನನ್ನ ತಾಯಿ ತೀರಿಕೊಂಡದ್ದು ೧೯೨೯ ರಲ್ಲಿ. ನನ್ನ ತಂದೆ ಮತ್ತು ಅಜ್ಜಿ ತೀರಿಕೊಂಡನಂತರವೂ ಅವರು ಮನೆಯಲ್ಲಿ ಗಟ್ಟಿಯಾಗಿ ಮಾತನಾ ಡಿದ ಸಂದರ್ಭಗಳು ತೀರ ಕಡಿಮೆ. ಈ ಎಲ್ಲದರ ಪರಿಣಾಮ ನನ್ನಮತ್ತು ನನ್ನ ಹೆಂಡತಿಯ ಮೇಲಾಗುವುದು ಸ್ವಾಭಾವಿಕವಷ್ಟೆ. ನನ್ನ ತಂದೆ, ತಾಯಿ ಮತ್ತು ಅಜ್ಜಿ ಇವರೆಲ್ಲರಿಗೆ ನನ್ನ ಹೆಂಡತಿಯ ಮೇಲೆ ತುಂಬ ಪ್ರೀತಿ. ತಂದೆಯವ ರಂತೂ ಅವಳ ಚಿಕ್ಕಂದು “ ಬುದ್ಧಿ ವಂತೀ" ಎಂದು ಕರೆಯುತ್ತಿದ್ದರು. ಇಷ್ಟೊಂದು ಅಚ್ಚು ಮೆಚ್ಚಾಗಿದ್ದರೂ ಅವಳು ನನ್ನ ತಾಯಿಯನ್ನೇ ಅನು ಕರಿಸಿದಳು. ೧೯೧೪ ರಲ್ಲಿ ಅವಳು ತೀರಿಕೊಂಡಳು. ಸಾಯುವವಕೆಗೂ ಈ ವ್ರತವನ್ನು ಅವಳು ಬಿಟ್ಟೂಬಿಡದೆ ಪಾಲಿಸಿದಳು. ಹೀಗಾಗಿ ಪ್ರಪಂಚದ ಒಂದು ಪ್ರಮುಖವಾದ ಸೌಖ್ಯವು ನನಗೆ ಲಭ್ಯವಾಗದೆ ಹೋಯಿತು. ಜೇ ಶ್ರೀ ಮೋಡಕ ವಾಮನರಾಯರು ಮುಂಬಯಿಯ ಎಲ್‌ಫಿನ್‌ಸ್ಟನ್‌ ಲರು. ಹವಗ ಅದೇ ವ ಸ್‌ ಬಂದು ನೆಲಸಿದ್ದರು. ಆಗಿನ ಪ್ರತಿ ಹ್ಕಿತ ಸುಧಾರಕರಲ್ಲಿ ಅವರ ಗಣನೆ ಯಾಗಿತ್ತು. ಮೋಡಕರ ಒಬ್ಬ ಮಗ ಕಾಲೇಜಿಗೆ ಬಂದರು, ನನಗೂ ಅವರಿಗೂ ಗೆಳೆತನ ಕೂಡಿತು. ಈ ಗೆಳೆತನದಿಂದ. ನಾನು ಮೋಡಕರ ವಾಗಿ ದೊರಕಿತು. ಅಗ್ರಣಿಗಳೆಂದು ಕೌಟುಂಬಿಕ ಸ್ಥಿತಿಗತಿ ಕೆಲವಟ್ಟಿ ಗಾದರೂ ತಿಳಿದುಬಂತು. ನಮ್ಮ ಕಡೆಯ ಗೃಹಸ್ಥಿತಿಗಿಂತ ಈ ಜನರ ಗೃಹಸ್ಥಿತಿ ಎಷ್ಟೋ ಪಟ್ಟು ಸುಧಾರಿಸಿದ್ದೆ ದು ನನಗರಿವಾಯಿತು. ಸುಧಾರಕರಲ್ಲಿ ವುದು, ಮುಕ್ತವಾಗಿ ಮಾತಾಡುವುದು... ಇತ್ಯಾದಿ ವಿಷಯಗಳು ಕೇವಲ ನನ್ನ ಸಲ್ಪನೆಗಳಾಗಿದ್ದವು. ಆದರೆ ಅಂಥ ದನ್ನು ಪ್ರತ್ಯಶ್ಲ ನೋಡುವ ಮತ್ತು ಅನುಭವಿಸುವಯೋಗ ಬಂದಿರಲಿಲ್ಲ. ಮೋಡಕರ ಕುಟುಂಬದಲ್ಲಿ ಹೀಗಿರು ' ವುದನ್ನು ನೋಡುವ ಸಂಧಿ ದೊರೆ .. ಯಿತಲ್ಲದೆ ನಾನು ಅವರ ಮಗನ .. ಗೆಳೆಯನೆಂಬುದರಿಂದ ನನಗೂ ಅವ ಕೊಡನ ಫಿಸ್ಸಂಕೋಚವಾಗಿ ನಡೆದು ಕೊಳ್ಳುವ ಅವಕಾಶವಾಯಿತು. ಮೊದಮೊದಲು ನಾನು ಆ ಮನೆ ಯ ಹೆಂಗಸರೊಡನೆ ನಮ್ಮ ಕಡೆ ಯಂತೆಯೇ( ನಡೆದುಕೊಳ್ಳುತ್ತಿದ್ದೆ. ಸ್ವತಂತ್ರವಾಗಿ ಗೋವಿಂದರಾಯಕರೆಂಬವರು ನಮ್ಮ ಮನೆಗೆ ಹೋಗಿಬರುವ ಸಂಧಿ ಬಹಳ | ಹೇಳಲಾದವರ | ಮನೆಯಲ್ಲಿ ಹೆಂಗಸರು ಮತ್ತು ಗಂಡ ಸರು ಕೂಡಿ ಜಿರಿತು ನಡೆದುಕೊಳ್ಳು ಪ ಗಂಡಹೆಂಡತಿ ಪರಸ್ಪರ ಸಾ ಯ ಸತ ; ಸ ಇರುವಾಗಲಲ್ಲದೆ ನಾನು ಮನೆಯ ಯಾವ ಹೆಂಗಸಕೊಡ ನೆಯೂ ಮಾತಾಡುತ್ತಿದ್ದಿ ಲ್ಲ. ಬಹಳವಾದರೆ ಪ್ರ ಶ್ನೆಗೆ ಉತ್ತರ ಕೊಡುವ ಮಟ್ಟಿಗೆ "ಮಾತಾಡುತ್ತಿದ್ದೆ. ಅಡಕೆ ಕೆ ನನ ಗಳಲ್ಲೇ ಈ ಸಕ ಅಥವಾ ನಾಚಿಕೆ ಕಡಿಮೆಯಾಗುತ್ತ ಬಂತು. ಮೋಡಕರ ಕುಟುಂಬ ಮತ್ತು ಹುಡುಗಿಯರು ನನ್ನೊಡನೆ ನಡೆನುಡಿಯುವ ರೀತಿಯಿಂದಲೇ ನನ್ನಲ್ಲಿ ಈ ಬಗೆಯ ಸುಧಾರಣೆ ಕಂಡುಬಂತು. ವಾಮನರಾಯರ ಮನೆಯವರಿಗೆ ನಾನೊಬ್ಬ ಕರ್ನಾಟಕದ ಸುಧಾರಕ ಮನೆತನದ ಪಿ ೈಕಿ ಎಂಬ ಭಾಷೆಯಾಗಿತ್ತು. ನನ್ನ ಮಾತು ರೀತಿಗಳ ಮೇಲಿಂದ ಅವರಿಗೆ ಹಾಗೆನ್ನಿಸುವುದು ಸ್ವಾಭಾವಿಕವಾಗಿತ್ತು. ಅವರ ತಿಳಿವಳಿಕೆ ತಪ್ಪಾದದ್ಕೆ ಬು ದನ್ನು ಬಿಂಬಿಸಲು ನಾನು ಒಂದೆರಡು ಬಾರಿ ಪ್ರ ಯತ್ತಿ ಸಿದೆ. ೩೫ ಜ್‌ ಕಟಾ? ಗೆ ಇ. ೩೬ ಕಸ್ತೂರಿ, ಆಕ್ಟೋಬರ್‌ ೧೯೬೨ ಆದರೆ ಅವರು ತಮ್ಮ ಅಭಿಪ್ರಾಯವನ್ನು ಒಂದಿ ಷ್ಟೂ ಬದಲಿಸಲಿಲ್ಲವನ್ನ ಬೇಕು. ಮಾದನ! ಚಕ ಮಗಳನ್ನು ಧಾರವಾ ಡದ ರಾಮಚಂದ್ರ ಜಾಗೆ ತಕುದ(ಕಕ ಇವ ರಿಗೆ ಕೊಟ್ಟಿತ್ತು. ನನಗೆ ಮೋಡಕರ ಪರಿಚೆಯವಾದ ನಂತರ ಧಾರವಾಡಕ್ಕೆ ಅತ್ತೆಯ ಮನೆಗೆ ಹೋಗುವಾಗ ಈ ಹುಡುಗಿ ನಮ್ಮಲ್ಲಿ ಇಳಿದುಕೊಂಡು ಹೋಗು ತ್ತಿದ್ದಳು. ಅವಳ ದೃಷ್ಟಿಗೆ ನಮ್ಮ ಹಿಂದುಳಿದ ರೀತಿ ಬೀಳಬಾರದೆಂದು ನಾನು ಬಹಳ ಜಬ್ಬಿಸು ತ್ತಿದ್ದ... ಅವಳು ಬರುವ ಬಗ್ಗೆ ಪತ್ರ ಬಂದಿ ತೆಂದಕೆ ನನ್ನ ಹೆಂಡತಿ ಮತ್ತು ತಂಗಿಯರು ಹೇಗೆ ನಡೆದುಕೊಳ್ಳಿ ಬೇಕೆಂಬುದನ್ನು ನಾನು ಬಂದಾಗಿ ಹೇಳಿ ಇಡುತ್ತಿದ್ದೆ. ಮನೆಯಲ್ಲಿ ಆ ಸೂಚನೆಗಳೊಂದೂ ಫರಿಸುತ್ತಿ ದ್ಮಿಲ್ಲ. ಆ ಹೆಂಗಸು ನಮ್ಮ ಮನೆಯವರಿಗೆ ತಿಳಿ ಯದ ವಿಷಯದ ಬಗೆಗೆ ಮಾತಾಡುತ್ತಿದ್ದಳು. ಆಗ ನನ್ನ ಹೆಂಡತಿ ಏನೊಂದೂ ಮಾತಾಡದೆ ಸ ಸಾಗಿ ಕುಳಿತುಬಿಡುವಳು. ನನ್ನ ಹೆಂಡತಿ ಗಿಂತ ನನ್ನ ತಂಗಿಗೆ ನಮ್ಮ ಮನೆಯಲ್ಲಿ ಹೆಚ್ಚಿನ ಸಾ _ತಂತ್ರ್ಯ ; ಮತ್ತ ವಳು ಮರಾಠಿ ಐದಸೆಹು ಟುತ್ತ ಯ ವರೆಗೆ "ಕಲಿತವಳಾದ್ಮ ರಿಂದ ಮನೆಗೆ ಬರುವ ವರ್ತಮಾನಪತ್ರ ಮುಂತಾದವುಗಳನ್ನು ಆಗಾಗ ಓದುತ್ತಿದ್ದಳು. ಅದರಿಂದ ಬಂದವರ ಮಾತು ಕೇಳಿ ಏನಾದರೂ ಉತ್ತರಕೊಡಬಲ್ಲವ ಳಾಗಿದ್ದಳವಳು. ಆದರೆ ಮಡಿಮೈಲಿಗೆಯ ಬಗೆ ಗಿನ ನಮ್ಮ ಮನೆಯ ಕಟ್ಟುನಿಟ್ಟು ಅವರಿಗೆ ಚೆನ್ನಾಗಿ ತಿಳಿದುಬರುವಂತಿತ್ತು. ನನ್ನ ಹೆಂಡತಿಯನ್ನು ಜತೆಗೆ ಕಳಿಸಿ ಅವರಿಗೆ ಊರನ್ನು ತೋರಿಸಬೇಕೆಂದು ನಾನು ಮನಸ್ಸಿ ನಲ್ಲೆ ಯೋಚಿಸಿದ್ದೆ. ಆದರೆ ನಾನೂ ಜೊತೆಗಿರ ಬೇಕೆಂದು ಆ ಹೆಂಗಸು ಪಟ್ಟು ಹಿಡಿದರು. ನಾನಾದರೂ ಒಬ್ಬಿ ಕೊಂಡೆ. ಆ ಪಟ್‌ ನಾನು ಗೊತ್ತು ಮಾಡಿದ ವ್ಯವಸ್ಥೆಯೆಲ್ಲ ಹದ ಗೆಜ್ಜಿತು. ನಾನೂ ಜತೆಗೆ ಹೊರಡುವವನೆಂಬುದು ಆದರೆ ನಮ್ಮ ತಿಳಿದಾಗ ನನ್ನ ಹೆಂಡತಿ ನಮ್ಮೊಡನೆ ಬರಲು ನಿರಾಕರಿಸಿದಳು. ಆಗ ನಾನೊಬ್ಬ ನೇ ಹೊರಡು ವಂತಾಯಿತು, ರಸ್ತೆಗುಂಟ ಗಾಡಿಯಲ್ಲಿ ಒಬ್ಬ ತರುಣ ಸಿ ಸ್ತ್ರೀಯೊಂದಿಗೆ ತಿರುಗಾಡಲು ಹೊರ ಡುವಪ ಸಗ ನನಗೆ ಅದೇ ಮೊದಲಿನದಾದ್ನ ರಿಂದ ಸೀತ ಆಗ ಹೇಗೆಹೇಗೋ ಅನ್ನಿ ಸಿತಿ... ಆದರೂ ಮೋಡಕಕೊಡನೆ ನನಗೆ ಒಳ್ಳೆಯ ಸಂಬಂಧ ಬೆಳೆದುಬಂದುದರಿಂದ ಹೆಚ ನ ತೊಂದರೆಯೇನೂ ಉಂಟಾಗಲಿಲ್ಲ. ಬೀದಿಯಲ್ಲಿ ನಮ ನ್ನು ಕಂಡ ಪರಿಚಿತರಿಗೂ ಅಪರಿಚಿತರಿಗೂ ಮಾತ್ರ ಈ ನೋಟ ಶ್ಚ ರ್ಯ ಕರವೆನ್ನಿಸಿರಬೇಕು. 21 ಒಂದಿಬ್ಬ ಟೆ ಈ ಮಹಿಳೆ. ಯಾಕೆಂದು ನನೆ ಸ್ನ ಡನೆ ದರಿ ಕೇಳಿಯೂಬಿಟ್ಟಿರು. ನಾಲ್ವತ್ತು ವರುಷಗಳ ಹಿಂದೆ ಬೆಳಗಾವಿಯಲ್ಲಿ ಇಂಥ ಪರಿಸ್ಥಿತಿ ಇತ್ತು. (ಇತ್ತೀಚೆ ವೈಚಾರಿಕ ವಾಗಿ ಬಹಳ ಮಟ್ಟಿಗೆ ಬದಲು ಕಂಡಿದೆ.) ಅತಿಥಿ ಗಳಿಗೆ ಹೀಗೇಕೆ-ಎನ್ನಿಸುವುದು ಸಹಜ, ಹಾಗೆ ನನ್ನೆದುರು ಅವರು ಉದ್ಧಾರವನ್ನು ಸಹ ಎತ್ತಿ ದ್ಮುಂಟು. ಆಗ ಮಾತ್ರ ನನಗೆ ತೀರ ನಾಚಿಕೆ ಯೆನ್ನಿಸುತ್ತಿತ್ತು... ಮೋಡಕರ ಮನೆಯಲ್ಲಿ ಮಾತಾಡುವಾಗ ನಾನು ಸುಧಾರಕರ ಡೌಲಿನಲ್ಲಿ ಮಾತಾಡುತ್ತಿದ್ದೆ. ನನ್ನ ವಿಚಾರವೂ ಹಾಗೇ ಇದ್ದದ್ದು. ಮಡಿ ಮೈಲಿಗೆಯ ಎಧಿನಿಷೇಧಗಳನ್ನು ಲೆಕ್ಕಿಸಬಾರದು, ಜಾತಿಭೇದವನ್ನು ಗಣಿಸಲಾಗದು-- ಇತ್ಯಾದಿ ಯಾಗಿ ನನ್ನ ಅಳವಿನಲ್ಲಿರುವ ಯೋಚನೆಗಳನ್ನು ಆಚರಣೆಯಲ್ಲಿ ತರಲು ಸಾಧ್ಯವಿದ್ದಷ್ಟೂ ಯತ್ನಿ ಸುತ್ತಿದ್ದೆ. ಆದರೆ ಯಾವ ವಿಷಯದಲ್ಲಿ ಇನ್ನೊಂದು ವ್ಯಕ್ತಿ ಯ ಸಂಬಂಧ ಬರುವುದೋ ಆ ಪ ಪ್ರಸಂಗ ಲ್ಲಿ `ನಾನು ಪರಾಧೀನನಾಗುತ್ತಿದ್ದೆ. ಆಗ 1ನನ್ನ- ದೇನೂ ನಡೆಯುತ್ತಿದ್ದಿಲ್ಲ. ನನ್ನ ಮನೆಯ ಇರುವಿಕೆ ನನ್ನಆಚಾರವಿಚಾರ ಗಳಿಗೆ ವ್ಯತಿರಿಕ್ಷವಾಗಬಾರದೆಂದು ನಾನು ಮನೆ ಯಲ್ಲಿ ಪ್ರಯತ್ನಿಸುತ್ತಿದ್ದಿಲ್ಲವೆಂದಲ್ಲ. ಆದರೆ ಕೇವಲ ನನ್ನ ಮಟ್ಟಿಗೆ, ನನ್ನ್ನ ನಡವಳಿಕೆಯ ' ಸಂಬಂಧವಾಗಿ ಮನೆಯ ಜನ--ವಿಶೇಷತಃ ಹಿರಿಯರಾದವರು- ಕಣ್ಣು ಮುಚ್ಚಿ ಕೊಂಡಿದ್ದರು. ' ಮನೆಗೆ ನಾನೊಬ್ಬನೆ ಮಗನಾದ್ದರಿಂದ ಅವರು . ಫಿರುಪಾಯರಾಗಿದ್ದರು. ಹಾಗಿದ್ದರೂ ಅವರ ಇರುವಿಕೆಯ ಮೇಲೆ ಮಾತ್ರ ಯಾವ ಹೆಚ್ಚಿನ ಪರಿಣಾಮವೂ ಉಂಟಾಗಲಿಲ್ಲ. ತೀರ ಇತ್ತೀಚೆಗೆ ನನ್ನ ಆಭಿಪ್ರಾಯ ನನ್ನ ತಾಯಿಗೆ ಮಾತ್ರ ಸ್ವಲ್ಪ | ಸ್ವಲ್ಪವಾಗಿ ಒಪ್ಪಿತವಾಗುತ್ತಿರುವಂತೆ ನನಗನಿಸ _ ತೊಡಗಿತ್ತು. ಆಗ ನನ್ನ ಸತ್ತೆ ಕೆಲಮಟ್ಚಿಗಾದರೂ ನಡೆ . ಯುತ್ತಿದ್ದ ಸ್ಥಳವೆಂದರೆ ನನ್ನ ಹೆಂಡತಿ! ಹೆಂಡತಿ ಓದಲು ಬರೆಯಲು ಕಲಿಯಲೆಂದು ನಾನು ಪ್ರಯ . ಶ್ನಿಸಿದೆ. ಆದರೆ ಯಶ ನನ್ನ ಕೈಗೂಡಲಿಲ್ಲ. ಇಂಥ . ಕೆಲಸಗಳೆಲ್ಲ ಯಶಸ್ವಿಯಾಗಬೇಕಾದರೆ ಮನೆ ಯಲ್ಲಿ ಸ್ವತಂತ್ರವಾಗಿ ಇರುವಂತೆ ಯಾವ ಅನು _ ಕೂಲತೆಗಳು ಅವಶ್ಯವಾಗಿ ಬೇಕಾಗುವವೊ ಅ. ಧಾವು್ರದೂ ನನಗೆ ದೊರೆಯಲಿಲ್ಲ. ನನ್ನ ತಂಗಿಯ ತೆ ಮೂಲಕ ನನ್ನ ಹೆಂಡತಿ ಸ್ವಲ್ಪವಾದರೂ ಓದು . ಬರಹ ಕಲಿಯಲೆಂದು ನಾನು ಬಯಸಿದೆ. ಅವರಿಗೆ |. ಹಾಗೆಂದು ನಾನು ಹೇಳಿ ನೋಡಿದೆ. ನನ್ನ ತಂಗಿ ಒಪ್ಪಿಕೊಂಡಳು. ಆದಕೆ ಹೆಂಡತಿಯ ಮನಸ್ಸಿಗೆ , ಈ ವ್ಯವಸ್ಥೆ ಸರಿಬರಲಿಲ್ಲ. ಹೀಗೇಕಾಗಬೇಕೆಂಬು ದನ್ನು ಪರೀಕ್ಷಿಸಲು ಒಮ್ಮೆ ನನ್ನ ಹೆಂಡತಿಯನ್ನು ಜಬರಿಸಿ ಕೇಳಿ ನೋಡಿದೆ. ನನ್ನ ಒತ್ತಾಯಕ್ಕೆ ಉತ್ತರವೇನೋ ದೊರೆಯಿತು. ಆದಕೆ ನಾನವ ಳಿಗೆ ಕಲಿಸಬೇಕೆಂದಿದ್ದ ಹುಮ್ಮಸ್ಸು ತಣ್ಣಗಾ- ಯಿತು. ಮತ್ತೆ ನಾನೆಂದೂ ಇಂಥ ಪ್ರಯತ್ನ ಮಾಡಲಿಲ್ಲ. ಹೆಂಗಸರು ಬಕೆಯಲು ಓದಲು ಕಲಿ ತರೆಂದಕೆ ಸರಸ್ಕೃತ್ಶೀ ದೇವಿ ಶಾಪಕೊಡುತ್ತಾ 'ಳೆಂದು ನನ್ನ ಹೆಂಡತಿಯಿಂದ ಸ್ಪಷ್ಟೀಕರಣ | ದೊರಕಿತ್ತು | ಜ್ಳುನಿಯರ್‌ ಬಿ. ಎ. ತರಗತಿಗೆ ನಮಗೆ ಭವ ಭೂತಿಯ “ಉತ್ತರ ರಾಮಚರಿತ” ನಾಟಕವು ಪಠೃವಾಗಿತ್ತು. ಪ್ರೊ. ಭಾಂಡಾರಳರರು ಅದನ್ನು ನಾನು ಹೆಂಡತಿಯನ್ನು ಸುಧಾರಿಸಬೇಕೆಂದೆ! ೩೭ ಮನಃಪೂರ್ವಕವಾಗಿ ಕಲಿಸುತ್ತಿದ್ದರು. ಪ್ರೇಮ ಸಂಬಂಧದ ಮತ್ತು ಸ್ರ್ರೀದಾಕ್ಷಿಣ್ಯದ ಅನೇಕ ಪ್ರಸಂಗಗಳು ಆ ನಾಟಕದಲ್ಲಿ ಇದ್ದೇ ಇವೆ. ಭಾಂಡಾರಕರರು ಈ ಪ್ರಸಂಗಗಳನ್ನು ಮನಃ ಪೂರ್ವಕವಾಗಿ ಕಲಿಸುತಿ ದ್ವರೆಂದ ಮೇಲೆ ಅದರ ಪರಿಣಾಮ ತರುಣ ವಿದ್ಯಾರ್ಥಿಗಳ ಮೇಲಾಗು ವುದು ತೀರ ಸಹಜವಾಗಿತ್ತು. ಕನಿಷ್ಠ ನನ್ನ ಮೇಲಂತೂ ಅಂಥ ಪರಿಣಾಮವಾಯಿತಲ್ಲದೆ ಪ್ರ ಅನುಭವ ಮನೆಯಲ್ಲೂ ಉಂಟಾಗಬೇಕೆಂದು ನಾನು ಇಚ್ಛಿಸಿದೆ. ಆದರೆ ಹಿರಿಯರಿದ್ದ ಮನೆಯಲ್ಲಿ ನನ್ನ ವಿಚಾರಗಳನ್ನು ಆಚರಣೆಯಲ್ಲಿ ತರುವುದು ಕಠಿಣವೆನ್ನಿಸಿತು. ಕರ್ಮಧರ್ಮ ಸಂಯೋಗ ದಿಂದ ಹಿರಿಯರಾದವರು ಬೆಳಗಾವಿಯಲ್ಲಿ ಇಲ್ಲ ದಿರುವಾಗ ನಾವಿಬ್ಬರೇ ಮನೆಯಲ್ಲಿ ಇರುವಂಥ ಯೋಗವೊಮ್ಮೆ ಒದಗಿಬಂತು. ಈ ಸಮಯದ ಲಾಭವನ್ನು ಪೂರ್ತಿಯಾಗಿ ಪಡೆಯಬೇಕೆಂಬ ಮನಸ್ಸಾಯಿತು. ಹಾಗೆ ಪ್ರಯತ್ನವನ್ನೂ ಆರಂ ಭಿಸಿದೆ. ಕಾಲೇಜಿನಲ್ಲಿರುವಾಗ ಚಹಾ, ಬಿಸ್ಕೀಟು, ಬ್ರೆಡ್ಡು ಮುಂತಾದವುಗನ್ನು ಆಗಾಗ ತೆಗೆದು ಕೊಳ್ಳುತ್ತಿದ್ದೆ. ಮನೆಯಲ್ಲೂ ಚಹಾ, ಹುಟಿ ಪಾಮರ ಬಿಸ್ಕೀಟು ನನ್ನ ಮಟ್ಟಿಗೆ ನಡೆಯು ತ್ತಿತ್ತು. ಆದಕೆ ಬ್ರೆಡ್ಡನ್ನು ಮಾತ್ರ ಆ ವರೆಗೆ ತಂದಿದ್ದಿಲ್ಲ. ಮನೆಯಲ್ಲಿ ನಾವಿಬ್ಬರೇ ಇರುವಾಗ ಒಂದು ದಿನ ಬ್ರೆಡ್‌ ತಂದು ಟೋರ್ಸ ಮಾಡಿ ಚಹಾದ ಜೊತೆಗೆ ತೆಗೆದುಕೊಳ್ಳಬೇಕೆಂಬ ಹುಮ್ಮಸ್ಸು ಬಂತು. ಹೆಂಡತಿಗೂ ಭೋಸ್‌ ಮಾಡುವ ವಿದ್ಯೆಯನ್ನು ಕಲಿಸಬೇಕು- - ಅಂದಕೆ ಮುಂದೆ ಎಂದಾದರೂ ಟೋಸ್ಟ್‌ ಬೇಕೆನ್ನಿಸಿದರೆ ಅವಳೇ ಕೈಯಾಕೆ ಮಾಡಿಕೊಡಬಹುದು ಎಂಬ ಆಸೆ ನನ್ನದು. ಎಂತಲೇ ನಾನು ನಡು ಮನೆಯಲ್ಲಿ ಕುಳಿತು ಬ್ರೆಡ್ಡನ್ನು ತುಂಡುಗಳಾಗಿ ಹೆಚ್ಚಿ ಟೋಸ್ಟ್‌. ಮಾಡುವ ಎತ್ತುಗಡೆ ಮಾಡಿದೆ. ಅಲ್ಲದೆ ಟೋಸ್ಟ್‌ ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿ. ನನ್ನ ಹೆಂಡತಿ ಈ ಎಲ್ಲ. ಕ್ರಮ ತ್ಮಿ ಕಸ್ತೂರಿ, ಅಕ್ಟೋಬರ್‌ ೧೯೬೨ ಗಳನ್ನೂ ಬ್ರೆಡ್ಡಿಗೆ ಕ್ಳೈ ಹಚ್ಚ ದೆ. ದೂರದಿಂದಲೇ ನೋಡಿದಳು. ಸಿನ್ಸ್‌ ಸೋ ವಿಶೇಷವೆನ್ನಿಸ ಲಿಲ್ಲ. ಆದರೆ ನನ್ನ ಉಪಾಹಾರವಾಗಿ ನಾನು ಹೊರಗೆ ಹುಸಿಯಲ್ಲಿ ಬರುತ್ತಲೆ ನನ್ನ ಕುಟುಂಬ ವಸ್ತ್ರಾ ಂತರಳಾಗಿ "ನಡುಮನೆಯನ್ನೆಲ್ಲಾ ಸಾರಿಸಿ ಆಸ ಸ್ಥಳವನ್ನು ಶುದ್ಧ ಗೊಳಿಸಿದಳು. ಇದು ನನಗೆ ತಿಳಿದುಬಂದಾಗ ನನ್ನ ಮನೋರಾಜ್ಯ ಬಹು ಮಟ್ಟಿಗೆ ಕುಸಿದುಬಿತ್ತು ಕೀವು ನಿಮ್ಮ ಮಟ್ಟಿಗೆ ಹೊರಗೆ ಏನನ್ನಾದರೂ ಮಾಡಿರಿ ; ನಾವದನ್ನು ಣಿಸುವುದಿಲ್ಲ. ಆದರೆ ಇಂಥದೆಲ್ಲ ಮನೆಯಲ್ಲಿ ನಡೆಯದಿದ್ದರೆ ಒಳ್ಳೆಯದು...- ಎಂದು ನನಗೆ ಸೌಮ್ಯ ಶಬ್ದಗಳಲ್ಲಿ ಎಚ್ಚರವನ್ನು ಕೊಡಲಾ ಯಿತು. ಹೀಗೇ ಇನ್ನೊಮ್ಮೆ ನಾವಿಬ್ಬರೇ ಉಗಿಬಂಡಿ ಯಲ್ಲಿ ಪ್ರವಾಸ ಮಾಡುವ ಯೋಗ ಒದಗಿ ಬಂತು. ಸ್ಟೇಶನ್ನಿಗೆ ಹೋದ ಮೇಲೆ ಎರಡನೆಯ ವರ್ಗದ ಡಬ್ಬಿಯಲ್ಲಿ ಯಾರೂ ಇಲ್ಲದ್ದು ಕಂಡು ಬಂತು. ಸಹಪ್ರವಾಸದ ಪ್ರಸಂಗವನ್ನು ಕಳೆದು ಕೊಳ್ಳಬಾರದೆಂದೆಣಿಸಿ ನಾನು ನಮ್ಮಿಬ್ಬರಿಗೂ ಎರಡನೆಯ ವರ್ಗದ ಆಿಕೀಟನ್ನು ತೆಗಸಿದೆ. ಮೂರನೆಯ ವರ್ಗದ ಹೆಂಗಸರ ಡಬ್ಬಿಯಲ್ಲಿದ್ದ ನನ್ನ ಕುಟುಂಬಕ್ಕೆ ಇತ್ತ ಕಡೆಗೆ ಬರಬೇಕೆಂದು ಆಳಿನಿಂದ ಹೇಳಿ ಕಳಿಸಿದೆ. ನಿರುಪಾಯಳಾಗಿ ಅವಳು ಇತ್ತ ಬರಬೇಕಾಯಿತು. ಆದರವಳು ಆ ಡಬಿ ಯಲ್ಲಿ ಕುಳಿತುಕೊಳ್ಳ ದೆ ನಿಂತೇ ಇದ್ದಳು. ಡಬ್ಬಿ ಇ ಬಳಿಯಲ್ಲಿ ಪ ಪ್ಗಾ ಟ್‌ಫಾರ್ಮಿನ ಮೇಲಿದ್ದ ಪರಿಚಿತಕೊಡನೆ ನಾನು ಮಾತಾಡುತ್ತ ನಿಂತು ಕೊಂಡಿದ್ದೆನೆಂದು ಅವಳು ಕುಳಿತಿರಲಾರಳು, ಗಾಡಿ ಚಲಿಸಿದ ನಂತರ ಕುಳಿತುಕೊಳ್ಳಬಹುದು ಎಂದು ನಾನೆಣಿಸಿದ್ದೆ. ಗಾಡಿ ಹೊರಟ ಮೇಲೆ ನಾನು ಒಳಗೆ ಹೋಗಿ ಕುಳಿತೆನಾದರೂ ಅವಳು ಕೂಡಲಿಲ್ಲ. ಹೀಗೇಕೆಂದು ಕೇಳಿದರೆ, ಈ ಡಬ್ಬಿ ಸಾಹೇಬರದು. ಇಲ್ಲಿ ಹೆಂಗಸರು ಕುಳಿತರೆ ಅವ ರಿಗೆ ಮೈಲಿಗೆಯಾಗುತ್ತದೆ--- ಎಂದು ಉತ್ತರಿಸಿ ದಳು. ಈ ಪ್ರಸಂಗದಿಂದ ಮತ್ತು' ಇಂಥವೇ ಇತರ ಕೆಲವು ಪ್ರಸಂಗಗಳಿಂದ ನನ್ನ ಗೃಹಸಾಖ್ಯದಲ್ಲಿ ಬಹಳ ತೊಂದರೆ ಉದ್ಭವಿಸುವುದೆಂದು ನನಗನ್ನಿ ಸಿತು. 'ಮತ್ತು ಈ ಅನಿಸಿಕೆ ನನ್ನ ಹೆಂಡತಿ ಸಾಯುವವರೆಗೆ ನಿಜವಾಗಿಯೇ ಪರಿಣಮಿಸಿತು. ಈ ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆ ನನ್ನ- ಮೇಲಿರುವುದೆಂಬುದನ್ನು ನಾನೊಬ್ಬ ಕೊಳ್ಳು ತ್ತೇನೆ. ಪ್ರತಿಕೂಲ ಪರಿಸ್ಥಿ ತಿಯಲ್ಲಿಯೂ ಸಹ ಇಷ್ಟ ವಾದ ಸಕ ಸಂಗತಿಗಳು ಸಹನೆಯಿಂದ ಮತ್ತು ಜಿಗುಟುತನದಿಂದ ಪೂಕೈ ಸಲ್ಪ ಡಟಹುದಾ ಗಿತ್ತು. ಆದರೆ ಅಂಥ ಸಹನೆಯಾಗಂ, ಜಿಗುಟು ತನವಾಗಲಿ ನನ್ನ ಸ್ವಭಾವದಲ್ಲಿ ಆಗ ತೋರಿ ಬರಲಿಲ್ಲ. ಆದಕಾರಣ ಎಲ್ಲ ಯೋಜನೆಗಳು ತಲೆಕೆಳಗಾದವು. ಈ ಎಲ್ಲ ಕಾರಣಗಳಿಂದ ಬಾಲವಿವಾಹದೆ ಸಂಬಂಧವಾಗಿ ಮುಂಚಿಂದಲೇ ಪ್ರತಿಕೂಲವಾ- ಗಿದ್ದ ನನ್ನ ಅಭಿಪ್ರಾಯ ಹೆಚ್ಚು-ಹೆಚ್ಚಾಗಿ ದೃಢ ಪಡುತ್ತ ಬಂದಿದೆ. ಈ ಬಗೆಯಾಗಿ ಮನೆಯ ಹಿರಿಯರಾದವಕೀ ತಮಗೆ ಇಷ್ಟ ಬಂದಂತೆ ಮದುವೆ ಗೊತ್ತುಪಡಿಸುವುದು, ಮದುವೆಯಾದ ವರ ಜೀವದ ಸಂಬಂಧ ಬೆಳೆದುಬರಬೇಕಾಗಿರು ವಾಗ ಅವರ ಇಚ್ಛೆಯನ್ನು ಒಂದಿಷ್ಟೂ ಲಕ್ಷಕ್ಕೆ ತಾರದಿರುವುದು,__- ಹೆಚ್ಚೇನು ಆ ಇಚ್ಛೆಗೆ ಯಾವ ಬಗೆಯೆ ಪುರಸ್ಕಾರವನ್ನೂ ಕೊಡದಿರು ವುದು! ಹೀಗೆ ನನಗೆ ನಮ್ಮ ಹಳೆಯ ಪ ಪದ್ಧತಿಯ ಬಗ್ಗೆ ಆಗಾಗ ಸಂತಾಪವೇಳುತ್ತಿ ತ್ತು. ಕಗ ನಾಲ ಸತ್ತು ವರ್ಷಗಳ ನಂತರ ಕೆಲ ವೊಂದು ಬಗೆಯ ಇನಕಹಸ ಆರ್ಥಿಕ ಅಡ- ಚಣಿಗಳ ಮೂಲಕ ಮದುವೆಯ ವಯೋಮಿತಿ ಸಾರ್ವತ್ರಿಕವಾಗಿ ಹೆಚ್ಚಿ ಕೊಂಡಿದೆ. ಆದರೆ ಹೀಗೆ ಬಹರಾದ ಪರಿಸ್ಥಿತಿಯ ಮೂಲದಲ್ಲಿ ವಿವಾಹ ಪದ್ಧ ತಿಯ ಸಾಧಾರಣೆಯ ಅಪೇಕ್ಷೆ ಎಷ್ಟ ರ ಮಟ್ಟಿಗೆ ತೀವ್ರವಾಗಿರಬಹುದೆಂಬುದು ನಿಶ್ಚಿತ ತಾ ತಿಳಿದುಬರುವಂತಿಲ್ಲ. ಬಾಲವಿವಾಹ ಕಟ್ಟ ದೈಂದು ಅಪವಾದಾತ್ಮಕವಾಗಿ ಕೆಲವು ಪ್ರೌಢ ವಿವಾಹಗಳು ಜರಗುತ್ತಿರಬಹುದು. ಆದಕೆ ಇತರ ವಿಷಯಗಳಲ್ಲಿ ವಿಚಾರದ ದಿಕ್ಕು ಬದಲಾಗಿದೆ-- ಬನ್ನುವಂತಿಲ್ಲ. ಕೆಲದಿನಗಳಿಗೆ ಮೊದಲು ಪುಣೆಯ ಯುವಕ ' ಸಂಘದ ಪರವಾಗಿ “ವಿವಾಹೋತ್ತರ ಪ್ರೇಮ- ವೋ ಪ್ರೇಮೋತ್ತರ ವಿವಾಹವೋ ” ಎಂಬ ವಿಷ ಯದ ಮೇಲೆ ಚರ್ಚೆ ನಡೆಯಬೇಕೆಂದು ಒಂದು ಸಭೆ ಸೇರಿತ್ತು. ಆಗ ಇಂಥ ಗಂಭೀರ ಸ್ವರೂಪದ ವಿಷಯವಾಗಿ, ತರುಣರು ದಂಗೆ ಎಬ್ಬಿಸಿ ಚರ್ಚೆ ಯನ್ನೇ ನಡೆಯಗೊಡಲಿಲ್ಲ. ಇದರ ಮೇಲಿಂದ ನನ್ನ ಅಭಿಪ್ರಾಯಕ್ಕೆ ಪುಟ್ಟ ದೊರೆಯುವಂತಿದೆ. ಪಾಶ್ಚಾತ್ಮ ಶಿಕ್ಷಣದಿಂದ ಯಾರೆ' ವಿಚಾರಗಳು ಬದಲುಗೊಳ್ಳೆ ಬೇಕಾಗಿದೆಯೋ ಅಂಥ ತರುಣರ ಸ್ಥಿತಿಯೇ ಹೀಗೆ! ಇನ್ನು ಹಳೆಯ ರೂಢಿಗಳಿಂದ ಬಂಧಿತರಾದವರ ಬಗೆಗಂತೂ ಮಾತಾಡುವುದೇ ಬೇಡ. ಪಾಶ್ಚಾತ್ಮ ನವ್ಯ ವಾಜ್ಮಯವನ್ನೋದಿ ಮನಸ್ಸಿಗಾದ ಸಂಸ್ಕಾರ ಒಂದಾದರೆ ಮನೆತನದ ಪರಿಸ್ಥಿತಿ ಮತ್ತು. ವ್ಯವಹಾರಗಳು ತದ್ವಿರುದ್ಧ! ಇಂಥೆ ಸಂದಿಗ್ಠಾವಸ್ಥೆ ಯಲ್ಲಿ ನಮ್ಮ ತರುಣ ದೀಳಿಗೆ ಸಿಕ್ಕಿಕೊಂಡಿದೆ. ಹಳೆಯ ಸಂಸ್ಕಾರಗ- ಳಲ್ಲಿ ಯಾವುದು ಒಳ್ಳೆಯದು, ಯಾವುದು ನಾನು ಹೆಂಡತಿಯನ್ನು ಸುಧಾರಿಸಬೇಕೆಂದೆ! ರ್ಶ್ನಿ ಕೆಟ್ಟದ್ದು ಎಂಬುದನ್ನು ಗುರುತಿಸಿ ಒಳ್ಳೆಯದನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆಯದಾಗಿದೆ. ಹೊಸದೆಲ್ಲ ಒಳ್ಳೆಯದೆಂದು ಒಪ್ಪಿಕೊಂಡರೂ ಅದರಂತೆ ನಡೆದುಕೊಳ್ಳಲಾಗುವಂತಿಲ್ಲ. ಇಂಥ ಕತ್ತರಿಯಲ್ಲಿ ಸುಶಿಕ್ಷಿತರೆಂದು ಕರೆದುಕೊಳ್ಳುವ ನಮ್ಮ ಮಧ್ಯಮವರ್ಗ ಸಿಕ್ಕಿ ಕೊಂಡಿದೆ. ಈ ಪರಿ- ಸ್ಥಿತಿಯ ಪರಿಣಾಮ ಅನಿಷ್ಟವಾಗುವಂಥದೇ. ಅಂಥದನ್ನೇ ನಾನು. ಅನುಭವಿಸುವಂತಾ- ದದ್ದು. ಈ ಬಗೆಯ ದೌರ್ಬಲ್ಯವು ನನ್ನ ಇಬ್ಬರು ಹುಡುಗಿಯರ. ಮದುವೆಯ ಸಮಯದಲ್ಲೂ ಕಂಡುಬಂತು. ಅವರ ಮದುವೆ ನನ್ನ ಕಲ್ಪನೆಯ ಪ್ರೌಢ ವಿವಾಹವಾಗಿ ಜರುಗಬೇಕೆಂಬುದು ನನ್ನ ಉತ್ಕಟವಾದ ಇಚ್ಛೆಯಾಗಿತ್ತು. ಆದಕೆ ನಾನು ನನ್ನ ಹಿರಿಯರ ಇಚ್ಛೆಗೆ ವಿರೋಧವಾಗಿ ನಡೆದು ಕೊಳ್ಳೆಲು ಸಮರ್ಥನಾಗಲಿಲ್ಲ. ಯಾವ ಮಾತು ನನ್ನ ಸ್ವಂತದ ವಿಷಯವಾಗಿ ನನ್ನ ಅಜ್ಞಾನದ ಕಾರಣದಿಂದ ನಡೆಸಲು ಶಕ್ಕವಾಗಲಿಲ್ಲವೋ ಅದೇ ಮಾತನ್ನು ನನಗೆ ತಿಳಿವಳಿಕೆ ಬಂದ ನಂತರವೂ ನನ್ನ ಹುಡುಗಿಯರ ವಿಷಯವಾಗಿ ನಡೆಸಿಕೊಡುವುದು ಶಕ್ಕವಾಗಲಿಲ್ಲ! ಸೇ ಮರಾಠಿಯಲ್ಲಿ ದಿನಂಗತ ಗಂಗಾಢರರಾಯಾರು ಏರೆದ ಅತ್ಮಜರಿತ್ರೆಯಿಂದ ಸಂಗೃಹೀತ. ಮೂಲ ಪ್ರಕಾಶಕರು: “ ಮೆೌಜ ಪ್ರಕಾಶನ *, ಮುಂಬಯಿ ಕ ಪಾಪ-ಪುಣ್ಯ. ಮಂಜುಗಡ್ಡೆ ನೀರಾಗದೇ ಒಮ್ಮೆಗೇ ಆನಿಯಾಗಲಾರದು, ಪಾಪಿ ನಿಷ್ಪಾಪಿಯಾಗದೇ ಪುಣ್ಯವಂತನಾಗಲಾರ. ಬಾಳನ್ನು "ಜೀವನ' ವೆಂದು ಕರೆದವರು ಜ್ಞಾನಿ ಗಳಷ್ಟೇ ಅಲ್ಲ; ವಿಜ್ಞಾನಿಗಳೂ ಆಗಿರಲೇಬೇ ಜೇ ಕೇರಳದ ಮಾಜಿ ಮುಖ್ಯ ಮಂತ್ರಿ / ಕು. *ಶಾರದಾ? ಶೇ ಶ್ರೀ ನಂಬೂದ್ರಿಪಾಡರು ಮಾತಾಡುವಾಗ ಉಗ್ಗುತ್ತಾರೆ. ಒಮ್ಮೆ ಒಬ್ಬ ವಿದೇಶೀ ಸುದ್ದಿಗಾರ ವ್ಯಂಗ್ಯಪೂರ್ಣ ಧ್ವನಿಯಲ್ಲಿ ಟಿ ತ್‌್‌ 1... 'ಏನು ಸ್ವಾಮಿ, ತಾವು ಯಾವಾಗಲೂ ಉಗ್ಗುತ್ತೀರಾ?? ಎಂದು ಕೇಳಿದ. ಅದಕ್ಕೆ ಶ್ರೀ ನಂಬುದ್ರಿಪಷಾಡರು ಮುಗುಳ್ನಗುತ್ತ ಉತ್ತರವಿತ್ತರು; “ಇ ಮಾತಾಡುವಾಗ ಮಾತ್ರ ಉಗ್ಗುತ್ತೇನೆ,? ಲ) ಬು ದಾರಿ ದೀಪ ವಿವೇಕ ಜೀವನ ಸಂಗ್ರಹ: ಡಾ. ಕಾಂತರಾವ* ಕಮಲಾಪುರ ಬಿರಿಯ ಟು ಬಟ ಲಂ ಥಾಮಸ್‌ ಲುಯಿಯವರ ವಿವೇಕ ಜೀವ ನದ ವರ್ಣನೆಯು ನಮ್ಮಲ್ಲಿ ಅನೇಕರಿಗೆ ರುಚಿಸ ಲಿಕ್ಕಿಲ್ಲ. ಆದರೆ ಅದರಂತೆ ನಮ್ಮ ದೈನಂದಿನ ಜೀವನವನ್ನು ಸಾಗಿಸಿದ್ದಾದರೆ ನಮ್ಮ ದೇಶದ ಲ್ಲಿಯ ಪ್ರಮುಖವಾದ ಒಂದು ಸಮಕ್ಕೆಯನ್ನು ನಿಯಂತ್ರಿಸ.ವುದರಲ್ಲಿ ಹೆಜ್ಜೆ ಮುಂದಿಟ್ಟಂತೆ ಆಗು ವುದೆಂಬುದರಲ್ಲಿ ಯಾವ ಸಂಶಯವೂ ಇಲ್ಲ: "ವಿವೇಕ ಬುದ್ಧಿಯುಳ್ಳ ಜನರು ಶಾಂತವಾಗಿ ಮತ್ತು ಸಂಯಮದಿಂದ ಜೀವಿಸುವರು. ಆಗಾಗ್ಗೆ ಅವರು ಮನರಂಜನೆಗಾಗಿ ಚಿಕ್ಕ ಪ್ರವಾಸವನ್ನು ಕೈಕೊಳ್ಳುವರು, ಸತ್ಕಾರ ಕೂಟಗಳನ್ನು ಏರ್ಪ ಡಿಸುವರು; ಸ್ನೇಹೆ ಸಮ್ಮೇಲನಗಳಲ್ಲಿ ಭಾಗ ವಹಿಸುವರು, ಮಿತ್ರರನ್ನು ಕಾಣುವರು ಮತ್ತು ಅವರನ್ನು ತಮ್ಮ ಮನೆಗೆ ಬರಮಾಡಿಕೊಳ್ಳು ವರು, ಅವರು ತಮ್ಮ ಪ್ಪ ಪ್ರಕೃ ತಿಯನ್ನು ಸದ್ಧ ಢವಾಗಿಡಲು ಅವಶ್ಯವಾದಷ್ಟೇ. ಅಹಾರವನ್ನು ಸವಿ: ಆಗೊಮ್ಮೆ ಈಗೊಮ್ಮೆ ವಿಶೇಷ ಪಕ್ಚಾ ನ್ನೆಗಳನ್ನು ಪಚನಕ್ಕೆ ಚ0ಬಾಗಳುಳ ಜಂ ತಿನ್ನು ವರು. "ತಮ್ಮ ಕೆಲಸ, ವ್ಯಾಯಾಮ, ಅದರಂತೆ ಊಟ ಇವುಗಳನ್ನು ನಿಶ್ಚಿ ತ ವೇಳೆಯಲ್ಲಿ ಮಾಡು ವರು. ಮನೋಎಕಾಕಗಳ ಮೇಲೆ, ಮನ್ನೋ ಪಾರಗಳ ಮೇಲೆ ನಿಯಂತ್ರಣವಿಟ್ಟಿರುವರು. ಚಾವುಡರಲ್ಲಯೂ ಮಿತಿಯನ್ನು ಮೀರುವುದಿಲ್ಲ. ೪೦ ಕಟಟ ತಂಬಾಕನ್ನು ಸೇದುವುದೇ ಪ್ರಮಾಣದಲ್ಲಿ ಸೇದುವರು. "ಅವರು ವಿಪೆಲ ಉತ್ಸಾಹಕ ಹವೆಯನ್ನೂ ವಿಸ್ತಾರವಾದ ಬಯಲು ಪ್ರದೇಶಗಳನ್ನೂ ಸ್ವಾಗ ತಿಸುವರು. ವ್ಯಾಯಾಮದಿಂದ ಹುಟ್ಟುವ ಚೈತನ್ಯ ದಿಂದ ಆನಂದಿಸುವರು. ಸೊರ್ಯನ ಬೆಚ್ಚಗಿನ ಕಿರಣಗಳು ತಮ್ಮ ದೇಹದ ತ್ವಗಿಂದ್ರಿಯದ ಮೇಲೆ ಆಡುವುದನ್ನೂ ಮತ್ತು ದಣಿವಿನಿಂದ ಬರುವ ಆರೋಗ್ಯಕರವಾದ ನಿದ್ರೆಯನ್ನೂ ಪ್ರೀತಿ ಸುವರು.” ಈ ಬಗೆಯ ನಿಯಂತ್ರಿತ ಜೀವನವನ್ನು ಔದ್ಯೋಗಿಕ ದೇಶಗಳಲ್ಲಿ ಬಹಳ ಸ್ವಲ್ಪ ಜನರು ಮಾತ್ರ ಸ್ವೀಶರಿ: ಸುವರು; ಅದಕ್ಕೂ ಕಡಿಮೆ ಜ್‌ ಆಚರಣೆಯಲ್ಲಿ ತರುವರು. ಬೆಳೆಯುತ್ತ ಲಿರುವ ತೊಡಕಿನ ಜೀವನದ ಹೋರಾಟಿದಿಂದ ಆಗುವ ಮಾನಸಿಕ ಚಿಂತೆ ಮತ್ತು ಅಶಾಂತತೆ, ಶ್ರಮರಹಿತವಾದ ಮತ್ತು ಕುಳಿತಲ್ಲಿಯೇ ಕುಳಿತು ಮಾಡುವ. ಉದ್ಯೋಗಗಳು, . ಜಾರುತ್ತಿರ ವಯಸ್ಸು, ಶ್ಲೀಣವಾಗುತ್ತಲಿರುವ ಉತ್ಸಾಹೆ ಶಕ್ತಿ, ಇವೆಲ್ಲವೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಈ ನಿಯಮಗಳ ಪಾಲನೆಗೆ ಆತಂಕವನ್ನು ಉಂಟುಮಾಡುವವು. ದೇಹದಲ್ಲಿರುವ ರೋಗ ಗಳನ್ನು ನಿರೋಧಿಸುವ ಅದ್ಭುತ ಶಕ್ತಿಯ ಮೂಲಕ, ವಿವೇಕ ಜೀವನಕ್ಕೆ ಅವಶ್ಯವಾದ ಈ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ .ಆಗ ಬಹುದಾದ ಪರಿಣಾಮಗಳು ಕೂಡಲೇ ಪ್ರಕಾ ಶಕ್ಕೆ ಬರುವುದಿಲ್ಲ. ಹೀಗಾಗಿ ಅವುಗಳನ್ನು ಎಲ್ಲ ಸುವುದು ಅತಿ ಸುಲಭವಾಗಿದೆ. ಇಲ್ಲದಿದ್ದರೆ ಅವು ಹೆಚ್ಚಾಗಿ ಆಚರಣೆಗೆ ಬರುತ್ತಿದ್ದವು. ದೇಹಕ್ಕೆ ಹಿತವಾದ ಆಚರಣೆ, ಆಶಾವಾದಿ ಜು ಜ್ಞಾನ, ವಿಪ್ರೆಲವಾದ ಬಿಡುವಿನ ಯೋಗ್ಯ ಉಪ ಯೋಗ, ಇವು ಪ್ರತಿದಿನದ ಜೀವನದ ಹೋರಾ ಟದಲ್ಲಿ ಅನುಭವಿಸಲಿರುವ ಆಘಾತ ಮತ್ತು ಪ್ರಯಾಸದಿಂದ ಹುಟ್ಟಿ ತೀವ್ರವಾಗಿ ಬೆಳೆಯುವ ರಕ್ತತ್ರಿ ಶ್ರಯೆಗಳನ್ನು ಉತ ಇಲ್ಲವೆ ಯಲು ಶಕ್ತ ಸಕಕ ಆದರೆ ಅತ್ಯಲ್ಪ | ಪ್ರಧಾನಮಂತ್ರಿ ನೆಹರೂ ಹೇಳಿರುವ ರ೦ಡಾ೦ತರ ಇದರಲ್ಲಿ ಇಲ್ಲದಿಲ್ಲ 1 ಯುರೋಪಿನ ಸಾಮಾನ್ಯಪೇಟೆ ಉಂಡನೇ ಮಹಾಯುದ್ಧದ ಫಲವಾಗಿ ಯುರೋಪಿನ ಆರ್ಮಿಕ ವ್ಯವಸ್ಥೆಯೂ ರಾಜಕೀಯ ಸಮತೋಲವೂ ಸೇರಿಯೇ ಕೆಟ್ಟುಹೋದವು. ಸೋವಿಯಟ್‌ ರಶಿಯದ ಪ್ರಭಾವವು ಇಡೀ ಪೂರ್ವ ಯುರೋಪಿಗೆ ವಿಸ್ತರಿಸಿದ್ದನ್ನು ಕಂಡು, ದೀರ್ಫಕಾಲಜಗತ್ತಿನ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತಿರ ದ್ದ ಪಶ್ಚಿ ಮ ಯುರೋಪಿನ ರಾಷ್ಟ್ರ ಗಳಿಗೆ ತಮ್ಮ ಮೇಲೂ ರಶಿಯದ ಪ್ರಭಾವ ವಿಸ್ತ ರಿಸದಂತೆ ತಡೆಯಲು ಮತ್ತು ಸಾಧ್ಯವಾದರೆ ರಶಿಯವನ್ನು ಹಿಂದೂಡಲು ತಾವೇನಾದರೂ ಮಾಡಲೇಬೇಕೆಂದು ತೋರಿತು. ಇದಕ್ಕೆ ಪಶ್ಚಿ ಮ ಯುರೋಪಿನ ರಾಷ್ಟ್ರಗಳಲ್ಲಿ ತು ಮತ್ತು ಎ. ಆರ್ಥಿಕಐಕ್ಕ ಸ್ಥಾ ಶಪನೆಯೊಂದೇ ಮಾರ್ಗವಾ ಗಿತ್ತು ಅನೇರಿಕದ ನೆರವಿನಿಂದ ಮಿಲಿಟರಿ ಕೂಟ ಗಳನ್ನು ರಚಿಸಿಕೊಂಡು ರಾಜಕೀಯ ಐಕ್ಯಕ್ಕೆ ಶ್ರೀಗಣ ಹಾಕಿದರೆ ಪಶ್ಚಿಮ ಯುರೋಪಿನ ಬಹುಕಾಲದ ಬಳಜಗಳಗರಿಗೆ ಕಾರಣವಾದ ಆರ್ಥಿಕ ವೈಮನಸ್ಯಗಳ ನಿವಾರಣೆಗಾಗಿ ಆರ್ಥಿಕ ಸಂಧಿಗಳನ್ನು ರೂಪಿಸಿ ಆರ್ಥಿಕ ಐಕೃಕ್ಕೆ ತಳ ಹದಿ ಹಾಕಲಾಯಿತು. ಯುರೋಪಿಯನ್‌ ಆರ್ಥಿಕ ಸ ಸಹಕಾರಸಂಸ್ಥೆ (೧೯೫೦)ಯು ಯುಕೋಪಿಯನ್‌ ಕಲ್ಲಿದ್ದಲಿ ಮತ್ತು ಉಕ್ಕಿನ ಸಂಸ್ಥೆ (ಇಆಂ0) ಈ ಒಪ್ಪ ದ ಗಳು ಈ ವಿತಯಲ್ಲಿ ವೊದಲ ಹೆಜ್ಜೆ | ಗಳಾಗಿದ್ದವು. ಕ 74-60 «ಕಾಟಲ್ಯ3 ದಿಂದ 3 ಅದರ ಪರಿಣಾಮ ಎಂ. ಕೆ. ಲಶ್ಷ್ಮಣಾಚಾರ್ಯ ಬೆಲ್ಜಿಯಂ, ಹಾಲಂಡ್‌ ಮತ್ತು ಲಗ್ಸಂಬರ್ಗ್‌ ದೇಶಗಳು ಸೇರಿ ಸಂಯುಕ್ತ ಸುಂಕ ವೃವಸ್ಥೆ ಯನ್ನು ಸ್ಥಾಪಿಸಿಕೊಂಡವು (801101). ಈ ಬಗೆಯಾಗಿ ಪ್ರಾರಂಭವಾದ ಆರ್ಥಿಕ ಸಹಕಾರ ಯೋಜನೆಯೇ ಇಂದಿನ ಯುರೋ- ಏನ ಸಾಮಾನ್ಯ ಪೇಟಿಯಲ್ಲಿ ಪರ [ವಸಾನ ಹೊಂದಿದೆ. ಇದರ ಮುಖ್ಯ ಶಿಲ್ಪಿ ಹೆಸ್ರಿ ಸ್ಪಾಕರು. ಸಾರಿಗೆ ಸಂಪರ್ಕ ಮತ್ತು. ಶಕ್ತಿ ಉತಾ ಸಿದನೆಯ ವಿಷಯದಲ್ಲಿ ಎಲ್ಲ ಸದಸ್ಯೆ ರಾಷ್ಟ್ರಗಳು "ಸರಸ ಸ್ಪರ ಸಹಕರಿಸಬೇಕೆಂಬ ಸೂಚನೆಯೊಡನೆ ಪಾ ರಂಭ ವಾದ ಮಾತುಕತೆಗಳನ್ನು ಪಶ್ಚಿ ಮ ಗಾ ಸಾಮಾನ್ಯ ಪೇಟಿಯ ರೂಪಕ್ಕೆ ವಿಸ್ತರಿಸಿದ ಶ್ರೇಯಸ್ಸು ಅವರದೇ. ಪರಿಣಾಮವಾಗಿ" ೧೯೫೭ ಹಾರ ೨೫ ರಂದು ರೋಂನಲ್ಲಿ “ಯುರೋಪಿ ಯನ್‌ ಆರ್ಥಿಕ ಕೂಟ? (8೫೯೦)ವನ್ನು ಸ್ಥಾಪಿ ಸುವ ಒಪ್ಪ ಂದಕ್ಕೆ ಅಂಕಿತ ಬಿತ್ತು. ಇದೊಂದು ಸತಾ ಯೋಜನೆಯೆ ಆಗಿತ್ತು. ಇದರಲ್ಲಿ ಸೇರಿದ ಆರು ರಾಷ್ಟ್ರಗಳು... ಫ್ರಾನ್ಸ್‌, ಪಶ್ಚಿಮ ಜರ್ಮಃ » ಇಟಿರಿ, ಬೆಲ್ಜಿಯಂ, ಹಾಲಂಡ್‌ ಮತ್ತು ಬಗ್ಗ ಸ೦ಬರ್ಗ್‌--- ವ್ಯಾಪಾರ ವಾಣಿಜ್ಯಗಳ ಮಟ್ಟಿಗೆ” ತಮ ಬ ರಾಷ್ಟ್ರೀಯ ಗಡಿ ಗಳನ್ನು ಕಿತ್ತು ಹಾ ಒಪ್ಪಿದಂತೆಯೆ ಆಯಿತು. ಒಪ್ಪಂದ ಆಚರಣೆಗೆ ಬಾಜಾಗ ಎ ಆರೂ ರಾಷ್ಟ್ರ ಗಳಿಗೆ ಸಂಯುಕ್ತ ವಿದೇಶೀ ಎ ೪೨ ಸುಂಕದ ಏರ್ಪಾತಾಗರತ್ತ ಸದಸ್ಯ ರಾಷ್ಟ್ರ ಗಳು ಪರಸ್ಪರರ ಸರಕುಗಳಿಗೆ ಟ್ಯಾರೀಫ್‌ ಇ ಇ ಮತ್ತು ಸದಸ್ಯರಲ್ಲದ ರಾಷ್ಟ್ರ ಗಳ ಸರಕುಗಳಿಗೆ ಟ್ಯಾರೀಫ್‌ ಸುಂಕಗೆ ಳನ್ನುಹೇಶಿ ಅವುಗಳ ವಿರುದ್ಧ ಪಕ್ಷಪಾತಮಾಡುವ ವ್ಯವಸ್ಥೆಯಿತ್ತು. ಇದಲ್ಲದೆ “ಸದಸ್ಯೆ ರಾಷ್ಟ್ರ ಗಳು ಏಕರೂಪವಾದ ಹಣಕಾಸಿನ ಸ ಸವನ ಜಿಕ ನೀತಿಯನ್ನು ರೂಪಿಸುವ ಧ್ಯೇಯವನ್ನಿಟ್ಟು ಕೊಂಡಿದ್ದವು. ಯುರೋಪ್‌ ಖಂಡದಲ್ಲಿ ನಡೆಯುತ್ತಿದ್ದ ಈ ಆರ್ಥಿಕ ಸಂಯೋಜನೆಯಲ್ಲಿ ಮೊದಲಿಂದಲೂ ಬ್ರಿಟನ್‌ ಕ್ಳೈ ಸಿಕ ಸಸಿಕೊಂಡಿರಲಿಲ್ಲ. ಅದು ಸರಬೇಕೆಂಬ ಬತ್ತಾ ಸ ಇದ್ದೇ ಇತ್ತು. ಆದರೆ ಮೂರು ವರ್ಷ ಕಾಲ ಅದು ಅಕೆ ಮನಸಿ ನಲ್ಲೇ ಕಳೆಯಿತು. ಕೊನೆಗೆ ೧೯೬೧ ಜುಲೈ ೩೧ರಂದು ಪ್ರಧಾನ ಮಂತ್ರಿ ಹೆರಾಲ್ಡ್‌ ಮ್ಯಾಕ್ಮಿಲನ್ನರು ಬ್ರಿಟಿನ್‌ ಕೂಡ ಸಾಮಾನ್ಯ ಪೇಟಿಯ ಸದಸ್ಮೆ- ತಕ್ಕ ಅರ್ಜಿ ಹಾಕುವುದಾಗಿ ಸಾರಿದರು. ಬ್ರಿಟಿನ್ನಿನ ಅರೆಮನಸು ಮತ್ತು ಕೊನೆಗೆ ಅದರ ನಿರ್ಧಾರ ಇವೆರಡಕ್ಕೂ ಕಾರಣಗಳಿವೆ. ಬಹುಕಾಲ ಷಾ ವ್ಯಾಪಾರದ ಲ್ಲಿಯೂ ಜಗತ್ತಿನ ಪ್ರಪ್ರಥಮ ರಾಷ್ಟ್ರ ವಾಗಿದ್ದ ಅದು ತನ್ನ ದ್ವೀಪ ಪದ ಭದ್ರಸ್ಥಾ ನದಿಂದ "ಕೋ ಏನ ಆಗುಹೋಗುಗಳನ್ನು ಹತೋಟಿಯಲ್ಲಿಟ್ಟು ಕೊಂಡಿದ್ದ ರೂ ಯುರೋಪಿನ ದ್ಶೆ ನಂದಿನ ಜಂಜಾ ಟಗಳಿಂದ ' ದೂರವಿರುವುದು ಎ೫ ಪರಂಪರಾ ಗತ ರಾಜಕೀಯ ನೀತಿಯಾಗಿತ್ತು. ಎರಡನೆಯ ದಾಗಿ, ತನ್ನ ವಿಶಾಲವಾದ ಸಾಮ್ರಾಜ್ಯದೊಡನೆ “ಸಾಮ್ರಾಜ್ಯ ಪ ಪ್ರಾಶಸ್ತ್ಯ” ಪದ್ಧ ತಿಯಿಂದ ಅದು ಪಾರವನ್ನು ಬೆಳಸಳೊತು ಬಂದಿದ್ದು ಯುರೋಪಿನ “ರಾಷ್ಟ್ರ ಗಳೊಡನೆ ಅದರ ವ್ಯಾಪಾ ರಕ್ಕೆ ಅಂಥ ಮಹತ್ವ ವಿರಲಿಲ್ಲ. ಇವು ಯುರೋ ಜ್‌ ಸಾಮಾನ್ಯ ಪೇಟೆ ಸೇರುವ ಎಷಯದಲ್ಲಿ ಆದರ ಅರೆಮನಸಿನ ಕಾರಣಗಳು. ಆದಕೆ ಎರಡನೆ ಮಹಾಯುದ್ಧ ಇಡೀ ಚಿತ್ರ ಕಸ್ತೂರಿ, ಅಕ್ಟೋಬರ್‌ ೧೯೬೨ ವನ್ನು ಬದಲಾಯಿಸಿದೆ. ಇಂದು ಬ್ರಿಟನ್‌ ಜಗ ತ್ತಿನ ಪ್ರಬಲತಮ ರಾಷ್ಟ್ರವಾಗಿ ಉಳಿದಿಲ್ಲ. ಒಂದೆಡೆಯಿಂದ ಅಮೇರಿಕ ಇನ್ನೊ ಂದೆಡೆಯಿಂದ ರಶಿಯ ಆಸ್ಚಾ ನವನ್ನು ಆಕ್ರ ಮಿಸಿಕೊಂಡಿವೆ. ಈಗ ಯುಕೋವಿಯನ್‌ ಸೆ ಕೂಟಿದಿಂದ ಬ್ರಿಟನ್ನಿನ ಸ್ಥಾನಮಾನಕ್ಕೆ ಇನ್ನೊಂದು ಅಪಾಯ ಉದ್ಭವಿಸಿದೆ. ಜರ್ಮನಿಗೂ ಫ್ರಾಫ್ಸಿಗೂ ಇದ್ದೆ ವೈಮ ನಸ್ಕ ವೇ ಈ ವರೆಗೆ ಯುರೋಪಿನ ವೃವ ಹಾರಗಳಲ್ಲಿ ಬ್ರಿಟನ್ನಿನ ಬೇಳೆ ಬೇಯಲು ಕಾರ ವಾಗಿತ್ತು. ಈಗ ಅವೆರಡೂ ಒಂದೇ ಆರ್ಥಿಕ ಸಂಘಟನೆಯಲ್ಲಿ ಸೇರಿಕೊಂಡಿರುವುದರಿಂದ ಅವು ಗಳ ಸಂಯುಕ್ತ ಬಲ ಬ್ರಿಟನನ್ನು ಮೂಲೆಗುಂ ಪಾಗಿಸಬಹುದು. ವಿಶೇಷವಾಗಿ ಪಶ್ಚಿಮ ಜರ್ಮನಿಯು ಯುದ್ಧೋತ್ತರದಲ್ಲಿ ಸಾಧಿಸಿದ ಆರ್ಥಿಕ ಉತ್ಕರ್ಷೆವು ಬಿ ಬ್ರಿಟನ್ನನ್ನು ಅಂಜಿಸು ವಂತಿದ್ದು ಅದನ್ನು ಸಾರೂ ಆದು ಬಹಳ ಸಾಹಸ “ಮಾಡಬೇಕಾಗಿದೆ. ಯುರೋಪಿಯನ್‌ ಆರ್ಥಿಕ ಕೂಟವನ್ನು ತಡೆಯಲಂತೂ ಸಾಧ್ಯ ವಿಲ್ಲ. ಅಂದಮೇಲೆ ಅದರಲ್ಲಿ ಸೇರಿಕೊಂಡು ಅದರ ಧೋರಣೆಗಳ ಮೇಲೆ ಪ್ರಭಾವ ಬೀರುವ ಮೂಲಕವಾದರೂ ಫ್ರಾನ್ಸ್‌ ಮತ್ತು ಅದಕ್ಕೂ ಹೆಚ್ಚಾಗಿ ಪಶ್ಚಿಮ ಜರ್ಮನಿಯ ಬಲ ಬೆಳೆಯು ವುದಕ್ಕೆ ತಡೆಯೊಡ್ಡುವ ಯತ್ನ ಮಾಡುವುದೀಗ ಬ್ರಿಟಿನ್ನಿಗಿರುವ ಉಪಾಯ. ಆರ್ಥಿಕ ಕ್ಷೇತ್ರದಲ್ಲಿಯೂ ಅಷ್ಟೆ. ಈಚೆಗಿನ ವರಿಗೆ ಜಗತ್ತಿನ ಪೇಟಿಗಳ ಮೇಲೆ ಬಿ ್ರಿಟಿನ್ನಿಗಿದ್ದ ಪ್ರಭುತ್ವ ಸಾವಕಾಶವಾಗಿ ಮಾಯವಾಗುತ್ತಿದೆ. ಬ್ರಿಟಿಶ್‌ ಸಾಮ್ರಾಜ್ಯವು ಕಾಮನ್‌ವೆಲ್ತ್‌ ಆಗಿ ತಾನಿಸಿಕೆ ಈ ದೇಶಗಳೊಡನೆ ಬ್ರಿಟನ್ನಿನ ವ್ಯಾಪಾರಕ್ಕೆ ಸವಲತ್ತುಗಳಿದ್ದರೂ ಅವುಗಳೊ ಡನೆ ಕೂಡ ಬ್ರಿಟನ್ನಿನ ವ್ಯಾಪಾರ ಕುಗ್ಗುತ್ತಲೇ ನಡೆದಿದೆ. ೧೯೫೪-೫೫ ರಿಂದ ೧೯೫೯-೬೦ ರ ನಡುವೆ ಸ್ಪರ್ಲಿಂಗ್‌ ಪ್ರದೇಶಕ್ಕೆ ಬೈಟನ್ನಿನ ನಿರ್ಯಾತ (ರಫ್ತು) ಕೇವಲ ಸೇಕಡಾ ೫೨... ರಷ್ಟು ಏರಿತು; ಆದರೆ ಅದೇ ಅವಧಿಯಲ್ಲಿ ಎಂಟು ೫೪ 8 ' ಕ ಇ ಕ _: ಅದೇ ಪ್ರದೇಶಕ್ಕೆ ತಮ್ಮ ಬೆ ನ್ನ್ನ ಸೇಕಡಾ ೬೧.೩ ರಷ್ಟು ಹಚ್ಚ ಸಿಕೆಂಡವು. ವಾಸ್ತವಿಕ "ವಾಗಿ ರ ಸವಅಿತ್ತೂ ಇಲ್ಲದೇನೇ ಯುರೋ ಪೇಟಿ ರಾಷ್ಟ್ರ ಗಳು ಸ್ಪರ್ಲಿಂಗ್‌ ಪ್ರ ಪ್ರದೇಶಕ್ಕೆ ತಮ್ಮ ರಫ ನ್ನು ಬ್ರಿಟ ಯುರೋಪಿಯನ್‌ ರಾಷ್ಟ್ರಗಳೂ ಜಪಾನೂ ಪವಿಯೆನ್‌ ಸಾಮಾನ್ಶ ನ್ನಿಗಿಂತಲೂ ಸ ಸ್ವಲ್ಪ ಇಚ್ಚಾಗ ಹೆಚ್ಚಿಸಿಕೊಂ ಡವು. ಹೀಗಿರುವಾಗ ಬ್ರಿಟಿಶ್‌ ಪ್ರಧಾನ ಮಂತ್ರಿ ಹೆರಾಲ್ಡ್‌ ಮ್ಯಾಕ್ಮೀ ಲನ್ನ ತೆ ಹೇಳಿದಂತೆ ಬಿ ಟನ್ನು ಯುಕೋವಿಯನ್‌ ಸಾಮಾನ್ಯ ಪೇಟೆಯನ್ನು. ಸೇರಿ ಮೂವತ್ತು ಕೋಟಿ ಜನರುಳ್ಳೆ ಪಶ್ಚಿಮ ಯುಕೋಪಿನ ವಿಸ್ತರಣಶಿ(ಲ ಪೇಟಿಗೆ ಸರಕು ಸರಬರಾಯಿ ಮಾಡುವುದರಲ್ಲಿ ಭಾಗವಹಿಸುವ ಮೂಲಕ ಪ್ರಯೋಜನ ಹೊಂದಬಹುದು. ಬ್ರಿಟನ್‌ ಯುರೋಪಿಯನ್‌ ಸಾಮಾನ್ಯ ಪೇಟಿಯನ್ನು ಸೇರಿದರೆ ಸ ಸಾಮಾನ್ಯ ಪೇಟಿ ರಾಷ್ಟ ಗಳಿಗೂ ಅನುಕೂಲವೇ. ಬ್ರಿಟನ್‌ ಇಲ್ಲದ ; ಪಾಶ್ಚಾತ್ಮ ರಾಜಕೀಯ ಭಾಟವಾಸನೂ ಅಂತಾ . ರಾಷ್ಟ್ರೀಯ ಬರಗಳು ವಿಶೇಷ ಪ್ರಭಾವ ಶಾಲಿಯಾಗಲಾರದು. ಬ್ರಿಟನ್‌ ಸೇರಿದಕೆ ಅದ ಕೊಡನೆ ಸಂಬಂಧಿಸಿದ ಆಸ್ತಿ ಯ, ಸ್ನಿತ್ಫರ್ಲಂಡ್‌, » ವಣ ಡೆನ್ಮಾರ್ಕ್‌, ನಾರ್ವೆ, ಸ್ವೀಡನ್‌ ಮತ್ತು ; ಹ ರಗಾರ್‌ ಕೂಡ ಈ ಕೂಟದಲ್ಲಿ ಸಹಜ ವಾಗಿಯೆ ಸೇರುವವು. ವ್ಯಾಪಾರ ದೃಷ್ಟಿಯಿಂ- ದಲೂ ಫ್ರೆಂಚ್‌ ಮಾಂಸ ಮತ್ತು ಮದ್ಯ, ಜರ್ಮನ್‌ ಕಲ್ಲಿದ್ದಲಿ ಮತ್ತು ಯಂತ್ರ ಗ ಹಾಗು ಬೆಲಿ ಯನ್‌ ತರಕಾರಿಗಳಿಗೆ ಬ್ರಟಿಶ್‌ ಪೇಟಿ ಲಭ್ಯವಾಗುವುದು. ಆದರೆ ಬ್ರಿಟನ್‌ ಸಾಮಾನ್ಯ ಪೇಟಿ ಸೇರುವ ' ವಾರ್ತೆ ಪ್ರಕಟವಾದೊಡನೆಯೆ ಬ್ರಿಟಿಶ್‌ . ಸಾಮನಾವೆಲ್ಲಾ ರಾಷ್ಟ್ರ ಗಳಲ್ಲಿ ಹೆಚ್ಚು ಸತ | ಕೋಲಾಹಲಪೇ ಎದ್ದಿತು. "ಅವುಗಳ ಗಾಬರಿ ಸ್ಟಾ ಸ್ವಾಭಾವಿಕವಾಗಿಯೆ ಇದೆ, ಸಾಮ್ರಾ ಶಸ್ತ್ರ ಪದ ಸತಿಯಿಂದ ಈ ರಾಷ್ಟ್ರ ಗಳ ತಃ ತುಮ ಬಾ ಸಂಗಡ ಬೆಳೆದು ತೆ. ಯುರೋಪಿನ ಸಾವನಾನ್ಯ ಸೇಟಿ- ಅದರ ಪರಿಣಾಮ ೪ಷ್ಠಿ ಬಂದಿದೆ. ಬ್ರಿಟನ್‌ ತರಿಸಿಕೊಳ್ಳುವ ಆಹಾರೆ ಮತ್ತು ಕಚ್ಚಾ ಸರಕುಗಳಲ್ಲಿ ಬಹುಭಾಗ ಕಾಮನ್‌ವೆಲ್ತಿನಿಂದಲೇ. ಇವೆಲ್ಲವುಗಳಿಗೆ ಬ್ರಿಟ- ನ್ನಿನಲ್ಲಿ ವಿದೇಶಿ ಸುಂಕದಿಂದ ವಿಮುಕ್ತಿಯಿತ್ತು. ಈಗ ಬ್ರಿಟನ್‌ ಸಾಮಾನ್ಯ ಪೇಟಿ ಸೇರುವುದಾದರೆ ಸಾಮಾನ್ಯ ಪೇಟಿಯು ಹೊರಗಿನ ರಾಷ್ಟ್ರಗಳ. ಸರ ಕುಗಳೆ ಮೇಲೆ ಹೊರಿಸುವ ಸುಮಾರು ಸೇಕಡಾ ೧೮ ರ ಟ್ಯಾರೀಫ್‌ ಸುಂಕವನ್ನು ಕಾಮನ್‌ವೆಲ್ತ್‌ ರಾಷ್ಟ್ರಗಳು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಕಾಮನ್‌ವೆಲ್ತ್‌ ರಾಷ್ಟ್ರ ದೆ ಸೂ ಇದರ ದುಷ್ಪರಿಣಾಮವಾದರೂ ಜಂಸ ಪ್ರಮಾಣ ಬೇಕೆ ಬೇರೆಯಾಗಿದೆ. ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲಂಡಗಳು ಎಲ್ಲಕ್ಕೂ ಹೆಚ್ಚು ಪೆಟ್ಟು ತಿನ್ನಬೇಕಾಗುವದು. ಕೆನಡಾ ತನ್ನ ಉತ್ಪಾದಿತ ಸರಕುಗಳಲ್ಲಿ ಸೇಕಡಾ ೪೦ ರಷ್ಟನ್ನು ಬ್ರಿಟನ್ನಿಗೆ ಕಳಿಸುತ್ತದೆ. . ಅಲ್ಲದೆ ಬ್ರಿಟಿನ್ನು ಕೆನಡಾದ ಗೋದಿ , ತಂಬಾಕುಗಳಿಗೆ ಬಲು ದೊಡ್ಡ ಗಿರಾಕಿ. ಆಸ್ಲೆ ಸ್ಪ್ರೇಲಿಯವು ತನ್ನ ಮಾಂಸದಲ್ಲಿ" ಮೂರರಲ್ಟೊ ಂದಂಶವನ್ನೂ ಸಕ್ಕ ರೆ ಯಲ್ಲಿ ಅರ್ಧಾಂಶವನ್ನೂ. ಫಲ, ಹ್ಜೆ ನದ. ಉತ್ಪಾ ದನೆ | ಮತ್ತು ಗೋದಿಯನ್ನೂ ಬಿ ಬ್ರಟ್ನ್ನಿಗೆ ಕಳಿಸು ತ್ತದೆ. ನ್ಯೂಜಲಂಡ್‌ ತನ್ನ ಟ್‌ ಯಲ್ಲಿ ಸೇಕಡಾ ರನ್ನು ಗಿಣ್ಣ ದಲ್ಲಿ ಸಾ ೯೪ ನ್ನು ಮತ್ತು ಮಾಂಸದಲ್ಲಿ ಸೇಕಡ ನ್ನ್ನ ಬ್ರಿಟನ್ನಿಗೆ ರಫ್ತು ಮಾಡುತ್ತದೆ. ಬ್ರಿಟನ್‌ ಸ ಸಾಮಾನ್ಯ ಪೇಟಿ. ಸೇರಿದರೆ ಈ ದೇಶೆಗಳೆಲ್ಲವೂ ಸ ಸಾಮಾನ್ಯ ಪೇಟಿ ಕ್ಲೇತ್ರದವರ ಟ್ಯಾರೀಫ್‌ ಸುಂಕಕ್ಕೊಳಗಾಗುವಪು. ಅಂದರೆ ಅವು ಅಮೇರಿಕ ಮತ್ತು ಜಪಾನಿನ ಸ್ಪರ್ಧೆ ಯನ್ನು ಎದುರಿಸಬೇಕಾಗುವುದು. ಕಾಮನ್‌ ವೆಲ್‌. ಸುಂಕ ವಿಮುಕಿ ಕಿಯಲ್ಲದಿದ್ದ ರೆ ಬು ಎರಡು ದೇಶಗಳು ಎಂದೋ ಈ ಪಾರವ ನ್ನೆಲ್ಲ ಕಸಿದುಕೊಂಡು ಬಿಡುತ್ತಿದ್ದವು. ಪರನ ತೀವ್ರ ವಾಗಿದೆ ಅವುಗಳ ಸ ರ್ಧೆ. ಕಾಮನ್‌ವೆಲ್ತ್‌ ಜೀಶಗಳೊಡನೆ ಬ್ರಿಟನ್ನಿನ ಹ ೪೪ ವ್ಯಾಪಾರ ಸಂಬಂಧದ ಮಹತ್ವವನ್ನು ಎರಡೆ ಅಂಕಿಗಳಿಂದ ಸೂಚಿಸಬಹುದು. ಬ್ರಿಟನ್ನಿನ ರಫ್ಶಿನಲ್ಲಿ ಸೇಕಡಾ ೪೩.೫ ರಷ್ಟು ಕಾಮನವೆಲ್ತಾ ರಾಷ್ಟ್ರಗಳಿಂದ ಮತ್ತು ಆಮದುಗಳಲ್ಲಿ ಸೇಕಡಾ ೪೧.೩ ರಷ್ಟು ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ಆಗುತ್ತದೆ. ಒಂದು ವೇಳೆ ಯುರೋಪಿಯನ್‌ ಸಾಮಾನ್ಯ ಪೇಟಿಯಲ್ಲಿ ಕಾಮನ್‌ವೆಲ್ತ್‌ ರಾಷ್ಟ್ರ ಗಳಿಗೆ ಸ್ವಲ್ಪಮಟ್ಟಿಗೆ ಸುಂಕ ರಿಯಾಯತಿ ಸಿಕ್ಕಿ ದರೂ ಅವುಗಳಿಗೆ ಬೀಳುವ ಪೆಟ್ಟು ಚಿಕ್ಕದಾಗ ದೆಂದು ಇದು ತೋರಿಸುತ್ತದೆ. ಭಾರತವೂ - ಬ್ರಿಟನ್ನಿನ ಸಾಮಾನ್ಯ ಪೇಟಿ ಸೇರುವಿಕೆಯಿಂದ ಸಾಕಷ್ಟು ಕಳೆದುಕೊಳ್ಳು ವದು., ಭಾರತದ ಒಟ್ಟು ರಫ್ತಿನಲ್ಲಿ ಸೇಕಡಾ ೨೭.೫ ಬ್ರಿಟನ್ನಿಗೇ ಹೋಗುತ್ತದೆ. ಚಹಾ, ಸಣಬಿನ ಸರಕುಗಳು, ಚರ್ಮ,.ತಂಬಾಕು ಇವು ನಮ್ಮ ಮುಖ್ಯ ರಫ್ತುಗಳು. ಇದರ ನಂತರ ಜವಳಿ ಮತ್ತು ವನಸ್ಪತಿ ತೈಲಗಳು. ಬ್ರಿಟಿನ್ನು ನಮ್ಮ ಚಹಾ ರಫ್ತಿನಲ್ಲಿ ಸೇಕಡಾ ೪೪ ರಷ್ಟನ್ನು ತೆಗೆದು ಕೊಳ್ಳುತ್ತದೆ. ೧೯೬೦ ರಲ್ಲಿ ನಾವು ಗಳಿಸಿದ ಒಟ್ಟು ರೂ.೧೨೦.೦೪ ಕೋಟಿ ವಿದೇಶ ವಿನಿ ಮಯದಲ್ಲಿ ಬ್ರಿಟಿನ್ನಿನಿಂದಲೇ ನಮಗೆ ರೂ. ೮೫.೨ ಕೋಜಿ ದೊರೆಯಿತು. ನಮ್ಮ ಜವ ವಿಯ ರಥ್ಷಿನಲ್ಲಿ ಸೇಕಡಾ ೫೦ ಬ್ರಿಟನ್ನಿಗೆ ಹೋಗುತ್ತದೆ. ೧೯೬೦ ರಲ್ಲಿ ತನ್ನ ಕೋರಾ ಆಯುಸ್ಟೇದಾತ್ರೆ ಮಂ (ಪು)ನಿಮಿಟೆಡ್‌ ಜುದರ್‌ಸು- ಕಸ್ತೂರಿ, ಅಕ್ಟೋಬರ್‌ ೧೯೬೨ ಬಟ್ಟಿ ಉತ್ಪಾದನೆಯಲ್ಲಿ ಸೇಕಡ ೩೭.೪ ರಷ್ಟನ್ನು ಭಾರತ ಬ್ರಿಟನ್ನಿಗೆ ಕಳಿಸಿದೆ. ಈಗಲೆ: ಭಾರತಕ್ಕೆ ವಿದೇಶಿವಿನಿಮಯದ ತೊಂದರೆಗಳು ಸಾಕಷ್ಟಿವೆ. ಬ್ರಿಟನ್‌ ಸಾಮಾನ್ಕ ಪೇಟಿ ಸೇರಿದಕೆ ಅವು ಇನ್ನೂ ಹೆಚ್ಚಾಗುವುದು ಖಂಡಿತ. ನಮ್ಮ ಜವಳಿ ಮತ್ತು ಚಹಾ ಎರಡರ ರಫ್ತಿಗೂ ಜಪಾನಿನ ಸ್ಪರ್ಧೆಯಿಂದ ಧಕ್ಕೆ ಬರ ಲಿದೆ. ಸಣಬಿನ ಬದಲಿಗೆ ಇತರ ನಾರುಗಳು ಉಪಯೋಗಕ್ಕೆ ಬರುತ್ತಿರುವುದರಿಂದ ನಮಗೆ ಈಗಾಗಲೇ ನಮ್ಮ ಸಣಬಿನ ಪೇಟಿಯನ್ನುಳಿಸಿ ಕೊಳ್ಳಲು ಕಷ್ಟವಾಗುತ್ತಿದೆ. ಬ್ರಿಟನ್‌ ಸಾ- ಮಾನ್ಶ ಪೇಟಿ ಸೇರಿದ. ಮೇಲೆ ಸಾಮಾನ್ಯ ಪೇಟಿಯ ಬಲವಾದ ಟ್ಯಾರೀಫ್‌ ಸುಂಕವನ್ನು ಎದುರಿಸಿ ನಮ್ಮ ರಫ್ತನ್ನು ಕಾಯ್ದುಕೊಳ್ಳುವುದು ತೀರ ಕಷ್ಟ. ಮೂರನೇ ಯೋಜನೆಯ ಅವಧಿ ಯಲ್ಲಿ ರೂ. ೩,೭೦೦ ಕೋಟಿಯಷ್ಟು ರಫ್ತಿನ ಗುರಿಯಿಟ್ಟುಕೊಂಡ ಭಾರತಕ್ಕೆ ಬ್ರಿಟನ್ನಿನ ಪೇಟಿ ಬಲುವಟ್ಟಿಗೆ ಕೈತಪ್ಪಿದರೆ ನಮ್ಮ ಕಷ್ಟಗಳು ಬಹಳ ಹೆಚ್ಚುವವು. ಹಾಗೆಯೆ ಭಾರತದಂಥ ಆರ್ಥಿಕ ದೃಷ್ಟಿ ಯಿಂದ ಅನಭಿವೃದ್ಧ ರಾಷ್ಟ್ರಗಳಿಗೆ ಈ ವರಿಗೆ ಮಾಡಿದಷ್ಟು ಸಹಾಯವನ್ನು ಬ್ರಿಟನ್ನು ಸಾ- ಮಾನ್ಶ ಪೇಟಿ ಸೇರಿದ ಮೇಲೆ ಮಾಡಲಾಪುೆದೋ ಎಂಬುದೂ ಸಂದಿಗ್ಧವಾಗಿದೆ. ಕಾಮನ್‌ವೆಲ್ತ್‌ ಸದಸ್ಯನೆಂಬುದಕ್ಕಾಗಿ ಭಾರತಕ್ಕೆ ನೆರವು ನೀ- ಡಲು ಅದು ಬದ್ಧವಾಗಿದ್ದರೂ ಯುರೋಪಿಯನ್‌ ಸಾಮಾನ್ಯ ಪೇಟಿ ಸೇರುವ ಹಿಂದುಳಿದ ಯುರೋ ಪಿಯನ್‌ ರಾಷ್ಟ್ರಗಳಿಗೂ ಅದು ನೆರವು ನೀಡಬೇ ಕಾದೀತು. ಎರಡನ್ನೂ ಅದು ತೂಗಿಸಿಕೊಂಡು ಹೋಗಬಹುದೆ? ಡಾಲರ್‌ ಕೊರತೆಯು ಭಾರತದಂಥ ಕೆಲ ಕಾಮನ್‌ವೆಲ್ತ್‌ ದೇಶಗಳ ಬಲುಗಾಲದ ದುಃಖ ವಾಗಿದೆ. ಯುದ್ಯೋತ್ತರ ಕಾಲದಲ್ಲಿ ತನ್ನ ಡಾಲರ್‌ ಕೊರತೆಯನ್ನು ನೀಗಿಸಲು ಬ್ರಿಟನ್ನು ಪ್ರಾರಂಭಿಸಿದ. ಕಾಮನ್‌ವೆಲ್ತ್‌. ಡಾಲರ್‌ ಸಂಯುಕ್ತ ನಿಧಿಯು ಇದಕ್ಕೊಂದು ತಾರಕವಾ ಗಿತ್ತು. ಕಾಮನ್‌ವೆರ್ತಿನಲ್ಲಿ ಸಿಂಹಳ, ಮಲಯ ಮತ್ತು ದಕ್ಷಿಣ ಆಫ್ರಿಕಗಳು ಡಾಲರ್‌ ಉಳಿಕೆ ರಾಷ್ಠಗಳಾಗಿದ್ದು ಅವುಗಳ ಉಳಿಕೆ ಸಂಗ್ರಹ ದಿಂದ ಕೊರತೆ ರಾಷ್ಟ್ರಗಳು ತಮ್ಮ ತೊಂದರೆ ನೀಗಿಸಿಕೊಳ್ಳುತ್ತಿದ್ದವು. ಬ್ರಿಟನ್‌ ಸಾಮಾನ್ಯ ಫೇಟಿ ಸೇರಿದರೆ ಡಾಲರ್‌ ಸಂಯುಕ್ತ ನಿಧಿಯ ಸ್ವರೂಪವೇ ಬದಲಾಗಿ ಹೋಗದಿರದು. ಅದು ' ಪೂರ್ತಿ ಅಳಿಸಿ ಹೋದೀತು. ಆಗ ಭಾರತದಂಥ _ ದೇಶಗಳ ಡಾಲರ್‌ ಕೊರತೆ ಭೀಕರ ರೂಪ ತಾಳಬಹುದಾಗಿದೆ. :ಏಕೆಂದರೆ ಭಾರತವಿರಲಿ _ ಮತ್ತಾವ ದೇಶವಿರಲಿ ಇಂದು ಅಮೇರಿಕದಿಂದ ಸರಕುಗಳನ್ನು ತರಿಸಿಕೊಳ್ಳದೆ. ಅಭಿವೃದ್ಧಿ ಅಸಾಧ್ಯಪ್ರಾಯವಾ | ಕ ಸಾಧಿಸಿಕೊಳ್ಳುವುದು ಗಿದೆ. .. ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ಸವಲತ್ತು ಗಳನ್ನು ಸಾಮಾನ್ಯ ಪೇಟಿಯಲ್ಲಿ ಕೊಡಿಸುವು ದಾಗಿ ಬ್ರಿಟನ್ನು ಹೇಳುತ್ತಿದೆ. ಇದು ಹೇಳಿದಷ್ಟು ಸುಲಭವಾಗಿಲ್ಲ. ಫ್ರಾನ್ಸ್‌ ಆಗಲೇ ಇದನ್ನು ವಿರೋಧಿಸಿದೆ, ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ .. ಸಾಕಷ್ಟು ಸವಲತ್ತು ಕೊಡಿಸದೆ ಅದು ಸಾಮಾನ್ಯ ' ಪೇಟಿ ಸೇರಿದ್ದಾದರೆ ಅದು ಕಾಮನ್‌ವೆಲ್ಲನ್ನು ಛಿನ್ನವಿಚ್ಛಿನ್ನಗೊಳಿಸಬಹುದು. ಯುರೋಜಿನಲ್ಲಿ _ ಐಕ್ಕ ಸ್ಥಾಪಿಸಹೋಗಿ ಇತರತ್ರ ಅನೈಕ್ಯ ಸ್ಥಾಪಿ . ಸುವುದು ಯಾವ ಜಾಣತನ? ಕಾಮನ್‌ವೆಲ್ತ್‌ ರಾಷ್ಟ್ರಗಳನ್ನು ಯುರೋಪಿ ಯನ್‌ ಸಾಮಾನ್ಯಪೇಟಿಯ ಉಪ ಸದಸ್ಯರಾಗಿ ಸೇರಿಸಿಕೊಳ್ಳೆ ಬಹುದೆಂಬೊಂದು ಸೂಚನೆ ಬಂ-` ದಿದೆ. ಇದನ್ನು ಯಾವ ಕಾಮನ್‌ವೆಲ್ತ್‌ ಸರ ಕಾರವೂ ಸುಲಭವಾಗಿ ಸ್ವೀಕರಿಸಲಾರದು. | ಬ್ರಿಟನ್‌ ಸಾಮಾನ್ಯಪೇಟಿ ಸೇರಿದಾಗ ಅದರಲ್ಲಿ ಯುರೋಏನ ಅತಿ, ದೊಡ್ಡ ಸಾಮ್ರಾಜ್ಯ ಕಟ್ಟಿದ ರಾಷ್ಟ್ರಗಳೂ ಅತಿ ಘೋರ ಯುದ ಗಳನ್ನು ಛ ಪ್ರೀರಿಸಿದ ರಾಷ್ಟ್ರಗಳೂ ಕೂಡಿದಂತಾಗುತ್ತವೆ. ಅದು ಔದ್ಯೋಗಿಕವಾಗಿ ಅತಿ ಪ್ರಬಲ ಮತ್ತು ಯುರೋಪಿನ ಸಾವತನನೃಪೇಟಿ-- ಆದರ ಪರಿಣಾಮ ೪೫ ಮಾನಸಿಕವಾಗಿ ಸಾಮ್ರಾಜ್ಯ ವೈಭವವನ್ನು ಇನ್ನೂ ಮರೆಯದ ರಾಷ್ಟ್ರಗಳ ಕೂಟವಾಗುತ್ತದೆ. ಇಂಥ ರಾಷ್ಟ್ರಗಳ ಪ್ರಾಬಲ್ಯವುಳ್ಳೆ ಕೂಟದ ಕೈಯ್ಯಲ್ಲಿ ಇದೇ ಈಗ ಬಲು ಕಷ್ಟದಿಂದ ಸ್ವಾತಂತ್ರ್ಯ ಪಡೆದ ರಾಷ್ಟ್ರಗಳು ತಮ್ಮ ಆರ್ಮಿಕ ಅಭಿವೃದ್ಧಿಯನ್ನು ಕಟ್ಟಿ ಕೊಡಲೊಪ್ಪಲಾರವು ಅವುಗಳ ಕೈಯಲ್ಲಿ ಸಿಕ್ಕಿಕೊಂಡರೆ ಡಾ. ಥಾಮಸ್‌ ಬಲೋಫರು ಹೇಳಿದಂತೆ “ಬಲಿಷ್ಕರು ಶ್ರೀಮಂತರಾಗುವರು. ದುರ್ಬಲರು ಬಡವರಾಗು ವರು.” ಸಾಮಾನ್ಯ ಪೇಟೆಯ ಇನ್ನೊಂದು ಅಂಶ ವನ್ನೂ ನಾವು ಕಡೆಗಣಿಸುವಂತಿಲ್ಲ. ಅದರ ರಾಜಕೀಯ ಧ್ಯೇಯ ಅಪಾಯಕರವಾಗಿ ಪರ್ಕ ವಸಾನ ಹೊಂದಬಹುದು. ಏಕೆಂದರೆ. ಸಾಮಾನ್ಯ ಪೇಟಿಯಿಂದ ರಾಜಕೀಯ ಸಂಯುಕ್ತ ರಾಜ್ಯ ನಿರ್ಮಾಣ ಅದರ ಉದ್ದೇಶವಾಗಿದೆ. ರಶಿಯದ ಬೆಳೆಯುತ್ತಿರುವ ಪ್ರಭಾವವನ್ನು ತಡೆಗಟ್ಟಲು ಹೀಗೆ ಪಶ್ಚಿಮ ಯುರೋಪ್ರ ಒಂದೇ ಪ್ರಬಲ ರಾಜ್ಯವಾದರೆ ಚೆನ್ನು ಎಂದುಕೊಂಡು ಅಮೇರಿಕ ವಾದರೂ ಸಾಮಾನ್ಯ ಪೇಟಿಯಿಂದ ತನಗೆ ಅಷ್ಟಿಷ್ಟು ಹಾನಿಯಿದ್ದರೂ ಇದಕ್ಕೆ ಪ್ರೋತ್ಸಾಹ ಕೊಡುತ್ತಿದೆ. ಆದರೆ ರಶಿಯದ ವಿಸ್ತರಣವನ್ನು ಎದುರಿಸುವ ಜತೆಗೆ ಕೆಲ ರಾಷ್ಟ್ರಗಳ ಖಾಸಗಿ ಸ್ವಾರ್ಥಗಳೂ ಇದರಲ್ಲಿ ಅಡಕವಾಗಿವೆ. ಫ್ರಾನ್ಸ್‌ ಮತ್ತು ಪಶ್ಚಿಮ ಜರ್ಮನಿ ಇಡೀ ಯುರೋಪನ್ನು ತಮ್ಮ ಅಂಕೆಯನ್ಲಿಟ್ಟುಕೊಳ್ಳಲು ಇದು ಸಂಧಿ ಒದಗಿ ಸುತ್ತದೆಂದು ಲೆಕ್ಕ ಹಾಕಿವೆ ಪಶ್ಚಿಮ ಜರ್ಮ ನಿಗೆ ಬಲಾತ್ಕಾರದಿಂದ ಪೂರ್ವಜರ್ಮನಿಯನ್ನು ಸೆಳೆದುಕೊಳ್ಳಲು ಇದೊಂದು ಅವಕಾಶವೊದ ಗಿಸಬಹುದು. ಇದರೆ. ಅರ್ಥ ಯುದ್ಧವೇ ಆದೀತು. ಈ ಕಾರಣದಿಂದಲೇ ಪ್ರಧಾನ ಮಂತ್ರಿ ನೆಹರು ಅವರು ಸಾಮಾನ್ಯಪೇಟಿಯ ರಾಜಕೀಯ ಪರಿಣಾಮ ಭಯಾವಹವಾಗಬಹುದೆಂದು ಹೇಳಿದ್ದು, ತೇ ಯ ಇನ್ನೊಂದು ಹತ್ತುವರ್ಷಗಳಲ್ಲಿ ಈ ಅದ್ಭುತ ಸಾಧ್ಯವಾದೀತು ನಾಯುಪೇಗರಕ್ಲಿ ಅಂಜ ಸಾಗಾಟ ೮೩೪ ಪ್ರತಿದಿನ ಐದುನೂರು ರೈಲು ಇಲ್‌. ಗಾಡಿಗಳು, ಹಗಲು ರಾತ್ರಿ ಎನ್ನದೆ ಓಲೆ ಗಳನ್ನು ಹೊತ್ತು ತಿರುಗುತ್ತವೆ. ವಿಪರೀತ ಶಾಖ ದಿಂದ ಕೂಡಿರುವ |ಇಂತಹ ರೈಲುಗಳಲ್ಲಿರುವ ಅಂಚೆಯಾಳುಗಳು, ದೊಡ್ಡ ದೊಡ್ಡ ಅಂಚೆ ಚೀಲಗಳಿಂದ ಓಲೆಗಳನ್ನು ರಾಶಿರಾಶಿಯಾಗಿ ಸುರಿದು, ಮಾಯಕದಿಂದೆಂಬಂತೆ ಕೆಲವೇ ಕ್ಷಣ ಗಳಲ್ಲಿ ಅವುಗಳನ್ನೆಲ್ಲಾ ಎಂಗಡಿಸಿ ಕುಪ್ಪೆ ಕುಪ್ಪೆ ಗಳಾಗಿ ಮಾಡುತ್ತಾರೆ. ಇಪ್ಪತ್ತು ಸಾವಿರ ಅಂಚೆಯಾಳುಗಳು ಇದೇ ರೀತಿ, ಕಿಟಿಕಿಗಳಿಲ್ಲದ, ಸರಿಯಾಗಿ ವಾಯು ಸಂಚಾರಕ್ಕೂ ಅವಕಾಶವಿಲ್ಲದ, ಈ ಕೈಲು ಡಬ್ಬಿ ಗಳಲ್ಲಿ ಕೆಲಸ ಮಾಡುತ್ತಾರೆ. ಫ್ರಾನ್ಸಿನ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳನ್ನೂ ಯಾರೂ ಅರಿಯದಂತಹ ಬಡ ಹಳ್ಳಿಗನ ಹೆಸರನ್ನೂ ಕಂಠ ಪಾಠ ಮಾಡಬೇಕಾದುದು ಅವರ ಕರ್ತವ್ಯ. ಪ್ರತಿ ದಿನ ಬರುವ ೧೧,೪,೦೦,೦೦೦ ಹಓಿಲೆಗಳ್ನು ಸರಿ ಯಾದ ಸಮಯಕ್ಕೆ, ನಿರ್ದಿಷ್ಟವಾದ ಸ್ಮಳಕ್ಕೆ ತಲುಪಿಸುವಂತಹ ಗಡುತರ ಹೊಣೆ ಅವರ ದಾಗಿದೆ. ಆದರೆ ಇನ್ನು ಹತ್ತು ವರ್ಷಗಳಲ್ಲಿ, ನಿಮ್ಮ ಸ್ವಂತ ಅಕ್ಷರದಿಂದ ಕೂಡಿರುವ ಕಾಗದವು ಕೆಲವೇ ಸೆಕೆಂಡುಗಳಲ್ಲಿ ಅದು ತಲುಪಬೇಕಾದ ಆಧಾರದಿಂದ ಳ೬ ಜಲಜ ಪಾಟೀಲ" ವರಿಗೆ ತಲುಪುವಂತಾಗುವುದು. ನಿಮ್ಮ ಪತ್ರ ದಲ್ಲಿನ ಒಂದು ಕಲೆಯಾಗಲಿ, ಒಂದು ಅರ್ಥ: ವಿರಾಮವಾಗಲಿ, ಆ ಕಾಗದಿಂದ ಅಳಿಸಿ ಹೋಗಿ: ರುವುದಿಲ್ಲ. ಇದನ್ನೇನು ವಿಜ್ಞಾನದ ಕಲ್ಪನೆಯ ಭ್ರಾಂತಿ: ಯೆನ್ನುವಿರಾ? ಎಂದಿಗೂ ಇಲ್ಲ. ಇಸ್ಸಿ-ಲೆಸ್‌- ಮೆಲಿನ್ಯೂಕ್ಸ್‌ ( 158)-15-110011108% ) ನಲ್ಲಿರುವ ಟಿಲಿಕಮ್ಯುನಿಶನ್ಸ್‌ ಕೇಂದ್ರಕ್ಕೆ ಒಂದು; ಬಾರಿ ಬೇಟಿ ಕೊಟ್ಟಿಲ್ಲಿ ಇದೇನು ಕಲ್ಪನೆಯ ಭ್ರಾಂತಿಯೊ ಅಥವಾ ಮಾನವನ ಅದ್ಭುತ ಸೆಂ- ಶೋಧನೆಯ ಫಲವೋ ಎಂಬುದು ತಿಳಿಯುತ್ತದೆ. ಈ ಆಶ್ಚರೃಕರವಾದ ಕಾರ್ಯವನ್ನು ಕೋ- ಬೋಟ್‌ ( 8೫೦0೦1) ಎಂಬ ಒಂದು ಸಾಧಾ ರಣ ಯಂತ್ರವು ನಿರ್ವಹಿಸುತ್ತದೆ. ರೋಬೋಟ್‌ ಎಂಬುದೊಂದು ಬುದ್ಧಿವಂತ, ವಿಧೇಯ, ವ್ಯಕ್ತಿ ಭೇದವಿಲ್ಲದ ಯಂತ್ರ ಅಥವಾ ಯಂತ್ರದಂತಿರುವ ಮನುಷ್ಯ. ನಿಮ್ಮ ಪತ್ರವನ್ನು ಈ ಯಂತ್ರದಲ್ಲಿ ಹಾಕಿದ ತಕ್ಷಣ, ಒಂದು ಯಾಂತ್ರಿಕ ಕಾಗದ ಕತ್ತರಿಸುವ ಚೊರಿಯಿಂದ ಆ ಲಕೋಟಿಯು ಒಡೆ ಯಲ್ಪಡುವುದು. ಆಗ ಲಕೋಟಿ ಒಂದು *ಡೆ, ಪತ್ರವೊಂದು ಕಡೆ ಹೋಗುತ್ತವೆ. ಅಲ್ಲಿ ಯಾವ ಮನುಷ್ಯನ ಮಧ್ಯಸ್ಥಿ ಕೆಯಾಗಲಿ, ಯಾವುದೇ ರೀತಿಯ ಅಜಾಗರೂಕತೆಯಾಗಲಿ ಇಲ್ಲದ "3 ರಣ ಫಿಮ್ಮ ಪತ್ರದಲ್ಲಿರುವ ವಿಷಯದ ಬಗ್ಗೆ ನೂ ಚಿಂತಿಸಬೇಕಾಗಿಲ್ಲ. ಆ ಯಂತ್ರವು ಕೇರೆಯೆವರ ವಿಷಯದಲ್ಲಿ ಆಸಕ್ತಿಯುಳ್ಳದಲ್ಲ. ಬಷ್ಟಾದರೂ ಯಂತ್ರವಲ್ಲವೇ? . ಈಗ ಯಂತ್ರವು ಏಎಲೆಕ್ಟ್ರೋನಿಕ್ಸ್‌ ಜರಿ ವಿಜನ್‌ ಸೂತ್ರದ ಪ್ರಕಾರ ಕಾರ್ಯವನ್ನಾ ಕೆಂಭಿಸುತ್ತದೆ. ಕಾಗದದಲ್ಲಿರುವ ಪ್ರತಿ ಪದ "ವನ್ನೂ ವಾಕ್ಯವನ್ನೂ ಫೋಟೋ ಎಲೆಕ್ಟ್ರಿಕ್‌ ತಣ್ಣಿನಿಂದ, ಆ ಪತ್ರವನ್ನು ಎಡದಿಂದ; ಬಲಕ್ಕೂ ಲಿನಿಂದ ಕೆಳಗಿನವರಿಗೂಓದಿ,ನಂತರ ಕಾಗ "ದದ ವಿಷಯವೆಲ್ಲವನ್ನೂ ಕೇವಲ ಜಸ ಸೆಂಟಿ ಮೀಟರಿನಷ್ಟು ಎತ್ತರವುಳ್ಳ, ನೇರವಾದ ಒಂದು ತುಂಡು ಕಾಗದದಲ್ಲಿ ಸಂಗ್ರಹಿಸುತ್ತದೆ. ಈ ಅತಿ ಚಿಕ್ಕ ಕಾಗದದ ಮೇಲೆ ಅಕ್ಷರಗಳು ಮತ್ತು ವಾಕ್ಯಗಳು ಸಣ್ಣ ಚುಕ್ಕೆಗಳಂತೆ ಕಾಣುತ್ತವೆ. ಈಗ ರೋಬೋಟ್‌ ಯಂತ್ರದಲ್ಲಿರುವ ಫೋಟೋ ಐಲೆಕ್ಟ್ರಿಕ್‌ ಸೆಲ್‌ ಬಹಳ ಸಣ್ಣ ಪ್ರಮಾಣದಲ್ಲಿ ವಿದ್ಯುಚ್ಛಕ್ತಿಯನ್ನು ಹೊರಡಿಸು ತ್ತದೆ. ಈ ವಿದ್ಯುಚ್ಛಕ್ತಿಯನ್ನು ಏಲಿಮೆಂಟರಿ ಸಿಗ್ನಲ್‌ ಎಂದು ಕರೆಯುತ್ತಾರೆ. ಈ ವಿದ್ಕು ಚ್ಛಕ್ತಿಯು ಆಚಿಕ್ಕ ಕಾಗದದ ಮೇಲಿರುವ ಪ್ರತಿ ಚುಕ್ಕಿಯ ಮೇಲೆ ಹರಿದುಹೋದ ಹಾಗೆಲ್ಲಾ, ಮೀಲೆ ಹೇಳಿದ ಎಲಿಮೆಂಟರಿ ಸಿಗ್ನಲ್‌ ಕೊಡು ತ್ತದೆ. ಆಗ ಮನುಷ್ಯನ ಕೈಬರಹವು ವಿದ್ಯುತ್‌ ಪ್ರಚೋದನೆಯಾಗಿ ಮಾರ್ಪಡುತ್ತದೆ. “ನಾನು ಜ್ಲೇಮ” ಮುಂತಾದ ಬರಹವೆಲ್ಲವೂ ಬಹಳ ಚಿಕ್ಕ ಚುಕ್ಕೆಗಳಾಗಿ ಮತ್ತು ಎಿದ್ಯುತ್‌ಸಂಕೇತಗಳಾಗಿ ' ಮಾರ್ಪಾಡಾಗುವವು. ನ ಜು ಕಾಗದದಲ್ಲಿದ್ದ ವಿಷಯವೆಲ್ಸವೂ ಕೇಬಲ (001016 ಎ ಕಡಲತಂತಿ) ಅಥವ್ಹಾರೇಡಿಯೋ ಮೂಲಕ ಅದು ತಲುಪಬೇಕಾಗಿದ್ದ ಸ್ಥಳಕ್ಕೆ ಸಳುಹಿಸಲ್ಪಡುವುದು. ಈ ಸಂಕೇತಗಳ ತಿ ಟ್‌ ೪೭ ಖಾ. ಕಸ್ತೂರಿ, ಅಕ್ಟೋಬರ್‌ ೧೯೬೨ ಕೋಬೋಟ್‌ ಯೆಂತ್ರವಿರುತ್ತದೆ. ಈ ಎರಡನೇ ಕೋಬೋಟ್‌ ಯಂತ್ರವು ಬರುವ ವಾಕ್ಕಗಳ ಸಾಲುಗಳನ್ನು ಪೋಟೂ ಬಲೆಕ್ಟ್ರಿಕ್‌ ಕಣ್ಣಿನಿಂದ ಓದಿ ಅವುಗಳನ್ನು ತಿರುಗಿ ಪದ ಮತ್ತು ವಾಕ್ಕ ಗಳಾಗಿ ಮಾರ್ಪಡಿಸುತ್ತದೆ, ಈಗ ಆ ಕಾಗ ದವು ಮನುಷ್ಯ ರಚಿತವಾದಂತೆ ಕಾಣುವುದು ಮತ್ತು ಓದಲೂ ಸಹ ಸಾಧ್ಯವಾಗುತ್ತದೆ. ಈ ಐರಡನೆ ರೋಬೋಟ್‌ ಯಂತ್ರದ ಕಾರ್ಯವೂ ಸಾಕಷ್ಟು ಸುಲಭ. ಎರಡನೆ ಕೋಬೋಟ" ಬರುವ ಸಂಕೇತಗಳ ಮಾಲೆ ಗಳನ್ನೆಲ್ಲಾ ಸ್ವೀಕರಿಸುವಾಗ ಪ್ರತಿ ಒಂದು ಸಂಕೇತವೂ ಒಂದೊಂದು ರೀತಿಯ ಎದ್ಕುತ್‌ ಪ್ರಚೋದನೆಯನ್ನು ಹೊರಡಿಸುತ್ತದೆ. ಈ ವಿದ್ಯುತ್‌ಪ್ರಚೋದನೆಯು ರಸಾಯನಿಕಗಳಲ್ಲಿ ಅದ್ದಿದ ಒಂದು ಹಾಳೆಯ ಮೇಲೆ ಸಮತೋಲನ ವಾದ ತಲ್ಲಣವನ್ನುಂಟು ಮಾಡುತ್ತದೆ. ಈ ತಲ್ಲಣವು ರೋಬೋಟ್‌ ಯಂತ್ರದ ಲೇಖನಿಗೆ ಆ ರಸಾಯನಿಕ ಕಾಗದದ ಮೇಲೆ ಅಕ್ಷರಗೆ ಳಂತೆ ಬರೆಯಲು ಸಹಾಯವಾಗುವುದು. ಈ ರೀತಿಯಾಗಿ ಕಾಗದವು. ಮೊದಲಿನ ರೂಪಕ್ಕೆ ಬರುತ್ತದೆ. ಮ ಕಾರ್ಯವೆಲ್ಲ ಮುಗಿದ ಮೇಲೆ ಬೇಕೊಂ- ದು ಯಂತ್ರವು ಈ ಪ್ರತಿ ನಕಲನ್ನು ಲಕೋಟಿ ಯಲ್ಲಿ ಹಾಕಿ ಸೀಲ್‌ ಮಾಡುತ್ತದೆ. ಕೊನೆಗೆ ಅಂಚೆಯಾಳಿನ ಮೂಲಕ ಅದು ತಲುಪಬೇಕಾದ ವರಿಗೆ ಕಳುಹಿಸಲ್ಪಡುವುದು. ಈಗ ಒಂದು ಪತ್ರವು ಪ್ಯಾರಿಸ್‌ದಿಂದ ಲಾಸ್‌ ಏಂಜಲೀಸ್‌ಗೆ ಹೋಗಲು ಆರು ದಿನಗಳು ಬೇಕು. ಆದಕೆ ೧೯೭೦ ರ ವೇಳೆಗೆ ಇದೇ ಪತ್ರವು ಇದೇ ೧೦,೦೦೦ ಮೈಲಿ ಪ್ರಯಾಣ ಮಾಡಲು ಆ ಪತ್ರವನ್ನು ಬರೆಯಲು ತೆಗೆದು ಕೊಂಡ ವೇಳೆಗಿಂತ ಕಡಿಮೆ ವೇಳೆ ತೆಗೆದು ಕೊಳ್ಳುವುದು. : ನೀವು ಬರೆದ ಹಾಳೆಯೇ ಇಲ್ಲದೆ ಹೋದರೂ ಕೈಬರೆಹ ಮಾತ್ರ ನಿಮ್ಮದ ರಂತೆಯೇ ಇರುತ್ತದೆ. ೪೮ ವಾಯುವೇಗದಲ್ಲಿ ಅಂಚೆ ಸಾಗಾಟ ಈಗ, ಆ ಯಂತ್ರಕ್ಕೆ ಯಾವ ಊರಿಗೆ ಕಳು ಹಿಸಬೇಸೆಂದು ಹೇಗೆ ತಿಳಿಯುತ್ತದೆ? ವಿಜ್ಞಾನಿಗಳ ಪ್ರಕಾರ ಯಾವ ರೋಬೋಟ್‌ ಯಂತ್ರಕ್ಕೂ ಅಷ್ಟು ಬುದ್ಧಿವಂತಿಕೆಯಿಲ್ಲ. ಎಷ್ಟೇ ಸುಧಾರಿಸಿದ ಯಂತ್ರಕ್ಕೂ ಇದು ವರೆಗೆ, ಫ್ರಾನ್ಸ್‌ನಲ್ಲಿರುವ ವಿಯನ್ನಾ ಮತ್ತು ಆಸ್ಟ್ರೇ- ಲಿಯಾದಲ್ಲಿರುವ ಎಯನ್ನಾಕ್ಕೂ ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದನ್ನು ಕಲಿಸುವುದು ಸಹ ಅಸಾಧ್ಯ. ಆದರೆ ಈ ಸಮಸ್ಯೆ ಯನ್ನು ಬಹು ಸುಲಭವಾಗಿ ಪರಿಹರಿಸಲಾಗು ವುದು. ನಮಗೆ, ೧೯೭೦ ರಲ್ಲಿ ಕಾಗದ ಕಳುಹಿಸ ಬೇಕಾದಾಗ, ಒಂದು ಹೊಸ ನಮೂನೆಯ, ಬೇಕೆ ಬೇರೆ ವಿಧವಾದ ಗುರುತುಗಳುಳ್ಳೆ ಲಕೋ- ಟಿಗಳನ್ನು ಕೊಳ್ಳಬೇಕು. ಈ ಗುರುತುಗಳು ಬೇರೆ ಬೇರೆ ದೇಶಗಳಿಗೆ ಅಥವಾ ಜಿಲ್ಲೆಗಳಿಗೆ ಬೇರೆ ಬೇಕೆ ವಿಧವಿರುತ್ತವೆ. ಈ ಗುರುತಿನ ಸಹಾಯದಿಂದ ಕೋಬೋಟೌ ಯಂತ್ರಕ್ಕೆ, ಆ ಕಾಗದವನ್ನು ಯಾವ ತಂತಿಯ ಮೂಲಕ ಅಥವಾ ಎಷ್ಟನೇ ಮೀಟಿರಿನಲ್ಲಿ, ಎಷ್ಟು ದೂರ ಕಳುಹಿಸಬೇಕೆಂಬುದು ತಿಳಿಯುತ್ತದೆ. ಇನ್ನೊಂದು ಸಂಶಯವೇನೆಂದರಕ್ಕೆ ರೋ- ಬೋಟ್‌ ಯಂತ್ರ ಕಳಿಸುವ ತಂತಿಯಲ್ಲಿ, ಸಂದೇಶಗಳು ತುಂಬಾ ಹೆಚ್ಚಾದರೆ ಹೇಗೆ ಕೆಲಸ ಮಾಡುವುದು? “ವೊನ್ನೈೆ ಸತ್ತೇ ಹೋಗುತ್ತಿದ್ದೆ. *ಹೌದೇ. ಏನಾಯಿತು??? ಇದನ್ನು ಸಹ ಸುಲಭವಾಗಿ ಪರಿಹರಿಸೆಬ ಹುದು... ಆ ತಂತಿ.ಉಲ್ಲಿ ಸಹ ಬಂದ ಸಂದೇಃ ಗಳನ್ನೆಲ್ಲಾ ಕಿಕಾರ್ಡ್‌ ಮಾಡಿಕೊಂಡು ಒಂದ: ಲೈನ್‌ ಖಾಲಿಯಾದ ತಕ್ಷಣ ಇನ್ನೊಂದನ್ನು ಕಳುಹಿಸುವಂತಹ ಏರ್ಪಾಡಿರುತ್ತದೆ. ಈ ಎಲ್ಲ ಕಾರ್ಯವೂ ಕೆಲವೇ ಕ್ಷಣಗಳಲ್ಲಿ ಆಗುವುವು. ಇದರಿಂದಾಗಿ ಎಷ್ಟು ಕೆಲಸ ಮತ್ತು ಸಮಯ ಕಡಿಮೆಯಾಗುವುದೆಂದು ತೋರಿಸಲು *ೆಳಗಿನ ಉದಾಹರಣೆ ನೋಡಿ. ಈಗ ಪ್ಯಾರಿಸ್‌ ಮತ್ತು ಲೈಯೋನ್‌ (1)/005) ಮಧ್ಯ ೩೫೦ ಲಿಲಿ- ಪೋನ್‌ ಸಂಪರ್ಕಗಳಿವೆ. ಇದರಿಂದ ಪ್ರತಿದಿನ ೬೦೦,೦೦೦ ಕಾಗದಗಳನ್ನು ಮೇಲೆ ವಿವರಿಸಿದ ರೀತಿಯಲ್ಲಿ ಪಡೆಯಬಹುದು. ಆದರೆ ಈಗ ಸದ ದಲ್ಲಿ, ಈ ಎರಡು ಪ್ರದೇಶಗಳ ನಡುವೆ ಕೇವಲಃ ೧೦೦,೦೦೦ ಕಾಗದಗಳು ಮಾತ್ರ ಬರುತ್ತವೆ ಇದರ ಮೇಲೆ ಯೋಚನೆಮಾಡಿ, ಎಷ್ಟು ಕೆಲಸ ಮತ್ತು ಸಮಯ *ಡಿಮೆಯಾಗುವುದೆಂದು. "ಒಂದೇ ಒಂದು ವಿಷಾದದ ಸಂಗತಿ ಎಂದಕೆ ಅಂಚೆ ಚೀಟಿಗಳನ್ನು ಕೂಡಿಡುವ ಹವ್ಯಾಸ ಕೊನೆಗೊಳ್ಳಬೇಕಾಗುತ್ತದೆ.' ಎಂದರು ವಿಜ್ಞಾನ ಯೊಬ ರು. ಈ ಸೌಕರ್ಯವು ನಮ್ಮ ದೇಶಕ್ಕೆ, ನಮ್ಮ ಮೊಮ್ಮಕ್ಕಳ ಕಾಲಕ್ಕಾದರೂ ಬರಲೆಂದ. ಹಾಕ್ಕೆಸೋಣವೇ? | ಲ್ರದರಲ್ಲಿ ಉಳಿದುಕೊಂಡೆ.? “ಎಂದಿನಂತೆ ಈ :ಸಲ ಹೋದವನು ಈದಿನ ಕೆರೆಯ ಆಚೆಯ ದಂಡೆಯ ವರೆಗೂಈಸಿ ಹೋಗಬೇಕೆಂದು ನಿಶ್ಚಯಿಸಿದೆ. ಆದರೆ ಕೆರೆಯ ಮಧ್ಯಕ್ಕೆ ಬಂದಾಗ ನನ್ನಿಂದ ಸಾಧ್ಯವಿಲ್ಲ ಎಂದು ಅನಿಸಿ ಹೌಹಾರಿಬಿಟ್ಟಿ.? 4ಆಗ-ಆಗ ಏನು ಮಾಡಿದಿ??? “ಮತ್ತೇನು ಮಾಡುವುದು ಹೇಳಿ, ತಿರುಗಿ ಹೊರಟು ಈಚೆ ದಂಡೆಯವರೆಗೂ ಈಸಿಕೊಂಡು ಬಂದುಬಿಟ್ಟಿ.? ವ ತ್‌ | 1 ಔಸಿ ರಾಜಧಾನಿ ಟೋಕಿಯೋದ ಉಪ ನಗರದ ಅತ್ಯಂತ ಜನದಟ್ಟಣೆಯ ಸಾರ್ವಜನಿಕ ರಸ್ತೆಯಲ್ಲಿರುವ ಒಂದು ಕಂಬಕ್ಕೆ ಸುಂದರ ವಾದ ಚಿಕ್ಕ ಪೆಟ್ಟಿಗೆಯೊಂದು ತೂಗುಹಾಕ ಲ್ಪಟ್ಟಿದೆ. ಸುಂದರವಾದೊಂದು ಹಳ್ಳಿಯ ಮನೆ ಯಂತೆ ಕಾಣುವ ಈ ಪೆಟ್ಟಿಗೆಗೆ ಇಳಿಜಾರಾದ ಮುಚ್ಚಳವಿದೆ. ಪೆಟ್ಟಿಗೆಯನ್ನು ಅತ್ತಿತ್ತ ಅಲುಗಿ ಸಲು ಬರುವಂತೆ ಒಂದು ಹಲಗೆಯ ಮೇಲೆ ಅದ ' ನ್ನಿಟ್ಟಿದ್ದಾರೆ. ಪೆಟ್ಟಿಗೆಯ ಬಲಬದಿಯ ಕೆಳ ತುದಿಯಲ್ಲಿ ಪುಟ್ಟದೊಂದು ಬಾಗಿಲಿದೆ. ಹಗಲಿ ರಲಿ, ರಾತ್ರಿಯಿರಲಿ ಜನರು ಈ ಪುಟ್ಟಿ ಬಾಗಿ ಲನ್ನು ತೆರೆದು ಒಳಗಿರುವ ಹಣದಲ್ಲಿ ಬಂದಿಷ್ಟು _ ತೆಗೆದುಕೊಂಡು ಅತ್ತಿತ್ತ ನೋಡದೆ ನಿಶ್ಶಂತೆ ಜಯಂತಕುವತಾರ ಪಾಠಕ ಯಿಂದ ಹೋಗಿಬಿಡುತ್ತಾರೆ. ಆಯಿತೇ ಇದು, ಇನ್ನೊಂದು ದೃಶ್ಯವನ್ನು ನೋಡಿ ಈಗ. ಉತ್ತಮವಾದ ಉಡುಪು ಧರಿ ಸಿದ ಜಪಾನೀ ಗೃಹಸ್ಮನೊಬ್ಬ ಪ ಪ್ರತಿನಿತ್ಯ ಕನಿಷ್ಠ ಒಂದು ಸೂತ. ವ ಪಿಟ್ಚಿಗೆಯ ಸುಜ ತೆರೆದು ಒಂದಿಷ್ಟು ನೋಟುಗಳನ್ನೂ ಚಿಲ್ಲರೆ ಹಣವನ್ನೂ ತಪ್ಪದೆ ಇಟ್ಟು ಹೋಗುತ್ತಾನೆ. ಆತ ಕೂಡ ಅತ್ತಿತ್ತ ನೋಡದೆ ಹಣ ಇಟ್ಟಿವನೇ ನೆಟ್ಟಿಗೆ,ಹೋಗಿಬಿಡುತ್ತಾನೆ. ಏನಿದು ವಿಚಿತ್ರ! ಇದೊಂದು ವಿನೂತನ ಬಗೆಯ ಗುಪ್ತದಾನವಾಗಿದ್ದು ಈ ಯೋಜನೆ ಜಪಾನಿನ್ನುಸರ ಜನರ ಲಕ್ಷ್ಯವನ್ನು ತನ್ನತ್ತ ಸೆಳೆ ದಿದೆ. ಈ ಗುಪ್ತದಾನ «ಚಳವಳಿಗೆ “ಸಾಲ್ಮ್‌ *ನನನೀತ* ದಿಂದ ರ್ಳ ೫೦ ಆಫ್‌ ದಿ ಅರ್ಥ್‌” ಎಂಬ ಹೆಸೆರನ್ಸಿಟ್ಟಿದ್ದಾರೆ. ಜಪಾನನಲ್ಲೀಗ ಅನೇಕ ಕಡೆ ಇಂಥ ಗುಪ್ತ ದಾನ ಪೆಟ್ಟಿಗೆಗಳಿವೆಯಾದರೂ ೧೯೫೬, ಸಪ್ಟೆಂ ಬರ, ೧೦ ಕಂದು ೪೬ ವರ್ಷ ವಯಸ್ಸಿನ ಶಿನೋಚಿ ಈಗುಚಿ ಎಂಬ ಕವಿ ಟೋತಿಯೋದ ಶಿಬಾಸಿಟಿ. ಉಪನಗರದ ಹಾಗೋರಾಮೊ ಪೂಲಿನ ಹತ್ತರ ಒಂದು ಕಂಬಕ್ಕೆ ಮೊಟ್ಟಿಮೊದ ಲಿನ ಗುಪ್ತದಾನ ಪೆಟ್ಟಿಗೆಯನ್ನು ಇಟ್ಟಿದ್ದ. ಮನಸ್ಸಿಗೆ ಬಂದಿದ್ದ. ನ್ನೆಲ್ಲ ಗನ ತ್ರ ಉಲ್ಲಾಸ ಸ ವೃ ತ್ತಿಯ ವಿ ಶಿನೋಚಿ ಈಗುಚಿ ತನ್ನ ದೃಷ್ಟ ಯ ಲ್ಲಿ ಸರ್ವೋತ್ಕ್ಯೃಷ್ಟವೆನಿಸಿದ ಕೆಲ ಕಣವ್ಯಪಂಕ್ತಿಗಳನ್ನು ಸ್ಯಾ ಆತ್ಮವಿಶ್ವಾಸದಿಂದ ಈ ಮೊದಲನೆಯ ಪೆಟ್ಟಿಗೆಯ ಮೇಲೆ ಬರೆದಿಟ್ಟಿ ದ್ಮಾನೆ.. ಆ ಕಾವ್ಕಪಂಕ್ತಿಯ ಅರ್ಥ, “ನಿಜವಾ ಗಿಯೂ ಅಗತ್ಯವಿರುವವನು ಯಾವ ಬಗೆಯ ಸಂಕೋಚವನ್ನೂ ತಾಳದೆ ಈ ಪೆಟ್ಟಿ ಗೆಯೊಳ ಗಿಂದ ಹಣ ತ ಬೇಕು.” ಆದರೆ ಈ ಕಾ ಮಹಾಕಾರ್ಯದ ಸಕಲ ಶ್ರೇಯಸ್ಸು ಒಬ್ಬ ನಿರ್ಧನನಾದ ಮನುಷ್ಯನಿಗೆ ಸಲ್ಲಬೇಕು. ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಅವನ ತೊ (ಚನೀಯ ಪರಿಸ್ಥಿ ತಿಯು ವಿ ಶಿನೋಚಿಯ ಗಮನಕ್ಕೆ ಅದು ಹೇಗೋ ಬಂತು. ಅದೇ ಈ ಗುಪ್ತದಾನ ಪೆಟ್ಟಿಗೆಯ ಕಲ್ಪನೆಯನ್ನು ಮೂಡಿ ಸಿತು. ಆ ದರಿದ್ರ ಮನುಷ್ಯ ತನ್ನ ಕಥೆಯನ್ನು ಕವಿಯೆದುರು ತೋಡಿಕೊಳ್ಳುವಾಗ “ನನ್ನ ಮತ್ತು ನನ್ನ ಐದು ಜನ ಮಕ್ಕಳ ಜೀವನವನ್ನು ಹೊನೆ ಗೊಳಿಸುವುದನ್ನು ಬಿಟ್ಟರೆ ನನ್ನೆದುರು ಬೇರೆ ಮಾರ್ಗವೇ ಇಲ್ಲ” ಎಂದು ಹೇಳಿದ್ದ. ಕವಿಯ ಹೈ ದಯ ಕರಗಿತು. ಆತ ಆ ಬಡ ಮನುಷ್ಯನಿಗೆ ನೌಕರಿ ಕೊಡಿಸಿದ... ಅವನ ಮನೆಯವರಿಗೆ ತನ್ನ ಮನೆಯಲ್ಲಿ ಆಶ್ರ ಯವಿತ್ತ. ಆದರೆ ಆ ಮನುಷ್ಯ "ಹಗಲೆಲ್ಲ ದುಡಿದದ್ದು ಅವನ ಮನೆಯವರಿಗೆ ಊಟಕ್ಕೂ ಸಾಲುತ್ತಿರಲಿಲ್ಲ. ಅದರಿಂದ ಅವನ ೧೫ ವರ್ಷದ ಮಗಳು ವೇಶ್ಯಾ ಬಡತನಕ್ಕೆ ಬೇಸತ್ತು ಆತ ಆತ್ಮ ಕಸ್ತೂರಿ, ಅಕ್ಟೊ ೀಬರ್‌೧೯೬೨ ವೃತ್ತಿ ತಿಯನ್ನು ಕೈಕೆೊಳ್ಳೆ ಫೈಬೇಕಾಗಿ ಬಂತು. ಚು ಷು ತಿಳಿದಾಗ ಕವಿ ಶಿನೋಚಿಯ ಹೈದಯಕ್ಕೆ ಇನ್ನಿಷ್ಟು ವೃಥೆಯಾಯಿತು. ಹದಿ ನೈದು ರಗೆ ಹ ಸುಳೆ ಕೂಡ ಹೊಟ್ಟಿಗಾಗಿ ಇಂಥ ಹೀನವಾದ ಅನೈತಿಕ ಮಾರ್ಗವನ್ನು ಸ್ವೀಕರಿಸಬೇಕಾಯಿತೇ? ಇದಕ್ಕೆಲ್ಲ ತಾನೆ ಜಡ ಬಾ2 ತಾನು ಹ ಐಂಬ ಭಾವನೆ ಕವಿಯ ಮನದಲ್ಲಿ ಬೇರೂರಿತು. ಸನ್ಮಾ ರ್ಗದಿಂದ ನಡೆದು ಬಾಳುವೆ ಸಾಗಿಸಲು ಬೇಕಾ ದಷ್ಟು ಸಹಾಯವನ್ನು ತಾನು ಈ ಕುಟುಂಬಕ್ಕೆ ಮಾಡಲಿಲ್ಲವಲ್ಲ, ಯಾಕೆ ಮಾಡಲಿಲ್ಲ ಎಂದು ಅವನ ಮನ ಅವನನ್ನು ತಿನ್ನತೊಡಗಿತು. ಆತ ತನ್ನ ಮನೋವ್ಯಥೆಯನ್ನು ವ್ಯಕ್ತಪಡಿಸುತ್ತ “ದಾರಿದ್ರ್ಯವು ಒಂದು ಮಹಾ ಪಾಪ, ಪ್ರತಿಯೊ ಬ್ಬನೂ ಅದಕ್ಕೆ ಹೊಣೆಗಾರನಾಗಿದ್ದಾನೆ” ಎಂದು ಹೇಳಿದ. ಅಂದೇ ಈಗುಚಿ ದೇವರ ಸಾಕ್ಷಿಯಿಟ್ಟು ಪ್ರತಿಜ್ಞೆ ಮಾಡಿದ: “ನಾನು ಜೀವದಿಂದ ಇರುವ ವರೆಗೂ ಪ್ರತಿನಿತ್ಯ ೧೦೦೦ ಯೆನ್‌ (ಸುಮಾರು ೧೨ ರೂಪಾಯಿಗಳು) ದಾನ ಮಾಡುತ್ತೇನೆ.” ಗುಪ್ತದಾನ ಪೆಟ್ಟಿಗೆ ಹೀಗೆ ಜನ್ಮಿಸಿತು. ಆ ಪೆಟ್ಟಿಗೆಯಲ್ಲೊಂದು ದಿನ ಈಗುಚಿಗೆ ಒಬ್ಬ ನಿರುದ್ಯೋಗಿ ಕೂಲಿಕಾರನ ಪತ್ರ ಸಿಕ್ಕಿತು. “ಕಷ್ಟಗಳಿಗೆ ಬೇಸತ್ತು ನಾನು ಆತ್ಮಹತ್ಯೆಗೆ ಪ್ರವೃತ್ತನಾಗಿದ್ದೆ. ಆದಕೆ ನಿಮ್ಮ ಪೆಟ್ಟಿಗೆ ನನ್ನಲ್ಲಿ ಸ ಚೈತನ್ಯವನ್ನೂ ಧೈರ್ಯವನ್ನೂ ತುಂಬಿದ್ದ ರಿಂದ ನಾನು ನನ್ನ ವಿಚಾರವನ್ನು ಬದಲಿಸಿದೆ,” ಎಂದಾತ ಬರೆದಿದ್ದ. ದಿನಗಳೆದಂತೆ ಇಂಥ ಎಷ್ಟೋ ಪತ್ರಗಳು ಪೆಟ್ಟಿಗೆಯಲ್ಲಿ ಕಾಣಿಸತೊಡಗಿದವು. ಬನ್ನೆ ಬಡ ಹೆಂಗಸೊಬ್ಬಳು “ಪೆಟ್ಟಿ ಗೆಯಲ್ಲಿದ್ದ ಒಂದಿಷ್ಟು. ಹಣ ತೆಗೆದುಕೊಂಡು ಉಪವಾಸದಿಂದ ಸಾಯತೊಡ ಗಿದ್ದ ನನ್ನ ಮಗನ ಪ್ರಾಣವನ್ನುಳಿಸಿಕೊಂಡೆ” ಎಂದು ಬರೆದಿದ್ದಳು. ಕಳ್ಳನೊಬ್ಬ ಬರೆದಿಟ್ಟಿದ್ದ, “ಕನ್ನಹಾಕಲೆಂದು ಹೊರಟಿದ್ದೆ. ಪೆಟ್ಟಿಗೆಯಿಂದ ಸ ಹಣ ತೆಗೆದುಕೊಳ್ಳುವ ದುರಾಶೆಯಿಂದ ಅದ _ ಕೊಳಗೆ ಕೈಹಾಕಿದಾಗ ನನ್ನ ಅಂತರಾತ್ಮ ಆರ್ತ ಸ್ವರದಲ್ಲಿ ಕೂಗಿಕೊಳ್ಳಲು ನಾನು ನನ್ನ ಬರಿಗೈ ಯನ್ನು ತಟ್ಟನೆ ಹೊರಗೆಳೆದುಕೊಂಡೆ. ಅಂದಿ ನಿಂದ ನಾನು ಸಭೃ ಜೀವನವನ್ನು ಸಾಗಹಾಕಲು ಫಿಶ್ಚಯಿಸಿದ್ದೇನೆ. ನನ್ನ ಮಿತ್ರನೊಬ್ಬ ನನಗೆ ನೌಕರಿ ಕೊಡಿಸಿದ್ದಾನೆ. ನನ್ನ ಈ ಭಾಗ್ಯಕ್ಕೆಲ್ಲ ಈ ಪೆಟ್ಟಿಗೆಯೆ ಕಾರಣೀಭೂತವಾಗಿದ್ದು ಅದಕ್ಕೆ ನನ್ನ ಅನಂತ ಕೃತಜ್ಞತೆಗಳನ್ನರ್ಪಿಸುತ್ತೇನೆ.' ಈಗುಚಿಯ ಪೆಟ್ಟಿಗೆಯನ್ನು ನೋಡಿದ ಶ್ರೀಮಂತ ವ್ಯಾಪಾರಿಯೊಬ್ಬ ತಾನೂ ಅಂಥದೇ ಪೆಟ್ಟಿ ಗೆಯೊಂದನ್ನಿಡಲು ನಿರ್ಧರಿಸಿದ. ಪೆಟ್ಟಿಗೆ ಇಡಲು, ಅದರ ಶಾಶ್ಶತ ವ್ಯವಸ್ಥೆ ಮಾಡಲು ನೇಮನಿಯಮಗಳೇನಾದರೂ ಇವೆಯೆ ಎಂದಾತ ವಿಚಾರಿಸಿದಾಗ ಪೆಟ್ಟಿಗೆ ಇಡುವಾತ ಅಥವಾ ಅವನ ಜನರಲ್ಲೊಬ್ಬರು ಪ್ರತಿನಿತ್ಯ ಪೆಟ್ಟಿಗೆಯಲ್ಲಿ ಹಣ ಹಾಕಬೇಕು ಎಂಬ ನಿಯಮವನ್ನು ಬಿಟ್ಟಿರೆ ಮತ್ತಾವ ನಿಯಮವೂ ಇಲ್ಲವೆಂದು ವ್ಯಾಪಾರಿಗೆ ತಿಳಿಯಿತು. ವ್ಯಾಪಾರಿ ಈ ನಿಯಮವನ್ನೊಬ್ಬಿ ಪೆಟ್ಟಿಗೆಯನ್ನಿ ಟ್ಟ. ಹೋದ ವರ್ಷ ಟೋಕಿಯೋದಲ್ಲಿ ಭಯಂ ಕರ ಬಿರುಗಾಳಿ ಬೀಸಿದಾಗ ಮನೆಯ ಹೊರಗೆ ಕಾಲಿಡಲು ಬಹುಶಃ ಯಾರೂ ಧೈರ್ಯಮಾಡಿರ ಲಾರರು. ಆದರೆ ಆ ಪ್ರತಿಜ್ಞಾಬದ್ಧ ವ್ಯಾಪಾರಿ ಮಾತ್ರ ನಿಯಮಪಾಲನೆ ಮಾಡಲೆಂದು ಜೀವ ವನ್ನ ಅಂಗೈಲಿ ಹಿಡಿದುಕೊಂಡು ಹೊರಟ. ಮನೆಯಿಂದ ಹೊರಬಿದ್ದ ಅಪರಾಧಕ್ಕಾಗಿ ಪೋಲಿಸನೊಬ್ಬ ಅವನನ್ನು ಬಂಧಿಸಿದ. ಆದಕೆ ವ್ಯಾಪಾರಿ ಇಂಥ ಭೀಕರ ಸಮಯದಲ್ಲಿ ಮನೆ . ಯಿಂದ ಹೊರಬಿದ್ದಿದ್ದ ಕಾರಣವನ್ನು ಕೇಳಿಕೊಂ . ಡಾಗ ಆ ಪೋಲೀಸನ ಅಂತಃಕರಣ ತುಬಿ ಬಂತು. ಆತ ಕೂಡ ನಗರದ ಇನ್ನೊಂದು ಭಾಗ ದಲ್ಲಿ ಗುಪ್ತದಾನದ ಪೆಟ್ಟಿಗೆಯನ್ನಿ ಡಲು ನಿರ್ಧರಿ ಸಿದ. ಹೀಗೆ ಈ ಸಶ್ನಧಾನ ಯೋಜನೆ ತನ್ನಷ್ಟಕ್ಕೆ ಹ್‌ ಗುಪ್ತದಾನದ ನಿಧಿ | ಹ ವಿಸ್ತರಿಸುತ್ತಿದ್ದಾಗ ಈಗುಚಿ ವೃತ್ತಪತ್ರಿಕೆಯೊಂ ದನ್ನು ಹೊರಡಿಸಲು ನಿರ್ಧರಿಸಿದ. ಲೇಖಗಳು, ಕವಿತೆಗಳು, ನೀತಿವಚನಗಳು, ಸೂರ್ತಿದಾ ಯಕ ಸಾಹಿತ್ಯವಿರುತ್ತಿದ್ದ ಈ ಪತ್ರಿಕೆಯ ಪ್ರತಿಗ ಳನ್ನು ಪ್ರತಿಯೊಂದು ಪೆಟ್ಟಿಗೆಯ ಬುಡದಲ್ಲಿ ಇಡುತ್ತಿದ್ದರು. ಸದ್ಯಕ್ಕೆ ಕವಿ ಈಗುಚಿ ಹೇಗೋ ಹಣ ಸಂಪಾದಿಸಿ ಈ ಪತ್ರಿಕೆಯ ೧೪ ಸಾವಿರ ಪ್ರತಿಗಳನ್ನು ಮುದ್ರಿಸಿ ಹಂಚುತ್ತಾನೆ. ಇದರಲ್ಲಿ ೬,೦೦೦ ಪ್ರತಿಗಳು ಗುಪ್ತದಾನ ಪೆಟ್ಟಿ ಗೆಯ ಬುಡ ದಲ್ಲಿ ಇಡಲ್ಪಡುತ್ತಿವೆ. ವೃತ್ತಪತ್ರಿಕೆಯನ್ನು ಕಾಲಕ್ಕೆ ಸರಿಯಾಗಿ ಪ್ರಕಟಿಸುವುದು, ಮತ್ತು ಗುಪ್ತದಾನ, ಪೆಟ್ಟಿಗೆಗಳ ಪರಂಪರೆಯನ್ನು ನಡೆಸಿಕೊಂಡು ಹೋಗುವುದ ಕ್ಕಾಗಿ ಕಗುಚಿ ತನ್ನ ಪ್ರಾಪ್ತಿಯಲ್ಲಿ ಎಷ್ಟೊಂದು ದೊಡ್ಡ ಪಾಲನ್ನು ಖರ್ಚು ಮಾಡಬೇಕಾಗಿ ಬರುತ್ತದೆಂದರಕೆ ಆತ ತನ್ನ ಮನೆಯ ಸಾಮಾನು ಗಳನ್ನು ಒತ್ತೆ ಇಡುವ ಪ್ರಸಂಗ ಕೂಡ ಎಷ್ಟೋ ಸಲ ಬರುತ್ತದೆ. ಆತನ ಹೆಂಡತಿ ಮತ್ತು ೧೯ ಹಾಗೂ ೧೩ ವರ್ಷದ ಇಬ್ಬರು ಮಕ್ಕಳು ಅವನಿಗೆ ಪು ಕಾರ್ಯದಲ್ಲಿ ಹೈತ್ಪೂರ್ವಕ ಸಹಾಯ ಸಹ ಕಾರಗಳನ್ನು ನೀಡುತ್ತಿದ್ದಾಕೆ. ಜಪಾನಿನಲ್ಲಿಂದು ೪೦೦ ಗುಪ್ತದಾನ ಪೆಟ್ಟಿ ಗೆಗಳಿವೆ, ಅಮೇರಿಕದಲ್ಲಿ ಕೂಡ ಈ ಯೋಜನೆ ಇರುವುದಾದರೂ ಅಲ್ಲಿ ರುವ ಪೆಟ್ಟಿಗೆಗಳ ಸಂಖ್ಯೆ ತೀರ ಕಡಿಮೆ. ಸರಿ, ಈ ಬಗೆಯ ಗುಪ್ತದಾನದಿಂದ ದಾನಿಗೆ ಆಗುವ ಲಾಭವೇನು, ಹೆಸರಿಲ್ಲ, ಕೀರ್ತಿಯಿ ಎಂದು ಕೆಲವರು ಯೋಚಿಸಬಹುದು. ಆ ವಿಷ್ಠ ಯದಲ್ಲಿ ಕವಿ ಶಿನೋಚಿ ಕಈಗುಚಿ ಅನ್ನುತ್ತಾನೆ ; "ವ್ರ ಗುಪ್ತದಾನ ಚಳವಳಿಯಲ್ಲಿ ಭಾಗವಹಿಸಿ ದಾಗ ಒಂದು ಅಜ್ಞಾತವಾದ ಬಂಧು ಭಾವ ದಿಂದ ನೀವ್ರ ಬಂಧಿಸಲ್ಪಡುತ್ತೀರಿ. ಇಂಥ ಪೆಟ್ಟಿಗೆ ಯನ್ನಿಟ್ಟು ಸತತವಾಗಿ ನಡೆಸುವವನಲ್ಲಿ ಆಮೂ ಲಾಗ್ರವಾದ ಬದಲಾವಣೆಯಾಗುತ್ತದೆ. ಮನು ಪೃರಲ್ಲಿ ನಂಬಿಕೆಯನ್ನು ಕಳೆದುಕೊಂಡವನಿಗೆ ಪುನಃ ಆ ನಂಬಿಕೆ ಹುಟ್ಟುವುದು, ಅಹಂಕಾರಃ ೫೨ ಸರ್ವಾಧಿಕಾರಗಳ ಭಾವನೆಯಿರುವಲ್ಲಿ ವಿವೇಕ ಮತ್ತು ವಿನಯೆಗಳ ರುರಿಯೊಡೆಯುವುದು. ಈ ಪೆಟ್ಟಿ ಗೆಯಿಂದಾಗುವ ಅತಿ ಹೆಚ್ಚಿನ ಲಾಭವೆಂದರೆ ದಾನ ಮಾಡುವವರಿಗೂ ಸ್ವೀಕರಿಸುವವರಿಗೂ ಜೀವನದಲ್ಲಿ ಒಂದು ಹೊಸೆ ರೂಪ ಲಭಿಸುತ್ತದೆ.” ಈ ಚಳವಳಿಯಲ್ಲಿ ಹೃದಯ ಪರಿವರ್ತನೆ ಮಾಡುವ ಅದ್ಭುತವಾದೊಂದು ಯೋಗ್ಯತೆ ಯಿದೆ. ಜಪಾನಿ ಮನುಷ್ಯನೊಬ್ಬ ಈ ಪೆಟ್ಟಿಗೆ ಕಣ್ಣಿಗೆ ಬಿದ್ದ ಪ್ರತಿ ಸಲವೂ ಅದರ ಮೇಲೆ ಉಗುಳುತ್ತಿದ್ದ. ಆದರೆ ಪೆಟ್ಟಿಗೆ ಇಡುವ ಪ್ರತಿಜ್ಞೆ ಮಾಡಿದವನೊಬ್ಬ ಅತ್ಯಂತ ನಿಷ್ಠೆಯಿಂದ ಪ್ರತಿಜ್ಞೆ ಯನ್ನು ಪಾಲಿಸುತ್ತಿದ್ದುದನ್ನು ಕಂಡು ಆತನ ಹೃದಯಪರಿವರ್ತನೆಯಾಗಿ ಆತ ಕೂಡ ಒಂದು ಪೆಟ್ಟಿಗೆ ಇಡುವ ಪ್ರತಿಜ್ಞೆ ಮಾಡಿದ. ತನ್ನಿಂದ ಸಾಧ್ಯವಿರುವಷ್ಟು ಪರೋಪಕಾರ ವನ್ನು ಮನುಷ್ಯ ಮಾಡಲೇಬೇಕು ಎಂದು ಈಗುಚಿ ಹೇಳುತ್ತಾನೆ. “ಕೊನೆಗೆ ಪರಿಣಾಮ ವೇನಾಗುವುದೋ ಯಾರು ಹೇಳಬಲ್ಲರು? ಆದ ರಿಂದ ಕುಡುಕನೊಬ್ಬ ಪೆಟ್ಟಿಗೆಯಿಂದ ಹಣ ಒಯ್ದು ಹೆಂಡಕ್ಕಾಗಿ ಹಾಳು ಮಾಡುತ್ತಿದ್ದಾ ನೆಂದು ತಿಳಿದರೂ ಅದನ್ನು ಮನಸ್ಸಿಗೆ ಹಚ್ಚಿ ಕೊಳ್ಳಬಾರದು. ಕುಡುಕನೊಬ್ಬ ದಿನನಿತ್ಯವೂ ಪೆಟ್ಟಿಗೆಯಿಂದ ಹಣ ಒಯ್ಯುತ್ತಲಿದ್ದ. ಒಂದು ಬೆಳಿಗ್ಗೆ ಅವನ ಆತ್ಮಕ್ಕೆ ಅತ್ಯಂತ ಫಳವಳವೆನಿ ಸಲು ಆತ ತಟ್ಟಿನೆ ಎದ್ದು ಹೋಗಿ ತನ್ನಲ್ಲಿದ್ದ ಹಣವನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಂದ. ಹೀಗೆ ಪಶ್ಚಾತ್ತಾಪದಿಂದ ಪರಿಶುದ್ಧನಾದ ಆತ ಹೆಂಡ ಕುಡಿಯುವುದನ್ನೇ ಬಿಟ್ಟುಕೊಟ್ಟ,” `ಎಂದು ಈಗುಚಿ ತನ್ನ ಪತ್ರಿಕೆಯಲ್ಲಿ ಬರೆದಿದ್ದಾನೆ. “ಜಪಾನ್‌ ಅಡ್ವೆಂಚರ್‌ ಪ್ರೊಜೆಕ್ಟ್‌" ಎಂಬ ಸ್ಕೆಯ ಮೂಲಕ ತರುಣ ಸ್ತ್ರೀ-ಪುರುಷರ 2೬ ಕ್ಯ ಇ... (7 ಸ್‌ ಹ ಕ್‌ ಕ ಕಸ್ತೂರಿ, ಅಕ್ಟೋಬರ್‌ ೧೯೬೨ ಸಂಪರ್ಕ ಈ ಚಳವಳಿಗೆ ಬರುತ್ತದೆ. “ಸಾಲ್ಟ್‌ ಆಫ್‌ ದಿ ಅರ್ಥ್‌ ಅಲಾಯನ್ಸ್‌” ಬಂಬ ಸಂಸ್ಥೆ ವಿದ್ಯಾರಿಗಳ ಕಾರ್ಯಕ್ರಮವೊಂದನ್ನು ಯೋಜಿ ಸಿದೆ. ಇದು ಶ್ರೀಮಂತರ ಸಂಸ್ಥೆಯಾಗಿದ್ದು ಇದರ ಪ್ರತಿಯೊಬ್ಬ ಸದಸ್ಮನೂ ಪೆಟ್ಟಿಗೆ ಇಡು ವವನೇ ಆಗಿದ್ದಾನೆ. ಜಗತ್ತಿನ ಸತ್ಪುರುಷರು- ಮಹಾತ್ಮರನ್ನು ಭೆಟ್ಟಿಯಾಗಲೆಂದು ಈ ಸಂಸ್ಥೆ ವಿದ್ಯಾರ್ಥಿಗಳನ್ನು ವಿದೇಶಗಳಿಗೆ ಕಳಿಸಿಕೊಡು ತ್ತದೆ. ಈ ಯೋಜನೆಯನ್ತ್ವಯವೇ ಚಿಕ್ಕ ಬಾಲಿಕೆ ಯೊಬ್ಬಳು ಆಫ್ರಿಕದಲ್ಲಿರುವ ಡಾ. ಆಲ್ಬರ್ಟ್‌ ತ್ವೈಟ್ಹಿರರನ್ನು ಭೆಟ್ಟಿಯಾಗಿ ಬಂದಳು. ಗುಪ್ತದಾನ ಚಳವಳಿಯನ್ನು ನಿಯಮ ಗಳು, ಉಪ ನಿಯಮಗಳು ಮುಂತಾದವುಗಳಿಂದ ಕಟ್ಟಿ ಹಾಕಿಬಿಟ್ಟಿಲ್ಲಿ ಅದರಲ್ಲಡಕವಾಗಿರುವ ಪರೋಪ ಕಾರ ಭಾವನೆಯೆ ನಷ್ಟವಾದೀತು ಎಂದು ಈಗು ಚಿಯ ಅಭಿಪ್ರಾಯವಿದೆ. ಇದುವರೆಗೂ ಈ ಸಂಸ್ಥೆಗೆ ಅಧ್ಯಕ್ಷ, ಕಾರ್ಯದರ್ಶಿ, ಪ್ರಚಾರಕ ಯಾರೂ ಇಲ್ಲ. “ಜಪಾನಿನ ಪ್ರತಿಯೊಂದು ನಗರದಲ್ಲಿ, ಹಳ್ಳಿಯಲ್ಲಿ ಇಂಥ ಪೆಟ್ಟಿ ಗೆಗಳು ಅಸ್ತಿತ್ವದಲ್ಲಿ ಬರಬೇಕು ಎಂದು ನಮ್ಮ ಪ್ರಯತ್ನ ವಿದೆ. ನಮ್ಮಲ್ಲಿ ಈ ಕಾರ್ಯ ಮುಗಿದ ಮೇಲೆ ಈ ಚಳವಳಿಯನ್ನು ಅಂಗೀಕರಿಸಲು ನಾವು ಅನ್ಕ ದೇಶದವರಿಗೂ ಬಿನ್ನವಿಸಿಕೊಳ್ಳುವೆವು. ಪ್ರತಿ ಯೊಂದು ದೇಶದಲ್ಲೂ ನೀಿಃಸ್ಮಾರ್ಥ ಪ್ರೇಮ ಮತ್ತು ಸೇವಾಭಾವಗಳ ಪ್ರಸಾರವಾದಾಗ ಮಾತ್ರ ನನ್ನ ಈ ಚಳವಳಿಯ ಉದ್ಮೇಶ ಸಫಲ ಇಗುವುದು. ಈ ಚಳವಳಿಯ ಉದ್ದೇಶ ದಾನ ಕೊಟ್ಟು ಮುಕ್ತನಾಗುವುದಕ್ಕಾಗಿ ಇರದೆ ಬದು ಕನ್ನು ಬಾಳುವ. ಉತ್ತಮ ಸೂತ್ರವಾಗಿದೆ” ಎಂದು ಈಗುಚಿ ಹೇಳುತ್ತಾನೆ. ತೇ ಕ ಮೊನ ನಾನು ನನ್ನ ಗೆಳೆಯನ ಅಂಗಡಿ ಲ್ಲಿ ಕುಳಿತಿದ್ದಾಗ ಹಳ್ಳಿಯ ಹಣ್ಣ ಮುಂದುಕನೊಬ್ಬ ಬ್ಯಾ ಟ್ರ ಸೆಲ್‌ ಕೊಳ್ಳ ಲು ಇಂದ. ಬಹಳ ಹ ತಿನ ಬೇಕು. ಸ್ವಲ್ಪ ಮಾತೂ ಜಾಸ್ತಿಯೆ. ಮಾತಿಗೆ ವಾತು ಹೊರಟು ಇಂದಿನ ಬೆಲೆ ಗಳ ಪ್ರಸ್ತಾಪ ಬಂತು. ಮುದುಕ ಹೇಳಿದ: ನೋಡ್ರಿಯಪ್ಪಾ, ಈಗ ನಮ್ಮ ಕಾಲದ *ಿಂತ ಎಷ್ಟೋ ಪಾಡಾ ( ಅನುಕೂಲ) ಗೇತ್ರಿ. ಧಾರಣೆ ಇಳದೈತಿ ನೋಡ್ರಿ.” ಎಲ್ಲರೂ ಬೆಲೆಯೇರಿಕೆಯ ಬಗ್ಗೆ ಗೋಳಾಡುತ್ತಿರುವಾಗ ಇವನು ಬೆಲೆಯಿಳಿ ಜಿ ಎನ್ನುತ್ತಿರುವುದನ್ನು ಕಂಡು ನಮಗೆ ಆಶ್ಚರ್ಯವಾಯಿತು. ನಿಚಾರಿಸಿದಾಗ ಮುು- “ದುಕ ಹೇಳಿದ್ದಿದು: ಆಗ ಅಂದರೆ ಅವನಿಗೆ ೧೪-೧೫ವರ್ಷವಿ ದ್ದಾಗ (ಅವನು ಹೇಳುವುದರ ಮೇಲಿಂದ ದು ೧೮೭೫ ಇರಬೇಕು), “ಒಂದು ಕಡಿ ತುಂಬ ಜೋಳ ಪ್ಯಾಟ್ಯಾಗ ತಂದು 'ವತಾರಿದರೆ ಎರಡು ತೊಲಿ ಬಂಗಾರ ಸಿಗ ಬೇಕಾದರೆ ಕುರಿಕೋಣ ಜೀಳುತಿದ್ದನ್ರಿ ಈಗ ನೋಡ್ರಿ, ನಮ್ಮ ಹುಡುಗರಃ ಚಕಡಿ ಇಜೋಳ ವಾರಿ ಮೂರುವರಿ ತೊಲಿ . ಬಂಗಾರ ತರತಾರ್ರಿ.? ವೆಂಕಟೇಶ ನಾನು ಅಂದು ಬೇಲೂರು ದೇವಸ್ಥಾ ನ ವನ್ನು ನೋಡಲು ಅದರ ಆವರಣವನ್ನು ಶ್ರನೇಶಿಸಿದಾಗ ನಾನಲ್ಲದೇ ಕೆಲವು ' ಹಾವ ಯುವತಿಯರು, ಒಂದೆರಡು ವವಧೂವರರ ಜೊತೆ, ಸೇರಿ ಸುಮಾರು ೨೦.೨೫ ಜನರಿದ್ದೆವು. ಅಲ್ಲಿದ್ದ ಸುಮಾರು. ೫೦ ವರ್ಷ ಪ್ರಾ ಯದ ಮುದುಕರೊಬ್ಬರು ನಮ್ಮ ನ್ನು ನಿಚಾರಿಸಿ ತಾವು ದೇವಸ್ಥಾ ಕ್ರೈ ಟು ಪಟ್ಟಿ ವತಾರ್ಗದರ್ಶಿ(ಗೈ ಡ್‌) ಕೆ ಪರಿ (ಸು ಮಾಡಿಕೊಟ್ಟು ಅಲ್ಲಿಯ ಹೆಬ್ಬಾ ಗಿಲಿನಿಂದ ಪ್ರಾರಂಭಿಸಿ `ಾತ್ತನೆಗಳನ್ನು ವಿವ ರಿಸುತ್ತಾ ಹೊರಟರು. ಅಲ್ಲಿಂದ ದೇವ ಸ್ಥಾ ನದ ಎಡ ಪಾರ್ಶ್ವದಲ್ಲಿ ಕೆತ್ತನೆಗಳನ್ನು ತೋರಿಸಂತ್ತಿ ದ್ದ ಸಂುಧುಕರು ಏಕಾಏಕಿ ಯಾಗಿ ನಮ, ಲ್ಲಿ ಕೆಲವರ ಅಂಗಿಯ ಕೊರಳು ಪಟ್ಟಿ (ಕಾಲರ್‌) ಯನ್ನು ತೋರಿಸುತ್ತಾ “ಈ ಫ್ಯಾಶನ್‌ಗಳನೈಲ್ಲಾ ನಿವುಗೆ ಯಾರು ಹೇಳಿಕೊಟ್ಟರು? ನಿನ್ಮ ಅಂಗಿ ಹೊಲಿದ ಆ ದರ್ಜಿಗೆ ಯಾರು ಇವ ನೈಲ್ಲಾ ಕಲಿಸಿದರು? ಎಂದು ಗದರಿಸಿ ದರು. ನಾವು ಯಾವ ತರಹದ ಅಂಗಿ ತೊಟ್ಟರೆ ಈ ಮಂದುಕನಿಗೆ ಬಂದ ಕಷ್ಟ ನೇನು ಎನಿಸಿತು ನಮಗೆ, ಆನಮೇಲೆ ಯುವತಿಯರ ಕಡೆ ತಿರುಗಿ ನಿಮ್ಮಲ್ಲಿ ಯಾರಾದರೂ ಕುದುರೆ ಬಾಲದ (1077 1೩11) ನಮೂನೆಯ ಜಡೆ ಹಾಕುತ್ತೀರೋ? ಎಂದು ಎಲ್ಲರ ಜಡೆ ಗಳನ್ನು ಪರೀಕ್ಷಿಸಿದರು. ಆದರೆ ಆಂತಹ ವರು ಯಾರೂ ಇರಲಿಲ. ನಂತರ ಒಬ್ಬ ಯುವತಿಯ ಕಡೆ ನೋಡಿ (ನವವಧು ಇರಬೇಕು) “ಆವನ್ಮಾ ನಿವ್ಮ್ಮ ಯಜವತಾ ನರು ಎಂದಾದರೂ ನಿಮ್ಮನ್ನು ತೊಡೆಯ ಮೇಲೆ ಕೂರಿಸಿಕೊಂಡದ್ದು ಇದೆಯೋ??? ಎಂದು ವಿಚಾರಿಸಲು ಪ್ರಾರಂಭಿಸಿದರು ಇ ೫೪ ಕಸ್ತೂರಿ, ಅಕ್ಟೋಬರ್‌ ೧೯೬೨ ನಮಗೇಕೋ ಅವರ ವರ್ತನೆ ಆಶ್ಚರ್ಯ ವೆನಿಸಿತು. ಊರಿಗೆ ಹೋದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಬೇಕೆಂದೆನಿಸಿತು. ಅಸ್ಟರಲ್ಲಿ ಮುದುಕರು ನಗುಮುಖ ದಿಂದ “ದಯವನಿಟ್ಟು ನನ್ನನ್ನು ಯಾರೂ ತಪ್ಪು ತಿಳಿಯಬೇಡಿ. ಇತ್ತಕಡೆ ಬನ್ನಿ, ಈ ಎಂದು ನಮ್ಮನ್ನು ಒಂದು ಬದಿಗೆ ಕರೆದು ಕೊಂಡು ಹೋಗಿ ಅಲ್ಲಿ ಕೊರಲುಪಟ್ಟಿ ಉಳ್ಳ ಆಂಗಿ; ಲಾಂಗ್‌ ಕೋಟು; ಗಮಃ. ಬೂಟ್‌; ಇವನ್ನೆಲ್ಲಾ ಧರಿಸಿದ್ದ ಕೆಲವು ಕತ್ತನೆಗಳನ್ನೂ ಇನ್ನೊಂದು ಕಡೆ ಪೋನಿ ಟೈಲ್‌ ತರಹೆಯ ಜಡೆಯನ್ನು ಧರಿಸಿ ವಯ್ಯಾರ ಭಂಗಿಯಲ್ಲಿ ನಿಂತಿರುವ ಒಬ್ಬ ಶಿಲಾಬಾಲಿಕೆಯನ್ನೂ ತೋರಿಸಿ “ಈಗಿನ ಯುವಕ, ಯುವತಿಯರು ವರಾಡುತ್ತಿ ರುವ ಫ್ಯಾಶನ್‌ಗಳು ಪಾಶ್ಚಾತ್ಯರಿಂದ ನಾವು ಕಲಿತುದಲ್ಲ; ನಮ್ಮ ದೇಶದಲ್ಲಿ ನೂರಾರು ವರ್ಷಗಳ ಹಿಂದೆಯೇ ಇದ್ದುವೆಂಬಂುದಕ್ಕೆ ಈ ಕತ್ತನೆಗಳೇ ಸಾಕ್ಷಿ? ಎಂದು ವಿವರಿಸಿ ದರು. ಬಳಿಕ ಒಂದು ಕಡೆ ಸಾಕ್ಪಾತ್‌ ವಿಷ್ಣು ಮತ್ತು ಪರಮೇಶ್ವರರು ತಮ್ಮ ತಮ್ಮ ಪಶ್ಚಿಯರಾದ ಲಕ್ಷ್ಮಿ ಪಾರ್ವತಿಯರನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡ ಕೆತ್ತನೆಗಳನ್ನು ತೋರಿಸಿ, “ನೋಡಿ, ಸಾಕ್ಸಾತ್‌ ಪರವತಾತ್ಮನೇ ಈ ರೀತಿ ತನ್ನ ಹೆಂಡತಿಯನ್ನು ಕುಳ್ಳಿರಿಸಿರುವಾಗ ನೀವು ಕೂರಿಸಿಕೊಳ್ಳುವುದು ನಿಶೇಷವೇ ನಲ್ಲ” ನಷ್ಮ ಮುಖಗಳನ್ನು ನೋಡಿ ಮುಗುಳ್ಳಗೆ ನಕ್ಕರು. ವುಂಖದ ಪ್ಲೀಲೂ ಪ್ರತಿಯಾಗಿ ಎಂದು ನವು ಮುಗುಳ್ಳಗೆ ಮೂಡಿತು. __ತೆ. ನುದನನೋಹನ (ಶಿ ಹ್‌ ನಾನು ಕಾಲೇಜಿನಲ್ಲಿ ಓದುತ್ತಿದ್ದ ಸಮ... ಯದಲ್ಲಿ ಹೊಸದಾಗಿ ಕೈಗಡಿಯಾರವೊಂ- ದನ್ನು ಕೊಂಡಿದ್ದೆ. ವೇಳೆಯನ್ನು ಸರಿಪಡಿ ಸಿಕೊಳ್ಳಲೆಂದು ಆಗಾಗ ರೈಲ್ವೇ ನಿಲ್ದಾ ಣಿಕ್ಕೆ ಹೋಗುತ್ತಿದ್ದೆ. ಹೀಗೇ ಒಂದು ಸಲ ನಿಲ್ದಾಣಕ್ಕೆ ಹೋದಾಗ ಪೆಸೆಂಜರ್‌ ಗಾಡಿ ಯೊಂದು ಬಂದಂಜಿಟ್ಟಿತು. ಸರಿ! ಗದ್ದಲ ದಲ್ಲಿ ಹೇಗೋ ನುಸುಳಿಕೊಂಡು ಬರು ವಷ್ಟರಲ್ಲಿ 4ತಿಕೀಟು ತಸಾಸಿಗ' ಹಿಡಿದು ಬಿಟ್ಟಿ! ನಾನೆಷ್ಟ್ರೇ ನಿನಂತಿಸಿಕೊಂಡರೂ: ಆತ ಬಿಡಲೊಪ್ಪಲಿಲ್ಲ. ಸಾಯಂಕಾಲ ೫ ಗಂಟೆಯಿಂದ ೯ ಗಂಟಿಯ ವರೆಗೂ ಆತ' ನನ್ನನ್ನು ತನ್ನ ಆಫೀಸಿನಲ್ಲೇ ಕೂಡ್ರಿಸಿ. ದಂಡ ತೆತ್ತ ಹೊರತೂ ಜಿಡುಗಡೆ ಇಲ್ಲ ನೆಂದ. ಕೊನೆಗೆ ನನ್ನ ಎಲ್ಲ ನಿಳಾಸ ತಿಳಿಸಿ: “ನಾಳೆ ತಪ್ಪದೆ ನಿಮ್ಮ ಹೇಳಿಕೆಯಂತೆ ದಂಡ ತಂದುಕೊಡುವೆ. ಈಗ ದಯುನಿಟ್ಟು ಬಿಟ್ಟು. ಬಿಡಿ ಎಂದೆ. "ಸರಿ' ಎಂದು ಒಪ್ಪಿದ. ಮಾರನೇ ದಿನ ಬೆಳಿಗ್ಗೆ ವಿಹಾರಕ್ಕೆ ಹೊರ ಡುವ ಬದಲು ನಿಲ್ದಾಣಕ್ಕೆ ಹೋಗಿ ಭೇಟ ಯಾಗಿ ಹಣ ಕೊಡಹೋದೆ. ಆ ತಿಕೀಟು ತಪಾಸಿಗ ಒಮ್ಮೆಆೆ ನನ್ಗ ಕೈಹಿಡಿದು ಒಳಗೆ ಕರೆದೊಯ್ದು ಕಂಬನಿದುಂಬಿದ ಕಂಗ: ಳಿಂದ ನನ್ಗ ಬೆನ್ನು ನೇವರಿಸಿ, “ಕ್ರಮಿಸಿ- ನಿಮ್ಮುದೇ ಆದ ಹೋಳಿಕೆಯ ತಮ್ಮನೊಬ್ಬ ನನಗಿದ್ದಾನೆ ಬಹು ದೂರದಲ್ಲಿ. ನಿಮ್ಮನದ್ಭು ಕಂಡು ನನಗೆ ಅವನ ಜ್ಞಾಪಕ ಬಂತು. ಈ ಹಾಳು ನೌಕರಿಗಾಗಿ ನಾವು ದಿನಾಲು ಒಬ್ಬ ರನ್ನಾದರೂ ಹಿಡಿದು ಲೆಕ್ಕ ತೋರಿಸಬೇಕಾ ಗುತ್ತದೆ. ಇಲ್ಲದಿದ್ದರೆ ವರಿಷ್ಠರ ಕೋಪ- ನಮ್ಮ ಮೇಲೆ, ನೀವಿನ್ನು ಹೋಗ- ಬಹುದು?” ಎಂದು ಕಣೊ ರಸಿಕೊಂಡ, ಅದೇ ಹಣದಿಂದ ಚಹ ಕುಡಿದು ಗೆಳೆಯ ರಾಗಿ ಹೊರಬಿದ್ದೆವು. ಎನ್‌, ಜಿ. ಕರ್ಜಗಿ- ಶ್ರ ೬೪ ಇಬಿಳಿಯರು ಭಾರತದಿಂದಲೇ ಇಸರ್ನಾನಕ್ರಮವನ್ನು ಕಲಿತರು ಸ್ನಾನವೂ ಅಪರಾಧವಾಗಿತ್ತು! ಬಳ್ಳೂರು ಸುಬ್ರಾಯ ಅಡಿಗ ರಾಂ ಕಠಿನ ಪರಿಶ್ರಮದಿಂದ ದಣಿದ ಪೇಹಕ್ಕೆ ಸ್ಫೂರ್ತಿ ಸಿಗಬೇಕಾದರೆ ಸ್ನಾನವಲ್ಲದೆ ಬೇರಾವ ಮಾರ್ಗವೂ ಇಲ್ಲ. ಯಾರಾದರೂ ದಿನಾಲೂ ಸ್ನಾನ ಮಾಡುವ ಅಭ್ಯಾಸ ಇಟ್ಟು ಕೊಂಡಿದ್ದರೆ ಅದೊಂದು ದುಷ್ಕರ್ಮವೆಂದಾಗಲೀ ಆಶ್ಚರ್ಯಕರ ವಿಷಯವೆಂದಾಗಲಿೀ ಈಗ ಯಾರೂ ಭಾವಿಸುವುದಿಲ್ಲ. ನಿಜವಾಗಿ ಸ್ನಾನಪರಂಪರೆ ಬಹು ಪ್ರಾಚೀನ 'ವಾದದ್ಮು. ಕ್ರಿಸ್ತಶಕಕ್ಕೆ ಹಿಂದಿನ ಪಾಂಪೆಯ ಭಗ್ನ ವಶೇಷಗಳಲ್ಲಿ ಸ್ನಾನದ ಟಬ್ಬುಗಳು ದೊರೆ ತಿವೆ, ಅದಕ್ಕೂ ಪೂರ್ವದ ಭಗ್ನಾ ಪಶೇಷಗಳಲ್ಲೂ ಸಮ್ರಾಟ್‌ ಮಿಡಾಸನ ಸಿಂಹಾಸನದ ಕೋಣೆ ಯಲ್ಲೂ ಒಂದು ಸ್ನಾನಗೃಹಗಳು ಸಿಕ್ಕಿವೆ, ಹೀಗೆ ಪ್ರಾಚೀನ ರೋಮ್‌ ಹಾಗೂ ಗ್ರೀಸ್‌ ನಿವಾಸಿ ಗಳಲ್ಲಿ ಸ್ನಾನ ಪದ್ಮತಿ ಬಳಕೆಯಲ್ಲಿತ್ತೆಂದು ಅರ್ಥ ವಾಗುತ್ತದೆ. ರೋಮಿನಲ್ಲಿ ಸ್ನಾನ ಗೃಹಗಳು "*ಥರಮಾಯಿ' ಎಂಬ ಹೆಸರಿನಿಂದ ಕರೆಯಲ್ಪಡು ಕ್ರೈಿದ್ದವು. ಇದು ಬಹು ದೊಡ್ಡ ಕಟ್ಟಡವಾಗಿತ್ತು. “ಇದರ ಪ್ರತಿಯೊಂದು ಭಾಗದಲ್ಲೂ ದೊಡ್ಡ ದೊಡ್ಡ ಎಷ್ಟೋ ಕೋಣೆಗಳು ಕ್ರಮವಾಗಿ ಇರು ತ್ತಿದ್ದವು. ಅವನ್ನು ಜನರ ಸೌಕರ್ಯಕ್ಯನು ಣವಾಗಿ ವಿಭಿನ್ನ ತಾಪಕ್ರಮದಲ್ಲಿ ವ್ಯವಸ್ಥೆ ೪ಿಸಿಡಲಾಗುತ್ತಿತ್ತು; ಅಲ್ಲದೆ ಅವು ಆಕರ್ಷ ನನು ಯಾವ ವಿಧದ ಸ್ನಾನಗೃಹವನ್ನೂ ಇರಗೊ ಡಲಿಲ್ಲ. ಎಲ್ಲಾ ಕಟ್ಟಿಡಗಳನ್ನೂ ಕೆಡೆದುರುಳಿಸ ಲಾಯಿತು; ಮತ್ತು ಮೆಲ್ಸಮೆಲ್ಲನೆ ಸ್ನಾನಾಗಾರ ಗಳು ಮಾಯವಾದವು. ರೋಮ್‌ ಸಭ್ಯತೆಯ ವಿರೋಧದಿಂದಾಗಿ ಯುರೋಪಿನಿಂದಲೇ ಸ್ನಾನ ತ್ರಮ ಹೊರಟುಹೋಯಿತು. ಸುಮಾರು ೧೩ ನೇ ಶತಮಾನದ ವೇಳೆ ಈ ಪ್ರದೇಶದ ಹೆಚ್ಚಿನ ಜನರು ಕುಷ್ಠರೋಗಕ್ಕೆ ತುತ್ತಾದರು. ಆಗ ಈ ಭಯಂಕರ ರೋಗವನ್ನೆ ದುರಿಸುವುದಕ್ಕಾಗಿ ಅಸ್ತ್ರರೂಪದಲ್ಲಿ ಸ್ನಾನಕ್ರಮ ಪುನಃ ರೋಮಿನಲ್ಲಿ ಬಳಕೆಗೆ ಬಂತು. ೧೪ ನೇ ಶತಮಾನದಲ್ಲಿ ಮರಳಿ ಸ್ನಾನಕ್ರಮವನ್ನು ವಿರೋಧಿಸಲಾಯಿತು. ೧೩೯೯ ರಲ್ಲಿ ಸ್ನಾನದ ಬಗ್ಗೆ ಕಾಯದೆಗಳೂ ರೂಪುಗೊಂಡವು. "ಫೆ ಮಿಶ ಬಿಪಸ್ಪ್ರೀ' ಯ ಹೇಳಿಕೆಯಂತೆ ೧೯ ನೇ ಶತಮಾನದ ಉತ್ತರಾರ್ಧದ ವಕಿಗೂ ಇಂಗ್ಲೆಂಡಿನಲ್ಲಿ ಕೇವಲ ಕಾಲು ತೊಳೆಯುವ ಪದ್ಧತಿಯಿತ್ತಲ್ಲದೆ ಇಂದಿನಂತೆ ಮೀಯುವ ಕ್ರಮ ವಿದ್ದಿಲ್ಲ. ಎಲಿಜಬೆಥ್‌ ಯುಗದ .ನಿವಾಸಿಗಳು ಸ್ನಾನವನ್ನು ಅಪವಿತ್ರವೆಂದು ಭಾವಿಸುತ್ತಿದ್ದರು. ವಿಕ್ಟೋರಿಯಳ ಕಾಲದ ಸಂತರ6ಂತೂ ಸ್ನಾನದ ಬದಲು ಆತ್ಮಹತ್ಯೆಯನ್ನೇ ಹೆಚ್ಚು ಮೆಚ್ಚುತ್ತಿದ್ದರು. ಮೊತ್ತಮೊದಲು ಸ್ನಾನದ ಪದ್ಧತಿ ಭಾರತ ವರ್ಷದಲ್ಲಿ ಆರಂಭವಾಗಿ ಈಸ್ಟ್‌ ಇಂಡಿಯಾ ಕಂಪನಿಯ ಮೂಲಕ ಇಂಗ್ಲಂಡಿನಲ್ಲಿ ಬಳಕೆ ಯಾಯಿತೆಂದೂ ನಂಬಲಾಗುತ್ತದೆ. ಭಾರತದಲ್ಲಿ ದಲ್ಲಿ ನಾಲ್ಕು ಸಾವಿರ ವರ್ಷ ಹಿಂದಿನ ಮೆಹೊಂಜೋದಾರಕೋ ಅವಶೇಷಗಳಲ್ಲ ಸ್ಥಾನದ ಕೊಳಗಳು ಕಂಡುಬಂದಿವೆ. ಇಂಗಿ ₹ ಷರು ಭಾರತದ ಹೆಚ್ಚಿನ ಸುಲಿಗೆ ವಸ್ತುಗಳೂ ಟ್ಟಿಗೆಭಾರತ್ರೀಯ ಸ್ನಾನಕ್ರ ಮವನ್ನೂ ಒಯ್ದರು. ಇಂದು ಒಬ್ಬ ಆಂಗ್ಲನು ಬೆಳಗಿನ ಉಪಹಾರ ವನ್ನಾದರೂ ಬಿಟ್ಟಾನು, ಆದಕೆ ಸ್ನಾನವನ್ನು ಬಿಡಲಾರನೆಂಬುದು ಗಾಡೆಯ ಮಾತಾಗಿದೆ. ಇದೇ ರೀತಿ ಕೆಲವು ಪ್ರಾಚೀನ ಐತಿಹಾಸಿಕ ಲೇಖಗಳಿಂದ ಸ್ನಾನದ ಕುರಿತು ಅನೇಕ ಮನೋ ರಂಜಕ ಪ್ರಸಂಗಗಳು ತಿಳಿದುಬಂದಿವೆ. "ಸಿಐ. ವೊ ಎಫಿಯೋನಸ್‌' ಎಂಬವನು ಕಾರ್ಥ್ರೆಜಿ ಯನ್‌ ನಿವಾಸಿಕರ ಪಾಲಿಗೆ "ಬರ್ಬರ' ನಾಮ ಇ ೫೫ ೫೬ ಕಸ್ತೂರಿ, ಅಕ್ಟೋಬರ" ೧೯೬೨ ದಿಂದ ಪ್ರಖಾ ತನಾಗಿದ್ದ. ಅವನು ಒಂದು ಸಣ್ಣ ಹಾಳು ಕೋಣೆಯಲ್ಲಿ ಗುಟ್ಟಾ ಗಿ. ಸ್ನಾನ ಮಾಡು ತ್ತಿದ್ದನೆಂದು ಅವನ ಮೆ ಶಿ ಸಂಶಯಪಡಲಾ- ಜೆ” ಅವನ ಆ ಅಭ್ಯಾಸವನ್ನು ಕಟುವಾಗಿ ಟೀಕಿಸಲಾಗಿದೆ. ಸ್ಪೇನಿನ ರಾಣಿ "ಇಸಾಬೇಲಾ' ಎಂಬವಳು ತನ್ನ "ಜೀವಮಾನದಲ್ಲಿ ಕೇವಲ ಎರಡು ಬಾರಿ ಸ್ನಾ *. ಮಾಡಿದ್ದಳೆಂದು ಸ ಗುತ್ತದೆ. ಒಮ್ಮೆ ತೆ ಹುಟ್ಟಿ ದಾಗ, ಇನ್ನೊ ಮ್ಮೆ ಸಭ್ಯ ದಾಗ. ಫ್ರಾನ್ಸಿನ ೧೩ ನೇ ಲುಯಿ ತನ್ನ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿದ್ಕ. ಇತ ತ್ರೆ ಸ್ನಾ ನವು ಜು ದೇಹದ ಮೇಲೆ ಬಹು *ಕೆಟ್ಟಿ ಪ್ರಭಾವ ಬೀರಿದುದರಿಂದ ಮುಂದೆಂದೂ ಜಾನ್‌ ಮೀಯುವುದಿಲ್ಲವೆಂದು ಅವನು ದೃಢಪ್ರತಿಜ್ಞೆ ಮಾಡಿದ! ೧೪೪೨ ರಲ್ಲಿ ಅಮೇರಿಕೆಯ ಮೆಸಾಚುಸೆಟ್ಸ್‌ ರಾಜ್ಯದಲ್ಲಿ ಡಾಕ್ಟ್ರ ರರಿಂದ ಅನುಮತಿ ಪಡೆದ ಮನುಷ್ಯ ಮಾತ್ರ ನ್ನಾ ನ ಮಾಡಬಹುದಿತ್ತು. ದೇಶದೇಶಗಳಲ್ಲಿ ಸ್ನಾನದ ಕ್ರಮ ಭಿನ್ನ ಭಿನ್ನ- ವಾಗಿದೆ. ಹೋರ ಸಕಾಸಿಗಳು. ಸ್ನಾನದ ತೆ ಒಂದು ವಿಧವಾದ ತಂಪ ನೊರೆಯನ್ನು ದೇಹದ ಮೇಲೆ ಉಜ್ಜಿ ಕೊಳ್ಳು ತ್ತಾರೆ. ಆಂಗ್ಲ ು ಟಬ್ಬಿ ನಲ್ಲಿ ಬಹು ಶೊತ್ತಿನ ತನಕ ಕುಳಿತೋ ಒರ- ಗಿಯೋ ಮೀಯುತ್ತಾರೆ. ಅಮೇರಿಕದ ಜನರು ಸಾಬೂನಿನಿಂದ ತಿಕ್ಕಿ ಕೊಂಡ ಬಳಿಕ ನೀರಿನ ಕಾರಂಜಿಗಳಿಂದಸ್ನಾ "ಗೈ ದು ಏಬ್ಬಿ ನಲ್ಲಿ ಕುಳಿತು ಸೊಳ್ಳುತ್ತಾ ರೆ. ಜಪಾನಿನ ಒಂದು ಹೋಜಿಲಿನಲ್ಲಿ. ಅಧಿಕಾ- ರಿಯು ತನ್ನಲ್ಲಿ ಬಂದು ತಂಗುವ ಪ್ರವಾಸಿಕರಿ ಗಾಗಿ ಪ ಪಾಂಶೆಯ ಅಗ ಸತತ ಬಸ್ಯಾ ಆಧುನಿಕ ಕ್ರಮದ ಅನೇಕ ಸ್ನಾನಗೃ ಹಗಳ ವರೆಗಿನ ಎಲ್ಲಾ ಸ್ನಾ ನಕ್ರ ಮಗಳನ್ನೂ ಏರ್ಪಡಿಸಿ ಅವರನ್ನು ಆಕ ರ್ಪಿಸಿದ್ದಾನೆ. ಬಡವರು ಸಾರ್ವಜನಿಕ "ಸ್ನಾನ ಗೃ ಹಗಳನ್ನು ಉಪಯೋಗಿಸಿಕೊಳ್ಳು ತ್ತಾ ಗ್ಗೆ ಇದಕ್ಕಿ ಸ್‌ ೫ ಉಚ್ಚೆ ಮಟ್ಟಿ ದ ಜನರು. ೧೨೦: ಫೆರನ್ಹಾ ಯಿಟ್‌ ಉಷ್ಣ ತೆಯಿರುವ ನೀರಿನಿಂದ ಸ್ನಾನ” ಮಾಡುತ್ತಾರೆ. ? ಪರಿವಾರದಲ್ಲಿ ಅತಿಥಿ 625 ಶಾಷಾಬಾಡಾಹಾರರ್ಜಬ-ಇತಾಣಾಣಣವಾಣಾ ಗಳಿಗೆ ಮೊತ್ತಮೊದಲು ಸ್ನಾನ ಮಾಡುವ ಸೇ ದರ್ಭ ಕೊಡಲಾಗುತ್ತಿದೆ. ಆ ಬಳಿಕ ಕ್ರಮವಾಃ ತಂದೆ-ಮಗ, ಹೆಂಡತಿ-ಮಕ್ಕಳು ಹಾಗೂ ಸೇ ಕರ ಸರದಿ ಬರುತ್ತದೆ. ಸಾಧಾರಣ ಹೋಟಿಲಿನಲ್ಲಿ ಸಾಮೂಹಿ: ಸ್ನಾನದ ವೃ ವಸ್ಥೆ ಯಿರುತ್ತದೆ. ಒಂದು ಕೋ! ಯ ಸ್ನಾ ನದ ಎಲ್ಲಾ ಟಿಬ್ಟುಗಳೂ ಇರುತ್ತಃ ಅವು. ನೆಲದೊಳಗೆ ಇಂ ದಿಸಿಟ್ಟಿ ಕುವ ಉಗಿಂ ನಲ್ಲಿಗಳಿಂದ ಯಾವಾಗಲೂ ಬಿಸಿ ಸಾಗಿಯೆ ಇ: ತ್ರೆ. ಇಲ್ಲಿ ಎಲ್ಲಾ ಜಾತಿಯ ಜನರೂ ಸ್ನ್ಮಾ ಮಾಡಲು ಬರುತ್ತಾ ಕ ರಷ್ಯಾದಲ್ಲಿ ದೊಡ್ಡ ಜಾ ಮಾಃ ಬಿಸಿನೀರಿನ. ಏರ್ಪಾ ನಡಿದೆ. ಸ್ಮೇಂಡಿನೇವಿಯೆ ದಲ್ಬಂತೂ ಸ್ನಾನಗೃ ಹವು ಏಂಿನ್ನ ಮನೆ ರಂಜಕಸ್ಥಾ ನಗಳ ಕೆಂದ್ರ ವಾಗಿದೆ. ಅಲ್ಲಿ ಜಿ ಸಿಗರೇಟು. ಚದುರಂಗ ಹಾಗೂ ಇನ್ನಿತ ಮನೋರಂಜಕ ಆಟಗಳ ಆನಂದವನ್ನನುಭ ಸುತ್ತಾರೆ. ಉಗಿ (ಬಾಷ್ಪ) ಯಿಂದ ಸ್ನಾನಮಾಡು ಕ್ರಮ ರೋಮ್‌ '`ಶಾಸನದ ವೇಳೆ ಆರಂಭವಾ ಮಮನ ಯುರೋಪಿನಲ್ಲೆಲ್ಲ ಬಳಕ ಬಂತು. ಈ ಕ್ರಮವೇ ವಿಕಾಸ ಸಂದಿ, ಸು। ಗಲ್ಲುಗಳ ಮೆ ತೆ ತಣ್ಣಿ ೇರಿರೆದು ಅದರ ಕೇಳ ಉಗಿಯಿಂದ ಸ್ನಾ ನ ಮಾಡುವ ಪದ್ಧ ತಿಯ ಬಳಕೆಗೆ ಬಂತು. ಫಿನ್ಲ ಡ್‌ ಮತ್ತು ಸ್ಕೇಂಡಿನೇವಿಯ ಸ್ನಾನಮಾಡುವವರು ವೂದಲು ಒಂದು ವಿ ಮಂದ ಕೋಮಲ ಟೊಂಗೆಗಳಿಂದ ಹೊಡೆ ಕೊಂಡು ತಮ್ಮ ಚರ್ಮವನ್ನು ಸ್ಯ ಚ್ಛೆ ಗೊ ತ್ತಾರೆ ; ಮತ್ತು. ಆ ಉಗಿಯಲ್ಲಿ. ಸ್ನಾ ಚ ಮಾ ಬಳಿಕವೆ ೇ ಸಶೋವರದ ತಣ್ಣಿ ರಿಗೆ `ಹಾರುತಾ ಅಥವಾ ಹಿಮದಿಂದ ಉಜ್ಜ ಉಜ್ಜಿ ಮುಗಿಸುತ್ತಾರೆ. ಟರ್ಕಿಶ್‌ ಜನವೂ ಇ ರೀತಿಯ ಇನ್ನೊ ೦ದು ಬಾಷ್ಪಸ್ನಾ ನವಾಗಿವೆ. ಇಕ್ಷಯಾ' ಹಾಗೂ ತುರ್ಕಸ್ಥಾ ನದ ಭೂಮಿಯಲ್ಲಿ ಜನರು ತಮ ದೇಹವನ್ನು ಮ್‌ ನಿಂದ ಉಜ್ಜಿ ಉಜ್ಜಿ ಸ್ವ ಚ್ಛೆ ಉಳಿಸುತ್ತಾ ಕೊ ರಿಗೆ ನೀರಿನ 'ಒಸತ್ಕರೇ" ಇ. 1 ಇ ತಾಂ ಕರೆವುನ ಗುಡ ವೆಂಕಟೇಶ ಗಣೇಶ ಚಿಂಚಣೀಕರ ಹ ಗಿ ಗವ ವರಗಳ ಗಳ ನಂತರ ನನ್ನ ಹುಟ್ಟೂರಿಗೆ ಹೊರಟಿದ್ದೇನೆ. ಊರಿನಿಂದ ಸುಮಾರು ೩ ಮೈಲು ದೂರದಲ್ಲಿದ್ದ ದೊಡ್ಡ ಊರಲ್ಲಿ ಬಸ್ಸಿನಿಂದ ಇಳಿದು ಕಾಲ್ನಡಿಗೆ ಯಿಂದ ಊರತ್ತ ಹೋಗುತ್ತಿದ್ದೇನೆ. ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗುವ ಲಕ್ಷಣ ಗಳು ಕಾಣುತ್ತಿವೆ. ಬಾನಂಚಿನ ಒಂದು ತುದಿ ಯಿಂದ ಮೋಡವೊಂದು ಐರಾವತದಂತೆ ಓಡಿ ಬರುತ್ತಿದೆ. ಗಾಳಿಯಲ್ಲಿ ತಂಪು ಬೆರೆತಿದೆ, ಮಳೆ ಗಾಲದ ಮುಂಚೆ ಹರೆಗಿಟ್ಟಿ ಹೊಲ ಗದ್ದೆಗಳು- ತಮ್ಮ ನೀರಡಿಕೆಯನ್ನು ತೃಪ್ತಗೊಳಿಸಲು ಆಕಾ” ಶದತ್ತ ಆಶಾಪೂರ್ಣ ದೃಷ್ಟಿಯಿಂದ ನೋಡುತ್ತಿ ರುವವು. ವರುಣರಾಜನ ಸ್ವಾಗತದ ಸಿದ್ಧತೆಯ ಕೋಲಾಹಲದ ಶಬ್ದ ಗಿಡಮರಗಳ ಬಾಯಿಂದ. ಹೊರಬೀಳುತ್ತಿದೆ. ದಾರಿಗುಂಟ ಸಾಗಿದ್ದೇನೆ. ಅನಂತ ವಿಚಾರ ಗಳ, ಸ್ಮೃತಿಗಳ ಕೋಲಾಹಲದಿಂದ ಮನಸ್ಸು ಕೊಂಚ ಕದಡಿಹೋಗಿದೆ. ಚಿಕ್ಕಂದಿನಲ್ಲಿ ಪರಿ ` ಚಿತವಾದ ಇದೇ ಹಾದಿ ಇನ್ನೂ ಹಳೆಯ ನೆನ: ಪನ್ನು ಮರೆತಿಲ್ಲವೆಂಬಂತೆ ತೋರುತ್ತಿದೆ. ಒಬ್ಬ ಮುದುಕ “ಎಷ್ಟು ದೊಡ್ಡವನಾದೆ ಮಗೂ ? ಹಳೆಯ ಮಂದಿಯ ಗುರ್ತು ಇದೆಯೆ ?” ಎಂದು ಕೇಳುವಂತೆ ದಾರಿಯ ಬದಿಯ ಪ್ರತಿಯೊಂದು ಪುರಾತನ ವೃತ್ಷವೂ ಕೇಳುತ್ತಿದೆಯೋ ಎಂದೆನಿ ಸುತ್ತಿದೆ. ಹೊಲಗದ್ದೆಗಳ ನಡುವಿಂದ ಹೋದ ಅದೇ ದಾರಿ, ಅವೇ ಗಿಡಮರೆಗಳು. ಏನೊ ಈ. ಎಂಟು ಹತ್ತು ವರ್ಷಗಳಲ್ಲಿ ಸರಕಾರದವರ ಕೈಪೆಯಿಂಡೆ ಕಾಲುಹಾದಿಯ. ಅಗಲಳತೆ: ಹೆಚ್ಚಾಗಿ ಚಕ್ಕಡಿ ಹೋಗುವಂತಾಗಿದೆ. ತನ್ನ ೫೮ ಕಸ್ತೂರಿ, ಅಕ್ಟೋಬರ್‌ ೧೯೬೨ ಸಂಸಾರ ಬೆಳೆದರೂ ಗೆಳೆಯನನ್ನು ಮರೆಯದಿದ್ದ 'ಸಹೃದಯನಂತೆ ದಾರಿ ನನ್ನೊಡನೆ ಸಲಿಗೆ “ಮಾಡುತ್ತಿದೆ... ಮಮತೆಯ 5ಿರಿ ಇನ್ನೂ ಇಂಗಿಲ್ಲ. ಒಬ್ಬ ನುರಿತ ಜ್ಯೋತಿಷಿ ಆಕಾಶದ ಕಡೆಗೆ ಬೆರಳು ಮಾಡಿ “ಇದು ಮೃಗ, ಅದು ವ್ಯಾಧ, ಇದು ಕೃತ್ತಿಕಾ” ಎಂದು, ಅನಂತಕಾಲ ದಿಂದ ಬ್ರಹಾ ಂಡಸಾಗರದಲ್ಲಿ ಹೊಳೆಯುತ್ತಿರುವ ದೀಪಸ್ತ ಂಭಗಳನ್ನು ತೊ "ರಿಸುವಂತೆ, ನಾನು ನನ್ನ ಮನಸ್ಸಿಗೇ "ದು ಬಸವೇಶ್ವರನ ಗುಡ್ಡ, ಅದು ಮಲ್ಲೇಶ್ವರನ ಗುಡ್ಡ, ಅತ್ತಕಡೆಯದು ಪೀರಮಹಮ ದನ ದರ್ಗಾ, ಅದರ ಎಡಗಡೆ ಕಾಣುವುದು ರಾ ಮಾವಿನ ತೋಪ್ಪೆ” ಎಂದು, ಊರಿನ ಸುತ್ತಲಿನ ಮುಖ್ಯಸ್ಥ ಳಗಳನ್ನು ಮತ್ತೆ ಮತ್ತೆ ತೋರಿಸುತ್ತಿ ರುಪೆನು. ದಾರಿ ಸಾಗುತ್ತಿದೆ. ನನ್ನ ಹೈದಯ ಮಾರ್ಗ ದಲ್ಲಿಯ ಸಣಕಣದೊಂದಿಗೂ ಸರಸೆವಾಡು ತ್ತಿದೆ. ಬರಬರುತ್ತ "ಕರೆವ್ವನ ದಿನ್ನೆ'ಯು ಕಾಣ ಹತ್ತಿದೆ. ಕರೆವ್ವನ ದಿನ್ನೆ! ಹೌದು. ಒಂದು ಸಣ್ಣ ದಿನ್ನೆಯ ಮೇಲೆ ಬೆಳೆದ ಒಂದು ವಿಶಾಲ ಆಲದ ಮರದಡಿಯಲ್ಲಿ ಕಲ್ಲಿ ನಿಂದ ಸಣ್ಣ ಗುಡಿಯ ಬತಾ "ಮಾಡಿ, ಅದರಲ್ಲಿ ನುಣುಪಾದ ಕಪ್ಪು ಕಲ್ಲೊಂದನ್ನಿಟ್ಟು, ಅದಕ್ಕೆ “ಶರೆವ್ವ' ನೆಂದು ಹ ರು. ಈ ಲ್ಲೊಂ ತ್ತಿದ್ದ ಸೂ ನ್ನ್ನ ಜಸತ ಜಕಣಾಚಾರಿಯೂ ಶಟ್ಟಿರ ಸು ಲಿಲ್ಲ. ಯಾವ ಅಜ್ಞಾತ ಶಿಲ್ಪಿ ಯೂ ಇಲ್ಲಿ ತನ್ನ ಕಲೆಯ ಬಲೆಯನ್ನು “ರಡಿಕರಿ ಲಿಲ್ಲ. ಚ್ಚೇನು ಗ್ರಾ ಮದೇ ಗಳ ಭಾ ಸುಣ್ಣಬಣ್ಣ, ನಿತ್ಯ ಪೂಜೆ, ಇವೂ ಈ ದೇವತೆಯ ಪಾಲಿ ಗಿರಲಿಲ್ಲ. ದಾರಿಯಿಂ ಹೋಗುವ ಕೆಲ ಶ್ರದ್ಧಾ ವಂ ವಾಸಿಕರ ಸಹಜ ಪ್ರಣಾಮಗಳಷ್ಟೇ ಆಕೆಗೆ ಲ್ಲುತ್ತಿದ್ದವು. ಹಿಂದಿನ ಕಾಲದಲ್ಲಿ, ದಾರಿಗಳ್ಳೆರ ಕಾಟದಿಂದ ಸಂರಕ್ಷಣೆಯಾಗುವ ಏಶಿಾ ಸದಿಂದ, ಒಬ್ಬೊಂ ೦ಟಿಗರಾದ ಪ್ರಯಾಣಿ ಕರ, ತನ್ನ ನವಜಾತ ಕಾಸಿಗೆ ದಾರಿಯಲ್ಲಿ ಗೃದಲ್ಲಿರುವ ಕ ಹು ವ ಹ ಆಪ ತೆ ( ಭ್ರ ಲಿ “ಜೆ ತ ಪ್ರ ಸ ಯಾವ ಪಾಪಿಯ ಕಣ್ಣೂ ಹತ್ತಬಾರದೆಂದು ಬೇಡಿಕೊಳ್ಳು ವತಾಯಂ ದರ, ಅಖಂಡ ಶ್ರ ದ್ಧ ಸ್ಮಾನವಾಗಿದ್ದ ಳು ಈ ದೇವತೆ. ಈ ಡೇವತೆ ಯಿಂದ ದಿನ್ನೆ ಗೂ “ಕರೆಪ್ಟನ ದಿನ್ನೆ” ಎಂದು ಹೆಸರು ಜತೆ ದಿನ್ನೆಯ ಮೇಲಿಂದ ಕಾಣುವ ಸೃಷ್ಟಿಸೌಂದ ರ್ಯೆವೂ ರಮಣೀಯವಾಗಿದೆ. ಸುತ್ತುಮುತ್ತ ಲಿನ ನಾಲ್ಕೈದು ಹಳ್ಳಿಗಳ ಸೀಮೆಯಲ್ಲಿದ್ದ, ಯತುಮಾನದಂತೆ ಬಣ್ಣ ಬದಲಾಯಿಸುವ ಹೊಲಗದೈೆಗಳು, ಕ್ಷಿತಿಜ ರೇಖೆಗೆ ವಕ್ರತೆಯನ್ನೀ ಯುವ ಗುಡ್ಡಗಳ ಸಾಲುಗಳು, ಮಾವಿನ ತೋಪ್ರಿ ಗಳ ನಡುವಿಂದ ಹಣಿಕಿಹಾಕುವಂತಹ ಒಂದೆ ರಡು ಊರಿನ ಗ್ರಾಮದೇವತೆಗಳ ಗುಡಿಯ ಶುಭ್ರಶಿಖರಗಳು, ಆ ಕ್ಷೇತ್ರದ ಕೇಂದ್ರದಂತಿದ್ದ ಒಂದು ಎತ್ತರವಾದ ದಿನ್ನೆಯ ಮೇಲಿರುವ ಪೀರ ಮಹಮ ದನ ದರ್ಗಾ, ಇಷ್ಟು ಭೂಪ್ರದೇಶ ಮತ್ತು ಮೇಲೆ ಮನೋಹರ ಗ ಇವೆಲ್ಲ ದೃಷ್ಟಿಪಥದಲ್ಲಿ ಬಂದು ಮನಸ್ಸು ಉಲ್ಲಾಸ ಪೂರಿತವಾಗುತ್ತದೆ. ಜೋರಾದ ಜಾ ಬೀಸು ವಾಗ ದಿನ್ನೆಯ ಮೇಲೆ ನಿಂತಕೆ ಅಪೂರ್ವ ಉತ್ಸಾಹ ಮೈದುಂಬುವುದು. ಆದಕ್ಕೆ ಈ ಸ್ಥಾನ ಎಷ್ಟು ರಮಣೀಯವಾಗಿ ದ್ಧ ರೂ ಎಷ್ಟೋ ಹಾಡ ಶ್ರದ್ಧಾಸ್ಥಾನವಾಗಿ ದ್ವರೂ ನನ್ನ ಮನಸಿನ ಹ್‌ “ಡು ತನ್ನ ಅಮರಸ್ಮ ತಿಯ ನ್ನು ಬಿಂಬಿಸಿದ್ದು ದರ ಕಾರಣ ಬೇಕೆಯೇ ಸ ಅದೆಂದಕಿ "ಅಜಾ ಇವಳ ಭೆಟ್ಟಿ. ಅರುಣಾ! ಹೌದು. ಅವಳ ಹೆಸರು ಅರುಣಾ. ಅವಳನ್ನು ನಾನು ಮೊದಲ ಹಾಗೂ ಶೊನೆಯ ಸಲ ಕಂಡದ್ದು ನನ್ನ ಚಿಕ್ಕ ಅಬಚಿಯ ಮದು ವೆಯ ಕಾಲಕ್ಕೆ. ಮದುವೆಗೆಂದು ಅವಳು ನಮ್ಮ ಒಬ್ಬ ಬಳಗದವರ ಸಂಗಡ ಬಂದಿದ್ದಳು. ನೂಬಲ ಸಲ ಅವಳ ಹೆಸರನ್ನು ನಾನು ಕೇಳಿದಾಗ ಸ್ವ ಎಚಿತ್ರವೆನಿಸಿತು. ಏಕೆಂದರೆ, ನಮ್ಮ ಸಂಪ್ರ ಹ ಲ ಮನೆಯಲ್ಲಿ ಪ್ರಸಿದ್ಧ ಷ್ಟ ಕರೆವ್ಯನ ಗುಡ್ಡ ದೇವರ ನಾಮಗಳನ್ನು ಗಂಡು ಹುಡುಗರಿಗೆ ಮತ್ತು ದೇವತೆಯರ ಹಾಗೂ ಪವಿತ್ರ ನದಿಗಳ ಹೆಸರುಗಳನ್ನು ಹುಡುಗಿಯರಿಗೆ ಇಡುವುದೊಂದು ಅಲಿಖಿತ. ನಿಯಮವಾಗಿತ್ತು. ಅಂತೆಯೇ ಹುಡುಗ ಹುಟ್ಟಿದರೆ ಅವನು, "ರಾಮ, ಕೃಷ್ಣ, ಎಷ್ಟು, ನರಸಿಂಹ, ನಾರಾಯಣ, ಅನಂತ, ಶಂಕರ ಇವುಗಳಲ್ಲಿ ಒಂದು ಹೆಸರನ್ನೂ ಹುಡುಗಿಯಾಗಿದ್ದರೆ "ಲಕ್ಷ್ಮೀ, ಪಾರ್ವತಿ, ಗಂಗಾ, ಸಿಂಧೂ, "ಯಮುನಾ, ಚ್‌ ಕೃಷ್ಣಾ' ಇವುಗಳಲ್ಲಿ ಯಾವುದೇ ಒಂದು ಹೆಸ ರನ್ನೂ ಪಡೆ ಯುವುದು. ನಿಶ್ಚಿತ. ಅಪವಾದ ಸಾವಿರಕ್ಕೆ ಒಂದು. ಯಾರೊ ಒಬ್ಬರು ಮ್ಮ ಮಗನಿಗೆ "ಕಿರಣ: ಎಂದು ಹೆಸರಿಟ್ಟದ್ದನ್ನು ಶೇಳಿ ನಮ್ಮಲ್ಲಿಯ ವೃದ್ಧ ಸ್ತ್ರೀಪುರು: ಷರು ಘಾ ಧರ್ಮಭ್ರೆಷ್ಟ ' ಕರಯ ಬಂತಪ್ಪಾ. ಬಂಗಾರದಂಥಾ ದೇ ವರ ' ಸರು ಬಿಟ್ಟು "ಕಿರಣ, ಹೂರಣ' ಅಂತ ಹೆಸ ತ ಎಂದು ಅವರ ತಿಳಿಗೇಡಿತನಕ್ಕೆ ನಕ್ಕಿ .. ದ್ವರು. ಇಂಥ ವಾತಾವರಣದಲ್ಲಿ "ಅರುಣಾ' ಎಂಬ ಹೆಸರಿನ ಹುಡುಗಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದುದರಲ್ಲಿ ಆಶ್ಚರ್ಯವಿಲ್ಲ. ಅದಕ್ಕಾಗಿ ಇಂಥ "ವಿಚಿತ್ರ ಪ್ರಾಣಿ'ಯನ್ನು ನೋಡುವ ಲೆ 1. ಲವಿಕೆ ಹೆಚ್ಚಾಯಿತು. ಆಗ ನನಗೆ ಸುಮಾರು ೧೭೨೧೮ ವರ್ಷ ವಯಸ್ಸು. ಹ ಮಾರಾವಸ್ಥೆ ಮತ್ತು ತರುಣಾ ವಸ್ಟೆ ಇವುಗಳ ಸೀಮಾರೇಜೆ ಯಲ್ಲಿ ಕಟ್ಟಿದ ತಂತಿಯ ಮೇಲೆ "ಸರ್ಕಸ್‌ ಮಾಡುತ್ತಿದ್ದೆ ಸಣ್ಣ ಹುಡುಗರಲ್ಲಿ, ಹಿರಿಯನೂ ದೊಡ್ಡ ವರಲ್ಲಿ ಕಿ`ಿಯನೂ ಆಗಿದ್ದೆ. ಜೀವನದ ಎಲ್ಲ “ಹೊಸ .. ಹೊಸತನದ ಬಗ್ಗೆ ಕೂತೂಹಲ ಉಂಟಾಗು . ಕ್ರಿತ್ತು. ಮೊದಲೆಂದೂ ಅನುಭವಿಸದ, ಪ್ರಥಮ ದರ್ಶನಕ್ಕೆ ವಿಚಿತ್ರವಾಗಿ ಕಾಣುವ ಅನುಭವ ಗಳ ತ ಸ ಜರ್ಗಕಂಂ ದ ಮೊದಲು ಮನಸ್ಸು ಸ್ತಿಮಿತವಾಗುತ್ತಿದ್ದರೂ ಹೊಸತನದ ಹುಚ್ಚು' ದಿನದಿನಕ್ಕೆ ಬೆಳೆಯುತ್ತಿ ತ್ತು. ೫೯ ಮದುವೆಯ ಮನೆಯ ಚಿಕ್ಕ ಪುಟ್ಟಿ ಕೆಲಸಗ. ಳಲ್ಲಿ ನೆರವಾಗುತ್ತ ನಾನೇ ಐಲ್ಬರಿಗಿಂತ ಸ. ಮೆರೆದಾಡುತ್ತಿದ್ದೆ. ನಮ್ಮ ನೆಂಟಕೊಬ್ಬರ ಸಂಗಡ ಅರುಣಾ ಮನೆ' 11 ಸ ಹಿತ್ತಲಲ್ಲಿ ನೀರು ತುಂಬುವ ಕೆಲಸದಲ್ಲಿದ್ದ. ಒಳಗಿಂದ ಒಬ್ಬ ಚಿಕ್ಕ ಹುಡುಗ ಓಡುತ್ತ ಬಂದು “ಕಿಟ್ಟೂ ಮಾಮಾ ಮತ್ತು ಅರುಣಕ್ಕಾ ಬಂದಾರ' ಎಂದು. ಹೇಳಿದ. ನನಗೆ ಕಿಟ್ಟೂಮಾಮಾನ ಗುರುತಿತ್ತು. ಅರುಣಾ ಬಂದದ್ದು ಅದೇ ಮೊದಲ ಸಾರಿ. ಮೇಲಿಂದ ಮೇಲೆ ಬರುವುದಕ್ಕೆ ಅವಳೇನೂ. ನಮ್ಮ ಹತ್ತಿರದ ಸಂಬಂಧದವಳಿದ್ದಿಲ್ಲ. ಹಾಗೆ. ನೆಂಟಸ್ತಿಕೆಯ ಗಂಟನ್ನು ಬಿಚ್ಚುತ್ತ ಹೋದರೆ: ಅವಳೇನೊ ನನ್ನ ತಾಯಿಗೆ ದೂರದ ತಂಗಿ ಆಗಬೇಕಂತೆ. ಆದರೆ ನಮ್ಮ ಕಡೆಗೆ ಅವಳು. ಅಪರಿಚಿತಳಂತೆಯೇ ಬಂದಿದ ಲು ಈ ಅಪರಿಚಿತತನದ ಬಂಧನ ದೂರವಾಗಲು. ಅರ್ಧ ಗಂಟಿಗಿಂತ ಹೆಚ್ಚು ವೇಳೆ ಹಿಡಿಯಲಿಲ್ಲ. ಸುಮಾರು ೨೦-೨೫ ನಿಮಿ ಸಷಗಳಲ್ಲಿಯೇ ಸಾಡೆ ಮೂರು ನಾಲ್ಕು ಹುಡುಗರು ನೀರು ತುಂಬುವ ಕೆಲಸ ನಡೆಸಿದಲ್ಲಿ ಬಂದು “ನಾ ಮದತ ಮಾಡ ಲೇನೋ ರಾಮೂ?” ಎಂದು ನನ್ನನ್ನು ಫೇಳಿ: ದಳು ನಾನು ದಿಗಿಲು ಬಿದ್ದೆ. ಬಂದು ಇಷ್ಟು ಹೊತ್ತಿ ನಲ್ಲಿಯೆ ಕ ಇಷ್ಟು ಸಲಿಗೆ ಆಗ ನಾನು ಇದೆಲ್ಲಾ ಹುಡುಗಿಯರ *ೆಲಸ ಅಲ್ಲವ್ವಾ' ಎಂದು ಹೆಮ್ಮೆಯ: ದ ನನ್ನ ಸಂಗಡಿ ಗರ ಕಡೆಗೆ ನೋಡಿದೆ. ೫2 ನನ್ನ ಮಾತನು ಅನುಮೋದಿಸಿ ಮುಗು ಳ್ಪಗೆ ಬೀರಿದರು. ಅವಳು “ಇಲ್ಲದಿದ್ರ$ ತ್ತು ಅಷ್ಟಃ ತ್ರಾಸ ತಬ್ಬಿ ತು. ತಲ ಹುಡುಗೀರ ಕೈಯಿಂದ ತ ಆಗೂದಿಲ್ಲಾ ಅಂತ ತಿಳಕೋಜ್ಯಾಡ ಹಾಂ?” ಎಂದು ನು, ನಾನೂ “ಗೊತ್ತಿದೆ? ಎನ್ನು ನಾನು ಕೈಯಿಂದ ಎಲ್ಲ ಕೆಲಸ ಮಾಡುತ್ತಿ ದ್ದರೂ ಮನಸ್ಸು ಮಾತ್ರ, ಬಂದ ಹದಿಸ್ಕೈದು- ೩೬೦ “ಇಪ್ಪತ್ತು ನಿಮಿಷಗಳಲ್ಲಿಯೇ ಪೂರ್ವಪರಿಚಯ ಎಲ್ಲದ ' ಹುಡುಗರ ಸಂಗಡ ಸಲಿಗೆಯಿಂದ ಮಾತ ತಾಡುವ ಅವಳ ಧೈರ್ಯಕ್ಕೆ ಬೆಚ್ಚಿ ಬೀಳುತ್ತಿತ್ತು. ಹುಡುಗಿಯರ ಬಗ್ಗೆ ನನಗಿದ್ದ ಕಲ್ಪನೆಗೆ ಇದು `ಹೊಸತಾಗಿತ್ತು, ಹೊರತಾಗಿತ್ತು. ಅದಕ್ಕೂ ಮೊದಲು ನಾನು ಎಷ್ಟೋ “ನೋಡಿದ್ದೆ. ಅವರೆಲ್ಲರದೂ ಹೆಚ್ಚು-ಕಡಿಮೆ ಒಂದೇ ರೀತಿ. ಸಾಧಾರಣ ಹದಿನಾರು ಹದಿ ನೇಳು ವರ್ಷದ. ಹುಡುಗಿ ತನ್ನ ಅಣ್ಣನ ಸಂಗಡ ಸಹ ಸಲಿಗೆಯಿಂದ ಮನಬಿಚ್ಚಿ ಮಾತನಾಡುತ್ತಿ ದ್ವಿಲ್ಲ. ಅಪರಿಚಿತರಂತೂ ದೂರ ಉಳಿದರು. ಯಾವಾಗಾದಕೊಮ್ಮೆ ಅಪರಿಚಿತ ತರುಣರ "ಸಂಗಡ ಮಾತಾಡುವ ಪ್ರಸಂಗ ಬಂದಾಗ ಜೋರಾಗಿ ಬೆವೆತುಹೋಗುತ್ತಿದ್ದರು. ಮದುವೆ ಯಾದ ಮೇಲೆಯೇ ಅವರು ಅಲ್ಪ ಸ್ವಲ್ಪ ಧೈರ್ಯಸ್ಥೆ ಯರಾಗುತ್ತಿದ್ದರು. ಈ ಕಾರಣ ದಿಂದ ಮದುವೆಯ ವಯಸ್ಸಿ ಸೆ ಬಂದ ಹುಡುಗಿ ಅಂದರೆ "ಗುರುತಿಲ್ಲದ (ಕೆಲವು ವೇಳೆ ಗುರು ತಿದ್ದೆ `ಸಹ) ತರುಣರೆಂದರೆ ತ್ತ ಅಪಹರಿಸಲು ಬಂದ ರಾಕ್ಷಸರು' ಎಂಬ ದೃಢನಂಬಿಕೆಯಿದ್ದ ಒಂದು ಮುಗ್ಧ ಪ್ರಾಣಿ ಎಂದು ಕು ಸಿದ್ಧಾ ತ ವನ್ನು ನಾನು “ಮನಸಿ ನೆಲ್ಲಿ ಕಟ್ಟಿ ಟ್ಚಿದ್ದೆ ನನ್ನ ಈ ಸಿದ್ಧಾಂತದೆ ಡಿ ನಗೆ ಪ ಕ್ರಥಮ ಜಟ. ಗ ಹಚ್ಚಿದವಳು ಅರುಣಾ. ಕ ಸರು ನಮಗೆಲ್ಲರಿಗೂ ಹೊಸತಿದ್ದಂ ತೆ ಅವಳ ಸ ಮಾತುಕತೆಗಳೂ ಹೊಸವಾಗಿದ್ದವು. ಬೊಕುತನಿಯೂ ಮಾತಾಡುವಾಗ ಅವಳು `ಸಂಕೋಚಪಡುತ್ತಿದ್ದಿಲ್ಲ. ಎಷ್ಟೋ ಜನರ ದೃಷ್ಟ ಯಲ್ಲಿ ಅವಳೊಬ, "ಗಂ ಜು2103 ಯ ಅವಳ ಮನೆಯವರು ಅವಳ ಶ್ರ ವೃ ತ್ತಿಯ ಬಗ್ಗೆ ಅವಳಿಗೆ ಬುದ್ಧಿ ಹೇಳಿರಬಹುದು. | ನೀಸಂಕೋ ಚ ತನಪ( ಅವಳ ಸ್ವ ಭಾವಧರ್ಮವಾಗಿತ್ತು. ಎರಡನೆಯ ದಿನ ಕೆಲಸದಿಂದ ಸ್ವಲ್ಪ ಬಿಡುವು ಸಿಕ್ಕಾಗ ನಾನು ಮತ್ತು ಮತ್ತಿಬ್ಬ ರು ಹುಡುಗರು ಹರಟಿ ಹೊಡೆಯುತ್ತ. ಕುಳಿತಾಗ ಅರುಣಾ ಹುಡುಗಿಯರನ್ನು ಕಸ್ತೂರಿ, ಅಕ್ಟೋಬರ್‌ ೧೯೬೨ ಬಂದು “ ಎಂಥಾ ಮಾತು ರಾಮೂ?” ಎಂದು ಕೇಳಿದಳು. ಅವಳನ್ನು ಕೆಣಕುವ ಸಲುವಾಗಿ ನಾನು “ನಿನ್ನ ಮದುವೆಯ ಮಾತು ನಡೆದಾವ” ಎಂದು ಹೇಳಿದೆ. “ಕನ್ನಡ್ಯಾಗ ಮುಖಾ ನೋಡಿಕೋ ನನ್ನ ಮದುವಿ ಮಾಡಾವ” ಅವಳು ಚಟ್ಟಿನೆ ಸಿಡಿ ದೆಂದಳು. “ನಿನ್ನೆ ಮದವಿ ನಾವ್ಯಾಕ ಮಾಡಬಾರದು?” ನಾನೂ ೂುಂ ಘೇ ಇದೆ. “ಹಂಗಾದ್ರ$ ನನ್ನ ಮದವ್ಯಾಗ ಏನೇನು ಮಾಡತೀ ಹೇಳು" ಅರುಣಾ ಟಗ “ಅದರಾಗ ಏನ? ಒಬ್ಬ ಫರ್ಸ್ಪಕ್ಲಾಸ್‌ ಗಂಡನ್ನ ಎಳದು ತಂದು ಅವನ ಕೈಯಾಗ ನಿನ್ನ ಕ್ರೈ ಕೊಡ್ತೇನೆ. ಅವಾ ನಿನ್ನ ಮ್ಯಾಲ ಕವಿತಾ ಕಟ್ಟಿ ನಿನ್ನ ಚಂದ್ರಲೋಕ, ಇಂದ್ರಲೋಕದಾಗ ತಿರು ಗಾಡಿಸಿಕೊ ಉಡು ಬರ್ತಾನೆ” ನಾನೆಂದೆ “ಹಾಗಿದ್ರ$ ಇಲ್ಲಿ ಕೂತಾವರೊಳಗ ನನ್ನ ಜೋಡಿ ಸಾಕು ಮದುವ್ಯಾಗ್ತೀರಿ ಹೇಳ್ರಿ?” ಅರುಣಾ ಒಮೆ ರೇ ಕೇಳಿದಳು. ಇಲ್ಲಿ... ಕೂತವಕೊಳಗ...ಯಾರು... »*ಮದುವಿ...ಆಗ್ತೀರಿ? ದೇವರೇ! ಭಗವಂತಾ!! ನಾರಾಯಣಾ!!! ಒಂದು ಹುಡುಗಿ: ಇಷ್ಟು ಸಹಜತನದಿಂದ ಕೇಳ ತಾಳ | ನಮ್ಮೆಲ್ಲರ ಮುಖ ನಾಚಿಕೆಯಿಂದ ಕೆಳಗಾ ದವು. ಎಳು ನಗುತ್ತ ನ ಗು ನೋಡುತ್ತಿ ದಳು. ನನ್ನ ಇತರ ಸಂಗಡಿಗರಿಗಂತೂ ಮಾತೇ ನಡೆದಾವೋ ನನ್ನ ಬರದಾದವು. ನಾನು ಮುಖವೆತ್ತಿ ನೋಡಿದಾಗ ಅವಳು ತ ಟನಗೆ ಬೀರುತ್ತಲೇ ಕೇಳಿದಳು. “ನೀ ಆಗ್ತಿಯೇನೋ ರಾಮೂ, ನನ್ನ ಜೋಡಿ ಲಗ್ನ? ” ಇಷ್ಟು ಹೊತ್ತಿಗೆ ನನ್ನ ಪೌರುಷದ ಅಶೆಂ ಕಾರ ಗೌ ಚ ಜಾಗ್ರ ತವಾಗಿತ್ತು. ನಾನು ಯೋಚಿಸಿದೆ. ಈ *ುಡುಗಿ ಇಷ್ಟು ನಿಃಸಂ- ' ಡ್‌ ೫ ಶ್ತ ಸುತ್‌ ಗ ಕೋಚಳಿದ್ಮಾಳೆಂದ ಮೇಲೆ ನಾನು ಏಕೆ ಹಿಂಜ ಯಬೇಕು? ಅದೂ ಗಂಡಸಾಗಿ, “೦೫ ೫ಆ' ನಾನೆಂದೆ. “ನೀ ನನ್ನ ಮ್ಯಾಲ ಎಂಥಾ ಕವಿತಾ ಕಟ್ಟತೀ ಫೇಳು' ಅವಳ ಆಹ್ವಾನ ಬಂತು. ೫. ನಾನು ಸ್ವಲ್ಪ ವಿಚಾರ ಮಾಡಿದೆ. ನಂತರೆ ್ರಿಶ್ಚನ್‌ರಂತೆ ಅವಳೆದುರಿಗೆ ಮೊಣಕಾಲೂರಿ ಬಡಗೆ ಓಯನ್ನು ಎದೆಯ ಮೇಲಿಟ್ಟು, ಬಲಗೈ ನ ಅವಳ ಮುಂದೆ ಕಣಿಸುತ್ತ: ' “ಹೇ ಹೃದಯೇಶ್ವರೀ ಸುಂದರೀ ಆರುಣಾ! ಪ್ರಣಯೋತ್ಸುಕ ತರುಣ್ಕಾ ನನ್ನ ಹರಣಾ, ನಿನಗೆ ಶರಣಾ, ತೋರಿಸು ನನ್ನ ಮೇಲೆ ಕರು ಣಿ ಖಂದೆ, ಇದನ್ನು ಕೇಳಿದೊಡನೆಯೇ ನನ್ನ ಸಂಗ ಡಿಗರಿಬ್ಬರೂ ಬಿದ್ದುಬಿದ್ಮು ನಗತೊಡಗಿದದಿ. ಅರುಣಾ ಜೋರಿನಿಂದ ನಗುತ್ತಿದ್ದಳು. ನಾನೂ ನಗೆ ತಡೆಯದೇ ಹೋದೆ. ಅವಳು “ಶರೆಕ ಹರೆಕ್ಟ್‌, ಇದ್ದರ ಹಿಂಗ ಇರಬೇ( ಈ" ಎಂದು 4 ಗಿ ನಗುತ್ತಲೇ ಹೊರಗೆ. ಹೋದಳು. ಆ ಮೇಲೆ ನನ್ನ ಗೆಳೆಯರು “ಶಭಾತ್‌ ರಾಮುಡು, ಎಷ್ಟು ಚಂದ ಆಕ್ಟಿಂಗ್‌ ಮಾಡಿದ್ಯೋ” ಎಂದು ಖೆನ್ನು ಚಪ್ಪರಿಸಿದರು. .. ಅದೇ ದಿನ್ನ ಸಂಜೆಗೆ ಮದುಮಗನ ಊರಿಂದ 'ಫಿಬ್ಬಣ ಬಂತು. ರಾತ್ರಿ ಊಟದ ಪಂಕ್ತಿ ' ಕೂಡುವ ಮುಂಚೆ ನಾನು ಧೋ ಕೆ ಉಡುವ ಫ್ರೆಯತ್ನದಲ್ಲಿದ್ದೆ.. ನನಗೆ ಚೆನ್ನಾಗಿ ಧೋತರ ಉಡಲು ಬರುತ್ತಿದ್ದಿಲ್ಲ. ಇದಕ್ಕೆ ಉಡುವ ಹವ್ಯಾಸ ಬಹಳ. ಅದರಲ್ಲೂ ನಾನು ಕೆಲ ದಿನ ಗಳ ಹಿಂದೆ ನೋಡಿದ “ಮೇಲಾ” ಸಿನೇಮಾದಲ್ಲಿ ದಿಲಿ(ಪಕುಮಾರ ಧೋತರ ಉಟ್ಟಿ ತೆ ನಾನೂ ಉಡಬೇಕೆಂಬ ಸುಪ್ತ ಆಕಾಂಕ್ಷೆ ಎಚ್ಚ ರಾಗಿತ್ತು. ಅರ್ಧ ಗಂಟಿಯೆ ವರೆಗೆ ತೆಗಾಂ ಕೊನಿಗೆ ತ ನಾನೊಬ್ಬ ಚ್ಚ್‌ ಕರೆವ್ವನ ಗುಡ್ಡ ೬೧ ಹೇಗಾದರೂ ಉಟ್ಟಿ. ಆಗ ಒಳಗಿಂದ ಹೊರಗೆ ಹೋಗುತ್ತಿದ್ದ ಇ! ನನ್ನನ್ನು ನೋಡಿ "ಇದೇನೋ ಕಾಮೂ? ಭಟ್ಟಿ ರ ಧೋತರ ಬಿರು ಗಾಳಿಗೆ. ಸಿಕ್ಕ ಹಾಂಗ ಆಗ್ಕದ ನೋಡು” ಅಂದಳು. ನನ್ನ ಅಭಿಮಾನವೂ ಸಿಡಿದೆದ್ದಿತು. ಅವಳನ್ನು ಕೆಣಕುವ ಈ ಸಂಧಿಯನ್ನು ಬಿಡುವಂತಿರಲಿಲ್ಲ. ನಾನೆಂದೆ: “ಹೋಗೂ, ನಾಳೆ ಮದುವೆ ಆದ ಮ್ಯಾಲ ನಿನ್ನ ಗಂಡ ಸಹಿತ ಹಿಂಗೂ ಧೋತರ ಉಡತಾನೆ. ನೀ ಏನಾದ್ರೂ ಮಾತಾಡಿದರ ಕೈಯಾಗ ಬಾರುಕೋಲು ತಗೊಂಡು ಫಟಾ ಫಟಾ ನಿನ್ನ ಹೊಡೀತಾನ ನೋಡು.” “ಇಷ್ಟಾಗೋ ತನಕಾ ನಾಸುಮ್ಮನೆ ಕೂಡ ತೇನಂತ `ೈಳಿದೀ ಏನು?” ಅವಳು ಕೇಳಿದಳು. “ಏನು ಪರಾಕ್ರಮ ಮಾಡ್ತೀ ಹಂಗಾದ್ರ$7?”" ನಾನು ತಿರುಗಿ ಕೇಳಿದೆ. . “ಸ್ಟೇಶನ್‌ ತನಕಾ ಓಡತಾ ಹೋಗಿ, ಕೈಲು ಹತ್ತಿ ಮುಂಬಯಿಗೆ ಹೋಗ್ಮೀನಿ. ಅಲ್ಲಿಂದ ವಿಮಾನದಾಗ ಕೂತು ದಿಲ್ಲೀಗೆ ಹೋಗಿ ಜವಾ- ಹರಲಾಲನೆಹರೂ ಅವರಿಗೆ ಭೆಟ್ಟಿಯಾಗಿ ಗಂಡನ ಎರುದ್ಧ ಫಿರ್ಯಾದ ಕೊಡ್ತೀನಿ” ಅವಳೆಂದಳು. ಅವಳ ಅದ್ಭುತ ಹಾಗೂ ವಿಚಿತ್ರ ಕಲ್ಪನಾಶಕ್ತಿಗೆ ನಾನು ದಂಗುಬಖಡಿದು ನಿಂತೆ. ಅಷ್ಟರಲ್ಲಿ ಊಟದ ಫೆ ಬಂದದ್ದರಿಂದ ನಾವಿಬ್ಬರೂ ಹೊರಗೆ ಹೋದೆವು. ಮದುವೆಯ ಕೋಲಾಹಲದಲ್ಲಿ ಅವಳೊಡನೆ ಭೆಚ್ಚಿಯಾದಾಗ ಹೆಚ್ಚು ಮಾತನಾಡಲು ಸಮಯ ಸಿಗಲಿಲ್ಲ. ನಡುನಡುವೆ ಭೆಟ್ಟಿಯಾದಾಗ ಅವೇ ನಗೆತುಂಬಿದ ಕಣ್ಣು ಗಳು, ಅದೇ ವಿನೋದ ಪೂರ್ಣ ಹಾಸ್ಯ ಕಂಗೂಳಿಸ ಸುತ್ತಿದ ವು, ಮದುವೆ ಯಥಾಸಾಂಗ ಮುಗಿಯಿತು. ಅದರ ಮರುದಿನ ಒಂದು ದಿನವಿದ್ದು ಮೂರನೆಯ ದಿನ ಎಲ್ಲ ಆಪ್ತೇಷ್ಟರು ತಂತಮ್ಮ ಊರಿಗೆ ಹೋಗು ವವರಿದ್ದರು. ಅರುಣಾ ಕೂಡ ಹೋಗುವವಳಿ ದಳು. ಅವಳು ಹೋಗುವ ಹಿಂದಿನ ದಿವಸ ೬೨ ಕಸ್ತೂರಿ, ಅಕ್ಟೋಬರ್‌ ೧೯೬೨ ಸಂಜಿಗೆ, ಮನೆಯಲ್ಲಿ ಕುಳಿತು ಬೇಸ ರ ಬಂದದ್ದೆ ರಿಂದ ನಾನು ನನ್ನೆ. ಚಿಕ್ಕ ತಮ್ಮನೊಡನೆ ತಿರು ಗಾಡಲು ಚಾ ವು ಬ “ನಾನೂ ತಿರುಗಾಡಲಿಕ್ಕೆ ಬಕ್ತೇನೆ"ಂದಳು. ನಾವು ಮೂ- ವರೂ ಕರೆವ್ವನ ದಿನ್ನೆಯತ್ತ ತಿರುಗಾಡುತ್ತ ಹೋದೆವು. ದಾರಿಗುಂಟ ಅವಳ ಮಾತೇ ನಡೆದಿದ್ದವು. ನೆಹರೂರವರ ಅಂತಾರಾಷ್ಟ್ರೀಯ ಕೀರ್ತಿಯಿಂದ ಹಿಡಿದು ಅಂದು ಮಧ್ಯಾಹ್ನ ಸಾರಿಗೆ ಹಾಕಿದ ಮಸಾಲೆಯ ವರಿಗೆ ಎಲ್ಲ ವಿಷಯಗಳ ಮೇಲೆ ಅವಳ ವಿನೋದ ವ್ಯಂಗ್ಯಪೂರ್ಣ ಟೀಕೆ ನಡೆ ದಿತ್ತು. ಸಾಧ್ಯವಾದಷ್ಟು ನಾನೂ ಮಾತಾಡು ತ್ತಿದ್ದೆ. ನಾವು ಕರೆಪ್ಟನ ದಿನ್ನೆಯ ಮೇಲೆ ಹೋಗಿ ಗುಡಿಯ ಎದುರಿನೆ ಶಿಲಾಸನದ ಮೇಲೆ ಕುಳಿ ತೆವು. ಅಲ್ಲಿ ಒಂದು ಇಣಚಿ ಕಾಣಿಸಿದ್ದರಿಂದ ನನ್ನ ತಮ್ಮ ಅದರ ಹಿಂದೆ ಓಡಿದ. ಅರುಣಾ ಒಮ್ಮೆಲೇ ಮೆೌೌನವಾಗಿದ್ದಳು. ಏನೋ ಗಂಭೀರ ವಿಚಾರ ನಡೆದಂತೆ ಕಾಣಿಸಿತು. ಅವಳ ಮಾತಿನ ಪ್ರವಾಹ ಒಮ್ಮೆಲೇ ಗಡ್ಡೆಗಟ್ಟಿ ಬರ್ಫದಂತೆ ಆದದ್ದು ಅವಳ ಸ್ವಭಾವದ ಎರುದ್ಧವಾಗಿತ್ತು. ಮ್‌ ಅಸ್ವಾಭಾವಿಕ ಮೌನ `ನನಗೆ ಅಸಹ್ಯ ವಾಯಿತು. “ಏನು ವಿಚಾರ ನಡದದ?” ನಾನು ಕೇಳಿದೆ. “ರಾಮೂ, ನಿನಗ ಒಂದು ಮಾತು ನಾ ಹೇಳ ಬೇಕಂತೀನಿಿ'.. ಗಂಭೀರ ಸ್ವರದಲ್ಲಿ ಅವಳ ಉತ್ತರ ಬಂತು. “ಏನು!” “ನಾ ಇಲ್ಲಿ ಬಂದಾಗಿಂದ ನನಗೊಂದು ಹೊಸ ಅನುಭವ ಸಿಕ್ಕ €ದ. ಇಷ್ಟ ರ ವರೆಗೆ ನಾನು ಅನೇಕ ಹುಡುಗರನ್ನು "ನೋಡಿದ್ದೇನೆ. ಅವರು ಎರಡು ಪ್ರಕಾರದವರಿರುತ್ತಾರೆ. . ಒಂದನೇ ಪ್ರಕಾರ ದವರು ಬಹಳ ಸಂಕೋಚಶೀಲರು. ಹುಡುಗಿಯ ಕಿಂದಕೆ ಮಹಾ ಭಯಂಕರ ಪ್ರಾಣಿಗಳೆಂಬ ತಪ್ಪು ತಿಳುವಳಿಕೆ ಅವರಿಗಿರುತ್ತದೆ. ಅವರೊಂ- ದಿಗೆ: ಮಾತಾಡಿದರೆ, ನೋಡಿ ಕ್ಕೆ, ತಮ್ಮ ಚಾರಿತ್ರ್ಯ ಕಲಂಕಿತವಾಗುವುದೆಂದು ಅವರು. ತಿಳೀತಾರ. ಯಾವಾಗಲೂ ಹುಡುಗಿಯರಿಂಡೆ' ದೂರ ದೂರ ಇರತಾರ. ಇನ್ನು ಎರಡನೇ ಪ್ರಕಾ ರದವರು ಹುಡುಗಿಯರಿಂದಕೆ ಕೇವಲ 'ಕಾಮ ದಾಟದ ಸಾಧನ' ಅಂತ ತಿಳೀತಾರ. ಅವರು ಹುಡುಗಿಯರೊಂದಿಗೆ ನಿಕ್ಚಯತನದಿಂದ ಮಾತಾ ಡ್ತಾರೆ. ಆದ್ರ$ ಅವರ ದೃಷ್ಟಿ ಯಾವಾಗಲೂ. ಕಾಮುಶವಾಗಿರುತ್ತದೆ. ನಮ್ಮಂಥ ಹುಡುಗಿಯಕ ಸ್ನೇಹ ಕಾಮದಾಟದಲ್ಲಿ ಪರಿಣತವಾಗಬೇಕೆಂದು. ಅವರ ಸತತ ಪ್ರಯತ್ನ ನಡೆದಿರುತ್ತದೆ. “ಇದರಲ್ಲಿ ನಿನ್ನ ಇಲ್ಲಿಯ ಅನುಭವ ಐ೦ಲ್ಲಿದೆ?” ನಾನು ಕೇಳಿದೆ. "ಮುಂದೆ ಶೇಳು, ಎಷ್ಟೋ ದಿವಸದಿಂಡೆ. ನನಗೆ ಅನಿಸುತ್ತಿತ್ತು: "ಎಲ್ಲಿಯಾದರೂ ಯಾವ ಮ ಒಬ್ಬ ಹುಡುಗ ಇರಬಹುದು. ಅವ ತನ್ನ ಜೀವದ ಗೆಳೆಯನೊಂದಿಗೆ ಯಾವ ರೀತಿ ನೀಃಸಂಕೋಚತನದಿಂದ, ಶಾರೀರಿಕ ಆಕರ್ಷಣೆ ಯಿಂದ ವಿರಹಿತವಾಗಿ, ನಿರ್ಮಲ ಹೈದಯ ದಿಂದ ವರ್ತಿಸುವನೋ ಅದೇ ರೀತಿ ಹುಡುಗಿ: ಯರ ಸಂಗಡ ವರ್ತಿಸುತ್ತಿರಬಹುದು ಎಂದು. ಇನ್ನೂತನಕ ಅಂಥವರು ಯಾರೂ ನನಗೆ ದೊರ: ಕದ್ದಿಲ್ಲ. ಇಲ್ಲಿ ಬಂದಾಗ ನಿನ್ನ ಭೆಟ್ಟಿ ಯಾಯಿತು. ನೀನು ನನ್ನೊಂದಿಗೆ ನನ್ನ ಕಲ್ಪನೆಯಲ್ಲಿಯ: ಹುಡುಗನಂತೆ ವರ್ತಿಸಿದೆ. ನನಗೊಬ್ಬ ನಿಜ. ವಾದ "ಗೆಳೆಯ' ದೊರೆತನೆಂಬ ಸಮಾಧಾನ ಸಿಕ್ಕಿದೆ. ಆದಕೆ...... " ಕೊನೆಯ ಶಬ್ದದೊಂ ದಿಗೆ ಅವಳ ಗಂಟಲು ತುಂಬಿ ಬಂದಿತ್ತು. ಕಣ್ಣು ಗಳೂ ಒದ್ದೆಯಾಗಿದ್ದವು. “ಆದರೆ "ನು! ನಾನು ಕೇಳುವಾಗ ನನ್ನ ದನಿಯೂ ಕಂಪಿಸುತ್ತಿತ್ತು. “ಆದರೆ ನಿನ್ನ ಸಹವಾಸ ಹೆಚ್ಚು ಕಾಲ ದೊರ: ಲ. ನಾಳೆಯೆ ಹ ನಾನಿಲ್ಲಿಂದ 'ಯೋಗಬೇಕು. ಮುಂದೆ ನನ್ನ ನಿನ್ನ ಭೆಟ್ಟಿ ಆಗ್ರದೋ ವೊ ಸಲಾ ಪತ ಗಳನ್ನು ಬರಿದು. ಯಿಂದ ಗೆಳೆತನ ಕಾಯ್ದಿ 2ಓ ಲ ಯಣ 0 ೮೬ ಆ ಗ್ರ ೨ ೭” ೨ ಲ. ಆ ಾ ಸ್ರಿ ವತ ನ ತ ದೇವಿಕಾಳ ಸಾ೦ದರ್ಯದ ಗುಛ್ತು... [ಯವಗ ಲಿಕ್ಸ್‌ನಿಂದಲೆ ನನ್ನ, ಮುಖಿಕಾಡಿಯ ರ್ಲ್‌ಣೆ' ಸಿನೆನು ತಾಕಿಯರೆ ಶುದ್ದ ಹಾಗೂ ಸೌಮ್ಯವಾದ ಸೌಂದರ್ಯ- ಸೋಪು! ಕ “ನನ್ನ ನೆಚ್ಚಿನ ಸೋಪಿಗೆ ನನ್ನ ಮೆಚ್ಚಿನ ಬಣಗಳು! ಎಂದು ಹೇಳುತ್ತಾಳೆ ಸು೦ದರ ಸಿನೆಮ ತಾರೆ ದೇವಿಕಾ ಹಿಂದುಸ್ಥಾನ್‌ ಳೀನಂ್‌ ಅನರ ತಯಾರಿಕೆ 75.124-2023 ೩ ೬೪ ಡುವ ರೀತಿ ನನಗೆ ಸರಿ ಕಾಣುವುದಿಲ್ಲ. ನೀ- ಮಾತ್ರ ನನ್ನ--ನಿನ್ನ ಈ ಗೆಳತೀನ್ನ-- ಎಂದೊ ಮರೆಯಬೇಡ” ಎಂದಳು. ಹೀಗೆನ್ನುವಾಗ ಅವಳ ಕಣ್ಣಿಂದ ಜಾರಿದ ಒಂದೆರಡು ಹನಿಗಳು ನನ್ನ ಮುಂಗಾಲ ಮೇಲೆ ಬಿದ್ದವು. “ಮತ್ತೊಂದು ಮಾತು ಏನಂದ್ರಃ” ಅವಳು ಮುಂದೆ ಹೇಳತೊಡಗಿದಳು. “ನನ್ನ ಮನಸ್ಸಿನಲ್ಲಿ ಹೊಸ ಆಶಾಂಕುರ ಒಂದು ಒಡೆದಿದೆ. ನನಗ ಗಂಡ ಸಿಕ್ಕರೆ ನಿನ್ನಂಥ ಸ್ವಭಾವದವನೇ ಸಿಗ ಬೇಕು. ಏಕೆಂದರೆ ಯಾರು ನಿಃಸಂಕೋಚ ಮಿತ್ರ ರಾಗಬಲ್ಲರೋ ಅವರೇ ಸಂಪೂರ್ಣ ಹೃದಯ ದಿಂದ ಪ್ರೀತಿಸಬಲ್ಲರು. ಇನ್ನು ಗಂಡ ಅಂಥವ ಸಿಗೋದು ಯೋಗಾಯೋಗದ ಮಾತು. ಆದರೆ ನನ್ನ ಮನಸಿನ ಹಂಬಲ ನಿನಗೆ ಹೇಳಿದೆ,” ಎಂದಳು. ನನಗೆ ಮತ್ತೊಮ್ಮೆ ಅನಪೇಕ್ಷಿತ ಧಕ್ಕೆ ತಗು ಲಿತು. ಯೋಚಿಸಿದೆ: ಎಷ್ಟು ವೈಚಿತ್ರ್ಯಪೂರ್ಣ ವಾಗಿ ಈ ಹುಡುಗಿಯ ಮನಸ್ಸು ಬಿಳೆದಿದೆ! ತನ್ನ ಬಲ್ಲ ಭಾವನೆಗಳನ್ನು, ವೇಡನೆಗಳನ್ನು ಎಷ್ಟು ಸಹಜವಾಗಿ ಹೆ ಹೇಳುತ್ತಾಳೆ! ಅವಳ ಸರಳ ಭಾವದ ನುಡಿಗಳು ನನ್ನ ಅಂತಃಕರಣವನ್ನು ಕಸ್ತೂರಿ, ಆಕ್ಟೋಬರ್‌ ೧೯೬೨ ಕರಗಿಸಿದವು. ನಾನವಳ ಕಡೆಗೆ ನೋಡಿದೆ. ಇನ್ನೂ ಕಣ್ಣೀರ: ತಡೆದಿರಲಿಲ್ಲ. “ ನಿನ್ನ ಮನಸ್ಸಿನಂತೆಯೇ ಆಗಲಿ ಎಂದ: ನಾನು ಯಾವಾಗಲೂ ಪ್ರಾರ್ಥಿಸುವೆ” ನಾನೆಂದೆ! ಹೀಗೆ ಹೇಳುವಾಗ ನನ್ನ ಆತ ಟಂಯಮದ ಕಟ್ಟ ನ್ನೊಡೆದು ನನ್ನ ಕಣ್ಣಿ ದ-ಹೊರಬಿದ್ದ ಹನಿಗಳ. ನನ್ನ ಕ ಮೇಲೆ. ಅವಳ ಕಣಿ ರೆ: ಇ ಜದ ಸ್ಥಳದಲ್ಲಿಯೇ---ಉದುರಿದವು. ೫ ಜೇ ಅನಂತರ ಈ ಎಂಟುಹತ್ತು ವರ್ಷಗಳಲ್ಲಿ ಅವಳ ಬಗ್ಗೆ ವಿಶೇಷವೇನೂ ತಿಳಿದಿಲ್ಲ. ಐದಾರ: ವರ್ಷಗಳ ಹಿಂದೆ ಅವಳ ಮದುವೆ ಯಾವ ಸುದ್ಧಿ ನನಗೆ ತಿಳಿಯಿತು. ಆಗ ನನ್ನ ಮನಸ್ಸಿನಲ್ಲ “ಅವಳಿಗೆ ಬೇಕಾದಂಥ ಬಾಳ ಜೊತೆಗಾರ ಸಿಕ್ಕಿ ರಬಹುದೇ? ” ಎಂಬ ಪ್ರತ್ನೆ ಸಿಡಿದೆದ್ದಿತ್ತು ಹೆ ಅದೇ ಪ್ರಶ್ನೆ ಇಲ್ಲಿ-- _ ಕಳೆವ್ವನ ದಿನ್ನೆಯ ತೀ ಚ ದೇ ಹಟ ವಿ ಕ್ಷಣ ಶಕ್ತಿಯಿಂದ ಮಿಡಿಯುತ್ತ ನನ್ನ ಮ ಸ್ಸನ್ನು ಕದಡಿದೆ ಮತ್ತು ನನಗೆ ತಿಳಿಯದಂತೆಯೆ: ನನ್ನ ಕಣ್ಣುಗಳು ನೀರೂರಿವೆ. ಸ ಅಂತರಾಳದಿಂದ ಭಕ್ತಿ-ಮುಕ್ತಿ: ಭಕ್ತಿಯ ಮನೆ ಬಾಗಿಲಿಗೆ ಮುಕ್ತಿ ಬೇಡಲು ಬರುವಳಂತೆ, ವಂಚಕ- ಸಾಹಸಿ: ಅಂಜಿಕೆ ಇಲ್ಲದವ ಸಾಹಸಿ. ಆಸೆಯೂ ಅಂಜಿಕೆಯೂ ಇದ್ದವ ವಂಚಕ, ಆಸೆ ಇದ್ದು ಸ್ವ ರ್ಗ: ಸ್ವರ್ಗಕ್ಕೆ ಹೋಗಲು ಒಂದರೊಳಗೊಂದರಂತೆ ಹಲವಾರು ಬಾಗಿಲುಗಳು, ಜಸು ಬಲು ಎತ್ತರ. ಮನುಷ್ಯ ಸರಾಗವಾಗಿ ಹೋಗಿಬಿಡುತ್ತಾನೆ. ಮುಂದೆ. ಕ್ರಮವಾಗಿ ಒಂದಕಿಂತ ಒಂದು ಕಿರಿದಾಗುತ್ತಾ ಕೆ ಮುಟು ವಾಗ ಅವನು ಅಂಬೆಗಾಲಿಡುತ್ತಾ ದೇವರ ಪಾದ ಸೇರುತ್ತಾನೆ ನೆ. ಜ ಲನ್ನು ಯವೂ ಆಗುತ್ತದೆ. ಇಲ್ಲವಾದರೆ, ತಾಗಿ ತಾಗಿ ಗೊಂಡು ಪಾದದ ಮೇಲೆ ಜೀಳಬೇಕಾಗುತ್ತದೆ. ದೃಷ್ಟ್ರಿಯಲ್ಲಿಟ್ಟುಕೊಂಡು ಮುಂಸಾಗುವವನ ಪಯಣ "ಸುಲಭವೂ ಹೋಗುತ್ತದೆ. ಕೊನೆ ಬಾಗಿಲನ್ನು ಮುಂದಿನ ಬಾಗಿ: ಸುಖಮ - ಬಾಗಿ ಬಾಗಿ ಕಡೆಗೊಂದು ದಿನ ಘಾಸಿ ೨. (ಶಾರದಾ? ಅಜೆ ಯ ' ಈ ಸೆಂಪು ಗ್ರಹ ಕೆಲ ನಿಗೂಢ ಸಮಸ್ಯೆಗಳನರ್ನಿ ಮುಂದೊಡ್ಡಿದೆ ಏ ಮಂಗಳ ಸ ಶ. ೧೬೦೦ ಫೆಬ್ರವರಿ ೧೭ ನೇ ದಿನದಂದು ಇಂ. ಗಿಯೋರಾ ರ್ಹಾನೋ ಬ್ರೂ ನೊ ವನ್ನು ( ೧೫೪೮-೧೬೦೦) ರೋಮ್‌ ನಗರದಲ್ಲಿ ಜೀವಂತವಾಗಿ ಸುಡಲಾಯಿತು. ಕ್ರೈಸ್ತ ಧಾರ್ಮಿಕ ನ್ಯಾಯಾಲಯವು ಖಗೋಲಶಾಸ್ತ್ರದ ಈ ಉತ್ತುಂಗ "ವಿಜ್ಞಾನಿಯನ್ನು ಈ ಶಿಕ್ಷೆಗೆ ಸುಂ ಪಡಿಸಿತ್ತು. ಮಾಡಿದ ಅಪರಾಧ: “ಅಸಂಖ್ಯ ಗ್ರಹಗಳ ಮೇಲೆ ಜೀವನದ ಅಸ್ತಿತ್ವ ಎದೆ. ಎಶ್ಶ ದ ಜೀವನ ಅನಂತ, ಅಪಾರ. ಈ ಅನಂತ ವಿಶ್ವದಲ್ಲಿ ಕೇವಲ ಧೂಳಿನ ಕಣ ದಷ್ಟು ದೊಡ್ಡದಿರುವ ವ ಭೂಮಿಯನ್ನು ಮಾತ್ರ ವಿಚಾರ ಪರ ಸ್ಯ ವಾಸಸ್ಥ ಳವೆಂದು ನಂಬುವುದು ಹಾಸಾ ಸ್ಟ ದಷ್ಟ ( ಅಲ್ಲ, ಮ ೂರ್ಬ್ಯ ತನದ ಪರಮಾವಧಿ-- ಹೀಗೆಂದು ಸಾರಿದ್ದು. ಇದಕ್ಕಾಗಿ ಧರ್ಮವು ಎಂಟು ವರುಷಗಳ ನರಕ ಸ್ರಿ ಅವನು ರ್ಣ ಸ ಆ ಭೂವಿಂ ನಂಿಂಗಳೆ ಕಂದ್ರರ ತುಲನಾತ್ಮಕ ಗಾತ್ರ ಗ್ರಹದಲ್ಲೀನಿದೆ? ಕೆ. ಎಸ್‌. ರಮಾನಂದ ಯಾತನೆ ಮತ್ತು ಬೆಂಕಿಯಲ್ಲಿ ಜಿಂದು ಸಾಯುವ ಶಿಕ್ಷೆ ವಿಧಿಸಿತ್ತು! ಆದಕೆ ಬ್ರೂನೋನ ಘೋ- ಪಣೆ ಸುಳ್ಳಾಗಲಿಲ್ಲ. ನಮಗೆ ತಿಳಿದಿರುವಷ್ಟು ಮಟ್ಟಿಗೆ ಲ ನೆಕೆಯ ಶುಕ್ರ ಹಾ 1 ಮಂಗಳ ಗ್ರ ಗಳಲ್ಲಿ ಜೀವನದ ಲಕ್ಷಣಗಳನ್ನು ಸಿದ್ದ ಪಡಿಸಲು ಸ ಾಇಕಷ್ಟು ಆಧಾರಗಳಿವೆ. ಶುಕ್ರನ ಬಗ್ಗೆ ನಮ್ಮ ಜ್ಞಾನ ಇನ್ನೂ ಅಲ್ಪ್ಬವಾದರೂ ಮಂಗಳಗ್ರಹದ ಮೇಲಿನ ವತನ ಬಸ್ಸ ಸತತ ಅಧ್ಯಯನ. ವಿಜಾರಮಂಥನ ಹಾಗೂ. ವಾದ ಗಳು ಹುಟ್ಟಿಕೊಂಡಿವೆ. ಸೂರ್ಯನಿಂದ ಮಂಗಳನ ದೂರ ಭೂಮಿಯ ದೂರದ ಒಂದೂವರೆಯಷ್ಟು ಅಂದರೆ: ೨೨-೮ಆ ಕೋಟಿ ಕಿಲೋಮಿ(ಟರುಗಳು. ವ್ಯಾಸ ೬೬೦೦ ಕ್ಷ ಲೋಮಿ (ಟಿರುಗಳು.. - ಚಂದ್ರನ ನ ವ್ಯಾಸದ ಎರಡರಷ್ಟು. ಸೂರ್ಯನ ಸುತ್ತ ಸುತ್ತಲು ಭೂ- ಮಿಗೆ ೩೬೫ ೧೪ ದಿನ ಗಳು ಬೇಕಾದಕೆ ಮಂ- ಗಳಕ್ಕೆ ೬೮೭ ದಿನ ಗಳು ಬೇಕು. ಪ್ರತಿ ಹದಿನೈದು ವರುಷಗಳಿ ಗೊಮ್ಮೆ ಭೊ-ಮಂಗಳ ಎರಾ ಗಳು ಅತ್ಯಂತ ಸಮೀ ಪಕ್ಕೆ ಬರುತ್ತವೆ. ಆಗ ಮಂಗಳ ಗ್ರಹ ಅತ್ಮ ೬೫ ೬೬ ಕಸ್ತೂರಿ, ಅಕ್ಟೋಬರ್‌ ೧೯೬೨ ಧಿಕ ಹೊಳಪಿನಿಂದ ಹೊಳೆಯುತ್ತದೆ ಮತ್ತು ಭೂಮಿಯಿಂದ ಶ*ೇವಲ ೫-೫ ಕೋಟಿ ಕಿಲೋ ಮೀಟರುಗಳ ದೂರದಲ್ಲಿರುತ್ತದೆ. ಇದನ್ನು ಅತಿ ಅನುಕೂಲ ವಿರೋಧ (1/05 13170078010 ೦07೦8101) . ಎನ್ನುತ್ತಾರೆ. ಇತ್ತೀಚೆಗೆ ೧೯೫೬ ರಲ್ಲಿ ಇಂತಹ ಸಾಮೀಪೈ ದೊರೆತಿತ್ತು. ಮಂಗಳಗ್ರಹದ ಗಾತ್ರ ಭೂಮಿಯ ಗಾತ್ರದ ೧1೭ ಕ್ಸಿಂತ ಸ್ವಲ್ಪ ಹೆಚ್ಚು. ಭೂಮಿಯಂತೆ ಈ ಗ್ರಹವೂ ತನ್ನ ಅಕ್ಷದ ಮೇಲೆ ಸುತ್ತುತ್ತದೆ. ಅಂದಕೆ ಮಂಗಳ ಗ್ರಹದಲ್ಲೂ ರಾತ್ರಿ ದಿನಗಳು ಮತ್ತು ಯ ೫ ೦ಂದಾಯಿತು. ಮಂಗಳ ಮತ್ತು ಭೂಮಿಯ ದಿನಗಳ ಮಾಪ ಹೆಚ್ಚು ಕಡಿಮೆ ಒಂದೇ ಎನ್ನಬಹುದು. (ಮಂಗಳ: ೨೪ ನಟ ೩೭ ನಿಮಿಷ) ಮಂಗಳನ ಅಕ್ಲವೂ ಹೆಚ್ಚು ಕಡಿಮೆ ಭೂಮಿಯ ಅಕ್ಷದಷ್ಪೇ ಮಾಲಿದೆ ರ್‌ ಆತ್ಚ ರ್ಯಕರ ತಥ ೧೯೭೬೯ 6 3೯2೫1೭ ಮಂಗಳನ ಅತ್ಯನುಕೂಲ ನಿರೋಧಗಳು ಮ, ಆದರೆ ಮಂಗಳ ಗ್ರಹವಾಸಿಗಳು ತಾಪಮಾ ನದ ವೈಪರೀತ್ಯವನ್ನು ನಿತ್ಯವೂ ಅನುಭವಿಸು ತ್ತಾರೆ. ಮಂಗಳ ಮಧ್ಯಕೀಖೆಯ ಹತ್ತಿರ ಹಗಲಲ್ಲಿ ಅತ್ಯಧಿಕ ಉಷ್ಣಾಂಶ --೨೦'ಂ೦, ರಾತ್ರಿಯಲ್ಲಿ ಶೂನ್ಯ, ಹಾಗೂ ಸೂರ್ಯೋದಯದ ಹೊತ್ತಿಗೆ ೫೦1೦ ದಸಟ್ಟರುತ್ತದೆ. ಸಮಶೀತೋಷ್ಣ ವಲಯದಲ್ಲಿ ಈ ತಾಪಮಾನೆ --_೭೦% ರಿಂದ ೨-೮೦ ವರೆಗೆ ಹೋದರೆ ಶೀತವಲಯದಲ್ಲಿ ೧0070 ಯಜ್ಟರುತ್ತದೆ! ಭೂಮಿಗಿಂತ ಸೂರ್ಕ ಠಿಗೆ ದೂರಕ್ಕಿ ರುವುದರಿಂದ ಮಂಗಳ ಗೆ )ಹಕ್ಕೆ ದೊರಕುವ ಬ್ಯ ಭೂಮಿಯ ಬಕನ ಛತ್ತಿ- ರಷ್ಟು ಮಾತ್ರ. ನುಂಗಳನ ವಾತಾವರಣದಲ್ಲಿ ಪ್ರಾಣವಾಯು ವಿದೆ; ಇಂಗಾಲಾಮ್ಲ ವಿದೆ; ನೈ ಟ್ರೂ (ಜನ್‌ ಅನಿಲ ವಿದೆ ಹಾಗೂ ಕೀರು ಕೂಡ ಇದೆ. ದಕ ಇವುಗಳ ಪರಿಮಾಣ ಮಾತ್ರ ಬಹಳ ಕಮ್ಮಿ ಬೇಸಿಗೆಯ ಅತ್ಯಧಿಕ ಸೆಕೆಯ ದಿನದಂದು ತೇವಾಂ ಶ ಕೇವಲ ಅಲ್ಪ. ಮಂಗಳ ಗ್ರಹದಲ್ಲಿ ರುವಪ್ರಾಣವಾಯು ಭೂಮಿಯ ಮೇಲಿ ರುವ. ಪ್ರಾಣವಾ ಯುವಿನ ಸಹಸ್ರಾಂ ಶದಷಬ್ಬರಬ ಹುದು. ತೇವದ ಅಂಶ ಮಾ ತ್ರ ಶತಾಂಶಕ್ಕಿಂತ ಕಮ್ಮಿಯೇ . ಎನ್ನ ಬಹುದು. ವಾತಾ ವರಣ ಬಹಳ ವೈಪ ರೀತ್ಯದಿಂದ ಕೂಡಿ- ದ್ಮು ಯಾವಾಗಲೂ ಕ್ಷುಬ್ಧ ಸ್ಥಿತಿಯಲ್ಲಿರು ತ್ತದೆ. ಧೂಳಿನಬಿರು ಗಾಳಿಗಳು, ಮರಳು ಕಣಗಳ ಸುಂಟಿರ ಮಂಗಳ ಗ್ರಹದಲ್ಲೇನಿದೆ? ಹ ಗಾಳಿಗಳು, ಮಂಗಳಗ್ರೈಹದ ಸಾಮಾನ್ಶ್ಕ ಲಕ್ಷಣ. ಭೂಮಿಯ ವಾತಾವರಣದ ಒತ್ತ- ಡದ ೧/೮ ರಷ್ಟು ಮಾತ್ರ ಮಂಗಳಗ್ರಹದ ಮೇಲೆ ದೊರಕುತ್ತದೆ. ಮಂಗಳನ ಗುರುತ್ವಾಕರ್ಷಣ ಶಕಿ. ಭೂಮಿಯದಕ್ಕಿಂತ ಎರಡೂವರೆಪಟ್ಟು ಕೆಂಪೆಬ ಇದೆ ವ ಣ್ಣಿನೆಗ್ರಹ ನುಂಗಳದ ಮಂಗಳ ಗ್ರಹವು ರಹಸ್ಕ ೨) ಹಾಗೂ ರೋಮಾಂಚಕ ಗ್ರೆಹವಾಗಿದೆ. ಭೂಮಿಯ ವಾದಗಳನ್ನು 1 | 2 1 ) ಬ ೧ 1 "೧ ಇಟಲಿಯ ಖಗೋಲ ಶಾಸ್ತ್ರಜ್ಞ ಜ್ಞ ಗಿಯೋವಾನಿ ಸ್ಕಿಯಪರೇಲಿ (5101881 "ಸಿ 1835-1918) ೧೮೭೭ರಲ್ಲಿ ಮಂಗಳ ಗ್ರಹದ ಸತತ ವೀಕ್ಷಣೆ ಮಾಡಿ ಪಟವೊಂದನ್ನು ತಯಾರಿ ಸಿದ. ಸ್ಕಿಯಪರೇಲಿಯು ಮೊದಲು ನೋ(- ಡಿದ್ದು ಮಂಗಳ ಗ್ರಹದ ಮೇಲಿನ ಕಪ್ಪು ಮಚ್ಚೆ ಗಳನ್ನು. ಗ ನೋಡಿದರೆ ನೀರು ನೆಲ ಕ್ಕಿಂತ ಕರ್ರಗೆ ಕಾಣುವುದರಿಂದ ಅವನು ಇದನ್ನು ಮಂಗಳ "ಸಮುದ್ರ'ಗಳು ಎಂದು ಕರೆದನು. ಈ "ಸಮುದ್ರ'ಗ ಮಧ್ರೈ ಫ್ರಪ್ರೆ ; ಗೆರೆ ಗಳಿರುವುದನ್ನು ಕಂಡ ವಾ ಲ್ಸ ಗಳೆಂದು ಕರೆದನು. ಮಂಗಳ ಗ್ರಹದ ಯಾವ ಒಂದು ಭಾಗವೂ ಈ ನಾಲೆಗಳ ಜಾಲದಿಂದ ೩೦೦ ಕಿಲೋ ಮೀಟರುಗಳಿಗಿಂತ ದೂರವಿಲ್ಲದಿರುವುದು ಇದರ ವೈಶಿಷ್ಟ್ಯ. ಈ ನಾಲೆಗಳ ಅಗಲ ೨೦೦-೩೦೦ ಕಿಲೋಮೀಟರುಗಳಿಂದ ಹಿಡಿದು ಕೇವಲ ಕೆಲವೇ ಕಿಲೋಮೀಟಿರುಗಳಷ್ಟೂ ಇರುವುದು ಕಂಡಿತು. ಸ್ಕಿಯಾಪರಕೀಲಿಯು ಈನಾ “ಾಲೆಗಳನ ನ್ನ್ನ ನೀರಾವರಿ ಯೋಜನೆಗಾಗಿ ಮಂಗಳಗ್ರಹದ ಬುದ್ಧಿಶಾಲಿ ವಾಸಿಗಳು ನಿಯೋಜಿಸಿದ ನಾಲೆ ಗಳೆಂದು ಹೇಳಿದನು ಪ್ರಪಂಚಕ್ಕೆ ಈ ಸುದ್ದಿ ಕುತೂಹಲಕಾರಿಯಾ ಇವನ್ನು "ನಾಲೆ' ಯಿತು. ವೃತ್ತಪತ್ರಿ ಕೆಗಳು ಮತ್ತು ಲೇಖಕರಿಗೆ ಕಲ್ಪನೆಗೆ ಕ ಶ್‌ ದೊರಕಿ ಅನೇಕ ಸೆ ಲೇಖನಗಳು ಬರೆಯಲ್ಪಟ್ಟಿವು. ಮಂಗಳ ಗ್ರಹ ವಾಸಿಗಳೊಂದಿಗೆ ಬಶಿರ್ಕ ಕಲ್ಪಿ ಸಲು ಬೆಳಕು, ರೇಡಿಯೋ ಮುಂತಾದ ಜ್‌ ಗಳನ್ನುಪಯೋಗಿಸಬೇಕೆಂದು ಸಲಹೆಯಾ- ಯಿತು. ಸೈಬೀರಿಯದ ವಿಶಾಲ ಮೈದಾನದಲ್ಲಿ ಗೋಧಿಯಿಂದ ಜಾಮಿತೀಯ ಆಕಾರಗಳನ್ನು ಮಾಡಿ ತೋರಿಸಿ ಭೂ-ಗ್ರಹದಲ್ಲೂ ಬುದ್ಧಿ ವಂತ ನಿವಾಸಿಗಳಿದ್ದಾರೆಂದು ಮಂಗಳಗ್ರಹ ವಾಸಿ ಗಳಿಗೆ ಸೂಚಿಸಬೇಕೆಂದೂ ಸಲಹೆಯಾಯಿತು ! ೧೯೦೯ ರಲ್ಲಿ ಅಮೇರಿಕದ ವಿಜ್ಞಾ ತನಿ ಲೋವೆ- ಲನು ಅರಿಜೆ ಕೋನ ಮರಳುಗಾಡಿನ "ಪ್ರಸ್ತ ಎಳೆ ಮಿಯ ಮೇಲಿಂದ ಮಂಗಳ ಗ್ರಹವನ್ನು ವೀಕ್ಷಿಸಿ ಈ ನಾಲೆಗಳ ಇರುವಿಕೆಯನ್ನು ಒಪ್ಪಿಕೊಂಡದ್ದೇ ಅಲ್ಲದೆ ಮತ್ತೂ ಆಶ್ಚರ್ಯಕರ ಸುದ್ದಿಯೊಂದನ್ನು ನೊಟನು. ಕರಗುತ್ತಿರುವ ತೆಳುವಾದ ಹಿಮಶಿಖರಗಳು ಮಂಗಳಧ್ರುವದ ವೈಶಿಷ್ಟ್ಯ. ಚಳಿಗಾಲದಲ್ಲಿ ಜಾ ತ,೦೦೦-೪,೦೦೦ ಕಿಲೋಮೀಟರುಗಳ ವ್ಯಾಸವನ್ನು ಹೊಂದಿದ್ದು ಬೇಸಿಗೆಯ ಲ ಅತ್ಯಂತ ಕಿರಿದಾಗಿ ಕಾಣುತ್ತವೆ. ಶರತ್ಕಾಲದಲ್ಲಿ ಕೇವಲ ಶ್ವೇತಪದರಗಳಾಗಿ ಕಣಣುತ್ತವೆ. ಕೆಲವು ಸಲವಂತೂ ಮಾಯ ವಾಗಿಬಿಡುತ್ತೆ ವೆ. ಈ ಕರಗುತ್ತಿರುವ ತೆಳುವಾದೆ ಹಿಮವಲಯ ದಿಂದ ನೀರು ನಾಲೆಗಳ ಮೂಲಕ ಹರಿದು ಸ "ಸಮುದ್ರ'ಕೆ ಕ್ಕ ಜಲದಾನ ಮಾಡುತ್ತದೆ. ಭೂ- ಗ್ರಹದ ಮೇಲಿನ ಹಮವಲಯ ಸಾಕಷು ದಟ್ಟ ಸಾವಿರಾರು ವರುಷಗಳಿಂದ ಕರಗದೆ ಮಂಗಳಗ್ರ ಹದ ಅಧಿಕಭಾಗ ಜಲ ಬ ತಿಕ ಪ್ರತಿ ವರ್ಷವೂ ಆದರ ಜಲಾಂಶ ಕಮ್ಮಿಯಾಗುತ್ತದೆ. ಇಂತಹ ಗ್ರಹದಲ್ಲಿ ಹ ಹರಿಯುತ್ತಿರುವ ನೀರ ನ್ನ್ನ ಊಹಿಸಿದ ಲೋವೆಲ್ಲನು ಆತೃ ರೈಪೂರಿತ ತರ್ಕವೊಂದನ್ನು ಮಂಡಿಸಿದನು: ನೀರು ಗುರುತ್ವಾಕರ್ಷಣೆಯಿಂದ ೬೮ ಕಸ್ತೂರಿ, ಆಕ್ಟೋಬರ್‌ ೧೯೬೨ ಒಂದು ದಿಕ್ಕಿನಲ್ಲೂ ಪ್ರೆನಃ ಅದರ ವಿರುದ್ಧ ದಿಕ್ಕಿ ನಲ್ಲೂ ಹರಿಯಲಾರದು. ಆದುದರಿಂದ ಈ ಹರಿಯುತ್ತಿ ರುವ ನೀರು ಶಕ್ತಿಯುತ ಯಂತ್ರಗಳ ಮೂಲಕ. ನಾಲೆಗಳಲ್ಲಿ ಹಂಸಲ್ಪ ಡುತ್ತಿ ಜ್‌ ಮತ್ತು ಇದನ್ನು ಸಾಧಿ ಸಬೇಕಾದರೆ. ಮಂಗಳ ಗ್ರಹವಾಸಿಗಳ ನೆ ಹಾಗೂ ಶಿಲ್ಪ ಚಾತುರ್ಯವು ಭೂಗ್ರಹವಾಸಿಗಳದಕ್ಕಿಂತ ಎಷ್ಟೊ! ಪಾಲು ಮೇಲಿರಬೇಕು! ರಶಿಯದಲ್ಲಿ ಟಿಕೋವ್‌ ಮತ್ತು ಕಾಲಿಟಿನ್‌ ಎಂಬ ಪ್ರತಿಭಾವಂತ ವಿಜ್ಞಾನಿಗಳು ಮಂಗಳ ಗ್ರಹದ ಛಾಯಾಗ್ರಹಣ ಮಾಡಿ, ನಾಲೆಗಳ ಇರುವನ್ನು ದೈಢ ಭತ್ತ ಈ ನಾಲೆಗಳ ಬಗ್ಗೆ ಅನೇಕ ಕಲ್ಪನೆಗಳು ಹುಟ್ಟಿ ಕೊಂಡವು. ಕೆಲವರು ಅವನ್ನು ಒಣಗಿದ ನದಿಗಳ. ಒಡಲು ಗಳೆಂದರು. ಸೆಲವರು ಅವನ್ನು ಒಣಗಿದ ನೆಲದ ಬಿರಿದ ಬಾಯಿಗಳೆಂದರು. ಮತ್ತೆ ಶೆಲವರು ಎ ಅವನ್ನು ದಟ್ಟಿವಾದ ಸಸ್ಕಗಳಿಂದ ಕೂಡಿದ ತೇವ ೪ ೫0ರತ್ಕ ಈ ಮೂರನೆಯವರ ವಿಚಾರ ದಲ್ಲಿ ಇತ್ರ ಹುರುಳಿದೆ. ಏಕೆಂದರೆ ಸಸ್ಯಪ್ತ ಗ್ರದೇಶ ಸುತ್ತಮ ುತ್ತಲಿನ ಪ್ರದೇ ಶಗಳಿಗಿಂತ ಕಪ ಗೆ ಕಾಣುತ್ತದೆ. ತ್ತ ಈ ಸಮುದ್ರ ಮತ್ತು ನಾಲೆಗಳು ಯತುಮಾನದೊಡನೆ ಬಣ್ಣ ಬದಲಾ ಯಿಸುತ್ತವೆ! ಮಂಗಳದ ಬೇಸಿಗೆಯಲ್ಲಿ ಕಡು ಹಸುರಾಗಿಯೂ ಶರತ್ಕಾಲದಲ್ಲಿ ತೆಳು ರಂಗು ಗಳಿಂದಲೂ ಕೂಡಿ ಈ "ಸಮುದ್ರ ಗಳು' ಮತ್ತು "ನಾಲೆ'ಗಳು ಕಾಣಬರುತ್ತವೆ. ಆ ದ ಸ ವಿಜ್ಞಾನಿ ಟಿಕೋವ್‌ರವರು ತಮ್ಮ ಪ್ರಕಾಶ ಎಕೆ (ಷಣ ವಿಧಿಗಳಿಂದ ಹಾಗೂ ತಪ ಶೋಧನೆಗಳಿಂದ ಮಂಗಳಗ್ರಹದಲ್ಲಿ ಸಸ್ಯಗಳ ಅಸ್ತಿ ತ್ವವ ವನ್ನು ಸಾಧಿಸಿದ್ದಾರೆ. ಜೀವನವು ಸರ್ವ ತೋ ಮುಖ ರಿಯೆಂದು ಸಾರುವ ಇವರು ಮಂಗಳ ಗ್ರಹದಲ್ಲಿರುವ ಸೆಸ್ಕ್ಯ ಹಾಗೂ ಪ್ರಾಣಿಗಳು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುತ್ತಿವೆಯೆನ್ನುತ್ತಾರೆ. ಆದರೆ ಅವರ ಎಂದವನ್ನು ಒಪ್ಪದಿರುವವರು ಇನ್ನೂ ಅನೇಕರಿದ್ದಾರೆ. ಹೋಗುತ್ತಿರುವ ಗ್ರಹೆ. ಪ್ರಾಣವಾಯುವಿನ ಕೊರತೆ, ಪ್ರಾಣಹಾರಕ ಬಿಲ್ದಾಜ್ಯಯ್ಯೋಲಟ್‌ ಕಿರಣಗಳನ್ನು ನಿವಾರಿ ಸುವ ಓಜೋನಿನ ಅಭಾವ, ತೇವದ ಅಭಾವ, ಬರಬರುತ್ತಾ ವಾತಾವರಣವು ಹಗುರ ಸ್ಥಿತಿಯ ನ್ನಪ್ಪೈತ್ತಿರುವುದು (ಮಂಗಳ ಗ್ರಹದ ಮೇಲಿನ ಅನಿಲ ಕಣಗಳು ಶೂನ್ಯದತ್ತ ಹಾರಿಹೋಗು ತ್ತಿವೆ. ಏಸೆಂದಕೆ ಅವುಗಳ ನನ್ನು ಆಕರ್ಷಿಸಿ ಹಿಡಿ ದಿರಲು ಸಾಕಾದಷ್ಟು ಗುರುತ್ವಾಕ ರ್ಷಣ ಶಕ್ತಿ ಮಂಗಳಗ್ರಹಕ್ಕಿಲ್ಲ! ) ---ಇವು ಮಂಗಳ ಗ್ರಹ ಮಂಗಳವು ನಶಿಸಿ ವಾತಾವರ ಣದಲ್ಲಿ ವನ್ನು ಭಗ್ನಾ ವಶೇಷ ಗೃಹವೊ ಎಂಬ ಅನು ಎ ಬರುವಂತೆ ಮಾಡುತ ಘಾ ಇವೆಲ್ಲಾ ಇದ್ರರೂ ಶ್ರ ಗ್ರಹ ಲ್ಲಿ ಪ್ರಾ ಣಿಗಳಿಲ್ಲದಿದ್ದರೂ ಸಸ್ಯ ಸಂಪತ್ತಿದೆಯೆಂಬುದನ್ನು ೮ ಹಾ ಒಪ್ಪು ತ್ತಾರೆ. ಏಕೆಂದರೆ ಭೂಗ್ರಹದ ಮೇಲೆ 0 ! ಎಡೆಯಿತ್ತ ಸ್ಟಿತಿಗಳೆಲ್ಲಾ ಮಂಗಳ ಗ್ರಹದಲ್ಲಿವೆ ಮಂಗಳ ಗ್ರಹದಲ್ಲಿ ನಮ್ಮಂತೆ ಜನಗಳಿರುವಕೋ ಇಲ್ಲವೋ ಎಂಬುದು ತಿಳಿಯುವುದು ಆ ಗ್ರಹಕ್ಕೆ ಹೋದಾಗಲೇ! ಸೋವಿಯಟ್‌ ಖಗೋಲ ಶಾಸ್ತ್ರೆ ಜ್ಞ ಪ್ರೊಫೆ- ಸರ್‌ ಜಿಗೆಲ್ಸರು ಮಂಗಳ ಗ್ರ ಹದಕ್ಷಿ ಬುದ್ಧಿ ಶಾಲಿ ಪ್ರಾಣಿಗಳ ಬಾಹುಳ ನಸ ಡ್ಯಾ ನಂಬುತ್ತಾ ಕ್ಕೆ ರಚನೆಯಂತೂ ಮಂಗಳಗ್ರ ಗ್ರಹಕ್ಕೆ ಎರಡು ಬೇಕೆಂದು ಊಹಿಸಿದವರಲ್ಲಿ ಮೊದಲಿಗೆ ಕೆಪ್ಲ ರ್‌. ಏರಡು ಶತಮಾನಗಳ ವರೆಗೆ ಖಗೋಲ ಶಾಸ್ತ್ರ- ಜ್ಞರು ಅವುಗಳ ತೋಧ ಮಾಡಿದರು. ತಪ ಫಾಕ್ಷಸ ದೂರದರ್ಶಕ ಯಂತ್ರಗಳ ಮೂಲಕ, ಷ್ನೀಣ ಪ್ರಕಾಶವನ್ನು ಚಿಲುವ ವರುಣಗ್ರಹ ನನ್ನು ಬಂಡುಓಡದ ಹರ್ಬೆಲ್‌ ಮತ್ತು ೫ ಬರು ಕೂಡ ತಾ ಮತ್ತು ಡೈಮೋ- ಸ್‌ಗಳನ್ನು ಕಾಣಲು ಅಸಮರ್ಥರಾಗಿದ್ದರು. “೧೮೬೨ ರ ಹೊತ್ತಿಗೆ * ಉಪಗ್ರಹ ಗಳಿಲ್ಲವೆಂಬುದು ವಾ ೧೮೭೭ ಕ ಅತ್ಯನುಕೂಲ ೨೫:03, ವರ್ಷ ಅನೇಕ ಖಗೋಲ ಶಾ ಸ್ತ್ರಜ್ಞರು ಏಕಕಾಲದಲ್ಲಿ ಈ ಉಪಗ್ರಹಗಳನ್ನು ಹಟಾತ್ತನೆ ಗುರುತಿಸಿ ದರು. ಅಂದಿನಿಂದ ಈ ಗ್ರಹಗಳು ಹಕ್ಷಿಲ್‌ ಮತ್ತು ಲಾಸೆಲ್ಲರ ದೂರದರ್ಶಕ ಯಂತ್ರಕ್ಕಿಂತ `ಬಹಳ ಕಡಿಮ ಶಕ್ತಿಯ ದೂರದರ್ಶಕ ಯಂತ್ರ “ಗಳಿಂದಲೂ ಗುರುತಿಸಲ್ಪಡುತ್ತಿವೆ. ಜಿಗೆಲ್ಲರು “ಹೇಳುತ್ತಾರೆ ಈ ಉಪಗ್ರಹಗಳನ್ನು ೧೮೬೨ ಮತ್ತು ೧೮೭೧ ರ ಮಧ್ಯೆ ಮಂಗಳ ವಾಸಿಗಳು ತೇಲಿಬಿಟ್ಟಿದ್ದಾ ರೆಂದು! ಈ ವಿಷಯದಲ್ಲಿ ಮಾನ ಪಂತ ಮಂಗಳಗ್ರ ಹವಾಸಿಗಳು ನೂರು ವರುಷ ಮುಂದಿದ್ದಾರೆಂದಾಯಿತು ! ಈ: 'ಉಪಗ್ರ ಹಗಳು ವಿಶ್ವವಿಜ್ಞಾನ (೮೦8- 8701007 ದ ಬಿಡಿಸಲಾರದ" ಬಗಟುಗಳಾಗಿವೆ. ೬ ಅವು ಬಲು ಚಿಕ್ಕವಾಗಿವೆ. ಹೆಚ್ಚು ಇವೃತ್ತಾ ಕಾರವನ್ನನುಸರಿಸಿ, ಮಂಗಳ ಮಧ್ಯ ಫೇಖೆಯ ಸಮ ಕ್ಷೇತ್ರದ ದಲ್ಲೆ (80810181 1810) ಇವುಗಳ ಪಥವಿದೆ. ಇವುಗಳು 'ಚಂದ್ರನು ಭೂಮಿಯಿಂದ ಬೇರೈಟಂತೆ, ಮಂಗ ಳನಿಂದ ಬೇರ ೈಚಜವೆಂಬ ದನ್ನು ವಿಶ್ವವಿಜ “ಗಳು ಒಪ್ಪು ತಾ ಹಾಗಾಗಿದ ಕೆ ತೂಕ ಹಾಗು ಇಷ ಇನ್ನೂ ಹೆಚ್ಚಿ ರಬೇಕಿತ ಮತ್ತು ಪೋಬೋನಗೆ ಈಗಿರುವ ವೇಗ ಇರು ತ್ತಿರಲಿಲ್ಲ. ಫೋಬೋಹಸಿನ ವೇಗ ಗ್ರಹದ ವೇಗಕ್ಕಿಂತ ಹೆಚ್ಚಾದುದೆಂಬುದು ಗಮ ಫಾರ್ಹ. ಬಾಹ್ಕಗಗನದಿ ಶೇನಾದರೂ ಇವು ಗಳು ಸೆಕೆಹಿಡಿಯ ಲೃಟ್ಟಿವಾದುದಾದಕೆ ಇವುಗಳ ಪಥವು ಇನ್ನೂ ಊ ದ್ವವ *ತ್ಯಾಡಿ, ಎಳೆ ಅಆ) ೫್‌್ಟಿ ಸಮ ಕ್ಷೇತ ್ರದಲ್ಲಿರು ಟಟ * 4 ಗನದಲಿ ಹಂ- ಪು ಪಿದ್ದ ಚಿಕ್ಕಚಿಕ್ಕ ಕಣಗಳು ಕೂಡಿ ಆದವು ಎನ್ನು ಕಮ್ಮಿ ರಶಿಯದ ವಿಜ್ಞಾನಿ ಏಕೋವರು ತೆಗೆದ ಮಂಗಳನ ಛಾಯಾಶಿತ್ರ್ರದ ವಿರೋ? ಹಾಗಾಗಿದ್ದಲ್ಲಿ ಈ ವೃತ್ತಾಕಾರದ ಪಥವೇ ಇರುತ್ತಿ ರಲಿಲ್ಲ. ಮಂಗಳ ನಿವಾಸಿಗಳಿಂದ ತೇಲಿಸಲ್ಪಟ್ಟಿ ಬಜ ಕೃತಕ ಉಪಗ್ರಹಗಳೇ ಇವಾದ್ಮರಿಂದಲೇ ಈ ೧೯೦೯ರಲ್ಲಿ ಪ್ರತಿಕೃತಿ ವೈಪರೀತ ಧಗಳಿವೆಯೆಂದು ಜಿಗೆಲ್ಲರ ವಾದ. ಈ ಚ `ನ ಅಮೇರಿಕದ. ಗೆರ್ಡ್‌ ಎಂಬ ವಿಜಾ ನಿಯಿಂದ ೧೯೫೧ ರಲ್ಲಾ ಯಿತು. ಪ್ರೊಫೆ ಸರ್‌ ಷ್ಣೊ ಕವೋಸ್ಕಿ ಯವರು ೧೪೫೮ ರಲ್ಲಿ ಇದನು ಪುಷ್ಟೀಕರಿಸಿದರು. `ಪ್ರೊಫೆಸರ್‌ ಜಗೆಲ್ಲರು ತಮ್ಮ ಸಮಾಧಾನಕ್ಕೆ ಎರಡು ತತ್ವಗಳನ್ನು ತೆಗೆದು ಕೊಂಡರು. ಬ ಹ ಗ ಒಂದು ಗ್ರಹದೆ ಕ ಕ್ಷೇತ್ರವನ್ನೇ ಹೊಂದುವಂತೆ ಕಡಿಮೆ ಬುದು ಎಲ್ಲ ಭೂಗತಿ ದೆ ಪೋಬೆ ಸೀಸ್‌ ಮತ್ತು ಹಗಳ ಪಥವನ್ನು ಪರಿಶೀಲಿ ತತ್ವದ ಉದ್ದೇತಪೂರ್ಣ (ಕೆಂಬ ಸಂಶಯ ಎಲ್ಲರಿಗೂ ಯಸ ಲ. ತಿ ಲ್ಲಾ ಗೆ ಲ ತ 61೬. (1 ವಡ ಲ್ಸ ನೆ ರಾ 8 [೨೩ ಲ್ರ ಟ್ಟ 24 ಆ ಓಟ ಆ 2೫ ೨ ಆ 5 ಆ ಲ ವ (6 (1. ( ಹ ಐ ೫೬ 1. ೪ (28 (19 ಟಿ ಇಓ ೧ 2 ( . ಗೆ ೭೬ ೭ 4 2೫1 ಳ 30 36 ಲಿಟ್‌ 2೬.0೭ ಬ್ರ 5 €) (೫. ೬ ೧ 6೬ 1 ಆ) ತ ೬ ಟ 21 ೪ ು 0 ಕ್ಷೆ ತ್ರ ಓ ೮. 2 ಆ 1 ೫ ೧೬ ಬಿ ಟ್‌ 9 ಲ ೭೦ ಮಂಗಳಗ್ರ ಹದ "ನಾಲಿ'ಗಳು (ಲೋವಿ€* ) ಈ ಗಹದ ಹುಟ್ಟು ಸ್ಥಾಭಾವಿಕವಾಗಿ ಟು ಚ ಸಾಧ್ಯ. ದ್ವಲ್ಲಿ, ಇದು ಸಾಧ್ಯವಾಗುತ್ತಿರ ಹಾಕಲ್ಪಟ್ಟಿ ಕನ್ನಡಿಯಂತಿರುವ ದ್ವರೆ ಇವುಗಳ ವ್ಯಾಸ ಒಂದು ಅಥ್ಯ ಕಿಲೋಮೀಟರುಗಳಿಗಿಂತ ಹೆಚ್ಚಿರಲಾರದು. ತಾಂತ್ರಿಕ ಜ್ಞಾನ ಪರಿಣತರಿಗೆ ಇಂತ ಉಪಗ್ರಹಗಳನ್ನು ಹಾರಿಸುವುದು ಕಷ್ಟತರವಲ್ಲ. | ತೆ ಪಾಲಿಷ್‌ 8 ನ. ೪ ೪೩ ಸಂಧಿಸುವ ಸ್ಮಳದಲ್ಲಿ ಚಿಕ್ಕ ಕಂಡುಬರುತ್ತವೆ. ವಿಜ್ಞಾನಿಗಳು ಇವನ್ನು ಓಯ ಸಿಸ್‌ಗಳಾಗಿರಬಹುದೆಂದೂ ಮತ್ತು ಅಲ್ಲಿಯೇ ಮಂಗಳಗ್ರಹ ವಾಸಿಗಳ ನಗರಗಳಿರಬಹು- ದೆಂದೂ ಊಹಿಸುತ್ತಾರೆ. ಏಕೆಂದಕೆ ಈ ಓಯ ಸಿಸ್‌ಗಳು ಅಳಿಸಿ ಹೋದ ಮೇಲೂ ಶಪ್ಪೆ ಗುರುತಿನ ಮಚ್ಚೆಗಳು ಕಾಣಬರುತ್ತವೆ. ನೀರಿನ ಸರಬರಾಜು ಯನ್ನು ದೃಢ ರ್‌ ಇಲ್‌ ಡಿಸಲೆ. ಏನೋ, ಸುಗ್ಗಿಯ ಕ ಭಿ ಕ್ಷ ಕಸ್ತೂರಿ, ಅಕ್ಟೋಬರ್‌ ೧೯೬೨ ಕಾಲದಲ್ಲಿ ನಾಲೆಗಳು. ಜೋಡಿಜೋಡಿಯಾ ಕಾಣುತ್ತವೆ. ಇಂತಹ ವೈಜ್ಞಾನಿಕ ವಿಧಾನ ಗಳಿಂದ ಕೂಡಿದ ಈ ನಾಲೆಗಳು ಬುದ್ಧಿವಂ ಪ್ರತಿಭಾವಂತ ಮಂಗಳವಾಸಿಗಳ ನಿರ್ಮಾಣವೆ ಎನ್ನುವುದರಲ್ಲಿ ತಪ್ಪೇನಿದೆ? ಇದಕ್ಕಿಂತ ಆಶ್ಚರೃಕಾರಕ ಸುದ್ದಿ ಇನ್ನೊಂ ದಿದೆ. ಮಂಗಳ ಗೃಹದ ಮೇಲೆ ಆಗಾಗ ಕ ಕೋರೈಸುವ ಬೆಳಕೂ ಅನಂತರ ಮೋಡ ರೂಪೂ ಕಾಣಬರುತ್ತದೆ. ಇದುನಮ್ಮಪರಮಾ ಎಸ್ಫೋಟಗಳ ಗತಿವಿಧಿಗಳನ್ನು ಹೋಲುತ್ತದೆ ೧೯೩೭ ರಿಂದ ಈ ಲಕ್ಷಣಗಳು ಆಗಾಗ್ಗೆ ಕಂಡ ಮಂಗಳವಾಸಿಗಳೂ ಪ! ಮಾಣು ವಿಜ್ಞಾನದಲ್ಲಿ ನಮಗಿಂತ ಮುಂದುವರಿ ದಿದ್ದಾರೆಂದು ನಂಬೋಣವೇ? ಇದನ್ನು ಭವಿ ದೆ ಆದಕೆ ಈ "ಭವಿಷ ವಾಗುವ ಸಮಯ ಹತ್ತಿರ ಬರು ಸಂದು ಜಿಗೆಲ್ಲರು ಹೇಳುತ್ತಾರೆ. ಊಹೆಗಳು, ವಾದಗಳ ಏ ಓದಿ ಯೋಚಿಸುತ್ತ; ಕೂತಲಿ ಮಾನವನು ಭೂಮಿಯನ್ನು ಬಿಟ್ಟು ಹಾ ಸೇರುವುದಕ್ಕಿಂತಲ. ಯು ತನ್ನ ಗ್ರಹವನ್ನು ಬಿಟ ಸಂದರ್ಶನವೀಯುವುದ ತೀರ ಸ್ವಾಭಾವಿಕವೆಂದೆನಿಸುವುದಿಲ್ಲವೇ? ಅವ: ಬಂದು ಸ್ನೇಹಸಂದೇ' ಕೊಟ್ಟರೆ ಸೆರಿ. ಅದುಬಿಟ್ಟು ಹನುಮಂ: ಅಥವಾ ಅಂಗದನಂತೆ ಸಮರ ಸಂದೇಶವನ ೨ ಇಬ ರೂ! ಕೊಟ್ಟಿರ, ಈ ಯುದ್ಧದೇವತೆಯನ್ನು ಎದುರಿ ಸುವ ಶಕ್ಕಿ ಭೂಗೃಹವಾಸಿಗಿದೆಯೆ? “ರೈತನಿಗೂ ರೈತನ ಎತ್ತಿಗೂ ಪೆನ್‌ಶನ್‌ ಕೊಡುವವನು ಯಮರಾಜ ಮಾತ್ರ. 4 ಸಾಲವೆಂದರೆ-. ಒಮ್ಮೆ ಬಂದ ಮೇಲೆ ಪುನಃ ಹೊರಟು ಹೋಗುವ ಸುದ್ದಿ ಕೂಡ ತೆಗೆಂುದ ಅತಿಥಿಯಂತೆ.? ಸ್ರೇಮಚಂದ ( ಕಳಿಸಿದವರು : ಗೋ. ರಾ, ನೆಂಬೇಕರ) “ಎಎ ಎಎ ಎಎುುಮುುುಮುಮಮಮಮುುುಮಮಮುಲೊಲರರೂೂ್ಯರರಾಾಾ್ನುಯಿ ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡು, ಏಳಿಗೆಯ ಪಥದಲ್ಲ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡದ, ಏಕೆ? ದಕ್ಷಿಣ ಭಾರತದ ನೊದಲನೇ ಸಂಸ್ಥೆ... ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು ಭವಿ ಿವಿವಿಪಿವಿವವಿಎಂ ಲಿಿವಿಿಿಳಿಎಪಿವಿಳಿವವಿಷ್ಟ 4ಸಿಗಿಶಿವಿ)7- 2222002722ಎಐಿಪಿಂ2ಿವಲಿಟಿಬ2ಿವವಿವಿಿ2ಐ 22222222222 ಎ22 ಎಐಎಂಐಎಂ ಯು ದು ಸಂರ ರು ಯಂ ಯ ಯಯುಯುುುುುಯಾರ್ತರಲಾಯಹಷುಾಾಾರಾಾಾ್‌ಣ್ಯ್ಣಿೆಠಜ*ಣಜ 107152೧1001 5: ೫. ೪, ಲೃ ೫1:11)115 7೫111417 1.7೧0. ೫04೭ 80% 7೫೦, 7, 10011೩10211 114೫041 ೦೫॥8 - 3 '1108[೩೧75 : "“11711081715'' 70೯: 83, 83 & ೫೯5೧೯೫೦೫: 593, 9255552000026020002000002002002220200202200222220002000000ಬಬಬಲಬನಬಿವಬರನನವಿ, ಫ್ಲೆಶ್‌ ಲೈಟ್‌, ಸೆಲ್ಫ್‌ ಮತ್ತು 'ಟಿಟಿಕಿಗಳು' ಟಾರ್ಚ್‌: ಮತ್ತು ಬಲ್ಬುಗಳು ಗಿ ' ಬೋ. ನಗರದ ಡೆವಿಸ್‌ ಎಂಬಾ ತನ ಆಫೀಸಿನಲ್ಲಿ ಆ ದಿನ ಏನೋ ಚರ್ಚೆ ನಡೆ ತ್ತು. ಇಬ್ಬರು ಸಂಶೋಧಕರೊಡನೆ ಡೆವಿಸ್‌ ನೇನೋ ವಾದ ಹಾಕುತ್ತಿದ್ದ. ಅವರು ತಾವು ತಂದ ಯಂತ್ರದ ಚಿತ್ರಗಳನ್ನು ತೋರಿಸಿ ಅವನ ಲಹೆಯನ್ನು ಕೇಳುತ್ತಿದ್ದರು. “ಇದು ನೋಡಿರಿ, ಡೆವಿಸ್‌. ಇದರಿಂದ ಮೀನು ರರಿಗೆ ಅದೆಷ್ಟು ಸಹಾಯವಾಗಬಹುದು. ಜಾ- ಗೆಗಳನ್ನು ಹೆಣೆಯುತ್ತ ಅವರು ಕೂತುಕೊಳ್ಳೆ ಖೈಕಾಗಿಲ್ಲ.. ಇದರಿಂದ ಅವರ ಕೆಲಸ ಅರ್ಧ ದಷ್ಟು ಹಗುರಾಗಬಹುದು.” 1. *ಹಂ; ಅದು ನಿಜ,” ಡೆವಿಸ್‌ ಅಂದ. “ಆದರೆ ಕ ಮೀನುಗಾರರೆಷ್ಟುಜನ? ನಾನೊಂದು ಹೇಳಲೇ” “ಏನು?” “ಅರಿವೆಗಳನ್ನು ಸುಲಭವಾಗಿ ಹೊಲಿಯಲು ಬರುವಂತಹ ಯಂತ ತ್ರವನ್ನು. ಯಾರಾದರೂ ತೋಧಿಸಿದರೆ ಅದೆಷ್ಟು ಸಬಹುದು ವಸ್ತ್ರ ಳ ಗಿರಣಿಗಳಂತೂ ಪ ಪ್ರತಿ ದಿನ ಹೆಚ್ಚುತ್ತ ರಿಪ ಜನರಲ್ಲಿಯೂ ಹೊಸ 4 ತರತರದ ಅರಿವೆಗ ನ್ನು ಧರಿಸುವ ಹುಚ್ಚು ಬೆಳೆಯುತ್ತಲಿದೆ. ತಹ ಯಂತ ತ್ರವನ್ನು ಆಸಿತ ತಯಾರಿ ಕೆ. ಕ್ರಾಂತಿಯಾಗಿಬಿಡುವುದು ನೋಡಿರಿ.” 8 ಜನಕ ಕೋ ಟ್ಯ ೦ತರ ಮಹಿಳೆಯರ ಶ ಶ್ರಮವನ್ನಾತ ಆದರೆ ಜವರ ಹೆಂಡತಿಗೆ ತ ಸೌಲಭ್ಯ, ದೊರಕಲಿಲ್ಲ. ಉಳಿಸಿದ ; ಆನಂದ ವರ್ಬ ಡೆವಿಸ್‌ನ ಆಫೀಸಿನ ದವು ಅರ್ಥ ತೆರೆ ದಿತ್ತು. ನಿಗುರಿದ ಎರಡು ಕಿವಿಗಳು ಆ ಸಂಭಾ ಷಣೆಯನ್ನು ಆತುರದಿಂದ ಆಲಿಸುತ್ತಿದ್ದವು. ಡೆಎ ಸ್‌ನ ಆ ಶಬ್ದಗಳು ಆ ಕಿವಿಗಳ ಮೇಲೆ ಬಿದ್ದದ್ದೇ ತಡ, ನೇರವಾಗಿ ಅವು ತಲೆಯನ್ನು ಹೊಕ್ಕವು. ಎಲಿಯಾಸ್‌ ಹೋವ್‌ನ ಮ್ಳ ಜುಮ್ಮೆಂದಿತು. ಎಂತಹ ಸ್ಫೂರ್ತಿದಾಯಕವಾದ ಕಲ್ಪನೆ ಇದು! ಅವನ ಸಂಶೋಧಕ ಬುದ್ಧಿಗೆ ಅದೊಂದು ಆಹ್ವಾನವಾಗಿತ್ತು. ಎಲಿಯಾಸ್‌ನ ಕಣ್ಣಿಗೆ ಕಣ್ಣು ತಾಗದಾಯಿತು. ಹಸಿವೆಯೂ ಹಿಂಗಿ- ದಂತಾಯಿತು. ಎಲಿಯಾಸ್‌ ಹೋವ್‌ ಡೆವಿಸ್‌ನ ಸಹಾ ಯಕ. ಸ್ಪೆನ್ಸರ್‌ ಎಂಬ ಊರಿನಲ್ಲಿಯ ಒಬ್ಬ ಬಡ ಸ ಲೆಗನ ಮಗ, ಶಾಲೆ ೫ಬ ಕೈಯಲ್ಲಿ 'ಸಣವಲ್ಲದ್ದ ರಿಂದ ಚಿಕ ೈವನಿದ್ದಾ ಗಲೇ ಶಿಕ್ಷಣವನ್ನು ಬಿಟು ತೆೊಿಡಬೇಕಾಯಿತು ಅವನಿಗೆ. ಹೊಟ್ಟಿ ಹೊಗತೊಳ್ಟ ವುದೇ ಕಠಿಣ ಪ್ರಶ್ನೆಯಾಗಿ ದ್ನಾಗ್‌ ಶಿಕ್ಷಣವೆಲ್ಲಿಂದ ಬಂತು? ಆರು. ವರ್ಷ ಪಾ ್ರ್ರಯದವನಿದ್ದಾ ಗಲೇ ತಂದೆಯ ಜೊತೆ ಹೊಲ ದಲ್ಲಿ ಕೆಲಸ "ಮಾಡಬೇಕಾಯಿತು. ಆದರೆ ಅಲ್ಲಿಯೂ ಹೆಚ್ಚು ಉತ ೈನ್ನವಿದ್ದಿ ಲ್ಲ. ಅದಕ್ಕಾ ಗಿಯೇ ಬೋಸ್ಟ ಜ್‌ ನಗರದಲ್ಲಿ ಡೆವಿಸ್‌ನ ಷಷ್ಟಿ ೭೪ ಖಾನೆಗೆ ಬಂದು ಸೇರಿದ್ದ. ತನ್ನ ಒಳ್ಳೆಯ ಗುಣ ಗಳಿಂದಲೂ ಕೆಲಸ ಮಾಡುವ ಹುಮ್ಮಸ್ಸಿನಿಂ- ದಲೂ ಮೇಲೆ ಏರುತ್ತ ಅವನ ೫ 2 ಸ್ಥಾನಕ್ಕೆ ಏರಿದ್ದ. ಆದರೆ ಅವನ ಇಪ್ಪತ್ತೆರಡು ವರ್ಷ ವಯಸ್ಸಿನ ತರುಣ ಮಿದುಳಿಗೆ ಓಡಿದ ಹುಚ್ಚು ಈ ಎಲ್ಲ ಸೌಲಭ್ಯವನ್ನೂ ಮರೆಯಿಸು ವಂತೆ ಮಾಡಿತು. ಡೆವಿಸ್‌ ನೌಕರಿ ಬಿಟ್ಟಿ. ತನ್ನ ಮನೆಯಲ್ಲಿಯೇ ಸಣ್ಣದೊಂದು ಪ್ರಯೋಗಶಾಲೆಯನ್ನು ನಿರ್ಮಿಸಿ ಯಂತ್ರದ ಜೋಡಣೆಗೆ ಸುರುಮಾಡಿದ. ದುರ್ದ ಮ್ಯವಾದ ಆಶೆಯು ಅವನನು ಹಾಗೆ ಕೆಲಸ ಮಾಡಲು ಪ್ರೇರೇಪಿಸಿತು. ಎಷ್ಟೋ ಸಾರೆ ಯಶಸ್ಸು ಕೈಯಲ್ಲಿ ಬಂದ ಹಾಗೆ ಇಡಿಯ ಯಂತ್ರವು ತಯಾರಾಗುತ್ತಿತ್ತು. ಆನಂದದಿಂದ ಎಲಿಯಾಸ್‌ ಅದನ್ನು ತಿರುಗಿಸಲು ಸುರು ಮಾಡಿ ದರೆ ಮಾತ್ರ ಕಿಡಿಗೇಡಿ ಹುಡುಗನಂತೆ ಏನಾ ದರೂ ಹೂಟಿ ಹೂಡಿ ಅವನನ್ನು ದಣಿಸಿಬಿಡು ತ್ತಿತ್ತು. ತಿಂಗಳುಗಳು ಉರುಳಿದವು. ಕೈಯ ಲ್ಲಿಯ ಕಾಸು ಕರಗುತ್ತ ನಡೆಯಿತು. ಹೆಂಡತಿ ಮಕ್ಕಳ ಹಸಿವೆಯು ಅವನನ್ನು ಕಾಡಲು ಪ್ರಾರಂಭಿಸಿತು. ಒಂದು ದಿನ ಹೋವ್‌ ಹೀಗೆಯೇ ರಸ್ತೆಯ ಮೇಲಿಂದ ನಡೆದಿದ್ದ. ಒಂದು ಮನೆಯಿಂದ ಬರುವ "ಖಟ್‌ ಖಡ್‌...ಖಟ್‌ ಖಡ್‌...' ಎಂಬ ಸದ್ದು ಅವನನ್ನು ಆಕರ್ಷಿಸಿತು. ತಿಳಿಯದೆಯೆ ಅವನ ಕಾಲುಗಳು ಆ ಮನೆಯತ್ತ ನೆಡೆದವು. ಕೆಲಸದಲ್ಲಿ, ಮಗ್ನ [ನಾಗಿದ್ದ ಮಗ್ಗದವನನ್ನು ನೋಡುತ್ತ ಅವನು ಅಲ್ಲಿ ನಿಂತುಬಿಟ್ಟ. ಮಗ್ಗ ದವನ ಒಂದೊಂದು ಎಳೆತಕ್ಕೆ ಲಾಡಿ ಮುಂದೆ. ಹಾರುತ್ತಿತ್ತು. ಪುನಃ ಹಿಂದೆ ಸು ತ್ತಿತ್ತು. ಹೋವ" ಅಲ್ಲಿ ಎಷ್ಟು ಹೊತ್ತು ನಿಂತಿ ದ್ವನೋ | ಅವನ ಮನಸಿ ನಲ್ಲಿ ಆಗ ತಾನು ತಯಾರಿಸುತ್ತಿದ್ದ ಯಂತ್ರದ ಒಗಟಿಗೆ ಲಾಡಿಯ ಆ ಕುಣಿತ ಪರಿಹಾರವನ್ನು ಸೂಚಿಸತೊಡಗಿತು. ನಿಂತಲ್ಲಿಯೇ ಹೋವ್‌ ಆನಂದದಿಂದ ನಕ್ಕ. ಹ ಕಸ್ತೂರಿ, ಆಕ್ಟೊ ೀಬರ್‌ ೧೯೬೨ “ಯಾರವ ಅಲ್ಲಿ; ಯಾಕೆ ನಗುತ್ತೀಯೋ?!' ಮಗ್ಗದವನು ಸಿಟ್ಟಾಗಿ ಕೇಳಿದ. “ಏನಿಲ್ಲ, ಏನಿಲ್ಲ" ಎಂದು ಹೋವ್‌ ಅಲ್ಲಿಂದ ಓಡಿದ. ಮಗ್ಗದವನು ಸಿಟ್ಟಿ ನಿಂದೆದ್ದು ಧಡಾರನೇ ಕಿಶಿ ಕಯ ಕದ ಮುಚ್ಚಿ ತಾ ಆದಿನ, ಆರಾತ್ರ ಹೋವ್‌ ತನ್ನನ್ನೇ ಮರೆತ: ಕೆಲಸ ಮಾಡಿದೆ. ಹೊಸ ಯುಗದ ಒಬ್ಬ ರಕ್ಕಸ ಪುತ್ರ ಆ ದಿನ ಅವನ ಮನೆಯಲ್ಲಿ ಜನ್ಮ ತಾಂದ: ಮಿಂಚು ಸೆಳೆದಾಡಿದಂತೆ ಅದರ ಬೆರಳುಗಳಲ್ಲಿಯ ಸೂಜಿಗಳು ಕುಣಿಕುಣಿದು, ಮಣಿಮಣಿದು: ಸುಂದರವಾಗಿ, ಶಿಸ್ತಾಗಿ, ಗಟ್ಟಿಯಾಗಿ ಹೊಲಿಗೆ ಯನ್ನು ಹಾಕುತ್ತಿದ್ದವು. ಇದನ್ನು ನೋಡಿದ ಹೋವ'ನೆ ಗಳೆಯ ಫಿಶರ್‌ ನೆಂಬುವನು ಬಹಳ ಸಂತುಷ್ಟನಾಗಿ ಅಂದ, “ಎಲಿ ಯಾಸ್‌, ನೀನು ಹೊಲಿದ ಈ ಅರಿವೆ ಹರಿಯಬ- ಹುದು,ಆದಕರೆ ನಿನ್ನಹೊಲಿಗೆಮಾತ್ರ ಚಿರಂಜೀವಿ.' ಹೋವ್‌ನಿಗೆ ಸ್ವರ್ಗ ಎರಡೇ ಬೆರಳು ದೂ£ ವಿದ್ಮಂತಾಯಿತು. "ಎಲಿಯಾಸ್‌, ಹೀಗೆ ಮಾಡೋಣ. ಜಾಹಿರಾ ತಿನ ಈ ಯುಗದಲ್ಲಿ ನಮ್ಮ ವಸ್ತುವಿನ ಪ್ರದರ್ಶನ ಮಾಡಿದ ಹೊರತು ಅದಕ್ಕೆ ಯಾರೂ ಲಕ್ಷ್ಮಕೊ- ಡುವುದಿಲ್ಲ. ನಾನೊಂದು ಒಳ್ಳೆಯ ಯುಕ್ತಿ ಯೋಜಿಸುತ್ತೇನೆ. ನಿನ್ನ ಈ ಯಂತ್ರದ ಬಗ್ಗೆ ನಗರದಲ್ಲಿಯ ಜನಕೆಲ್ಲರೂ ಮಾತಾಡುವಂತೆ ಮಾಡುತ್ತೇನೆ.” ಕೆಲವೇ ದಿನಗಳಲ್ಲಿ ಬೋಸ್ಟನ್‌ ನಗರದಲ್ಲಿ ಹೆಂಚಲಾದ ಜಾಹಿರಾತುಗಳಿಂದ'ಜನರ ಉತ್ಸು ಕತೆ, ಕುತೂಹಲ ಕೆರಳಿತು. ದರ್ಜಿಗಳಿಗೂ ಯಂತ ತ್ರಕ್ಕೂಸ್ಪ ಸ್ಫರ್ಧೆ! ಅದೆಂತಹ ಯಂತ್ರವಿರ ಬಹುದು ಅದು! ಯಂತ್ರದಿಂದ ಜೊರಿ4/ ಬಹುದು ಎಂಬ ಕಲ್ಪನೆಯೇ ಇರದ ಆ ಜನರು ಅಚ್ಚರಿಗೊಂಡರು. ನಿಜವಾಗಿಯೂ ಯಂತ್ರದಿಂದ ಈ ಕೆಲಸ ಆಗುವುದಾದರೆ ಅದೆಷ್ಟೋ ಹಗುರಾ ಗಬಹುದಲ್ಲವೇ? ಸ್ಪರ್ಧೆಯ ದಿನೆ ಜನೆರು ಕಿಕ್ಕಿರಿದು ತುಂಬಿ ದ್ಮರು. ಬೋಸ್ಟನ್‌ ನಗರದಲ್ಲಿಯೆ. ನಿಪೆಣರಾದ ದು ಜನ ಹೊಲಿಗೆಗಾರ್ತಿಯರು ಈ ಯಂತ್ರ ದೊಡನೆ ಸ್ಪರ್ಧಿಸಲು ಮುಂದೆ ಬಂದರು. ಗಣ್ಯ ರಾದ ಐದು ಜನ ಗೃಹಸ್ಮರನ್ನು ನ್ಯಾಯಾಧೀಶ ರೆಂದು ನೇಮಿಸಲಾಯಿತು. ಹೋವ್‌ ಸ್ವತಃ ಯಂತ್ರದ ಮೇಲೆ ಕುಳಿತುಕೊಂಡ. ಎಲ್ಲರಿಗೂ 'ಒಂದೇ ಪ್ರಕಾರದ ಅರಿವೆಯನ್ನು ಕೊಟ್ಟಿರು. ಸಿಳ್ಳು ಹೊಡೆಯಲಾಯಿತು. ಯಂತ್ರದ ಕಡೆ ಮಾತ್ಸರ್ಯದ ದೃಷ್ಟಿಗಳನ್ನು ಬೀರಿ ಆ ಹೊಲಿ ಗೆಗಾರ್ತಿಯರು ಹೊಲಿಯಲು ಮಾಡಿದರು. ಭರಭರನೆ ಅವರ ಬೆರಳುಗಳು ಹೆಲಸ ಮಾಡತೊಡಗಿದವು. ಇತ್ತ ಹೋವ್‌ನ ಯಂತ್ರ ಮೆಲ್ಲನೆ ಆರಂಭವಾಯಿತು. "ಚಟ್‌ “ಫಟ್‌, ಚಟ್‌ಪಟ್‌' ಸದ್ಮು ಏರುತ್ತೇರುತ್ತ ಹೋಗಿ ಶ್ರುತಿಯನ್ನು ಹಿಡಿಯಿತು. ಏಳು ಮಿನಿ- 'ಬುಗಳಲ್ಲಿ ಹೋವ್‌ ಆ ಅರಿವೆಯ ತುಂಡನ್ನು [ಯಾಧೀಶರಿಗೊಪ್ಪಿಸಿದ. ಹೊಲಿಗೆಗಾರ್ತಿ “ಯರು ಮೂವತ್ತೈದು ನಿಮಿಷಗಳ ನಂತರ ಮು- ಗಿಸಿ ತೋರಿಸಿದ ಹೊಲಿಗೆ ಹೋವ್‌ನ ಹೊಲಿ- ಗೆಯ ಮುಂದೆ ಏನೂ ಇರಲಿಲ್ಲ. .. ಇನ್ನು ತನ್ನ ಭಾಗ್ಯ ತೆರೆಯಿತೆಂದು ಹೋವ್‌ನಿ ಫೆನಿಸಿತು. ಆದರೆ ಯಾರಿಗೂ ಕಾಣದ ಹಾಗೆ ಪೈವವು ಅವನ ಹಿಂದೆ ನಗುತ್ತ ನಿಂತಿತ್ತು. ಜೀವ ನದ ಕಹಿಯನ್ನು ಅವನಿಗೆ ಚೆನ್ನಾಗಿ ಉಣಿಸ ಕೆಂದು ಅದು ಎಣಿಸಿತು. _.. ಬೋಸ್ಟನ್‌ನಲ್ಲಿಯ ಸ್ಪರ್ಧೆಯಿಂದ ಆಯಂ- 'ತ್ರವು ಜನರ ಮನಸ್ಸನ್ನು ಸೆಳೆದುಕೊಂಡಿದ್ಕೆ ರೂ ಅದಕ್ಕಿರುವ ಬಹಳಷ್ಟು ಬೆಲೆಯನ್ನು, ಕೊಂಡು ಇೊಳ್ಳುವವರಿಂದ ಕೊಡಲಾಗುತ್ತಿದ್ದಿಲ್ಲ ಹೋ ನ ಯಂತ್ರ ಪನಃ ಪೆಟ್ಟಿಗೆಯಲ್ಲಿ ಹುದುಗಿ ಕೊಂಡಿತು. ಜನರ ನೆನಪೂ ಅಷ್ಟೇ. ಕೆಲವೇ ದಿನ ಳಲ್ಲಿ ಜನರು ಈ ಸಂಗತಿಯನ್ನು ಮಕಿತು ಟ್ಟಿರು. ಹೋವ್‌ನ ತಮ್ಮನೇ ಒಂದುದಿನ ಅವನನ್ನು ಸುರುವು ಹೊಲಿಗೆಯಂತ್ರದ ಜನಕ ೭೫ ಕೇಳಿದ. “ಅಣ್ಣಾ, ಕಂಪನಿಯ ವತಿಯಿಂದ ನಾನು ಇಂಗ್ಲೆಂಡಿಗೆ ಹೊರಟಿದ್ದೇನೆ. ನಿನ್ನ ಆ ಪೆಟ್ಟಿಗೆ ಯಲ್ಲಿ ಧೂಳು ತಿನ್ನುತ್ತಿರುವ ಯಂತ್ರವನ್ನೂ ಒಯ್ಯುವೆ. ನೋಡೋಣ, ಯಾರಾದರೂ ತಕ್ಕೊ ಳ್ಳುತ್ತಿದ್ದರೆ ಕೊಟ್ಟುಬಿಡಬಹುದು.' ಹೊಲಿಗೆಯ ಆ ಆಧುನಿಕ ಯಂತ್ರವು ಅಮೇರಿಕದ ದಂಡೆಯನ್ನು ದಾಟಿ ಇಂಗ್ಲೆಂಡಿಗೆ ಬಂದಿತು. ಗಿರಾಕಿಯನ್ನು ಹುಡುಕುತ್ತಿರುವಾಗ ಹೋವ್‌ನ ತಮ್ಮನಿಗೆ ಥಾಮಸ್‌ನೆಂಬ ವ್ಯಾಪಾರಿ ಗಂಟುಬಿದ್ದ. ಇವನೇ ಮುಂದೆ ಹೋವ್‌ನ ಜೀವನದಲ್ಲಿ ಖಲಪುರುಷನಾದ. ಹೊಲಿಗೆಯ ಆಯಂತ್ರವನ್ನು ಅವನು ಕೊಂಡುಕೊಂಡನಷ್ಟೇ ಅಲ್ಲ; ಅದನ್ನು ನಿರ್ಮಿಸುವ ಹಕ್ಕುಗಳನ್ನೂ ಕೆಲವೇ ಹಣದಲ್ಲಿ ಪಡಕೊಂಡ. ಆದರೆ ವಸ್ತು ವನ್ನು ಕೊಂಡುಕೊಂಡ ಮಾತ್ರಕ್ಕೆ ಅದರಲ್ಲಿಯ ಎಲ್ಲ:ರಹಸ್ಯ ತಿಳಿಯಬಹುದೆಂದಿದೆಯೇ? ಕೆಲವೇ ದಿನಗಳಲ್ಲಿ ಆ ಯಂತ್ರವನ್ನು ಸರಿಪಡಿಸಲಿಕ್ಕೆಂದು ಹೋವ್‌ನನ್ನು ಅವನು ಕರೆಕಳುಹಿಸಿದ. ಹೋವ್‌ ಈಗ ಥಾಮಸ್‌ನ ಕೈಕೆಳಗಿನ ಆಳು. ಅವನು ಅಷ್ಟು ಶ್ರಮ ವಹಿಸಿ, ಬೆವರು ಸುರಿದು ತಯಾರಿಸಿದ ಆ ಯಂತ್ರದ ಒಡೆತನ ಥಾಮಸ್‌ನ ದಾಗಿತ್ತು. ಥಾಮಸ್‌ನೋ, ತನಗೆ ಇಷ್ಟವಿದ್ದಂತೆ ಬೇಕಾದಷ್ಟು ಯಂತ್ರಗಳನ್ನು ನಿರ್ಮಿಸಿ ಚೆನ್ನಾಗಿ ಲಾಭ ಹೊಂದುತ್ತಿದ್ದನು. ತನ್ನ ದೇಶ, ಮನೆ- ಮಾರನ್ನು ಬಿಟ್ಟು ಪರದೇಶದಲ್ಲಿ ಬಂದು ನೆಲಸಿದ ಹೋವ್‌ನಿಗೆ ಆ ಥಾಮಸ್‌ ಕ್ರಮೇಣ ಕಿರುಕುಳ ಕೊಡಲು ಪ್ರಾರಂಭಿಸಿದ. ಹೋವ್‌ನಿಗೆ ಮನ ಸ್ತಾಪ ಉಂಟಾಯಿತು. ಇಲ್ಲಿ ಬಂದು ತಾನು ಕೆಟ್ಟಿನಲ್ಲ ಎಂಬ ಎದೆಗುದಿಯಿಂದ ಅವನು ಬಳಲ ಹತ್ತಿದ. ಕೊನೆಗೆ ಒಂದು ದಿನ ಅಸಹ್ಯವಾಗಿ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಲ್ಲಿಂದ ಕಂಬಿ ಕಿತ್ತು ಮನೆಗೆ ಮರಳುವಾಗ ಈ ಮಹಾನ್‌ ಸಂಶೋಧಕನ ಕಿಸೆಯಲ್ಲಿ ಅಮೇರಿಕ ದಲ್ಲಿ ಆ ಯಂತ್ರಗಳನ್ನು ನಿರ್ಮಿಸುವ ಹಕ್ಕು ೭೬ ಪತ್ರವನ್ನು ಅಡವಿಟ್ಟು ತಂದ ಹಣ ಬರಿಯ ಅವನ ಹೆಂಡತಿ ಮತ್ತು ಮಗುವಿಗೆ ಟಿಕೇಟಿಗೆ ಸಾಕಾಗು ವಶ್ಟಿತ್ತು! ಬೋಟಿನಲ್ಲಿ ಅವನು ತನಗಾಗಿ ಅಡಿಗೆ ಭಟ್ಟಿನ ಕೆಲಸವನ್ನು ಪಡೆದುಕೊಂಡ. ಬೋಟು ನ್ಯೂಯಾರ್ಮಿಗೆ ಬಂತು. ಅಲ್ಲಿಂದವನು ತನ್ನ ಹೆಂಡತಿ ಮತ್ತು ಮಗುವನ್ನು ಬೋಸ್ಟನ್‌ಗೆ ಕಳುಹಿದ. ಅವನಿಗೆ ಹೋಗಲು ಹಣವೇ ಉಳಿ ದಿದ್ದಿಲ್ಲ. ಅದಕ್ಕಾಗಿ ಅಲ್ಲಿಯೇ ಒಂದು ಕಾರ- ಖಾನೆಯಲ್ಲಿ ಕೆಲಸಕ್ಕೆ ಉಳಿದುಕೊಂಡ ಆದರೆ ಪಾಪ |! ಹಣವನ್ನು ಗಳಿಸಿ ಅವನು ಬೋಸ್ಟನ್‌ ಮುಟ್ಟಿದಾಗ ಹೆಂಡತಿ ಮರಣವನ್ನು ಸಮೀಪಿಸಿ : ದಳು, ಇತ್ತ ಅವನ ಕೆಲ ಸಾಮಾನನ್ನು ತೆಗೆದು ಕೊಂಡು ಬರುತ್ತಿದ್ದೆ ಹಡಗು ದಾರಿಯಲ್ಲಿಯೇ ಮುಳುಗಿದ ಸುದ್ದಿ ಬಂತು. ಅಮೇರಿಕದಲ್ಲಿಯೂ ಫೇಲ್‌ ಮೋಸೆಗಾರರು ಅವನ ಕಲ್ಪನೆಯನ್ನು ಕದ್ದು ಹೊಲಿಗೆಯ ಯಂತ್ರವನ್ನು ಕಟ್ಟಲು ಆರಂ ಭಿಸಿದ್ದರು. ಹೋವ್‌ನಿಗೆ ತನ್ನ ಎಲ್ಲ ಕನಸುಗಳು ಕುಸಿದುಹೋದ ಭಾಸವಾಯಿತು. ವ್ರ) ಸಂಧಿಯಲ್ಲೆ ಹೋವ್‌ ಅನುಭವಿಸಿದ ಕಷ್ಟ ಸಾಕೆನಿಸಿದಂತೆ ಬ್ಲಿಸ್‌ ಎಂಬವನನ್ನು ದೇವರು ಅವನೆಡೆ ಕಳುಹಿದ. ಅವನು ಹೋವ್‌ ನಿಗೆ ಧೈರ್ಯಕೊಟ್ಟು ಹಣದ ಸಹಾಯಮಾಡುವೆ ನೆಂದು ವಚನಕೊಟ್ಟಿ. ಬೋಸ್ಟನ್‌ ನಗರದಲ್ಲಿ ಆದ ಸ್ಪರ್ಧೆಯಲ್ಲಿ ಅವನು ನ್ಯಾಯಾಧೀಶನಿದ್ದ ನಂತೆ... ಹೋವ್‌ನ ಕೆಲಸವನ್ನು ನೋಡಿ ಭಾರಿ ಮೆಚ್ಚಿದ್ದನಂತೆ. ಕಸ್ತೂರಿ, ಅಕ್ಟೋಬರ್‌ ೧೯೬೨ ಅವನ ಸಹಾಯದಿಂದ ಹೋವ್‌ ಇಂಗ್ಲೆಂಡಿ ನಲ್ಲಿ ಅಡವಿಟ್ಟ ತನ್ನ ಹಕ್ಕುಪತ್ರವನ್ನು ಮೊದಲು ಬಿಡಿಸಿಕೊಂಡ. ಆಮೇಲೆ ಇಲ್ಲಿಯ ಮೋಸಗಾರ ರನ್ನು ಕೋರ್ಟಿಗೆ ಎಳೆದೆ. ಅವರೂ ಹಣವಂ- ತರು. ಮೊಕದ್ದಮೆ ಎಷ್ಟೋ ವರ್ಷಗಳ ವರೆಗ ನಡೆಯಿತು. ಆದಕೆ ಕೊನೆಗೆ ೧೮೫೪ ರಲ್ಲಿ ಹೋವ್‌ನೇ ಆ ಯಂತ್ರದ ಆದ್ಯ ಜನಕ ಎಂದ! ನ್ಯಾಯಾಧೀಶರು ತೀರ್ಪನ್ನಿತ್ತರು.* ಮಾನಷ ಕುಲಕ್ಕೆ ಅವನು ಕೊಟ್ಟಿ ಇದೊಂದು ವರದಾನ ವೆಂದು ಅವರು ಕೊಂಡಾಡಿದರು. ಮುಂದಿನ ಹತ್ತು ವರುಷಗಳಲ್ಲಿ ಹೋವನ ಕಡೆ ಹಣ ಧಾರೆಧಾರೆಯಾಗಿ ಸುರಿಯಹತ್ತಿತು. ಹೊಲಿಗೆಯ ಯಂತ್ರವನ್ನು ತಯಾರಿಸುವ ಪ್ರತಿಯೊಬ್ಬನೂ ಅವನಿಗೆ ಹಕ್ಕಿನ ಫೀ ಎಂದು ಹಣ ಕೊಡಬೇಕಾಗಿತ್ತು. ಯೆಂತ್ರವು ಲೋಕ ಪ್ರಿಯವಾದಹಾಗೆ ಅವನ ಹಣ ಏರುತ್ತ ಹೋ" ಯಿತು. ಲಕ್ಬಾವಧಿ ರೂಪಾಯಿಗಳು ಪ್ರತಿ ವರುಷ ಅವನಿಗೆ ಸಲ್ಲತೊಡಗಿದವು. ಬಾಳಿನ ಕಹಿಯನ್ನು ತಿಂದ ಬಾಯಿಯೇ ಅದರ ಸವಿ- ಯನ್ನು ಉಣ್ಣ ಹತ್ತಿತು. ನಾಲ್ವತ್ತೆಂಟು ವರುಷ ದವನಿದ್ಮಾಗ ಆತ ಸತ್ತ; ಆದರೆ ಅತ್ಯಂತ ಶ್ರೀಮಂತ ಮನುಷ್ಯನೆಂದು ಸತ್ತ. ಜಿ * ಹೋವನಿಗೆ ಪೇಟಬೆಂಓ ಮುರಿದದ್ದಕ್ಕೆ ಹಣ ತೆರಬೇಕಾದವರಲ್ಲಿ ಒಬ್ಬನು ಪ್ರಸಿದ ಸಿಂಗರ” ಹೊಲಿಗೆ ಯಂತ್ರ ಕಂಪನಿಯ ಐಸಾಕ್‌ ಸಿಂಗರ್‌. ೫1೪8] ಖಾರ ಮಡದಿ ತಂದಿತ್ತ ಬೋಂಡಾ ಅರೃ ಜಗಿದು, ಕಣ್ಣೀರು ಸುರಿಸುತ್ತಾ ಗಂಡನೆಂಬ ಪ್ರಾಣಿ ಹೇಳಿತು: “ಹಾ, ಹಾ! ಖಾರ, ಖಾರ!- ಬೋಂಡಅಲ್ಲ, ಮೆಣಸಿನ ಕಾಯಿ!!? ದಿವ್ಯ ಕಾಫಿ? ರೂಢಿಯ ಹೊೋಟಲಿಗೆ ಹೋಗಿ ತಿಂಡಿ ತಿನ್ನಲು ಕುಳಿತಾಗ, ಪಕ್ಕದಲ್ಲಿದ್ದ ಮದ್ರಾಸಿ ಗಿರಾಕಿಯೊಬ್ಬ ವನಾಣಿಗೆ ಈ ರೀತಿ ಹೇಳುತ್ತಿದ್ದ: “ಕಾಫಿ ದಿವ್ಯವಾಗಿದೆ! ಕೊಂಚ ಡಿಕಾಕ್ಷನ್‌ ಕೊಡ್ತಿಯಾ?? ಜಿ. ಕೆ. ನಾಡಿಗ್‌ ಬು೦ಗಾ-`ಬು೦ಗಾ ಮತ್ತು ರ್ಯ ಫೆಬ್ರುವರಿಯ ನಂತರ ಕೆಲ ತಿಂಗಳು ಇಂಗ್ಲಂಡಿನಲ್ಲಿ ಎಲ್ಲರ ಬಾಯಲ್ಲೂ ಕೇಳಬರು ತ್ತಿದ್ಮ ಜೋಡು ಶಬ್ದಗಳೆಂದಕೆ “ಬುಂಗಾ 0 ಬುಂಗಾ.? ಶಾಲಾಮಕ್ಕಳು ಒಬ್ಬರನ್ನೊ ಕಂಡೊಡನೆ ಬುಂಗಾ-ಬುಂಗಾ ಎನ ಲ ಜ್ಞ. ಶ್ವ ಆ, ಟು ಕ್ಲ ಒಬ ುತಿದರು. ಜ್‌ ಫಿ *71, 93 ಗಣನೆ | ಭಿಕಾರಿ ಹುಡುಗರು ಒಬ್ಬರನ್ನೊಬ್ಬರು ಹೀಗ ಳೆಯಬೇಕಾಗಿದ್ದರೆ ಬುಂಗಾ-ಬುಂಗಾ ಎಂದು ಅರಚುತ್ತಿದ್ದರು. ನೌಕಾಪಡೆಯ ಹಿರಿಯ ಅಧಿ ಬ್ರಿಟಿಶ್‌ ನೌಕಾಪಡೆ ಮಂರಲೀಧರ ಕಾರಿಗಳ ತಲೆ ಕಾಣಿಸಿದೊಡನೆ ಫಟಿಂಗರು ಬುಂಗಾ-ಬುಂಗಾ ಎಂದು ಕೂಗುತ್ತಿದ್ದರು. ಬಾಂ್‌-ರೂಂ ಸಂಗೀತದಲ್ಲಿ ಕೂಡ ಬುಂಗಾ- ಬುಂಗಾ ಎಂಬ ತಮಾಷೆ ಹಾಡು *ೇಳಬರು ತ್ತಿತ್ತು. ಯಾರನ್ನಾದರೂ ಹೆಡ್ಡನೆಂದು ತೆಗಳ ಬೇಕಾದರೆ ಅವನ ಮಾತುಗಳನ್ನು ಬುಂಗಾ- ಬುಂಗಾ ಎಂದು ಸ್ವಾಗತಿಸಿದರೆ ಸಾಕಾಗಿತ್ತು. ಬುಂಗಾ-ಬುಂಗಾ ಎಂದರೇನೆಂದು ಯಾರಿಗೂ ೦ ೭೭ ೭೮ ಕಸ್ತೂರಿ, ಅಕ್ಟೋಬರ್‌ ೧೯೬೨ ಗೊತ್ತಿರಲಿಲ್ಲ... ಅದು ಸಹಜವೇ ಆಗಿತ್ತು; ಏಕೆಂದರೆ ಅದಕ್ಕೆ ಅರ್ಥವೇ ಇರಲಿಲ್ಲ. ಅದರ ನಿರ್ಮಾಪಕನ ಹೆಸರು ವಿಲಿಯಂ ಹೊರೇಸ್‌ ಡಿವಿಯರ್‌ ಕೋಲ್‌ ಎಂದು. ೨೯ ವರ್ಷದ ಈ ಶ್ರೀಮಂತ ತರುಣ ಇತಿಹಾಸದಲ್ಲೇ ಅಪ್ರ ತಿಮವಾದ ತಮಾಷೆಯೊಂದನ್ನು ಸೇಘಟಿಸಿ ಶ್ರೀಮದ್ಭಂಭೀರ ಬ್ರಿಟಿಶ್‌ ನೌಕಾಪಡೆಯ ಗೇಲಿ ಯೆಬ್ಬಿಸಿದ್ದ. ತನ್ನೆ ಮಿತ್ರನೊಬ್ಬನು ಅಬಿಸೀನಿ ಯದ ಚಿಕ್ರವರ್ತಿಯೆಂದೂ ತನ್ನ ಇತರ ಮಿತ್ರರು ಅವನ ಪರಿವಾರದವರೆಂದೂ ನಟಿಸಿ ಅವನು ವೈಮೌತ್‌ನಲ್ಲಿ ಬ್ರಿಟಿಶ್‌ ನೌಕಾಪಡೆ ಯಿಂದ ಈ ಠಕ್ಕು ಚಕ್ರವರ್ತಿಗೆ ಸೆಲ್ಯೂಲ್‌ ಕೊಡಿಸಿದ್ದ. ಕೋಲನಿಗೆ ಇಂಥ ಆಟ ಹೂಡಲು ಬೇಕಾದ ಬುದ್ಧಿ ವಂತಿಗೆಯೂ ಧನಬಲವೂ ಇತ್ತು. ಅವನ ಗೆಳೆಯರ ಬಳಗದಲ್ಲಿ ತಮಾಷೆಗಾಗಿ ಏನೂ ಮಾಡಲು ಸಿದ್ಧರಾದ ಚಾಣಾಕ್ಷ ತರುಣ ತರುಣಿ ಯರಿದ್ದರು. ಶಾಲೆ ವಿಶ್ವವಿದ್ಯಾಲಯಗಳಲ್ಲಿರು ವಾಗ ಇಂಥ ತಮಾಷೆಗಳನ್ನು ಯೋಜಿಸಿ ತರ ಬೇತು ಹೊಂದಿದ್ದ ಆತ, ತನ್ನ ಚರಿತ್ರಾರ್ಹ ಹಾಸ್ಯಕ್ಕಿಂತ ಐದು ವರ್ಷ ಮೊದಲು ಕೇಂಬ್ರಿ- ಜ್ಜಿ ನ ನಗರ ಸಭಾಪತಿಯ ಮುಂದೆ ತಾನೂ ತನ್ನ ಮಿತ್ರ ರೂ ಜಂಜೀಜಬಾರಿನ ಸುಲ್ತಾನ ಮತ್ತು. ಜತ ಪರಿವಾರದವರೆಂದು ನಟಿಸಿ ಸಾರ್ವ ಜನಿಕ ಆತಿಥ್ಯ ಪಡೆದಿದ್ದ. ಈಗ ಅದಕ್ಕೂ ಹಿರಿದೇ ನನ್ನಾ ಜೂ ಮಾಡಲು ಅವನ ಚು ತುರಿಸು ತ್ತು. ೧೯೧೦ ಫೆಬ್ರುವರಿ ೭ ರಂದು ಈ ತರುಣ ಕೀಟಿಲೆಗಾರರು ಲಂಡನ್ನಿನಲ್ಲಿ ಆಡ್ರಿಯನ್‌ ಸ್ಟೀಫನ್ನನ ಮನೆಯಲ್ಲಿ ಗುಪ್ತ ಸಭೆ ಸೇರಿ ಯೋಜನೆಯನ್ನು ಪೂರ್ತಿಗೊಳಿಸಿದರು. ಅವರೆ ಲ್ಲರೂ ಮುಂದೆ ಪ್ರಸಿದ್ಧ ಪುರುಷರಾಗಲಿದ್ದ ವರೇ. ದಾಂಡಿಗ ಜನ ಬಾಕ್ಸ್‌ ಟನ್‌ ಮುಂದೆ ನಿಸ ರ್ಗಜ್ಜ ಮತ್ತು ಕ್ರೀಡಾಪ ಪಟುವೆಂದು ಹೆಸರಾದ; ಈತನೇ ಅಬಿಸೀನಿಯದ ಚಕ್ಕವರ್ತಿಯಾಗಬೇ ಕೆಂದು ನಿಶ್ಚ ಯವಾಯಿತು. ಇನ್ನಿಬ್ಬರು ಮುಂದೆ ಪ್ರಮುಖ "'ವಶೀೀಲನಾಗಲಿದ್ದ ಗ್ಕೆ ರಿಡ್ಲಿ ಮತ್ತು ಕಲಾವಿದನಾಗಲಿದ್ದ ಡಂಕನ್‌ ಗ್ರಾಂಟ್‌; ಇವರು ಚಕ್ರ ಪರ್ತಿಯ ಸೇವಕರಾಗಬೇಕಿತ್ತು. ತಂಡದಲ್ಲಿದ್ದ. ಏಕಮಾತ್ರ ತರುಣಿ ಸ್ಟೀಫನ್ನನ ತಂಗಿ--ಮುಂದೆ ಕಾದಂಬರಿಕಾರರಲ್ಲಿ ಅಗ್ರಣಿ ಯೆಂದು ಹೆಸರಾಂತ ವರ್ಜೀನಿಯಾ ವೂಲ್ಫ್‌; ಅವಳು ಪುರುಷ ವೇಷದಲ್ಲಿ ರಾಜಕುಮಾರನ ಪಾತ್ರ ವಹಿಸಬೇಕಿತ್ತು. ಆರೂವರೆ ಅಡಿ ಎತ್ತ ರದ ಸ್ಟೀಫನ್‌ ಚಕ್ರವರ್ತಿಯ ಇಂಗ್ಲಿಷ್‌ ದುಭಾಷಿಯಾಗಿ ನಟಿಸ ತಕ್ಕ ದ್ಡು. ಕೋಲನು ಮಾತ್ರ ಆ ಕಾಲದ ಶುದ್ಧ ಇಂಗ್ಲಿಷ್‌ ಉಡುಗೆ ಸಸಿ ಶ್ರಟಿಶ್‌ ವಿದೇಶ ಶಾಖೆಯ ಪ್ರತಿ ನಿಧಿ ಜಾರ್‌ ಚೊಮೊಂಡಲಿಯೆಂದು ಡ್‌ ಕೊಡನೆ ಹೋಗಬೇಕೆಂದು ಗೊತ್ತಾಯಿತು. ವಿವರಗಳನ್ನೆಲ್ಲ ನಿರ್ಣಯಿಸಿಕೊಂಡು ಅವರು ಎಲಿ ಕ್ಲಾ ರ್ಸ್‌ಸನ್‌ ಎಂಬ ನಾಟಿಕದ ಮೇಕಪ್‌ ಮನ ನನ್ನು ಕಕಿಸಿದರು. ಕೋಲ್‌ ಹೊರತು ಉಳಿದವರ ಮುಖಗಳಿಗೆ ಕಪ್ಪು ಬಳಿದು, ಗಡ್ಡ ಮೀಸೆಗಳನ್ನು ಹಚ್ಚಿ ಬಿಳಿ ರುಮಾಲು ಸುತ್ತಿ, ಬೆಲೆಬಾಳುವ ಪೌರಸ್ಕೈ ಅಂಗಿಚಲ್ಲಣಗಳನ್ನು ತೊಡಿಸಿದ್ದಾಯಿತು. ಬ್ರಿಟಿಶ್‌ ಗೃಹ ನೌಕಾಪಡೆ ಅದೇ ಆಗ ಒಂದು ಕವಾಯತ್ನು ಮುಗಿಸಿ ವೈಮಾತ್‌ ಬಂದರಿನಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಅದರ ಅಧಿಕಾರಿ ಅಡ್ಮಿರಲ್‌ ಸರ್‌ ವಿಲಿಯಂ ಮೇ ಎಂಬವನಾ ಗಿದ್ದೆ. ಅವನಿಗೆ ಒಮ್ಮೆಲೆ ಒಂದು ತಂತಿ ಬಂತು: ಅಬಿಸೀನಿಯದ ಚಕ್ರವರ್ತಿ ಅಲ್ಲಿಗೆ ಭೆಟ್ಟಿ ಕೊಡು ವವನಿದ್ಮಾನೆ, ಅವನಿಗೆ ನೌಕಾದಲದ ರಾಜ ಮರ್ಯಾದೆ ಕೊಡಬೇಕು ಎಂದು. ತಂತಿಯ ಕೆಳಗೆ ಹಾರ್ಡಿಂಜ್‌ ಬಂದು ಹೆಸರಿತ್ತು. ಅಡ್ಮಿ- ರಲ್‌ ಮೇ ಈ ಗಾಳವನ್ನು ನಿಶ್ಶಂಕೆಯಿಂದ ನುಂಗಿದ. ಆಗ ವಿದೇಶ ಶಾಖೆಯ ಉಪಕಾರ್ಕ ದರ್ಶಿ ಲಾರ್ಡ್‌ ಹಾರ್ಡಿಂಜರಾಗಿದ್ದುದರಿಂದ ಸಂದೇಹಪಡಲು ಕಾರಣವೂ ಇರಲಿಲ್ಲ. ಈ "ರಾಜಪರಿವಾರ'ವನ್ನು ರೇಲುಗಾಡಿ ವೈ- ಮಾತಿನಲ್ಲಿಳಿಸಿದಾಗ "ಈ ಪೌರಸ್ಕೃ ಚಕ್ರವರ್ತಿ'ಯ ದರ್ಶನಕ್ಕಾಗಿ ಜನಸಂದಣಿಯೆ ನೆರೆದಿತ್ತು. ಪೋಲೀಸರೂ ಹಾಜರಿದ್ದರು. ನೌಕಾಪಡೆಯ ಹಿರಿ ಅಧಿಕಾರಿಯೊಬ್ಬ ಬಿರುದುಬಾವಲಿಗಳಿಂದ- ಲಂಕೃತನಾಗಿ ಅವರನ್ನೆ ದುರುಗೊಂಡು ಕ್ಯಾಬ್‌ ಗಾಡಿಗಳಲ್ಲಿ ಬಂದರಿಗೆ ಸಾಗಿಸಿ ಸ್ಟೀಂ- .. ಲಾಂಚಿನಲ್ಲಿ “ಡ್ರೆಡ್‌ನಾಟ್‌” ಎಂಬ ಹಡಗಿಗೆ .. ೫ರೆದೊಯ್ಮ. ಅಲ್ಲಿ ಆಡ್ಮಿರಲ್‌ ಮೇ ಸ್ವತಃ 1. ಚಕ್ರವರ್ತಿಯನ್ನು ವಿನಯಪೂರ್ವಕವಾಗಿ ಬರ ಮಾಡಿಕೊಂಡ. ಡೆಕ್ಕಿನಲ್ಲಿ ಪೂರ್ಣ ವೇಷ ಭೂಷಿತರಾಗಿ ನೌಕಾ ಸೈನಿಕರೂ ನಾವಿಕರೂ ಶೀಕುಠಾಕಾಗಿ ಪಂಕ್ತೀಭೂತರಾಗಿ ನಿಂತಿದ್ದರು. ಠಕ್ಕರ ತಂಡದಲ್ಲಿ ಪ್ರತಿಯೊಬ್ಬನೂ ತನ್ನ ಪಾತ್ರವನ್ನು ತಬ್ಬಲ್ಲದೆ ನಟಿಸಿ ತೋರಿಸಿದ. ಆದರೆ ಧೈರ್ಯ ಮತ್ತು ಸಮಯಸ್ಫೂರ್ತಿಯ ವಿಷಯದಲ್ಲಿ ಕೋಲ್‌ ಮತ್ತು ಸ್ಪೀಫನ್ನರು ಅಪ್ರತಿಮರಾಗಿ ದರು. ಕೋಲ್‌ “ವಿದೇಶ ಶಾಖೆಯ ಪ್ರತಿನಿಧಿ” ಯಾಗಿ ಅಡ್ಮಿರಲ್‌ ಮೇಯನ್ನು ತನಗೆ ಬೇಕಾ ದಂತೆ ಕುಣಿಸಿದ. “ಚಕ್ರವರ್ತಿಯ ದುಭಾಷಿ” ಯಾದ ಸ್ಟೀಫನ್‌ ಇಂಗ್ಲೀಷನ್ನೂ “ಅಬಿಸೀನಿ- ಯನ್‌” ಭಾಷೆಯನ್ನೂ ಅಷ್ಟೇ ಸಲೀಸಾಗಿ ಮಾತಾಡುತ್ತಿದ್ದ. ಈ “ಭಾಷಾವೈದಿಗ್ಮ್ಯ” ವೇ ಇಡೀ ನಾಟಕದ ಸ್ವಾರಸ್ಕತಮ ಅಂಶವಾಗಿತ್ತು. ಮಿತ್ರನೊಬ್ಬನ ಮೂಲಕ ನೌಕಾಪಡೆಯ ಗುಟ್ಟುಗಳನ್ನೆಲ್ಲ ಮೊ. ದಲ್ಲೇ ಆರಿತುಕೊಂಡಿದ್ದ ಕೋಲ್‌ ಅವಿಸೀನಿ- . ಯನ್‌ ಭಾಷೆಯ ಅಲ್ಪ ಪರಿಚಯವಾದರೂ ಇದ್ದ ಏಕಮಾತ್ರ ಅಧಿಕಾರಿ ರಜಾದ ಮೇಲಿದ್ದ ದಿನ ವನ್ನು ಈ ಮೋಜಿಗಾಗಿ ಆರಿಸಿಕೊಂಡಿದ್ದ. ಈಗ ಅವರು ಮಾತಾಡಿದ್ದೇ ಅಬಿಸೀನಿಯನ್‌ ಆಗಿತ್ತು. ಅಡ್ಮಿರಲ್‌ ಮೇಯವರು ಚಕ್ರವರ್ತಿಗೆ ವಿವರಿಸಲೆಂದು ಬ್ರಿಟಿಶ್‌ ನಾವಿಕರ ವೇಷವಿಶೇಷ ಗಳನ್ನು ತಿಳಿ ಹೇಳಿದಾಗ ಸ್ಟೀಫನ್‌ನು ಚಕ್ರವ- ರ್ತಿಯ ಕಡೆ ತಿರುಗಿ ತಾನು ಕಾಲೇಜನಲ್ಲಿ ಕರಿ ಬುಂಗಾ-ಬುಂಗಾ ಮತ್ತು ಬ್ರಿಟಿಶ್‌ ನೌಕಾಪಡೆ ೭೯ ತಿದ್ಮ ಪ್ರಾಚೀನ ಗ್ರೀಕ್‌ ಮತ್ತು ಲ್ಯಾಟಿನ್‌ ಕಾವ್ಯಗಳಲ್ಲಿ ಈಗ ನೆನವಿಗೆ ಬಂದ ಶಬ್ದಗಳನ್ನೆ ಲ್ಲ ಮಿಶ್ರಣಮಾಡಿ ಮೇಲೆ ಅದೇ ಅಂದು ರೈಲಿನಲ್ಲಿ ಬರುತ್ತಿದ್ದಾಗ ಯಾವುದೋ ವ್ಯಾಕರಣ ಪುಸ್ತಕ ದಿಂದ ಬಾಯಿಪಾಠಮಾಡಿದ ಸ್ವಾಹಿಲಿ ಭಾಷೆಯ ಪದಗಳ ಒಗ್ಗರಣೆ ಹಾಕಿ ಉಚ್ಚೆರಿಸಿದ “ಚಕ್ರವರ್ತಿ” ಬಕ್‌ಸ್ಪನ್ನನಾದರೋ ದುಭಾ- ಷಯ ಈ ಅರ್ಥರಹಿತ ವಾಕ್‌ಪ್ರವಾಹದಿಂದ ಕಂಗೆಡದೇ ಅದರಲ್ಲಿ ಬರುವ ಕೆಲ ಗ್ರೀಕ್‌ ಲ್ಯಾಟಿನ್‌ ಪದಗಳನ್ನು ನೆನಪಿಟ್ಟುಕೊಂಡು ತನ್ನ ಸಂವಾದದಲ್ಲಿ ಆ ಶಬ್ದಗಳು ಪುನರಾವೃತ್ತಿ ಹೊಂದುವಂತೆ ಅನರ್ಥ ಮಾಲೆಯನ್ನು ಹೆಣೆಯು ತ್ತಿದ್ದ. ನಾವಿಕರೆಲ್ಲ ಈ ಸಂವಾದವನ್ನು ಆಶ್ಚರೈ ಪೂರಿತರಾಗಿ ಕೇಳುತ್ತಿದ್ದರು. “ಬಲು ವಿಚಿತ್ರ ಭಾಷೆ ಎನ್ನುತ್ತಿದ್ದರು. ೪೪ 4 ಔಂತ್ರಸಿಸ್ನುಮಣಿಯೂರ್ಡ ರ್‌ಮಜ್ಷೀ ಸ ಮೇಅನ ಪ್ರತಿಸಮೂನೆಯ 19೮ ಬತ್ತಿಗಳನ್ನು ಪಡೆಯಿಂ -ಸೂಫ್ಯೇಜು ಉಟ. -. ೮೦ ಕಸ್ತೂರಿ, ಅಕ್ಟೋಬರ್‌ ೧೯೬೨ ಈ ನಡುವೆಯೇ ಯಾರ ತಲೆಯಲ್ಲೋ ಅಂದಿನ ಮಂತ್ರಶಬ್ದ ಹೊಳೆದದ್ದು. ಅಡ್ಮಿರಲ್‌ ಮೇ ಹೇಳಿದ ಯಾವುದೋ ವಿಷಯದ ಬಗ್ಗೆ ಸಂತೋಷ ವೃಕ್ತಗೊಳಿಸಲು ತಂಡದವರ- ಲ್ಲೊಬ್ಬ, “ಅಬ್ಮುಲ್ಲೆದೆ- ತೆ ಎಂದ. ಈ ಶಬ್ಧ ಉಳಿದವರಿಗೆಷ್ಟು ಮಾಪೆಯೆನಿಸಿತೆಂದಕೆ ಪ್ರತಿಯೊಬ್ಬ ನೂ ಸ ಚೆನ್ನಾಗಿದೆ ಎಂದು ಆ ಭರಕಾದ ಪ್ರಸಂಗದಲ್ಲೆ ಲ್ಲ “ಬುಂಗಾ- ಬುಂಗಾ". ಎಂದು ಉಚ್ಚರಿಸಲಾರಂಭಿಸಿದ. ಮುಂದೆ ಇಡೀ ನೌಕಾಪಡೆ ಈ ಜೋಡುಶಬ್ದ ಗಳಿಗೆ ಹೆದರುವ ಪರಿಸ್ಥಿತಿ ಒದಗಿತು. ಇಡೀ ಆಟ ಯಶಸ್ವಿಯಾಗಲು ಕೋಲನ ಚಾತುರ್ಕ ಮತ್ತು ಸ್ವ ಲ್ಪ ಮಟ್ಟಿ ಗೆ ಅವನ ಸುದ ವ ಹಾಗು ಎಲ್ಲಕ್ಕೂ, “ಪಚ್ಚು ಗುಂ ಅಜ್ಞಾ ನಸ ಸಹಾಯ ಮಾಡಿದವೆನ್ನ ಬೇಕು. ಕೋಲ ನನ್ನು. ಹೊರತು ಉಳಿದವರೆಲ್ಲರೂ ಅಂದು ಉಪ ವಾಸವಿರಬೇಕಾಯಿತು. ಏನನ್ನಾದರೂ ತಿಂದಕೆ ಅವರ ವೇಷಕ್ಕೆ ಧಕ್ಕೆ ಯಾಗುವ ಭಯ ತಾಹಾ3ರಾಜಾಸಕಾರ್ಭೂರಾಕಾರಿ್‌ ಳೂ ॥ .? | | ॥| || ಇದಿ ಸದೆ ದ್ಯತಾರಾಸರರೆ.? “ನಂಜನಗೂಡು ವಿತ್ತು. ಆದ್ದರಿಂದ ನೌಕಾಪಡೆಯು ಅವರಿಗೆ ಭೋಜನ ಪಾನೀಯಗಳನ್ನು ಕೊಡಬಂದಾಗ ಧಾರ್ಮಿಕ ನಿಯಮಗಳ ನೆವ ಮುಂದೊಡ್ಡಿ ಅದನ್ನು ನಿರಾಕರಿಸಲಾಯಿತು. ನೌಕಾಪಡೆಯ ಕೂಚು ನಡೆದಾಗ ಸ್ವಲ್ಪ ಮಳೆ ಬಿತ್ತು. ಅದು ಹೆಚ್ಚಾಗಿದ್ದರೆ ಇವರ ವೇಷವೆಲ್ಲ ತೊಳೆದು ಹೋಗಿ ಬಣ್ಣ ಬೆಳಕಿಗೆ ಬರಬಹುದಿತ್ತು. ಹಾಗಾ ಗಲಿಲ್ಲ. ಡಂಕನ್‌ ಗ್ರಾಂಟನ ಮೀಸೆಗೆ ಮಾತ್ರ ಸುಧಾರಿಸಲಾರದ ಧಕ್ಕೆಯಾಗುವಂತೆ ಕಂಡಿತು. ಆದರೆ ಸುದ ವದಿಂದ ಅದನ್ನಾರೂ ಗಮನಿಸಲಿಲ್ಲ. ತನ್ನ ಸ್‌ ನಿಂ ದ ಉತ್ಸಾಹಿತನಾಗಿ ಕೋಲನು ತನ್ನ ಆಟವನ್ನು ಸುರಕ್ಷಿತತೆಯ ಮಿತಿ ಮೀರಿಯೆ ಮುಂದುವರಿಸಿದನು. ಸೂರ್ಯಾಸ್ತದ ಸಮಯಕ್ಕೆ ಆತ ಅಡ್ಮಿರಲ್‌ ಮೇಗೆ ಈಗ ಚಕ್ರ- ವರ್ತಿ ಪರಿವಾರದವರು ಮಕ್ಕಾದ ದಿಕ್ಕಿಗೆ ಮುಖ ಮಾಡಿ ಅಡ್ಡ ಬಿದ್ದು ಪ್ರಾರ್ಥಿಸುವರು ಎಂದು ಹೇಳಿದನು. ನಾಕಾಪಡೆಯಲ್ಲಿ ಯಾರಾದರೂ ಅಬಿಸೀನಿಯಾದ ಬಗ್ಗೆ ನಸುವಾದರೂ ಜ್ಞಾನ ಎದ ವರಿದ್ಮರೆ ಈ ನಿಟ್ಟೆ ನಲ್ಲಿ ಕೋಲನ ಯೋಜನೆ ಯೆಲ್ಲ ಬುಡಕೇಲಾಗಬಹುದಿತ್ತು. ಏಕೆಂದರೆ ಅಬಿಸೀನಿಯದ ಚಕ್ರವರ್ತಿ ಕ್ರೈಸ್ತ, ಮುಸ್ಲಿ ಮನಲ್ಲ. ಅಂತೂ ಕ್‌ ತೆ ಕಾರ ರೃಕ್ರಮದ. ನಂತರ ಚಕ್ರವರ್ತಿ ಹೊರಡುವ ವೇಳಿಯಾಯಿತು. ಅಬಿ ಸೀನಿಯದ ರಾಷ್ಟ್ರ ಗೀತೆಯ ಸ್ವರಪ್ರಸ್ತಾ ರ ಚ; ತ್ರಿಲ್ಲದ್ದರಿಂದ ಜೂ ರಾಷ್ಟ್ರ ಗೀತೆ ಸಿ ಪ್ಷಮಾಪಣಾಪೂರ್ವಕವಾಗಿ ಭಾವ ಪ ಬಾರಿಸಿದರು. ಕೋಲನು ಚಕ್ರ ಭ್‌! ಪರವಾಗಿ ನೌಕಾಧಿಕಾರಿಗೆ ಒಂದು ಬಿರುದಿನ ರಿಬ್ಬನ್‌ ತೊಡಿಸಲು ಹೋದ. ಆತ ಬ್ರಿಟಿಶ್‌ ನಾ ಪಡೆಯ ಪರಂಪಕೆಗನುಸರಿಸಿ ಅದನ್ನು ಸವಿನಯವಾಗಿ ನಿರಾಕರಿಸಿದ. ಅನಂತರ ರಾಜಠೀ(ವಿಗೆ ಅನುಗುಣವಾಗಿ ಕಲಾಸಿಗಳಿಗೆ ದಕ್ಷಿಣಾವಿತರಣೆಯಾಯಿತು. ಅತ್ಯಂತ ಯಶಸ್ವಿ ಯಾದ ಕಿಡಿಗೇಡಿತನವನ್ನು ಮುಗಿಸಿ *ಅಬಿಸೀನಿಯದ ಚಕ್ರವರ್ತಿ'ಯ ಪರಿ ಬುಂಗಾ-ಬುಂಗಾ ಮತ್ತು ಬ್ರಿಟಿಶ್‌ ನೌಕಾಪಡೆ ೮೧ ವಾರ ಕೇಲು ಹತ್ತಿತು. ಸಮೀಚೀನ ಬೋಜನ ವನ್ನು ರೇಲಿನಲ್ಲಿ ಬರುವಾಗಲೂ ನೌಕಾ ಭೋ- ಜನ ಮಂದಿರದಲ್ಲಿಯೂ ಹೊಡೆದಿದ್ದ ಕೋಲ ನೊಬ್ಬನನ್ನು ಬಿಟ್ಟಿರೆ. ಮತ್ತೆಲ್ಲರೂ ಹಸಿದು ತೋಳಗಳಂತಾಗಿದ್ದರು. ರೇಲು ಗಾಡಿಯ ಉಪಾ ಹಾರ ಮಂದಿರದಲ್ಲಿ ಅವರು ನುಗ್ಗಿದರು. ಆದರೆ ಅಲ್ಲಿಯೂ ಕೋಲ್‌ ಒಂದು ಆಟ ಹೂಡಿದ. ಅಬಿಸೀನಿಯದ ಚಕ್ರವರ್ತಿ ಪರಿವಾರಕ್ಕೆ ಬಡಿ .. ಸುವವರೆಲ್ಲರೂ ಕೈಗೆ ಬಿಳಿ ಕೈಚಿ(ಲ ತೊಟ್ಟು ಕೊಂಡೇ ಬಡಿಸಬೇಕೆಂಬುದು ಧಾರ್ಮಿಕ ಸಂಪ್ರದಾಯ ಎಂದಾತ ಉಪಾಹಾರ ಮಂದಿರದ ಅಧಿಕಾರಿಗಳಿಗೆ ಹೇಳಿದ. ಅವರು ಪಾಪ, ನಡು ಎನ ಸ್ಟೇಶನ್ನಿನಲ್ಲಿ ಗಾಡಿ ನಿಲ್ಲಿಸಿ, ಪೇಟಿಗೆ ಧಾವಿಸಿ ಬಿಳಿ ಕೈಚೀಲಗಳನ್ನು ಕೊಂಡುತಂದು “ಚಕ್ರವರ್ತಿ'ಗೆ ಸತ್ಕಾರ ಮಾಡಿದರು. ಇಷ್ಟೆಲ್ಲಾ ಆದ ಮೇಲೂ ಕೋಲ್‌ ಬಾಯಿ ಮುಚ್ಚಿ ಕೊಂಡೇ ಇದ್ದರೆ ಜಗತ್ತಿಗೆ ಈ ಭಾರೀ ತಮಾಷೆಯ ಸುದ್ದಿ ತಿಳಿಯುತ್ತಲೇ ಇರಲಿಲ್ಲ ವೇನೊ. ಆದರೆ ಕೋಲನಿಗೆ ಇಷ್ಟು ದೊಡ್ಡ ನಗೆ ಯನ್ನು ತಾನೂ ತನ್ನ. ಮಿತ್ರರೂ ಮಾತ್ರ ಬಚ್ಚಿಟ್ಟು ಕೊಳ್ಳುವುದು ಸ್ವಾರವಾಗಿ ಕಂಡಿತು. ಆತ ಪತ್ರಿಕಾ ಪ್ರತಿನಿಧಿಗಳ ಮುಂದೆ ಈ ಗುಟ್ಟನ್ನು ಹೊರಬಿಟ್ಟಿ. ಸೈ! ಕೇಳುವುದೇನು | ಇಡೀ! ಇಂಗ್ಲೆಂಡಿಗೇ ಬ್ರಿಟಿ ತ ನೌಕಾಪಡೆ ಮೋಸಹೋದ ಮೋಜನ ಕಥೆ ತಿಳಿದು ದೇಶಕ್ಕೆ ದೇಶವೇ ನಗೆಗಡಲಲ್ಲಿ ತೇಲಿತು. ಲೇಖಗಳೇನು, ವ್ಯಂಗ್ಯ ಚಿತ್ರಗಳೇನು, .. ಫೋಟೋಗಳೇನು, ಧಾರಾಕಾರವಾಗಿ ಬಂದವು. __. ಓಂದೇ ದಿನದಲ್ಲಿ ಕೋಲ್‌ ಮತ್ತು ಅವನ ಸಹ ಕಾರಿಗಳಷ್ಟೇ ಏಳೆ, ಅವರಿಗೆ ಬಣ್ಣ ಹಾಕಿದವನು ಓತ ಛಡಿ ತ ಹಳ ಸ ಕ್ಪಊಗ್‌6್ಪಊ, ್‌ ಣ್‌ ತ 1 | 4 ಸಟೆ ಪ (ಟಟ 7411 ಕೂಡ ಪ್ರಸಿದ್ಧರಾದರು. ಅದರ ನಡುವೆ ಅನಿ ವಾರ್ಯವಾಗಿ “ಬುಂಗಾ--ಬುಂಗಾ” ಕೂಡ ಪ್ರಸಿದ್ಧಿ ಪಡೆಯಿತು. ಪಾರ್ಲಿಮೆಂಟಿನಲ್ಲಿ ಪ್ರಶ್ನೆ ಗಳೆದ್ದವು. ನೌಕಾಪಡೆ ಇಂಗು ತಿಂದ ಮಂಗ ನಂತಾಯಿತು. ಆಡ್ಮಿರಲ್‌ ಮೇ ತನ್ನ ಹಡಗಿ ನಿಂದ ಇಳಿದೊಡನೆ ಬುಂಗಾ-ಬುಂಗಾ ಕೂಗ ನ್ಸೈದುರಿಸಬೇ ಕಾಯಿತು. ಈ ಮೋಸೆಗಾರರಿಗೆ ಏನು ಶಿಕ್ಷೆ ಕೊಡ ಬೇಕೆಂದೇ ಅಧಿಕಾರಿಗಳಿಗೆ ತಿಳಿಯಲಿಲ್ಲ. ಹಾಗೆ ಸೇಳಿದರೆ ಸುಳ್ಳು ಹೆಸರಿಂದ ತಂತಿ ಳಿಸಿ ದ್ಮೊಂದು ಬಿಟ್ಟಿರೆ ಇವರ ಮೇಲೆ ಯಾವ ಅಪ ರಾಧವನ್ನೂ ಹೊರಿಸಲು ಸಾಧ್ಯವಿಲ್ಲೆಂಬುದು ಕಾಯದೆ ತಜ್ಞರ ಅಭಿಮತವಾಗಿತ್ತು. ಈ ನಡುವೆ ಇಷ್ಟೆಲ್ಲದರ ಮೂಲ ಪುರುಷ ನಾದ ಕೋಲ್‌ ಕೆಲ ಕಾಲದಿಂದ ಕಾಣೆಯಾಗಿ ಬಿಟ್ಟಿದ್ದ. ಅಡ್ಮಿರಲ್‌ ಮೇಯನ್ನು ಕರೆದು ನೌಕಾ ವರಿಷ್ಠಾಧಿಕಾರಿಗಳು ಛೀಮಾರಿ ಹಾಕಿದರು. ಈ ವರದಿಯಿಂದ ತ್ರಸ್ತರಾದ ಸ್ಟೀಫನ್‌ ಮತ್ತು ಗ್ರಾಂಟರು ನೌಕಾ ಶಾಖೆಯ ಕಚೇರಿಗೆ ಹೋಗಿ ಕ್ಷಮಾಯಾಚನೆ ಮಾಡಿದರು. ನೌಕಾಶಾಖೆ ಅವ ಮಾನಿತ ಸ್ತ್ರೀಯಂತೆ ಕ್ರ ಕ್ಷಮಾಯಾಚನೆಯನ್ನು ತಿರಸ್ಕರಿಸಿತು. ಯಾರಿಗೂ ಏನೂ ಶಿಕ್ಷೆಯಾಗಲಿಲ್ಲ. ಇಡೀ ಗಲಾಟಿ ನಿಂತ ಮೇಲೆ ಇದೊಂದು ಒಳ್ಳೇ ನಿರು ಪದ್ರವಿ ತಮಾಷೆಯೆಂದೇ ಎಲ್ಲರಿಗೂ ಅನಿಸಿತು. ಕೋಲ್‌ ಇದಕ್ಕಾಗಿ ೪,೦೦೦ ಪೌಂಡ್‌... ಸುಮಾರು ೬೦,೦೦೦ ರೂಪಾಯಿ- ವೆಚ ಮಾಡಿದ್ಕ. ಆದರೆ ಇಡೀ ಇಂಗ್ಲಂಡನ್ನು ನಗಿಸಿ ದಕ್ಕೆ ಇದೇನೂ ದೊಡ್ಡ ವೆಚ್ಚವೆಂದವನಿಗೆ ಅನಿಸಲಿಲ್ಲ. ಜ್ಯ ್‌ರರಷಾರಾರರಾರ್ಥ್ಮಾ್ಯರ್ಯಾ್ವ್ಪ್ಯಾಾಾೌ” ವಿವಾಹವು ಹೇಡಿತನವನ್ನು ಓಡಿಸುವ ಒಂದು ಸಾಹಸವಾಗಿದೆ, ಎಹೆಬ್ಬೂ ಸ್‌ ಗಾಂ "ನಿಮಗೆ ನಯೆಸ್ಸೆಷ್ಟು?' ಎಂದು ಕೇಳುವರೆನ್ನಿ; ಆಗ ನೀವೆ ಭಾರವಾದ ಧ್ವನಿಯಿಂದ "ನಾಲ್ವತ್ತು' ಎಂದೀ(ರಿ. ನಿಮ್ಮ ಗೆಳೆ ಯರು "ಹಾಂ!ನಾಲ್ವತ್ತೆ? ನಾನು ನಿಮಗಿನ್ನೂ ಇಪ್ಪತ್ತೆಂಟು-ಮೂವತ್ತು ಇರಬಹುದು ಎಂದು ಕೊಂಡಿದ್ದೆ!' ಎಂದರೆ ನಿಮ್ಮ ಮುಖದ ಮೇಲೆ ಆಗ ನಿಜಕ್ಕೂ ಎಳೆತನದ ಮುಗ್ಧ ಕಳೆ ತುಂಬಿ ನಿಮ್ಮ ವದನಾರವಿಂದ ರಂಗೇರಿಬಿಡುತ್ತದೆ. ನರ ನಾಡಿಗಳು ಗತಯಾೌವನದ ಶಕ್ತಿ ಸಾಮರ್ಥ್ಯದ ನೆನಹಿನೊಂದಿಗೆ ಸಚೇತನವಾಗಿಬಿಡುತ್ತವೆ. ಅದೇ ಅವರು ತಿಡಿಗೇಡಿತನದಿಂದ "ಅಷ್ಟೇನೇ... ಯಾಕೆ ನೀವು ಹೈಸ್ಕೂಲಿಗೆ ಹೋಗುತ್ತಿದ್ದಾಗ ನಾನಿನ್ನೂ ಶಾಲೆಗೇ ಸೇರಿರಲಿಲ್ಲ. ನನಗೇ ಈಗ ಇಪ್ಪತ್ತೆಂಟು' ಎಂದು ತಣ್ಣೀರೆರೆಚಿದರೆ ಆಗ ನೀವು ಮೃತಪ್ರಾಯರಾಗಿಬಿಡುತ್ತೀರಿ. ನಿಮ್ಮ ಕಳೆಗುಂದಿದ ಮುಖದಲ್ಲಿ ಮುಖ್ಬಿನ ಆಳವಾದ ಗೆರೆಗಳು ಮೂಡಿಯಾವು. ಇದು ನಮ್ಮ-ನಿಮ್ಮ ಮಾತಲ್ಲ. ಇಡೀ ಮಾನವ ಕೋಟಿಯೇ ಹೀಗೆ ವಯೋವೇಧೆಯಿಂದ ಪರಿತಪಿಸುತ್ತಿದೆ. ಭೂಮಿ- ೮೨ ವ್ಯಕ್ತಿ ಹಳಬನಾದಷ್ಟು ಅವನಿಗೆ ಮಾನ್ಯತೆ ಹೆಚ್ಚು ನಯೋನೇರೆಯಿಂದ ಪಾರಾಗಬಳ್ಳೆನ ಸಿ. ಎಸ್‌. ಶರ್ಮ ಸೂರ್ಯ-ಚಂದ್ರ ಗ್ರಹತಾರೆಗಳಿಗೆ-ಸ್ವಯಂ- ಬ್ರಹ್ಮನಿಗೇ ಈ ವಯೋವೇಧೆ ತಬ್ಬಿದ್ದಲ್ಲ. ನಿಸರ್ಗ ಹಾಗೂ ಜಗತ್ತಿನ ಜೀವರಾಶಿಗಳೆಲ್ಲ ವ್ರಗಳ ವಯಸ್ಸನ್ನು ನಿಮಿಷ ದಿನ ವಾರ-ಮಾಸ ಸಂವತ್ಸರ-ಯುಗ-ಕಲ್ಪಗಳೆಂದು ಅಳೆಯುವ ಚಾತುರ್ಯವಾದರೂ ಮನುಷ್ಯನಿಗೇ ಸಾಧಿಸಿದೆ. ತನ್ನ ಉಪಯೋಗಕ್ಕಾಗಿ ವಸ್ತುಗಳನ್ನು ಆಯ್ದು ಕೊಳ್ಳುವಾಗ ಎಳೆಯದು-ಬಲಿತದ್ದು, ಮೊಗ್ಗು- ಹೂ, ಹೀಚು-ಹಣ್ಣು ಎಂದು ಗುಣ ವಿಭಜನೆ ಮಾಡುವಾಗಲೂ ಈ ದಿನಮಾನದ ಆಧಾರ ದಿಂದಲೆ ಯೋಗ್ಯತೆಯನ್ನು ನಿರ್ಕರಿಸಲಾಗುತ್ತದೆ. ಆದರೆ ಇದೇ ಅಳತೆಗೋಲನ್ನು ತನ್ನ ವಿಷಯಕ್ಕೆ ಹಚ್ಚಿದಾಗ "ವಯಸ್ಸು ಸಂದಿದೆ' ಎಂದು ತಿಳಿ ದಾಗ ಮನುಷ್ಯ ತುಂಬ ದುಃಖಿತನಾಗುತ್ತಾನೆ. ತನ್ನ ನಿಜವಾದ ವಯಸ್ಸನ್ನು ನೆನೆದು ಭೀತ ನಾಗುತ್ತಾನೆ ಹೇಳಿಕೊಳ್ಳಲು ನಾಚುತ್ತಾನೆ. ಬಿತ್ತಲು ಬಲಿತ ಬೀಜ, ಆಸರೆಗೆ ಬೆಳೆದೆ ಹೆಮ್ಮರ, ಮುಡಿಯಲು ಅರಳಿದ ಹೂವು, ಸವಿ ಯಲು ರಸ ತುಂಬಿ ಮಾಗಿದ ಹಣ್ಣು ಯೋಗ್ಯ ' ಹು ಎ. ಹಚ್ಚ ವಾಗುವಂತೆ ಸಾರ್ಥಕತೆಗೆ ಪ್ರೌಢ ವಯಸ್ಕ ಯೋಗ್ಯವೆಂದೇಕೆ ಅನಿಸಬಾರದು? ತ ಹಲವು ಬೇಗೆಗಳನ್ನು ನಂದಿಸುವ ಶಾಂತ ಸುಮ ನೋಹರ ಸಂಧೈಯನ್ನು ಅಂಜಲಿಬದ್ಧ ರಾಗಿ ವಂದಿಸುತ್ತೇವೆ. ದಣಿದ ದೇಹ ಮನಸ್ಸು ಗಳು ನಿಶ್ಚಬ್ಟ ನಿರಾಪದ ನಿಶೀಥೆ ಬಂದೀತೆ ಎಂದು ತಪಿಸುವ ದಿನಗಳೂ ಉಂಟು. ಆದರೂ ಸ ಸ್ವತಃ ನಮಗಾಗುವ ವಯಸ್ಸಿನ ಬಗೆಗೆ ಭೀತರಾಗು ತ್ತೇವೆ, ವಿಚಾರ ಮಾಡಿದಲ್ಲಿ ಇದು ಭೀತಿ ಯಲ್ಲ. ವಯೋಮಾನಕ್ಕನುಗುಣವಾಗಿ ಬುದ್ಧಿ ವಿಕಾಸಗೊಳ್ಳದೆ ಪ್ರಾ. ಪಂಚಿಕತೆಯ ಪ್ರಲೋಭ ನೆಗೊಳಗಾದ ಅಪ್ರಬುದ್ಧ ಜೀವಿಗಳ ಮೇಲೆ ಹಾಯುವ ಭೀತಿಯ ನೆರಳು ಮಾತ್ರ. ದಿನಗಳೆ ದಂತೆಲ್ಲ ಅನುಭವದ ಬೆಳಕು ನಮ್ಮ ಬಾಳನ್ನು ಬೆಳಗಿದಲ್ಲಿ ಈ ಭೀತಿಯ ಛಾಯೆ ಘಾ ಸರಿಯ ಬಲ್ಲದು. ಮೇಲೇರಿ ನೋಡಿದಂತೆಲ್ಲ ಕೆಳಗಿನ ವಸ್ತು ಚಿಕ್ಕದಾಗಿ ಕಾಣುವಂತೆ ವಯಸ್ಸು ಬಂದಂತೆಲ್ಲ "ಗತ್ತಿನ ಆಮಿಷಗಳು ಸ, ಬೇಕು. ವತ್ತಿ ತನ್ನದೇ ಆದ ಉಚ್ಚ ಸಂಸ್ಕೃ ತಿಯ ಬಾಂದಳದಿ, ತಲೆ, ಎತ್ತಬೇಕು. ಆಗ ಮಾತ್ರ ತನಗೆ ಬಂದ ವಯಸ್ಸಿನ ಪಾವಿತ್ರ್ಯದ ವಾಶ ಆದಕೆ ನಮ್ಮ ಸ ಸಾಮಾಜಿಕ ಹಾಗೂ ಔದ್ಕೋ ಗಿಕ ಕ್ಲೇತ್ರ ದಲ್ಲಿ ವಯೋಮಾನಕ್ಕೆ ಆಗುತ್ತಿರುವ ಅಪಚಾರದಿಂದಾಗಿ ನಮಗೆ ಚುವ ದಿನಗಳು ಒಂದು ಅಭಿಶಾಪವೇ ಆಗಿ ಕುಳಿತು ಬಿಡುತ್ತವೆ. ' ಈಗ ಮದುವೆಯ ಮಾತನ್ನೇ ತೆಗೆದುಕೊಳ್ಳಿ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸಲ್ಪ ವಯ ಸ್ಟಾದರಿ ತೀರಿತು, ಸಾ ಸಾಡುವ. ಹೊಣೆ ಗಾರರಿಗಿಂತ ಹೆಚ್ಚಾಗಿ ದೂರುವ ಹೊಣೆಗಾರರೇ . ಚಡಪಡಿಸುತ್ತಾರೆ. ನೀವು ನೋಡಿರಬಹುದು ಇಬ್ಬರು ತಾಯಂದಿರು ತಮ್ಮ ಅವಿವಾಹಿತ ಕನ್ನೆ ಯಂ ವಯಸ್ಸಿನ ವಿಷಯದಲ್ಲಿ ಚರ್ಚಿಸುವಾಗ * ತನ್ನ ಮಗಳು ಮತ್ತೊ ಬ್ಭಾಕೆಯ ಮಗಳಿಗಿಂತ `ಕಿರಿಯವಳು' ಎಂದು ಸಾಧಿಸಲು ತಮ್ಮದೇ ಜಗ ನಯೋವೇಧೆಯಿಂದ ಪಾರಾಗಬಲ್ಲೆವು ೮ಷ್ಠಿ ತ್ತಿನ ಹಲವಾದು ಪುರಾವೆಗಳನ್ನು ಮುಂದಿಟ್ಟು ವಾದ ಮಾಡುತ್ತಿರುತ್ತಾರೆ. ಈ ವಿತಂಡವಾದ ದಲ್ಲಿ ಸೋತ ಮಹಿಳೆ. ತುಂಬ ನೊಂದು ಕೊಂಡು ತನ್ನ ಮತ್ತೊಬ್ಬ ಆಪ್ತಗೆಳತಿಯಿದಿರು ಈ ವಿಷಯ ಪ್ರಸ್ತಾಪಿಸಿ ತನ್ನ ಮಗಳೇ ಕಿರಿಯವಳೆಂದು ಸಮರ್ಥಿಸಿಕೊಂಡ ಹೊರತು ಸಮಾಧಾನವಿರುವುದಿಲ್ಲ. ಆಗ ಆ ಬಿನ್ನಾಣಗಿತ್ತಿ “ಎಲ್ಲಿಯಾದರೂ ಉಂಟಿ। ಅವರ ವಾಸಂತಿಯ ವರುಷದ ಹೆಚಿ ನಲ್ಲಿ ನೀವಿನ್ನೂ ಏಳರಲ್ಲಿ ಇದ್ದೀರಿ. ಅವರಚ್ಜಿಲ್ಲಾ ಹಸೀ ಸುಳ್ಳು ಬಿಡ್ರಿ! ” ಎಂದು ಬಿಟ್ಟಿಕೆ ಈ "ಓೀತಾಬಾಯಿಗೆ ಅಭಿಮಾನದ ವಾತ ಹ ಹಿರಿಹಿರಿ ಹಿಗ್ಗಿಬಿಡು ತ್ತಾರೆ. ಕ “ಮನೇ ಕಡೆ ಬರ್ರೀ, ಹಿತ್ತಿಲಲಾಗ ಪಡವಲ ಕಾಯಿ ಆಗ್ಯಾವೆ, ನೀವೊಂದೆರಡು ತಗೊಂಡು ಹೋಗೀ ರಂತೆ” ಎಂದು ಆ ಮನೋರಮೆಯನ್ನು ಆಮಂತ್ರಿಸುತ್ತಾರೆ. ಹೀಗೆ ಲಂಚ ಕೊಟ್ಟಾದರೂ ತಮ್ಮ ಮಗಳು ಕಿರಿಯವಳೆನಿಸಿಕೊಳ್ಳು ವ್ರಡು ಬೆಳೆನಣಿಗೆಯೇ ಈುಂದೆನಿಸಿರುವ ನಮ್ಮ ಸಮಾಜ ದಲ್ಲಿ ಹೆಣ್ಣು ಮಕ್ಕಳಿಗೆ ಬಟಾರವಾಡಿ ಬಿಡುತ್ತದೆ. ಇನ್ನು ನವುಕರಿ ವಿಷಯ ತೆಗೆದುಕೊಂಡರೆ ಕೂದಲಿಗಿದ್ದ ಬೆಲೆ ಮಿದುಳಿಗಿರುವುದಿಲ್ಲ. ವ್ಯಕ್ತಿ ಎಷ್ಟೇ ಅನುಭವಿ ಇರಲಿ ಬುದ್ಧಿ ವಂತನಿರಲಿ ಅವನಿಗೆ ವಯಸ್ಸಾಯಿತೆಂದಕೆ ಅವನು ಉದ್ಯೋ ಗಕ್ಕೆ ಅನರ್ಹನೆನಿಸಿಬಿಡುತ್ತಾನೆ. ಜಾಸು ಕ್ಷೇತ್ರ ದ ಈ ದೋಷವೇ ಅನೇಕರನ್ನು ನಿರುದ್ಕೊ ಗಿಗಳನ್ನಾಗಿಸಿದೆ. ಅಷ್ಟೆ! ಅಲ್ಲ, ವಯೋಮಾನದ ಕಾಳ ಸಂತೆಯನ್ನಾ ಶ್ರಯಿಸಲೂ ಇಂಬುಗೊಡು ತ್ತದೆ. | ಮುಂದೆ ಬರಬಹುದಾನ ವಯಸ್ಸಿನ ಕುತ್ತನ್ನು ಪರಿಹರಿಸಲೆಂದೇ ಶಾಲೆಗೆ ಮಕ್ಕ ಳನ್ನು ಸೇರಿಸುವಾಗಲೇ ಅವರ ವಯಸ್ಸನ ಕತ್ತರಿಸಿ ಮೊಟಕು ಮಾಡಿ ರ್‌ ತ್ತದೆ, ಕೆಲವು ನತದೃಷ್ಟ ರು ದಿನಗಳೆದ ಬಳಿಕ ತಮ್ಮ ಹುಟ್ಟಿದ ತಾರೀಖನ್ನು ಬದಲಿಸ ಹೋಗಿ ಸಿಕ್ಕಿ “ನೀಳುತ್ತಾ ಕಿ ಈ ಅವಾಂತರವೆಲ್ಲ್ಪ ವಯೋ ೪೪ ವೇಧೆಯ ಪರಿಣಾಮವೇ ಹೊರತು ಬೇರೆಯಲ್ಲ. ಇಂತಹ ಸಮಸ್ಯಾತ್ಮಕ. ಪ್ರಸಂಗಗಳಲ್ಲಿ ವಯಸ್ಸು ಹೆಚ್ಚಾಯಿತೆಂದು ಸಂಕಟಿಪಡುವುದು ಕ್ಷಮ್ಮವಾದರೂ ಈ ಜಗತ್ತಿನ ವಿಲಾಸ ಜೀವ ನಕ್ಕೆ ಎರವಾಗುವೆನಲ್ಲಾ ಎಂದು ಪರಿತಪಿಸು ವುದು ಅತೃಪ್ತ ಕಾಮನೆಯ ಅವಿಚಾರದೊಂದಿಗೆ ಆವರಿಸುವ ಲುಬ್ಬತೆ. ಹೆಚ್ಚಾಗಿ ಸ್ತ್ರೀಯರೇ ವಯಸ್ಸನ್ನು ಮರೆಮಾ- ಜುತ್ತಾರೆಂಬ ಆಪಾದನೆ ಬಹಳವಿದೆ. ಅವರು ವಯಸ್ಸಿನ ಬಗೆಗೆ ವೃಥಾಭಿಮಾನ ತಾಳುವ ಈ ಮರುಳುತನವನ್ನು ಕಲಿಸಿದವರಾದರೂ ಪುರು- ಷರೇ., ತಮ್ಮ ಮಸಳಿಸಿದ ಯೌವನವನ್ನು ತಮ ಸಹಭಾಗಿನಿಯರ ಐಎಳೆತನದ ಪ್ರಭಾವಳಿಯಲ್ಲಿ' ರಾಗರಂಜಿತವಾಗಿರಿಸಲೆಂದು ಏನೆಲ್ಲ "ಪ್ರಾಯ ಕಲ್ಪ'ದ ಪ್ರಯೋಗಗಳನ್ನು ನಡೆಸಲು ಬಲ್ಲ ಜಾಹಿರಾತುಗಳನ್ನೂ ಓದಿ ಸೌಂದರ್ಯ-ಸಾಧನ ಗಳ ಪರಿಚಯ ಮಾಡಿಸಿ ಕೊಡುವುದರಲ್ಲಿ ತಮ್ಮ ಬುದ್ಧಿ ಯನ್ನು ತೊಡಗಿಸುವ ಗಂಡಸರಿಗೇನು ಕಡಿಮೆ ಇಲ್ಲ. ಗಂಡನಾದವನು ತನ್ನ ಹೆಂಡತಿ ಎಂದಿಗೂ ತನಗಿಂತ ಚಿಕ್ಕವಳೇ ಇರುತ್ತಾಳೆಂಬ ಭರವಸೆ ಸಾಲದೆ ಎದುರು ಮನೆಯ ಯುವಕನೊ ಬ್ಬನ ನವ ವಧುವಿನಂತಾಗಲಿ ಎಂದಾಗಲಿ! ಅಥವಾ ರಜತ ಪರದೆಯ ಮೇಲೆ ತಾನು ಕಂಡು ಮೆಚ್ಚಿದ ತಾರಾಮಣಿಯಂತಾಗಲಿ ಎಂದಾಗಲಿ ಹೆಣ್ಣಿನ "ವರ್ಣೋಪಚಾರ'ಕ್ಕೆ ಉತ್ತೇಜನ ಎತ್ತಲ್ಲಿ ನವಿಲನ್ನು ಕಂಡು ಪುಕ್ಕ ತರಿದುಕೊಂಡ ಕೆಂಬೂತನಂತಾಗುವುದರಲ್ಲಿ ಸಂಶಯವಿಲ್ಲ. ಇದೇ ರೀತಿ ಅನುಕರಣ ಮುಂದುವರಿದಲ್ಲಿ ಕ್ರಮೇಣ ಬದುಕಿನ ಉಗಮಸ್ಕಾನಗಳಾದ ನಮ್ಮ ಮನೆಗಳು ಥಳುಕಿನ " ಗ್ರೀನ್‌ರೂಮು' ಗಳಾಗ ಬೇಕಾದೀತು. ದಾಂಪತ್ಯದ ಕೆಲವು ವಿಷಯಕ್ಕೆ ವಯಸ್ಸು ಪ್ರಧಾನ, ದಿಟ. ಆದರೆ ದಂಪತಿಗಳ ಹೊಣೆಗಾ- ರಿಕೆ ಹಾಗೂ ಸಮರಸ ಭಾವನೆಗಳಿಂದ ಬಾಳು ಸತ್ಯಂ-ಶಿವಂ-ಸುಂದರಮ್‌' ಆಗಬೇಕಾದರೆ ಕಸ್ತೂರಿ, ಅಕ್ಟೋಬರ್‌ ೧೯೬೨ ಬಾಲ್ಕದ ಮುಗ್ಧತೆ-ಯೌವನದ ಮಾದಕತೆ ಮಾಯವಾಗಿ ಕರ್ತವೃಪಥದಲ್ಲಿ ಹಲವು ಕಾಲ ದಾರಿ ಸವೆಯಿಸಬೇಕಾಗುವುದು ಲಾಭಕರ. ನಿಜ ವಾದ ಗಂಡ-ಹೆಂಡಿರಾಗುವುದು ಕಷ್ಟಸುಖಗಳಲ್ಲಿ ಪಾಲುಗೋಂಡು ಬಾಳಿನ ಕಹಿಸಿಹಿಗಳ ರುಚಿಯ ನ್ನರಿತ ಬಳಿಕವೇ. ಹೆಣ್ಣಿಗೆ ವಯಸ್ಸಾಯಿತು ಎನ್ನುವ ಗಂಡು--ಗಂಡಿನ ಮನವೊಲಿಸಲು ಎಳೆ ತನದ ಸೋಗಿಗೆಳೆಸುವ ಹೆಣ್ಣು ಇಬ್ಬರೂ ಒಂದು ವಿಧದಲ್ಲಿ ವಂಚಕರೇ., ಇದೇ ಭ್ರಮೆ ಬಲಿತಲ್ಲಿ ಒಬ್ಬರು ಮತ್ತೊಬ್ಬರಿಗಿಂತ ಮುದುಕರಾದರೆಂದು ಬಗೆದು ಎಡ ಬಲಗಳಿಗೆ ಕಣ್ಣು ಹಾಯಿಸುವ ಮನಃಶೈಥಿಲ್ಯಕ್ಕೆ ಗುರಿಯಾಗುತ್ತಾರೆ. ಹೀಗೆ ವಯಸ್ಸಿನ ಬಗ್ಗೆ ಗೌರವಹೀನ ಕಲ್ಪನೆಯುಳ್ಳ ವರು ಶಿಖರವನ್ನೇರುವ ಪರ್ವತಾರೋಹಿ ತಪ್ಪಲಿನಲ್ಲಿ- ದ್ವೇನೆಂದು ಅಜಾಗರೂಕನಾದಕಿ ಮುಗ್ಗರಿಸು ವಂತೆ ಇವರೂ ಬಾಳಿನಲ್ಲಿ ಮುಗ್ಗರಿಸಿ ಬೀಳು ತ್ತಾರೆ. ಪಾಶ್ಚಾತ್ಯರ ಬಹು ಸಂಖೈೆಯ ದಾಂಪತ್ಯ ವಿಚ್ಛೇದನಕ್ಕೆ ಈ ಭ್ರಮೆಯೇ ಬಹಳ ಸಂದರ್ಭ ಗಳಲ್ಲಿ ಕಾರಣವಾಗುತ್ತಿದೆ. ನಮ್ಮಲ್ಲಿ ಬಹಿರಂಗ ಘಟಸ್ಫೋಟವಾಗದಿದ್ದರೂ ಅಂತರಂಗ ಮನಃ ಸ್ಫೋಟಕ್ಕಂತೂ ಎಡೆಯಾದೀತು. ಪ್ರೌಢ ದಂಪೆ ತಿಗಳು ತಮ್ಮ ಪ್ರೌಢಿಮೆಯ ಸದುಪಯೋಗದಿಂದ ಕುಟುಂಬ ಸಾಖ್ಯವನ್ನು ಸಾಧಿಸಲು ಅಸಮರ್ಥೆ ರಾಗಿ ವಯಸ್ಸಿನ ಬಗೆಗೆ ಗೊಣಗುವುದೂ--- ಮನೆಯ ಸೂರು ಚಿಗುರಲಿಲ್ಲೆಂದು ಕಿತ್ತು ಬಿಸು- ಡುವುದೂ ಎರಡೂ ಒಂದೇ. ನಮ್ಮ ಸಂಪ್ರದಾಯದಲ್ಲಿ ವ್ಯಕ್ತಿಗಳು ಈ ಜಗೆ ತ್ತಿಗೆ ಹಳಬರಾದಷ್ಟು ಅವನಿಗೆ ಮಾನ್ಯತೆ ಹೆಚ್ಚಿ ಅವರು "ಗುರು-ಹಿರಿಯರು' ಏನಿಸಿಕೊಳ್ಳುತ್ತಾರೆ. ಪೂರೃಜರು ವಯೋಮಾನಕ್ಕನುಸಾರವಾದ ಸಂಸ್ಕಾರ ಅವಶ್ಯಕವೆಂದೇ ಆಶ್ರಮಧರ್ಮವನ್ನು ವಿಧಿಸಿರುವರು. ವಯಸ್ಸಿನ ಹಂತ ಹಂತಕ್ಕೂ ಮನುಷ್ಯನ ಕರ್ತವ್ಯದ ಹೊಣೆಗಾರಿಕೆ ಹೆಚ್ಚುತ್ತದೆ. ಲೋಕೋಪಖೋಗಿಯಾಗುತ್ತದೆ ಅವನಜೀವಿತ- ವೃಕ್ತಿ ಶ್ರೇಷ್ಠನಾಗುತ್ತಾನೆ, (ಜ್ಯೇಷ್ಠಃ ಶ್ರೇಷ್ಠಃ) . ೬ «4 ವಯೋನೇದಧೆಯಿಂದ ಪಾರಾಗಬಲ್ಲೆವು ಪೂಜೃ ನಾಗುತ್ತಾನೆ. ಈ ಸಂಸ್ಕೃತಿಯ ಲೇಶಾಂಶ ಚಾರಿ ನಮಗೆ ನೆರವಾದಲ್ಲಿ ನಾವು ಈ ವಯೋ ವೇಧೆಯಿಂದ ಪಾರಾಗಬಲ್ಲೆ ವ್ರ. ನಾವು ಎಳೆಯರಾಗಿರಲು ಆಶಿಸುವುದು ನಿಂದ್ಯ ವಲ್ಲ. ಆಡಕೆ ಬೊಟ್ಟು ಚೀಪುತ್ತಲೇ ಇರುತ್ತೇ- ವೆಂದರೆ ತಪ್ಪಾಗುತ್ತದೆ. ನಮಗೆ ವಯಸ್ಸು ಬಂದಂತೆಲ್ಲ ನಮ್ಮ ಆಶೆ-ಆಕಾಂಕ್ಷಗಳು ಸಂಕು ಚಿತ ಪ್ರಪಂಚಕ್ಕಷ್ಟೇ ಮುರುಟಿದೆ ಜಗದಗಲ ವಿಸ್ತಾರಗೊಳ್ಳುವಂತೆ. ಪ್ರಬುದ್ಧವಾಗಬೇಕು. ನಮ್ಮ ಬಾಳಿಗೊಂದು ಹಿರಿದಾದ ಧ್ರೇಯವಿದೆ. ಅದರ ಸಾಧನೆಗೆ ಸಾನ ಪ್ರಾಪಂಚಿ- ದ ನಿಶೆಯನ್ನು ಕಳೆದು ನಮ ನ್ನು ನಿತ್ಯ ನೂತನ ವಾಗಿಡಬಲ್ಲ ದೈವೀ ಪ ಪ ್ರಭಾತದ ಮುಂಗಿರಣದಲ್ಲಿ ಮುಂದುವರಿಯುತ್ತ ಸಾಗುತ್ತಿರಬೇಕು. ನಮಗೆ ೪೫ ನಮ್ಮ ಎಷ್ಟನೇ ವಯಸ್ಸಿ ನಲ್ಲಿ ಅಂತಹ ಸುಪ್ರಭಾ- ತನ ದಸಳಾ ಸಶೇಷ ಹೇಳಲಾಸಲ್ಲ. ನಮಗೆ ಬರುವ ವಯಸ್ಸು ನಮ ನ್ನು ಮೇಲೇರಿಸ ಬಲ್ಲ ನಿಚ್ಚ ಣಿಕೆಯ ಪಾವಟಿಗೆಳಳೆಂಬ ಭರವಸೆ ಯಿಂದ 'ನಮ್ಮೋ ಳಗಿನ ಒಳಗು' ಚಿರನೂತನ ವಾಗಿರಬಲ್ಲದು. ಈ ಅಂತಃಸತ್ವದ ಬಲುಮೆ ಯಲ್ಲಿ ನಾವು ತೇಜೋವಂತರಾಗಿ ಸಾಳಿಯೇಪು. ಇಂತಹ ಸುಸಂದರ್ಭಕ್ಕಾಗಿ ತಮ್ಮ ಇಡೀ ಜೀವನದಲ್ಲೇ ಜಾಗ್ರತರಾಗಿ ಗುರಿ 'ಾಧಿಸಿದ 'ಧೀರರು' 'ಿಗಿಹೋಗಿದ್ದಾ ಕಿ ಈಗಲೂ ನಮ್ಮ ಕಣ್ಮುಂದೆ ವಯಸ್ಸಾದರೂ ತರುಣರಂತೆ ದಜ ಯುತ್ತಿರುವ ಮಹಾಪುರುಷರಿದ್ದಾರೆ. ಅವರ ಆದ ರ್ಶದ ಬೆಳಕಿನಲ್ಲಿಯಾದರೂ ನಮ್ಮನ್ನು ಮುತ್ತಿ ಕಾಡುವ ಈ ವಯೋವೇಧೆ ನಿರ್ನಾಮವಾದೀ ತೆಂದು ಆಶಿಸುವ । ೫ ಇ ಆಅಉಳ. ಉಳು. ನುತ್ತೊಂದು ಆಕರ್ಷಣೀಯ ಉಳಿತಾಯ ಯೋಜನೆ ರೆಕರಿಂಗ್‌ ಡಿಪಾಸಿಟ್‌ ಸ್ಕೀಮ್‌ ನಿಶೇಷ ಸೌಲಭ್ಯಗಳು : ೫ ವತಾಹೆಯಾನ ರೂ. 5/- ಠಿಂದ ರೂ. 500/- ವರೆಗಿನ ಕಂತು ಕಟ್ಟುವ ರೆಕರಿಂಗ್‌ ಡಿಪಾಸಿಟ್‌ ಖಾತೆಯನ್ನು ನೀವು ತೆರೆಯಬಹುದು. * ರೆಕರಿಂಗ್‌ ಡಿಪಾಸಿಟ್‌ ಸ್ಕೀನಿಂನ ಅವಧಿಗಳು- 12, 24, 36, 46 ಮತ್ತು 00 ತಿಂಗಳುಗಳು. 3೩. ಸಾವಕಾಶವಾಗಿ ಕಟ್ಟ ದ ಕಂತಂಗಳಿಗೆ ದಂಡನೇನೂ ಕೊಡಬೇಕಾಗಿಲ್ಲ. 3, ಚಕ ಕಬಡ್ಡಿ - ಸಾಲಿಯಾನಾ 4 407 ಹೆಜ್ಜಿನ ವಿವರಗಳನ ಶಿ ನಿಮ್ಮ ಸವಮೂಪದ ಶಾಖೆಯ ೧) ಅ ಪ ಕೆನರಾ ಬ್ಯಾಂಕ ಲಿಮಿಟಿಡ್‌ ಬ ಪನೆ: ಸಮಗ್ರೆ ಸೇನೆ ತ 1906) ಸಂಪೂರ್ಣ ಭದ್ರತೆ ಕೆಂಪ್‌ರಪರ ಗಜಶಣ£ದ ಮುಲಾಮ್‌ ಅಣಬೆಯಂತೆ ಬರುವ ಎಲ್ಲಾ ಚರ್ಮ-ರೋಗಗಳನ್ನು ನಿವಾರಿಸುತ್ತದೆ ಚರ್ಮದ ಮೇಲೆ ಮತ್ತು ನೆತ್ತಿಯ ಮೇಲೆ ಬರುವ ಸಮಾ ಗಜಕರ್ಣ ಮತ್ತು ಅಣಬೆಯಂತಹ ಗುಳ್ಳೆಗಳನ್ನು ನಿವಾ ಎ, ಶಾ ಎತ ರಿಸಲು ಕೆಂಪ್‌ರವರ ಗಜಕರ್ಣದ ಮುಲಾಮು ಬಹಳ ಗ [|] ಯಶಸ್ವಿಯಾದ ಔಷಧವಾಗಿದೆ. ಅದು ತುರಿಸುವುದನ್ನು | ನಿಲ್ಲಿಸಿ ಗುಳ್ಳೆಗಳನ್ನು ಉಪಶಮನ - ಗೊಳಿಸುತ್ತದೆ. | ಗುಳ್ಳೆಗಳಿರುವ ಭಾಗಕ್ಕೆ, ಕೆಂಪ್‌ರವರ ಗಜಕರ್ಣದ ಮುಲಾಮು ನಿಯಮಿತವಾಗಿ ಹಚ್ಚಿದರೆ ಚರ್ಮದ ಮೇಲೆ ಬರುವ ಎಲ್ಲ್ಲಾ ಅಣಬೆಯಂತಹ ಗುಳ್ಳೆಗಳ ರೋಗಗಳನ್ನು ಆದು ಬಲುಬೇಗನೆ ನಿವಾರಿಸುತ್ತದೆ. ತು ಇಲ್ಲಿ ಪ್ರ ಸರಿಯಾಗಿರುತ್ತದೆ. ೧. ಸಾಂಪ್ರತ (ಅ) ಕ್ಷೇಮ (ಆ) ತುಂಚಿತುಳುಕುವ (ಇ) ಸದ್ಯಕ್ಕೆ (ಈ) ಒಟ್ಟಾಗಿ ಬೇಗುದಿ (ಅ) ಸಂತಾಪ (ಇ) ಮೂರ್ಛೆ (ಈ) ಬುದ್ಧಿ ವಂತ ೬ ೨ _ ೩. ಮಂಜರಿ (ಅ) ಹೆಣ್ಣುಬೆಕ್ಕು (ಇ) ಮಸುಕು (ಈ) ಗೊಂಚಲು ಇ. ಪ್ರಸಕ್ತಿ ' (ಅ) ಬಲ (ಆ) ಸಂಬಂಧ (ಇ) ಬೇಸರ (ಈ) ಮುತ್ತಿನ ಚಿಪ್ಪು ಪಾಂಡುರ (ಅ) ಪುರೋಹಿಶ (ಇ) ಪಾಂಡ್ಯದೇಶದವ (ಈ) ಹಂಡೆ 2. ಜೃ ೬. ಜನ್ಪಿಸು (ಅ) ಗುದ್ದು (ಆ) ಜಾಗ್ರತೆ ವಹಿಸು (ಆ) ವಿಚಾರಹೀನ : (ಆ) ಹಿಮರಾತಿ : (ಇ) ಹಲುಬು (ಈ) ಬಹಳ ಮಾತಾಡು ; ೮೭ ಜ್‌ ೮, ೯, ೧೦, (ಆ) ಜಿಳ್ಳಗಿನ | ೧7 ೧೨, ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ತಿ ೩೦ಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ನಿಮಗೆ ಸರಿಯೆನಿಸಿದೆ ಅರ್ಥವನ್ನು ಮೊದಲು ಆ ಮೇಳೆ ಇದರ ಬೆಸ್ಸಿನ ಪುಟಿ ನೋಡಿರಿ. ಅಬ್ಲ ಸರಿಯಾಗಿ ಅರ್ಥಗಳನ್ನು ವಿನರಿಸಿದೆ. ಆರಿಸಿಕೊಳ್ಳಿರಿ, ಗೋಸ್ಮಿ (ಅ) ಸೆರೆಮನೆ (ಆ) ಅವ್ಯವಸ್ಥೆ (ಇ) ಸಭೆ (ಈ) ಆಕಳ ಹಿಂಡು ಈಷತ್‌ ನಲ (ಈ) ನೀರು ಸಮುಚ್ಚಯ (ಅ) ಸಂಗ್ರಹ (ಆ) ಬಾಯಿ ಮುಚ್ಚು ವಿಕೆ (ಇ) ಬಹಳ ಎತ್ತರ (ಈ) ಕುದು- ಕರೆಯ ಕೂಗು (ಆ) ಆಸೆ. (ಇ) ಕಬ್ಬು ಉತ್ಕೋಚ (ಅ) ಕುಗ್ಗುವಿಕೆ (ಆ) ಮೇಲೆ ನೋಡು ವುದು (ಇ) ಉಬ್ಬಿದ ಎದೆ (ಈ) ಅಡ ಡಿ ದಾರಿ ಹಿಡಿಯುವಿಕೆ ಅನರ್ಫ್ಯ (ಅ) ಕೈತೊಳೆಯುವಿಕೆ (ಆ) ಚಿಲುಕ ಹಾಕದ ಮನಕೆ (ಇ) ಬಲವಾದ (ಈ) ಅಮೂಲ್ಯ ದುರ್ಲಂಘ್ಮ (ಅ) ಹಾರಲಾರದ (ಆ) (ಇ) (ಈ) ಹ “ ಶಬ್ದಭಾಂಡಾರ' ದ ಸರಿಯಾದ ಅರ್ಥಗಳು ಸಾಂಪ್ರತ (ಇ) ಸದ್ಯಕ್ಕೆ, ಇದೀಗ; ಸದ್ಯದ, ಪ್ರಸ್ತುತ; ಯೋಗ್ಯ, ಸರಿಯಾದ ಉಚಿತವಾದ. ಉದಾ:-- ಸಾಂಪ್ರಶ ವಿಚಾರವನ್ನು ಮಾಡೋಣ. [ಸಂ. ಸಂಪ್ರತಿ ಇ ಈಗ--ದಿಂದ] ಬೇಗುದಿ (ಅ) ಸಂತಾಪ, ಸುಡುವ ಸೆಕೆ, ತ್ರಾಸ, ಕಷ್ಟ, ದುಃಖ. ಉದಾ:--ನನ್ನ ಮನದ ಬೇಗುದಿ ನನಗೇ ಗೊತ್ತು. [ಕನ್ನಡ--ಜೀಯ್‌-- ಕುದಿ] ಮಂಜರಿ (ಈ) ಗೊಂಚಲು, ಹೂಗೊಂ ಚಲು, ಕನಲೊಡೆದ ಹೂದಂಟು, [ಸಂ.) ಪ್ರಸಕ್ತಿ (ಆ) ಸಂಬಂಧ, ಯಾವುದರ- ಲ್ಲಾದರೂ ತೊಡಗಿರುವುದು, ತತ್ರರತೆ, ಪ್ರಸಂಗ, ವಾತಿನ ವಿಷಯ, [ಸಂ.] ಪಾಂಡುರ (ಆ) ನಸುಹಳದಿ ಬೆಳ್ಳಗಿನ, ಬೆಳ್ಳಗಾದ, ಬಿಳುಪೇರಿದ, ಜಳಿಚಿದ. [ಸಂ. ಪಾಂಡು ಇ ಬೆಳ್ಳನ್ನ. ] ದ್‌ ದ್‌ ಜಾ ್‌್‌ ಜಪ್ಪಿಸು (ಆ) ಜಾಗ್ರತೆವಹಿಸು, ಸೈರಣೆ ಯಿಂಂದ ನೋಡಿಕೊಂಡಿರು, ಅಡಗಿ ಕೊಂಡು ನೋಡುತ್ತಿರು. ಉದಾ:-- ಹೆಂಡತಿಯನ್ನು ಬಹಳ ಜಪ್ಪಿಸಬೇಕಾಗು ತ್ತಿತ್ತು. [ ಮರಾಠಿ--ಜಪಣೇಂ,. ಗೋಸ್ಮಿ (ಇ) ಸಭೆ, ಸಮ್ಮೇಳನ, ಕೂಟ; ಸಂಭಾಷಣೆ, ಉಪನ್ಯಾಸ; ಸಹ ವಾಸ್ಕ ಗೊಡವೆ. ಉದಾ:-- ಯಾರ ಗೋಷ್ಮಿಯೂ ಇಲ್ಲದೆ ಜೀವನ ಮಾಡು ತ್ತಾನೆ ಅಂದರೆ ಯಾರ ಗೊಡವೆಯೂ ಇಲ್ಲದೆ ಬಾಳುತ್ತಾನೆ. [ಸಂ. ಗೋಷ್ಠೆ ಎ ಕೊಟ್ಟಿಗೆ.] ಉಲ್ಕೆ ೧೦, ೧೧. ೧೨. ಈಷತ್‌ (ಅ) ಸ್ವಲ್ಪ, ಅಲ್ಪ, ಶುಸು; ಬಲು ಕಡಿಮೆ, ಉದಾ:--ಈಷದು ಃಖ. ಯ ದಿಂದಲೇ ಹೀಗೆ ಸೋತರೆ ಹೇಗೆ [ಸಂ.] ಸಮುಚ್ಛಯ (ಅ) ಸಂಗ್ರಹ, ಶೇಖ- ರಣೆ; ಶಬ್ದಗಳ ಜೋಡಣೆ; ಸ್ವತಂತ್ರವಾಗಿ ದ್ದರೂ ಸಮಾನ ಉದ್ದೇಶಕ್ಕಾಗಿ ಒಂದು. ಗೂಡಿದ ಸಂಗತಿಗಳು. [ಸಂ. ಸಂ." ಉತ್‌ ಇ ಚಯ] ಉತ್ಕ್ರೋಚ (ಈ) ಅಡ್ಡದಾರಿಹಿಡಿಯು ವಿಕೆ, ಸರಿ ದಾರಿಯನ್ನು ಬಿಟ್ಟು ವರ್ತಿ ಸುವುದು; ಲಂಚ. [ಸಂ.] ಅನರ್ಫ್ಯ (ಈ) ಅಮೂಲ್ಯ, ಅತ್ಯಂಶ ಬೆಲೆ ಬಾಳುವ, ಎಷ್ಟು ಬೆಲೆ ಕೊಟ್ಟಿರೂ' ಸಿಗದ... ಉದಾ:-- ಅನರ್ಫ್ಯವಾದ. ರತ್ನಗಳನ್ನು ಕಾಣಿಕೆ ಕೊಟ್ಟನು. [ಸಂ. ಅನ ಎ ಇಲ್ಲ, ಅರ್ಥ್ಯ ಇ ಬೆಲಿ.] ದುರ್ಲಂಘ್ಯ (ಅ) ಹಾರಲಾರದ, ಕಣಿ: ಇತ್ಯಾದಿ ದಾಟಲಾರದ, ಕಷ್ಟದಿಂದ ದಾಟಬಹುದಾದ ಅಥವಾ ಹಾರಬಹು ದಾದ. ಉದಾ;-- ಅರಸನ ಅಪ್ಪಣೆ: ದುರ್ಲಂಘ್ಯವಾಗಿದೆ ಆದರೆ ಅದನ್ನು ಪಾಲಿ: ಸದಿರುವುದು ಕಷ್ಟ. [ಸಂ.) ' ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ಲೆ ಸರಿಯಿದ್ದರೆ - ಸಾಧಾರಣ ೯-೨-೧೦ ೫ ನ ಉತ್ತಮ ೧ಗಿ ಗಸ ೫ ಜೆ ಅತ್ಯುತ್ತಮ ಓರ ಪೋಲೀಸ ಹೇಗೂ ವಾಡಿ ಒಬ್ಬ ಕಳ್ಳನನ್ನು ಹಿಡಿದಿದ್ದ. ತನ್ನ ಈ ವಿಜಯ ಕ್ಯಾಗಿ ಭಾರೀ ಹೆನ್ಮೆ ಅವನಿಗೆ. ಆದರೆ ಆ ಕಳ್ಳ ಬಲು ಚತುರ. ಆತ ಪೋಲೀಸನೊ- ಡನೆ ಬರಲೊಪ್ಪಲಿಲ್ಲ. “ನಾನು ಆ ಹೋಟ ಲ್ಲಗೆ ಹೋಗಿ ನನ್ನ ವಕೀಲರಿಗೆ ಸ್ಟೇಶನ್ನಿಗೆ ಬರುವಂತೆ ಫೋನ್‌ ಮಾಡಿ ಬರುತ್ತೇನೆ? ಎಂದ, ಆಗಬಹುದೆಂದು ಆ ಪೋಲೀಸ್‌ ಆತನನ್ನು ಹೋಗಗೊಟ್ಟ. ಆ ಕಳ್ಳ ಫರಾ ರಿಯಾದ ಆರು ತಿಂಗಳುಗಳ ತರುವಾಯ ಅದೇ ಕಳ್ಳ ವಜ್ರಗಳನ್ನು ಕದ್ದು ಓಡುತ್ತಿರು ವಾಗ ಅದೇ ಪೋಲೀಸನ ಕೈಯಲ್ಲ ಸಿಕ್ಕು ಬದ್ದ. ಮೊದಲಿನ ಉಪಾಯವನ್ನೇ ಹೇಳಿ ಪಾರಾಗಲು ಆತ ಹವಣಿಸಿದಾಗ ಆ ಪೋಲೀಸ್‌ ನುಡಿದ; “ಆಹಾ! ಈ ಸಲವೂ ನೀನಾ ನನ್ನನ್ನು ಮೋಸಗೊಳಿಸಲಾಗುವುದಿಲ್ಲ. ಕೊಂಚ ಹೊತ್ತು ಈ ವಜ್ರಗಳನ್ನು ಹಿಡಿದುಕೊಂಡು ಇಲ್ಲೇ ನಿಂತಿರು. _ ನಾನೇ ಹೋಗಿ "ಫೋನ್‌? ಮಾಡಿ ಬರುತ್ತೇನೆ.» ಕಾ ಪೋಸ್‌ ಆಫೀಸಿನಲ್ಲಿ ರಾಯರ ಕವ್ಹ- ರನ್ನು ಜಾ ನೋಡಿದ ಕ್ಲ ರ್ಕ್ಸ್‌ ಆದಕ್ಕೆ ಇನ್ನೂ ಒಂದು ಚೀಟು . ಅಂಟಸ ಬೇಕೆಂದಾಗ್‌ ರಾಯರು ದಂಗಾದರು. “ಏನು, ಇನ್ನೊಂದು. ಚೀಟು ಹಚ್ಚಿ ಆದ: `ನ್ನಿನ್ನೂ ಭಾರ ಮಾಡಲೇ??? ಎಂದಂ ಕೇ... ಳಿಯೇ ಬಿಟ್ಟರು ಅವರು. ದ ತನ್ನ ಪಟ್ಟಣದ ಮ್ಯೂಸಿಯಂ ನೋಡಿ. ಬಂದಾಕೆ ಹೀಗೆ ನುಡಿದಳು : “ನನಗೇನೂ: ಅಲ್ಲಿ ನಿಶೇಷ ಸಂಗ್ರಹನಿದ್ದಂತೆ ತೋರಲಿಲ್ಲ. ಇಂಗ್ಲೆಂಡಿನ ಆಕ್ಸಫರ್ಡ್‌ ಮ್ಯೂಸಿಯಂ ನಲ್ಲಿರುವಂತೆ ಇಲ್ಲೂ ಕೂಡ ಕ್ರಾಮ್‌ವೆಲ್ಲನ ಒಂದು ತಲೆ ಬುರುಡೆ ಇದ್ದಿದ್ದರೆ ಚೆನ್ನಾಗಿ ರುತ್ತಿತ್ತು ತ *ಕೀರ್ತಿ? ಕುಂದಾಪೂರ, ಜೇ ತಮ್ಮ ರೂಮಿನಲ್ಲಿ ಇದ್ದ ತನ್ನ ಮಗ ಮಗಳನ್ನು ಕುರಿತು ತಂದೆ ಕೇಳಿದರು, “ಅಲ್ಲಿ ಏನು ಮಾಡುತ್ತಿದ್ದೀರೋ?? ತಗ ದೇವಪ್ಪಾ! ಳು ಹ ತಂದೆ:_. ಸರಿ! ಜಗಳವಾಡದೇ ಆಡಿ: ಕೊಳ್ಳಿ. ಅಪ್ಪ-ಅಮ್ಮ ಆಟವಾಡುತ್ತ ಜೀ ಫೋಟೋ ತೆಗೆಯುತ್ತಿ ದ್ದ ಗಂಡನನ್ನು ಕುರಿತು ಸಾ ಹೇಳಿದಳ., “ನನ್ಗ ನ ಆಗಾಗ್ಗೆ ಫೋಟೋ ತೆಗೆಯುತ್ತಿ ರಲ್ಲಾ? ನಾನು ನೋಡುವುದಕ್ಕೆ ಚೆನ್ನಾಗಿ ಇದ್ದೀನಿ ಆಂತಾ ತಾನೇ? ಗಂಡ:-- ಛೆ! ಛೆ! ಒಂದು ಫೋಟೋ ನಲ್ಲಾದರೂ ಚೆನ್ನಾಗಿ ಬೀಳುತ್ತೀಯಾಂತ ನೋಡೋಣಾಂತ ಅಸ್ಟೆ ! ವಸು ವೆ ಮೈ. ಪ್ರೇಮಾ ೫ೇ ಶಿಕ್ಷಕ- ನೀರು ಬರ್ಫವಾದಾಗ ಆಗುವ ತೀರ ಹೆಚ್ಚಿನ ಬದಲಾವಣೆ ಯಾವುದು ? ನಿದಾ ಜೆ ಅದರ ಬೆಲೆ ತೀರ ಹೆಚ್ಚಾ ಗುವುದು ಸಾರ್‌ ಸತ ಈ್ಗ್‌ ಹಾಂ ಸ 74-12 ೯ ಸ್ರಚಿಯಮಯಯಮುಯಯುುುಂು *ಮಮುಮುುಮುಮುುಮುುುುುರಿರುಮುುುಮುುುುಮುಖುಮುಮುುುಮುಮುಮುುಖುುುುಮುಖುಯುಮುಮುಮುುುಮುಯು ದೀಪಾವಳಿಯು ಸರ್ವರಿಗೂ ಆನಂದ, ಸುಖ, ಸಮೃದ್ದಿ ದಾಯಕವಾಗಲಿ ಗ್ರ ಇರರು ಮುಂಯಹುಂುಂ ಹುಳು ರಕುರುರುಬುಂಬುಳುುಸುಸಿ ಉಪಯೋಗಿಸುವ ಪ್ರತಿಯೊಬ್ಬರಿಗೂ ವಿಶ್ವಾಸ ಅನುಕೂಲದಾಯಕವಾಗಿರು ವುದರಿಂದ - ನಮ್ಮ ಶೈಲಗಳು ಜನಪ್ರೀತವಾಗಿರುತ್ತವೆ. ಇತ್ರಿ ಎಣ್ಣೆಯ ಅವಶ್ಯಕತೆಯ ಸಮಯ, ನಮ್ಮ ನೆನಸಿರಲಿ ೨೫1 ೫1511714. 71/1115 (0. 3೬11607, 1110410801, ೩೧7೨ : 85/151೩ 111115 5೩6 : 1914 ,.. ೫100೧0: 96 ಹೋ ತಸ ಾಸಿಕ57 ಈ ಮೂ 2 ್ಲಿ ಜೃ ಭವರರವನವವವಯಯಯಯಯಯ ವಿಿ್ಮಮಮಿಮ್ಮುಮುಮಮುಯಯಯಯ ಯ ಮುಮ್ಮುಖ ುುಮುಮುಮುಖಮುಮುಮುಮುುುುುಮು ಮುಖಮ್‌ ಗಿಜಗಿಣಿ 5617 111115 5 ೫17೦೦೧ ೫1೦೫೩15 (28೫೬೩ 7077೫ ೫೬11774737 574110೫) 111115 180 08 ೫0% ೫೫೦. 4 5117108೩ 211070 |] ಸಜ 181 ನಿಮಗೆ ಬೇಕಾಗುವ ಎಲ್ಲಾ ವಿಧವಾದ ಮರ ಮಟ್ಟುಗಳಿಗೆ (ಮೃದು ಮತ್ತು ಗಟ್ಟಿ ಜಾತಿ) ಮತ್ತು ಎಲ್ಲಾ ಜಾಕಿಯ ಉಂಡೆ ನಾಖಾಗಳಿಗೆ ಇಂದೇ ವಿಚಾರಿಸಿ ಮತ್ತು ಒಮ್ಮೆ ಆರ್ಡರ ಕೊಟ್ಟು ತೃಪ್ತಿ ಪಡೆಯಿರಿ. ಹೆ ಸಾ ಮಿಲ್ಫ್‌ ೬ ನೃಡ್‌-ವರ್ಕ್ಸ್‌ (ಟಾನ್‌ ರೈಲ್ವೆ ಸ್ಟೇಷನ್‌ ಸಮೀಪ) ಶಿವಮೊಗ್ಗ ಪೋಸ್ಟಬಾಕ್ಸ್‌ ನಂ. ವ್ಯ ಹಾಹಾ ತಾಾಹಾಶಾತಸಾಹಾಹಾಸಾಾಜಾಾಾಹಾಖಾರ್ಜಾರಾ-ಎಾ-ಎ್‌ಹಾಹಾಾಪಾರ್ಹ- ಗಗ ಜಆಆ7ಆ7 ಹ ಆ7ಆ7ಜಟಆಆಆ7 ಆಆ ಆ7ಆಆಗಟಜ”ಟ”ಜಟಟಟ್‌ಜಗಜಗಜಪ್‌ಟ್‌ | ಯಾಃ ಈ ಶುಭ ಸಂದರ್ಭದಲ್ಲಿ ಸುಖ, ಶಾಂತಿ, ಸಮೃ ದಿ. 1ಬ ನ ನಿಮಗೆ ಲಭಿಸಲಿ ನಿಮ್ಮ ಉಲ್ಲಾ ಪ್ಲ ಸಕ್ಕೆ ಹೊತ ರಂಚಿಗೆ: ತೃಪ್ತಿ _ಕರವಾದ, 'ಜನಪ್ರಿ ೇತ ನಮ್ಮ ಕಾಫಿ ಹುಡಿ ಸದಾ ೫ "ಡನಿರಲಿ ರಖಂ ಸಪಾರಿಗಳಿಗೆ ಧಾರಾಳ ಕಮಿಶನ್‌ ಸೌಲಭ್ಯ ಪೈಸನ್ಸ್‌ ಕಾಫಿ ಮ್ಯಾನುಶ್ಯಾಕ್ಕ ರಿಂಗ್‌ ಕೊ (ರಿಜಿಸ್ಟೆಕ್ಟ್‌) ಚಿಕ್ಕ ನುಗಳೂಲ ವ ಮೈಸೂರು ರಾಜ್ಯ) . ಬಾ. ನಂ. 13 ಸ ರ ಎ ಓಂ.ಂಂಇೂಂ5 ಇ "ಆತು ಫ್‌ ಕ್ವೈ್ಟ್ರ ಯಿ ತಟ್‌ 02 6881*, ಈ ಷ 11% ಚ್ಚ (ಎ ್ಟ್ಚ ಗಳ್‌ ೩೩೮ ೯೪% 4% ಕಟ್‌ ್ಸ ಚ ಗ್‌್ಸಘ ಜು ೯4೯ | ಉದ್ಯೋಗಾಕಾಂಕ್ಷಿಗಳಿಗೊಂದು ಕಿನಿಮಾತು "ಇಂಟರ್ವ್ಯೂ'ನಕಿ ಶೇಗೆ ಗೆಲ್ಫಸೇಕು? 6ಉಡು-ಮೂರು ದಶಕಗಳ ಹಿಂದೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು.ಇಂದಿನಂತೆ ತಲೆಬೇನೆಯಾಗಿರಲಿಲ್ಲ. ಆದ್ದರಿಂದ ಆಗ ಈಗಿ ನಂತೆ ಪೇದೆಯ ಕೆಲಸಕ್ಕೂ ಸಾವಿರಾರು ಮಂದಿ ಉಮೇದ್ವಾ ರರು ಬೆಲ್ಲಕ್ಕೆ ಇರುವೆ ಮುತ್ತಿದಂತೆ ಮುಕುರುತ್ತಿ ರಲಿಲ್ಲ. "ಆಗ ಶಿಕ್ಷಿತರ ಸಂಖ್ಯೆಯೂ ಕಡಿಮೆಯಿತ್ತು; "ದೇಶದ ಆರ್ಥಿಕ ಸಿತಿಯೂ ಇಂದಿನಷ್ಟು ಶೋಚನೀಯವಿರಲಿಲ್ಲ... ಯಾವ ಉದ್ಯೋಗಕ್ಕೂ ಇಂಟರ್ವ್ಮೂವಿನ ಜಂಜಡವಿರು ತ್ತಿರಲಿಲ್ಲ. ಯೋಗ್ಯತೆಗೆ ಅನುಗುಣವಾದ ಉ- ದ್ಯೋಗ ಏನೊಂದೂ ತೊಂದರೆಯಿಲ್ಲದೆ ದೊರೆ ಯುತ್ತಿತ್ತು. ಆದಕೆ ಇಂದಿನ ಸ್ಥಿತಿ ಹಾಗಿಲ್ಲ. ಎಲ್ಲೆಲ್ಲೂ ನಿರುದ್ಯೋಗವು ತಾಂಡವವಾಡುತ್ತಿದೆ. ಒಂದು ಸ್ಥಾನಕ್ಕೆ ನೂರಾರು ಅರ್ಜಿಗಳು ಬರುತ್ತವೆ... ಎ ರಲ್ಲಿ ಒಬ ನನ್ನು ಅರಿಸುವುದಕ್ಕಾ ಗಿ ಸಾಮಾನ್ಯವಾಗಿ ಇಂಟವ್ಯೂ ಕ ತೆಗೆದುಕೊಳ್ಳ 1 ಗುತ್ತದೆ. ಆ ಕಂತು ಸ್ವಲ್ವ ಮಟ್ಟಿಗೆ ತಿಳಿವಳಿಕೆ ನೀಡುವುದೇ ಮ ಗಾ ಉಜ್ಜಿ ಶ. ಈಗಿನ ಹೆಚ್ಚಿನ ಉದ್ಯೋಗಗಳು ಕೇವಲ ವಶೀಲಿಯ ಶನಿಯ ದೊರೆಯ:ವುವಾದರೂ ಕೆಲವೊಮ್ಮೆ ನಿಜವಾದ ಯೋಗ್ಯತೆಯವನಿಗೂ ಬೆಲೆ ಬರುವುದುಂಟು, ಅಧಿಕಾರಿ ಗಳು ನಿಷ್ಟಕ್ಷ ಪಾತಿಗಳಾಗಿದ್ದೆರೆ ಸಂಸ್ಥೆ ಯ ಆಭಿವೃದ್ಧಿ ದೃಷ್ಟಿ ೯೧ ಬಳ್ಳೂರು ಸುಬ್ರಾಯ ಆಡಿಗು ಯಿಂದ ಯೋಗ್ಯ ವೃಕ್ತಿಯನ್ನೇ ಆರಿಸಿಯಾರು.. ಇತರ ಎಲ್ಲ ಯೋಗ್ಯತೆಗಳಿದ್ದರೂ ಇಂಟರ್ವ್ಯೂ” ನಲ್ಲಿ ಅಸಫಲನಾದರೆಂದರೆ ಅವನಿಗೆ ನೌಕರಿ: ದೊರೆಯುವುದು ಕಷ್ಟವೇ. ಆದ್ದರಿಂದ ಇಂಟರ್ವ್ಯೂಗೆ ಹೋಗುವ ಮೊದಲು ಸಾಕಷ್ಟು ಸಿದ್ಧತೆ. ಮಾಡಿಕೊಳ್ಳ ಬೇಕು; ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿ ಯಾಗಿ ಉತ್ತರ ಕೊಡುವ ಅಭ್ಯಾಸ ಮಾಡಿ. ಕೊಳ್ಳಬೇಕು; ಏಎದುರು ನಿಂತೊಡನೆರೇ- ಗದಗದ ನಡುಗುವ ವ್ಯಕ್ತಿ ಸರಿಯಾದ ಸಿದ್ಧತೆ: ಮಾಡಿ ಕೊಂಡಿಲ್ಲವೆಂದರ್ಕ; ಪೂರ್ವ ಸಿದ್ಧತೆ ಮಾಡಿ. ಕೊಂಡಿದ್ದರೆ ಆತ ವಿಶ್ವಾಸ ಸ ತಾನಾಗಿಯೇ ಮೂಡುತ್ತದೆ. ಇಂಟರ್ವ್ಯೂನಲ್ಲಿ ಕೇಳುವ ಪ ್ರಶ್ನೆಗಳಿಗೆ ತಕ್ಕ ಉತ್ತರ ಕೊಟ್ಟಿ ಮಾತ್ರಕ್ಕೆ ನಿಮ್ಮ ಕರ್ತವ್ಮ ಮುಗಿದಂತಾಗು ವದಿಲ್ಲ). ಫೆ ಸಮಯದಲ್ಲಿ ಮ ಮುಖ್ಯ ಅಂಶಗಳ ಕಡೆ ನೀವು ಗಮನ ಕೊಡ ಬೇಕು; (೧) ನಿಮ ವೇಷ ಭೂಷಣಗಳು (೨). ನಿಮ್ಮ ನಡೆನುಡಿ ಮತ್ತು (೩) ಪ್ರಶ್ನೆಗಳಿಗೆ ನೀವು; ಕೊಡುವ ಉತ್ತರ. ೧. ವೇಷಭೂಷಣ ನಿಮ್ಮ ಉಡಿಗೆ ತೊಡಿಗೆಗಳು ಸರಳವೂ: ಸ ಚ್ಛವೂ ಆಕರ್ಷಕವೂ ಆಗಿರಬೇಕು; ಅವನ್ನು ಓರಣವಾಗಿ ಧರಿಸಿರಿ. ಅಸ್ತವ್ಯಸ್ತ ಉಡುಗೆಯೂ. ೯೨ “ಇೊಳೆಯಾದ ಬಟ್ಟಿಬರೆಯೂ ಅಧಿಕಾರಿಗಳ “ಮೇಲೆ ದುಷ್ಟಭಾವ ಬೀರುತ್ತವೆ. ಸರಿಯಾಗಿ ಖಟ್ಬಿಯನ್ನೂ ತೊಡಲು ಬಾರದ ಮನುಷ್ಯ ಹೊಣೆಗಾರಿಕೆಯ ಹುದ್ದೆಯನ್ನು ನಿರ್ವಹಿಸಬಲ್ಲನೆ? ಹಾಗೆಂದು ಮಿತಿಮೀರಿದ ಆಡಂಬರ ಪ್ರದರ್ಶ “ನವೂ ಉಚಿತವಲ್ಲ. ಅದರಿಂದ ಅಧಿಕಾರಗಳ "ಮನಸ್ಸಿನ ಮೇಲೆ ದುಷ್ಟ್ರಭಾವ ಉಂಟಾಗುವ “ಭಯವಿದೆ. ಒಮ್ಮೆ ಜವಾನನ ಕೆಲಸಕ್ಕಾಗಿ ಒಬ್ಬನನ್ನು "ಇಂಟರ್ವ್ಯೂಗೆ ಕರೆಯಲಾಯಿತು. ಅವನು "ಭರ್ಜರಿ ಪೋಷಾಕು ಧರಿಸಿ ಶೀವಿಯಿಂದ ಒಳ ಬಂದ. ಬೆಲೆಬಾಳುವ ಉಡುಗೆ ತೊಡುಗೆಯನ್ನು ಕಂಡು ಸಾದಾ ವೇಷದ ಮ್ಯಾನೇಜರ್‌ ನಿಬ್ಬೆರ ಗಾದ. ಆ ಉಮೇದ್ವಾರನಿಗೆ-- ಆ ನೌಕರಿ ಸಿಕ್ಕಲಿಲ್ಲ ಸಂದರ್ಭಾನುಕೂಲವಲ್ಲದ ಆಡಂ ಖರವೂ ಹಾನಿಕರವೆಂದು ನಿಮಗೀಗ ಅರ್ಥವಾ 'ಗಿರಬಹುದು. -೨. ನಡೆನುಡಿ ನಡೆನುಡಿಯೂ ಇಂಟರ್ವ್ಯೂನಲ್ಲಿ ಬಹು ಮಹ 'ತ್ವದ ಪಾತ್ರ ವಹಿಸುತ್ತದೆ. ಅದು ಪ್ರತ್ಯಕ್ಷವಲ್ಲ ಇದಿದ್ದರೂ ಅಪ್ರತ್ಯಕ್ಷವಾಗಿ ಅಧಿಕಾರಿಗಳ ಮನ -ಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇಂಟರ್ವ್ಯೂ -ವೈೇಳೆ ಉಮೇದ್ವಾರರು ಹೆಚ್ಚಾಗಿ ಗಾಬರಿ -ಗೊಳ್ಳುವುದರಿಂದ ಅವರ ವ್ಯವಹಾರವೂ ವಿಚಿತ್ರ 'ವಾಗುತ್ತದೆ. ಈ ಗಾಬರಿಯನ್ನು ತಪ್ಪಿಸಿಕೊಳ್ಳ ಬೇಕಾದರೆ ನೀವು ಕೋಣೆಯೊಳಗೆ ಪ್ರವೇಶಿಸು -ವಾಗ ಒಮ್ಮೆ ಆಳವಾಗಿ ಉಸಿರೆಳೆದುಕೊಳ್ಳಿರಿ. “ನಿಮ್ಮ ಭುಜಗಳನ್ನು ಒಮ್ಮೆ ಹಿಂದಕ್ಕೆ ಬಾಗಿಓರಿ 'ಮತ್ತು ಗಡಿಬಿಡಿ ಮಾಡಿಕೊಳ್ಳದೆ ಆತ್ಮವಿಶ್ವಾಸ :ದಿಂದಲೇ ಮುನ್ನಡೆಯಿರಿ. ಆತ್ಮವಿಶ್ಯಾಸವೆಂದ 'ಮಾತ್ರಕ್ಕೆ ಅಹಂಕಾರ ಪ್ರದರ್ಶನವೆಂದರ್ಥ ವಲ್ಲ. ಅಹಂಕಾರ ;ಪ್ರದರ್ಶನವು ಸೋಲಿಗೇ -ಕಾರಣವಾಗಬಹುಡು. ಕೆಲವೊಮ್ಮೆ ಉಮೇದ್ವಾರರು ಧೈರ್ಯದಿಂದ ಕಸ್ತೂರಿ, ಆಕ್ಟೋಬರ್‌ ೧೯೬೨ ಒಳನುಗ್ಗಿ ಅಧಿಕಾರಿಗಳೆದುರು ನಿಲ್ಲುತ್ತಾರೆ; ಮತ್ತು ತಮ್ಮ ಕೈಯಲ್ಲಿರುವ *ಕಾಗದಪತ್ರ, ಗಳನ್ನು ಮೇಜಿನ ಮೇಲೆಸೆದು ತಾವಾಗಿಯೇ ಎದುರಿನ ಕುರ್ಚಿಯ ಮೇಲೆ ದೊಪ್ಪನೆ ಕುಳಿತು ಬಿಡುತ್ತಾರೆ; ಮತ್ತು ಎಲ್ಲರಿಗೂ ಪ್ರಣಾಮ ಮಾಡುತ್ತಾರೆ. ಇದು ಉಮೇದ್ವಾರನ ಲಕ್ಷಣ ವಾಗಿರದೆ.. ಇಂಟರ್ವ್ಯೂ ತೆಗೆದುಕೊಳ್ಳುವ ಅಧಿಕಾರಿಯ ಲಕ್ಷಣ ! ಇಂಥ ವ್ಯವಹಾರದಿಂದ ಉಮೇದ್ವಾರಕಿಗೆ ಉದ್ಯೋಗ ದೊರೆಯೆಲಾಠ ದೆಂದು ದೃಢವಾಗಿ ನಂಬಬಹುದು. ಉಮೇದ್ವಾರನು ಸಾಮಾನ್ಯವಾಗಿ ಉದ್ಕಟ ತನವನ್ನೂ ಪ್ರದರ್ಶಿಸೆಬಾರದು, ಹೆಚ್ಚು ದೈನ್ಯ ವನ್ನೂ ತೋರ್ಪಡಿಸಬಾರದು. ಎರಡರ ಅತಿ ಕೀಕವೂ ದುಷ್ಪರಿಣಾಮ ಬೀರುತ್ತದೆ. ಕೆಲವರು ಪ್ರತಿಯೊಂದು ಪ್ರಶ್ನೆಗೂ ಉದ್ದಂಡತನದಿಂದಲೇ ಉತ್ತರ ಕೊಡುತ್ತಾರೆ; ಕೆಲವರು.ಹೆಜ್ಜೆ ಹೆಜ್ಜೆಗೂ ಗೋಗರೆಯತೊಡಗುತ್ತಾರೆ; ಸಹಜ ವಿನಯ ಹಾಗೂ ಸೌಜನೈದಿಂದ ವರ್ತಿಸುವುದೇ ಮೇಲು. ಉಮೇದ್ವಾರನು ಪ್ರಸನ್ನಚಿತ್ತನಾಗಿರಬೇಕು. ಆದರೆ ನಿಷ್ಕಾ ರಣವಾಗಿಯೇ ಹಲ್ಬುಕಿರಿಯುವುದು ಅಸಭ್ಯತೆಯ ದ್ಯೋತಕ. ನೀವು ಯಾವ ನೌಕರಿಗಾಗಿ ಇಂಟರ್ವ್ಯೂ ಕೊಡಬಂದಿದ್ದೀರೋ ಅದರ ಬಗ್ಗೆ ಉಪೇಕ್ಟಾ ಭಾವನೆ ತೋರ್ಪಡಿಸುವುದು ಸರ್ವಥಾ ಸೆರಿ ಯಲ್ಲ. ನನ್ನ ವಿದ್ಯಾರ್ಥಿಯೊಬ್ಬನು ಎಸ್‌.ಎಸ್‌. ಎಲ್‌. ಸಿ. ಪಾಸಾದ ಬಳಿಕ ಬ್ಯಾಂಕಿನ ಕ್ಲಾರ್ಕ್‌ ಕೆಲಸಕ್ಕೆ ಅಠ್ವಿ ಹಾಕಿದ. ಇಂಟರ್ವ್ಯೂ ವೇಳೆ.... "ನೀನೇಕೆ ಈ ನೌಕರಿಯನ್ನೇ ಬಯಸುತ್ತಿ?' ಎಂದು ಕೇಳಲಾಯಿತು. ತನಗೆ ಬೇರಾವ ಉದ್ಯೋಗವೂ ಸಿಗಲಿಲ್ಲವೆಂದೂ ಲೆಕ್ಕ ದಲ್ಲಿ ಅಭಿರುಜಿಯಿರದಿದ್ದರೂ ನಿರುದ್ಯೋಗಕ್ಕಿಂತ ಇಡಾದರೂ ಇರಲೆಂದು ತಾನು ಸೆಿದುಡಾ ಗಿಯೂ ಅವನು ಸತ್ಯವನ್ನೇ ನುಡಿದೆ. ಆದಕೆ ಇದು ಕೇವಲ ಸತ್ಯವಂತರಿಗೆ ಹೇಳಿಸಿದ ಕಾಲ ವಲ್ಲವಪ್ಟೆ ! ಲೆಕ್ಕದಲ್ಲಿ ಅಭಿರುಚಿಯಿರದ ಈ "ಇಂಟರ್ವ್ಯೂ'ನಲ್ಲಿ ಹೇಗೆ ಗೆಲ್ಲಬೇಕು? ಪ್ರಾಣಿ ಬ್ಯಾಂಕಿನ ಉದ್ಯೋಗಕ್ಕೆ ಗಂಡಾಂಶರ -ಕಾರಿಯೆಂದು ಅಧಿಕಾರಿಗಳು ಭಾವಿಸಿರಲಾರರೆ? ಒಮ್ಮೆ ಕನ್ನಡ ದಿನಪತ್ರಿಕೆಯೊಂದರ ಉಪ- ಸಂಪಾದಕ ಸ್ಥಾನಕ್ಕೆ ಇಂಟರ್ವ್ಯೂ ಏರ್ಪಡಿಸ 'ಲಾಯಿತು, “ ನೀವು ಕನ್ನಡದಲ್ಲಿ ಯಾವ ಪತ್ರಿಕೆ ಯನ್ನು ಓದುತ್ತೀರಿ?” ಎಂದು ಒಬ್ಬ ಉಮೇದ 'ವಾರನನ್ನು ಪ್ರಶ್ನಿಸಿದಾಗ ಅವನು ಶೀವಿಯಿಂದ,- *ನ್ನಡದಲ್ಲಿ ಓದಲು ಯೋಗ್ಯವಾದ ಪತ್ರಿಕೆಗಳು ಎಲ್ಲಿವೆ? ನಾನು " ಹಿಂದು' ಪತ್ರಿಕೆಯನ್ನು ಓದು ತ್ತೇನೆ”- -ಎಂದು ಉತ್ತರಿಸಿದ. ಅವನಿಗೆ ಕೆಲಸ ಸಿಗಲಿಲ್ಲ. ತಮಗೆ ಈ ನೌಕರಿ ಸಿಕ್ಕರೆ ಸಾಕು; ವೇತನ ಎಷ್ಟಾದರೂ ಸರಿಯೇ ಎಂದು ಹೇಳುವವರೂ ಇದ್ದಾರೆ. ಇವರಿಗೂ ನೌಕರಿ ಡೊರೆಯುವುದಿಲ್ಲ. ಏಕೆಂದರೆ ಇಂತಹರು ಕೇವಲ ಸೋಗು ಹಾಕು ಎ ಬಯುದಯುುುಮಟುಮುಮುುಮಮುಮುಂಬಮಿಮುುಮುಮುಖುಮುುಮುಮಮುಮುಮುಮುುುಮುಮುಮುುಮುಮುುುಮುುುುು ಅುಖಯುಂಂಂಯಯಎಯಯಯಟಎಣೂಃ ಎಲ್ಲ ಅಭಿರುಚಿಗಳಿಗೂ ಇಲ್ಲಿ ಆಹಾರವಿದೆ ೫ ಶಾಸ್ತ್ರಗ್ರಂಥಗಳು ನಿಮಗೆ ಮೆಚ್ಚೆ? ೧. ಆಚಾರ್ಯಮಧ್ವರ ಶಂಶ್ರಸಾರ ಸಂಗ್ರಹ: ಕನ್ನಡ ಅನುವಾದದೊಂದಿಗೆ ಕುಮುಜಾತತಯ, ಷು, ಸಿ. ಮೂವರ ಹೊಸ ಪ್ರತಿಗಳಿಗೆ ಬರೆಯಿರಿ; "ಶ್ರೀರಾವು 31.1 ೪ (ಆಅ ಅ ಫಲ ೫ ಇತಿಹಾಸ ಪುರಾಣಗಳ ಕಥೆ ಬೇಕೆ? ೨. ಆಚಾರ್ಯಮಧ್ರರ ಮಧ್ಯೆರಾಮಾಯಣ ಕನ್ನಡ ಅನುವಾದ ೫ *ನಿತೆ-ಕಾವ್ಯ ಪ್ರಬಂಧಗಳು ಪ್ರೀಯನೆ ? ೩. ತ್ರಿಮೂರ್ತಿಗಳು ಬರೆದ ಮುಕ್ಕ ಣ್ಕ ದರ್ಶನ ಓಜ ಬನ್ನ ಜೆ. ಗೋವಿಂದಾಚಾರ್ಯ ಈ ಕವನ ಸಂಕಲನಗಳು ಪ್ರಕಾಶನ' ಫಶಿವಾಸರುಮತೆ ಉಡುಪಿ ಅಥವಾ ಶ್ರೀಮನ್ಮದ್ವ ಸಿದ್ಧಾಂತ ಗ್ರಂಥಾಲಯ, ಹೆ990909009090090209002090000000000000000000900209000000000000002020022ಎಹರರರನನಿನರನಾವಾರ ೯೩ ತ್ತಾರೆಂಡೋ ವೃವಹಾರಜ್ಞಾನಶೂನೃರೆಂದೋ ಅರ್ಥವಾಗುವುದು. ೩. ಪ್ರಶ್ನೋತ್ತರ: ಪ್ರಶ್ನೋತ್ತ ರವೇ ಇಂಟಿರ್ವ್ಯೂವಿನ ಕೊನೆಯ ಘಟ್ಟಿ ; ಪ್ರತ್ನೆಗಳನ್ನು ಸ ಸಾಮಾನ್ಯವಾಗಿ ನಾಲ್ಕು ಕ. ಮಾಡಬಹುದು. ಮೊದಲು ನಿಮ್ಮ ಭಯ, ಗಾಬರಿಗಳನ್ನು ಹೋಗಲಾಡಿಸುವ ಸರಳೆ ಪ್ರಶ್ನೆಗಳು... ನಿಮ್ಮ ಹೆಸರೇನು? ನೀವು ಏಲ್ಲಿ ಶಿಕ್ಷಣ ಪಡೆದಿರಿ ?-_-ಮುಂತಾದವು. ಇವಕ್ಕೆಲ್ಲ ಶಾಂತಿಯಿಂದ ನೀವು ಉತ್ತರ ನೀಡಬಹುದು. ಆ ಬಳಿಕ ನೀವು ಬಯಸುತ್ತಿರುವ ನೌಕರಿಯ ಬಗ್ಗೆ ಪೂರ್ವಾನುಭವ. ಹೀಗಾಗಿ ನಿಮ್ಮ ಉದ್ಯೋಗವನ್ನು ಕುರಿತು ಸಾಕಷ್ಟು ಮಾಹಿತಿ ಗಳನ್ನು ಸಂಗ್ರಹಿಕೊಂಡೇ ಇರುವುದು ಲೇಸು. ಮು [ ರೂ, 4-00 [ರೂ.200 [ ರೂ. 1-00 ಉಡುಸಫಿ ಯ ]ೊೊ್ಬೂರೂಯಠಇೆ| ಹನ್‌್ವಾಯಯಿಯ್ತಾಯಾಯ್ಯಾಯಿಯಾಯಿಯಾಯುಯೂ ೯೪ ಕಸ್ತೂರಿ, ಅಕ್ಟೋಬರ್‌ ೧೯೬೨ ಇದುವರೆಗೆ ನೀವೆಷ್ಟು ವರ್ಷಗಳ ಅನುಭವ ಪಡೆ ದಿದ್ದೀರಿ? ಸಿಮಸಷ್ಟು ವೇತನ ದೊರೆಯುತ್ತಿತ್ತು? ಇಂತಹ ಸಣ್ಣ ಸಣ್ಣ ಪ್ರಶ್ನೆಗಳಿಗೂ ನೀವು ಸರಿ ಯಾಗಿ ಉತ್ತ ರ ಕೆನಡದ ಹೆಜ್ಜೆ ಹೆಜ್ಜೆ ಗೆ ತಡೆಯು ತ್ತಿದ್ದರೆ ನಿಮ್ಮ ಬಗ್ಗೆ ಅಧಿಕಾರಿಗಳಿಗೆ ಸ ಸದ್ಭಾ ವನೆ ಇಶ್ಣೇಕ ಬಾತ ಮುಂದಿನ ಎರಡೂ ಕಾತಿಯ ಪ್ರಶ್ನೆಗಳು ನೀವು ಬಯಸುವ ಉದ್ಯೋಗಕ್ಕೆ ಸಂಬಂಧಿಸಿವೆ. "ನೀವು ಈ ಉದ್ಯೋಗವನ್ನೆ( ಅದೇಕೆ ಬಯಸು ತ್ತೀರಿ1_' ಎಂಬುದು ಸರ್ವಸಾಧಾರಣವಾದ ಪ್ರಶ್ನೆ. ಒಮ್ಮೆ ಕಾಲೇಜ್‌ ಅಧ್ಯಾಪಕರೊಬ್ಬರು ಇಂಗ್ಲೀಷ್‌ ಪತ್ರಿಕೆಯೊಂದರ ಸಂಪಾದಕೀಯ ವಿಭಾಗದಲ್ಲಿ ಉದ್ಯೋಗ ಪಡೆಯಲೆಂದು ಉಮೇ ದ್ಯಾರರಾಗಿ ಬಂದಿದ್ದರು. “ಅಧ್ಯಾಪಕ ವೃತ್ತಿ ಯನ್ನು ತೊಕಿದು ನೀವು ಹೊಸೆ ಉದ್ಯೋಗಕ್ಕೆ ಸೇರುತ್ತೀರಿ? ಅದು ನಿಮಗೆ ಬೇಸರ ಬರಿಸಿತೆ?” ಎಂದು ಕೇಳಲಾಯಿತು. ಅವರ ಉತ್ತರ ಎಷ್ಟು ಸಮರ್ಪಕವಿತ್ತು ನೋಡಿರಿ-- “ನನಗೆ ಎರಡರಲ್ಲೂ ಸಮಾನ ಅಭಿರುಚಿ ಯಿದೆ. ಒಂದು ನನ್ನ ಬಲಗಣ್ಣಾ ದಕೆ,ಇನ್ನೊಂದು ಎಡಗಣ್ಣು. ಆದರೆ ಇಲ್ಲಿ ನನ್ನ "ಸಾಹಿತ್ಯಿಕ. ಅಭಿ ರುಚಿಯು. ಹೆಚ್ಚು ವಿಕಾಸ ಜಾ ಎಡೆಯಿದೆ ಯಲ್ಲವೆ? 9% ಉದೊ ೀಗಳ್ಳೆ ಸಂಬಂಧಿಸಿದ ಹಲವಾರು ಪ್ರಶ್ನೆ ಗಳನ್ನು ನಿ ನೀವು ಉತ್ತರಿಸಬೇಕಾಗಬಹುದು. ಬಜ ಗ್‌ ಆಥವಾ ಇನ್ನಾವುದಾದರೂ ತಾಂತ್ರಿಕ ಉದ್ಯೋಗಕ್ಕೆ ನೀವು ಸೇರಬಯಸುವಿ ರಾದ ಸಸ ಟ್ಟ ಲ ಸಂಬಂಧಿಸಿದೆ ಹತ್ತಾರು ಸೂಕ್ಷ್ಮಪ್ರ ಪ್ರಶ್ನೆಗಳನ್ನೂ ನೀವು ಉತ್ತರಿಸಬೇಕಾ ಗುವುದು. ಉದ್ಯೋ!ಗಳ್ಳೆ ಸೆಂಬಂಧಿಸದಿದ್ದ, ಆದರೆ ಕೇವಲ ನಿಮ್ಮ ಜಾಣ್ಮೆ ಜು ಚಾತುರ್ಯ ವನ್ನು ಪರೀಕ್ಷಿಸುವ ಎದುರಿಸು. ಬೇಕಾಗಬಹುದು. ಸುಭಾಷಚಂದ್ರ ಬೋಸರು 8. ೮, 5, ಪರೀ ಗೆ ಇಂಟರ್ವ್ಯೂ ಕೊಡಲು ಹೋದಾಗ ಒಬ್ಬರು. ಅವರೆದುರು ಒಂದು ಉಂಗುರವಿಟ್ಟು... “ಸುಭಾ: ಷರು ಈ ಉಂಗುರದೊಳಗೆ ಹೋಗಬಲ್ಲರೋ” ಎಂದು ಪ ಪ್ರಶ್ನಿಸಿದರು. “ಅದಕ್ಕೇನು?” -- ಎನ್ನುತ್ತಾ ಸುಭಾಷರು. ಒಂದು ಕಾಗದ ತುಣುಕಿನ ಮೇಲೆ ಸುಭಾಷ: ಬೋಸ್‌. ಎಂದು ಬರೆದು ಸುರುಳಿಸುತ್ತಿ ಉಂಗುರದೊಳಗಿಂದ ತುರುಕಿಸಿ ಹೊರತೆಗೆ: ದರು ಇಂತಹ ಪ ಪ್ರತ್ಯುತ್ಪ ನ ಮತಿಗಳು ಯಾವ: ಪರೀಕ್ಷೆಯಲ್ಲಾದರೂ ಅಸಫಲರಾಗಬಲ್ಲಕೆ "ಈಗೆಷ್ಟು ಸಮಯ?' - ಎಂದು ಒಮ್ಮೆ ಒಬ್ಬ ನನ್ನು ಪ್ರಶ್ನಿ ಬಜ ಎದುರಿಗೇ ಗೋಡೆಯ: ಮೇಲಿರುವ ದೊಡ್ಡ ಗಡಿಯಾರವನ್ನು ನೋಡಿ. ಹೇಳುವ ಬದಲು ಉಮೇದ್ವಾರ ತನ್ನ ರಿಸಿ ವಾಚ್‌ ನೋಡತೊಡಗಿದ ! ಇದು ಅಷ್ಟೇನೂ. ಜಾಣ್ಮೆಯ ಶ್ರಮವಲ್ಲವೆಂದು ನಿಮಗನಿಸುವು: ದಿಲ್ಲವೆ? ಉತ್ತರಿಸುವ ಮೊದಲು ಪ್ರಶ್ನೆಯನ್ನು ಲಕ್ಷ ಗೊಟ್ಟು ಕೇಳಬೇಕು. ಯಾವುದೋ ಪ್ರತ್ನೆಗೆ: ಏನೋ ಉತ್ತರ ಕೊಡುವ ಹವ್ಯಾಸ ಸರಿಯಲ್ಲ. ಉತ್ತರವ ಅಪೂರ್ಣವಾಗಿರಲೂ ಬಾರದು, ವೃರ್ಥ ವಿಸ್ತಾರವನ್ನು ಹೊಂದಿರಲೂ ಬಾರದು. ಜಸು ಶಬ ಗಳಲ್ಲಿ ಹೆಚ್ಚು ಎಚಾರಗಳನ್ನು ವೈಕ್ತಗೊಳಿಸುವಂತಿರಬೇಕು. ನಿಶ್ಚಿತ ಸಮಯಕ್ಕಿಂತ ೧೫ ನಿಮಿಷ ಮೊದಲೇ. ಕಾರ್ಯಾಲಯಕ್ಕೆ ತಲುಪುವುದು ಲೇಸು. ಆಗ: ನಿಮಗೆ ಅನಾವಶ್ಯಕವಾಗಿ ಉಂಟಾಗುವ ಗಾಬರಿ: ತಪ್ಪುತ್ತದೆ. ತನಗ ಖಂಡಿತ ಹೋಗ: ಬಾ ಕ್ಕ ತ್ರ: ಪ್ರಶ್ನೆಗಳನ್ನು ೫444440 ತೆ ಮ ಟೆ ಕಕ ಎ -ಹಾತಾ ಲ! ಸಟ ಆಪಾಯ ಹೂತು ಹಿತ ಟೆಚ ಸಕು ಟುಟ. ಈ. ಹುಟಟ ಟು... ಕೆಡಕು ಡೂ 6 ' ಆಗ ನೀವು; ನಿನ್ನ ಜೀತಕದೆ ರೀತಿನೀತಿಗಳ ವಿಷಯದಲ್ಲಿ “ನೀವೇ ಯೋಚಿಸಿ ತತ್‌ಕ್ಷಣದಲ್ಲಿ ನಿರ್ಧಾರ 'ಮಾಡಿಕೊಂಡು ನಿಮ್ಮ ಸಮಸ್ಯೆಗಳಿಗೆ ನೀವೇ “ಪರಿಹಾರ ಕಂಡುಕೊಳ್ಳುವುದರಿಂದ, ನಿಮ್ಮ 'ಯೋಗ್ಯತೆಯನ್ನು ನೀವೇ ಅರಿತುಕೊಳ್ಳುವದ ರಿಂದ, ನಿಮ್ಮ ವ್ಯಕ್ತಿತ್ವ ಎಿಶಾಲವಾಗುವದಲ್ಲದೆ "ಜೀವನದಲ್ಲಿ ಸುಖ-ಶಾಂತಿಗಳು ಲಭಿಸುತ್ತವೆ. ಈ ಯೋಗ್ಯತೆಯೆ ಕೆಲಸಕಾರ್ಯಗಳಲ್ಲಿ ಯಶಸ್ಸು, "ಜೀವನದಲ್ಲಿ ಸೊಗಸನ್ನು ತಂದುಕೊಡುತ್ತದೆ. ಸ್ವಂತ ಬುದ್ಧಿ ಎನ್ನುತ್ತಾರಲ್ಲ ಅದು ನಿಮ್ಮ ಗುಣವಾಗಿರಬೇಕು. ನೀವು ಈ ಬಗೆಯವರೇ ಎಂದು ಅರಿತು ಇೊಳ್ಳುವಡೇನೂ ಪ್ರಯಾಸದ್ದಲ್ಲ. ಈ ಕೆಳಗೆ ಕಾಣಿಸಿದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿರಿ. ನಿಮ್ಮ ಉತ್ತರಗಳ ಮೇಲಿಂದ ನಿಮ್ಮ ಯೋಗ್ಯತೆಯನ್ನು ನಿರ್ಧರಿಸಿಕೊಳ್ಳೆಬ ಹುದು. ನ್ಯೂನತೆಗಳು ಕಂಡುಬಂದಲ್ಲಿ ಅವನ್ನು ತಿದ್ದಿ ಕೊಳ್ಳಲು ಪ್ರಯತ್ನಿಸಬಹುದು ; ೧. ಯಾವುದೋ ಒಂದು ಚಲಚಿತ್ರ ನಿಮ್ಮ `ಮನಸ್ಸನ್ನು ಹಿಡಿಸಿರಲಿಲ್ಲವೆನ್ನಿ. ಆದರೆ ನಿಮ್ಮ ಗೆಳೆಯ ಅದ್ಭುತವಿದೆ. ಎಂದು ಹೇಳುತ್ತಾನೆ. (ಅ) ಹೋಗಿ ಅದನ್ನು ನೋಡುವಿರಾ? (ಬ) ನೋಡುವುದಿಲ್ಲವೆ? (ಕ) ನಿರ್ನಯಕ್ಕೆ ಬರುವುದಕ್ಕಿಂತ ಮೊದಲು ಹೋಗಲೋ ಬಿಡಲೋ ಎಂದು ಕೆಲಸಮಯದ ಪರಿಗೆ ಗೊಂದಲದಲ್ಲಿ ಬೀಳುವಿರಾ? ೨. ನಿಮ್ಮ ಅರಿವೆಗಳ ಆಯ್ಕೆಯಲ್ಲಿ ಯಾವು ದರ ಕಡೆಗೆ ನಿಮ್ಮ ಗಮನವಿರುತ್ತದೆ; (ಅ) ಪ್ರಚಲಿತ ಫ್ಯಾಶನ್‌ದಲ್ಲಿಯೆ? ಸೊ ಯ ಲು ಬ್ಬ ಫ್ಟ್ಬ ಟೂ ಟೂ ಟಾಟ ಟಾಟ ' ನಿಮ್ಮನ್ನು ನೀವು ಅರಿತುಕೊಳ್ಳಬೇಕು ಇ) ೨) ನೀವು “ಸ್ವಂತ ಬುದ್ದ” ಯವೆರೇ? (ಬ) ನಿಮ್ಮನ್ನು ಆಕರ್ಷಿಸುವ ವಿಶಿಷ್ಟ ಬಟ್ಟಿ ಯಲ್ಲಿಯೇ? (೫) ಪ್ರಚರಿತ ಫ್ಯಾಶನ್ನಿಗನುಗುಣವಾಗಿ ಆದಕೆ ಒಂದೆರಡು ವೈಶಿಷ್ಟ್ಯಗಳನ್ನು ಹೊಂದಿರು- ವುದರಲ್ಲಿಯೆ? ೩. ನಿಮಗೆ ಮೆಚ್ಚಿಗೆಯಾದ ಒಂದು ಹೊಸೆ ಮಾದರಿಯಲ್ಲಿ ನೀವು ಕೂದಲು ಕತ್ತರಿಸಿಕೊಂಡಿ ರುತ್ತೀರಿ. ಆದರೆ ನಿಮ್ಮ ಗೆಳೆಯರು ಅದು ನಿಮಗೆ ಸರಿ ಕಾಣುವದಿಲ್ಲವೆಂದು ಹೇಳುತ್ತಾರೆ. ಆಗ ನೀವು: (ಅ) ಮತ್ತೆ ಮೊದಲಿನ ರೀತಿಗೆ ಬದಲಿಸಿ ಕೊಳ್ಳುವಿರಾ? (ಬ) ನನಗೆ ಇದು ಮೆಚ್ಚಿ ಗೆಯಾಗಿದೆಯೆಂದ ಮೇಲೆ ತೀರಿತು ಎಂದುಬಿಡುಎರಾ? (ಕ) ಹೊಸ ಮಾದರಿಯಲ್ಲೆ ಕೂದಲನ್ನಿಟ್ಟು ಕೊಂಡು ಮನದಲ್ಲಿ ಮಾತ್ರ ಹೀಗೆ ಕತ್ತರಿಸಿ ಕೊಳ್ಳಬಾರದಿತ್ತು ಎಂದುಕೊಳ್ಳುವಿರಾ? ೪. ಒಂದು ಸಮಸ್ಯೆಯನ್ನು ಕುರಿತು ಸೃತಃ ಯೋಚಿಸುವದರಲ್ಲಿ ನೀವು ಸದ್ಯದಲ್ಲೆ ಕೆಲವು ತಾಸುಗಳನ್ನು ಕಳೆದಿದ್ದರೆ ಅದೆ ಯಾವಾಗ? (ಅ) ನಿಮಗೆ ನೆನಪಾಗಲೊಬ್ಬದೇ ? (ಬ) ತೀರ ಇತ್ತೀಚೆಗೆಯೆ? (ಕ) ಕೆಲವು ತಿಂಗಳ ಹಿಂದೆಯೆ? ೫. ನಿಮ್ಮ ಉದ್ಯೋಗ ಜೀವನದಲ್ಲಿ ಯಾವಾಗಲೂ ನೀವು; (ಅ) ಪ್ರತಿಯೊಂದನ್ನು ನಿಮ್ಮ ವರಿಷ್ಠರ ಸಲಹೆ ಕೇಳಿ ಮಾಡುತ್ತೀರಾ? (ಬ) ಸಾಧ್ಯವಾದಷ್ಟು ಮಟ್ಟಿಗೆ ವಾಗಿ ಮಾಡಲು ಪ್ರಯತ್ನಿಸುವಿರಾ? (ಕ) ಕೆಲವು ಸಲ ಸ್ವತಂತ್ರವಾಗಿ ವರ್ತಿಸು ೯೫ ತಂತ್ರ ಶಿ. ೯೬ ಕಸ್ತೂರಿ, ಆಕ್ಟೋಬರ್‌ ೧೯೬೨ ಎರಿ. ಆದಕೆ ಆ ಸಂದರ್ಭಗಳಲ್ಲಿ ನಿಮ ಲ್ಲಿ ಅಷ್ಟೊಂದು ಆತ ಟಿಶ್ವಾಸವಿರುವುದಿಲ್ಲ. ೬. ನಿಮ್ಮ ಗಳೆಯರು ಶಾಸಿ ಸ್ತ್ರೀಯ ಸಂಗೀತ ದಲ್ಲಿ ಅತ್ಯಂತ ಆಸಕ್ತಿಯುಳ್ಳ 'ನರಾಗಿರುತ್ತಾ ರೆ: ಆದಕೆ ನಿಮಗೇನೂ ಆದರಲ್ಲಿ ಸ್ಮಾರಸ್ಕ್ಯ ಕಾಣು- ವದಿಲ್ಲ. ಆಗ ನೀವು: (೨) ಅವರಷ್ಟೇ ಆಸಕ್ತಿ ಉಳ್ಳವರಂತೆ ವತ್ತಿ ಸುವಿರಾ? (ಬ) ಅದರಲ್ಲಿ ಆಸಕ್ತಿಯೇ ಸ್ಪಷ್ಟವಾಗಿ ಒಪ್ಪಿ ಕೊಳ್ಳುವಿರಾ? (ಕ) ಆ ವಿಷಯದಲ್ಲಿ ಅವರಷ್ಟು ನಿಮಗೆ ಅನುಭವವಿಲ್ಲ, ಬುದ್ಧಿಯಿಲ್ಲೆಂದು ಬಗೆಯುವಿರಾ? ೭, ನೀವೊಬ್ಬ ಪಂಡಿತನೊಂದಿಗಿರುತ್ತೀರಿ. ಆತ ಗೂಢವಾದ, ನಿಮಗರಿಯದಂಥೆ ವಿಷಯಡ ಮೇಲೆ ಮಾತನಾಡತೊಡಗುತ್ತಾನೆ. ಆಗ ನೀವು: (ಅ) ಅರ್ಕವಾಗುತ್ತಿದೆಂಬಂತೆ ನಟಿಸುವಿರಾ? (ಬ) ಸ್ಪಷ್ಟವಾಗಿ ನನಗೆ ತಿಳಿಯುವುದಿಲ್ಲ ವೆಂದು ಹೇಳುತ್ತೀರಾ? (ಕ) ವಿಷಯವನ್ನೇ ಬದಲಿಸಲು ಯತ್ನಿಸು ಎರಾ? ೮. ಎಚಾರಾತ್ಮಕ ಶಿದಿ ಮುಗಿಸಿದ ಮೇಲೆ ; (ಅ) ಗ್ರಂಥಕರ್ತನ ವಿಚಾರಗಳನ್ನೇ ಆ ಬಗ್ಗೆ ಒಂದಿಷ್ಟೂ ಸ್ವಂತವಾಗಿ ಯೋಚಿಸದೆ ಒಬ್ಬಿ ಕೊಂಡಿದ್ದೀರಾ? (ಬ) ವಿಷಯವನ್ನು ಅರಿತುಕೊಳ್ಳಲು ಪ್ರಯ ಶ್ನ್ನಿಸಿ ನಿಮ್ಮ ವಿಚಾರಗಳೊಂದಿಗೆ ಹೋಲಿಸಿ ಅವನ ವಿಚಾರಗಳನ್ನು ನೋಡಿಕೊಂಡಿದ್ದೀರಾ? (ಕ) ಸ್ವಲ್ಪ ವಿಚಾರ ಮಾಡಿ ಗ್ರಂಥಕರ್ತ ನಿಗ ಹೆಚ್ಚು ತಿಳಿದಿರಬೇಕು ಎಂದು ಅಷ್ಟಕ್ಕೇ ಆ ವಿಷಯ ಬಿಟ್ಟುಬಿಟ್ಟಿದ್ದೀರಾ? ೯. ಕಳೆದ ಸಂಭಾಷಣೆಯ. ಸಮಯದಲ್ಲಿ ನೀವು ಎಲ್ಲಿಂದ ವಿಷಯವನ್ನು ಸಂಗ್ರಹಿಸಿದ್ದಿರಿ? (ಅ) ವೃತ್ತ ತ್ತ್ಪಪತ್ರಿ ಕೆಗಳಿಂದಲೆ? (ಬ) ವೃತ, ತ ಪತ್ರಿ ಕೆಗಳಿಂದಲೂ ಆ ವಿಷಯದ್ದ ಇಲ್ಲವೆಂದು ೧. ಗ್ರಂಥವೊಂದನ್ನು ನೀವು ಮೇಲೆ ನಿಮ ದೇ ಆದ ವಿಚಾರಗಳಿಂದಲೂ ? (೪) ಗೆಳೆಯರಿಂದಲೆ? ೧೦. ನಿಮಗೆ ಒಪಿ ಗೆಯಿಲ್ಲದಂಥ ವಿಚಾರ” ವನ್ನು ಯಾರಾದರೂ ಹೇಳಿದಾಗ: (ಅ) ಅವರಂತೆಯೇ ನಿಮ್ಮ ಅಭಿಪ್ರಾಯವೂ. ಇದೆಯೆಂದು ನಟಿಸುವಿರಾ? (ಬ) ಆ ವಿಷಯದ ಮೇಲೆ ನಿಮ್ಮದೇ ಆದ: ಅಭಿಪ್ರಾಯವನ್ನು ಹೇಳುವಿರಾ.? (ಕ) ಬರಿ ಕೇಳಿ ಮಾನ ತಾಳುವಿರಾ? ಇನ್ನು ನಿಮ್ಮ ಉತ್ತರಗಳಿಗೆ ನೀವು ಪಡೆವ ಗುಣಗಳು; ಪ್ರತಿಯೊಂದು (ಆ) ಕ್ರೈ ಹೌದು ಎಂದರೆ ೦]3 (ಬ) ಕ್ರೈ ೨. ಒತು ಕ್ಕೆ ೧. ಗುಣಗಳು. ನೀವು. ೧೫ ರಿಂದ ೨೦ ಗುಣಗಳನ್ನು ಪಡೆದಕೆ-. ಸ್ವತಂತ್ರ ವಿಚಾರ ಶಕ್ತಿ ಮತ್ತು ನಿರ್ಧಾರ ಶಕ್ತಿ ನಿಮ್ಮಲ್ಲಿದೆ ಎಂದರ್ಕ, ಇದರಿಂದ ನಿಮಗೆ ಬಹು2% ನಿಮ್ಮೆಲ್ಲ ಕಾರ್ಯಗಳಲ್ಲಿಯೂ ಜಯ ಸಿಗಬೇಕು. ಹಾಗೆಂದು ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ. ನೀವು ೮.ರಿಂದ ೧೪ ಗುಣಗಳನ್ನು ಪಡೆದರೆ. ಕೆಲವೊಂದು ವಿಷಯಗಳಲ್ಲಿ ನಿಮಗೆ ನಿಮ್ಮದೇ ಆದ ಸ್ವತಂತ್ರ ವಿಚಾರಗಳಿರುತ್ತವೆ. ಆದರೆ ಹಲ ವಾರು ಸಲ ಅತಿ ಆಲಸ್ಯದಿಂದ ಅವುಗಳ ಪ್ರಯೋ ಜನ ಪಡೆಯುವುದಿಲ್ಲ. ೭ ಕ್ಕಿಂತ ಕಡಿಮೆ ಗುಣಗಳನ್ನು ಪಡೆದರೆ. ಸ್ವತಂತ್ರವಾಗಿ ವಿಚಾರ ಮಾಡುವುದಕ್ಕಿಂತಲೂ. ಇತರರ ನಿರ್ಣಯದಂತೆ *ೆಲಸ ಮಾಡುವುದೇ ಸುಲಭವೆನ್ನುವ ಜಾತಿ ನಿಮ್ಮದು. ನಿಜವಾಗಿಯೂ ನಿಮಗೆ ನಿಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳೆಬೇಕಿದ್ದರೆ, ಜೀವನದಲ್ಲಿ ನಿಮ್ಮ ಪ್ರಭಾವ ಬೆಳೆಸಿಕೊಳ್ಳಬೇಕೆಂದಿದ್ದರೆ ಸ್ವತಂತ್ರವಾಗಿ ವಿ- ಚಾರ ಮಾಡಲು ಕಲಿಯಬೇಕು. ನಿಮ್ಮ ಸಮಸ್ಯೆ ಗಳಿಗೆ ನೀವೇ ಪರಿಸಾರ ಕಂಡುಕೊಳ್ಳು ವ ಅಭ್ಯಾಸ ಇಟ್ಟು ಕೊಳ್ಳಿ. ನಿಮ್ಮ ನಿರ್ಧಾರದಲ್ಲಿ ನಸ ವಿಶ್ವಾ ಹತತ. ಭೆ ಜಾಕ್‌ಸನ್‌ -- ಎಲ್ಲರೂ ಕರೆಯು- ವಂತೆ-- ಜಾನಿ ಜಾಕ್‌ ಇನ್ನೂ ಐದು ವರುಷದ ಹಸುಳೆ... ಗೌರವರ್ಣ, ಹೊಳೆಯುವ ನೀಲ ವರ್ಣದ ಕಣ್ಣುಗಳು, ಹೊಂಬಣ್ಣದ ತಲೆ ಗೂದಲು ಇವುಗಳಿಂದ ಎಲ್ಲರಿಗೂ ಮುದ್ದಿನ ಕಣಿಯಾಗಿದ್ದ. ಯಾವುದೇ. ವಿಷಯವಿರಲಿ, ಎಲ್ಲವನ್ನೂ ತಿಳಿದುಕೊಂಡೇನೆಂಬ ಹುಚ್ಚು ಅವ ನಿಗೆ. ಯಾಕೆ- ಯಾಕೆ- ಯಾಕೆ. "ಯಾಕೆ'ನ್ನುವ ಪ್ರಶ್ನೆಯಂತೂ ಆ ಹಸುಳೆಯ ಜೀವನದ ನಾಂದಿ ಯಾಗಿತ್ತು. ಜಾನಿ ವಾಸಿಸುತ್ತಿರುವುದು ಹಸಿರು ಗದ್ದೆಯ ಅಂಚಿನಲ್ಲಿದ್ದ ಗುಡಿಸಲಿನಲ್ಲಿ. ದಿನಾಲೂ ಹೊಸ ತೊಂದನ್ನು ಕಾಣುವ ತಾಣವದು. “ ಮೊಟ್ಟಿ ಗಳು ಎಲ್ಲಿಂದ ಬಂದವು?” ತನ್ನ ತಾಯಿಯನ್ನು ಕೇಳಿದ. “ ಕೋಳಿಗಳು ಮೊಟ್ಟೆಗಳನ್ನು ಹಾಕು ತ್ತವೆ ಮಗೂ” ಸೇಬಿನ ಕಡುಬಿನಲ್ಲಿ ಸಕ್ಕರೆ ಬೆರೆ ಸುತ್ತಿದ್ದ ತಾಯಿ ಹೇಳಿದಳು. 74-7-13 ಪ್ರತಿ ಮಗು ಕೇಳುವ ಈ ಪ್ರಶ್ನೆ ಜಗತ್‌ ಪ್ರಸಿದ್ಧ ಲೇಖಿಕೆಯನ್ನು ಪ್ರೇರಿಸಿ ಇದನ್ನು ಬರೆಸಿತು ನಾನು ಹೇಗಾದೆ? ಮೂಲ: ಪರ್ಲ್‌ ಬಕ್‌ ಅನುವಾದ: ಪ್ರೊ. ನಿ. ಎ. ಕುಲಕರ್ಣಿ “ ಅದು ನನಗೆ ಗೊತ್ತು; ಆದರೆ ಯಾಕೆ?” ಜಾನಿ ಜಾಕ್‌ ಮರುಪ್ರಶ್ನೆ ಮಾಡಿದ. “ಯಾಕೆ 1” ತಾಯಿಗೆ ಅರೆಕ್ಷಣ ಮಗನ ಈ ಪ್ರಶ್ನೆ ಗೂಢವಾಗಿ ಕಂಡಿತು. ಮರುಕ್ಷಣದಲ್ಲಿಯೇ ಸಾವರಿಸಿಕೊಂಡು " ಯಾಕಂದಕೆ ಮಗೂ, ಮೊಟ್ಟಿಗಳಿಲ್ಲದಿದ್ದರೆ ಕೋಳಿಮರಿಗಳೆಲ್ಲಿಂದ ಬರಬೇಕು 1* ತಾಯಿ ಸಮಾಧಾನದಿಂದ ಹೇಳಿದಳು. “ ಹಾಗಾದಕೆ ಮೊಟ್ಟೆ ಗಳೇ ಕೋಳಿವರಿಗಳ ಆರಂಭವೆನ್ನು” ಒಂದು ಸಿದ್ಧಾಂತವನ್ನೇ ಸ್ನಾನ ಸಿದಂತೆ ಹೇಳಿದ ಜಾನಿ. ಒಲೆಯ ಮೇಲೆ ಸೇಬಿನ ಕಡುಬುಗಳನ್ನು ಇಡುತ್ತಿದ್ದ ತಾಯಿ ಜಾನಿಯ ಮಾತುಗಳಿಗೆ ಹೂಗುಟ್ಟಿದಳು ಅಷ್ಟೇ. ಜಾನಿಯ ವಿಚಾರ ಮೊಟ್ಟಿಗಳಿಗಷ್ಟೇ ಪರಿ- ಮಿತವಾಗಿರಲಿಲ್ಲ. ದನದ ಹಟ್ಟಿಗೆ ಓಡಿ ಹೋಗು ವನು. ಎಲ್ಲಿಂದಲೋ ಆಕಸ್ಮಿಕವಾಗಿ ಬಂದು ತನ್ನ ಸೀಳಾದ ನಾಲ್ಕೂ ಕಾಲುಗಳನ್ನು ತೂರುತ್ತ ಜಿಗಿದಾಡುವ ಆಕಳ ಕರುವನ್ನು ₹೪ ಕಸ್ತೂರಿ, ಅಕ್ಟೋಬರ್‌ ೧೯೬೨ ನೋಡಿ ಜಾನಿ ಆಶ್ಚರ್ಯಪಡುವನು. " ಆಕಳ ಕರು ಎಲ್ಲಿಂದ ಬಂದಿತು?” ಜಾನಿ ತಾಯಿ ಯನ್ನು ಕೇಳಿಯೇಬಿಟ್ಟಿ. “ಆಕಳು ಕೊಟ್ಟಿತು ಮಗೂ” ಕೂಡಲೇ ಹೇಳಿದಳು ತಾಯಿ. “ಮೊಟ್ಟೆಗಳಂತೆ ತಾನೇ ! ಹಾಗಾದರೆ ಆಕಳ ಕರು ಆಕಳ ಆರಂಭ ಎನ್ನು” ಜಾನಿ ತನ್ನ ಪೂರ್ವ ವಿಚಾರವನ್ನು ದೃಢಪಡಿಸಿಕೊಂಡ. “ಇಲ್ಲವೆ ಹೋರಿಯ ಆರಂಭವೂ ಆಗಬಹುದು” ತಾಯಿ ಹೇಳಿದಳು. ಪುನಃ, "ನೆನಪಿರಲಿ ಮಗೂ, ಮನುಷ್ಯ ಹಾಗೂ ಇತರ ಪ್ರಾಣಿಗಳಿಗೆ ಜೊತೆ ಬೇಕು” ಎಂದು ತಾಯಿ ತಿಳಿಹೇಳಲು ಯತ್ನಿ ಸಿದಳು. " ನನಗಾರೂ ಜೊತೆ ಇಲ್ಲವಲ್ಲ! ನಾನೊ ಬೃ್ಬನೇ ಇದ್ದೇನೆ. ನನ್ನ ಜೊತೆ ಆಟವಾಡಲೂ ಕೂಡ ಯಾರೂ ಇಲ್ಲವಲ್ಲವಮ್ಮ್ಮಾ 1 “ಅಹುದು ಮಗೂ. ನಿನಗೆ ತಮ್ಮ ಇಲ್ಲವೆ ತಂಗಿ ಬೇಕು ಅಲ್ಲವೇ?” ತಾಯಿ ಸಮಾಧಾನದ ಮಾತು ಹೇಳಿದಳು. ಆರಂಭಗಳು ।! ಅವುಗಳಿಗೇನೂ ಕೊರತೆ ಯಿಲ್ಲ... ಅದೊಂದು ಚಳಿಗಾಲದ ಕೊನೆಯ ದಿನೆ. ಹಿಮರಾಶಿ ಕರಗಿ ನೀರಾಗತೊಡಗಿತ್ತು. ಜಾನಿ ಕಾಡಿಗೆ ಓಿಡಿದ. ಗುಡ್ಡದ ತುದಿಯಲ್ಲಿ ನಿಂತು ಕರಗುವ ಹಿಮವನ್ನು ಕಂಡ. ಲೋ! ವಸೆಂತದ ಆರಂಭ! ಕಂದು ಬಣ್ಣದ ಭೂದೇವಿ ಕಾಣತೊಡಗಿದ್ದಾಳೆ. ಅಲ್ಲಲ್ಲಿ ಹಸಿರು ಹುಲ್ಲು ಹಣಿಕಿಕ್ಕುತ್ತಿದೆ. ನಿನ್ನೆಯೇ ಇದ್ದ ಶಿಶಿರ ಯತು ವಿನ ಹಿಮರಾಶಿ ಅಲ್ಲಿರಲಿಲ್ಲ. ಇಂದು ವಸಂತ ರಾಜ ಎಲ್ಲಿಂದಲೋ ಬಂದಿದ್ದಾನೆ. ಜಾನಿಗೆ ಅದೊಂದು ಹಬ್ಬ! ನಿನ್ನೆಯೆ ಆ ಹಸಿರು ಅಲ್ಲಿರ ಲಿಲ್ಲ. ಇಂದು ಅದು ಕಾಣಿಸಿಕೊಂಡಿದೆ. ಬಾಡಿದ ಹೂಗಳು ತಲೆ ಎತ್ತಲು ಹವಣಿಸಿವೆ. ಜಾನಿ ಓಕ್‌ ಮರದ ಬಳಿ ಓಡಿದ. ಒಣಗಿದ ಏಲೆಗಳನ್ನು ಸರಿಸಿ ನೋಡಿದ --- ಒಳಗೆ ಬೆಚ್ಚಗಿನ ಆವರಣ ದಲ್ಲಿ ಹೊಸ ಹಸಿರು ಎಲೆಗಳು ಹೊರಬರಲು ಹಣಿಕಿಕ್ಕುತ್ತಿವೆ! ಕೂಡಲೇ ಅವನ ಮನಸ್ಸಿನಲ್ಲಿ ಒಂದು ವಿಲ- ಕ್ಷಣ ವಿಚಾರ ಮೂಡಿತು. ತನ್ನ ಆರಂಭವೆಲ್ಲಿ? ಕಳೆದ ವಾರ ಅವನ ಸಾಕುನಾಯಿ - ಲುಸೀ, ಏಳು ಕುನ್ನಿಗಳನ್ನು ಕೊಟ್ಟಿತ್ತು. : ಆ ಮೊದಲು ಅಲ್ಲಿ ಯಾವ ಕುನ್ನಿಗಳೂ ಇರಲಿಲ್ಲ. ಒಂದು ಮುಂಜಾವು ಅವುಗಳನ್ನು ಒಂದು ಬುಟ್ಟಿಯಲ್ಲಿ ಕಂಡಿದ್ದ. ತನ್ನ ತಾಯಿ ಕಪ್ಪು ಉಲನ್‌ ಬಟ್ಟೆ ಯೊಂದನ್ನು ಹೊದಿಸಿದ್ದೂ ಅವನ ಜ್ಞಾಪಕ ದಲ್ಲಿತ್ತು. ಹಾಗಾದಕೆ ತಾನೂ ಒಂದು ದಿನ ಇಲ್ಲಿರಲಿಲ್ಲ.. ಮರುದಿನವೇ ತಾನು ಇಲ್ಲಿದ್ದ. ಈ ವಿಚಾರ ಬಂದೊಡನೆಯೇ ಅವನ ಆಶ್ಚರ್ಯಕ್ಕೆ ಮೇರೆ ಇಲ್ಲದಾಗಿ ನೇರವಾಗಿ ತಾಯಿ ಇದ್ದಲ್ಲಿಗೆ ಓಡಿದ. “ನಾನಿಲ್ಲದಾಗ ಎಲ್ಲಿದ್ದೆ 1" ಜಾನಿ ಕೇಳಿದ. ಬಾಟಲಿಯಿಂದ ಸಿಡಿದು ಬೀಳುವ ಬೂಚಿನಷ್ಟು ರಭಸ ಆ ಪ್ರಶ್ನೆಗಿತ್ತು. ತಾಯಿ ತನ್ನ ಮಗನ ಕಡೆಗೊಮ್ಮೆ ದಿಟ್ಟಿಸಿ ನೋಡಿ “ ಏನು ಹೀಗೆಂದರೆ? "ನಾನಿಲ್ಲದಾಗ ಎಲ್ಲಿದ್ದೆ' ಎಂದರೇನೋ ಮಗೂ?” ಜಾನಿಗೆ ತನ್ನ ತಾಯಿ ಸವಾಲು ಹಾಕುತ್ತಾ ಳೇನೋ ಐಂದೆನಿಸದಿರಲಿಲ್ಲ. “ನಾಯಿ ಕುನ್ನಿ ಗಳಂತೆ ನಾನೂ ಒಂದು ದಿನ ಇಲ್ಲಿ ಇಲ್ಲ ದಾಗಮ್ಮಾ ! ಸೋಮವಾರ ನಾಯಿಕುನ್ನಿಗಳು ಇದ್ದವೇನು ಇಲ್ಲಿ? ಆದರೆ ಮಂಗಳವಾರ ಬೆಳಗು ಹರಿಯುವುದರಲ್ಲಿ ಅವೆಲ್ಲ ಬುಟ್ಟಿಯಲ್ಲಿ ! ಅವು ಮೊದಲು ಇದ್ದವೆಲ್ಲಿ?” ತಾಯಿಗೆ ನಗೆ ತಡೆಯುವುದಾಗಲಿಲ್ಲ. ನಕ್ಕು ಬಿಟ್ಟಳು. ಮಗುವಿನ ಪ್ರಶ್ನೆ ಎಷ್ಟು ಬುದ್ಧಿವಂತಿಕೆ ಯದು ಎನ್ನುವ ಛಾಯೆ ಇತ್ತು ಅವಳ ನಗುವಿ ನಲ್ಲಿ. “" ಅವು ಆಗಿನ್ನೂ ಹುಟ್ಟಿರಲಿಲ್ಲ ಜಾನಿ” ಎಂದು ಹೇಳಿದಳು. “ ಹುಟ್ಟು!" ಆ ಶಬ್ದದಿಂದೆ ಜಾನಿಗೆ ತುಂಬ ಆಶ್ರರ್ಯವಾಯಿತು. ನೈಹುದು. ಹುಟ್ಟು! ಜಗತ್ತಿನಲ್ಲಿ ಪ್ರತಿ 1 ಟೂ ್ಸ್ಟ್‌ 4%. ನಾನು ಹೇಗಾದೆ? ೯೯ ಯೊಂದು ಜೀವರಾಶಿಗೂ ಹುಟ್ಟು ಎಂಬುದಿದೆ. ನಾನೂ ನೀನೂ ಹುಟ್ಟಿಯೇ ಇಲ್ಲಿಗೆ ಬಂದಿದ್ದೇವೆ” ತಾಯಿ ಹೇಳಿದಳು. “ಆದಕೆ ನಾನು ಹುಟ್ಟಿದ್ದು ಜ್ಞಾಪಕದಲ್ಲಿ ಇಲ್ಲ ವಲ್ಲ!” ಜಾನಿ ತಲೆ ತುರಿಸಿಕೊಂಡ. “ ನನಗೆ ಜ್ಞಾಪಕವಿದೆಯಲ್ಲ! ನೀನೆಷ್ಟು ಜೋರಾಗಿ ಅತ್ತುಬಿಟ್ಟಿ ಗೊತ್ತೇ? ನಿನ್ನ ಮುಖ ವೆಲ್ಲ ಕೆಂಪಾಗಿತ್ತು! “ನಾನು ಯಾಕೆ ಅತ್ತುಬಿಟ್ಟಿ ನಮ್ಮ? ಹ “ ನನಗೆ ತಿಳಿದ ಮಟ್ಟಿಗೆ ಮಗೂ, ನಿನಗೆ ಹುಟ್ಟುವುದೇ ಬೇಡವಾಗಿತ್ತೇನೋ ಐಎಂದೆನಿಸು ತ್ತದೆ. ಏನೋಪ್ಪಾ... ಅದೆಲ್ಲ ನನಗೆ ತಿಳಿಯದು. ಮೊಟ್ಟಿ ಗಳಿಂದ ಹೊರಬಂದ ಮರಿಗಳೇನೂ ಗಲಾಟಿ ಮಾಡುವುದನ್ನು ಕಂಡಿಲ್ಲ. ತಾಯಿಯ ಹೊಟ್ಟೆಯಿಂದ ಬರುತ್ತಲೇ ನಾಯಿಕುನ್ಪಿಗಳು ಬೊಗಳುವುದನ್ನೂ ನಾನು ಕಂಡಿಲ್ಲ.” “ನಾನು ನಿನ್ನೊಳಗಿಂದ ಬಂದೆನೇನಮ್ಮ?” ಜಾನಿ ಕೂಡಲೇ ಕೇಳಿದ. “ಅಹುದು ಮಗೂ. ನೀನು ನನ್ನೊಳಗೆ ರೂಪು ಗೊಳ್ಳುವಾಗ ನನಗೆ ಅವಕಾಶವೇ ಇರಲಿಲ್ಲ. ನಿನ್ನನ್ನು ಸದೃಢನನ್ನಾಗಿ ಹುಟ್ಟಿಸಲು ನಾನು ಎಷ್ಟೊಂದು ಪೌಟ್ಬಕ ಆಹಾರವನ್ನು ಸೇವಿಸ ಬೇಕಾಯಿತು ಗೊತ್ತೇ?” ತಾಯಿ ಹೇಳಿದಳು. ಒಂದು "ಯಾಕೆ' ಇನ್ನೊಂದು "ಯಾಕೆಗೆ' ಕರೆದೊಯ್ಯುತ್ತಲೇ ಇತ್ತು ಜಾನಿಯನ್ನು. ಆದಕೆ ಅವನಿಗೆ ಈ ಸಲ ಏಳೋ "ಯಾಕೆ' ಎಂಬುವ ಬದಲು "ಎಲ್ಲಿ' ಎಂಬ ಪ್ರಶ್ನೆ ಎದುರಾಯಿತು. ಕೇಳಿಯೇ ಬಿಟ್ಟಿ. “ಅಮ್ಮಾ, ನಿನ್ನೊಳಗೆ ನಾನೆ ಲ್ಲಿದ್ದೆಸ” ತಾಯಿ ತನ್ನ ದುಂಡಗಿನ ಹೊಟ್ಟಿಯನ್ನು ತೋರಿಸುತ್ತ “ಇಲ್ಲಿ. ನಿನಗಾಗಿಯೇ ಇಲ್ಲಿ ಪ್ರತ್ಯೇಕವಾದ ಒಂದು ಕೋಣೆ ಇತ್ತು.” “ನೀನು ಸುಳ್ಳು ಹೇಳುತ್ತೀಯಮ್ಮಾ, ನೋಡು, ನಾನೆಷ್ಟು ದೊಡ್ಡವನಿದ್ದೇನೆ !" ಜಾನೀ ತನ್ನ ತುಲನಾತ್ಮಕ ಬುದ್ಧಿಯನ್ನು ಪ್ರದರ್ಶಿಸಿದ, “ಆರಂಭದಲ್ಲಿ ನೀನು ಹೀಗಿರಲಿಲ್ಲ ಮಗೂ. ಚಿಕ್ಕ ಹೂವಿನ ಬೀಜಕ್ಕಿಂತಲೂ ಚಿಕ್ಕವ ನಾಗಿದ್ದಿ.” “ಆರಂಭದಲ್ಲಿ.” “ಅಹುದು ನಿನ್ನ ಆರಂಭದಲ್ಲಿ.” "ಆದರೆ ಅದಕ್ಕೂ ಮೊದಲು ನಾನೆಲ್ಲಿದ್ದೆ ? “ಆಗಲೂ ನನ್ನಲ್ಲಿಯೇ!” ತಾಯಿ ಉತ್ತರಿ ಸಿದಳು. “ನೀನು ಹುಟ್ಟುವುದಕ್ಕಿಂತಲೂ ಮೊದಲು ನಾನೆಲ್ಲಿದ್ದೆ? * ಜಾನಿ ನಿಲುಕದ ಪ್ರಶ್ನೆಯನ್ನೇ ಎತ್ತಿದ. "ನಾನೂ ನನ್ನ ತಾಯಿಯ ಹೊಟ್ಟಿಯಲ್ಲಿ ಅತಿ ಚಿಕ್ಕದಾದ ಬೀಜದಲ್ಲಿ ಹುದುಗಿದ್ದೆ. ನೀನು ನನ್ನೊಳಗಿದ್ದಿ. ನಾನು ನನ್ನ ತಾಯಿಯೊಳಗಿದ್ದೆ; ತಾಯಿ ತನ್ನ ತಾಯಿಯೊಳಗಿದ್ದಳು ಸ ಕಾಗೆ ಹೀಗೆಯೇ ಜಗತ್ತಿನ ಆರಂಭಕ್ಕೇ ಅದು ಹೋಗು ತ್ತದೆ. ಮಗೂ, ಈ ಪ್ರಶ್ನೆ ಒಂದು ಒಗಟು- _ ಒಂದು ಗೂಢ. ಇದರ ಉತ್ತರ ಇನ್ನೂ ಯಾ- ರಿಗೂ ತಿಳಿಯದು. ಆರಂಭವನ್ನು ತಂದ ಆ.ದೇವ ನೊಬ್ಬನಿಗೆ ಗೊತ್ತು,: ಅದರ ಗುಟ್ಟು, ಉತ್ತರ.” ಜಗತ್ತಿನ ಆದಿ ಅಂತ್ಯಗಳ ಎಚಾರಕ್ಕೇ ಇಳಿ ದಳು ಜಾನಿ ಜಾಕಸನ್‌ನ ತಾಯಿ, ಜಾನಿಗೆ ಅದೊಂದೂ ಅರ್ಥವಾಗದು. ಪ್ರಶ್ನೆ ಕೇಳುವ ಕುತೂಹಲ ಬಂದೇ ಬಲವತ್ತ ರವಾಗಿತ್ತು. “ನಿನ್ನೊಳಗೆ ನಾನು ಅಷ್ಟೊಂದು ಚಿಕ್ಕವನಾಗಿ ದ್ವರೆ ನನ್ನ ಬೆಳವಣಿಗೆ ಹೇಗಾಯಿತು ?' ಜಾನಿ ಇನ್ನೊಂದು ಪ್ರಶ್ನೆಗೆ ಹಾರಿದ. ತಾಯಿ ನಕ್ಕಳು. “ಜಾನಿ, ನೀನೆಷ್ಟು ಚಪಲನೋ |!” ಎಂದು ಬೆನು ತಟ್ಟೆ ಹೇಳಿದಳು. “ಆರಂಭವು ಚಲಿಸಬೇಕಾದಕ ಶಕ್ತಿ ಬೇಕು. ಆ ಚಲನೆ ತಂದೆಗೆ ಸಂಬಂಧಿಸಿದ್ದು, ತಾಯಿಯಲ್ಲಿದ್ದ ಬೀಜಕ್ಕೆ ಚಲನೆ ಕೊಟ್ಟು ಮು- ನ್ನಡೆಸುವವನು ತಂದೆ. ಅದು ಕಾರಣವೇ ನಾನು ಹೇಳುತ್ತಿರುವುದು. ಪ್ರತಿಯೊಂದಕ್ಕೂ ಎರಡು ಮುಖ ಬೇಕು ಎಂದು. ಒಂದೇ ವೃಕ್ತಿಯಿಂದ ಗೆ ಕಾರ್ಯ ನಡೆಯದು.” ನಿಷ್ಟ. ಅವುಗಳ ಬಿಳುಪಿಗೂ ಹೊಳಪಿಗೂ ಕಾರಣ ಸನ್‌ ಲೈಟ್‌ ಸೋಪು. ಸನ್‌ ಲೈಹ್‌ ಸಿಂದಲೆ ನಿಮ್ಮ ಮನೆಯ ಬಟ್ಟಿಗಳನ್ನೆಲ್ಲ ಒಗೆಯಿರಿ. ಸನ್‌ ಲೈಟ್‌--ಉತ್ಪಷ್ಟ ನೊರೆಯ ಶುದ್ಧ ಸೋಪು! ಒಂದುಸ್ಕ್ಯಾನ್‌ ಲೀವರ್‌ ಅವರ ತಯಾರಿಕೆ $.33೧ £8 ನಾನು ಹೇಗಾದೆ? “ಹೇಗೆ?” ಜಾನಿ ಕೇಳಿಯ್ದೇಬಿಟ್ಟಿ. “ಅದು ತುಂಬ ಸುಲಭ ಮಗೂ," ತಾಯಿ ಹೇಳಲಾರಂಭಿಸಿದಳು. “ತಾಯಿ ಬೀಜ ಹುಟ್ಟಿಸು ತ್ತಾಳೆ. ತಂದೆ ಆ ಬೀಜ ಬೆಳೆಯಲು ಪೋಷಕ ವಾದ ಸಜೀವ ನೀರನ್ನು ಹುಟ್ಟಿಸುತ್ತಾನೆ. ಆ ಸಜೀವ ನೀರಿನ ಒಂದು ಹನಿ ಬೀಜದ ಬೆಳವಣಿ ಗೆಗೆ ಕಾರಣವಾಗುತ್ತದೆ.” “ಹೇಗೆ?” ಇನ್ನೂ ಕುತೂಹಲಿಯಾಗಿ ಕ್ರೇ- ಳಿದ ಜಾನಿ. “ತಡೆ, ಇದನ್ನು ನೀನು ಕೇಳಬೇಕಾದ ಅವಶ್ಯ ಕತೆಯೇ ಇಲ್ಲ. ಜ್‌ ಆಮೇಲೆ ನಿನಗೇ ತ ಯುವುದು. ಒಂದು ದಿನ ನೀನೂ ದೊಡ್ಡ ವನಾ- ಗುವಿ, ಮನುಷ್ಯನಾಗುವಿ. ನಿನಗೆ ಯೋಗ್ಯಳಾದ ಹುಡುಗಿಯನ್ನು ಸಂಧಿಸುವಿ. ಆಗ ನಿನ್ನ ಬಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವುದು. ಆದರೆ ಇಂದು ನಿನಗೆ ಬೇರೊಂದು ವಿಷಯ ತಿಳಿಸಲಿದ್ದೇನೆ. ನಿನಗೆ ಬೇಗನೇ ಒಡನಾಡಿಯನ್ನು ತರಲಿದ್ದೇನೆ ಜಾನಿ! ಇನ್ನೊಂದು 'ಪೆಟ್ಟು' ರೂಪೆಗೊಳ್ಳುತ್ತಿ ದೆ ನನ್ನಲ್ಲಿ. ನ. ಜಾಸು ನನ್ನಾಸೆ ! ಜಾನಿಯ ಆನಂದಕ್ಕೆ ' ಮೇರೆಯೇ ಇಲ್ಲ. ಆನಂದಾತಿರೇಕದಿಂದ ಕೈಯೊಳಗಿನ ಹೋಳಿ- ಗೆಯ ಚೂರು ಕೆಳಗೆ ಬಿದ್ದದೂ ಗೊತ್ತಾಗದೆ “ಅದು ತಂಗಿಯೆಂದೇ ನಿನಗೆ ವಿಶ್ವಾಸವೇನಮ್ಮ'?' ಎಂದು ತಾಯಿಯನ್ನು ಪ್ರಶ್ನಿಸಿದ. “ಹೇಳಲಾಕೆನಪ್ಪಾ. ನಿನಗೆ ಬೇಕಾದುದನ್ನು ಬೇಡಿಕೊಳ್ಳು; ಯಾವುದು ಸಿಗುತ್ತೋ ಅದರಿಂದ ಸಮಾಧಾನವಿರಲಿ, * “ಅವಳು ನಾಳೆ ಇಲ್ಲಿ ಇರಬಲ್ಲಳೋ? ” ಜಾನಿ ತುಂಬ ಆತುರನಾದ. ತಾಯಿ ತಲೆ ಅಲ್ಲಾಡಿಸಿ, “ಇಲ್ಲ ಮಗೂ, ನಾಳೆಯೇ ಅವಳು ಇಲ್ಲಿ ಇರಲಾ ರಳು. "ಪುಟ್ಟು'ವನ್ನು ರೂಪಿಸಲು ಎಷ್ಟೋ ದಿನ ಗಳು ಬೇಕಾಗುತ್ತವೆ. ಆ ಮೇಲೆ ಚಿತ್ರಕಾರನು ತನ್ನ ಪರಿಪೂರ್ಣ ಚಿತ್ರಕ್ಕೆ ಕೊನೆಯ ಕುಂಚು ತಲುಪಿಸುವಂತೆ ನಿನ್ನ "ಪುಟ್ಟು'ವಿಗೂ ಉಗುರು, ಕೂದಲು ಮುಂತಾದವುಗಳ ಮುಕ್ತಾಯ ಸಂ- ೧೦೧ ಸ್ಕಾರ ಬೇಕಾಗುತ್ತದೆ.” “ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾ- ಡಲು ನಿನಗೆ ಬರುತ್ತದೋ ಇಲ್ಲವೋ ನೋಡು,” ಜಾನಿ ತನ್ನ ಅಮ್ಮ ಎಲ್ಲಿ ತಪ್ಪೈವಳೋ ಐಂಬ ಭೀತಿಯಿಂದ ಕೇಳಿದ. "ಎಲ್ಲು... ಇಲ್ಲ ಮಗೂ, ಅದನ್ನೆಲ್ಲ ನಾನೆ ಮಾಡಲಾಕೆ,” ತಾಯಿ ಸಂತೋಷದಿಂದ ಹೇಳ ತೊಡಗಿದಳು. “ನಾನು ಕೇವಲ ತಿಂದುಂಡು ಮಲಗುತ್ತೇನೆ. ಆನಂದದಿಂದ ಇರುತ್ತೇನೆ. ಸರಿ ಈಗ ಆಟವಾಡಲು ಹೋಗು ಜಾನಿ. ತುಂಬ ಪ್ರಶ್ನೆಗಳನ್ನು ಕೇಳಿಬಿಟ್ಟಿರುವಿ. ನನಗೆ ತೂಕಡಿಕೆ ಬಂದಿದೆ ನೋಡು.” ಜಾನಿ ಹೊರಗೋಡಿದ. ತಾನು ತಾಯಿಯೊ ಡನೆ ಮಾತನಾಡಿದ್ದನ್ನೆಲ್ಲ ಮೆಲುಕು ಹಾಕಿ ಪುನಃ ವಿಚಾರಿಸಬೇಕಿತ್ತು ಅವನಿಗೆ. ಬರಲಿರುವ "ಪುಟ್ಟು' ತಮ್ಮನ ತಂಗಿಯೋ? ಯಾವುದಾದರೂ ಅವನಿಗೆ ಸಂತೋಷ. ಅವಳು ಹುಟ್ಟಿದಾಗ ಎಷ್ಟು ಚಿಕ್ಕವಳಾಗಿ ಕಾಣಬಹುದು? ಅವನ ಆಶ್ಚರೃಕ್ಕೆ ನೆಲೆ ಇರಲಿಲ್ಲ. ತನ್ನ ಮೂರು ಗಾಲಿಯ ಸೈಕ- ಲ್‌ನ್ನು ಅವಳು ಹತ್ತಬಹುದಲ್ಲವೇ? ತನ್ನಲ್ಲಿ ಉತ್ತರ ಸಿಗದೆ ಇದ್ದುದರಿಂದ ಮೆಲ್ಲನೇ ಬೆಕ್ಕಿ ನಂತೆ ಒಳಗೆ ಹೋದ. ಆದರೆ ತಾಯಿ ಗಾಢ ನಿದ್ರೆಯಲ್ಲಿದ್ದಳು. ಮರುದಿನ ಜಾನಿಯ ತಾಯಿ-ತಂದೆಗಳು ಅವ ನನ್ನು ಕಿಂಡರ್‌ಗಾರ್ಟಿನ್‌ ಸ್ಕೂಲಿಗೆ ಕಳಿಸಲು `ಿರ್ಧರಿಸಿದರು. ಅದೇ ವಸಂತಮಾಸೆ ಬೇಸಿಗೆ ಯನ್ನು ಅಬ್ಬಿ ಕೊಳ್ಳಲಿತ್ತು. ದಿನಾಲೂ ತಪ್ಪದೇ ಶಾಲೆಗೆ ಹೋಗುವುದು ಜಾನಿಗೆ ಅಭ್ಯಾಸವಾ ಯಿತು. ಅವನ ಸಮಯವೆಲ್ಲ ಒಡನಾಡಿಗಳೊ ಡನೆ ಆಟದಲ್ಲಿಯೇ ಕಳೆಯುವುದು. ಈಗ ಮೊದ ಲಿನಂತೆ ತಾಯಿಗೆ ಪ್ರಶ್ನೆಗಳನ್ನು ಕೇಳುವುದನ್ನೇ ಮರಿತಿದ್ದ. ಶಾಲೆ ಬಿಟ್ಟಿ ಮೇಲೆ ತಾನೇ ಜೊತೆ ಗಾರರನ್ನು ಹುಡುಕಿ ಹೋಗುವನು ಇಲ್ಲವೇ ಅವರೇ ಇವನೆಡೆಗೆ ಬರುವರು. ಗೋಲಿ ಆಡು ವುದು ಚೆಂಡೆಸೆತೆ ಮುಂತಾದ ಅಟಗಳನ್ನೆಲ್ಲ ೧೦೨ ಕಲಿತುಕೊಂಡ. ಅದೊಂದು ದಿನ ಶಾಲೆಯಿಂದ ವನೆಗೆ ಕರೆ ತರಲು ತಾಯಿ ಬದಲು ತಂದೆ ಬಂದರು. “ನಿನ್ನ್ನ ತಂಗಿ ತನ್ನ ನಿಶ್ಚಿತ ದಿನದ ಮೊದಲೇ ಬಂದು ಬಿಟ್ಟಿದ್ದಾಳೆ ಜಾನಿ” ತಂದೆ ಹೇಳಿದರು. ಜಾನಿ ಅಟ್ಟಿ ಹಾಸದಿಂದ ಕುಣಿದುಬಿಟ್ಟಿ. ಅಬ್ಬರ ಮಾಡಿ ತನ್ನ ಹರ್ಷಘೋಷವನ್ನೇ ಪ್ರದ ರ್ಶಿಸಿದ್ದ. “ಬೇಗನೇ ಹೋಗಿ ಅವಳನ್ನು ಕಾಣೋಣ” ಎಂದು ತಂದೆಯ ಕೈ ಹಿಡಿದೆಳೆದು ಪುಟ್ಟ ಕಾಲಿನಿಂದ ದೊಡ್ಡ ಹೆಜ್ಜೆ ಹಾಕಿದ. ಆದರೆ ಪ್ರಸೂತಿಗೃಹದಲ್ಲಿ ಡಾಕ್ಟರರು ಜಾನಿ ಯನ್ನು ಒಳಗೆ ಬಿಡದಾದರು. ಅವನಿಗೆ ಇದು ಅವಮಾನವೆನಿಸಿತು. ಆದರೆ ಅಸಹಾಯಕನಾ ಗಿದ್ದ. ತಂದೆ ಜಾನಿಯನ್ನು ಅನೇಕ ಮಾತುಗ ಳಿಂದ ಮನಗಾಣಿಸಿ ಸಮಾಧಾನ ಹೇಳದಿದ್ದರೆ ಆತ ತುಂಬ ಗಲಾಟಿ. ಮಾಡಬಹುದಿತ್ತು. ಬಾಗಿಲು ತೆಗೆದರೆ, ಹುಟ್ಟಿದ ಮಗುವಿಗೆ ಗಾಳಿ ತಗುಲಿ ಕೆಮ್ಮು ನೆಗಡಿ ಬರಬಹುದು; ಇನ್ನೇನಾ ದರೂ ಕೋಗ ಅಂಟಬಹುದು ಮುಂತಾಗಿ ತಂದೆ ಹೇಳಿದಾಗ ಜಾನಿ ಶಾಂತನಾದ. ತಂದೆ ಹಾಸ್ಪಿಟಲ್‌ನಿಂದ ತಾಯಿಯನ್ನೂ ಪುಟ್ಟ ತಂಗಿ ಯನ್ನೂ ಕರೆತರುವ ದಿನ ಜಾನಿ ತುಂಬ ಆತುರ ನಾಗಿ ನೆಕೆಮನೆಯ ಅಜ್ಜಿಯ ಬಳಿ ಕುಳಿತಿದ್ದ. ಕಾರಿನ ಸಪ್ಪಳ ಕೇಳುತ್ತಲೇ ಟಣ್ಣನೇ ಜಿಗಿದು ಗೇಟಿನ ಬಳಿ ಹಿಡಿದ. ಎಂದಿನಂತೆಯೇ ಕಾಣಿಸುತ್ತಿದ್ದ ತಾಯಿ ಹೊರಬಂದಳು ಅವಳ ಕೈಯಲ್ಲಿ ಕಂದುಬಣ್ಣದ ಅರಿವೆಯಲ್ಲಿ ಸುತ್ತಿದ ಒಂದು ಮುದ್ದೆ ಮಾತ್ರ ಇತ್ತು. ತನ್ನ ಕೈಯಲ್ಲಿದ್ದುದು ಜಾನಿಗೆ ಕಾಣ ಲೆಂದೇ ಅವಳು ಮೊಳಕಾಲೂರಿ ಕುಳಿತಳು. ಆ ಮಾಟ, ದುಂಡಗಿನ ಮುಖವು ಜಾನಿಯನ್ನು ನೋಡಿತು. “ಇವಳು ಸುಸನ್‌” ತಾಯಿ ಹೇಳಿ ದಳು. “ನಾನು ಒಳ್ಳೆಯ ಕಾರ್ಯವನ್ನೇ ಮಾಡಿ ದಂತೆ ಕಾಣುತ್ತದೆ” ಎಂದು ಅಂದಳು. “ಭೇಷ್‌ ! ಒಳ್ಳೆಯದನ್ನೇ ಮಾಡಿರುವಿ. ಕಸ್ತೂರಿ, ಅಕ್ಟೋಬರ್‌ ೧೯೬೨ ಮಗು ಬಹಳೇ ಮುದ್ಮಾಗಿದೆ” ತಂದೆ ಅವಳ ಮಾತನ್ನು ಸಮರ್ಥಿಸಿ ಹೇಳಿದರು. ಎಲ್ಲರೂ ಜೊತೆಯಾಗಿ ಮನೆಯಲ್ಲಿ ಕಾಲಿ ಟ್ಬಿರು. ತನ್ನೆರಡೂ ಕೈಗಳನ್ನು ಜೇಬಿನಲ್ಲಿ ಸೇರಿಸಿ ತತ್ವಜ್ಞಾನಿಯಂತೆ ದೊಡ್ಡ ಹೆಜ್ಜೆಗಳನ್ನ್ನ ಡುತ್ತ ಜಾನಿ ಅವರನ್ನು ಹಿಂಬಾಲಿಸಿದ. ಏನನ್ನೋ ಅವನು - ವಿಚಾರಿಸುತ್ತಿರಬೇಕು | ಸುಸನ್‌ ತನ್ನ ಮೂರು ಗಾಲಿಯ ಸೈಕಲ್‌ನ್ನು ಹತ್ತುವಳೋ ಎಂದು ಅಂದು ಕೇಳಬೇಕೆಂದಿದ್ದೆ ವನು ಕೇಳಿರಲಿಲ್ಲ. ಇನ್ನೂ ಅನೇಕ ದಿನಗಳ ವರೆಗೂ ಆ ಸೈಕಲ್‌ನ್ನು ಹೆತ್ತಲಾರಳೆಂಬುದು ಈಗ ಅವನಿಗೆ ಖಚಿತವಾಯಿತು. ಅವಳು ಆ ಸೈಕಲ್ಲು ಹತ್ತುವ ವೇಳೆಗೆ ತನಗೆ ಎರಡು ಗಾಲಿಯ ಸೈಕಲ್‌ ಬೇಕಾಗಬಹುದೆಂದೂ ಲೆಕ್ಕ ಹಾಕಿದ. ಈ ಬೆಚ್ಚಗಿದ್ದ ಕೋಣೆಗೆ ತೆರಳಿದರು. ಮಗು ಅಳುತ್ತಿರುವುದನ್ನು ಕಂಡು “ಅಯ್ಯೋ ಪಾಪ! ಹೆಸಿವಾಗಿದೆ ಮಗುವಿಗೆ”, ಎಂದೆನ್ನುತ್ತ ತಾಯಿ ತೂಗಾಡುವ ಆಸನದಲ್ಲಿ ಕುಳಿತು ಮೊಲೆ ಉಣ್ಣಿ ಸುವುದನ್ನು ಕಂಡ ಜಾನಿ. “ಏನು ಮಾಡುತ್ತಿರುವಿ ಅಮ್ಮಾ?” ಎಂದು ಸೇಳಿದ. “ನಿನಗೆ ಹಾಲು ಉಣಿಸಿದಂತೆ ನಿನ್ನ ತಂಗಿಗೂ ಹಾಲುಣಿಸುತ್ತಿ ದ್ದೇನೆ ಮಗೂ. ಇದು ತಾಯಂದಿರ *ೆಲಸ'” ಎಂದಳು ಅವನ ತಾಯಿ. ಜಾನಿಗೆ ಇದೆಲ್ಲ ಒಂದು ವಿಚಿತ್ರವಾಗಿ ಕಂಡಿತು. ಏನನ್ನೋ ನೆನಸಿಕೊಂಡ. ಆಕಳು ತನ್ನ ಕರುವಿಗೆ ಮೊಲೆ ಉಣಿಸುತ್ತಿದ್ದುದು, ಲುಸೀ ತನ್ನ ಮರಿಗಳಿಗೆ ಹಾಲು ಕೊಡುತ್ತಿದ್ದುದು ಅವನ ಜ್ಞಾಪಕಕ್ಕೆ ಬಂದಿತು. ಅದನ್ನೆಲ್ಲ ಆತ ಕಂಡಿದ್ದ, ಆದಕೆ ಅದರ ಬಗ್ಗೆ ಏನೊಂದೂ ವಿಚಾರಿಸಿರಲಿಲ್ಲ. ತಾಯಿ-ತಾಯ್ತನ-ಏನೊ ಆ ವಿಚಾರ ಮುಸುಕಾಗಿ ಅವನ ಕಣ್ಣೆದುರು ನಿಂತಿ ರಬೇಕು. ತನ್ನ ಸುಸನ್‌ ಮೊಲೆ ಕುಡಿಯುವುದನ್ನು ನೋಡುತ್ತ ಎಷ್ಟೋ ವೇಳೆ ಅಲ್ಲಿಯೇ ನಿಂತು ' * ್ಟ್‌ ಫ್‌್ಸ[್ಪಬೀ ್‌ಾಾಾಾಾಾ್‌ "ಕ್ಸ್‌ ಮಾಂಸ ಖಂಡಗಳ ನೋವಿನಿಂದ ಹೇಗೆ ಪಾರಾಗಲಿ? ॥' ನಿಮಗೆ ಅಮೃತಾಂಜನದ ಅನಶ್ಮಕತೆ ಯಾವಾಗ _. ಬೀಳುತ್ತದೆಂಬುದು ತಿಳಿಯುವುದಿಲ್ಲಿ ಯಾನಾಗಲೂ ಕೈಗೆ ನಿಮುಕುನಂತೆ ಅದನ್ನು ಇಟ್ಟು ಕೊಳ್ಳುವುದು | ಬಳ್ಳೆ ಯದು. ನಿಮ ಮನೆಯಲ್ಲಿ ಅನ್ನುತಾಂಜನ ೩ ವಿದ್ದನ ನೀವು ನೆಮ ಒದಯಾಗಿರಬಹುದು. ಅನೃತಾಂಜನ ಲಿಮಿಟೆಡ್‌, ।4/15, ಲಜ್‌ಚರ್ಚ್‌ ರಸ್ತೆ, ಮದರಾಸು. 4 ಬೊಂಬಾಯಿ-1 ಕಲ್ಕತ್ತಾ- "1 ನ್ಯೂಢಿನ್ಲೀ.1 ಬಾನ ಬವ ಬ್ದ 1 0. 117-411 1882, ೧೦೪ ಕಸ್ಮೂರಿ, ಅಕ್ಟೋಬರ್‌ ೧೯೬೨ ಕೊಂಡ... ಯಾವುದೋ ಅರಿಯದ ಮೃದು ಕೇಳಿದ. ಮಧುರವಾದ ಎಳೆಯ ವಿಚಾರ ಅವನ ಹೃದಯ ಜಾನಿಯ ತಂದೆ ನಕ್ಕು, ಮಗನ ಸುಂದರ ವನು ಸೇರಿತು. ತಾಯಿ ತನ್ನ ತಂಡೆಯೆಡಗೆ ವಾದ ತಲೆಗೂದಲಿನಲ್ಲಿ ಬೆರಳು ಸೇರಿಸುತ್ತ ಮುಗುಳ್ನ ಗೆ ಬೀರಿ “ಇನ್ನೊ ದು” ಶುಭ ಆರಂಭ". “ಪ್ರತಿಯೊಂದರ ಆರಂಭ, ಪ್ರತಿಯೊಬ್ಬನಿಗಾಗಿ” ಎನ್ನು ವುದನ್ನು ಕೇಳಿದ ಎಂದರು. “ಯಾವುದರ ಆರಂಭ ಅಪ್ಪಾ? (ಆರಂಭಗಳ ಕಡೆಗೂ ಆ ನಿಲುಕದ "ಆರಂಭ' ಒಗಟಾ ಗೊಂದಲದಿಂದ ಇನ್ನೂ ಪಾರಿ ಜಾನಿ ಗಿಯೇ ಉಳಿಯಿತು ಜಾನಿ ಜಾಕ್‌ನಿಗೆ ! ಇಳಿಸು ಯಸಹಿವಚನ ಮನೆಯಲ್ಲಿ ಹಜಾರದಲ್ಲಿ ಬೇಕಾದಷ್ಟು ಸ್ಥಳನಿದೆ. ಆದರೆ ಅಲ್ಲಿ ಏನೇನೋ ಸಾವಾಾನುಗಳನ್ನಿಟ್ಟು ಅಲ್ಲಿ ಜಾಗವೇ ಇಲ್ಲದಂತೆ ಮಾಡಿರುತ್ತೇವೆ. ಅಲ್ಲಿ ಸರಿಯಾದ ಜಾಗ ಬೇಕಾದಲ್ಲಿ ಆ ಸಾಮಾನುಗಳನ್ನೆ ಲ್ಲಾ ತೆಗೆದು ಖಾಲಿಮಾಡಿಕೊಳ್ಳ ಬೇಕು. ಹಾಗೆಯೇ ನಮ್ಮ ಮನಸ್ಸಿನಲ್ಲಿಯ ಕೊಳಕಂಗಳನ್ನೆ ಲ್ಲಾ ನಿವಾರಿಸಿ ಆ ಯೋಟ- ಚನೆಗಳನ್ನೂ ಇಟ್ಟು ಕೊಳ್ಳದಿದ್ದಲ್ಲಿ ನಿಮಗೆ ಹೆ ತಾನಾಗಿಯೇ ಲಭಿಸುವುದು. ಶಾಂತಿಗೆ ಅಡ್ಡಿ ಆಗುವಂಥದ್ದ ನೆ ಲ್ಲಾ ದೂರ ಮಾಡಬೇಕು. ಶಾಂತಿಯೇ ಸ್ಥಿರ. ಭಗವಾನ! ಶ್ರಿ ರಮಣ ನಾನು ದೇವರನ್ನು ಪ್ರೀತಿಸುತ್ತೆ ನೆ. ಆದರೆ ನನ್ನ ಅಣ್ಣ ತಮ `ಒಿದಿರನನ್ನು ದೆ ಹಿಸುತ್ತೇನೆ ಎಂದು ಜಸ ಯಾವ ಮನುಷ್ಯನೇ ಅಗಲಿ ಅತ ಚೇತುಸುಡಿ ಶಾದ್ದ ಸುಳವ್ಫಿ. ಏಕೆಂದರೆ ಎದುರಿಗೆ ವಾ್‌ ತನ್ನ ಒಡಹುಟ್ಟಿ ದವರನ್ನು ದ್ವ ಸಾಕ್‌ ್ರೀತಿಸದವನು ಕಣ್ಣಿ ಗೆ ಕಾಣದ ಕಾಲ್ರ ಸ ದೇವರನ್ನು ಹೇಗೆ ಬ ೇತಿಸಲು ಸಾಧ್ಯ ಸ ಜಾ ಮೊದಲು ಜನಕ್ಕೆ ಸತ್ಯ ದರ್ಶನ ವರಾಡಿಸು. ನಂತರ ಅವರಿಗೆ ಅದರ ರೂಪ ಗೋಚರಿಸುತ್ತದೆ. ನನ್ಗ ಮಟ್ಟ ಗೆ ಹೇಳುವುದಾದರೆ ಯಾವುದು ಹಸಿದು ಸಾಯು ತ್ತಿರುವ ಜತಕೋಟಗೆ ಉಪಯೋಗಕರವಾಗಬಲ್ಲಜೋ ಆದೇ ಸತ್ಯದ ರೂಪ. ಮೊದಲು ಬಾಳಿಗೆ ಜೇಕಾದ್ದು ಕೊಟ್ಟು, ನಂತರ ಬಾಳಿನ ಶೃಂಗಾರ ಸೊಗಸು ನೋಡೋಣ. ಇದೇ ಸೌಂದರೃ ದ ಗುಚ್ಬು. ಮತ್ತಾ ಗಾಂಧಿ ಕತ್ತರಿಸಿ ಹಾಕಿದರೂ ಮರ ತಿರುಗಿ ಬೆಳೆಯುತ್ತ ದೆ. ಚಂದ್ರ ಕ್ಷೀಣಿನಾಗಿದ್ದ ರೂ ಪುನಃ ವೃದ್ಧಿ ಹೊಂದುತ್ತಾನೆ. ಬತ್ತಿ ಹೋದ ಹೊಳೆ ಪುನಃ ಜ್‌ ಹರಿಯುತ್ತ ದೆ. ಪ ಲೋಕವ ಇದನ್ನು ನಿಮರ್ಶಿಸಿದ ಸತ್ಪು ರುಷರು ವಿಪತ್ತಿನಿಂದ ಪೀಡಿತರಾಗಿ ದ್ದರೂ ಎದೆಗೆಡುವುದಿಲ್ಲ. ೨. ಸುಭಾಷಿತ ಸಂಗ್ರಹ: ಶ್ರೀನಿವಾಸ ಉಡುಪ ಜೇ ಸಿ ಕುಳ್ಳ ಗಗ ಗಳ ಲ್‌ ಚ್‌ ಆ "ಚ ಗ್‌ ಟಲ್‌ ಭಜ ತ*ಸಗಾೈಾ ಒಂದು ಒಳ್ಳೆಯ ಸೂಟ್‌ ಎಷ್ಟು ಸಮಯ ) ಬಾಳಿಕೆ ಬರಬೇಕು ಒಳ್ಳೆಯ ಉಡುಪು ಧರಿಸುವ ವ್ಯಕ್ತಿ ಕೇಳುವ ಪ್ರಶ್ನೆ. ನಿಮ್ಮ ಹೊಸ ಸೂಟು ಉತ್ತಮವಾಗಿ ಕಾಣಬೇಕು--ಆದರೆ ಅದು ಉತ್ತಮವಾಗಿ ಧರಿಸಲ್ಪಡಬೇಕಾದುದೂ ಮುಖ್ಯವಾಗಿದೆ. ನೀವು ಉಡುಪು ಗಳಿಗೆ ಕೊಟ್ಟ ಮೌಲ್ಯವನ್ನು ಹೊಂದಿಕೊಂಡು ಒಂದು ಒಳ್ಳೆಯ ಸೂಟು ದೀರ್ಥಕಾಲ ಬಾಳಿಕೆ ಬರಲು ಸಾಧ್ಯ ವಿದೆ. ಆದರೆ ಒಂದು ವಿಷಯ ಮಾತ್ರ ನಿಶ್ಚಯ. ಯಾವ ಬೆಲೆಯಲೂ ನೀವು ಚುನಾಯಿಸಿದ--ಮಥತ್‌ಲಾಲ್‌ ಗ್ರುಪ್‌ ಸೂಟಂಗ್ಸ್‌--ಅವುಗಳ ದರ್ಜೆಯಲ್ಲೇ ಮೇಲ್ಮಟ್ಟಿದ್ದಾಗಿದೆ ಮತ್ತು ನಿಮಗೆ ನಿಜನಾಗಿಯೂ ಉತ್ತಮ. ಮತ್ತು ದೀರ್ಫ್ಥ ಸೇವೆ ಇಲ್ಲೆ ನ್ನ ಅಲ ರ್‌ ಯನು ಸಲಸುತ್ಮದಿ. ಇ ೧೧ ಯ ಕತಾ ಜಟೆ ಸ. [1 ಗೆ 111 ಗ ತ 4: ಪಾ ಶೆ ಕ್‌ ನ್ಶೂ ತೊರೋಕ್‌, (ಕೊಕೋಕ್‌), ಅಹಮದಾಬಾದ್‌. ನ್ಮೂ ಕೊರೋಕ್‌ ನಡಿಯ ಚಾ ಗಲಿ ಸ ತಾದ್‌, ಸಾ ರಡರ್ಡ್‌ ಬೊಂಬಾಯಿ. ಸಾ ೦ಡರ್ಡ್‌ (ನ್ಯೂ ತನಾ) ಬೊ ಬಾಜಿ ಕ ವಾ ಸಾ ೦ ಎ ಕನಾ) ಬೊಂಬಾಯಿ. ಸ್ಪಾಂಡರ್ಡ್‌, ದೇವಾಸ್‌. ಸಾಸೂನ್‌, ಜೊಂಬಾಯಿ. ಸಾಸೂ ನ್‌,(ನ್ಕೂ ಯೂನಿಯನ್‌), ಬೊಂಬಾಯಿ. ಸೂರತ್‌ ತ್‌ ಧರಿ. ಗಗಲ್‌ ಭಾಯ್‌ ಜೂಟ್‌, ಕಲ್ಯತ್ತ. ಇಂಡಿಯನ್‌ ಡೈಸ್ಟಘ್‌, ಬೊಂಬಾಯಿ. ೨1211 3-840-184 ಪ್ರಜನನ ಶಾಸ್ತ್ರವೇ ಇದರ ಬೆನ್ನ ಮೇಲೆ ನಿಂತಿದೆ ತಾಸಾನಾಹಾಪಪಾಹಾವಾಹಾಾಪಾಾಾರಾ23222222222222232222222ಾಾಾಸಾಚಾವವಹಾಆಾಾಪಾಪಾಾಾಾ ' ಡಾ? 8 ॥5ಜಹರಶಿ ತಗ ಈತ | (೪ (6[ ' ಚ 9 ` (ಡಾ ದ್ರಿ ಶಿ | ಕಿ 2) ಟಿ ಹಾ ಹಾಸ 0 ರಾಧಾಕೃಷ್ಣರಾವ್‌ ದ್ರು ಭೂಮಿಯ ಮೇಲೆ ಜೀವಿಸುವ ಸಹ ಸ್ರಾರು ಜಾತಿಯ ನೊಣ-ನೊರಜುಗಳಲ್ಲಿ ಮಾನ ವನಿಗೆ ಅತ್ಯಂತ ಉಪಕಾರ ಮಾಡಿದ ಒಂದನ್ನು ಹೆಸರಿಸಬೇಕಾದರೆ ಹಣ್ಣಿನ ನೊರಜು--ಅದರ ವೈಜ್ಞಾನಿಕ ಹೆಸರು ಡ್ರೊಸೋಫಿಲಾ ಮೆಲನೊ- ಗಾಸ್ಟರ್‌ ಎನ್ನಬಹುದು. ಕಿಕ್ಕೆ ಅರಳಿಸಿದಾಗ ಅದರ ಅಗಲ ಬರಿ ಒಂದಂಗುಲದ ಆರರಲ್ಲೊಂ- ೧೦೬ ದಂಶದಷ್ಟು. ಆದಕೆ ಈ ಹುಳದ ಮೇಲೆ ಇಡೀ . ಪ್ರಜನನ ಶಾಸ್ತ್ರದ ಕಟ್ಟಡವೇ ನಿಂತಿದೆ. ಮಾನವನಿಗೆ ತನ್ನೆ ವಂಶಪಾರಂಪರ್ಕಗುಣಗಳ ಗುಟ್ಟನ್ನು ಬಿಡಿಸಿ ಹೇಳುವ ಜೀವವಿಜ್ಞಾನದ ಅಂಗವೆ ಪ್ರಜನನ ಶಾಸ್ತ್ರ (ಜಿನೆಟೆಕ್ಸ್‌). ಆದರೆ ಇದರ ಗುಟ್ಟಿನ್ನು ಕಂಡುಹಿಡಿಯಲು ಮಾನವ ಪ್ರಾಣಿಗಳನ್ನು ಪ್ರಯೋಗಕ್ಕೊಳಪಡಿಸಲು ಸಾ- ಧ್ಯವಾದೀತೆ? ಆದ್ದರಿಂದ ಪ್ರಜನನ ಶಾಸ್ತ್ರದ ಪ್ರಯೋಗಗಳಿಗೆ ಮೊದಲು ಸಸ್ಯಗಳನ್ನು ಆರಿಸಿ ಕೊಳ್ಳಲಾಯಿತು. ಮೆಂಡೆಲ್ಲನು ಅವರೆಯ ಮೇಲೆ ಪ್ರಯೋಗ ಮಾಡಿಯೇ ಜೀವಗಳ ಆನುವಂಶಿಕ ಲಕ್ಷಣಗಳಲ್ಲಿ ಯಾವುದು ಮೇಲ್ಮೈ ಯಾವುದು ಕೀಳ್ಳೈ ಮತ್ತು ಎಷ್ಟು ಮಟ್ಟಿಗೆ ಎಂಬುದರ ನಿಯಮಗಳನ್ನು ಸ್ಥಾಪಿಸಿದನು. ಆದಕಿ ಸಸ್ಯಗಳನ್ನು ಬೆಳಸುವುದು ಬಲು ವೇಳೆ ತೆಗೆ ದುಕೊಳ್ಳುವ ಕೆಲಸ. ಬರಿ ಅರ್ಧ ಶತಮಾ ನದ ಮೊದಲು ಹುಟ್ಟಿದ ಈ ವಿಜ್ಞಾನಶಾಖೆಗೆ ಹೀಗೆ ವೇಳೆಗಳೆಯುವ ಇಷ್ಟವಿರಲಿಲ್ಲ. ಆದ್ದ ರಿಂದ ಬೇಗನೇ ಅಭಿವೃದ್ಧಿ ಹೊಂದುವ ಕೋಳಿ, ಮೊಲ, ಇಲಿ, ಗಿನಿ ಪಿಗ್‌ ಮೊದಲಾದ ಪ್ರಾಣಿಗ ಳನ್ನು ಅವರು ಉಪಯೋಗಿಸೆತೊಡಗಿದರು. ಆದಕೆ ಪ್ರಜನನ ಶಾಸ್ತ್ರಿಗಳು ಅವಸರದಲ್ಲಿ ದ್ದಾರೆ. ತತ್ತಿ ಬಡೆಯುವ ವರೆಗೆ, ಗರ್ಭ ಬೆಳೆ ಯುವ ವರೆಗೆ ಕೂಡ ಕಾಯಲು ಅವರು ಸಿದ್ಧ ರಿರಲಿಲ್ಲ. ಅತ್ಯಂತ ವೇಗವಾಗಿ ಸೆಂತಾನಾಭಿ ವೃದ್ಧಿ ಮಾಡಿಕೊಳ್ಳುವ ಜೀವಿಯೊಂದು ಅವ ರಿಗೆ ಬೇಕಾಗಿತ್ತು. ಆಗ ಅವರಿಗೆ ಡ್ರೊಸೋಫಿಲಾ ಕಣ್ಣಿಗೆ ಬಿತ್ತು. ಎಲ್ಲ ವಿಧದಿಂದಲೂ ಅದು ಆದರ್ಶವಾಗಿತ್ತು. ಅದರ ಸಂತಾನದಲ್ಲಿ ವೈವಿಧ್ಯಗಳಿವೆ. ಒಂದು ಸಲಕ್ಕೆ ಮೂರು ನಾಲ್ಕು ನೂರು ಸಂತಾನದಂತೆ ವರ್ಷಕ್ಕೆ ೨೫ ಕ್ಕೂ ಹೆಚ್ಚು ವೀಳಿಗೆಗಳನ್ನು ಅದು ಉತ್ಪಾದಿಸುತ್ತದೆ. ಒಂದು ಬಾಟಲಿಯಲ್ಲಿ ಬಾಳೇಹಣ್ಣು ಹಾಕಿ ಅದರೊಳಗೆ ಹಣ್ಣಿನ ನೊರಜುಗಳ ಒಂದು ಜತೆಯನ್ನು ಬಿಟ್ಟಿರಾ ಯಿತು, ೧೪ ದಿನದೊಳಗೆ ಪ್ರಥಮ ಪೀಳಿಗೆ ಸಿದ್ಧವಾಗಿಬಿಡುತ್ತದೆ. | | ' ಟ್ಮ್‌ಾ ೈ್ಹ್ಹ್ಪ ಚ [ಶ್‌ | ಚ ತ $ ಈ ನೊರಜು ಅತ್ಯಂತ ಉಪಕಾರಿ ಈ ನೊರಜಿನೆ ಸಹಾಯದಿಂದ ಒಂದೇ ವರ್ಷ ದೊಳಗೆ ಒಂದು ಚಿಕ್ಕ ಪ್ರಯೋಗಶಾಲೆಯಲ್ಲಿ ಹಲವು ಪೀಳಿಗೆಗಳ ಸಾವಿರ ಸಾವಿರ ಕೀಟ ಗಳನ್ನು ಬೆಳೆಸಲು ಸಾಧ್ಯವಾಗಿ ಅವುಗಳನ್ನು ಪಾರಂಪಠ್ಯವಾಗಿ ಪರೀಕ್ಷಿಸುವುದು ಸುಲಭವಾ ಯಿತು... ಮೇಲಾಗಿ ಈ ಜೀವಿಯ ಶರೀರದ ಜೀವಕೋಶಗಳ ರಚನೆ ಸರಳವಾಗಿದೆ. ಅದ ರಿಂದ ಜೀವಿಗಳಲ್ಲಿ ಪೂರ್ವಜರ ಗುಣಲಕ್ಷಣ ಗಳನ್ನು ತಲೆಯಿಂದ ತಲೆಗೆ ಇಳಿದು ಬರು ವಂತೆ ಮಾಡುವ ರಹಸ್ಯಮಯ ವಾಹಕವಾದ "ಜೀನ್‌'ನ್ನು ಪರೀಕ್ಷಿಸಿ" ಅರ್ಥಮಾಡಿಕೊಳ್ಳ ಲಿಕ್ಕೂ ಅನುಕೂಲವಾಯಿತು. ಡ್ರೊಸೋಫಿಲಾ ಕೀಟ ಇತರ ಕೆಲ ಕೀಟಗ ಳಂತೆ ಚಳಿಗಾಲ ಅಥವಾ ಬೇರಾವ ಖತುವಿ ನಲ್ಲಿ ನಿಷ್ಕ್ರಿಯವಾಗಿರುವುದಿಲ್ಲ. ಇಡೀ ವರ್ಷ ಅವುಗಳ ಚಟುವಟಿಕೆ ನಡೆದೇ ಇರುತ್ತದೆ. ಹೀಗಾಗಿ ಅವುಗಳ ಮೇಲೆ ಪ್ರಜನನ ಶಾಸ್ತ್ರದ ಪ್ರಯೋಗಗಳನ್ನು ಮಾಡುವ ವಿಜ್ಞಾನಿ ಎರಡೇ ವರ್ಷಗಳಲ್ಲಿ ೫೦ ಕ್ಕೂ ಹೆಚ್ಚು ಪೀಳಿಗೆಗಳ ಗತಿ ವಿಧಿಗಳನ್ನು ಪರೀಕ್ಷಿಸುತ್ತ ಹೋಗಬಲ್ಲ. ಅದೇ ಮೊಲಗಳ ೫೦ ವೀಳಿಗೆಗಳನ್ನು ಅಭ್ಯಸಿಸಬೇಕಾ ದಕಿ ಹಲವು ದಶಮಾನಗಳು ಬೇಕಾಗುವವು; ಮತ್ತು ಮಾನವನ ಅಷ್ಟೇ ಪೀಳಿಗೆಗಳನ್ನು ಪರಿ ಶೀಲಿಸಲು ೨೦ ಶತಮಾನಗಳು ಬೇಕಾಗುವವು ಎಂಬುದನ್ನು ಲಕ್ಷಿಸಿದರೆ ಡ್ರೊಸೋಫಿಲಾ ಕೀಟದ ಉಪಯೋಗ ಅರ್ಥವಾಗಬಹುದು. ಜೀವವಿಜ್ಞಾನಿಗಳು, ಈ ಕೀಟಗಳಲ್ಲಿ ಕಂಡು ಬರುವ ಆನುವಂಶಿಕ ನಿಯಮಗಳೇ ಮಾನವನ ನ್ನೊಳಗೊಂಡು ಮೇಲಿನ ಹಂತದ ಪ್ರಾಣಿಗ ಳಿಗೂ ಅನ್ರಯಿಸುತ್ತವೆಂದು ಖಾತ್ರಿ ಮಾಡಿ ಕೊಂಡಿದ್ದಾರೆ. ಆದ್ದರಿಂದ ಅವುಗಳನ್ನು ಸೂಕ್ಷ್ಮ ದರ್ಶಕದಲ್ಲಿ ೫೦ ವರ್ಷಗಳಿಂದ ಪರೀಕ್ಷಿಸುತ್ತಿ ರುವ ವಿಜ್ಞಾ ನನಿಗಳು ಕಂಡ ತಥ್ಯಗಳನ್ನೂ ಕೊಡುವ ಎಚ್ಚ ೈರಿಕೆಗಳನ್ನೂ ನಾವು ಮಾನವರು | ಕಡೆಗಣೆಸುವುದು ಹಿತವಲ್ಲ. ೧೦೩ ಡ್ರೊಸೋಫಿಲಾವನ್ನು ಸಂತತವಾಗಿ ಪರೀಕ್ಷಿ ಸಿದ ವಿಜ್ಞಾನಿಗಳಲ್ಲಿ ಅಮೇರಿಕದ. ಕೊಲಂ ಬಿಯಾ ವಿಶ್ವವಿದ್ಯಾಲಯದ ಪ್ರೊ. ಥಾಮಸ್‌ ಹಂಟ್‌ ಮಾರ್ಗನ್ನರೊಬ್ಬರು. ಅವರೊಬ್ಬರೇ ಈ ಕ್ಷುದ್ರ ಜೀವಿಗಳ ವಿಷಯದಲ್ಲಿ ಕಂಡುಹಿಡಿದ ಅಂಶಗಳು ಅನಾದಿಯಿಂದ ಇಂದಿನ ವರೆಗಿನ ವಿದ್ವಾಂಸರು ಮಾನವನ ವಿಷಯದಲ್ಲಿ ಕಂಡು ಬಡಿದ ಜ್ಞಾನರಾಶಿಗಿಂತ ಹೆಚ್ಚಾಗಿನೆ. ಅವರ ಸೂಕ್ಷ ದರ್ಶಕದಲ್ಲಿ ನೂರಾರು ಪೀಳಿಗೆಗಳ ಹಿಪ್‌ ಕೋಟಿ ಹಣ್ಣಿನ ನೊರಜುಗಳು ದಾಟಿಹೋಗಿವೆ. ಡ್ರೊಸೋಫಿಲಾ ಕೀಟದ ಮತ್ತು ಆನುವಂಶಿ ಕತೆಯ ಮೇಲೆ ನಡೆಸಿದ ಸಂತೋಧನೆಗಳಿಗಾ ಗಿಯೆ ಪ್ರೊ. ಮಾರ್ಗನ್ನರಿಗೆ ೧೯೩೪ ರಲ್ಲಿ ನೋಬೆಲ್‌ ಪಾರಿತೋಷಕ ಲಭಿಸಿತು. ಪ್ರಾಣಿ ಗಳ ಆನುವಂಶಿಕ ಗುಣಗಳು ಕ್ರೊಮೊಸೋಮ್‌ ಎಂಬ ಸೂಕ್ಷ್ಮ ಸಬಳಾಕಾರದ ಪದಾರ್ಥಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಮುಂದೆ ಸಾಗುತ್ತವೆ. ಅತ್ಯಂತ ಶಕ್ತಿಶಾಲಿ ಸೂಕ್ಷ್ಮ ದರ್ಶಕಗಳಿಗಷ್ಟೆ ಕಾಣಿಸುವ ಕ್ರೊಮೊಸೋಮ್‌ ಗಳಲ್ಲಿರುವ "ಜೀನ್‌' ಎಂಬ ಇನ್ನೂ ಸೂಕ್ಷ್ಮ ವಾದ ಅಂಶಗಳೇ ಪ್ರಾಣಿಯ ಬ್ಲಕೆ ಬೇರೆ ಅಂಗಾಂಗ ಲಕ್ಷಣಗಳನ್ನು ಅದರ ಸಂತಾನಕ್ಕೆ ಸಾಗಿಸುತ್ತವೆ. ಪ್ರೊ. ಮಾರ್ಗನ್ನರು ಡ್ರೊಸೋ- ಫಿಲಾಕ್ಕೆ ಸಂಬಂಧಿಸಿದಂತೆ ಕ್ರೊಮೊಸೋಮ್‌ ಗಳ ಇಂಚ ನಕಾಶೆಯನ್ನೇ ತಯಾರಿಸಿದ್ದಾರೆ. ಅದರಲ್ಲಿ ೪೦೦ ಕ್ಕೂ ಹೆಚ್ಚು ಪಾ ್ರಶ್ರಮುಖ್ಯ ಆನು ವಂಶಿಕ ಅಂಶಗಳನ್ನು ಗುರುತು ಹಾಕಿದ್ದಾರೆ. ಆ ನಕಾಶೆಯಲ್ಲಿ ಕೊ ್ರ್ರಮೊಸೋಮ್‌ ನಲ್ಲಿರುವ ಯಾವ ಅಂಶಗಳು ಹುಟ್ಟಿಲಿರುವ ನೊರಜು ಹೆಣಾ ಫಗಲಿದೆಯೋ ಗಂಡೂ! ಎಂಬುದನ ನಿರ್ಧರಿಸುತ್ತವೆ, ಯಾವವು ಅದರ ಬಣ್ಣ ಹಳದಿ ಬೂದು ಅಥವಾ ಕಪಾ ಫಗಲು ಕಾರಣವಾಗುತ್ತವೆ ವೈ, ಯಾವವು ಅದರ ಕಕ್ಕೆ ಗಳು ಸರಿಯಾಗಿ ಆಕಾ ಮೊಟಕಾಗಿರಲು ಕಾರಣವಾಗುತ್ತವೆ, ಅದರ ೧೦೮ ಕಣ್ಣುಗಳು: ಬಿಳಿ ಅಥವಾ ಕೆಂಪಾಗುವಂತೆ ಮಾಡುವ ಅಂಶಗಳಾವವು ಎಂದೆಲ್ಲ ನೀವು ಕಾಣ ಬಹುದು. ಪಶುಸಂಗೋಪನ ಮಾಡುವವರಿಗೆ ಎದುರಾ ಗುವ ಒಂದು ಸಮಸ್ಯೆಯೆಂದಕೆ ಸಮೀಪ ರಕ್ತ ಸಂಬಂಧವುಳ್ಳ. ಪ್ರಾಣಿಗಳ ಸಂಬಂಧದಿಂದ ಹೊಸ ತಳಿಗಳನ್ನು ತಯಾರಿಸುವುದು ಒಳಿತೋ ಸನೆಡುಕೋ ಎಂಬುದು. ಹೀಗೆ ಒಳ-ಸಂಬಂಧ ದಿಂದ ಹುಟ್ಟಿದ ಪ್ರಾಣಿಗಳು ಹೆಚ್ಚು ಬಲಿಷ್ಕವೂ ದೊಡ್ಡವೂ ಆಗುತ್ತವೆಂಬುದು ಅನುಭವಕ್ಕೆ ಬಂದ ಸಂಗತಿ. ಆದರೆ ಇಂಥ ಪ್ರಾಣಿಗಳಲ್ಲಿ ಸಂತಾ- ನೋತ್ಬ್ಪಾದನ ಶಕ್ತಿ ಕುಗ್ಗುತ್ತದೆಂಬ ಭಾವನೆ ಬಲವಾಗಿ ಬೇರೂರಿದೆ. ಪ್ರೊ. ಡಬ್ಲ್ಯು. ಈ. ಸ್ಕಾ ಸಲ್‌ರು ಇದನ್ನು ಬರೆಗೆ ಹಚ್ಚಲು ಡ್ರೊಸೋ ಫಿಲಾಗಳ ೫೯ ಪೀಳಿಗೆಗಳನ್ನು ಬಕಾ ದಿಂದ ಉತ್ಪಾದಿಸಿ ನೋಡಿದ್ದಾರೆ. ಒಳ ಸಂಬಂಧದಿಂದ ಮತ್ತೇನೇ ಆದರೂ ಸಂತಾನೋ ತ್ಪಾದನ ಶಕ್ತಿ ಹ್ರಾಸ ಹೊಂದುತ್ತದೆಂಬುದು ಸುಳ್ಳು ಎಂದು ನಿಸ್ಸಂದಿಗೃವಾಗಿ ಸಿದ್ಧವಾಯಿತು. ಆಯುಷ್ಯಕ್ಕೂ ಪರಿಸರದ ಉಷ್ಣತೆಗೂ ಸಂ- ಬಂಧವುಂಜಿಂಬುದನ್ನು ಖಚಿತಪಡಿಸುವಲ್ಲಿಯೂ ಡ್ರೊಸೋಫಿಲಾ ನೆರವು ನೀಡಿದೆ. ೩೦” 0 ಉಷ್ಣ ತೆಯಲ್ಲಿ ಬಾಳಿದ ಡ್ರೊಸೋಫಿಲಾ ಕೀಟಗಳು ಸರಾಸರಿ ೨೧ ದಿನ ಬದುಕಿದಕೆ ೧೫” 0 ಉಷ್ಣತೆ ಯಲ್ಲಿ ಅವುಗಳ ಸರಾಸರಿ ಆಯುಷ್ಯ ೧೨೪ ದಿನ ಗಳವರೆಗೂ ವೃದ್ಧಿಂಗತವಾಗಬಲ್ಲದೆಂದು ಅನೇಕ ಪ್ರಯೋಗಗಳು ತೋರಿಸಿಕೊಟ್ಟಿ ವೆ. ತತಿ ್ರಿಯಿಟ್ಟ ಮೇಲೆ ಹೆಣ್ಣು ನೊರಜುಗಳನ್ನು ತಂಪು ಪರಿಸ- ರಕ್ಕೆ ವರ್ಗಾಯಿಸಿದರು. ಹೀಗೆ ಸಂತಾನಗಳು ಜಾ ಹವೆಯಲ್ಲಿ ಜೆಳೆಯುತ್ತಿದ್ದಾ ಗ ತಾಯಂದಿರು ತಂಪು ಹವೆಯಲ್ಲಿ ಜೀವಿಸತೊಡಗಿದವು. ಆಗ ಇವೆ ತಮ್ಮ ಮೊಮ್ಮಕ್ಕಳ ಮಕ್ಕಳ ಮಕ್ಕಳ ಮಕ್ಕಳ ಕಾಲದ ಹ ಕಮತಿಕುವುದು ಶ್‌ ಕೀಟಿಗಳಲ್ಲಿ ಇದು ತೀರ ಅಪರೂಪ ವಾದ ದೀರ್ಫಾಯುಷ್ಕ. ಕಸ್ತೂರಿ, ಅಕ್ಟೋಬರ್‌ ೧೯೬೨ ಡ್ರೊಸೋಫಿಲಾದ ಅಭ್ಯಾಸದಿಂದ ವಿಕಲ್ಬ ಗಳನ್ನು ಕುರಿತು ಹೆಚ್ಚು ತಿಳಿವಳಿಕೆ ದೊರೆತಿದೆ. ವಿಕಲ್ಪ ವೆಂದಕೆ ಬ್‌ ಪ್ರಾಣಿಯಲ್ಲಿ ಅಕಸ್ಮಾ- ತಾಗಿ. ತನ್ನ ಜಾತಿಯ ಇತರ ಪ್ರಾಜೆಗಳಿಗಿಂತ ಭಿನ್ನವಾದ ಲೂ ರ್‌ ವುದು. ಈ ವಿಕಲ್ಪ ಗಳು ಕ್ರೊಮೊಸೋಮ್‌ ಮತ್ತು ಜೀನ್‌ ಗಳಲ್ಲಾದ ಶತಬ ಟಾರ್‌ ಉದ್ಭ ವಿಸು ಪ್ರವೆಂದೂ ಹೀಗೆ ಕಂಡುಬಂದ ವಿಕಲ್ಪಗಳು ಸಂತಾನಪಾರಂಪರ್ಯವಾಗಿ ಮುಂದುವಂಯು ವವೆಂದೂ ಡ್ರೊಸೋಫಿಲಾದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ವಿಕಲ್ಪಗಳು ಉದ್ಭವಿಸುವುದು ಬಲು ಅಪ ರೂಪ; ಹಲವು ಸಾವಿರಗಳಲ್ಲಿ ಒಮ್ಮೆ ಮಾತ್ರ. ಆದರೆ ಜೀವಶಾಸ್ತ್ರದಲ್ಲಿ ವಿಕಲ್ಬಗಳಿಗೆ ಅತ್ಯಂತ ಮಹತ್ವವಿದೆ. ಒಂದು ಪ್ರಾಣಿಜಾತಿಯ ಗುಣಗಳು ಬದಲಾಗುವುದಕ್ಕೂ ಹೊಸ ಹೊಸ ಪ್ರಾಣಿಜಾತಿ ಗಳು ರೂಪುಗೊಳ್ಳುವುದಕ್ಕೂ ಇದು ಕಾರಣ ವಾಗುತ್ತದೆ. ಸಾವಿರಾರು ಸಾಧಾರಣ ಡ್ರೊಸೋ ಫಿಲಾಗಳು ಹುಟ್ಟುವಾಗ ಏಲ್ಲಾ ದಕೊಂದು ಎಚಿತ್ರ ರೂಪದ್ದು ಹುಟ್ಟು ವುದರಿಂದ” ಈ ತಿಳಿವ- ಭಿಕೆ ದೊರೆಯಿತು. ಕೆಲವೊಮ್ಮೆ ಈ ನೊರಜಿನ ಒಂದಕ್ಕೊಂದು ಸಂಖ ಸರತ ತಳಿಗಳಲ್ಲಿ ಒಂದೇ. ತರದ ವಿಕಲ್ಪಗಳು ತಲೆದೋ(ರುವು ದುಂಟು, ಮಾನವನಿಗೆ ಇದನ್ನು ಅನ್ಕಯಿಸುವು ದಾದಕೆ ಎಲ್ಲ ಮಾನವ ಶಕುಲಗಳಿಗೆ ಮೂಲ ಪುರುಷ ಒಬ್ಬನೇ ಇರಬೇಕಾಗಿಲ್ಲವೆಂದು ತರ್ಕಿ ಸಲು ಅವಕಾಶವಿದೆ. ಕೃತಕವಾಗಿ ಎಕಲ್ಪಗಳನ್ನು ಉಂಟುಮಾ- ಡುವ "ಯತ್ನ ಗಳು ಡಾ ಫಲಿಸುವುದಿಲ್ಲ. ಬೆಳ ಕಿಗೆ ಡ್ರೊ ಸೋಫಿಲಾಗಳು ತೋರಿಸುವ ಪ್ರತಿ ಕ್ರಿಯೆ ಇಸಾಕ ವಿಕಲ ಗಳನ್ನು ಸೃಷ್ಟಿ- ಸುವ ಉದ್ದೇಶದಿಂದ ದೀಳಿಗೆಯಿಂದ ಪೀಳಿಗೆಗೆ ಕೆಲ ನೊರಳುಗಳನ್ನು ಕಗ್ಗತ್ತಲಲ್ಲಿ ಬೆಳೆಸಲಾ ಯಿತು. ಹೀಗೆ ೭೦ ಪೀಳಿಗೆಗಳ ವರೆಗೆ ಕತ್ತ ಲಲ್ಲಿ ಬೆಳೆದ ಮೇಲೂ ಡ್ರೊಸೋಫಿಲಾಗಳು ಚೆಕ್‌ ಬೆಳಕಿಗೆ ತೋರುವ ಪ್ರತಿಕ್ರಿಯೆ ಬದಲಾಗಲಿಲ್ಲ. ಎಜ್ಞಾನಿಗಳು ಸೋಲೊಬ್ಬಕೊಂಡರು. ಆದಕೆ *ೆಲ ವಿಸ್ಮಯಕರ ಎಿಕಲ್ಪಗಳನ್ನು ' ಅವರು ಯಶಸ್ವಿಯಾಗಿ ಸೃಷ್ಟಿಸಿದ್ದಾರೆ. ಕುರುಡು ನೊರಜುಗಳನ್ನು, ಮೀಸೆಯಿಲ್ಲದ ನೊರಜು ಗಳನ್ನು, ಆರರ ಬದಲು ೧೨ ಕಾಲಿನ ನೊರಜು ಗಳನ್ನು, ಹೆಸರಿಗಷ್ಟೇ ರೆಕ್ಕೆಗಳುಳ್ಳ ನೊರಜು ಗಳನ್ನೂ ಅವರು ಉತ್ಪಾದಿಸಿದ್ದಾರೆ. ಈ ಅದ್ಭುತ ಗಳಲ್ಲಿ ಹೆಚ್ಚಿನವುಗಳನ್ನು ಕ್ಷ-ಕಿರಣ ಪ್ರಯೋಗ . ದಿಂದ ಸಾಧಿಸಲಾಗಿದೆ. ಟಿಕ್ಸಾಸ್‌ ವಿಶ್ವವಿದಾ ಲಯದ ಡಾ. ಹರ್ಮಾನ್‌ ಮುಲ್ಲರರು ಇದರಲ್ಲಿ ಪ್ರಮುಖರು. ಮೊದಲು ಪ್ರೊ. ಮಾರ್ಗನ್ನರ ಸಹಕಾರಿಯಾಗಿ ಆಮೇಲೆ ಸ್ವತಂತ್ರ ಪ್ರಯೋಗ ಗಳನ್ನು ಕೈಕೊಂಡ ಅವರು ೧೯೨೭ ರಲ್ಲಿ ಮೊಟ್ಟಿ ಮೊದಲು ಶ್ಲ-ಕಿರಣಗಳ ಮೂಲಕ ಡ್ರೊಸೋ ' ಫಿಲಾ ನೊರಜಿನಲ್ಲಿ ವಿಕಲ್ಪಗಳು ಉದ್ಭವಿಸುತ್ತ ವೆಂದು ಬಹಿರಂಗಪಡಿಸಿದರು. ಅದು ಪ್ರಜನನ ಶಾಸ್ತ್ರದಲ್ಲಿ ನವ ಮನ್ಯಂತರಕ್ಕೇ ಪ್ರೇರಣೆ ಕೊ- ಟ್ವತು. ೨೦ ವರ್ಷಗಳ ಸಂಶೋಧನೆಯಿಂದ, ಕ್ಷ- ಕಿರಣಗಳ ಸ್ಪರ್ಶವು ಈ ನೊರಜುಗಳಲ್ಲಷ್ಟೇ ಅಲ್ಲ, 4 ಮೇಲ್ವರ್ಗದ ಪ್ರಾಣಿಗಳಲ್ಲೂ ವಿಕಲ್ಪ ಸಂತಾನ ,. ಗಳಿಗೆ ಕಾರಣವಾಗಬಲ್ಲದೆಂದು ಸ್ಪಷ್ಟವಾಯಿತು. | ೧೯೪೬ ರಲ್ಲಿ ಡಾ. ಮುಲ್ಲರರಿಗೆ ನೋಬೆಲ್‌ 2೬ ' ಬಹುಮಾನ ದೊರಕಿಸಿಕೊಟ್ಟ ಈ ಸಂಶೋಧನೆ ಗಳಿಗೆ ಇಂದಿನ ಪರಮಾಣುಯುಗದಲ್ಲಿ ಅತ್ಯಂತ ಮಹತ್ವ ಪ್ರಾಪ್ತವಾಗಿದೆ. ಇಂದು ಪರಮಾಣು ೬. ಮತ್ತು ಹೈಡ್ರೋಜನ್‌ ಬಾಂಬುಗಳ ಸ್ಫೋಟದ '' ವಿರುದ್ಧ ಜಗತ್ತಿನಲ್ಲೆಲ್ಲ ಪ್ರತಿಭಟನೆ ಕಾಣಿ 1 ಸುತ್ತಿದ್ದರೆ. ಅದು ಡ್ರೊಸೋಫಿಲಾದ ಮೇಲೆ ದೊಡ್ಡವರು. ಆತಿ ಈ ನೊರಜು ಅತ್ಯಂತ ಉಪಕಾರಿ ೧೦೯ ಕ್ಷ-ಕಿರಣ ಪ್ರಯೋಗದಿಂದಾದೆ. ಘೋರ ಪರಿಣಾಮಗಳ ತಿಳಿವಳಿಕೆಯಿಂದಲೇ ಆಗಿದೆ. ಏಕೆಂದಕೆ ಕ್ಲ-ಕಿರಣವೊ ಈ ಬಾಂಬುಗಳ ಸ್ಫೋಟದಿಂದ ವಾತಾವರಣದಲ್ಲಿ ಹಬ್ಬುವ ವಿಕಿ ರಣವೂ ಒಂದೇ ಜಾತಿಯವು. ಒಂದು ಇಲಿ ಯನ್ನು ಕೊಲ್ಲಲು ಸಾಲುವಷ್ಟು ಕ್ಲ-ಕಿರಣವನ್ನು ಪ್ರಯೋಗಿಸಿದರೂ ಡ್ರೊಸೋಫಿಲಾದ ಮೇಲೆ ತೋರಿಕೆಗೆ ಪರಿಣಾಮವಾಗಲಿಲ್ಲ; ಆದರೂ ಅವು ಗಳಲ್ಲಿ ಕೆಲವು ಸಂತಾನೋತ್ಪಾದನ ಶಕ್ತಿಯನ್ನು ಕಳೆದುಕೊಂಡವು. ಸಂತಾನೋತ್ಪಾದನೆ ಮಾಡಿ ದ ಕೆಲವು ಬಲು ವಿಕೃತ ರೂಪದವುಗಳನ್ನು ಹಡೆದವು. ಕೆಂಪು ಕಣ್ಣಿನ ಬದಲು ಬಿಳಿ ಕಣ್ಣು, ಮೊಟಕು ರೆಕ್ಕೆ, ಕವಲು ಮೀಸೆ. ಇಂಥೆ ರೂಪಗಳ ಸೃಷ್ಟಿಯಾಯಿತು. ಈ ವಿಕೃತ ರೂಪಿ ನವುಗಳು ಮತ್ತೆ ಸಂತಾನೋತ್ಪತ್ತಿ ಮಾಡಿದಾಗ ಅವುಗಳಲ್ಲಿಯೂ ಈ ವಿಕಲ್ಪಗಳು ತಲತಲಾಂತರ ಗಳ ವರೆಗೂ ಮುಂದುವರಿದವು. ಇದನ್ನು ನೋಡಿಯೇ ಈ ಬಾಂಬುಗಳ ಸ್ಫೋಟದಿಂದ ವಿಜ್ಞಾನಿಗಳು ಚಿಂತಿತರಾಗಿ ದಾರೆ. ಎಕಿರಣಕ್ಕೊಳಪಟ್ಟ ಮಾನವರೂ ಇತರ ಪ್ರಾಣಿಗಳೂ ಇಂಥವೇ ವಿಕಲ್ಪಗಳನ್ನು ಸೃಷ್ಟ ಸುವುದಿಲ್ಲೆಂದು ಹೇಳಲು ಸಾಧ್ಯವಿಲ್ಲ. ಹೀಗೆ ೫೦ ವರ್ಷಗಳಲ್ಲಿ ವಿಜ್ಞಾನಿಗಳ ಪರೀಕ್ಲೆಗೊಳ ಗಾದ ಐದು ಕೋಟಿ ಡ್ರೊಸೋಫಿಲಾ ನೊರಜು ಗಳು ಮಾನವನ ಹಣೆಬರಹವನ್ನೆ( ಅಳಿಸಿ ಬರೆ ಯಬಲ್ಲ ಗಂಡಾಂತರದ ಮುನ್ನೆಚ್ಚರಿಕೆಯನ್ನು ಸಕಾಲದಲ್ಲಿ ಕೊಟ್ಟಿವೆ. ಮಾನವ ಅದನ್ನು ಗಣ್ಯಕ್ಕೆ ತೆಗೆದುಕೊಳ್ಳುವನೇ ಎಂಬುದು ಬೇಕೆ ಮಾತು. ಸ *-೧-೫ರ್ದೆಲ--... ನುಡಿ-*ಡಿ 2 ನಿಮ್ಮನ್ನು ಕೆರಳಿಸುವ ಸಂಗತಿಗಳು ಎಷ್ಟು ದೊಡ್ಡವೋ ಅಸ್ಟ್ರೇ ನೀವೂ ೫ ದುರಹಂಕಾರವು ಅಲ್ಪ ಜನರಿಗೆ ದೇವರಿತ್ತ ವರ. ಎ ಅ ಒಂದು ವಿಚಿತ ಪ ಪ ಧ್ರ ಲಿ ಕರಣ ಓ( ಗ್ಗ ರಿದು ಲ ಬದುಕದ! ಮುಕ್ತಾ ರಾಜೆ 1 *ಧರ್ಮಯುಗ”ದಿಂದ ॥ಷ॥ ಇ ಕಾ 9 '8೫:॥ ಶ್ಟ ್ರ ದಿನಗಳಲ್ಲಿ ಶಾಂಘಾಯಿಯ ಜೀವನ ವೈವಿಧ್ಯಪೂರ್ಣವಾಗಿತ್ತು, ವಿಲಾಸಪೂರ್ಣವಾ ಗಿತ್ತು. ಹಾಗಿದ್ದರೂ ಪಾಕ್ಟೂ ರೋಡಿನಲ್ಲಿದ್ದ.. ಒಂದು ದುಂಡನ್ನ ಕಟ್ಟಡದತ್ತ ಹೋಗುವ ಧೈರ್ಯ ಅಂಥಿಂಥವರಿಗಾಗುತ್ತಿರಲಿಲ್ಲ.. ಅದು ಬ್ರಿಟಿಶ್‌ ಪೋಲೀಸರ ಕಚೇರಿ. ಬಳಿಯಲ್ಲಿಯೆ ಸೈನ್ಯದಲವೊಂದರ ಬಿಡಾರವೂ ಇತ್ತು. *ಚೇ ರಿಯ ಹಿಂದುಗಡೆ ಕೈದಿಗಳಿನ್ಸಿಡುವ ಜೇಲು. ಅಂದು ರಾತ್ರಿಪಾಳಿಯ ಮೇಲಿದ್ದ ಬ್ರಿಟಿಶ್‌ ಸಾರ್ಜಂಟನೊಬ್ಬ ಯಾವುದೊ ವರದಿಯನ್ನು ಬರೆಯುತ್ತ ಕುಳಿತಿದ್ದ. ಪಂಜಾಬದಿಂದ ಕಕಿಸ ಲ್ಪಟ್ಟಿದ್ದ ಕೆಲ ಶೀಖ ಸಿಪಾಯಿಗಳು ರಿಜರ್ವ್‌ ಕೋಣೆಯಲ್ಲಿ ಕುಳಿತು ಸ್ವದೇಶದ ಮಾತುಕತೆ ಗಳನ್ನಾಡುತ್ತಿದ್ದರು. ಕೆಲವರು ತೂಕಡಿಸುತ್ತಿ ದ್ವರು, ಕೆಲವರು ತುಟಿಯಲ್ಲೆ ಹಾಡಿಕೊಳ್ಳುತ್ತಿ ದ್ವರು. ಅದೇ ಗಸ್ತಿ ಪಾಳಿಯನ್ನು ಮುಗಿಸಿ ಕೊಂಡು ಒಬ್ಬ ಸಿಪಾಯಿ ಬಂದಿದ. ಸೆಕೆಗಾಲ ವಾಗಿತ್ತಾದ್ದರಿಂದ ಆತ ಡ್ಕೂಟಿಯಿಂದ ಮರಳಿ ಬಂದವನೇ ನೆಟ್ಟಗೆ ಬಚ್ಚಲು ಮನೆಗೆ ಹೋಗಿ ಟಬ್ಬಿನಲ್ಲಿ ಕುಳಿತು ಸ್ನಾನ ಮಾಡತೊಡಗಿದ. ನಸುಕು ಹರಿಯತೊಡಗಿತ್ತು. ಹಕ್ಕಿಗಳು ಹಾಡತೊಡಗಿದ್ದವು. ಬೀದಿಗಳಲ್ಲಿ ಕಸಗೂಡಿಸು ವವರು ತಮ್ಮ ಕೆಲಸವನ್ನಾರಂಭಿಸಿದ್ದರು. ಹಕಾ ತ್ತಾಗಿ ಹೈದಯದ್ರಾವಕವಾದ ಚೀತ್ಕಾರವೊಂದು ಕೇಳಿಸಿತು. ಹಠಾತ್ತಾಗಿ ಕೇಳಿಬಂದ ಆ ಚಿತ್ಕಾ ರದ ಬೆನ್ನ ಹಿಂದೆಯೆ ಮತ್ತೆ ಮೂರು ನಾಲ್ಕು ಚೀತ್ಕಾರಗಳು ಕೇಳಿಸಿ ಮತ್ತೆ ಹಠಾತ್ತಾಗಿ ನಿಂತುಹೋದವು. ರಿಜರ್ವ್‌ ಕೋಣೆಯಲ್ಲಿ ತೂಕಡಿಸುತ್ತ ಆಳಳಿಸುತ್ತ ಕುಳಿತಿದ್ದ ಶಿಪಾಯಿ ಗಳು ಗಾಬರಿಯಿಂದ ಎದ್ದುನಿಂತು ಸಾರ್ಜಂಟನ ಆಜ್ಞೆಯನ್ನು ಎದುರುನೋಡಹತ್ತಿದರು. ಲೆಕ್ಕ ಣಿಕೆಯನ್ನು ಕೆಳಗಿಟ್ಟವನೇ ಸಾರ್ಜಂಟ್‌ ಕೂಗು ಕೇಳಿಬಂದತ್ತ ಧಾವಿಸಿದನು. ಬಚ್ಚಲು ಮನೆಯ ಬಾಗಿಲನ್ನು ತೆಕೆದು ನೋಡಿದಾಗ ಅವನ ಎದೆ ಡವಡವ ಹೊಡೆದುಕೊಳ್ಳತೊಡಗಿತು. ಸಿಪಾಯಿ ಬಾವಾಸಿಂಹನ ದೇಹ ಛಿನ್ನವಿಚ್ಛಿನ್ನವಾಗಿ ಅರ್ಧ ಟಬ್ಬಿನೊಳಗೆ ಅರ್ಧ ಟಬ್ಬಿನ ಹೊರಗೆ ಬಿದ್ದಿತ್ತು. ಅವನ ಒಂದು ಕೈ ಸಂಪೂರ್ಣವಾಗಿ ಕತ್ತರಿಸಿ ೧೧೦ ತ್ವ ಹೋಗಿತ್ತು. ಮಿದುಳು ಹೊರಗೆ ಬಂದು;ಬಿಟ್ಟಿತ್ತು. ರಕ್ತದಿಂದ ._ ತೊಯ್ಮ ಅವನ ಎಡಗೈಯ ಬಳಿ ಒಂದು _. ಕೊಡಲಿ ಬಿದ್ದಿತ್ತು. ಆಸ್ಪತ್ರೆ ತಲುಪಿದ ನಾಲ್ಕು ತಾಸುಗಳಲ್ಲಿ ಬಾವಾಸಿಂಹ ಸತ್ತು ಹೋದ. . ಅವನಿದ್ದ ಅವಸ್ಥೆ ಯಲ್ಲಿ ಅವನು ತನ್ನ ಕೊಲೆಗಡಕನ ಸಮಾಚಾರವನ್ನು ಹೇಳುವುದು ಸಾಧ್ಯವೇ ಇರಲಿಲ್ಲ. ಪೋಲೀಸರಿಗೂ ಕೊಲೆಗಡ ಕನ ಗುರುತು ಹೇಳುವ ಯಾವ ಸಾಧನವೂ ಸಿಗಲಿಲ್ಲ. ಕೊಡಲಿಯ ಮೇಲೆ ಬಾವಾಸಿಂಹನ ಬೆರಳು ಗಳ ಗುರುತು ಮೂಡಿತ್ತೆಂಬುದೂ ಜೊತೆಗೆ ಇನ್ನೂ ಯಾರದೋ ಬೆರಳುಗಳ ಗುರುತೂ ಇದೆ ಯೆಂಬುದೂ ತಪಾಸಣೆಯಲ್ಲಿ ತಿಳಿದುಬಂತು; ಈ ಎರಡನೆಯ ಬೆರಳುಗಳ ಗುರುತು ಬಚ್ಚಲು ಮನೆಯ ಬಾಗಿಲ ಮೇಲೂ ಕಂಡಿತು. ಚೀಫ್‌ ಇನಸ್ಪೆಕ್ಟರ್‌ ಬೆರಳಿನ ಮುದ್ರೆಯ ತಜ್ಞನನ್ನು ಕಕಿಸಿದೆ. ಆ ತಜ್ಞ ಎರಡೇ ನಿಮಿಷಗಳಲ್ಲಿ ಹೇಳಿದ : “ಸಾಹೇಬ, ಬಾವಾಸಿಂಹ ತಳೆದ ವಾರ ಎಣ್ಣೆ ಕಂಪನಿಯ ಮ್ಯಾನೇಜರನ ಮನೆ ಯಲ್ಲಾದ ಕಳವಿನ ಸಂಬಂಧದಲ್ಲಿ ಹಿಡಿದಿರುವ ಬ್ರಿಟಿಶ್‌ ಮನುಷ್ಯನ ಬೆರಳ ಗುರುತುಗಳಿವು.” “ಹೌದು ಸಾಹೇಬ್‌. ನಿರಪರಾಧಿಯಾದ ತನ್ನನ್ನು ಹಿಡಿದಿದ್ದಾನೆಂದು ಆ ಕೈದಿ ಬಾವಾ ಸಿಂಹನ ಮೇಲೆ ಕಿಡಿ ಕಾರುತ್ತಿರುತ್ತಾನೆ” ಎಂದ ಅಲ್ಲಿಯೆ ಇದ್ದ ಒಬ್ಬ ಕಾವಲುಗಾರ. “ಅವನನ್ನು ಹಿಡಿದು ತನ್ನಿ” ಚೀಫ್‌ ಇನಸ್ಬೆ- ಶ್ಟರ್‌ ಅಪ್ಪಣೆ ಮಾಡಿದ. ಆಗ ಸಾರ್ಜಂಟ್‌ ಹೇಳಿದ: “ಸಾಹೇಬ್‌, ಅವನನ್ನು ಬಂಧಿಸುವ ಪ್ರಶ್ನೆಯೆ ಇಲ್ಲ. ಆತ ಈಗ ಸೈದಿಯಾಗಿ ಹಿಂದಿನ ಕೋಣೆಯಲ್ಲಿದ್ದಾನೆ.' “ಅಂ! ಆತ ಕೋಣೆಯಲ್ಲಿ ಕೈದಿಯಾಗಿದ್ದಕೆ ಈ ಕೊಲೆಯನ್ನು ಹೇಗೆ ಮಾಡಿದ?” ಚೀಫ್‌ ಇನಸ್ಪೆಕ್ಟರ್‌ ಗರ್ಜಿಸಿದ. ಅಷ್ಟರಲ್ಲಿ ಗುಪ್ತ ಪೋಲೀಸನೊಬ್ಬ ಅಲ್ಲಿಯ ಅಡಿಗೆಯವನನ್ನು ಕರೆದುಕೊಂಡು ಬಂದು “ಇವ . ನೇನೂ ಕೊಲೆಗಡಕನನ್ನು ಅಥವಾ ಕೊಲೆ ನಡೆ _ ದದ್ದನ್ನು ನೋಡಿಲ್ಲ. ಆದರೆ ಈತ ಒಂದು ವಿಚಿತ್ರ ತಲೆ ಒಡೆದು ಹೋಗಿತ್ತು. _. (| !1!1||11] 1111111111 11 ಗ್ಗೆ ಮಾತನ್ನು ಹೇಳುತ್ತಾನೆ. ಬಾವಾಸಿಂಹ ಬಂಧಿ- ಸಿದ್ಧ ಆ ಬ್ರಿಟಿಶ್‌ ಕೈದಿ ನಿನ್ನೆ ರಾತ್ರಿ ಜಗುಲಿಯ ಮೇಲಿಂದ ಅತ್ತಕಡೆ ಹೋಗುತ್ತಿದ್ದುದನ್ನು ಕಂಡಿ ದ್ನೇನೆ ಎನ್ನುತ್ತಾನೀತ” ಎಂದ. “ಆದರೆ ಕೈದಿ ತನ್ನ ಕೋಣೆಯ ಹೊರಗೆ ಬರುವುದಾದರೂ ಹೇಗೆ ಸಾಧ್ಯ 1” “ಆದರೆ. ಅವನನ್ನು ಖಂಡಿತವಾಗಿಯೂ ನೋಡಿದ್ದೇನೆ, ಸಾಹೇಬ್‌” ಅಡಿಗೆಯವ ನಿಕ ಯವಿಂದೆ ದೃಢ ಸ್ವರದಲ್ಲಿ ಹೇಳಿದ. | ಚೀಫ್‌ ಇನಸ್ಪೆಕ್ಟರ್‌ ಹೋಗಿ ಜೇರಿನ ೧೧೧ ೧೧೨ ಕೋಣೆ ಕೋಣೆಯನ್ನೂ ಪರೀಕ್ಷಿಸಿದ. ಎಲ್ಲವೂ ಭದ್ರವಾಗಿದ್ದವು. ಕಾವಲುಗಾರರೂ ದಕ್ಷರಿ ದ್ಮರು. ಭ್ರಾಂತನಂತಾದ ಚೀಫ್‌ ನೆಟ್ಟಗೆ ಆ ಬ್ರಿಟಿಶ್‌ ಸೈದಿಯ ಬಳಿಗೇ ಹೋಗಿ “ನೀನು ನಿನ್ನೆ ರಾತ್ರಿ ಕೋಣೆಯ ಹೊರಗೆ ಏನು ಮಾಡು ತ್ತಿದ್ದೆ 1” ಎಂದು ಶ*ೇಳಿದ. “ನಾನು ಹೊರಗೆ ಹೋಗೇ ಇಲ್ಲ.” ಚೀಫ್‌ ಇನಸ್ಪೆಕ್ಟರನ ಕಣ್ಣುಗಳು ಮಿನುಗಿ ದವು. ಆತ ಕೇಳಿದ; “ನಿನ್ನ ಜಾಕೀಟಿನ ಮೇಲೆ ಇದೇನು ಕಲೆ? ರಕ್ತದ್ದೆಂದು ಕಾಣಿಸುತ್ತದಲ್ಲ.” “ಹೌದು. ರಕ್ತದ ಕಲೆಯೇ ಅದು. ನಿನ್ನೆ ನನ್ನ ಮೂಗು ಒಡೆದು ರಕ್ತ ಸೋರಿತು. ಅದ ರದೇ ಕಲೆ ಇದು.” ಆದಕೆ ಅವನ ಮಾತನ್ನು ಯಾರೂ ನಂಬ ಲಿಲ್ಲ. ಜಾಕೀಟಿನ ಮೇಲೆ ರಕ್ತದ ಕಲೆ ಇತ್ತು. ಅಡಿಗೆಯವನು ರಾತ್ರಿ ಅವನು ಜಗಲಿಯಲ್ಲಿ ಹಾಯ್ಡು ಹೋದದ್ದನ್ನು ಕಂಡಿದ್ಮ. ಕೊಡಲಿಯ ಮೈಲೆ ಅವನ ಬೆರಳ ಗುರುತು ಇತ್ತು. ಕೊಲೆ- ಗಡಕ ಈತನೇ ಎಂದು ಎಲ್ಲರೂ ನಂಬಿದರು. ಚೀಫ್‌. ಇನಸ್ಪೆಕ್ಟರರ ಎಚಾರಣೆಯಲ್ಲಿ ಅಂದು ರಾತ್ರಿ ಕಚೇರಿಯ ಕಟ್ಟಡದಲ್ಲಿ ಪೋಲೀ ಸರು, ಸೈದಿಗಳು, ಅಡಿಗೆಯವರಲ್ಲದೆ ಗ್ರಂಥಿ ಆತ್ಮಾಸಿಂಹನೂ ಇದ್ದ ಬಂದು ತಿಳಿದುಬಂತು. ಚೀಫ್‌ ಅವನನ್ನು ಕರೆಸಿ ಕೇಳಿದಾಗ ಆತ್ಮಾ ಸಿಂಹ ಹೇಳಿದ: “ಅಡಿಗೆಯವ ಹೇಳಿರುವುದಷ್ಟೇ ನನಗೆ ಗೊತ್ತು. ನಾನೇನೂ ಆ ಬ್ರಿಟಿಶ್‌ ಕೈದಿ ಯನ್ನು ರಾತ್ರಿ ಜಗಲಿಯ ಮೇಲೆ ನೋಡಿಲ್ಲ, ಏಕೆಂದರೆ ನಾನು ಕೋಣೆಯೊಳಗೆ ಕುಳಿತು ಪೂಜೆಯಲ್ಲಿ ಮಗ್ನನಾಗಿದ್ದೆ.” ಚೀಫ್‌ ಶತಪಥ ಹಾಕುತ್ತ ವಿಚಾರ ನಡೆ ಸಿದ್ದ. ಆತ ಯೋಚಿಸಿದಷ್ಟೂ ಸಂಶಯವು ಆ ಬ್ರಿಟಿಶ್‌ ಕೈದಿಯ ಮೇಲೇ ದೃಡವಾಗುತ್ತಿತ್ತು. ಆತ ಇನ್ನೇನು ವರದಿ ಬಕಿದು ಕಳಿಸಿಬಿಡಬೇಕು ಎಂದಿದ್ಮಾಗ ಆ ಕೈದಿಯ ಕೋಣೆಯ ಕಾವಲು ಗಾರ ರಾತ್ರಿಯಿಡೀ ಕೈದಿ ಕೋಣೆಯಲ್ಲಿಯೆ ಇದ, ಆತನ ಮೂಗು ಒಡೆದಿದ್ದೂ ಹೌದು ಎಂದು ಹೇಳುತ್ತಾನೆಂಬ ಸಮಾಚಾರ ಬಂತು. ಇದೂ ಅಲ್ಲದೆ ಎರಡು ದಿನಗಳ ಮೊದಲು ಆ ಕಸ್ತೂರಿ, ಅಕ್ಟೋಬರ್‌ ೧೯೬೨ (ಕ್‌ ತ ತಾ ಕೈದಿಯನ್ನು ಸ್ನಾನಕ್ಕಾಗಿ ಅದೇ ಬಚ್ಚಲು ಕೋಣೆಗೆ ಕರೆದೊಯ್ಮಿದ್ದರೆಂದೂ ತಿಳಿಯಿತು. ಅಲ್ಲಿ ಮೂಲೆಯಲ್ಲಿ ಬಿದ್ದಿದ್ದ ಆ ಕೊಡಲಿಯನ್ನು ಬಹುಶಃ ಆತ ವತ್ತಿ ಬದಿಗೆ ಸರಿಸಿಟ್ಟಿ ರಬೇಕ್‌; ಅಂತೇ ಅದರ ಮೇಲೆ ಅವನ ಬೆರಳುಗಳ ಗುರುತು ಮೂಡಿತ್ತು. ಇದೆಲ್ಲ ಸಮಾಚಾರದಿಂದ ಚೀಫ್‌ ಇನಸ್ಪೆಕ್ಟ ರನ ತಲೆ ಕೆಟ್ಟಿತು. ಅವನಿಗೆ ಏನೂ ತಿಳಿಯ. ದಂತಾಯಿತು. ಬ್ರಿಟಿಶ್‌ ಗುಟ್ತಚಾರನೊಬ್ಬ ಮಾತ್ರ ಯಾ- ವನೊ ಶೀಖ ಸಿಪಾಯಿಯೆ ಬಜಾವಾಸಿಂಹನ ಕೊಲೆ ಮಾಡಿರಬೇಕು ಎನ್ನುತ್ತಿದ್ದ. ಅದಕ್ಕೆ ಕಾರಣವನ್ನೂ ಆತ ಹೇಳಿದ್ದ. ಬಾವಾಸಿಂಹ ಇದ್ದಕ್ಕಿದ್ದಂತೆ ನಾಸ್ತಿಕನಾಗಿಬಿಟ್ಟಿದ್ದ. ಕೊಲೆಗೆ ಎರಡು ದಿನ ಮೊದಲು ಆತ ತನ್ನ ಸಲುವಾಗಿ ಪ್ರಾರ್ಥನೆ ಮಾಡಕೂಡದು ಎಂದು ಆತ್ಮ್ಮಾ ಸಿಂಹನಿಗೆ ಹೇಳಿದ್ದ. ಈ ಸಂಬಂಧದಲ್ಲಿ ಕೇಳಿ ದಾಗ ಆತ್ಮಾಸಿಂಹ ಹೇಳಿದ; “ಹೌದು. ಆತ ಬೇಡವೆಂದಿದ್ದೇನೊ ನಿಜ. ಆದರೆ ಯಾವನು ಪರಮಾತ್ಮನಲ್ಲಿ ಎಷ್ಟು ಮಟ್ಬಿಗೆ ಅವಿಶ್ವಾಸಪಡು. ತ್ತಾನೊ ಅಷ್ಟು ಮಟ್ಟಿಗೆ ಆತನಿಗೆ ಪರಮಾತ್ಮನ ಕೃಪೆಯ ಅವಶ್ಯಕತೆ ಹೆಚ್ಚಾಗುತ್ತದೆ ಎಂದು ನಾನು ಬಲ್ಲೆ. ಆದ್ದರಿಂದ ಆತ ಪ್ರತಿಬಂಧಿಸಿ ದ್ಡರೂ ನಾನು ಆತನ ಸಲುವಾಗಿ ಪರಮಾತ್ಮ ನಲ್ಲಿ ಪ್ರಾರ್ಥನೆ ಮಾಡುತ್ತಲೇ ಇದ್ದೆ. ಶೀಖರು ಬಲು ಧರ್ಮಾಂಧರು, ಈ ಧರ್ಮಾಂ ಧರೇ ನಾಸ್ತಿಕ ಬಾವಾಸಿಂಹನನ್ನು ಕೊಂದು ಹಾಕಿದ್ದಾರೆ ಎಂದು ಆ ಬ್ರಿಟಿಶ್‌ ಗುಪ್ತಪೋಲೀ ಸನ ಹೇಳಿಕೆಯಿತ್ತು. ಕೊಲೆಯ ಗೂಢ ಈ ಮಾತಿನಿಂದ ಹೆಚ್ಚೆತಾದರೂ ಈ ಮಾತಿಗೆ'ಯಾವ ಸಾಕ್ಷಿಯೂ ಇರಲಿಲ್ಲ. ಚೀಫ್‌ ಇನಸ್ಪೆಕ್ಟರ್‌, “ಬಾವಾಸಿಂಹನನ್ನು ಕೊಂದ ಶೀಖ ಸಿಪಾಯಿ ಗುರು ಗ್ರಂಥ ಸಾಹೇಬ ಮತ್ತು ಗ್ರಂಥಿಯ ಎದುರು. ತನ್ನ ಅಪರಾಧವನ್ನೊಪ್ಪಿಕೊಂಡಿರ- ಬೇಕು. ಅಪರಾಧಿ ಶೀಖನಾದ್ದರಿಂದ ಆತ್ಮಾಸಿಂಹ ಅವನ ಹೆಸರನ್ನು ಹೇಳುತ್ತಿರಲಿಕ್ಕಿಲ್ಲ. ಅವನನ್ನೇ ಕೇಳಿ ಬಿಡೋಣ' ಎಂದು ಹೇಳಿದಾಗ ಆ ಗುಪ್ತ ಪೋಲೀಸ್‌: ಏನೋ ಯೋಚನೆ ಹೊಳೆದವನಂತೆ,. ಫಾಶಿ ಹಗ್ಗ ಹರಿದು ಬದುಕಿದ! “ಧರ್ಮಾಂಧಥತೆಯಿಂದ ಗ್ರಂಥಿಯೆ ಬಾವಾಸಿಂಹ ನನ್ನು ಕೊಂದಿರುವ ಸಂಭವವೂ ಇದೆ” ಎಂದ. ಗ್ರಂಥಿ ತನ್ನ ಹೆಂಡತಿಯ ಎದುರು ಏನಾದರೂ ಈ ವಿಷಯ ತ ಸೇಬತುವು ಎಂಬ ಅಂದಾಜಿನ ಮೇಲೆ ಅವಳನ್ನು ಪ್ರಶ್ನಿಸುವ ವಿಚಾರ ಮಾಡಿ ಅವಳನ್ನು ಜಗ ಗುಪ್ತ ಪೋಲೀಸನಿಗೆ ಚೀಫ್‌ ಇನಸ್ಟೆ ಆಜ್ಞೆ ಯಿತ್ತ, ಆತಾ ತ ತ ಕಂಡು ಗುಪ್ತ ಪೋಲೀಸ ಸ ಅವಾಕ್ಕಾಗಿಹೋದ. ಪರಣ ಸ್ತ್ರೀಯೊ ಅಥವಾ ಸಂಗಮವರಿ ಮೂರ್ತಿಯೊ! ಅಬ್ಬಾ ! ಎಂಥ ರೂಪವತಿ! ಗುಪ್ತ ಪೋಲೀಸ್‌ ದುರುಗುಟ್ಟಿ ನೋಡುವುದನ್ನು ಕಂಡ ಆ ತರುಣಿ 'ಸಕೊಡು ಆಗಾ ಧಾಗಿಲನು ಹಾಕಿ ಕೊಂಡಳು. ಗುಪ್ತ ಪೋಲೀಸ್‌ ಅವಳೊಡನೆ ಮಾತನಾಡದೆ ತಿರುಗಿ ಬಂದ. ಆದರೆ ಅವನಿಗೆ ತಾನು ಬಾವಾಸಿಂಹನ ಕೊಲೆಗಡಕನ ಪತ್ತೆ ಹಚ್ಚಬಹುದು ಎಂಬ ನಂಬಿಗೆ ಅವಳ ದರ್ಶನ ಮಾತ್ರದಿಂದ ಆಗಿಬಿಟ್ಟಿ ತ್ತು. ಆತಾ, ಸಿಂಹನ ಮತೆ ನೆಯ ಅಕ್ಕಪಕ ಒದವರಲ್ಲಿ ವಿಚಾರಿಸಿದಾಗ ಅವನಿಗೆ ಜನ ಆತಾ ಉಂಷನನ್ನು ತುಂಬ ಗೌರವಿಸುತ್ತಾರೆ, ಅದರಂತೆ ಅವನ ಹೆಂಡ ತಿಯ ಅಪ್ರತಿಮ ಸೌಂದರ್ಯದಿಂಡಾಗಿ ಮತ್ಸರ ವನ್ನೂ ಪಡುತ್ತಿದ್ದಾರೆಂದು ತಿಳಿಯಿತು. ಬಹುಶಃ ಕೆಲಸದ ಮುದುಳತಿಗೆ ಲಂಚ ಕೊಟ್ಟು ಇರಬೇಕು, ಅವಳ ಸಹಾಯದಿಂದ ಆತ್ಮಾಸಿಂಹ ಮನೆಯ ಲ್ಲಿಲ್ಲದಾಗ ಬಾವಾಸಿಂಹ ಅವನ ಹೆಂಡತಿಯನ್ನು ಭೆಟ್ಟಿ ಯಾಗುತ್ತಿದ್ದ ಎಂದೂ ಜನ ಹೇಳಿದರು. ಚೀಫ್‌ ಇನಸೆ ೈಕ್ಟರ್‌ ಮತ್ತು ಆ ಗುಪ್ತ ಪೋಲೀಸ್‌ ಆತ್ಮಾಸಿಂಹನನ್ನು ಕತೆಸಿ ಕೇಳಿದರು. “ಬಾವಾಸಿಂಹನ ಸಲುವಾಗಿಯೆ ನೀನು ಪ್ರಾ. ಕೆ ತುಕಿಸ್ತ ಅಲ್ಲವೆ ?” ದು. ಗ್ರಂಥಿಯಾದ ನನ್ನ ಕರ್ತವ್ಯ ಅದು.” ಡೆ ಕಷ ನಿನ್ನ ಹೆಂಡತಿಯ ನರೆ, ಕಣ್ಣಿ ಟ್ರಿದ್ಮಾನೆಂದು ಗೊತಿ ತ್ತಿದ್ದರೂ ನೀನು ಆತನ ಬಗ್ಗೆ ಪಾರ್ಥನ ನೆ ಮಾಡುತ್ತಿದ್ದ ಯಾ1" ಗುಪ್ತ ಪೋ” ಸ್‌ ಕೇಳಿದ. "ದ್ನ ಗಾಳಿಸುದ್ದಿ. ನನ್ನ ಹೆಂ ಡತಿಯ ವೇಲೆ ಉಾರೂ! ಕಣ್ಣಿ ಟಿ ಲ್ಲ ಸ 74-15 ೧೧ಪ “ನೀನಿಲ್ಲದಾಗ ಬಾವಾಸಿಂಹ ನಿನ್ನ ಮನೆಗೆ: ಹೋಗಿ ನಿನ್ನ ಹೆಂಡತಿಯನ್ನು ಭೆಟ್ಟಿ ಯಾಗುತ್ತಿದ್ದ. ಎಂಬುದಕ್ಕೆ ನ್ನ ಬಳಿ ನೂರಾರು ಸಾಕ್ಷಿಗಳಿವೆ. ಸ ಗುಪ್ತ 4 8 ಇಷ್ಟು ಹೇಳಿದ್ದೇ ತಡ, ಆತಾ ಪಂಪ ಅವನ ಮೇಲ ಜಿಗಿದ" ಗುಪ್ತ ಪೋಲೇಸನ ತಲೆ ಗೋಡೆಗೆ ಬಡಿದು ಆತ ಕೆಳಗೆ: ಬಿದ್ವ. ಸೋರುತ್ತಿದ್ದ ರಕ ಕ್ಷವನ್ನು ಒರೆಸುತ್ತ ಗುಪ್ತ ಪೋಲೀಸ್‌ “ಹೇಳಿದ: “ಆತ್ಮಾ? ಸಿಂಹ ನೀನು ಬಹಳ ಒಳ್ಳೆಯ *ೆಲಸೆ ಮಾಡಿದಿ ಡತಿಯ ಕಾರಣದಿಂದಾಗಿ ನೀನು ಬಾವಾಸಿಂಹ: ನನ್ನು ಕೊಂಡೆ ಎಂಬುದಕ್ಕೆ ಇದೊಂದು ಪ್ರಬಲ ವಾದ ಸಾಕ್ಷಿಯಾಗಿದೆ. ಹೆಂಡತಿಯ ಕಲಂಕದ ಮಾತು ಕೇಳಿದರೆ ನಿನ್ನ ಬುದ್ಧಿ ನಿನ್ನ ಅಂಕೆಯಲ್ಲಿ ರುವುದಿಲ್ಲ. ಆದಕೆ ಕೋರ್ಟಿನಲ್ಲಿ ಬಾವಾಸಿಂಹೆ ಮತ್ತು ನಿನ್ನ ಹೆಂಡತಿಯ ನಡುವೆ ಅನೈತಿಕ ಸಂಬಂಧವಿತ್ರೆಂಬ ಬಗ್ಗೆ ಎಷ್ಟು ಪುರಾವೆಗಳನ್ನೊ ದಗಿಸುತ್ತೇನೊ ನೋಡುಂಬ ೩ ಆಗ ನಿನ ಹೆಂಡತಿಯ ಮಾನ ಬೀದಿಪಾಲಾಗಿ ಅಷವಹು. ನಿನ್ನ ಮಾನವೂ ಮಾರಿಹೋಗುವುದು.” ಆತನ ಮಾತು ಕೇಳಿದೊಡನೆ, ಸೋಪದಿಂದ ಉನ್ಮತ್ತ ನಾಗಿದ್ದ ಈತ ಶಿಥಿಲನಾಗಿ ಹೋದ. ಆತ ತಲೆ ತಗ್ಗಿಸಿ ಕುಳಿತು ಮೆಲ್ಲಮೆ ಲ್ಲನೆ ಹೇಳಿದ; “ನೀನನ್ನುವುದು ನಿಜ ನಾಚಿಕೆಯಿಂದ ನಾನು ಬದುಕಿರಲಾಕೆ.” ಆ ಮೇಲೆ ಚೀಫ್‌ ಇನ- ಸೆ ಕೈಫ್ಟರನ ಬಖ ನೋಡುತ್ತಾ ಕರುಣಾಪೂರ್ಣ ಸ್ನೆರದಲ್ಲ, “ಮತ್ತಾವ ಹಾದಿಯೂ ಇಲ್ಲವೆ, ಸಾಹೇಬ್‌ 1” ಎಂದು ಶೇಳಿದ. “ಸೊಲೆಮಾಡಿದ್ರನ್ನು ಒಪ್ಪಿ ಕೊಳ್ಳು ವ್ರದೊಂದೇ ಮಾರ್ಗವಿದೆ. ದರಿಂದ ನಿನ್ನ ಅಪಮಾನವಾಗು ವುದು ಉಳಿದೀತು” ಗುಪ ಪೋಲೀಸ್‌ ಹೇಳಿದ. ಆತ್ಮಾಸಿಂಹ ತಲೆಯೆತ್ತಿ ಸೆಬೆದು ಠಿಂತು ಹೇ- ಳಿದ; “ಹೌದು. ನಾನೇ ಬಾವಾಸಿಂಹನನು ಕೊಂದೆ. ನನ್ನನ್ನು ಗಲ್ಲಿಗೇರಿಸಿ. ಹಂಡತಿಯ ಮಾನ ಹೋಗು ವುದಕ್ಕಿಂತಲೂ ಅದೇ ನನಗೆ ಪ್ರಿಯ. ನನ್ನ ಹೆಂಡತಿ ನಿರ್ದೋಷಿ ಎಂದು ನನಗೆ. ಗೊತ್ತಿದೆ. ಬಾವಾಸಿಂಹ ವ್ಯರ್ಧ ಅವಳನ್ನು ಪೀಡಿ. ಸುತಿ ದ್ದ. ಅವಳು ಅವನನ್ನು ತಿರಸ ರಿಸುತ್ತಾ ಛೆ ಇನಸ್ಪೆಕ್ಟರ್‌ ಹೇಳಿದ; “ನೀನು ಕೊರೆ ಮಾಡಿ ಇತಿ ಉ೦- ೧೧೪ ದ್ವನ್ನೊಪ್ಪಿ ಕೊಂಡರೆ ನಿನಗೆ ಫಾಶಿ ಶಿಕ್ಷೆಯಾಗು ವುದು, ಗೂತ್ತಿದೆಯಷ್ಟೆ ?*” “ಹೌದು. ಫಾಶಿ ತಪ್ಪಿಸಿಕೊಳ್ಳಬೇಕೆಂದೇ ಆ ಬ್ರಿಟಿಶ್‌ ಕೈದಿಯ ಮೇಲೆ ಸಂಶಯ ಬರುವಂತೆ ಅವನ ಹಸರು ಹೇಳಲು ಅಡಿಗೆಯವನಿಗೆ ಹೇಳಿದೆ. ಆದರೆ ಆ ನಿರಪರಾಧಿಯನ್ನು ನೀವೇ- ನಾದರೂ ಗಲ್ಲಿಗೇರಿಸುವ ನಿಶ್ಚಯ ಮಾಡಿದ್ದರೆ ಮಾತ್ರ ನಾನು ನಿಜವನ್ನು ಬ ಲಿ ಅವನನ್ನು ಉಳಿ ಸಬೇಕೆಂದಿದ್ದೆ 9 ಆತಾ ಟಿಂಹನ ವಿಚಾರಣೆಯಾಗಿ ಅವನಿಗೆ ಫಾಶಿಶಿಕ್ಷಾಂ ಯಾಯಿತು. ಶೀಖರಲ್ಲಿ ಗಡಿಬಿಡಿಯೆ- ದ್ವಿತು. 2 ಆದರಣೀಯನಾದ ಧಾ- ರ್ಮಿಕ ವ್ಯಕ್ತಿ. ಆತ ಮಾಡಿದ್ದು ವ ಮಾನವ ಧರ್ಮಕ್ಕೆ ವೃತಿರಿಕ್ತ ವಾದದ್ದೇನೂ ಅಲ್ಲ. ತನ್ನ ಹೆಂಡತಿಯ ಸಕೀತ್ಯ “ಕಕ್ಷಣೆಮಾಡ: ವುದು ಪತಿಯ ಕರ್ತ ವ್ಯತಲ್ಲವೇ" ಸ ಆದ್ದರಿಂದ ಆತನಿಗೆ ಇಷ್ಟು ಕಣ ಶಿಕ್ಷೆ ವಿಧಿಸಲಾಗದು ಎಂದು ಅವ ರೆಲ್ಲ ಒಳ್ಕೊ ಕಲಿನಿಂದ ಹೇಳಿದರು- ಆದರೆ 'ಸಹುವಗೆ ಇದೆಲ್ಲ ವಿಚಾರವೆಲ್ಲಿ? ಶಾಂಘಾಯಿಯ ಬ್ರಿಜಿಶ್‌ ನಸಾಹತಿನಲ್ಲಿ ಗಲ್ಲಿ ಗೇರಿಸುವ ಮನುಷ್ಯಕೊಬ್ಬ ನೂ ಇಲ್ಲದ್ದ ರಿಂದ ಹಾಂಗ್‌*ಾಂಗಿನಿಂದ ಒಬ್ಬನನ್ನು ಶಕೆಸಿದರು. ಫಾಸಿಯ ದಿನ ಮುಂಜಾನೆ ಸರಿಯಾಗಿ ಏಳು ಗಂಟಿಗೆ ಬಿಳಿಯ ಬಟ್ಟಿ ಧರಿಸಿದೆ, ಗಡ್ಡ ಮತ್ತು ತಲೆಗೂದಲನ್ನು ಸರಿಯಾಗಿ ಹಿಕ್ಸಿ ಕೊಂಡ ಆತ್ಮ್ಮಾ ನಂಹತನ್ನ ಇ (ಣೆಯಿಂದ ಹೊರಬಿದ್ದು ಫಾಶಿ- ಕಂಬದ ಬಳಿಗೆ ನಡೆದ. ಹೊರಗಡೆ ಜನರ ಗುಂಪ ಸೇರಿತ್ತು. ಘೋಷಣೆಗಳು ಕೂಗಲ್ಬ ಡುತ್ತಿದ್ದವು. ಗಲ್ಲಿಗೇ ನಿಸುವಾತ ಆತಾ, ಹಿಂಹನೆ' ಕೊರಳಿಗೆ ಹಗ್ಗ ದ ಉರುಲು ಹಾಕಿ ಸ ಸಮಯಕ್ಕೆ ಸರಿಯಾಗಿ ಅವನ ಕಾಲಕಕೆಳಗಿನ ಹಲಗೆಯನ್ನು ಸರಿಸಿದ. ಆದರೆ ಏನಾಶ್ಚರ್ಯ ! ಒಂದೆಂದೂ ಘಟಿಸ ದಿದ ಸಂಗತಿಯೊಂದು ನಡೆದುಹೋಯಿತು. ತಬ್ಬೈ “ಇದು ಹಗ್ಗ ತುಂಡಾಗಿ ಹೋಯಿತು. ಆತ್ಮಾ ಅಧಿಕಾರಿಗಳೂ ಗಲ್ಲಿಗೇರಿ ಸುವವನೂ ಓಡಿ. ಬಂದರು. ಆತ್ಮಾ ಸಿಂಹನ ಮೂಗಿನಿಂದ ರಕ್ತ ಹರಿಯುತ್ತಿ ತ್ತು... ಆತ ಮೂರ್ಛಿತನಾಗಿ ಬಿದ್ದಿದ್ದ. ಗ ಂಥಿಯನ್ನು ಆಸ್ಚ ಸ ಹಹ ಫೆಳಗೆ ಬಿದ್ದ. ಕಸ್ತೂರಿ, ಅಕ್ಟ್ರೋಬ ೦ ೧೯೬೨ ತ್ರಿಗೆ ಕಳಿಸಿದರು. ಶೀಖರು ಆನಂದದಿಂದ ಕುಣಿದಾಡಿದರು. ಪವಿತ್ರನೂ ನಿರ್ದೋಷಿಯೂ ಆದವನನ್ನು ಗಲ್ಲಿ ಗೇರಿಸುವುದು ಹುಡುಗಾಟವೇ? ಪರಮಾತ್ಮ ಕ್ನರನ್ನು ಸದಾ ರಕ್ಷಿಸುತ್ತಲೇ ಬಂದಿದ್ದಾನೆ, ಈಗಲೂ ರಕ್ಷಿಸಿದ್ದಾನೆ! ಮೂರ್ಛೆ ಹೋದವನನ್ನು ಗಲ್ಲಿಗೇರಿಸಲು ಬರುವುದಿಲ್ಲ. ಎಚ್ಚರ ಬಂದ ಮೇಲೆ ಗಲ್ಲಿ ಗೇರಿಸೋಣ ಎಂದು ಅಧಿಕಾರಿಗಳು ಹೇಳಿ ದರು. ಆದಕೆ ಒಮ್ಮೆ ಫಾಶಿಗೇರಿಸಿದ ಮೇಲೆ ಮತ್ತೆ ಯಾವ ಕಾಯದೆಯಂತೆ ಫಾಶಿಗೇರಿಸು ತ್ತೀರಿ ಎಂದು ಶೀಖರು ಆಕ್ಷೇಪವೆತ್ತಿದರು. “ಸಾಯುವ ವಕಿಗೂ ತೂಗಹಾಕಬೆಕು ಎಂಡು ಕಾನೂನಿದೆ; ಎಷ್ಟು ಸಲ ತೂಗ ಹಾಕಿದರೆ ಏನು?” ಎಂದರು ಅಧಿಕಾರಿಗಳು. ಇದೊಂದು ಜಟಿಲ ಸಮಸ್ಯೆಯಾಯಿತು. ಬ್ರಿಟಿತ್‌ ಕಾನ್ಸಲ್‌ ಜನರಲ್‌ ಸರ್‌ ಜಾನ್‌ ಬ್ರೆನ ನ್ನರಿಗೆ ಯಾವಣಾತಕ ಶೀಖನು ಮೊದಕೇ ಹಗ್ಗವನೆ ನ್ನು ಕತ್ತರಿಸಿಟ್ಟೆದ್ದನೆ ಎಂಬ ಸಂಶಯ ಬರಲು ಅವರು ವಿಚಾರಣೆ “ನಡೆಸಲು ಹೇಳಿದರು. ಆದರೆತ ತಜ್ಞರ ಪರೀಕ್ಷೆಯಲ್ಲಿ ಹಗ್ಗ ವನ್ನು ಕತ್ತರಿ ಸಿರಲಿಲ್ಲ, "ಅದಕ್ಕೆ (ನಾದರೂ ರಸಾಯ 'ನವನ್ನ್ನಿ ಹಚಿ ರಲಿಲ್ಲವೆಂದು ತಿಳಿದುಬಂತು. ಆತ್ಮಾ- ಸೀಹನು ತನ್ನ ಆತ್ಮ] ಶಕ್ತಿಯಿಂದ ಹಗ್ಗವು ತುಂಡಾಗುವಂತೆ. ಮಾಡಿದ ಎಂದು ಶಿ(ಖರಲ್ಲಿ ಕೈಲವರೆಂದಕೆ ಇನ್ನು ಕೆಲವರು ಆತಾ ಟಿಂಪನು ಅದೇ ರೂಪದಲ್ಲಿ ಎಳಶತಯ ಜನ್ಮ ತಾಳ ಬಂದಿ ದ್ಮಾನೆ ಎನ್ನು ತ್ತಿದ್ದರು. ಒಮ್ಮೆ ಫಾಶಿ ಶಿಕ್ಷೆ ಎರಿ ಸಿದ್ದ ವನಿಗೆ ಹೂ ಓಮ್ಮೆ ಫಾಶಿ ಶಿಕ್ಷೆ ಹೇಗೆ ವಿಧಿಸ ಬಹುದು ಎಂದು ಅವರು ಗದ್ಮಲ ಐಬ್ಧಿ ಸಿದರು. ಬಲ್ಲೆ ದೀರ್ಫ ಕಾಲ ನಡೆಯಿತು. ನೆಗೆ ಚೀನದಲ್ಲಿ ಬ್ರಿಟಿ ರಾಯಭಾರಿಯಾಗಿದ್ದ ಸರ್‌ ಹ್ಯೂ ನಾಜ್‌ಬುಲ್‌ ಹ್ಯೂಗ್ರೆ (ಸನ್‌ರು ಆತ್ಮಾ. ಸಿಂಹನ ಫಾಶಿ ಶಿಕ್ಷೆಯನ್ನು ಆಜೀವ ಕಾರಾಗೃ `ದ ವಾಸಕ್ಕಿಳಿಸಿದರು. ಪಾಶಿಗೇರಿಸಿದರೂ ಬಬ್ಬ ಶೀಖ ಗ್ರಂಥಿ ಬದುಕುಳಿದ ,ಎಂಬ ಮಾತು ಅನ ರಾಧದದ ಇತಿಹಾಸದಲ್ಲಿ ಶಾಶ್ಶ ತವಾಗಿ ಉಳಿ- ಯುವಂತಾಯಿತು. 3 ಬಿ. ಸಿ, ನಂ. ೨೦೮6 ಉರಿಸು ಕೆಲಸ ಮಾಡುತ್ತಿರುವ ಟ್ರಾನ್ಸ್‌ `ಪೋರ್ಟ್‌ ಕಂಪನಿಯ. ಕಚೇರಿಯು ಆ ಅವಾ- -ಢವ್ಶೈ ಮೂರು ಅಂತಸ್ತಿನ ಸಟ್ಟಿಡವನ್ನೆಲ್ಲಾ ವ್ಯಾಪಿಸಿತ್ತು. ಕೆಳ ಅಂತಸ್ತಿನಲ್ಲಿ ಇರುವುದು ಟ್ರಾಫಿಕ್‌; ಖಾತೆ. ನೂರಾರು ಜನರ ಕಲಕಲಾಟ ಆಹೋ(ರಾತ್ರಿ ಅಲ್ಲಿ ನಡೆದಿರುತ್ತದೆ. ಒಂದು ಕಡೆಗೆ ಇಡಿಯ ದಿನದ ಶೆಲಸದಿಂದ ಬೆವೆತು 'ಫೊಳೆಯಾದೆ ಕಂಡಕ್ಟರ್‌ ಜನರು ಇಂಟರ್‌ ಮೇಲೆ ಜಮೆ ಮಾಡಬೇಕಾದ, ಹಣವನ್ನು ಎಣಿ `ಸುತ್ತಿರುತ್ತಾರೆ. ಇನ್ನೊಂದೆಡೆಗೆ ಬೆಂಚುಗಳ -ಮೇಲೆ ತೂಕಡಿಸುತ್ತಿರುವ ಡ್ರೈವರ್‌ ಜನರು ಕಾಣುತ್ತಾರೆ. ಕಂಡಕ್ಟರ್‌-ಡ್ರೈವರ್‌ ಜನಕ್ಕೆ ಕೆಲಸದ ಎತ 'ರಣೆಯಾಗುವ ಸೃಳದಲ್ಲಿಯ ಗದ್ವಲವನ್ನಂತೂ ಹೇಳಲಾಸಲ್ಲ. ಜಾಳಿಗೆಯಿಂದ'ಮುಚ್ಚಿದ ಕೋಣೆ `ಯೊಳಗೆ ಕೆಲಸವನ್ನು: ಹಂಚುತ್ತಿರುವ ಕಾರ ಕೂನರು ಒಂಡೇ ಸಮನೆ.ಒದ್ಮಾಡುತ್ತಿರುತ್ತಾರೆ. "ಊರಲ್ಲಿಯ ಬೇರೆ ಬೇರೆ ಚೌಕಿಗಳಿಂದ ಪೋನು `ಬರುತ್ತವೆ; ಹೋಗುತ್ತವೆ. ನನ್ನ. ಆಫೀಸಿನ ಸಳವಿರುವ ಮೇಲಿನ ಜಿನ್ನೆಗೆ ಹೋಗಬೇಕಾದರೆ ನಾನು ಈ ಗದ್ದಲದಲ್ಲಿ ಮೈತರಿಸಿಕೊಳ್ಳುತ್ತಲೇ ' ಹೋಗಬೇಕಾಗುತ್ತದೆ. ಈ ಜಿನ್ನೆಯ ಪಾವಟಿಗೆ ಗಳೂ ಸಹಸಾ ಖಾಲೀ ಇದ್ಮಾವೆಂಬ ನಿಯಮ ಎಲ್ಲ. ನಾಲ್ಕಾರು ಜನ ಡ್ರೈವರರು ಮೊಳಕಾಲಿಗೆ ಟೂಪ್ಪಿಗೆಯನ್ನು ತೊಡರಿಸಿಕೊಂಡು ಹರಟಿ ಕೊಚ್ಚುತ್ತ ಈುಳಿತಿರುವ ಸಂಭವವೇ ಹೆಚ್ಚು. ಈ ಜಗತ್ತಿನಲ್ಲಿ ಬಿ. ಸಿ. ನಂ. ೨೦೮ ಒಂದು ಬಿಂದು ಮಾತ್ರ. ಒಂದು ಕ್ಷುಲ್ಲಕ ಜಗಳದಿಂದ ನನ್ನ್ನ ಅವನ -ಪರಿಚಯದ ಜನ್ಮವಾಯಿತು. ಬೇರೆ ವೇಳೆಯಲ್ಲಿ ಅವನು ಬಂದಿದ್ದರೆ ಜಗಳವಾಗುತ್ತಿತ್ತೋ ಇಲ್ಲ- ವೊ. ಅದು ತಿಂಗಳ ಕೊನೆಯ ವಾರ. ಈ ವಾರ ದಲ್ಲಿ ನಾವು ಕೆಲಸದ ಕುರುಡು ತೇರಿನ ಗಾಲಿಗೆ ಸಿಕ್ಕು. ನುಚ್ಚುನುರಿಯಾಗಿ ಹೋಗುತ್ತೇವೆ. ಸಂಬಳದ ಬಗ್ಗೆ ಅನೇಕ ಕಾಗದಗಳು ಬಂದಿರು ತ್ತವೆ. ಸಂಬಳಪತ್ರಿಕೆಗಳಲ್ಲಿ ಇವುಗಳನ್ನುಸೇರ್ಪ ಡಿಸಿ ಜಮಾಖರ್ಜಿನ -ತಾಳೆ ಹಾಕಬೇಕು. ಸಾವಿರಾರು ಜನ ಕೆಲಸಗಾರರ ಸಂಬಳ ಪತ್ರಿಕೆ ಸಿದ್ಧಪಡಿಸಬೇಕು. ಒಂದಲ್ಲ, ಎರಡು ಮೂರು ಕಡೆಗೆ ಅವುಗಳನ್ನು ನೋಂದಾಯಿಸಟೀಕು... ಅವನು ಬಂದು ನನ್ನ ಮೇಜಿನ ಮುಂದೆ ಠಿಂತೆ. ನಾನಾಗಿಯೇ ಅವನು ಬಂದ ಕಾರಣ ಕೇಳ ಬಹುದೆಂದೂ ನನ್ನ ಕೈಯಲ್ಲಿಯ ಕೆಲಸ ಮುಗಿ- ಯಲೆಂದೂ ಹಾಗೇ ನಿಂತ. ಅಲ್ಲಿಂದ .ತಾನಾ ಗಿಯೇ ಮೆಲುದನಿಯಲ್ಲಿ. “ಮಾಸ್ಟರ ಸಾ$ಬ” ಎಂದ. “ಹೂಂ. ಬೋಲೊ. ನಂಬರ ಕ್ಯಾ ಹೈ?” “ದೋ ಸೌ ಆಠ.” “ನಾಮ ಕ್ಶ್ಯಾ ಹೈ ಕ “ರಾಮಶರಣ ಲಲಿತಾಪ್ರಸಾದ ಶರ್ಮಾ? “ತ್ಯಾ ಮಂಗತಾ ಹೈ ಕ “ಮುಕ ಐಸಾ ಪೂಛನೇಕಾ ಹೈ--"ಇಷ್ಟು ನುಡಿದು ಸುಮ್ಮನೆ ನಿಂತ, ಅಲ್ಲಿಂದ “ಊಪರ ತೋ ದೇಖಿಯೇ ಸಾಂಬ” ಎಂದ. “ಜ್‌ “ಕ್ಯಾನಹೀ?” ಒಂದಿಷ್ಟು ಉಚ್ಚ ಸ್ವರದಲ್ಲಿ ಆತ ಸೇಳಿದ. "ಊಪರ ದೇಖನೇಕೊ ಟಾಯಿಮ್‌ ನಹೀ. “ಆಪ ಮುಖಿ ಕ್ಯಾ ಸಮರಯಿುತೇ ಹೈಂ?” “ಪಂಡಕ್ರೆರ ನಂ.ದೋಸ್‌ೌ ಆಕ್‌.” ಡ್ರೈವರ್‌ ನಂ. ೧೧೫೪ ರ ಧಾನ್ಯ ಖರೀದಿಯ ನೋಂದನ್ನು ಸಂಬಳ ಪತ್ರಿಕೆಯಲ್ಲಿ ಮಾಡುತ್ತ ನಾನು ಹೇಳಿದೆ. “ಮಾಸ್ಟರ ಸಾಬ್‌.” “ಹ್ಯಾ ಮಂಗತಾ ಹೈಕ” “ಚಾರ ಬರಸಕಾ ಹಮಾರಾ ರಜಾ.” ಇತಾರದಿನಕೆ ಬಾದ. ಆವ.” ೧೧೬ ಟು ಬಡು ಟುಟ ಚು ಚಟಪಟ ಚಟಾಪಟ ಕ್‌ಾಾಾಾಾಾ್ಮಚಹಚ್ಮತ "ಔರ್‌ ಧ್ಯಾನ ಮೇ ರಖಿಯೇ, ಬಿ.ಸಿ. ನಂ. ೨೦೮ ಆದರೆ ನಂ. ೨೦೮ ಅಲ್ಲೇ ನಿಂ ರತಿದ್ದೆ. ಅವನ “ಉಪಸ್ಥಿ ತಿಯಿಂದ ನನ್ನ ಸೆರಿಸದಷ್ಟೆ ಏನ ಲಕ್ಷ್ಮ 'ಹಾರತೊಡಗಿತು. ಕ್ಸೈ 'ಯಲ್ಲಿಯ ಲೆಕ್ಕ ಣಿಕೆಯನ್ನು ಮೇಜಿನ ಮೇಲೆ ಅಷ್ಟ ವಸ ಅವನ ಮೇಲೆ ಹರಿ -ಹಾಯ್ಕೆ. “ಹಬ್‌ ಜಾವ್‌ ಇಧರಸೇ, ಖಾಲಿ ಪೀಲೀ ಸಾಲಾ ಸತಾತಾಹೆ ಹೈ. ಈ “ನಹೀ ಹಟೀಗಾ! ಕ್ಕಾ ಕರೇಗಾ1” ಅವನ ದೊಡ್ಡ ಧ್ವನಿಯನ್ನು ಕೇಳಿ ನನ್ನ ಸಹೋದ್ಯೋಗಿ ಗಳು” ಇತ್ತ ನೋಡಿದರು. ಅವನು ಇಷ್ಟು ಗಮಜು ತೋರಿಸಿದ ನಂತರ ನಾನು ಸುಮ್ದ ನಿರಲೇ? ಕುರ್ಚಿಯನ್ನು ಬಿಟ್ಟಿದ್ದು ಮೊದರಿನ' ಉಚ್ಚ ಧೃನಿಯಲ್ಲಿಯೇ-. “ನ್ಯಾ "ಕರೇಗಾ? ತುಮಕೊ ದೇಖನೇಕಾ ಹೈ ಎಂದೆ ಹಃ ಹಾ, ದೇಖನೇಕಾಹೆ ಹೈ? ಬತಾವ್‌. ಫಿರ್‌ ಗಾಲೀ ಜಂಗ್‌ ತೊ ಜಾನಸೇ ಕಾಟ್‌ ದೇಗಾ.” ಇಷ್ಟ ರಲ್ಲಿ ನಮ್ಮ ಸಾಹೇಬರು ತವು ಕ್ಯಾಬಿನ್‌ ಬಿಟ್ಟು ಹೊರಗೆ "ನಿಂತು ಕೊಂಡು ನಂಬರ್‌ ಜೋ ಸೌ ಆಶ್‌, ಇಧರೌ್‌ ಆವ್‌” ಎಂದರು. “ದೇಖೋ ಸಾಬ್‌ ಇನ್‌ಸಾನ್‌ ಕೀ ಕೋಯಿ ಇಜ್ಜತ್‌ ಹೈಯಾ ನಹೀ1” “ಇಧರ ತೋ ಳ್ಳ ಪಹಿಲಾ.” ಬಿ. ಸಿ. ನಂ. ೨೦೮ ಭಿರಿಭಿರಿ' ಸಾಹೇಬರ ಹತ್ತಿ ರಕ್ಕೆ ಷ್ಟ ನಾನು ಏನೂ ಆಗಿಲ್ಲವೆ- ನ್ನು "ಧವಶಿತೆ ನನ್ನ ಕೆಲಸದಲ್ಲಿ ತೊಡಗಿದನಾ ಭೂ ನನ್ನಕಿಎ ಸಾಹಬ ಳೋಣೆಯತ್ತ ತ್ರಿ ರುಗಿದ್ದ ವು. ರಾಮಶರಣನ ಉತ್ತರ ಪ್ರಡೇ ಶದ ಹಿಂದೀ ನನಗೆ ಸಂಪೂರ್ಲೆ ಅರ್ಥವಾಗಿರದಿದ್ದರೂ ನಾನು. ಸಹಜದಲ್ಲಿ ಅಂದ "ಸಾಲಾ' ಶಬ್ದದ ಲಾಭವನ್ನು ಪಡೆಯುತ್ತಿದ್ದುದು ಕಂಡುಬಂತು. ತುಸು ಹೊತ್ತಿನ ಮೇಲೆ ಅವನ ದನಿ ತಗ್ಗಿತು. ಅವನು ಹೊರಟಿ ನಂತರ ಸಾಹೇಬರು ನನ್ನನ್ನು ಕರೆಸಿದರು. ನಾನು ಆ ದಿನಗಳಲ್ಲಿ ಎಷ್ಟೊಂದು ಕೆಲಸದಲ್ಲಿ ತೊಡಗಿರುವೆನೆಂಬುದನ್ನು ಅವರು ಬಲ್ಲರು. ಅದನ್ನೇ ನಾನು ಮತ್ತೆ ವಿವರಿಸುತ್ತಿ -ದ್ಮಾಗ... ೧೧೭ “ಅದಲ್ಲರೀ, ನಿಮ್ಮ ಹರಕು ಹಿಂದಿಯಿಂದಾಗಿ ಈ ಜಗಳನೆದ್ಮಿ ತು” ಬಂದರು. “ಇದಕ್ಕೇನೂ ಬೈಗಳೆಂ ಡು ಅನ್ನು ವುದಿಲ್ಲ. ಸಹಜಾಸಹಜ್ಜೀ ಎಲ್ಲರೂ ಉಪಯೋಗಿಸುತ್ತಾರೆ” ಎಂದೆ ನಾನು. “ಹಾಗೆ ಅನ್ನುವುದಕ್ಕಾದರೂ ಎಂಥಾ ರತ್ನ ವನ್ನು ಹುಡುಕಿ ತೆಗೆದಿರಿ !” "ಯಾಕೆ 1” “ನಿಮಗೆ ಇವನ ಬಗ್ಗೆ ಗೊತ್ತಿಲ್ಲವೇನು? ಮಹಾ ತಲೆತಿರುಕ. ಹಾಗೆ ಕೇಳಿದರೆ ಸಂಭಾ ವಿತ. ರೇಗಿದರೆ ಮಾತ್ರ ಇನ್ನೊಬ್ಬ ರ ಜೀವ ತೆಗೆ ಯಲಿಕ್ಕೂ ಹಿಂದುಮುಂದೆ ನೋಡುವವನ ಲ್ಸ” ಮರುದಿನ. ನಾನು ಅವನ ರಜೆಯ ಫೈಲನ್ನು ತಿರುವ ಹಾಕುತ್ತಿದ್ದೆ. ಇಡೀ ನಾಲ್ಕು ವರ್ಷದ ಅವಧಿಯಲ್ಲಿ ಅವನು: : ಒಂದು ಸಲವೂ :: ರಜೆ ತೆಗೆದುಕೊಂಡಿರಲಿಲ್ಲ. ಚಲ ಅಥವಾ ಅವರ ಬಿಡುವಿನ ದಿನ ಕಂಡಕ್ಟರ್‌ ಜನರು ಕೈಲಸ ಮಾಡಿದರೆ, ಅರ್ಧ ಪಗಾರವನ ಎ ಒಂದು ದಿನದ ರಜೆಯನ್ನೂ ಅವರ ಹೆಸರಿಗೆ ಜಮಾ ಏಡಿ ಯುತ್ತ್ವೇವೆ. ಅವನ ರಜೆಯ ಶಿಲ್ಲಕಿನ ಹ ಒಟ್ಟುಗೂಡಿಕೆಯ ಮರಾ ದೆಯನ್ನು ಮೀರಿದ್ದ ರಿಂದ ೪0 ದಿನಗಳೆ ರಜೆ “ಖೋತಾ” ಆಗಿತ್ತು. ನಾಲೆ ದು ವರ್ಷಗಳ ಅವಧಿಯಲ್ಲಿ ದೂರದ ತನ್ನ ಭಿ ಒಮ್ಮೆಯೂ ಹೋಗಿರದಅ ಅದ್ಭುತ ಕಂಡಕ್ಟರ ಅಂದೇ ಮೊದಲ ಸಲ ನನ್ನ ದೈಬ್ಟಗೆ ಬಿದ್ದಿದ್ದ. ಒಂದು ಈ ನಂತರ ಬಿ. ಸಿ. ನಂ. ೨೦೮ ಮೆ ಟ್ಟಿ ಲನ್ನ್ನೇ ನನ್ನ ಕಡೆಗೇ ವುದು ಕಂಡಿತು. ತೆ ನನ್ನು ತುಚ್ಚತೆಯಿಂದ ಧ್‌ ಸಿದ್ಧತೆಯಲ್ಲಿ ನಾನಿದ್ದ. ಅಿನಕೆ ಸೋ ಎರಡೂ ಕ್ಸ ಜೋಡಿಸಿಕೊಂಡು ನನ್ನೆದುರು. ನಿಂತಿದ್ದ. ಅವನೇ ಮೊದಲು ಮಾತನಾಡಿಸಿದೆ. ತನ್ನನ್ನು ಕ್ಷಮಿಸಬೇಕೆಂದು ಅವನು ಹೇಳಿಕೊಳ್ಳುತ್ತಿದ್ದ. ಆ ದಿನ ಒಬ್ಬ ಪ್ಯಾಸೆಂಜರನ ಕೂಡ ಬಗನಾ ಗಿದ್ದ ಕಾರಣ, ಅವನ ಚಿತ್ತ ಅಸ್ನಿರವಾಗಿ ತ್ತಂತೆ | ಬಹಳ ಹೊತ್ತು ಹೀಗೆ ಅನುನಯಿಸಿದ ಮೇಲೆ ನಾನು ಮಾತನಾಡುವ ಉಪಕಾರ ಮಾಡಿದೆ. ೧೧೮ “ರಜಾ ಬೇಕಾಗಿತ್ತೇನು?” ಎಂದು: ಕೇಳಿದೆ. “ಹಾಂ ಸಾಬ್‌” ಎಂದನು. ಬನಾರಸ್‌ ಕಡೆ ಯಿಂದ ಒಬ್ಬ ಸಾಧು ಮ ುಂಬೈ ಗೆ ಬರಲಿದ್ದು ಅವ ನಿಂದ ಉಪದೇಶ ಪಡೆಯಲು. ರಜೆ ಬೇಕಾಗಿದೆ ಎಂದು ತಿಳಿಸಿದನು ಬದಿಯಲ್ಲಿಯ ವಿಭಾಗಕ್ಕೆ ಹೋಗಿ ಒಂದು ಘಾರ್ಮು ತೆಗೆದುಕೊಂಡು : ಬಂದು, ಅದರ ವಿವರಗಳನ್ನು ತುಂಬಿ ಪೂರ್ಣ ಮಾಡಿದೆ. ಅವನ ಸಹಿ ಮಾಡಿಸಿದೆ. ನಮ್ರಭಾವದಿಂಡ ಆಭಾರ ಮನ್ನಿಸಿ ಅವನು ಹೊರಟಿಹೋದ. ರಜೆ ತಡವಿಲ್ಲದೇ ಮಂಜೂರಾಯಿತು. ಇನ್ನು ಕೆಲ ದಿನ ಅವನನ್ನು ಕಾಣುವ ಪ್ರಸಂಗವಿಲ್ಲವಲ್ಲ ಎಂದುಕೊಂಡೆ. ಒಂದು ದಿನ ಳಡೆಡಿಯು ಕೆಲಸ ಮುಗಿಸಿ ಹೊರಡುವ ಬೇಕಿನಲ್ಲಿದ್ದೆ. ಇತರ ಸಹೋದ್ಯೋಗಿಗಳು ಆಗಲೇ ಹೋಗಿದ್ದರು. ಅಪ್ಪರಲ್ಲಿ ನಂ. ೨೦೮ ಲಗುಬಗೆಯಿಂದ ನನ್ನ ಹತ್ತಿರ ಬಂದ. ತುಸು ಹೊತ್ತು ಏನೂ ಮಾತಾ ಡಲಿಲ್ಲ. “ಯಸ್‌ | ಏನು ಬೇಕಾಗಿತ್ತು? ನೀ ರಜೆಯ ಮೇಲೆ ಇದ್ದಿ (ಯಲ್ಲವೇನು ಕ್ಣ ಅವನು ಮಾತನಾಡದೇ ಕಿಸೆಯಲ್ಲಿಯ ಎರಡು ಕಾಗದದ ಪಿಡಿಕೆಗಳನ್ನು ತೆಗೆದು ನನ್ನ ಫೆ ಯಲ್ಲಿ ಆರಿಸಿದ. “ಇದೇನೊ]” “ಗುರುಮಹಾರಾಜರ ಪ್ರಸಾದ, ಸಾಹೇಬ.” ಅದರಲ್ಲಿಯ ಸೆ ಒಂದು ಪುಡಿಕೆ ಬಿಚ್ಚಿ ಗು ಲಾಲನ್ನು ಹಣೆಗೆ ಹಚ್ಚಿಕೊಂಡೆ. ಇನ್ನೊ ದ ರಲ್ಲಿಯ ಎರಡು ಪ್ರಶಾಣಿ ಕಾಳು, ಸಕ್ಕರೆ ಬಾಯಲ್ಲಿ ಹಾಕಿಕೊಂಡು ಅವನಿಗೆ ಪುಡಿಕೆ ಗಳನ್ನು "ಓಂತಿರುಗಿ ಕೊಡಲು ಹೋದೆ. “ನಿಮ ಕಡೆಗೇ ಇರಲಿ ಸಾಂಬ, ತಮಗಂತೇ ತಂದೆ.” ಇದಾದ ನ ನೆಂತರ ಪ್ರತಿ ನಿತ್ಕ ಅವನ ಭೆಟ್ಟಿ ಯಾಗುತ್ತಿತ್ತು . ನನ್ನ ದಾರಿಯನ್ನು ಕಾಯುತ್ತಲೇ ಕುಳ್ಳಿರುತ್ತಿ ಡೆ ನೆಂದರೂ ಸ ಸರಿ. ಸಾಸ ಬರುವುಜೇ ತಡ. ಅವನು ಲಗುಬಗೆಯಿಂದ ಎದ್ದು ಸಲಾಮು ಸಲ್ಲಿಸಿ ನನ್ನ ಕಡೆ ಬರುತ್ತಿದ್ದೆ. ನಿತ್ಯ ಅವನ ಠ“ೂಡ ಏನು , ಮಾತಾಡುವುದು? ಹೀಗೇ ಕಸ್ತೂರಿ, ಅಕ್ಟೋಬರ್‌ ೧೯೬೨ ನಾಲ್ಕಾರು ದಿನ ಕಳೆದವು. ಒಂದು ಸಲ ಅವನು. ತೀರ ನನ್ನ ಹತ್ತಿರ ಬಂದು ಪಿಸುದನಿಯಲ್ಲಿ... “ಸಾಹೇಬ, ಕಳೆದ ಎರಡುಮೂರು ದಿನದಲ್ಲಿ: ಏನೂ ಆಗಿಲ್ಲವೇನು?” ಎಂದು ಕೇಳಿದ. ನಾನು ಪ್ರಶ್ನಾರ್ಥಕವಾಗಿ ಅವನ ಕಡೆಗೆ. ನೋಡಿದೆ. “ಏನರ: ಶುಭ ಆಗಲೇಬೇಕು. ಅನೇ: ಕರಿಗೆ ಪ್ರ ಸಾದದ ಫಲ ಕಂಡುಬಂದಿದೆ.” “ಪಣಿಕೊಳ್ಳು ವಂತಹದೇನೂ ಆಗಿಲ್ಲ.” ನಿಜವೆಂದರೆ, 'ಅವನ ಪ ಕ್ರೆಸಾದವನ್ನು ಸ್ವೀಕರಿ' ಸಿದ ಮರುದಿನವೆ ನನಗೆ ತಾತ್ಪೂರ್ತಿಕವಾಗಿ: ಮುಖ್ಯ ಗುಮಾಸ್ತನ ಸ್ಥಾನ ದೊರಕಿತ್ತು. ಆ ಸ್ಥಾ ವ್ರ ನನಗೆ ದೊರಯುವುದು ಎಂದೊ ನಿಶ್ಚಿ ತವಾಗಿತ್ತು. ನಾನು ಅಸತ್ಯ ನ ಆಡಿದು ದಕ್ಕ ಅದೇನು ತಾಕ್ಮಣಟಾಗ ಆದರೆ ಆ ಸತ್ಯ ವನ್ನು ಹೇಳಿದ್ದರೆ, ತನ್ನೇ ಸೆ ನಾನೂ. ಒಬ್ಬಿ "ಗಟ ಭಕ್ತನೆಂದು `ಾವಶರಣನೆೆ ಖಚಿತ ಕಲ್ಪ ನೆಯಾಗುವ ಸಂಭವವಿತ್ತು. 'ನಕ್ಷಗೆ ಸ ಆಗಿಲ್ಲ. ಅಂಗಾರ, ಗುರು. ಮಹಾರಾಜ ಇವರ ಮೇಲೆ ನ ನಗೆ ವಿಶ್ವಾಸ. ಎಲ್ಲ” ಭದ "ನಾನು ು ಹೀಗೆ ಮಾತಾಡಬಹುದೆಂದು ಅವ: ನಿಗೆ ಅನಿಸಿರಲಿಲ್ಲ. ಚಕಿತನಾಗಿ ನನ್ನ ಕಡೆ: ನೋಡುತ್ತ-- “ಸಾಬ, ಪ್ರಭು ರಾಮಚಂದ್ರನ ದ ಅದು. ನೀವು ದೇವರಿಗೆ ನಮಸ್ಕಾರವಾ ಇದರ ಮಾಡುತ್ತೀರಿಲ್ಲೊ?” "ಜಗತ್ತಿ ನಲ್ಲಿ ದೇವರೇ ಇಲ್ಲ. ಯಾರಿಗೆಂದು "ಮಾಡುವುದು ” ನಮಸ್ಕಾರ “ಎಲ್ಲರೂ ಹೀ ಗೇ ಅನ್ನುತ್ತಾರೆ ಸಾಹೇಬ. ಸಂಕಟ. ಬಂತೆಂದರೆ ಮಾತ್ರ ದೇವರ ನೆನಪು. ಆಗುತ್ತದೆ. ” "ಅದರ ಅರ್ಥ ದೇವರು ಇದ್ದಾನೆ ಅಂತ ಅಲ್ಲ. ಅದೆಲಾ. ಅಂಜು ಬುರುಕರ ವಿಚಾರ. ಮನುಷ್ಯ ತನ್ನ ವಿನಾ ಯಾರನ್ನೂ ಅವಲಂಬಿಸಿ. ನಿಲ್ಬಬಾಳದು. ದೇವರ ಹುಚ್ಚಿ ಗೆ'ಬಿದ್ದು ಯಾರ. ಕಲ್ಮಾಣವೂ ಆಗಿಲ್ಲ. ನೀನೂ 1 ಹುಚ್ಚು ನಾದ. ವನ್ನು ಬಿಟ್ಟು ಬಿಡು” ಎಂದೆ. ದಿನಗಳೆದಂತೆ, ಅವನು ನನ್ನ ನ್ನು ತನ್ನ ಶ್ರ ದ್ಧ ಚು ಒಡು ಟಡುಡ ಗುಡು ಸಡಟಹೆಗಗಡರರಳಕೆ 6ೂ656006ರಚು ಟು ಟಾ ಜ.ಸಿ.ನಂ. ೨೦೮ “ಯತ್ತ ತಿರುಗಿಸುವ ಯತ ದಲ್ಲಿ ತೊಡಗಿದ. ಗಿಡದ ಬೀಜ ಎಲ್ಲಿಂದ ಬಾರತ? ನೀವು ಮಾತ ನಾಡುವುದು ಹೇ ಗೆ ಸ ಗಾಳಿ ಹೇಗೆ ಬೀಸುತ್ತದೆ? ನೀವು ಜನ `ಡಾರಣೆ ಮಾಡಿದ್ದು ಹೇಗೆ? ಇತ್ಯಾದಿ ಪ್ರಶ್ನೆ ಗಳನ್ನು ಕೇಳುತ್ತಿದ್ದ. ನ್ಯಾಂಟೀನಿನಲ್ಲಿ 1೪6 ಕುಡಿಯುತ್ತ. ನಾನು ಕುಳ್ಳಿ ಯು ದ್ಮಾ ಗ ಆಕಾ ಒಮೊ ತ್ಮೆ ಬರುತ್ತಿದ್ದ. ರ್‌ ಅವನ ಇಂಥ ಪ್ರಶ್ನೆಗಳಿಗೆ ಉತ್ತರೆ. ಹೇಳುವಾಗ ಅವ ನನ್ನು ಇ ಹೊತ್ತು ಗಳೆಯುವ ಸಾಧನವಾಗಿ ನಾನು ಉಪಯೋಗಿಸುತ್ತಿ ದ್ಮೆ ನೆ ಎಂಬ ಕಲ್ಪ ನೆ 'ಅವನಿಗೆ ಹೊಳೆದಿರಲಿಲ್ಲ. ತ ಕಳೆದ ಎರಡು ಮೂರು ದಿನಗಳಿಂದ ನೆಂ ೨೦೮ ತನ್ನ ಠರಾವಿಕ ಸ್ಥಾನದಲ್ಲಿ ಕಾಣುತ್ತಿರ ಬಗ್ಗೆ ಸತು ಸ ಭಷ್ಣ ಸೂ.” ಪ್ರತಿಷ್ಠೆಯ ದೃಷ್ಟಿಯಿಂದ ನನ್ನ ಮ ನಸ್ಸಿಗೆ 'ಓದ್ಬಿತವಾಗಿರಲಿಲ್ಲ. ಬರಡು ದಿನದ ನಂತರ *ಾರಣ ತಿಳಿದುಬಂದು ಅವಾಕ್ಕಾದೆ. ಅವನನ್ನು ಆರು ದಿನದ ಮಟ್ಟಿಗೆ ಸಸ್ಪೆಂಡ್‌ ಬ ಆಳೆ ನ ಸ್ಫ್ಯಾಣ ಮಾಡಲಾಗಿತ್ತು. ಕನ್ನಡಿಯಂತೆ ಲಕಲಕಿಸುವ ಸರ್ವೀಸ್‌ ರಿಕಾರ್ಡ್‌ ಇರುವ ವೃಕ್ತಿಯು ಸಸ್ಪೆಂಡ್‌ “ ಆಗುವಂಥದೇನು. ಮಾಡಿರಬೇಕು? ' ನನಗೆ ತಡೆಯಲಾಗಲಿಲ್ಲ. "ಸ್ಪಾರ್ಟಿರ್‌'ನಿಗೆ ಪೋನ್‌ ಕಾಡಿ ಹೆಲೊ।! ಬಿ. ಸಿ. ನಂ. ೨೦೮ ಸಸ್ಪೆಂಡ್‌ ಆಗಿ ದ್ಮಾನಂತಲ್ಲ?” “ಯಸ? ಸರ್‌. “ಅವನು ಬಂದರೆ ಒಂದಿಷ್ಟು ನನ್ನಕಡೆ ಕಳಿಸಿ ನೊಡು” ಎಂದೆ. ಆಗಿನಿಂದ ನಾನು ಅವನ ಬರವಿನ ದಾರಿ ಯನ್ನೇ ಉತ್ಸುಕತೆಯಿಂದ ಕಾಯುತ್ತಿದ್ದೆ. ಅಂತೂ ಒಮ್ಮೆ ಬಂದ. ಅವನ ಮೋಕಿಯ ಮೇಲೆ ವಿಷಾದದ- ಚಿಂತೆಯ ಯಾವ ಲಕ್ಷಣಗಳೂ ಮೂಡಿರಲಿಲ್ಲ. ಸಸ್ಪೆಂಡ್‌ ಆದದ್ದರ ನಿಜವಾದ ಈಾರಣವನ್ನು ಕೆದರಿ ಕೇಳಿದೆ. ಸರಿಯಾಗಿ ಉತ್ತರ ಹೇಳಲಿಲ್ಲ. ಈ ಶಿಕ್ಷೆಯ ವಿರುದ್ಧ ಅದಲು ಮಾಡಿದುದಾಗಿಯೂ' ಅದರಲ್ಲಿ ತಾನು ೧೧೯ ಗೆದ್ದೆ! ತೀರುವುದಾಗಿಯೂ ಹೇಳಿದೆ, ಹೊರಟು ಹೋಡ. ಅವನ ಅರ್ಧಮರ್ಥ ಸುದ್ದಿಯಿಂದ ನನಗೆ ದು?! ಕೋರ್ಟ್‌ ಕಾರಕೂನನ ಕಡೆಗೆ ಹೋಗಿ, ಈ ಪ್ರಕರಣದಪಫ್ಲೆ ಫೈಲನ್ನು ಇಸಿದು ಕೊಂಡೆ. ಈಸ ಅವಾಥನ್ಯ ವ್ಯವಹಾರ ದಲ್ಲಿ ತ್ಕ ಕೇಸುಗಳು ಎಷ್ಟೋ ಏನೋ. ಈ ಪ್ರಕರಣದಲ್ಲಿ ಆದದ್ದೆಂದರೆ, ಒಬ್ಬ ಫಾರಸೀ ಹಣ್ಣು ಮಗಳು ತನ್ನ “ಸಂಗಡ ಒರಟುತನದಿಂದ ಮಾತನಾಡಿದನೆಂದು ಅವನ ಮೇಲೆ ಫಿರ್ಯಾದು ಮಾಡಿದ್ದಳು. ನನಗೆ ಕಾದಿದ್ದ ಆಶ್ಚರ್ಯ ವೆಂದರೆ, ನನಗೂ ಅವನಿಗೂ ಜಗಳವಾದ ದಿನವೇ ಈ ಘಟನೆ ನಡೆದಿತ್ತು. ಅಪೀಲು ಮಾಡಿದಂದಿನಿಂದ ರಾಮಶರಣನಲ್ಲಿ ಭಾರೀ ಬದಲಾವಣೆಯಾಗಿತ್ತು. ಮೂಲೆಯಲ್ಲಿ- ಯ ಬೆಂಚಿನ ಮೇಲೆ ಕುಳಿತುಕೊಂಡು, ತುಳಸೀ ಮಣಿಯ ಮಾಲೆಯನ್ನು ತಿರುಗಿಸುತ್ತಿದ್ದ. ತನ್ನೆಲ್ಲ ವೇಳೆಯನ್ನು ರಾನುಧ್ಯಾನದಲ್ಲಿಯೇ ಕಳೆಯುತ್ತ. ದ್ವನೆಂದರೂ ಸರಿ. ಅವನ ಪ ಪ್ರಭು ರಾಮಚಂದ್ರ- ಜಿಯ ಸತ ಪರೀಕ್ಷೆಯಾಗಲಿತ್ತು. ಅಪೀಲಕೆ ನಿರ್ಣಯ ಹೊರಬೀಳುವವಕಿಗೂ ಅತ್ಯಂತ ನಿಶ್ಚಿಂತ ಮುದ್ರೆಯಿಂದ ಇದ್ದೆ ರಾಮ ಶರಣ, ಅದು ಹೊರಬೀಳುತ್ತಲೂ ಕುಸಿದು ಹೋದನು. ಆ ದಿನ ಸಂಜೆ, ಜಿನ್ನೆಯ ಪಾವಟಿ- ಗೆಯ ಮೇಲೆ ಮೊಣಕಾಲಿನಲ್ಲಿ ಮುಖವನ್ನು ಹುದುಗಿಸಿ ಕುಳಿತ ಅವನ ಮ್ಶೆ ಡೆವಿ "ರಾಮ ಶರಣ' ಎಂದೆ. ಆತ ಸುಮ್ಮನಿದ್ದ. ನಾನೇ ಬಲ ವಂತದಿಂದ . ಅವನ ಮುಖವೆತ್ತಿದಾಗ ಅವನು ಅಳುತ್ತಿದ್ದುದು ಕಂಡುಬಂತು. ಅವನನ್ನು ಕೈ ಹಿಡಿದು ಬಚ್ಚಿ ಸಿ, ಗದ್ದಲವಿಲ್ಬದಲ್ಲಿ ಕಕಿದು ಕೊಂಡು ಬಂದೆ. “ನನಗೆ ನಾಚಿಕೆ ಅನಿಸ್ತದೆ ಸಾಹೇಬ. ನನ್ನ ರಿಕಾರ್ಡಿಗೆ ಮಶ ಬಳೀತು “ಆ ಹೆಣ್ಣುಮಗಳಿಗೆ ಬೈಯುವಾಗ ನಾಚಿಕೆ ಅನಿಸಲಿಲ್ಲೇನು1” ರಾಮಶರಣ ತಟ ನೇ ಮುಖವೆತ್ತಿ ತೀಕ್ಷ್ಣ ವಾಗಿ ನೋಡುತ್ತ” “ನೀವು ಈ ಮಾತು ಅಂದಿರೆಂದು ಸುನ್ಮನಿ- ಕ ಬಾರ್‌ 22 ಇ 1201 7೩06 1943 71 :-“"5018708180'' ಪ್ರ ವ್ರತ ಡ್‌ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ | ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಅಗರಬತ್ತಿ ೫ ೫% ೫ ೫% ಸುನಂದೆ ಅಂಬರ್‌ ಬತ್ತಿ , ಅಲ್ಲದೆ ಸುನಂದ ಡೀಲಕ್ಸೆ ಪರ್‌ಫ್ಯಾಮ್ನ ಬ್ಯಾಗ”, ಮತು ಪರಿಮಳಯುಕ್ತ ನಡೆ ದ್ರವೃಗಳನ್ನೇ ಯಾವಾಗಲೂ ಉಪಯೋಗಿಸಿರಿ. ಕಯಾರಕರು;-- ತ್ರೆ, ರಾಮಕೃಷ್ಣಪ್ಪ ಮಾಲೀಕರು: ಸುನಂದ ಅಗರಬತ್ತಿ ಫ್ಯಾಕ್ಟರಿ ಸಯ್ಯಾಜಿರಾವ ರಸ್ತೆ-ಬಿ, ಮೈಸೂರು. 3೫2 2; ಶ:18118116:14118/18//81131:1/81/311//112118/18118:/ಓ101/411811811॥1151131:3118/18:28118118118/10118// 8 ಸುಗಂಧ ಸುಮಧುರವಾದ ಸುಗಂಧ ದ ದ್ರವ್ಯಗಳಿಗೆ ನಾಡಿನಾದ್ಯಂಶ ಡಾ/78 ರಾತಾ 1318119 7213/0317211815772/25178:1 ೪1197189118 721721/2112122/13:/2//3127ತಾಘಾರಾಕಾರಾಣ ಹಾ 3272007 ೩೯೨ ನಪಾಣಾಾ 111111111111131111111818113111118131111111111111111111111111111111131111111111111111111111118111111111111111111111111111111111111111/111111/11 ಪ್ರ 111 ೨ ಉೋಹಿರು ) ಹಲುಪುಡಿ ಯುಕ್ತ 7 ಸುಗತ ಹಲ್ಲುಪುಡಿಯನ್ನೇ 0 ( (00 ನನ್ನ ಬಸ್‌ ರ ಸಲಹೆಯಂತೆ ನಿಮ್ಮ “ದೆಂತೋಜ್ವಲ ಹಲ್ಲು ುಪ್ರಡಿ” ಯನ್ನು ಈಗ ೨೨೩ ತಿಂಗಳಿಂದಲೂ ಉಪಯೋ ಗಿಸುತ್ತಿದ್ದೈ(ನೆ. ಇಷ್ಟ ರಿಂದಲೇ ನನ್ನ ಎಸ ಸಡು ಮತ್ತು ನ ಆರೋಗ್ಯವು ನಂಬಲ ಲರ್ಹವಾಗದಷ್ಟು ಉತ್ತ ಮಗೊಂಡಿದೆ. ಇಷ್ಟು ಉತ್ಕೃಷ್ಠ ಇತ ೨ ಯನ್ನು ತಯಾರಿಸುತ್ತಿರುವ ನೀವು ಇದನ್ನು ಪ ಪ್ರಚಾರಪಡಿಸು ಜಾ ಜನತೆಗೆ ಗುವ ಗುಣವನ್ನು ತಿಳಿಸಿ ಅವರು ಉಪಕೃ 'ರಾಗುವಂತೆ ಮಾಡಬೇಕು (ಸಹಿ ಶು ಬಿ. ಎನ್‌. ಸಂಪತ, ಐಂ. ಎ, ಬಿ. ಎಲ್‌. (ಹೆ ಹೈದರಾಬಾದ ಡೆಕ್ಕನ್‌) 1110/11111111/131111111111111111110/1111111111111111111111131110111111131/111352 1111111111111111111111111111111111111111111111111111111111111111111111111111111111111111111111111111111111111111' ೫ 1% ಪ್ಞತ್ತೆ ಹ ್ಲ ಕ್ರಿ 411111111111111111111111111131111111111111113111111 ಫೈ|||111111111111111111111111111111111111111111131111111111111111111111111111111111111111111111111111111111111: ``ಜಿ.ಸಿ. ನಂ.೨೦೮ ದ್ದೆ ನೆ. ಇನ್ನಾ ರಾದರೂ ಅಂದಿದ್ದರೆ ಅಪ್ಪ ಲಿ ಯನೆ ಸ ತೆಗೆಯುತ್ತಿ ದ್ಮೆ. ಕ “ಅಂದರೆ ಆಕೆ ಮಾಡಿದ ಆರೋಪ ಸುಳೆ ಸನು? ಆದದ್ದಾದರೂ ಏನು? “ಐದು ವರುಷದ ಹುಡುಗನ ಟಿಕೀಟು ತೆಗೆಸಿ ದ್ವಿಲ್ಲ. ಕೇಳಿದರೆ ಎರಡೂವರೆ ವರ್ಷ ಎಕಿದಳು. “ಬಿಟು ಬಿಡಬೇಕಾಗಿತ್ತು ಸೆ "ಅಲ್ಲಿಂದ ಇನಸ್ಟೆ ಕರು ನನ್ನನ್ನು ಬಿಡುತ್ತಿ ದ್ದ ಕಿ? ಪಾವಾಣೆ ಣೆಗೆ ಸಿಳ್ಳು ಹೇಳುವುದೆ? ನಾನ ಕುಡು ಗನ ಟಿಕೆಟ್‌ ತೆಗೆಯಲೇಜಬೇಕೆಂದು ತ ಹಣ ವಸೂಲ್‌ ಮಾಡಿದೆ.? “ಹೂಂ. ಅದಕ್ಕೆ ಆಕೆ ಹೀಗೆ ದ್ವೇಷ ಸಾಧಿ ಸಿದಳೇನು? ಮತ್ತೆ' ಯೂನಿಯನ್ನಿನ ಕಡೆ ಈ ಪ್ರಕರಣವನ್ನು ಒಯ ಸ್ಕಬಹುದಿತ್ತಲ್ಲ 1 “ಯೂನಿಯನ್‌ ] ? ಹಂ. ಯೂನಿಯನ್‌ ಬರೇ ಚಂದಾ ಹಿರಿಯಲಿಕ್ಕೆ ಇದೆ. ಸಾಹೇಬ್‌. ಇಷ್ಟು ನುಡಿದು ಕಾಮಿ ಮೇಲೆದ್ದ. ಅವ ನಿಗೆ ಚಹ ತೆಗೆದುಕೊಳ್ಳ ಲು ಆಗ್ರಹಪ ಡಿಸಿದರೂ ಒಪ್ಪ ಲಿಲ್ಲ. ಒಂದು ವಾರದ ಶಿಕ್ಷೆಯನ್ನು ಅನುಭವಿಸಿ ರಾಮಶರಣನು ಮತ್ತೆ ತನ್ನ ಡ್ಕೂ ಟಿಗೆ: ಹಾಜ ರಾದ. ಡ್ಯೂಟಿ ಇಲ್ಲದಾಗ, "ತನ್ನ ಸ ನಿರ್ದಿಷ್ಟ ಸ್ರ ಳದಲ್ಲಿ ಸ] ಕುಳಿತನು. ಅಶನ ಮೋರ ಸಣ್ಣ ದಾಗಿತ್ತು. ಕಾಯ ಅಟ್ಟಿಸಿತ್ತು. ಕಣ್ಣು ಒಳ ನಟ್ಟಿ ದ್ದ ಪಃ ತಿಂಗಳ ಕೊನೆಯ ವಾರ. ಮತ್ತೆ ಬಂದಿತು. ದೈನಂದಿನಿಯ ಕಡೆಗೆ ನೋಡಿದೆ. ಇಂದು ನಮ್ಮ ಜಗಳದ ಹುಟ್ಟಿದ ದಿನವಿತ್ತು: ಅಲ್ಲ, ಮೊದಲನೆ ಮಾಸಿಕ ಶ್ರಾ ವಿ ರಾಮಶರಣ ಬಂದರೆ ಅವನಿಗೆ ಅದರ ನೆನಷ್ಟೆ ಮಾಡಿಕೊಡಬೇಕೆಂದಿದ್ದೆ. ಅವನು ಮರುದಿನ ನನ್ನ ಟೇಬಲ್ಲಿಗೇ ಬಂದ. “ಸ್ಟೆ ಂಡ್‌ ಆಗಿದ್ದರಿಂದ ಸಂಬಳದಲ್ಲಿ ಎಷ್ಟು ಕಡಿತವಾಗ ಬಹುದೆಂಬ ಲೆಕ್ಕ ಅವನಿಗೆ ಬೇಕಾಗಿತ್ತು. ಅವನ ಸಂಬಳ- ಭತ್ತೆ ಯೆ ಗುಣಾಕಾರ ಹಾಕಿಡೆ ಶ್ವಾಸ ನಿರೋಧಿಸಿ ರಾಮಶರಣ ನನ್ನ ಕಡೆಗೆ ನೋಡು ತ್ತಿದ್ದ. ಅವನ ಮೂಲ ಪಗಾರವಲ್ಲದೇ ಇತರ ಬಾಬುಗಳಲ್ಲಿಯೂ ಕಡಿತವಾಗುತ್ತಿ ದ್ಮುದರಿಂದ ಕಡಿತದ ಒಟ್ಟು ಮೊತ್ತ ಅವನ ಪಾರಿಗೆ' ದೊಡ್ಡ 74-16 ೧೨೧ ದಾಗಿತ್ತು. .ಆ ಕೇಳಕ್ರಿಳುನ್ನು ಹೇಗೂ ಹೇಳಿದ ವನೇ ಅವನ ಮನ ಸ್ಸ ಸ್ಫನ್ನು ಸಮಾಧಾನಪಡಿಸಲಿ- ಕ್ರೈ ದು ನಾಲ್ಕಾರು ಜನ ಕಂಡಕ್ಟ ರರ ಹಳೆಯ ಇರ್ಡುಗಳನ್ನು ಹುಡುಕಿ ಆಯ್ದ ಅವನ ಮುಂದೆ ಬತ. “ಏನಿದು?” ಎಂದು ರಾಮಶರಣ *ೇಳಿದೆ. “ಸಸ್ಪೆಂಡ್‌ ಆದ ಕಂಡಕ್ಟರ್‌ ಜನರ ೯ ಕಾರ್ಡ್‌.” ಪ್ರ ಪ್ರತಿ ತಿಂಗಳು ಎಷ್ಟು. ಮಂದಿ ಸಸ್ಪೆ ಡ್‌ ಅಗತಾಕೆ, ಸಾಹೇಬರಕೆ$” ಹಾ ಮಂದಿ, ನಿನಗಿಂತ ಹೆಚ್ಚು ದಿವಸ ಸ್ಪೆಂಡ್‌ ಆದವರು ಎಷ್ಟೋ ಮಂದಿ ಇದ್ದಾ ಕ್ರ ಬು ಮಾಡಿದ್ದ ರು ಇತತ ತ್‌ "ಹೀಗೇ ಏನಾದರೂ, ಯಾರು ಮಾಡುತ್ತಾರೆ 1” "ನಮಗೆ ಯಾರೂ ತ್ರಾತಾ ಇಲ್ಲವೇ 1” “ನಿಮ್ಮ ತ್ರಾತಾ ಪ್ರಭು ರಾಮಚಂದ್ರಜ್ಜೀ.” ವಾಸ್‌ ಆ ಕೂಡಲೇ ತುಟಿ ಕಚ್ಚಕೊಂ ಂಡೆ. ಹಾಗೆ ಹಂಗಿಸಬಾರದಿತ್ತು. ನನ್ನ ಉಪರೋಧಥಕ ಉತ್ತರದಿಂದ ಅವನು ಕಗೆಡಲಿಲ್ಲ. “ಮಾಸ್ಟ ರ ಸಾಂಬ. ಪ್ರಭು ರಾಮಚಂದ ಪ್ರಜ ಇದ್ದೇ ಇದ್ದಾ ನೆ. ಆದಕೆ ಸ್‌ ಕೈಕಾಲು ಅಲು ಗಾಡಿಸದೇ.೫ “ಅದನ್ನೇ ಹೇಳುತ್ತೇನೆ. ನಮ ಮ ಅನ್ಯಾಯದ ನಿವಾರಣೆ ಒಬ ನಿಂದ, ಇಬ್ಬರಿಂದ ಆಗುವುದಿ- ಲ್ಲಂತ. ಒಬ್ಬ ಕಡಕ್ತ ಬರನಿಗೆ ಕುಳಿತ ಹೊಡೆತ - ಅಂ6, ನಡಿ. ಕ್ಯಾಂರೇನಿಗೆ ಹೋಗೋಣ.” ಕ್ಯಾಂಟೀನಿನಲ್ಲಿ ರಾಮಶರಣ ಅಧೀಕನಾಗಿ ಕೇಳಿದ ; "`ಏನೆಂತಿದ್ದಿಶ್ಯಿ ಮಾಸ್ಟ್ರ ರ ಸಾಃಬ ?” “ಒಬ್ಬ ಕಂಡಕ ರಿಗೆ ಕೂತ ಐದು ಸಾವಿರ ಮಂದ ಕಂಡಕ್ಟ ರ್‌ ಕೂತಿತು ಆಗುತ್ತದೆ.” "ನೀವನ್ನು ವದು ಬಕೋಬರಿ. ರಾಮಪ ಪ್ರಭು ಸರ್ವತ್ರ ಇದ್ದಾನೆ ಅಂತ ನಾವು ಬಕೇ ಬಾಯಿಂದ ಚಾಕಶಿ ಹೊಡೆತ ಡ್ರ್ಯೆ ವರರಿಗೆ ಅಂದಕೆ ಒಂದು “ಶಕ್ರ ನಿರ್ಮಾಣ ಹ ಏನು” ಪ್ರಯೋಜನ ? ನಾವೂ ಕಾರ ಮಾಡಬೇಕು.” ಚಹ ತೆಗೆದುಕೊಂಡಮೇಲೆ ರಾಮಶರಣ ಎದ್ದ ನನು ಅಭಿಮಾನದಿಂದ ಜೀಳಿತ್ತೇನೆ ನಾನು ಗ್ಲಾಕ್ಸೋ ಮಗು. ಇದೇ ಕಾರಣದಿಂದ ನಾನು ಇಯಿಯಹಾಲು ಕುಡಿದು ಬೆಳೆಯುವ ಉತ್ತಮೋತ್ತಮ ಮಗುವಿನಷ್ಟೇ ಶಕ್ತಿಶಾಲಿ, ಆರೋಗ್ಯವಂತ ಮತ್ತು ಸಂತುಪ್ಟನಾಗಿದೇನೆ. ತಾಯಿಯ ಸರ್ವೋತ್ಯಸ್ಟ ಹಾಲಿನಲ್ಲಿ ಯಾವ ಗುಣಗಳಿವೆಯೋ ಅವೆಲ್ಲ ಗ್ಲಾಳ್ಸೋದಲ್ಲಿಯೂ ಇವೆ. ಉಚಿತವಾಗಿ ಹಿಗುವ "ಗ್ಲಾಕ್ಸೋ ಶಿಶು ಪುಸ್ತಕ'ದ ಒಂದು ಪ್ರತಿಯನ್ನು ಪಡೆಯಲು ೫೦ ನಯೆ ಸೈಸೆಗಳ ಆಂಚೆ ಚೀಹಿಯನ್ನು (ಅಂಚೆ ಖರ್ಚಿಗಾಗಿ) ಗ್ಲಾಕ್ಸೋ, ವರ್ಶಿ, ಮುಂಬಯಿ-೧೮ ಅವರಿಗೆ ಕಳುಹಿಸಿರಿ. ಗಾಕೋ--ಶಿಶುಗಳ ಪರಿಪೂರ್ಣ ದುಗೆ -ಆಹಾರ ಣು 1) € ಎ ಗ್ಲಾಕ್ಸೋ ಲ್ಯಾಜೊರೇಖರೀಸ್‌ (ಇಂಡಿಯಾ) ಪ್ರೈವೇಬ್‌ ಲಿ, ೧೧ ಜ್‌ ಮುಂಬಯಿ * ಕಲ್ಯತ್ತ" ಮದ್ರಾಸ್‌ . ನವ ದೆಹಲಿ ಬಿ.ಸಿ. ನಂ.೨೦೮ “ಹೋಗತೇನೆ ಸಾಹೇಬ್‌, ಡ್ಯೂಟಿ ವೇಳೆ “ಎಂಟು ದಿನದಲ್ಲಿ ಎಷ್ಟು ಸೊರಗಿರುವಿ!' “ಬರೇ ಹಾಲಿನ ಮೇಲಿದ್ದೆ, ಸಾಹೇಜ್‌, ಇಡೀ ವಾರಾ.* “ವ್ಯರ್ಥ ತ್ರಾಸ ಮಾಡಿಕೊಂಡಿ.” “ವ್ಯರ್ಥ ಹೇಗಂತೀರಿ ಮಾಸ್ಟರ ಸಾಬ್‌? ಒಳ ಗೊಳಗೆ ಕುದಿಯಲಿಕ್ಕೆ ಹತ್ತಿದ್ದೇನೆ. ನನ್ನ ರಿಕಾ ರ್ಡಿಗೆ ಮಶಿ ಹತ್ತಿತು. ನನ್ನ ಹಾಗೆ ಇನ್ನೂ ಎಷ್ಟೋ ಜನರಿಗೆ ಅನ್ಯಾಯ ಆಗಿದೆ ಅಂತ ಹೊಟ್ಟೆಯೊಳಗೆ ತಳಮಳ ಆಗುತ್ತದೆ.” ಘೆ ಈ ಘಟನೆ ನೆಡೆದು ಒಂದು ವರ್ಷ ಸರಿಯಿತು. ವರ್ಷವೂ, ಘಟನೆಗಳು ನಡೆದುಹೋದವು. ಮುಖ್ಯ ಮುನೀಮನ ಸಳ ಕಾಯಂ ಆಗಿ ುು ಮಾತಾಗಿದ್ದಿತು. ನನಗೆ ಚೀಫ್‌ ಕ್ಲಾರ್ಕನ ಹುದ್ದೆ ದೊರೆಯಲಿದೆಯೆಂಬ ಸುದ್ದಿ ಕೇಳಬರುತ್ತಿತ್ತು. ಒಂದು ದಿನ, ಅದಕ್ಕಾಗಿ ಸಾಹೇಬರಿಂದ ಕರೆ ಬಂದಾಗ, ಎಲ್ಲರೂ ನನ್ನನ್ನು ಅಭಿನಂದಿಸುವವರೇ. ನಾನು,ಒಳಗೆ ಹೋದಕೂಡಲೇ ಸಾಹೇಬರು ತಾವು ಮಾಡುತ್ತಿದ್ದ ಕೆಲಸವನ್ನು ಬದಿಗಿರಿಸಿ *ಕೂಡ್ರಿ! ನಿಮಗೆ: ಒಂದು. ಆನಂದದ ಸುದ್ದಿ ಯನ್ನು ಹೇಳುವುದಿದೆ. ನೀವು ಈ ಇಡೀ ಆಫೀ ಸಿನ ಚೀಫ್‌ ಕ್ಲಾರ್ಕ್‌ ಆದಿಕೆಂದರೆ-. ಬೇಗ ಆಗುವವರೇ ಇದ್ದಿರಿ, ನಿಮ್ಮ ನೇಮಕದ ಆರ್ಡರ್‌ ಟಿ. ಎ. ಓನ ಕಡೆಗೆ ಹೋಗಿದೆ. ಒಂದೆ ಕಡು ದಿನದಲ್ಲಿ ಬರಬಹುದು.” ಇಷ್ಟು ನುಡಿದು. ಸಾಹೇಬರು ಮತ್ತೆ ಕೆಲಸ ದಲ್ಲಿ ತೊಡಗಿದರು. “13811 )/01, 51” ಎಂದು ಹೇಳಿ ನಾನು ಹೊರಡಹತ್ತಲು,. ಅವರು ಸನ್ನೆ ಮಾಡಿ ಕೂಡ್ರಿ ಸಿದರು. “ನಿಮ್ಮ ಸಂಗತಿ ಒಂದಿಷ್ಟು ಖಾಸಗೀ ವಿಷಯ ಮಾತನಾಡುವುದಿದೆ. ನಾನೀಗ ಆಫೀಸರ್‌ ಎಂದಲ್ಲ, ನಿಮ್ಮ ಒಬ್ಬ ಹಿತಚಿಂತಕನೆಂಬ ನಾತೆ ಯಿಂದ ಹೇಳುತ್ತಿದ್ದೇನೆ. ಒಂದಿಷ್ಟು ಸಾರಾ ತಾ ಷೆ ನನ್ನ ಹಳೆಂ ೧೨೩ ಸಾಕ ವಿಚಾರ ಇಟ್ಟುಕೊಂಡಿರೆಂದಕಿ ನನ್ನ ಈ ಕುರ್ಜಿಯ ಮೇಲೆ' ಕೂಡ್ರುವ ಯೋಗವೊ ನಿಮಗೆ ಬಂದೀತು. ಆಫೀಸರ್‌ ಆಗಲಿಕ್ಕೆ ಬೇಕಾ ಗುವ ಚಲಾಖ್‌ ಬುದ್ಧಿ, ಕರ್ತೃತ್ವಶಕ್ತಿ ಇವು ನಿಮ್ಮಲ್ಲಿ "ಇವೆ. ಆದರೆ: ಇವುಗಳ "ಜೊತೆಗೆ ಮುಂಧೋರಣೆಯೂ ಬೇಕಾಗುತ್ತದೆ. 'ಉದಾ ಹರಣಾರ್ಥ ನೀವು ಮೇಲೆ ಹೋದಹಾಗೆಲ್ಲ ಯೂನಿಯನ್ನಿನ ಸಂಬಂಧ ಬಿಡಜೇಕಾಗುತ್ತದೆ.” "ಈಚೆಗೆ ನಾನು ಯೂನಿಯನ್ನಿನ ಸಂಗಡ ಏನೂ ಸಂಪರ್ಕವನ್ನಿಟ್ಟುಕೊಂಡಿಲ್ಲ. ಯಾಕೆ, ನನ್ನ ಮಾತಿನ ಮೇಲೆ ವಿಶ್ವಾಸಎಲವೆ ?* “ಹಾಗೇನಿಲ್ಲ. . ಶಬ್ದಶಃ ಅರ್ಥ ಮಾಡಿದೆ ನಿಮ್ಮ ಅಂಬೋಣ ಸತ್ಯವಿರಬಹುದು, ಆದಕೆ-? “ಹೇಳ್ರಿ,ಸಾಹೇಬರೇ, ಸಂಕೋಚ ಮಾಡಿ ಕೊಳ್ಳಬೇಡಿರಿ.” ಬ “ಬಿ. ಸಿ. ನಂ. ೨೦೮ ಹೊತ್ತುಗೊತ್ತು ಇಲ್ಲದೆ ನಿಮ್ಮ ಕಡೆಗೆ ಬರುತ್ತಾನೆ.? "ಹೌದು.? “ನಿಮ್ಮನ್ನು ಕ್ಯಾಂಟೀನಿಗೂ: ಕರಕೊಂಡು ಹೋಗುತ್ತಾನೆ. ಇದು ನೋಡ್ರಿ, ಅವ ಯೂಕಿ ಯನ್ನಿನೊಳಗೆ ಸೇರಿಕೊಂಡ ಹೊಸಾ ರಿಕ್ರೂಟ್‌. ಹುಷಾರ್‌ ಇದ್ದಾನೆ. ಯೂನಿಯನ್ನಿನೊಳಗೆ ಅವನ ಕೆಲಸ ಬಹಳ ಬೆಳದಿದೆ. ಇಂಥಾ ವ್ಯಕ್ತಿ ಮೇಲಿಂದ ಮೇಲೆ ನಿಮ್ಮ ಕಡೆ ಬರುವುದು. “ಅವ ಯೂನಿಯನ್ನಿನ ಮುಖ ಸಹಿತ ನೋಡ ದಿದ್ಮ ಕಾಲದಿಂಡ ನನ್ನ ಕಡೆ ಬರುತ್ತಾನೆ... “ನನಗೆ ಗೊತ್ತಿದೆ, ನಾನೇ ಅಲ್ಲೇನು ನಿಮ, ಅವತ್ತಿನ ಜಗಳ ಬಿಡಿಸಿದವ? `ದ ವೃತಿ” ಇಂದು ನಮ್ಮ ಮುಂಡೆ ಎಂಥೆಂಥಾ ಮುದ್ದೆ ಗಳನ್ನು ಚಾಚುತ್ತಾನೆ. ಅವು ಅವನ ತಿಳಿವಳಿಕೆ ಮೀರಿದವಾಗಿವೆ. . ೯೧೦ ಡ್ರೈವರನ ಕೇಸು ನಿಮಗೆ ಗೊತ್ತಿರೆಜೇಕು. ತುಂಬಿದ ಸಭೆಯೊಳಗೆ ನಿಮ್ಮ ೨೦೮ ಹೇಳಿದ. "೧೦ ನಂಜಠಿನವನ ಬಡತಿ, ಆರು ತಿಂಗಳು ಮುಂದೂಡೋ ವಿಚಾರ ವನ್ನು ಕಂಪನಿಯವರು ಮೊದಲೇ ಮಾಡಿದ ರು ಅಂತ; ಚೌಕಶಿಯ ಫಾರ್ಸು ಮಾಡಿದರು ಅರಿತ, ಇಂಥಾ ಆರೋಪದಿಂದ ಕಂಪನಿಗೆ ಏನೂಆಗೋ ದಿಲ್ಲ, ನಿಜ, ಆದಕಿ ಆಫೀಸಿನ, ಒಳಗಿನ ಈ ಸುದ್ದಿ ಸಹಲ ಹೆಚ್ಚು ಪರಿಶೀಲಿಸುವ ರುಚಿಗನು ಗುಣವಾಗಿ ಮಿಶ್ಕಣ ಮಾಡಲ್ಪಟಿ ಬ್ರೂಕ್‌ ಬಾಂಡ್‌ ಕೇಫೆ ಬ್ರಾಂಡ್‌ ಫ್ರೆಂಚ್‌ ಕಾಫಿಯು ನಿಮಗೆ ಸಲೊಫೇನ್‌' ಚೀಲಗಳಲ್ಲಿ ದೊರೆಯುತ್ತದೆ. ಇದರಿಂದಾಗಿ ತಾಜಾವಾಗಿಯೂ, ಅತ್ಮಂತ ದ ಕ ಸ್ವಾ ದಯುಕ್ತ ವಾಗಿಯೂ ಇರುವುದು... ಕೇ ಗ್‌ ತ ಅತ್ಮಂತ ಶ್ರೇಸ್ಕ ಮತ್ತು ಫಲಪ್ರದ ತ್‌ ಛೆ ಫೆ.೦ಚ್‌ - ಕಾಫಿ ಬೇಕಾದರೆ ಬ್ಯೂಕ್‌ ಬಾಂಡನ್ನೆ ೇ ಕೇಳಿರಿ. ಇದು ನಿಮ ಹಣಕ್ಕೆ 'ಜಿಚ್ಚಿನ ಪ್ರತಿಫ ಲನನ್ನೀ ಹ. ಅತ್ಮ ತ್ತ ಮು ಕಾಫಿ. (೧೪. ೫11 ೫೪81೦03 ಕ ಷ್‌ ಸ ಬ್‌ 1801೩ 798198 ಬ 8008೯ 8010 ತ! ಕ 48ನ1088: *ಸಗಗಳಟ3 ಬಳಕ್‌ ಬಾಂಡ : ಶೇಫೆ - ಜ್‌ 411788 404 ಬಿ.ಸಿ. ನಂ. ೨೦೮ ೨೦೪ ಗೆ ಹೇಗೆ ಗೊತ್ತಾಗುತ್ತದೆ ಅಂತ "ಟಿ. ಸಿ.' ಯವರು ಮೀಟಿಂಗಿನಲ್ಲಿ ಪ್ರಸ್ತಾಪಿಸಿ ಅದನ್ನು ಕಂಡುಹಿಡಿಯಲಿಕ್ಕೆ ಹೇಳಿದರು.” “ಇದರಲ್ಲಿ ನಂದೇನೂ ಸಂಬಂಧ ಇಲ್ಲ.” “ನನಗೆ ಎಶ್ವಾಸ ಇದೆ. ಆದಕೆ ನಿಮ್ಮ ಅವನ ಸಂಬಂಧ ಎಲ್ಲರಿಗೂ ಗೊತ್ತಿರುವಾಗ ಉಳಿ ದವರು ಅದನ್ನು ನಂಬಲಿಕ್ಕಿಲ್ಲ. ಇನ್ನೂವರೆ ಗಂತೂ ನಿಮ್ಮ ಹೆಸರು ಏನೂ ಬಹಿರಂಗಕ್ಕೆ ಬಂದಿಲ್ಲ. ವಿಚಾರ ಮಾಡಿರಿ. ಇಂಥಾ ಜನರು, ಇಲ್ಲೇ ಯಾಕೆ, ಇತರ ರೀತಿಯಿಂದಲೂ ನಿಮ್ಮ ಸಂಬಂಧದೊಳಗೆ ಬರುವುದು ನಿಮ್ಮ ಮುಂದಿನ ಶ್ರೆ(ಯಸ್ಸಿನ ದೃಷ್ಟಿಯಿಂದ ಒಳ್ಳೆಯದಲ್ಲ.” “ನನಗೆ ಅವನೊಡನೆ ಬರೇ ಸ್ನೇಹೆ ಇದೆ.” "ಬಸ್‌ ಕಂಡಕ್ಟಕನ ಜೋಡಿ?” “ನೋಡಲಿಕ್ಕೆ ವಿಚಿತ್ರ ಅನಿಸಬಹುದು. ನಾನು ಅಂದರೆ ಅವನು ಜೀವ ಬಿಡತಾನೆ;- ಆದರದಿಂದ ಕಾಣುತಾನೆ. ಆದರೆ ಕಂಪನಿಯ. ಗುಪ್ಪಸುದ್ದಿ ಯನ್ನು ಅವನ ಮುಂದೆ ಹೇಳುವಷ್ಟು ಬೇಜವಾ ಬ್ಯಾರಿತನ ನಾ ಮಾಡಬಹುದೆ?” “ಅಲ್ಲರೀ, ಇದು ನನಗೆ ಒಪ್ಪಿಗೆ ಇದೆ ಅಂತ ಹೇಳಿದೆನಲ್ಲ. ಆದರೆ ಅನ್ಯರಿಗೆ ಏನು ಹೇಳು ವುದು? ಇದು ನೋಡ್ರಿ. ನಿಮ್ಮ ಖಾಸಗೀ ವಿಷಯ ದೊಳಗೆ ಇದಕ್ಕೂ ಹೆಚ್ಚು ಕೈಹಾಕುವ ಇಚ್ಛೆ ನನಗಿಲ್ಲ. ಇಷ್ಟೇ, ನಿಮ್ಮ ಭವಿಷ್ಯದ್ದು, ನಿಮ್ಮ ಇ.ಟುಂಬದ್ದು--ಈ ದೃಷ್ಟಿಯಿಂದಲೂ ವಿಚಾರ ಮಾಡಿ ನಿಮಗೆ ಸೆರಿಕಂಡಂತೆ ನಡೆದುಕೊಳ್ಳಿರಿ, ನೀವೆ ಹೋಗಬಹುದು.” ಕಳೆದ ವರುಷದಿಂದ ರಾಮಶರಣ ಯೂನಿಯ ನ್ನಿನಲ್ಲಿ ಕೆಲಸೆ ಮಾಡಹತ್ತಿದ್ದ. ಈ ಅಲ್ಪಾವಕಾ ಶದಲ್ಲಿ ಅವನು ಆ ಸಂಘಟನೆಯ ಮುಖವನ್ನೆ ಬದಲಿಸಿಬಿಟ್ಟಿದ್ದ. ಯೂನಿಯನ್‌ ಎಂದರೆ ಈಗ ಸಾಮರ್ಥ್ಯಶಾಲಿ ಸಂಘಟನೆಯಾದದ್ದರ ಸಾಕ್ಟಾ ತ್ಕಾರ ಕಾರ್ಮಿಕರಿಗೆ ಬರತೊಡಗಿತು. ಅದರ ಎಲ್ಲ ಶ್ರೇಯಸ್ಸು ರಾಮಶರಣನದು. ಆದರೆ ರಾಮ ಶರಣನನ್ನು ಯಾರು ನಿರ್ಮಾಣ ಮಾಡಿದರು? ವಾಸ್ತವಿಕವಾಗಿ ಕಂಪನಿಯೇ ನಿರ್ಮಾಣ ₹1 ನಾಡಿತ್ತು. ಸಸ್ಪೆಂಡ್‌ ಆದದ್ಮರಿಂದ ತನಗೆಷ್ಟು ಹಾಸಿ ೧೨೫ ಯಾಗಿದೆಯೆಂದು. ಕೇಳಿಕೊಂಡು ಹೋದ ಒಂದು ವಾರದ ನಂತರ ರಾಮಶರಣ ಒಂದು ದಿನ.ಅಕಸ್ಮಾತ್ಮಾಗಿ ನನ್ನ ಮನೆಗೇ ಬಂದ. ಮಲ ಮಲ್‌ ಅರಿವೆಯ ಜುಬ್ಬಾ, ಹುರಿ ಹಾಕಿದ ಮೀಸೆ, ವಸ್ಥಿ ತವಾಗಿ ಬಾಚಿದ ಕೂದಲು, ಹಿಂಬದಿ ತೊನೆದಾಡುತ್ತಿದ್ದ ಚಂಡಿಕೆ..: ಈ ವೇಷಭೂಷಣ ದಲ್ಲಿ ಬಂದ ರಾಮಶರಣ ಇಡೀ ನಮ್ಮ ಚಾಳಿನಲ್ಲಿ ಚರ್ಚೆಯ ವಿಷಯವಾದ. | ಮನೆಯ ಒಳಕ್ಕೆ ಬಂದ ಮೇಲೆ, ,ಕೂಡ್ರಲು ಹೇಳಿದರೂ ನಿಂತುಕೊಂಡೇ ಮಾತಾಡಬಯ- ಸಿದ. ನಾನು ಅವನನ್ನು ಒತ್ತಾಯದಿಂದೆ ಕೂಡ್ರಿ ಸಿದೆ. ಹ “ಇದು ನೋಡು. ನೀನೇನು ಆಫೀಸಿಗೆ ಬಂದಿಲ್ಲ. ತಿಲೀತೆ? ಏನು ಕೆಲಸವಿತ್ತು ಹೇಳು.” "ಸಾಹೇಬ, ನಮ್ಮ ಸೆಂಬಳದಲ್ಲಿ' ಒಂದಿ ಲ್ಲೊಂದು ರೀತಿಯಿಂದ ರೊಕ್ಕ ಹೇಗೆ ಕತ್ತರಿಸು ತ್ತಾರೆ, ಇದರ ಪತ್ತೆಯೇ ಆಗುವುದಿಲ್ಲ. ಹೋದ ಸಂಬಳದಲ್ಲಿ ೩೨೫ ಜನೆ ಬಸ್‌ ಡ್ರೈವರರದು ರೂ. ೨೫ ಯಂತೆ ಶಟ್‌ ಆಗಿದೆ.* “ಈಗ ಎಚ್ಚರ ಬಂತು ಕಾಣಿಸ್ತದೆ ನಿಮಗೆ!” ಎಂದು ನುಡಿದು, ಸ್ವಲ್ಪದರಲ್ಲಿ ಆ ಕಡಿತದ ಬಗೆ ಯನ್ನು ವಿವರಿಸಿದೆ... ಅವನ ಕೈಯಲ್ಲಿ ಒಂದು ನೋಟುಬುಕ್‌ ಕಂಡಿತು. “ಅದೇನು? ಯಾತರ ವಹಿ ತಂದಿದ್ದಿ?” “ಎಲ್ಲಾ ಕಾಯದೆ, ನಿಯಮ ಬರೆದು ತೆಗಿಯ ಬೇಕೆಂದು ಮಾಡಿದ್ದೇನೆ. ಪ್ರಭು ರಾಮಚಂದ್ರನ ಚಿಂತನದನ್ಲಿ ವ್ಯಯಿ ಸುತ್ತಿದ್ದ ಎಲ್ಲ ವೇಳೆಯನ್ನು ಈಗ ರಾಮಶರಣ *೦ಪನಿಯ ಕಾನೂನು, ನಿಯಮಗಳನ್ನು ತಿಳಿದು ಕೊಳ್ಳುವುದರಲ್ಲಿ ವೃಯಿಸುತ್ತಿದ್ದ. ಸರ್ವೀಸ್‌ ಕಂಡೀಶನ್‌ ಕೋಡನ್ನು ಮುಖೋದ್ಧ್ಗತವಾಗಿ ಮಾಡಿಕೊಂಡ, ಇಂಗ್ಲಿಷ್‌ ಅಭ್ಯಾಸಕ್ಕೂ ತೊಡಗಿದ. ಪ್ರತಿ ತಿಂಗಳು ತಳರಾರಿನ ಅರ್ಜಿಗಳನ್ನು ತೆಗೆದುಕೊಂಡು ರಾಮಶರಣ ಆಫೀಸಿಗೆ ಬರು ವುದು ನಿತ್ಯಕ್ರಮವಾದಂತಾಯಿತು. ಅವನು ಶೋಧಿಸಿ ತೆಗೆಯುವ ಶಂಕೆಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡಬೇಕಾಗುತ್ತಿತ್ತು. ಕೆ ಕಿ ಳಿ ಳ್ಳ ಕ್ವ ಳ್ಳ ಕ್‌ೆ ಊಟ ್‌ ್‌್‌ಲಳಲಪೀಚೀಭಧ ಟಟ ್‌ಲ್ಚಚ ಗ ರರ ಗು ರ ಗ ಗ ಗ ರ ಬ ಯ ಕ ಲಲ ಲ ್‌ ಅ 9 9 ಆಗಾ ಗ ಗಗ ಕ ಗಾಲ ಗೌ ಕಾಕ ಕಾಲಿಕ ಗೋ ಕೋ ತೋ ಭೋ ಭೋ ಭೂಬೋ ಬಾಬಾ ದಿನಾಲೂ ಲಾ ವಿ ಕರೊ ಸಾಬಾ ಲೀಲಾ ಬಾಬಾಸಾಬ ಪದಾ «ಶಾಮ ಲಾ.» ತ್ರಿವಿಧ ಮತಶೀನು ಬಹುವಿಧ ಕೆಲಸ ಮಾಡುತ್ತದೆ ಗ್ರೇಟರ: ಗೋಡಂಬಿ, ಬಡಾಮು, ಪಸೆ ಬಾರೋಳಿ, ಹುರಿದ ಶೇಂಗಾಕಾಳು, ಬೇಳೆ, ನೆನೆಸಿದ ಕಡಲೆ ಬೇಳೆ. ಇವುಗಳ ಫೀಲಿಯಿಧಿಳಿಳಿಲಇಳಿ ಇಳಿ ಆಂ ಎಂಧು ಫಿಫಿಪಿಫಿಪಿಫಿಲಿಫಿಫಿನಿಕಿಫಿಕಿನಎತಫಿಖ 4 ಪುಡಿ ಮಾಡುವುದು. ಕ್ಟ ಸ ಮಿಂಸರ: ಹೋಳಿಗೆಗೆ ಬೇಕಾಗುವ ಹೂರಣವನ್ನು ತಯಾ ಸ | ರಿಸುವುದು. 4 ಬ ಶ್ರೇಡರಃ ಬಟಾಟಿ, ಉಳ್ಳೇಗಡ್ಡಿ, ಗಜ್ಜರೆೆ, -ಮೂಲಂಗಿ, ಸ ಗೆಣಸು, ಬೀಟಿ, ಆಲಕೋಲ ಕ್ಯಾಬೀಜು ಈ ತರದ ಕಾಯಿ ನ ಪಲ್ಲೆ ಮತ್ತು ಕೊಬ್ಬರಿ, ಚೀಜ್ಯ ಪಾವು ಈ ನಮೂನೆಯ ಘಿ ಸೆ ವಸ್ತುಗಳನ್ನು ತುಂಡುಮಾಡುವದು. ಕ ಸ್ಲಾಯಿಸರ: ಬಟಾಲಿ, ಗೆಣಸು, ಬೀಟ, ಗಜ್ಜರಿ, ಮೂಲಂಗಿ ಕ್ಲಿ ಸಿ ಆಲಕೋಲ, ಸುಲಿದ ಬಾಳೆಕಾಯಿ ಇವನ್ನು ಪಾಳಿ ಮಾಡು ಕ್ಕಿ ಕ್ಯ ವದು. 4 ಸ್ತ ಃ ಕ ಕ್ಕ ಕ “ಶ್ಯಾಮಲಾ ಮಶೀನಂು? ಗಳು ಸಣ್ಣ ಮತ್ತು ದೊಡ್ಡ ಆಕಾರಗಳಲ್ಲಿ ದೊರೆಯುತ್ತವೆ. “ಶ್ಯಾಮಲಾ ಮೀನು” ಗಳು ಭಾರತದ ಎಲ್ಲ (೧) ತಾಮ್ರ, ಒಜತ್ತಾಳೆ ಮಾರುವ ಅಂಗ ಡಿಕಾರರಲ್ಲಿ : (೨) ಕಟ್ಟಿರಿ ಮತ್ತು ಗಾಜಿನ ಸಾಮಾನುಗಳನ್ನು ಮಾರುವವರಲ್ಲಿ (೩) ಉಡುಗೊರೆಗಳನ್ನು ವತಾರುವ ಆಂಗಡಿ ಗಳಲ್ಲಿನ (೪9) ಇತರ ಜನರಲ್‌ ಸ್ಫೋರುಗಳಲ್ಲಿ ಸಿಗುತ್ತವೆ. ಖೇ ಖೆ ಲೇ ಈ ಕ್‌ ನೆ ೪ ಹಟ ಯೂ ಯಾ ಖಯೊಟೇಯೊ ಹೆ ಹೆ... ಕೈ ಲ್‌ ತ್‌್‌ ಖೊಳೋಳ್ಳೂ ಭೊಳ್ಳೋ ಲಳ ಲ ಭೊ ಲೊ ಲಾ ಕದ ಕ್ಛ್‌ೇ 4 ಕ್ವ ಟೆ ಾ್‌ೆ ಕ್ಮ ಕ್ಮ ಕ್ಮ ತಯಾರಕರು: "ಗೀನ್‌ ಫೂಡಕ್‌ ಕಂಪ ಎವುರಿ ಸೀನ ಸ್ರೂಡಕ್ಟ್‌ ಬು ಠಾಕೂರವಾಡ್ಕಿ ಕೀರ್ತಿ (ಮುಂಬಯಿ) ಕಾಲೇಜ ಎದುರು. ಕೀನಾಥ ಧುರೂ ರಸ್ತೆ, ದಾದರ (ಪಶ್ಚಿಮ) ಇರಿ ಮುಂಬಯಿ, ೨೪. ಹ ್ಮ್ಮ್‌ೌ ಗ ಕ್ಕ ವಿಲಿಲಿನಿ ಛಿಲಿಳುಲಾಲೊಳಿ ಲೋಲ ಪೋಲಿ ಗಜಾ, 2 ್‌್‌್‌ 3. ಗ ಟೈ ಗ ಗ ಹ! ಕೈ ಈ. ಸ” ಕ್ಕ ಕ್ಮ ಕ್ಕ ತ್ರ ಸ್ವ ಲೇಖಿ) ಲ| ಹತ ಇ 4 ಘಿ ಈ ಳು ತಾಲ ಯಾ ಟಲಾ ಬೊ ಲ್‌ ಪಿ ಪ್‌ ಗಗ ಗ ಟಗ ಟಗ ಟೊ ೫. ಕ್ಟ ಕ್ವ ಟೈ ಶ್ಚ ಬ ಗು ಹ ಗ ಲ್‌ಿ ಗು ಗ ಗು ಖ್‌ ಗ ಗಗ ಅಗ ಅ ಯ ಬೃ ಪೆಟ್‌ ಈ ಖ್ಟೇ 4 ಕ್‌ ಗೌ ಬಿ.ಸಿ.ನಂ. ೨೦೮ ರಾಮಶರಣನ ವೇಷ ಮುಂಚಿನಂತೆಯೇ ಇತ್ತು. ಹಣೆಗೆ ಗಂಧವಿರುತ್ತಿತ್ತು. ಕೊರಳಲ್ಲಿ ತುಳಸಿಯ ಮಾಲೆಯೂ, ಇತ್ತು... ಒಂದೇ ಬದಲಾವಣೆ ಯೆಂದರೆ, ಅವನ ಕಣ್ಣ ಲ್ಲ ಆತ್ಮಃ ವಿಶ್ವಾ ಸದ ದೀಪ್ತಿ ಬೆಳಗುತ್ತಿತ್ತು. ಪ್ರ ತ್ರಿ ತೆ ೪ನ ರಜೆಯ ಕಾರಿ ನ “ಮೇಲೆ ನಾಲ್ಕು ನಾಲ್ಕು ದಿನದ ರಜೆಯು ನಮೂದಿತವಾಗಿರುತ್ತಿ ಕು ಸ್ಟಾರ್ಟರ್‌, ಇನ್‌- ಸ್ಪೆಕ್ಟರ್‌, ಸುಪರವಾಯಿಜರ್‌ ಜನ ಒಳಗೊಳಗೆ ಅವಾಗೆ ಅಂಜತೊಡಗಿದರು. ಲೃ ಕಂಪನಿಯ ಇತಿಹಾಸದಲ್ಲೇ ಅಂಥ ದೊಡ್ಮ ಸಂಪು ಆಗಿರಲಿಲ್ಲ: ತಾಸೆರಡು ತಾಸಿನ ಅವಧಿ ಯಲ್ಲಿ ನಗರದಲ್ಲಿಯ ಎಲ್ಲ ಬಸ್ಸುಗಳು ನಿಂತಲ್ಲಿ ನಿಂತುಬಿಟ್ಟಿವು.. ಸಾವಿರಾರು. ಕಂಡಕ್ಟರ್‌, ಡ್ರೈವರ್‌ ಜನರು “ಗೋಲ್‌ ನಾಕೆ”ಯ ಹತ್ತಿರ ಗುಂಪೆಗೂಡಿದ್ದರು. ಉನ್ಮತ್ತ ವಿಶ್ವಾಸದಿಂದ ಕೂಡಿಡವರಾಗಿ ಚರ್ಚೆ ನಡೆಸಿದ್ದರು. ಊರಲ್ಲಿ ಹೊಡೆದಾಟ, ರಕ್ತಪಾತ, ಲಾಶೀ ಕೈಸೆರೆಗಳ ಸತ್ರ. ಆರಂಭವಾಗಿದೆ ಯೆಂದು ಸುದ್ಧಿ, ಬರತೊಡಗಿತು, -- ಜೆಳಗಿನ ಎಂಟಕ್ಕೆ ಮೊದಲಾದ ಸಂಪು ಅಪರಾಹ್ನ ಇಳಿದು ಹೋದರೂ ಮುಕ್ತಾಯವಾಗುವ ಚಿಣ್ನೆ ತೋರ ಲಿಲ್ಲ. , ಬಸ್‌ ವರ್ಕಾಶಾಪಿನ ಜು. ಸಂಪಿ ನಲ್ಲಿ ಭಾಗ ವಹಿಸುವ ಎಚಾರದಲ್ಲಿದ್ದರು. ನಾಲ್ಕು ಗಂಟಿಯ ಹಿತ: ಕಾಮಶರಣನನ್ನೂ ಇತರ ಐದಾರು :ಜನರನೂ ಟ್ಛ ಬಂಧಿಸಿದೆ. ವರ್ತ ಮಾನ; ಬಂ ಟ್‌ ಬಂಧನಸತ್ರದಿಂದೆ ಪರಿಸ್ಥಿ ತಿ ಇನ್ನಷ್ಟು ಉಗ್ರವಾಯಿತು. ಐದಡೊವರೆ ಗೆಂಟಿಗೆ ಕಚೇರಿ ಮುಗಿದೊಡನೆ ನಾನು ' ಗೋಲ್‌ ನಾಳೆಗೆ ಧಾವಿಸಿದೆ. ತುಸು ಹೊತ್ತಿನಲ್ಲಿ ರಾಮಶರಣ ಹಾಗೂ ಇನ್ನಿತರರ ಬಿಡುಗಳೆಯಾಗಿವೆಯಿಂದೂ ಅವರು ಇತ್ತ ಕಡೆಗೇ ಬರಹೊರಟಿದ್ವಾರೆಂದೂ ವಾಕ್ಷಿ ಬಂತು. ಮಾಲಕ ಕೆಲಸಗಾರರಲ್ಲಿ ಒಪ್ಪಂದವಾಗಿದು,: ಬೇಗನೇ ಬಸ್‌ *ಓಡಾಟ' ಸುರುವಾಗುವುದೆಂದೂ ಸುದಿ ಬಂತು. ತುಸು ಚಾರ್ಜ್‌, ಹೊತ್ತಿನ ಮೇಲೆ ರಾಮಶರಣನು ೧೨೭ ನಾಲ್ಕೈದು ಜನ ಸಹಕಾರಿಗಳೊಡನೆ ಬಂದನು. ಜನ್ರ ನನ್ನು ಸುತ್ತುಗಟ್ಟಿ ರಿಂತಿತು. ಅವರಿಂದ ದಾರಿ ಬಿಡಿಸಿಕೊಂಡು. ಗೋಲ್‌ ನಾಕೆಯ ಎತ್ತ ರದ ಕಟ್ಟೆಯ ಮೇಲೆ ನಿಂತು. ರಾಮಶರಣ, ತಮ್ಮ ಬೇ ಡಡಿಕೆಗಳನ್ನು ಬ ಬಹುಮಟ್ಟಿಗೆ ಮಾನ್ಯಮಾಡಿ ದ್ಮಾಗಿಯೂ, ಬಸ್ಸು ಗಳನ್ನು `ೂರ್ಯ ವತ್‌ ಆರಂಭಿ ಸಜ್ಜೇಕೆಂದೂ ಹೇಳಿ ತೆಳಗಿರಿದನ. ಐದೇ ಮಿನಿ ಟಿನ ಭಾಷಣ. ಆದರೂ ಜನ ತವಕದಿಂದ ಕೇಳು ತ್ತಲಿದ್ದಿ ತು. ಅಲ್ಲಿಂದ “ಯೊನಿಯನ್‌ ರಿಂಡಾ ಬಾದ್‌, "ರಾಮಶರಣ ಬುಂದಾಬಾಡ್‌” ಎಂಬ ಜಯಜಯಕಾರದಡಿಂದ ನಮ್ಮೆ ಲ್ಲರ ಕಿವಿ ಗಡ ಚಿಕ್ಕಿದುವು. ಆ ಗದ 'ಲದಲ್ಲೇ ನಾನು `:`ದಾಠಿ: ಮಾಡಿ ನೊಡು, “ವನ. ಹತ್ತಿ ರ ಹೋಗಿ, ಅವನ ಹೆಗಲ ಮೇಲೆ ಕೈಯಿರಿಸಿದೆ. "ಸ್ಟಾಟ್‌! ಆಪ್‌?" ಅವನು ಬೆಚ್ಚಿ ನುಡಿದ. ಇಬ್ಬರೇ ತುಸು ದೂರನಡೆದು ಬಂದೆವು. “ರಾಮಶರಣ, ನಿನ್ನ ಜಯಜಯಕಾರ -ನಡೆ ದಿಡೆ” ಎಂದೆ-ನಾನು. ರಾಮಶರಣ ನಕ್ಕು, ಸಂಪಿನೆ ಕಾರಣವನ್ನು ನನಗೆ ವಿವರಿಸತೊಡಗಿದ. ಸಫಾ ಡ್ರೈವಿಂಗ್‌ ಮಾಡಿದ್ದ ಕ್ರೈ ಬಬ್ಬಿ ನನ್ನು ಸಸ್ಪೆಂಡ್‌ ಮಾಡಲಾ- ಗಿತ್ತು. ವಲ್ಲ ಉ 6 ಯಸಜನೆಯನ ನ್ನು ಕೈ ಕೊಂಡ ಮೇಲೆ ಯೂನಿಯನ್ನಿನವರು ಸಂಪಿನ ಅಸ್ತ್ರವನ್ನು 'ಒರಿದಿದ್ದರು.ಸಂಪಿನ ಪ್ರಯುಕ್ತ, ಸಂಘಟನೆಯ ನಿಮಿತ್ತ ರಾಮಶರಣ ಹಗಲಿರುಳೆ ನ್ನದೆ ಶ್ರಮಿಸಿದ್ದೆ... ಸಂಪಿನಲ್ಲಿ ಭಾಗ ವಹಿಸಲು ಅಳುಕಿದ ಒಬ್ಬ ಡ್ರೈವರನ : ಬಸ್ಸಿನ ದಾರಿಯಲ್ಲಿ ಅಡ್ಡ ಬಿದ್ದು ಹೇ ನದ “ ಎಚ್ಚ ನಕಲಿ! ಹ ಶರಜನ ಹಣದ'ಮೆ ಲಿಂದ ಬಸ್ಸು ಒಯ್ಯೆಜ ದೀತು” ಎಂದು. ಆ ಬಸ್ಸಿನ ಬನ್ನಿ ಗ ಇತರ ಟೆ ಗಳೂ ಸ ಇಲುಗಟ್ಟಿ ನಿಂತವು. ರಾಮಶ ಕಣನ” ಜೀ(ವನದಲ್ಲಿ ಈ ಸಂಪ್ರ.ಮಹ ದ. ಘಟನೆಯಾಯಿತು. ಇಪ್ಪ ತ್ತುನ ಇಲ್ಮು ಟಿಯ ಲ್ಲಿ. ಅವನು ವಿರಾಟ್‌ ರೂಪಧಾಕೂ ಗ್ಯ ಅವನಿಂದಾಗಿ ಯೂನಿಯನ್‌ ಭೀ ಬಲದಿಂದ ಬೆಳೆಯಹತ್ತಿ ತ್ತು. ಸಾವಿರ ಜನ ಕ್ಕಿಂತ ಎತ್ತರವಾದ "ವೃ್ತಿತ್ವವ ಬೆಳೆಸಿ ಅಧಿಕ ಹಾಲು! ಅಧಿಕ ವನಸ್ಪ ಶ್ರಿ! ನನ್ಮು ಆಹಾರವು ಚೆನ್ನಾಗಿ ಸಂತುಲಿತವಾಗಿರುವುದಕ್ಕೆ ಹ್‌ ತಿ ದಿನವೂ ಕಡಿಮೆಪಕ್ಷ 280 ಗ್ರಾಮ್‌ ಹಾಲನ್ನು ಸೇನಿಸಬೇಕೆಂದು ನಾರಣನ ಜ್ಞರು ಹೇಳುತ್ತಾರೆ, ಹಾಲಿನಲ್ಲಿ ಪ್ರೋಟೀರ್ನಗಳ್ಳು, ಖನಿಜ ಸತ್ವಗಳು, ವಿಟಮಿನ್‌ಗಳು ನುತ್ತು ಸ್ನಿಗ್ಹಷದಾರ್ಥ ಗಳು ಸಮೃದ್ಧವಾಗಿದ್ದು ಆದು ಸ್ವತಃ ಡಿ ಪರಿಪೂರ್ಣ ಆಹಾರವಾಗಿರುತ್ತ ಡ್ಡ ಶಾಕಾ ಹಾರಿಗಳಂತೂ ಅತ್ಯಾ ನಶ್ಯ ಕವಾದ ಪ್ರಾಣಿಜನ್ಯ ಪ್ರೊ ೀಟೀನ್‌ಗಳನು ಕೇನಲ.. ಹಾಲಿನಿಂದ ಹತ 86 ಅದರೆ, ದುರ್ಭಾಗ್ಯ ದಿಂದ ಈಗ ನನ್ಮು ದೇಶದಲ್ಲಿ ಕುಡಿಯುವುದಕ್ಕೂ ಹಾಲಿನ ಬೇಕೆ ಬೇರೆ ಪದಾರ್ಥಗಳನ್ನು ತಯಾರಿಸುವುದಕ್ಕೂ ಪ್ರ ಪೈತಿ ವ್ಯ ಕ್ಹಿಗೆ ಪ್ರತಿ ದಿನ ಸಕ್ತೆ ಒಬ್ಬು 140 ಗ್ರಾಮ್‌ ಹಾಲು ಮಾತ್ರ ಸಿಗಬಲ್ಲುದು... ಮತ್ತು “ನಮಃ “ತೃ ತೀಯ ಪಂಜ (ವಾರ್ಷಿಕ ಯೋಜನೆಯ ಆಂತ್ಯದಲ್ಲಿಮೂ ಈ ಪ್ರಮಾಣ 145 ಗ್ರಾವರನಷ್ಟೇ ಆಗುವುದು. (ನನ್ಬುಲ್ಲಿ ಸಾಗಾಣಿಕೆಗೆ ಅನುಕೂಲತೆಗಳು ಹೆಚ್ಚಿ ದಂತೆ ಮತ್ತು ಅಧಿಕ ಸುವ್ಯವಸ್ಥಿ ತಡೇರಿಗಳು ಸಂಸ್ಥಾ ಪ್ರಗತಿ ಹೊಂದಿರುವ ಮತ್ತು ಬೆಣ್ಣೆಯನ್ನು ಧಾರಾಳೆ ವಾಗಿ . ಉತ್ಪಾದಿಸುವ ಡೆನ್‌ಮಾರ್ಕ್‌ ಮತ್ತು ಸತವ ಕುಡಿಯಲು ಹೆಜ್ಜಿ ಚ್ಚು ಹಾಲು ಸಿಗು ಹಾಲೆಂಡ್‌ ನಲ್ಲಿಯೂ ನಮ್ಮದೇಶದ ವನಸ್ಸ ತಿಯಂತಹ ಭು ನ ತ 2 ಶ್‌ ೯ ವನಸ್ಪತಿಯೆಂತಶ ಸ್ನಿಗ್ಧ ಪದಾರ್ಥಗಳನ್ನು ಫ ಬಳಸುವ ದೇಶಗಳು ಕ 'ವುದು. ಇದರಿಂದ ಹಾಲು ಕುಡಿಯುವನರಿಗೆ ಮಾತ್ರ 'ವಲ್ಲ, ಹಾಲಿನವರಿಗೂ ಲಾಭವಾಗುವುದು. ಏಕೆಂದರೆ; ಹಾಲಿನಿಂದ ಬೇರೆ ಚೇರೆ ಪದಾರ್ಥಗಳನ್ನು ತಯಾ ರಿಸಿ ಮಾರುವುದಕ್ಕಿಂತ ಹಾಲನ್ನೇ ಮಾರಿದರೆ ಅವರಿಗೆ ಹೆಚ್ಚು ಬೆಲೆ ಸಿಗುತ್ತದೆ. (ಆದರೆ, ಜನರು. ಹಾಲನ್ನೇ ಹೆಜ್ಜು ಕುಡಿದರೆ 'ತುಪ್ಪದ ಉತ್ಪಾದನೆಯು ಕಡಿಮೆಯಾಗುವುದು [ ಇಂತಹೆ ಪರಿಸ್ಥಿತಿಯಲ್ಲಿ, ಜಗತ್ತಿನ ಇತರ ಪ್ರಗತಿ ಹೊಂದಿದ ದೇಶಗಳಂತೆಯೆ ಭಾರತದಲ್ಲಿಯೂ, ತುನ್ಸ 'ಹಂತಹ ಗಟ್ಟಿಯಾದ ಸ್ತಿ ಗ್ಜ ಹ ನ ಣೆಚ್ಚು ತ್ತಿರುವ ಬೇಡಿಕೆಯನ್ನು. “ಸ್ಟ (ಘುಸ್ಥೆ ಸುವುದು, ಡೇರಿ ನದಲ್ಲಿ ಚಳ ಯ ಸಸ್ಯೋತ್ಸ ನ್ರ್ಪ ಸ್ಟಿಗ್ಗ ಪದಾರ್ಥವೇ ಜೆಜ್ಜಾಗಿ ಬಳೆ ಸಲ್ಪಡುತ್ತದೆ. ವಿಟನಿನ್‌ ಸೇರಿಸಲ್ಪ ಡುನೆ ವನಸ್ಸ ತಿಯ ಹಾಲಿನಿಂದ ತಯಾರಿಸಲ್ಪ ಡುನ ಪರಿಶುದ್ದ ವಾದ ಸ್ತಿಗ್ಧ ಸದಾರ್ಥದಸ್ಟೇ ಫೌಸ್ಟಿಕವಾಗಿರುತ್ತದ್ದೆ ಮಾತ್ರವಲ್ಲದೆ. ವನಸ್ಸತಿ ಬಹಳೆ ಮಿತವ್ಳ್ಯಯಕರವೂ ಆಗಿರುತ್ತದೆ. ಏಕೆಂದರೆ ಅದು ಸುಲಭವಾಗಿ ಸಿಗುವೆ ಸಸ್ಯ ಎಣ್ಣೆಗಳಿಂದ ತಯಾರಿಸಲ್ಪಡುತ್ತದೆ. ವನಸ್ಪತಿ ಮತ್ತು ಅದರಂತಹ ಸ್ನಿಗ್ಗ ಸದಾರ್ಥಗಳು | “ತಿ ಶ್ರಿನಲ್ಲೆಲ್ಲಾ | ಉಪಯೋನಿಸಲ್ಪ ಡುತ್ತವೆ! ಸ್ವಧಾ ಗಸಗಸ ಕಸ್ಯ ಪಸ್ರಗೌಸಫ್‌ಸ್‌ಸ್‌ಆ್‌ಗೌಒಸಗಷಗಸ್‌'ಇಫ್‌'ಸ, ಸ್ಸ ಬೌಲ್‌ ಹೆಚ್ಚಿ ನ ವಿವರಗಳಿಗೆ ಈ ವಿಳಾಸಕ್ಕೆ ಬರಿಯಿರಿ;; ದಿ” ವನಸ್ಪ ತಿಮಾ ನ್ಯಾಫ್ಯಾಕ್ಸ ಕ್ಷ ರರ ಆಸಾಯಿಹೇಸನ: ಆಫ್‌ ಸ್‌... ಇಂಡಿಯಾ ಹೌಸ್‌, ಫೋರ್ಟ್‌ ಸ್ಟ್ರೀಟ್‌, ಬೊಂಬಾಯಿ-1 10/7 ೫% 3904 ಬಿ.ಸಿ.ನಂ. ೨೦೮ (111. ೧೨೯ ಕೊಂಡೆ ರಾಮಶರಣ ನನ್ನ ಮನೆಗೆ ಆಗಾಗ ಬರುತ್ತಿದ್ದ. ಅದೇ ಆದರ ಭಾವದಿಂದ ನಡೆದು ಕೊಳ್ಳುತ್ತಿದ್ದ... ಕಾಯದೆ ಕಾನೂನುಗಳನ್ನು ಚರ್ಚಿಸುತ್ತಿದ್ದ. ಈಗಂತೂ ಕಾರಕೂನರನ್ನು ಯೂನಿಯನ”್‌ನಲ್ಲಿ ಸೇರಿಸಿಕೊಳ್ಳುವ ಮಹಾ ಸಾಹಸಕ್ಕೆ ತೊಡಗಿದ್ದ. ಹೀಗೆ ಎಲ್ಲರೂ ಸೇರಿ ದರೆಂಪಕೆ* ಸಂಬಳದ ಗ್ರೇಡಿನ. ಹೆಚ್ಚಳ, ಬೋನಸ್‌, ಇತರ ಸೇವಾ. ಸೌಲಭ್ಯಗಳಿಗಾಗಿ ಪ್ರಚಂಡ ಸಮರ ಹೂಡುವ ವಿಚಾರವಿತ್ತು ಅವನ ಕೇಳಲಿಕ್ಕೆ ಇದೆಲ್ಲ ರಮ್ಯವಾಗಿತ್ತು. ಆದರೆ ನಗೂ ಇದಕ್ಕೂ "`ಏನು ಸಂಬಂಧ? ನನ್ನ ಬೇಕೆ, ಅವನದು ಬೇರೆ. ಸಾಲದ್ದಕ್ಕೆ ಬರು ನನ್ನನ್ನು ಇನ್ನೊಮ್ಮೆ ಕರೆಸಿದರು. ನನ್ನ ಬಡತಿಯ ವಿಷಯವ ನ್ನು ಮುಂಚಾಚಿ ನ ನ "ರಾಮತರಣನ ಅತಿ ಪರಿಚಯಡ ಹಗರಣ ಇ | ೮ ಹ ೫.೦ * ಚ ಇರಿಕೆ ಮಾಡಿದರು. ಆಫೀಸಿನಲ್ಲಿರುವ ತನಕ ನನಗೆ ನನ್ನ ಸಾಹೇಬರ ಮೇಲೆ ಸಿಟ್ಟು ಬಂದಿತ್ತು. ಮನಸ್ಸಿ, ನಲ್ಲಿಯೆ ಅವರ ಟಾ ರಣಿಯನ್ನು ಉಗ. ವಾಗಿ ಪ್ರತಿಭಟಿಸಿದೆ. ಮನೆ ಬಂದ. ನಭ ನಿಸಿತು, ತಜಕ್ಕೂ.. ರಾಮಶರಣನ ಸ್ನೇಹ ದ ನನಗೆ ಏನು ಪ್ರಯೋಜ ನವಾಗಬೇಕಾ ಗಿದೆ ಆಗುವುದಾದರೆ ಹಾನಿಯೇ ಆಗಬೇಕು. ಅದೂ ನನ್ನ ಮುಂದಿನ ಜೀವನ ಮಾರ್ಗಕ್ಕೆ ಯೆ ತಾಗುವಂಥ ಹಾನಿ. ಇಲ್ಲ, ಅವನ ಸಂಬಂಧವನ್ನು ಕಡಿದು ಕೊಳ್ಳು ವ್ರದೇ ಲೇಸು. ಅಂದಕಿ ಹೇಗೆ? ಛೇ, ಅವನೆದುರಿಗೆ, ನಾನೊಬ್ಬ ನೀಚನಾಗಿ ಕಾಣಲಾರೆನೆ:? ಆದರೆ ಇದರಲ್ಲಿ ತಪ್ಪೇನು ಬಂತು? ನೊಬ್ಬ ಸಾಮಾನ್ಯ ಸಂಸಾರವಂದಿಗ. ಒಂದು ಕ ಮರಾ ದೆಯನ್ನು ಮೀರಿ. ಹೋಗುವ ಕುವೃತ್ತು ತು ನನ್ನಲ್ಲಿಲ್ಲ. ಹಾಗೆಂದು ವಿಷಾದಪಡ ಕಾಡ ಕಾರಣವೂ ಇಲ್ಲ. ಯಾವ ಅಧರ್ಮ ಸಾಡದೇ, ನೌಕರಿಯಲ್ಲಿ ಬಡತಿಯನ್ನು ಬುವುದು ಪಾಪವಲ್ಲ. ರಾಮಶರಣನ (ರ ಕಡಿದುಕೊಳ್ಳು ವ್ರದೂ ಪಾಪ 1. 2. 37?೨[ ೨೧೦ ಕೆ ೩1, ಸಸ ಜ್‌ ಕಡಿ ₹1 ₹ ₹1. 2 ₹೬ ೧೬ ಣಿ 32 ನನ್ನ್ನ ನಿರ್ಣಯವನ್ನು ರಾಮಶರಣನಿಗೆ 74 -17 4", ಬಾಯಿಬಿಟ್ಟು ಹೇಳಲಿಲ್ಲ. . ಬದರಿಗೆ' ನಾನು ೧೦-೧೫ ತಾಸೆ ಮನೆ ಬಟ್ಟು ಹೊರಗೇ ಇರು ತ್ತಿದ್ದೆ. . ಅವನು ಒಂದೆರಡು ಬಾರಿ ಮನೆಗೆ ಬಂದು ಕೇಳಿ ಹೋಗಿದ್ದೆ. ಆಫೀಸಿನಲ್ಲಿ, ರಾಮ ಶರಣ ಬಂದುದರ ಸು ಛಿದ್ರ ತಿಳಿದೊಡನೆ ನಾನು ಕೆಲಸದ ವಿಪರೀತ ಅವಸರವನ್ನು ತೋರ್ಪಡಿ ಸುತ್ತಿದ್ದೆ. ರಾತ್ರಿ ಒಂಭತ್ತರ ನೆಂತಕೆ ಆಫೀಸ್‌ ಬಿಡುವುದು, ಹಿಂದಿನ ಬಾಗಿಲಿನಿಂದ ಹೊರಟು ಕಾಲು ದಾರಿಯನ್ನು ಕಡಿಯುತ್ತ ಸಾಗುವುದು, ನನ್ನ ದೈನಂದಿನ ಕ್ರಮವೇ ಆಯಿತು. ಆದರೆ ಎಷ್ಟು ದಿನ ತಾನೇ ನಾನು ಹೀಗೆ ಮಾ- ಡಬಲ್ಲೆ 9 ಒಂದಲ್ಲ ಒಂದಿನೆ ಅವನ ಭಿಟ್ಟಿಯಾ- ಗದ” ಹೋಗದೇೊಬ ಸಹಜ ಸಾದಾ ಎಚಾ ರವೂ ನನಗೇಕೆ ಬರಲಿಲ್ಲ? ಇದಕ್ಕಿ ತ ನೇರ ವಾಗಿ ರಾಮಶರ ರಣನನ್ನು ಕಂಡು ಇಲ ಸಂಗತಿ ಯನ್ನ್ನಿ ಮುಕ್ತ ಜಮಾನಸನಾಗಿ ಬಿಚ್ಚಿ ಹೆ ಹೇಳಿದ್ದರೆ, ಅಂಜುಗುಳಿತನೆದ ಎನಾ ಅನ್ಯ ಕೋಷಗಳಾ ದರೂ: ನನೆಗೆ ತಟ್ಟುತ್ತಿ ತ್ತಿರಲಿಲ್ಲವಲ್ಲ! ' ನಾನ ಎಷ್ಟು ಕೀ ಳುಮಟ್ಟಕ್ಳೆ ಇಳಿದೆನಲ್ಲ ಎಂದು ಬ ಸಿತು ಕೊನೆಗೊಮ್ಮೆ ಆ ಭೆಟ್ಟಿಯ ಪ್ರಸಂಗ ಬಂತು. ನಿರ್ಧಾರ ಮಾಡಿಕೊಂಡೇ ಅಂದು ರಾಮಶರಣ ಆಫೀಸಿಗೆ ಬಂದಂತಿತ್ತು. ನನ್ನ ಮೇಜಿನ ಮುಂದೆ ಬಂದು ನಿಂತವ ಒಂದು ಗಂಟಿಯಾದರೂ ಸರಿ ದಿರಲಿಲ್ಲ. ನಾನೂ ಒಂದರ ಮೇಲೊಂದು ಫಾಯಿ ಲನ್ನು ತೆಗೆದು, ಓದುತ್ತ, ಕೆಳಗಿಡುತ್ತ, ಅವನು ಯಾವಾಗ ಹೋದಾನೆೊ ಎಂದು ಕಾಯುತ್ತ ನಿಂತಿದ್ದೆ ಹೀಗೆ ನಾನು ಮೂರು ತಸ ನಾಟಕ ವಾಡಿದರೂ ಅವನು ಜಾಗ ಬಿಟ್ಟು ಸರಿಯ ಲಿಲ್ಲ ಆಗ ನನ್ನ ಸಹನೆಯ ಕಟ್ಟೊ ಗ ಜೆ “ನಾ "ಕೆಲಸದಲ್ಲಿ ಇದ್ದೇನೆ. ನೋ ಯಜ್ಞ” ಎಂದು ಸೇಳಿದೆ. “ನಿಮ್ಮ ಭೆಟ್ಟಿ ಆಗುವುದಾದರೂ ಹೇಗೆ 1” “ಏನು” ಮಾಡಲಿ ? ಈ ಚೀಫ್‌ ಕ್ಲಾರ್ಕ ಕೆಲಸ ಯಾಕಾದರೂ ಹಿಡಿದೆನೊ ಅನಿಸ್ಮ "ೆ “ಹಾಗೆ ಅನ್ನಬೇಡಿ, ನೀವು ಇಲ್ಲಿ ಇದ್ದೀ ರೆಂತ ಇದೆಲ್ಲಾ ಸರಿ ನಡೆದಿದೆ. ನಮಗೆಲ್ಲಾ ಆಧಾ ರವಿದೆ.* ಡುತ್ತೀ ಹ ರಿರಾ, ಟ್‌ 5 ಒಗೆದದ್ದ್ರು ಸರ್ಪ್‌ಸಿಂದ ತಕಕ, ಫಿ ಸ ಕ್ಕೆ ಮುಸೆಯಲ್ಲಿಯೇ ಗ ಒಗೆಹದ್ದು ಗ ಎ ಅ ಕೆ ತು ಹ ೩ ಕಿ ೫ 0 «೧ ಜಿ-62 ಗ್‌ 2 ೪ ಗ ಛೆ 4 ಗ್‌ ಏಗ ೫ ಡಿ 3/12. ೧ಇ ಖು) ಇಗೊ ಉಡ ಫು 2 ಭಲ ತ ಥೆ ಆ ಖಿ 32 ತ ೫ ಅ ವೇ ೪ಬ ಡೆ 6೭ 10೦ 1) ೫1 ೧ ಜ.0 ಬಿ. ೨21 ಎ. 72೫0 ಬಓಿ | ಡಾ ಬಾ ಗಾ 4,3 ಆಜರುಟೂ 10 ೪% ಇ ಇ ೧ ಕ ಸೆ ಎ ೪1 ದಾ ು ಸ ₹1 ಎ. ಎ0 ಗ 1೫ 1 ಲ ಟಂ] ಇಂ ಟಿ ಇ ಇ? ತಾ ಈ ೪ 4. ಲ_ 1 ಪ ಸ ಇಗ 7 ಇ ಹ ೪ ು ಜು ಓ ೧ ೧ ೧ಣ್ಗ (೧- ಲ 2 1 ಇ) ನು 4 ಇಂ ಚ | ಬ? 2 1) ಖ್‌ %ಊ ಈ. ಆ ತ್ರೆ ಇ ಲ್ಲ 2.10 32 ಅ2ದ ಡಿ. ಇ 132 (ಟಿ ಗ್ರಾ ತ್ತ ತ ಇ ಜಾ ಣಿ 1) ಲ್ಲ ಅ) ್‌್‌ 4) 6೭ *. ನಿ ಎ೯೭. ,*“೦ನ£೪: 2.1. ,೮ 3೩೧ 3೬ ಎ1 ಇಂ“ ಇ 1 (2 4 ಗಟ ಇ ಜ್‌ ಗಿ 12 62 120. ಪಿ.೫2:೫ ಸಾದ ಕ್ರಮ ಇದೆ ಇಗ ತಂತೆ ಸಿ ಶಟ_್ಚ್ಛ ಗೆಯುಲು ಆ 24-229 ಓ?$ $ಓ. ಅವರ ತಯಸಾಿರಿಕೆ ಒಂದುಸಾನ್‌ ಲೀವರ್‌ ಹ ಚ ್ಚ್ಪ್‌್ಮ್ಮಚ್ಚಾ್ಯ್ರ್ಯ್ಪೃ್ರ್ಮ ಸ್‌ ಬಿ.ಸಿ,.ನಂ, ೨೦೮ ೧೩೧ “ತಪ್ಪೆ ಕಲ್ಪನೆ ನಿನ್ನದು. ಮನುಷ್ಯ ಮೇಲೇ "ಹಾಗೆ -ಲಖೀ.. ಕೊಡಿರಿ. .: ಮುಂದಿನೆದು ರಿದಂತೆ ಬಂಧನ ಜಾಸ್ತಿ ಆಗುತ್ತದೆ. ಮಂದಿಗೆ ಮುಂದೆ. ಖುರ್ಚಿಯ ನೀರು ಹತ್ತಿದ ಹಾಗೆ ಆಧಾರ ಆಗೋದು ಕಡಿಮೆ ಆಗುತ್ತದೆ. ಳ್ಳ ಕಾಣುತ್ತದೆ.” “ಮಹತ್ವ ದ ಕೆಲಸ ಇದೆ ನನಗೆ.” “ಈಗಂತೂ ಶಕ್ಕ ಇಲ್ಲ. ನೋಡುತ್ತಿ ಯಲ್ಲ. " “ಇಂದು ಅಗರಿತ್ಯ್ಯ್‌ ಬೇಕು! ಅದಕ್ಕಾಗಿ ರಜಾ ತೆಗೆದುಕೊಂಡಿದ್ದೆ (ನೆ. “ಆಗಲಿಕ್ಕೇ ಬೈ ತ್ತು ಅಂದರೆ? ಮೇಜಿನ ಮೇಲೆ ಸೆ ಫೈಲು ಇವೆ ಅಲ್ಲ; ಅವೂ ಇಂದೇ ಆಗಲಿಕ್ಕೆ ಬೇಕು,” ಎಂದು ಹೇಳಿ ಮತ್ತೆ ನಾನು ಫೈಲ್‌ ತಿರುವಿ ಹಾಕತೊಡಗಿಡೆ. ಅರ್ಧ ತಾಸು ತಡೆದು ಅವನು ಮತ್ತೈ ನುಡಿ ದನು--- “ಸಾಹೇಬ, ಟ್‌ ಇದೆ. ಬಿ. ಸಿ. ನಂ. ೪೦೯ ರವನ ಸ ನ್‌ ಪೀರಿಯಡ್‌...” ನೆಗೆ. .ಈಗವೇ ಳೆಯಿಲ್ಲ.” “ನಾಳೆಯೇ ಈ ಸೇಸಿನ ಹಿಯರಿಂಗ್‌ ಇ ಸಾಹೇಬ.” "ಈಗಂತೂ ಹೊರಗೆ ಹೋಗು. ನಿಮಗೆ ಏನು ಆನಬೇಕು ರಾಮಶರಣ? ನೀವು ತಿಳಿದವರು ನೀವೇ ಹೀಗೆ ಮಾಡಿದರೆ ಹೇಗೆ? ಹೊರಗೆ ನಡೀರಿ. ನನಗೆ: ಅವಕಾಶ ಸಿಕ್ಕರೆ ಹೇಳಿ ಕಳಿ ಸ್ತೇನೆ.' “ಈಗ ಐದು ಆಗಿದೆ. ತ್ತೀರೇನು?” “ಹೀಗೆ ಟೈವ ಮು ಹಚ್ಚಿ ದರೆ ಶಕ್ಕ ವಿಲ್ಲ.” "ದು ಶ್ರ ಇಲ್ಲ, ಲ್‌ ನನ್ನ ಕೆಲ ಆಗದೇನಾ ಈ ಜಾಗ ಬಿಡುವುದಿಲ್ಲ. 9 ಐದೂವರೆಗೆ ಹೇಳು “ರಾಮಶರೆಣ' “ನಾ ರಾಮಶರಣ ಲಲ್ಲಾ ಯೂನಿಯನ್ನಿನೆ ಅಧಿಕೃತ ಪ್ರತಿನಿಧಿ ಇದ್ದೇನೆ! ಈ ಮಾಹಿತಿ ಕೊಡುವುದರ; ದ ನೀವೇನೂ ನನ್ನ. ಮೇಲೆ ಹರ್ಬಾನಿ ಮಾಡಿದಂತೆ ಆಗುವುದಿಲ್ಲ. ಅದು ನಿಮ್ಮ ಕರ್ತ ವೃವಾ ಲ್ಲ “ನೆನ್ನ ಸರ್ತವ್ಯ ಏನಿದೆ. ಅನ್ನೋದನ್ನ ಇನೆ ಡ್ಯ ಬ್ಬರಿಂದ ಕರಿಯೋ ಅಗತ್ಯವಿಲ್ಲ. ತಿಳಿತೇ? ಮಾಹಿತೀ ಕೊಡದಿದ್ದರೆ? * ಈ *ೇಸಿನ ಕಾಗದ ಸ್ಸ “ರಾಮಶರಣ ! ೧೮! 0೬ 7೯೦೫೫ 807೦.” “ಅಚ್ಛಾ! ಹಮ ದೇಖ ಲೇಗಾ!” ದನಿ ಎತ್ತರಿಸಿ ನಾನು ಯಾವಾಗ ಮಾತನಾಡ ಹತ್ತಿದೆನೊ ನನಗೇ ಗೊತ್ತಿಲ್ಲ. ಇಡಿಯ ಚೇರಿ ಗದಗಮಿಸಿ ಹೋಯಿತು. ರಾಮಶರಣನೂ ಅದೇ -ಎತ್ತರದಲ್ಲಿ. ಕೂಗಿ. ಹೊರಟುಹೋದ. ಏನಿದ್ದರೂ ನನಗೆ ಭಾರೀ ವಿಜಯವಾಯಿತೆಂದೇ ಸರ್ವರ ಅಭಿಪ್ರಾಯವಾಯಿತು. ಕದಡಿದ ಸಃ ಸ್ಮ ತಿಯನ್ನು ಸಾವರಿಸಿಕೊಳ್ಳಲು ನ್ನಡಕ ತೆಗೆದು ಒಳೆಸಹತ್ತಿ ದೆ.`ನಾನು ಯೂನಿಯನ್ನಿನ ಧಿಕೃತ ಪ ಪ್ರತಿನಿಧಿಯನ್ನು ನಡೆಸಿಕೊಂಡ ರೀತಿ ಅಸೆ ತನದ್ದಾಗಿತ್ತ ಲ್ಲದೆ, ಜೇಳಾಯದೇಶೀರ್‌ ಆಗಿತ್ತೆ ಓಟು ತಿನಿಯುವ ಮಟ್ಟಿಗೆ ನನ್ನ ಮೈಮೇಲೆ ಎಚ್ಚರವಿತ್ತು. ಆದರೆ ಆದದ್ದು ಬೇರೆಯೇ. ರಾಮಶರಣನು ಐದು ಮಿನಿಟಿನ ನಂತರ ಪುನಃ ನನ್ನ ಕಡೆಗೆ ಬಂದೆ. "ಸಾಹೇಬ, ಮಾಫ್‌ ಮಾಡಿರಿ ನನ್ನ ನ್ನು” ಎಂದ! “ಆಂ! ಯಾಕೆ 3 ಎಂದು ನಾನು 'ವಿಡವರಿಸಿದೆ. “ಮರ್ಯಾದೆಯನ್ನು ಬಿಟ್ಟು ಮಾತಾಡಿದೆ. ನಿಮ ಖುರ್ಚಿಯ ವಿಷಯ ಎತ್ತಿದೆ. ಹಾಗೆ ನಾ ಸೆ ಬಾರದಿತ್ತು” ಆತ ಹೇಳಿದ್ದ "ನನ್ನದೂ ಒಂದಿಷ್ಟು ಜೋಲಿ ಹೋಯಿತು. ಒಬಮೊ, ಮ್ಮ ಸ್ವಭಾವದೋಷ ಕೈಕೊಡು ತ್ತದೆ” ಇಳಿದನಿಯಲ್ಲಿ ನಾನು ಸಸುಗುಟೆ ದೆ. ಅಲ್ಲಿಂದ ಅವನಿಗೆ ಬೇಕಾದ ಮಾಹಿತಿಯನ್ನು ಪೂರೈ "ಸಿದೆ ಅವನು ಹೊರಟುಹೋದ. ಕಚೇರಿಯಲ್ಲಿ ಇನ್ನೂ ಹಾಗೇ ಶುಳಿತಿದೆ ಆಶಸ್ಮಾ ತ್‌ ಸಾಹೇಬರು "ಕ ಕಳುಹಿದರು. 2 “ಸ್ವಲ್ಪ ಹೊತ್ತಿಗೆ ಮುಂಚೆ ಬಿ. ಸಿ. ನಂ. ೨೦೪ ನಿಮ್ಮ ಕಡೆಗೆ ಬಂದಿದ್ದ? 2 “ಹಾ ದು ಲಾ ಕೇಳಿದ್ದೇನೆ: ಅವಬಹಳ ಉ ದಟ ನದಿಂದ ಮಾತಾಡಿದ.” “ಆದರೆ ಮತ್ತೆ ಬಂದು ಕ್ಷಮಾ ಕೇಳಿಕೊಂಡ. “ಸುಳ್ಳು ಹೇಳಜೇಡ್ರಿ.' ಸುಭದ್ರ ಪ್ರಗತಿಯ ಡೆಗೆ ಎ ೫ ಜೊತೆಯಾಗಿ ಮುನ್ನಡೆ ದಿ ಹಿಂದೂ ಬ್ಯಾಂಕ್‌ ಕರೂರು ಲಿಮಿಲಿಡ್‌ ಮತ್ತು ದಿ.ಸೇಲಂ ಅಮ್ಮಾಪೇಟ್‌ ಸೆಂಗುಂದರ್‌ ಬ್ಯಾಂಕ್‌ ಲಿಮಿಟಿಡ್‌ ಇವುಗಳ ಸಾಲ ಮೂಲಗಳನ್ನು 1962 ಆಗಸ್ಟ್‌ 27 ರಿಂದೆ ದಿ ಸೆನರಾ ಇಂಡಸ್ಟ್ರಿಯಲ್‌ ಹಿ ಬ್ಯಾಂಕಿಂಗ” ಸಿಂಡಿಕೇಟ್‌ ಲಿವಿ.ಟಿಡ್‌ ವಹಿಸಿಕೊಂಡಿದೆ ಎಂದು ತಿಳಿಸಲು ಬ್ಯಾಂಕಿನ ಡೈರೆಕ್ಟರ್‌ ಮಂಡಳಿಯವರು ಸಂತೋಷಪಡುತ್ತಾರೆ. . ಈ ಎರಡು ಸಂಸ್ಥೆಗಳ ಸಂಯೋಜನೆಯಿಂದಾಗಿ, ಸಿಂಡಿಕೇಟ್‌ ಬ್ಯಾಂಕಿಗೆ ಮದರಾಸು ರಾಜ್ಯದಲ್ಲಿ ಇನ್ನು ಒಂಬತ್ತು ಶಾಖೆ ಗಳು ಹೆಚ್ಚಾಗುವವು: ದೇವಕೋಟ್ಟೈೆ ಡಿಂಡಿಗಲ್‌, ಕರೂರ್‌, ನಾಗಲ" ನಗರ, ತಿರುಚಿರಾಪಳ್ಳಿ, ತಿರುಪತ್ತೂರು, ಉದ ಮಲ್‌ ಪೇಟ, ಈರೋಡ್‌ (ಹಿಂದೂ ಬ್ಯಾಂಕಿನ ಕಾರ್ಕಾ ಲಯಗಳು) ಮತ್ತು ಅನತ್ಮಾಸೇಟಿ- ಸೇಲಂ (ಸೆಂಗುಂ- ದರ್‌ ಬ್ಯಾಂಕಿನ ಕಾರ್ಯಾಲಯ) ಹಗಗ” ಹಗಜ”ಾಗಷಜೆಗಂತ ಗ್ಗ ಗ್ಗ ಸ್ಪಸ್ಪಳ್ಚಾಗ್ವಾಗ್ಸಾಗ ಗತ್ವಾ ್ಸಾ್ಟಗ್ಟ್ಯಾಸ್ಟಾ, ಗಾಗ ಸ್ಟಾ ಗ ಸ್ಟಾಗ್ವಾಡ್ಸ್ಸ ಸ್ಪಷ್ಟ, ೨ ಬಿ.ಎ. ಪ್ಭ. ಜಿಯ ಡಾ| ಶ್ಚ, ಇೃ.೦. ಕ್ಯಾ ಪೈ. ಮೆನೆಜಿಂದ್‌ ಡೈರಕ್ಟ ಜೆಯರ್‌ಮನ್‌ ಶೂಡಿಕೇಟಬ್‌ ಬ್ಯಾಂಕ್‌ ದಿ ಕೆನರಾ ಇಂಡಸ್ಟ್ರಿಯಲ* ಕ್ಕೆ ಬ್ಯಾಂಕಿಂಗ್‌ ನಂ೦ಡಿಕೇಟಬ್‌ ಲಿ. ಮುಕುಂದ ನಿವಾಸ, ಉಡುಪಿ ಮೈಸೂರು ರಾಜ್ಯ 168 ಶಾಖೆಗಳು ಟಿ ಸ್ಥಾಪನೆ 1925 ರಿಜಿಸ್ಟರ್ಡ್‌ ಆಫೀಸ್‌: ವ್ಹಾ” ಬಿ.ಸಿ. ನಂ. ೨೦೮ ೧೩ “ಇಲ್ಲ. ಎಲ್ಲರ ಸಮಕ್ಷಮವೇ ಹೇಳಿದ.” “ಮುಖ್ಯ ಮುದ್ದೆ ಅದಲ್ಲ. ನಿಮ್ಮ ಸಂಗಡ ಅವ ಉದ್ಭ ಟ ಕೇತಿಯಿಂದ ಮಾತನಾಡಿದ್ದು ಅಂತೂ ನಿಜ ಹೌದಲ್ಲೊ?” “ನನಗೇನು ಹಾಗೆ ಅನಿಸುವುದಿಲ್ಲ.” "ಹಮ್‌ ದೇಖಲೇಗಾ! ಇದರ ಅರ್ಥವೇನು ಹಾಗಾದರೆ?" “ಅದರ ಸಲುವಾಗೇ ಅವ ಶ್ಹಮಾ ಕೇಳಿದ್ದು.” “ಅವನನ್ನು ಉಳಿಸುವುದಕ್ಕಾಗಿ ನೀವು ಪ್ರಯತ್ನ ಮಾಡುತ್ತಿದ್ದೀರಿ. ನನಗೆ ತಿಳಿಯಿತು. ಇಷ್ಟೇ ಹೇಳಿರಿ. ಅವ ನಿಮಗೆ ಬೆದರಿಕೆ ಹಾಕಿ ದನೊ ಇಲ್ಲವೊ?” “ಬೆದರಿಕೆ__-ಅಂ. ಇದ್ದ ಸ ನನಗೊ ಅವನಿಗೂ ಸಂಬಂಧ ಉಳಿ 1. ಅವನ ಭೆಟ್ಟಿ ಸಹಿತ 4 ಅಂತೂ ಇಲ್ಲೇ ಇಲ್ಲ.” “೨೦೮ರ "ಬಾತು ಹೊರಟಿತಂದರೆ ನಿಮ್ಮ ತಲೆ ಜಾಗದಲ್ಲಿ ಇರುವುದಿಲ್ಲ. ನಿಮ್ಮ ಸ್ಥಾ ನದ ವಿಷ ಯ ವಾಗಿ ಅವ ಹಂಗಿಸಿದ. ಮತ್ತೆ ಹಮ್‌ ದೇಖ ಲೇಗಾ ಅಂತ ಹೆದರಿಕೆ ಹಾಕಿದ. ಅವೆ ಹಾಗೆ ಅಂದದ್ದು ನಿಜ ಹೌದಲ್ಲೊ. ಇಷ್ಟೇ ಹೇಳಿರಿ.” ಆಂ...ಹೂಂ. ಅಂದಕೆ “೧೦. ೫... ಹಾಗಂತ ನನಗೆ. ಲೇಖೀ ರಿಪೋರ್ಟ್ಜ ಕೊಡಿರಿ.” “ಖೀ ರೀಪೋರ್ಟು 1?” “ಕೊಡಲಿಕ್ಕೆ ಏನಡ್ಡಿ? ಜ್‌] ಸಂಗತಿ ತಾನೆ!” “ಅದರ ಹೀಸ: “ಅದನ್ನ 4 ನೋಡಿಕೊಳ್ಳ ತಾರೆ.” ಇಕಿ, “ನನಗೆ ರಿಪೋರ್ಟು ಬೇಕು! ಇನ್ನು ಕೊಡ ಬಾರದು ಅಂತ ಇದ್ದರೆ ನಿಮ್ಮ ಮರ್ಜಿ.” “ವಿಚಾರ ಮಾಡತೇನೆ. ವೇಳೆ ಕೊಡಿರಿ.” “ಎಷ್ಟು? ೫ “ನಾಕಾರು ದಿವಸ.” “ಊಂಹು | ಕೂತ ವೆಟ್ಟಿನ ಮೇಲೆ ಎಷ್ಟು ವೈಳೆ ಬೇಕೊ ಅಷ್ಟು ತಗೊಳ್ಳಿರಿ, ಇವತ್ತಿಂದು ಇವತ್ತೇ ರಿಪೋರ್ಟು ಹೋಗಬೇಕು! ನನ್ನ ಆಫೀಸಿನಲ್ಲಿ ಇಂಥಾ ಗೈರ್‌ಶಿಸ್ತು ನಡೆಯುವುದು ನನಗೆ ಸರಿ ಬರುವುದಿಲ್ಲ. ಆಫೀಸಂದರೆ ಕಾಮ ಗಾರೆ ಮೈದಾನ ಅಲ್ಲ ಅನ್ನು ಪ್ರದು ಅವರಿಗೆ ತಿಳಿಯಲಿ, ಪರಿಸ್ಥಿ ತಿ ನನ್ನ ಸುತ್ತು ಹಿಡಿತವನ್ನು ಬಿಗಿ ಮಾಡುತ್ತ, ನಡೆದಿತ್ತು. ಹೇಗೊ ಏನೊ ರಿಪೋರ್ಟು ಗೀಚಿಕೊಂಡು ಸಾಹೇಬರ ಕಡೆಗೆ ಹೋದೆ. ಅವರು ಅದನ್ನು ನೋಡಿ "ಹಣೆಗೆ ಗಂಟು ಹಾಕಿ, ಅದನ್ನು ನನ್ನ ಕಡೆಗೆ ಎಸೆದರು. “ಇದು ನಡೆಯುವುದಿಲ್ಲ... ಇದರಲ್ಲಿ ನೀವು ಬರೆದೆ ಯೂನಿಯನ್ನಿನ ಅವನ ಕೆಲಸದ ಮತ್ತು ಕ್ಷಮಾಪಣೆಯ ಉಲ್ಲೇಖ ತೆಗೆದ:ಹಾಕಿರಿ.* ಸಾಹೇಬರು ನಿರ್ಧಾರ ಮಾಡಿಯೇ ಕುಳಿ ತಂತಿತ್ತು. ನನಗೂ ವಿಚಾರ ಮಾಡುವ ಶಕ್ತಿಯೇ ಉಡುಗಿಹೋಗಿತ್ತು. ಭ್ರಮಿಷ್ಯ ಮನಃಸ್ಥಿ, ತಿಯ ಲ್ಲಿಯೇ ಯೂನಿಯನ್ನಿನ ಅಧಿಕೃ ತಪ ್ರತಿನಿಧಿಯ ಉಲ್ಲೆ (ಖವನ್ನು ತೆಗೆದುಹಾಕಿಜೆ. 5ಶಮೆಯ ಉಲ್ಲೇಖವನ್ನು ಬಹು ಪ್ರಯಾಸದಿಂದ ದುಂಡು ಸುತ್ತಿ ಹೇಳಿ, ಉಳಿಸಿಕೊಂಡೆ. ಹೊರಗೆ ಹೊರ ಡುತ್ತ ಸಾಹೇಬರು ನನ್ನ ಹೆಗಲ ಮೇಲೆ ಕೈಯಿರಿಸಿ... “ತರುಣ ಮಿತ್ರಾ, ಭಾವನಾವಶನಾಗಬೇಡ. ಮುಂದೆ ಮರುಗಬೇಕಾದೀತು” ಎಂದೆರು. ಮರುದಿನ ಸರಿಯಾಗಿಹತ್ತು ಗಂಟಿಗೆ, ನಾನು, ನಮ್ಮ ಸಾಹೇಬರು, ರಾಮಶರಣ, ಅವನ ವಶೀ ಲರು ಜನರಲ್‌, ಮ್ಯಾನೇಜರರ ಕೋಣೆಯಲ್ಲಿ ಕೂಡಿದೆವು. ನನಗೆ ರಾಮಶರಣನನ್ನು ನೇರವಾಗಿ ನೋ- ಡುವ ಧೈರೈ್ಯವಾಗಲಿಲ್ಲ. ಆದರೆ ಅವನ ಮಾತಿನ ರೀತಿ ಎಂದಿನಂತೆಯೆ ಇತ್ತು. : ಆತ್ಮವಿಶ್ಯಾಸ ದಿಂದ ಕೂಡಿತ್ತು. ಕಂಪನಿಯವರು ವಿಬ್ಬನದ ಈ ಫಾರ್ಸಿನ ಕಡೆಗೆ ತುಚ್ಛೆ ತೆಯಿಂದ ನೋಡು. ತ್ತಿರಬೇಕೆಂದು ನನಗನಿಸಿತು. ಅಚಾನಕವಾಗಿ ನನ್ನ ಅವನ ದೃಷ್ಟಾದೃಷ್ಟಿಯಾಯಿತು. : ಅವನು. ನಕ್ಕ, ನಾನೂ ನಕ್ಕೆ. ವಿಚಾರಣೆ ಆರಂಭವಾಗಲು ಇನ್ನೂ ಅವ ಕಾಶವಿತ್ತು. ಅಷ ರಲ್ಲಿ ಹೊರಗೆ ಕೂಗಾಟ ನಡೆ ದದ್ದು ಕೇಳಬಂತು. ಕಚೇರಿಯ ದಿಕ್ಕಿನಲ್ಲಿ ೧೩೪ ಜರಾ. 7) 1 ಹ ಗ ಯ ಫೋ ಲಾಜಾ ಕಾರ, ಅತಿ ಶೀಘ್ರಕರ ಸುರಕ್ವಿತ ಪರಿಹಾರ ಹೆರ್ಡೆಜಾದಲ್ಲಿ ಮಾದಕ ವಸ್ತುಗಳಿಲ್ಲ. ಇದರಿಂದ ಬಟ್ಟೆ ಗಳಿಗೆ ಕಲೆ ಯಾಗುವುದಿಲ್ಲ. ವಾ ಸಾರಘಾಾಭರಭರರ್ಟಾ್‌್ಸ 0212854 ಓ!4 ಕಸ್ತೂರಿ, ಅಕ್ಟೋಬರ್‌ ೧೯೬೨ ಕಂಡಕ್ಟರ್‌ ಡ್ರೈವರ್‌ ಜನರ ದೌಡು ಹೊರ ಟಿತ್ತು. ರಾಮಶರಣನ ಹೆಸರಿನ ಜಯಜಯ ಕಾರ ನಡೆದಿತ್ತು. ಹೊರಗಿನ ಕೂಗಾಟವನ್ನು ಕೇಳುತ್ತ ನಾನು ಇದ್ದಾಗ, ನನ್ನ ಹೆಸರಿನ ಉಚ್ಚರಣೆಯೂ ಕೇಳಬಂತು. ಹೌದು, ಯಾರೋ ಉಚ್ಚ ಕಂಠದಲ್ಲಿ ನನ್ನ ನಾಮನಿರ್ದೇಶ ಮಾಡಿ ದರು. ಅದೆರ ಬೆನ್ನಿಗೇ ಸಹೆಸ್ರ ಮುಖದಿಂದ “ಮುರ್ಡಾಬಾದ”ದ ಜೋಡಣೆ ದೊರೆಯಿತು. ನಾನು ಜನರಲ್‌ ಮ್ಯಾನೇಜರರನ್ನೊಮ್ಮೆ ನೋ- ಡಿದೆ, ರಾಮಶರಣನನ್ನೂ ನೋಡಿದೆ. ಅವನು ಅಸ್ವಸ್ಥ ನಾಗಿದ್ದಂತೆ ಕಂಡಿತು. ತುಸು ಹೊತ್ತಿನ ಮೇಲೆ ಮತ್ತೆ ಅದೇ ಘೋಷಣೆಯಾಯಿತು. ಗಡಿಬಿಡಿಯಿಂದ ಎದ್ದ ವನೇ ರಾಮಶರಣ ಹೊರಗೆ ಹೋದನು. ಅವನು. ಸಮೂಹದೊಡನೆ ಚರ್ಚೆ ನಡೆಸಿದ ಹಾಗೆ. ಕಂಡಿತು. *ೊನೆಗೆ ಕೂಗಾಟ ಠಿಂತಿತು. ರಾಮಶರಣ ಒಳಗೆ ಬಂದ. ಅಂದಿನ ದಿನ ಪ್ರಾಥಮಿಕ ವಿಚಾರಣೆ ನಡದು, ಕೇಸು ಸೃಗಿತವಾಯಿತು. ಆ ದಿನ ರಾಮಶರಣ ಮತ್ತೆ ನನ್ನ ಕಡೆ ಬರ ಬಹುದೆಂಬ ಅಂದಾಜು ಇದ್ದೇ ಇತ್ತು. ಅವ ನನ್ನು ತಪ್ಪಿಸುವ. ಪ್ರಯತ್ನ ಫಲ ಕೊಡಲಿಲ್ಲ. ಹತ್ತಿರ ಯಾರೂ ಇಲ್ಲದಾಗ ಹೇಳಿದ; "ಸಾಹೇಬ, ನಿಮ್ಮ ಹೆಸರು ತೊಗೊಂಡು ಜನ ಕೂಗದ ಹಾಗೆ ವ್ಯವಸ್ಥೆ ಮಾಡಿದ್ದೇನೆ.” “ಕದಾಚಿತ್‌ ನನ್ನ ಯೋಗ್ಯತೆ ಅದೇ. ಇರ ಬೇಕು, ರಾಮಶರಣ.” “ಛೇ. ಐಂದಿಗೂ ಇಲ್ಲ. ನಿಮ್ಮ ಕೈಯಿಂದ ಒಳ್ಳೆಯದೇ ಆಗಿದೆ.” "ಆಂ" “ನೀವು. ರಿಪೋರ್ಟು. ಬಹಳ *ೌಶಲ್ಯಡಿಂದ ಬರೆದಿದ್ದೀರಿ ಅಂತ ವಕೀಲರು ಹೇಳಿದರು.” “ನೀ ಏನೇ ಹೇಳು, ನಾ.ಮಾತ್ರ ಈ ಫಾರ್ಸಿಗೆ ನಿಮಿತ್ತ: ಆಗಬಾರದಿತ್ತು.” ರಾಮಶರಣ ನಿರ್ದೊೋಷಿಯಾಗುವನೆಂದು ಎಲ್ಲ ಕಡೆಗೂ ಸುದ್ದಿ ಇತ್ತು. ಮೊದಲನೇ ದಿನದ ಕಾರ್ಯಕಲಾಪದ ನಂತರ ನನಗೂ ಹಾಗೇ ಅನಿ ಸಿತು. ನೇಜರರು. ಸಹಾನುಭೂತಿಯಿಂದ ನಡೆದುಕೊಳ್ಳುತ್ತಿದ್ದೆ ಬಿ. ನಗೆ ವಿನೋದ ಮಾಡು ಬಿ.ಸಿ. ನಂ. ೨೦೪ ಆದರದು ಟು ಹೆಂಜಿಕೆಯಾ ತ್ನಿದ ಟು ರ ರು. “ರಿ ಗಿತ್ತು. : ವಾತಾವರಣ ಕಾಯೆಬಾರದು. 'ಪ್ರದ ರ್ಶನ ಇತ್ಯಾದಿ ನಡೆಯಬಾರದೆಂದು ಐಚ್ಚರಿಕೆ ಯನ್ನು ಸಗಳ ಭಾಸ. ವಿಚಾರಣೆಯ ಫಾರ್ಸು ಮುಗಿದೆ ನಂತರೆ ಸುಶರಣನನ್ನು ಕೆಲಸದಿಂದ ತೆಗೆದುಹಾಕ ತು. ಉಮತರಣ ನನ್ನ ಕಡೆಗೆ ಬರುವು » %2 ಬ್ಬರಲ್ಲೂ ಡು ಮಾತು ಆಗುವು (ನು, ಅಷ್ಟರ ಮೇಲಿಂದ ಅವನನ್ನು ುಂದ ತೆಗೆುವುದೆಂದಕೇನು, ಎಲ್ಲವೂ 1 ಸೆ | ೭. ೧೬೧ ೬ ೫ ೧ ಕ್ಕ ಗಃ ಹಾಸ (೧ ಕಳೆಯ ಹರ ಗಗ ನೌಕರಿಂ ಕಿ ಟಃ ( ತ ವಾಗಿತ್ತು. ರಯ ಹೊರಬಿದ್ದ ದಿನ.ನಮ್ಮ ಸರ್ಪಗಾವರಿತ್ತು. ಡಿಪೋಗಳ ಮೇಲೆಯೂ -: ಪೋಲೀ ₹೬ (| ಕಚೇರಿಗೆ ಊರಲ್ಲಿಯ ರ. ಸಾವ 2 ೯” ಬೋೀಲಸರ ಆಯ ದು |. 8606/83: ೫111005 ಮುಖ್ಯ ಕಚೇರಿ: ಗಣಪತಿ ಹೈಸ್ಕೂಲ ಕೋಡ ಳ್ರು ಕ್ರ ಮಂಗಳೂರು-೧ಣ ಮೆನ್ನುಫ್ತಾತ್‌.ರಿಂಗ್‌ ಜುವಿರರ್ಸ್‌ ಕೆ ಜ್ರ ಳೆ ಗರ ರ್ಕ-ನ? ಗ ಸುಗಂಧವನ್ನು ಕೇಶ್ಠಕೆಯ 110110 : 356, 356% ಹ ಕ ದ ಜೆಃ ನರಾಜುವಿಲರ್‌... ಭ್ರ ು ಬತ್ತಿಗಶನ್ನು ಸತ ಬಾ ಮನಗಾಣಿರಿ ನಂದಿ ಯ ಸ 0'ಬುಂಡ್‌ ನಗ ೧೩೫ ರಿತು: ಬಸ್ಸು ನ್ಸಿಗಳ ಸಂಪೆ: ಆಗಹಂತೆ ಸರ್ವ ಮುಂಜಾಗ್ರ ತೆಯನ್ನು ಆಫೀಸರ್‌ ' ಜನಕು ಫ್ರೈ್‌ 9 ಆ ನಾನು” ನನ್ನ ಜಾಗದಲ್ಲಿ ಶೂನೆ ಸಮ ನಸ್ಕನಾಗಿ ಕುಳಿತಿದ್ದೆ. ಸಾಹೇಬರಿಂದ ತ್ವ ರಿತದ' ಘರ ಗೂ ಹೋದೊಶನೆಯೆ ಒಂದು ಈಗದು ಕಟ್ಟನ ನನ್ನ ಕೈಗಿತ್ತರು. "ಇದು :ನಂ..೨೦೮:ರೆ _ಘ ಯಿನಲ್‌ ಬಿಲ್ಲಿನ ಕಾಗದ. ಅವನ್ನು ಇಂದೇ ಪೂರ್ಣಮಾಡಿ ಆಡಿಟ್‌ ಸೆಕ್ಟನ್ನಿಗೆ ಸಳಿಸಿಬಿಡ್ರಿ. ಇದು ನೋಡ್ರಿ ವ್ರ ಕೆಲಸವನ್ನು ಬೇರೆ ಯಾರಿಗೂ ಒಬ್ಬಿಸಬೇ ಡಿರಿ. ಜವಾಬ್ದಾರೀ ಕೆಲಸ ಮತ್ತೆ, ಬೇಗ ಮುಗಿ ಯಬೇಔಕಾಗಿದೆ.” “ನಾನೇ ಈ ಕೆಲಸ ಮಾಡಬೇಕು ಅನ್ನುವ 853 ಮಂಗಳೂರು-೧ ಒಮ್ಮೆ ಉಪಯೋಗಿಸಿ ್ರ0000091000990800020/0000್ಯ ನರಗಳನ್ನು... ಸ್ಯ ಶಾಂತಪಡಿಸುತ್ತದೆ 1 ಸ ಜು “ು ರು ಸು ) ನ್ನು ಕಡಿಮೆಗೊಳಿಸುತ್ತದೆ ಬ ೫ ೫202002%0% ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾಜಿ ನಾಲ್ಕು ಔಷಧಗಳಿಂದ ಕೂಡಿದೆ *ಅನಾಸಿನ್‌* ನೋನನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ* (1) ತಲೆ ಫೋಷಪು, ಶೀತ, ಜ್ವರ, ಹಲ್ಲತಿ ನೋವು ಹಾಗೂ ಸ್ನಾಯುಗಳ ನೋವನ್ನು, ಅಧಿಕ ಶೀಘ್ರವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹವನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿಮೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ", ನೋವನ್ನು ಉಸಶಮನಗೊಳಿಸುವುದಕ್ಕೆ ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲಿ *ಅನಾಸಿನ್‌» ಇಬ್ಟುಕೆೊಳ್ಳಿರಿ. 1 ಸವತ ಬಾಳಾ ಳ್ಳ ಘ್ಛಾರ್ವತಕಸ್ಥಾತಾಖಯ್ನಾ ಗ). | 4 ಆರೋಗ್ಯಕರವಾಗಿರುವ ಸೆಲೋಫೇಸ್‌ ಪ್ಯಾಕ್‌ |. ಜ್ರ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಲೆಗಳೂ, ಬದ್ರ ಚ ಸ್ಪ ವಾಗಿ ವಿಲ್ಫರ್‌-ಪ್ರೂಫ್‌ ಪ್ಯಾಕಿಂಗ್‌ನಲ್ಲಿ ಮುಚ್ಚ ಚ್ದ 4 ಲ್ಪಟ್ಟಿ ಸೀಸೆಗಳಲ್ಲ 32 ಚಿನ್ನಗಳು. ಮತೆ 4 ಉಪಯೋಗಿಸಲು ಆನುಕೂಲವಾಗುವಂ ರೂ ಕ್ಟ ಫ್ನ ವಯ ಸತತ್ತನ 0 . ವುದು ಅನ್ನೊ (ದನ್ನ ನೀವೇ ಬಿ.ಸಿ. ನಂ. ೨೦೮ ಆಗ್ರಹ ಏನು ತಮ್ಮದು] ನನ್ನ ಕಡೆಯಿಂದ 16 ಒಂದು ಪಾಪ ಘಟಿಸಿದೆ. ಶ್ಯ “ಪಾಪ” ಸಾಹೇಬರು ಕಿರುಚಿದರು. “ಇದು ನೋಡ್ರಿ. ನಿಮ್ಮ ಭಾವನಾದ ಹುಚ್ಚು ಚ್ಚಾರವನ್ನು ಕಾಯಲಿಕ್ಕೆ ಕಂಪನಿ ಈ ವ್ಯಾಪಾರ ನಡಿಸಿಲ್ಲ. ನೀವೇ ಕ ಕೆಲಸ ಮಾಡಬೇಕು ಮತ್ತು ಎರಡು ತಾಸಿನೊಳಗೆ ಮುಗಿಸಿಕೊಡ ಬೇಕು. ಆಡಿಬ್‌ನವರಿಗೆ ಹೇಳಿಟ್ಟಿದೆ.' “ಇಷ್ಟು ಸ್ವಲ್ಪ ವೇಳೆಯಲ್ಲಿ ನನ್ನ 'ೈಡೆಯಿಂದ-' “ಆಗರಿಕ್ತೆ ( ಬೆಕು. ಅದು ಜೀಗೆ ಮುಗಿಸು ನೋಡಿಕೊಳ್ಳ ಬೇಕು.” “ಸ್ಹಮಿಸಿರಿ, ಸಾಹೇಬರೆ. ನಾನು ಈ ಸೆಲಸೆ ಮಾಡುವುದಿಲ್ಲ.” ಚಟ್ಟನೇ 'ಕುರ್ಜಿಯನ್ನು ಸರಿಸಿ ಸಾಹೇಬರು ಎದ್ದು ನಿಂತು “ಮಾಡುವುದಿಲ್ಲ? ಇವೆ ಅಂತ ಇನ್ನೊಂದು ಚಾನ್ಸ್‌ ಕೊಡತೇನೆ । ಎತ್ತಿರಿ ಆ ಕಾಗದ. ಪೂರ್ಣ ಮಾಡಿ ತಂದುಕೊಡಿರಿ. ಇಲ್ಲದಿದ್ದರೆ ಪರಿಣಾಮ ಬಹಳ ಗಂಭೀರ ಆದೀತು! “ಶಾಗೇ ನಾದ್ರೂ ಆದಕೆ ನನ್ನಿ ದ. ಏನೂ ಅಪೇಕ್ಟಾ ಮಾಡಡೇಡಿರಿ. ನ್ಯ ಕಾಗದ ತೆಗೆದುಕೊಂಡು ಹೋಗಿ ಎರಡು ತಾಸಿ "ನೆಲ್ಲಿ ಕೆಲಸ ಮುಗಿಸಿ ಅವರ ಕಡೆಗೆ ಕಳಿಸಿಕೊಟ್ಟಿ, ರಾಮಶರಣನ ಹೆಸರಿನಲ್ಲಿ ನಾಲ್ಕು ತಿಂಗಳ ರಜಿಯ ಬಾಕಿ ಇತ್ತು. ಕಂಪನಿ ರಗೆ ಈ ಸಂಬಳ ವನ್ನು ಕೊಟ್ಟೆ ತು. ಪ್ರಾವಿಡೆಂಟ್‌ ಫಂಡಿನ ತನ್ನ ಪಾಲನ್ನು ಕೊಟ್ಟಿ ತು. ಸಂಪೂರ್ಣ ಗ್ರ್ಯಾಚು- ಯಿಟಿಯನ್ನೂ ಕೊಡಲಾಯಿತು. ಮಾನಸ ಇತ] ದಿಂದಲೇ ಅವನ ಸರ್ವೀಸಿನ ಮೇಲೆ ಹೂ.ಪ ಏರಿಸಲಾಗಿತ್ತು. ಡಿ ೨5 ಕಳೆದ ಎರಡು ದಿನಗಳಿಂದ ನಾನೇ ರಾಮಶ- ರಣನ ಭೆಟ್ಟಿ ಗೆ ಚಡಪಡಿಸುತ್ತಿ ದ್ಮೆ. ಅವನು ಭೆಟಿ ಯಾಗಬೇಕು; ಅನು ಚಿತ್ರ ಶಬ್ದ ದಿಂದ ನನ್ನ ನಿರ್ಭತ್ಸ ೯ನೆಯನ್ನು ಮಾಡಬೇಕು ನಾನು ಎಂಬಧ್ಯಾಸ ಹಿಡಿದಿತ್ತು. ಆಫೀಸಿನ ಕೆಲಸದಲ್ಲಿ " ಕೆ ಮಾನಸನಾಗಿ ಅವನ ಕ್ಷಮೆ ಕೇಳಬೇಕು 74-18 - ಕಾರಿಗಳು 'ಅಚ್ಚರಿಪಟ್ಟ ರು. ೧೩೭ ನನ್ನ ಲಕ್ಷ್ಯವೇ ಇರಲಿಲ್ಲ. ಸಂಜೆಯ ಮುಂದೆ ಕಚೇರಿ ಬಿಟ್ಟಿ ಕೂಡಲೆ ಕಾಲು ಎಳೆದಲ್ಲಿಗೆ ಹೊರಟುಬಿಡುತ್ತಿದ್ದೆ. ಕೃಚಿತ್‌ ಯಾವನಾದರೂ ಒಬ್ಬ ಕಂಡಕ್ಟರ್‌ ತನ್ನ ಸಹ ಕಾರಿಗೆ ನನ್ನನ್ನು ಬೊಟ್ಟುಮಾಡಿ ತೋರಿಸಿ, ನನ್ನ ಲಕ್ಷ್ಯ ಸೆಳೆಯುತ್ತಿದ್ದ. ನನ್ನ ಬಗ್ಗೆ ಎಲ್ಲ ಕಡೆಗೂ ವಾತಾವರಣವು ಕಲುಷಿತವಾಗಿದೆಯೆಂಬ ಸುದ್ದಿ ಕಿವಿಗೆ ಬಿದ್ದಿತ್ತು. ನಾನೇ ಅವರ ಮುಂದಾಳಿನ ಬಡತರ್ಫಿಗೆ “ಕಾರಣನೆಂದು ಎಲ್ಲರೂ ಆಡಿಕೊ- ಳ್ಳು ತ್ರಿ ದರ ರು. ಜದ? ನನ್ನ ವಿನಾ ರಾಮಶರಣನ ಬಡತರ್ಫಿ ಏನಾದರೂ ಸಿಲ್ಲುವಂತಿದ್ದಿತೇನು? ಎಂದಾದ ರೊಮ್ಮೆ ಅವನ ನೌಕರಿಯ ಇತಿಶ್ರೀ ಆಗುತ್ತಿ ತ್ತೆಂಬುದು ಬು ಅದು ರಾಮಶರಣನಿಗೂ ಗೊತ್ತಿತ್ತು. ಅದು ಇಷ್ಟು ಬೇಗ, ಮತ್ತು ಅದಕ್ಕೆ ನಾನು. ಓನ್‌ ನಾಗು ವುದು ಮಾತ್ರ ಕ ಗಿತ್ತು. ನೌಕರಿ ಹೋದ ಮೇಲೆಯೂ. ರಾಮಶರಣ ನಿಶ್ಚಿ ತ ಮನುಷ್ಯನಂತೆಯೇ ಕಂಡನು. ಮತ್ತೊಂ ದು” ಸಾರ್ವತ್ರಿಕ ಸಂಪ ಆಗದಿದ್ದುದಕ್ಕೆ ಅಧಿ ಆದಕೆ ಶಿದಕ್ಕೆ ರಾಮಶರಣನ ವಾಣಿಯೇ ತಾರಣವಾಗಿತು. “ನನ್ನ ನೌಕರಿಗಿಂತ ಹಿರಿದಾದ ಧ್ರೇಯವನು ೯ ಸಾಧಿಸಬೇಕಾಗಿದೆ. ಅಸ್ಥಾ ನದಲ್ಲಿ ಸಾವ ರ್ಥ್ಯವನ್ನು ಕಳೆದುಕೊಳ್ಳು ವುದು “ಬೇಡ” ಎಂದು ಗೆ ಎಲ್ಲರಿಗೂ ತಿಳಿಸಿ 'ಹೇಳಿದ್ದ. ಜನ ಅದನ್ನು ಅಕ್ಷರಶಃ ಪಾಲಿಸಿದರು. ಈ ಪ ್ರತರಣದಿಂದ ಅವ ನಿಗೆ ಅಂಥ ಅಭೇದ್ಯ- ಆಃ ಭ್ಯ) ಸಾಮರ್ಥ್ಯವು ಪ್ರಾಪ್ತವಾಗಿತ್ತು. ಆಪ ಕ್ರಕರಣವನ್ನು ಕುರಿತು ಹಳಪರಿಸುವುದೂತಿರಲಿಿ ರಾಮಶರಣನು ತನ್ನ ಮನಸ್ಸಿನಲ್ಲಿ ಕಂಪನಿಗೆ ಆಭಾರಿಯೇ 06 ಬೇಕು. ಇದೆಲ್ಲವನ್ನು ಮಾತನಾಡಲು ರಾಮಶರಣನ ಭೆಟ್ಟಿಯ ಅಗತ್ಯವಿತ್ತು. ನಾನಾಗಿ ಅವನು ಇದ್ದ ಬಿಗೆ ಹೋಗುವ ಧೈರ್ಯ ನನ್ನಲ್ಲಿರಲಿಲ್ಲ. ಕಾಯು ತ್ತಲಿದ್ದೆ. ಅವನಂತೂ ಆಫೀಸಿನ ಕಡೆಗೆ ಹಾಯ್ದಿ ರಲ ಇಲ್ಲ. ಅಂದು ರವಿವಾರ ಹನ್ನೆರಡೂವರೆ ಗಂಟಿ ತರನೋವು? ಸಂಸ070ಸಗಸುನ 80000 [ಲಿ 2 ಬ ಜಡಿ ಪರ ನೆ | ಸು ಇಂ ಕ್ರ ಡ್ಯ. " ರ್‌ು ಜಾ ಭ್‌ ತ ಚಾ ಗಧೆ 77 ₹೯ "70. 2೬21. ಗ ಜ್‌ ಬೆ ಜಂ *ೇಿ ಟೈ ಕು ಕ ೫-೬]; ಇ ಟು ಗ್‌ೆ ನೋವು ಮತ್ತು ಬಾಧೆ, ತಲೆನೋವು ಹಲ್ಲುನೋವು, ಆಗಾಗ್ಯೆ ತಲೆದೋರುವ ನೋವುಗಳು, ಶೀತ ಮತ್ತು ಫ್ಲೂ ಜ್ವರತಾಸ ಮತ್ತು ಗಂಟಲುನೋವು ಮೊದಲಾದವುಗಳಿಂದ ಸಂಪೂರ್ಣ ಉಪಶಮನವನ್ನು ಪಡೆಯಿರಿ. _ಾಭಟಣಾ ಉತ್ಕೃಷ್ಟತೆ ಮತ್ತು ಶುದ್ಧತೆಗೆ ನಿಮಗೆ ಗ್ಯಾರಂಟಿ. ನಿಕೊಲಾಸೆರವರ ಎ ತಯಾರಿಕೆ ಬಿ.ಸಿ. ನಂ. ೨೦೮ ಯಾದರೂ ಊಟಮಾಡಲು ಮನಸ್ಸೇ ಆಗಿ ದ್ವಿಲ್ಲ. ಸಿಗರೇಟಿನ ಹೊಗೆಯನ್ನು ಉಗುಳುತ್ತ ಕುಳಿತಿದ್ದೆ. ಬಾಗಿಲು ತಟ್ಟಿದ ಸದ್ದಾ ಯಿತು. ಮಕ್ಕ ಳು ಹೊರಚಿಲಕ ಹಾಕಿದ್ದ ರು. “ಹಸಾರವರು 1” ಎಂದೆ. “ನಾನು ರಾಮಶರಣ.” “ಚಟ್ಟಿನೇ ಕುರ್ಚಿ ಬಿಟ್ಟು ಎದ್ದೆ. ಭೀಮ ಕಾಯ ನನ್ನೆದುರು ನಿಂತಿತ್ತು. ಕೈಗೆ ಸುತ್ತಿದ ಒಂದು ಹಾರವಿತ್ತು. ಇನ್ನೇನು ಮಾತ ನಾಡಬೇಕೋ ತಿಳಿಯದೆ ನಿಂತಿದ್ದೆ. ಅಷ್ಟರಲ್ಲಿ ರಾಮಶರಣ ನನ್ನ]ಕಾಲು ಹಿಡಿದುಕೊಂಡ. “ಏ, ಏ*ರಾಮಶರಣ, ಇದೇನು? ಎನ್ನುತ್ತ ನಾನು ಅವನನ್ನು ಹಿಡಿದು ಬಬ್ಬಿಸಿದೆ. ದಿಜ್ಮೂಢ ನಂತೆ ನಾನು ಅವನ ಕಡೆಗೆ ನೋಡುತ್ತ ನಿಂತಾಗ, ಆ ಹಾರವನ್ನು ತೆಗೆದು ನನ್ನ ಕೊರಳಿಗೆ ಹಾಕ ಬಂದ. “ಛೇ ಇದೇನು `ನೆಡೆಸಿದ್ದೀ ರಾಮಶರಣ ?' ಎಂದು ದೂರ ಸರಿದೆ. “ಇಲ್ಲ ಸಾಹೇಬರೆ, ಹಾಗೆ ಮಾಡಬೇಡ್ರಿ” ಎಂದ. ಅವನ ಕಂಠ ತುಂಬಿ ಬಂದಿತ್ತು. ಅವನು ಜುಲುಮೆಯಿಂದ ಹಾಕಿದ ಹಾರವನ್ನು ತೆಗೆದು ಅವಸಿ ಒಪ್ಪಿ ಸುತ್ತ, "ನನ್ನದು ನನಗೇ ನಾಚಿಕೆಯಾಗುವ ಹಾಗೆ ಮಾಡು ತ್ತೆ ತ್ತೀಯ ಲ್ಲ” ಎಂದೆ. “ನಿನ್ನೆ. ಯೂನಿಯನ್ನಿ ನ ಸಭೆಯಲ್ಲಿ ನನ್ನನ್ನು ಒಮ್ಮ ತ್ರ ದಿಂದ [ಅಧ್ಯಕ್ಷ ಅಂತ ಆರಿಸಿದರು. ನನ್ನ "ಜೀವನವನ್ನು ಯಾರು ಬೆಳಗಿಸಿದರು, ವ್ಯಕ್ತಿ ತ್ಯವನ್ನು ಯಾರು ಅರಳಿಸಿದರು ಅನ್ನುವುದು ಹೊರಗಿನವರಿಗೆ ಹೇಗೆ ತಿಳಿಯಬೇಕು?. ನನಗೆ ಇಲ್ಲಿಯ ವರೆಗೆ ದೊರೆತ ಶೆ ಶ್ರೇಯಸ್ಸು ತಮ ದೇ” ಹಾಗನ್ನುವಾಗಲೇ ನಾನು 'ಅವನನು ಬಿಗಿಯಾಗಿ ಅಬ್ಬಿ ಕೊಂಡೆ. ನರಾಮಶರಣ, ನಿನ್ನ ಅವನ ದಾರಿಯನ್ನೇ ನಾ ಕಾಯುತಿದ್ದೆ.' ೫ “ಏನು, ಹೇಳ್ರಿ.” "ನ ನಿನ್ನ ಸಂಬಳದ ಹಣ ತೆಗೊಂಡಿಲ್ಲ?' "ಮುದ್ದಾ 0 ತೆಗೊಂಡಿಲ್ಲ. ಲೇಬರ್‌ ಕೋರ್ಟಿಗೆ" ಕೇಸ್‌ ಒಯ್ಯೋದಿದೆ. ಸಾಹೇಬರೇ, ೧೩೯ ನಿಜ ಹೇಳಿರಿ. ನಾ ಅಂದು ನಿಮ್ಮ ಅಪಮಾನ ಮಾಡಿದೆನೆ1 “ರಿಪೋರ್ಟಿನೊಳಗೆ ನಾ ಹಾಗೇನಾದರೂ ಉಲ್ಲೇಖ ಮಾಡಿದ್ದೆ (ನೆಯೆ?” “ನಾನೂ ಅದನ್ನ ಹೇಳತಿದ್ದೆ. ನಾನು ನಿಮ್ಮ ಅಪಮಾನ ಮಾಡಿನ ಅಂತೇ: ಇಟ್ಟುಕೊಳ್ಳಿ. ಅದೇ ಕ್ಷಣಕ್ಕೆ ಕ್ಷಮಾನೂ ಕೇಳಿದೆ.” “ಅದರ ಉಲ್ಲೇಖ ಮಾಡಿದೆ. ಅದನ್ನ ತೆಗೆದು ಹಾಕಬೇಕಂತ ಸ ಸಾಹೇಬರು ಬಹಳ ಒಡೆ ರಾಡಿದರು. ನಿನ್ನನ್ನು ಕೆಲಸದಿಂದ ತೆಗೆದು ಹಾಕುವ ವಿಚಾರ ಇತ್ತೇ ಇತ್ತು ಅವರಡು. ಆದಕ್ಕೆ ನಾ ನಡುವೆ ಸಿಕ್ಕೆ.” “ಏನೂ ಕೆಡಕು ಆಗಲಿಲ್ಲ. ನೀವು ಇದ್ದಿರಿ ಅಂತ ಹೀಗೆ ರಿಪೋರ್ಟಿ ಆಯಿತು. ಲೇಬರ್‌ ಕೋರ್ಟಿಗೆ ಹೋಗೋದಕ್ಕೆ ಬಲಾ ಬಂತು.” “ರಾಮಶರಣ, ನೀನು 1ನಾಗೇ ದೊಡ್ಡ ಮನುಷ್ಯ.” | “ಇದ್ದದ್ದೇ ಸತ್ಯ ಇದ್ದರೆ ನೀವು ಮಾಡಿದ ವರು! ಹೋಗಲಿ ಬಿಡಿರಿ. ಒಂದು ಸೂಕ್ಷ್ಮಕೆಲ ಶ್ರದ್ಯನ ಸಲುವಾಗಿ:ನಾನು ನಿಮ್ಮ ಕಡೆ ಬಂದಿದ್ದೇನೆ. “ಏನು?” "ಫೇಸ್‌. ನಡೆಯಿತು ಅಂದರೆ ನೀವು ಅಜಾರಿ ಆಗಿ, ಅಥವಾ ಊರಿಗೆ ಹೋಗಿ, ಕೋರ್ಟಿನೊ ಳಗೆ ಗೈರ್‌ಹಾಜರ್‌ ಉಳಿಯಲಕ್ಕೆ ಸಾಧ್ಯ ಇದೆ ಎಸ? ನಾನು ಏನು ಉತ್ತರ ತಿಳಿಯದೇ ಸುಮ ತಿದ್ದಿ ನಾದ ಅವನು, “ಸಾಹೇಬ, ಐದು ಸಾವಿರ ಮಂದಿ *ೆಲಸ ಗಾರರು ನಿವ ಚ ಹರಸಿ ಹಾಡತಾಕೆ. ನಮ ಪ್ರತಿಷ್ಠೆ, ಪಾ ಅಪಮಾನಾ ಈ ಕೇಸನ್ನು ದೀಸ, ಕರಾ ನೀವು ಮನ ನಸ್ಸಿನ ಮೇಲೆ ತೆಗೊಂಡಕಿ.? “ನನ್ನ ಗೈರ್‌ಹಾಜರಿ ಎಷ್ಟು ದಿವಸ ನಡೆ ದೀತು? ಈ "ಪರಸಿ ತಿಯೊಳಗೆ ಸುಳ್ಳು ಕಾರಣ ಹೇಳುವುದು ಬೊಟಿ? ಸರ್ಟಿಫಿಕೇಟು ಕೊಡೋ ದು ಇವು ದಶು ವುದು ಕಂ” “ಅದು ನಮಗೆ ಹತಿ ತು. ಹೇಳಬೇಕೆಂಬುದು ಅದರಿಂದ ಉತ್ಸುಕ ಹ್ರಿ ನಿಮಗೆ ಬೇಕಾ ಎಪ್ಲಿ ಉತ್ತಮ ವಸ್ತುಗಳೇ ಬೇಕೋ ಅಲ್ಲಿ... ಕಕ್ಷಿಸುವ ತಾಯ ಡಾಲ್ಬವನ್ನೀ ಬಳಸುತ್ತಾಳೆ ೫ ಶಕ್ತ್ರುತ್ಸಾಹ, ತುಂಬಿತುಳುಕುವ ಉಲ್ಲಾಸೆ-.- ಎಲ್ಲವೂ ಜಿ ಯ ಆರೋಗ್ಯ ನೀಡುವ ಬಹು ವೂನ; ಆರಕೋಗ ವುಳ್ಳ ಯ ಅಹಾಡದ -ತಾಯಿಯಪೆ ಪ್ರೇಮ ಪ ಕೈಗಳು «ಡಾಲ್ಡ 'ದಿಂದ ತಯಾಠಸುವ ರುಚಿಕರೆ ಅಡಿಗೆಯ ವಕದನ ( ಡಾಲ್ಡ ' ಉತ್ತಮ ವನಸ್ಪತಿ ಎಣ್ಣೆಗಳಿಂದ ತಯಾರಿಸಲ್ರಡುತ್ತ, ದೆ. ಅದು ಶುದ್ಧ ಹಾಗೂ *ಹಸನಾಗಿರುವಂತೆ ಅದನ್ನು ಚನ ಶಾಸ್ತ್ರಕೃನುಗುಣವಾಗಿ ಸೀಲ್‌ಮಾಡಲ್ಪಟ್ಟಿ ಡಬ್ಬದಲ್ಲಿ ಮಾರೆ ಕ ದೆ. ಅದಕ್ಕೆ ಮಕ್ಕಳ ಜಿಳವಣಿಗೆಗೆ ಬೇಕಾಗುವ ವಿಟಮಿನ್‌ಗಳು ಸೇರಿಸಲ್ಪಡುತ್ತ ವೆ. ನಿಮ್ಮ, ಮನೆಯಲ್ಲಿಯೂ (ಡಾಲ್ಡ' ಅದರ ನ್ಯಾಯವಾದ ಸ್ನಾನ ವನ್ನು ಪಡೆಯಲಿ! ಡಾಲ್ವ ವನಸ್ಪಕಿ-ರುಚಿಶರ ಅಡಿಗೆಗೆ ಸೊಗಸಾದ ಸಾಧನ ಒಂದುಸ್ಥ್ಯಾನ್‌ ಲೀವರ್‌ ಅವರ ತಯಾರಿಕೆ 721.,81-2€29 ££[ ಬಿ.ಸಿ. ನಂ. ೨೦೮ ದಂಥ ಸರ್ಟಿಫಿಕೇಟ್‌ ತಂದು ಕೊಡತೇನೆ.” “ಒಂದಿಷ್ಟು ವಿಚಾರ ಮಾಡಲಿಕ್ಕೆ ಪುರಸೊತ್ತು ಕೊಡು. ನಿಮಗೆ ಸಹಾಯ ಮಾಡೋದರೊಳಗೆ ನಾ ಸಿಗಬೀಳದಂತೆ ಆಗಬೇಕಲ್ಲ.” “ಅದು ಹೌದು. ಇನ್ನೂ ಮತ್ತೆ ಬೇರೇ ಉ- ಪಾಯ ಇವೆ. ನಾ ಯಾವಾಗ ಬರಲಿ?” “ನಾ ಹೇಳಿ ಕಳಿಸ್ತೇನೆ. : ಅಲ್ಲದೇ ನಿನ್ನ ಲಕ್ಷ ದೊಳಗೆ ಇರಲಿ. `ನಾನು ನಿನ್ಹಾಗೆ ಡೊಡ್ಡ ಮನು ಷ್ಶ ಅಲ್ಲ.' ತ ಇಡಲ ಅಂತೀರಿ ಆಯಿತು.” “ನಿಜ. ನಿನ್ನ ಹಾಗೆ ಲಟಿ ಶನೇನಿರ್ಣಯ ತಗೊ ಳ್ಳುವ ಯೋಗ್ಯತೆ ನನ್ನದಲ್ಲ. ಕ 'ಕಾಮತರಣ ಎದು ಹೋದ. ಆದಕಿ. ಈ ಸಮ ಸೈಯನ್ನು ನಾನು ಆಗಲೇ ಬಿಡಿಸಿದಂತಾಗಿತ್ತು. ನನ್ನ ಹಿತವನ್ನು ಕಡೆಗಣಿಸಿ ಐದು ಸಾವಿರ ಜನ ಜಸರ್ಮಳ6 ಕಲ್ಯಾಣದ ಭಾರವನ್ನು ಹೊತ್ತು ಕೊಳ್ಳು ವಷ್ಟು ನಾನೇನು ವೃವಹಾರಶೂನ್ಯನಿರಲಿಲ್ಲ. ಕಂಪನಿಯಲ್ಲಿಯ ೧೨೩೮ ಕಾರಕೂನರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ಹುತಾತ ನೆಲ್ಲವೆಂಬ ಮಾತನ್ನು ನನ್ನ ಮನಸ್ಸು ಒಂದೇ ಸಮನೆ ಹೇ ಳುತ್ತಿದ್ದಿ ತ ಆದ್ದ ರಿಂದ ನ್‌್‌ ಅವನಿಗೆ. ನೆರವಾಗುವ ವಿಚಾರ ವನ್ನು ಅವನಿದ್ದಾ ಗಲೇ ತೆಗೆದು ಹಾಕಿದ್ದೆ. ಕೇವಲ ರಾಮ ಶರಣನ ಹಿತಸಂಬಂಧ ಈ ಸಮ ಸೈಯಲ್ಲಿ ತೊಡಗಿದ್ದರೆ ಇಷ್ಟು ತ್ವರೆಯಾಗಿ ನಿಠ್ಗ ಯಕ್ಕೆ ಬರಲು ಸಾಧ್ಯವಾಗುತ್ತಿ ಗೆ ನ ಲ್ಸ. ಗಳೆ ನನ್ನ ಹುಟ್ಟಿನ” ಹನ್ನೆರಡನೆಯ ದಿನದ ಗುಗ |ರಿಯನ್ನು.. ಮುಕ್ಸಿ. ಕುಳಿತಿದ್ದ. ಎರ ಡನೆಯ ದಿನೆವೇ ಮತ್ತೆ ಸಃ “ಸಾಹೇಬರೇ ನಿಮ್ಮ ಶ್ಚಮಾ ಕೇಳಲಿಕ್ಕೆ ಬಂದೇನಿ, ಮೊನ್ನೆ ನಾ ನಡುಗೆ ಸ ಸುಳ್ಳು ಹೇಳಿದೆ? “ಅಂದಕೆ 1” "ಈ ಅಪೀಲಿಗೂ ಕಾಮಗಾರರ ಕಲ್ಕಾ ಣಕ್ಕೂ ಏನೂ ಸಂಬಂಧ ಇಲ್ಲ. ನಿಜ ಅಂದರೆ, ಇದರೊಳಗೆ ನನ್ನದೇ ಸ್ಟಾ ರ್ಥ ಇದೆ.” “ಹೌದ ? ಸುಳ್ಳು ಯಾಕೆ ಹೇಳಿದಿ 1” “ನಿಮ್ಮ ಮುಂದೆ' ದಿಮಾಕು ತೋರಿಸಲಿಕ್ಕೆ ಹೋದೆ. ಮನೆಗೆ ಹೋದ ಮೇಲೆ ಕಸಿವಿಸಿ ೧೪೧ ಆಯಿತು. ನಿದಾನ ನಿಮ್ಮ ಮುಂದೆ ಸುಳ್ಳು ಆಡ ಬಾರದಿತ್ತು ಅಂತ ಅನಿಸಿತು.” “ಹೋಗಲಿ, ಮತ್ತೇನಾದರೂ ಉಪಾಯ ಇದ್ದರೆ ಹೇಳು: ನೋಡೋಣ.” “ಅದನ್ನೇ ಹೇಳತೇನೆ. ನಮ್ಮ ಜನಕ್ಕೆ ಊರಿನ ಸೆಳೆತ ಎಷ್ಟು ಇರುತ್ತದೆ ಅನ್ನುವುದು ನಿಮಗ ಗೊತ್ತಿದೆ. ನಾನು ನೌಕರಿಗೆ ಬಂದಂದಿನಿಂದ, ಅಂದಕೆ ಎಂಟಿ ವರ್ಷದಿಂದ ನಾನು. ಊರ ಕಡೆಗೆ ಹೋಗಿಲ್ಲ.” “ಹಾದು... ನನಗೂ ಇದು ಸುಮಸ್ಕಾನೇ ಆಗಿತ್ತು.” “ಪ್ರವಾಸ ಅಂದಕೆ ಖರ್ಚು ಆಗುವುದೇ. ಹೇಳಿಕೇಳಿ ನಾನು ಒಬ ನೇ ಇರುವವ. ಶಕ್ಕ ಇದ್ದಷ್ಟು ಹಣ ಉಳಿಸಿ ಊರಿಗೆ ಹಣ ಕಳಿಸು ತ್ತಿದ್ದೆ. ಹಿಂದಕ್ಕೆ ನಾನು ಒಬ್ಬ ಸಾಧುವಿನ ನಾದಕ್ಕೆ ಬಿದ್ದಿದ್ದೆ. ನಿಮಗೆ ನೆನಪು ಇದೆ ಅಲ್ಲ?” "ಹೌದು 'ಅಂದ್ಹಾ ಗೆ ನಾನೂ ನಿನಗೆ ಸುಳ್ಳು ಹೇಳಿದ್ದೆ. ನೀ ಅವನ ಅಂಗಾರಾ - ಪ್ರಸಾದಾ ತಂದು ಕೊಟ್ಟಿ ಮೂರನೆಯ ದಿನವೇ ನನಗೆ ಮೊದಲನೇ ಬಡತಿ ಸಿಕ್ಕಿತ್ತು. ಮತ್ತು ಈ ಸಾಧೂ ಏನಾದರೂ-_” “ಯಾತಕ್ಕೆ ಸಾಹೇಬರೇ, ಇದರ ನಾದಕ್ಕೆನೆ ನೇ ಕ್‌ೆ ಅಂಗಾರಕ್ಕೆ, ನಿಮ್ಮ ಬಡಗಿ ಏನೂ ಸಂಬಂಧ ಇಲ್ಲಾ. "'ನಿಮ್ಮ ಶುಷಾರಿಗೂ ಇಡಿ ಆಫೀಸಿನೊಳಗೇ ವಾಹವ್ಹಾ ಇದೆ. ಇನ್ನೂ ನನ್ನ ಂಥವನ ಇಚ್ಛೆ ಪೂರ್ಣ ಆಗಿದ್ದರೆ ವಸು ಇದು ಪಟಾಯಿಸುತಿತ್ತು. ಫೆ “ನಿಂದೇನು ಇಚ್ಛೆ ಇತ್ತು?' “ನನಗೆ ಹಣದ ಅಗತ್ಯ, ಇತ್ತು. ಅದಂತೂ ಸಿಗಲಿಲ್ಲ. ತಿರುಗಿ ನನ. ಕಿಸೆಮಿಂದೇ ಐವತ್ತು ರೂಪಾಯಿ ಹೋದವು.” “ನಿನಗೆ ಎಷ್ಟು ಹಣ ಬೇಕಾಗಿತ್ತು?” “ಐದು ಸಾವಿಕ, ಕೆ “ಯಾತರ ಸಲುವಾಗಿ?” “ಅದೊಂದು ದೊಡ್ಡ ಇತಿಹಾಸವೇ ಇದೆ. ನಮ್ಮ ಊರೊಳಗೆ ಒಂದು ತ ನಾವು ಬಹಳ ಆಸ್ತಿವಂತರಾಗಿದ್ದೆವು: ಆದರೆ ಪರಸಿತಿ ತಿರುಗಿ ಬಿತ್ತು. ಎಷ್ಟು ಅಂತೀರಿ? ಬಂದು 7೩೭ 1೩-62- 2 08೧. ಮೆಸರ್ಸ ಎಸ್‌. ಓ. ರಾವಳ್‌ ಗಾಂವ್‌ರವರ ಲೆಮನ್‌ ಮತು ರಾಸ್‌ ಬೆರಿ "ಸಾಫ್‌ ಸೆಂಟಿರ್‌? “ತಿ ೨೨ "ಬೆ ಪಿಠಾಯಿಗಳು ಕೊಡುವ ಆನಂದದ ತರವೇ ಬೇರೆ! ರಾವಳ೯ಗಾಂವ್‌ ಲ್ಯಾಕೋ ಜೊನ್‌ ಬೊನ್‌ ಫ್ಯಾಮಿಲಿ'ಯ ಮಿಳಕಾಯಿಗಳನ್ನೆ ಕೊಳ್ಳಿರಿ. ಮಾರಾಟಿದೆ ಏಜಂಟರು: ಮೈಸಸ್‌ 7 ನೋತೀಲಾಲ್‌ ಗಿರ್ಧಾರಿಲಾಲ್‌ ಅಘಾರ"೪ರ್‌» ಇ ಮಾಲೆಗಾಂನ್‌, ಜಿಲ್ಲಾ ನಾಸಿಕ್‌. ಬೆಳಗಾಂವ ಜಿಲ್ಲಾ ಸ್ಟಾಕಿಸ್ಟರು: ಸೋರವಾಲ ಮತ್ತು ಸನ್ಸ, ರವಿವಾರಪೀಟ ಬೆಳಗಾವಿ ಷ್ಟ ಠ್‌ ಹ ಬಿ.ಸಿ. ನಂ. ೨೦೮ ೧೪೩ ಸ್ವಲ್ಪನೂ ಆಸ್ತಿ ಉಳಿಯದ್ದಾಗೆ, ಎಲ್ಲಾ ಎನ್ನುವುದನ್ನು ಕಲಿಸಿಕೊಟ್ಟಿ ರು... ಅವರಿಗೆ ಒತ್ತೆ ಬಿದ್ದಿತು. ನಮ್ಮ ತಂದೆ” ಸಾಯುವಾಗ ಸಂಪೂರ್ಣ ಸಮಾ ಇಧಾನವಾದ ನಂತರ ಈ ಅವರಿಗೆ ವಚನ ಕೊಟ್ಟಿ. ಒತ್ತೇ ಹಾಕಿದ ಆಸ್ತಿ ನಾಟಕ ಮುಗಿಯಿತು. ರಾಮಶರಣ ನನ್ನನ್ನು ಬಿಡಿಸಿಕೊಳ್ಳುವ ತನಕ ಲಗ್ನ ಆಗುವುದಿಲ್ಲ ಮನಸಾ. ವಂದಿಸಿ ತನ್ನ ವಕೀಲರೊಂದಿಗೆ ಅಂತ, ರಕ್ತಾ "ಟ್ಟ ಸ ಎರಡು ಹ ಕೂಡಿಸಿದೆ. ಹೊರಟುಹೋದನು. ಇನ್ನೂ ಮೂಣ್‌” ಸಾವಿರ ಕೂಡಿಸಬೇಕಾಗಿದೆ. ನನ್ನ ಸಾಕಿ ಮುಂದುವರಿಯೋದು ಈಗ ಅಗತ್ಯ ಇದೆ.” “ಹಾಗಿದ್ದರೆ ಈ ಯೂನಿಯನ್ನಿನ ಉಪದ್ವ್ಯಾಪ ಯಾರು ಹೇಳಿದ್ದರು ನಿನಗೆ?” “ನಾನೂ ಈ ವಿಷಯದಲ್ಲಿ ಯೋಚನೆ ಮಾಡಿದೆ ಸಾಹೇಬ, ಈ ಯೂನಿಯನ್ನಿ ನೊಳಗೆ ನಾ ಯಾಕೆ ಬಿದೈೆ- -ಅಂತ. ಹೇಗೊ ಆ ಸೆಳವಿನಲ್ಲಿ ಸಿಕ್ಕೆ ಈಗ ಬಿಡಬೇಕಂದರೆ... ಈಗ 6 ಜಿಂದಾಬಾದ'ದ ಸವಿ ಹತ್ತಿದೆ!” ---ಇಷ್ಟು ನುಡಿದು ರಾಮಶರಣ ದೊಡ್ಡದಾಗಿ ನಕ್ಕು ಮತ್ತೆ ಕನಿಕರದ ದನಿಯಲ್ಲಿ ಹೇಳಿದೆ; “ಈಗ ಸಾಹೇಬ, ಈ ಕೇಸಿನಿಂದ ಪಾರಾಗ ಬೇಕಾದರೆ ಇನ್ನೊಂದು ಉಪಾಯ . ಇದೆ. ಅದಂದ್ರೆ...ನೀವು ಕೋರ್ಟಿನಲ್ಲಿ ಸಾಕ್ಷಿ ಅವಶ್ಯ ಹೇಳಿರಿ. ಆದಕೆ ಒಂದು ಮಾಡಿರಿ. ನನಗೆ ಬೇಕಾದ ಕಚ್ಚಾ ಪಾಯಿಂಟ್‌ ಅದರಲ್ಲಿ ತಶ್ರಿ.” “ಅಂದರೆ? ವಕೀಲರ ಕೆಲಸ ನನಗೆ ಹೇಳ ಲಿಕ್ಕೆ ಹತ್ತಿದಿಯಲ್ಲ?' “ನಾ ವಕೀಲರನ್ನ ಕರಕೊಂಡೇ ಬಂದೇನಿ,” “ಆಮಾಲ ಮಾಡಿದಿ! ಯಾರವರು?” ಗ್ಯಾಲರಿಯಲ್ಲಿ. ಯಾರಾದರೂ ನಿಂತಿರಬೇ ಳೆಂಬ ಸಂಶಯ ನನಗೆ ಆಗಿನಿಂದಲೆ ಬಂದಿತ್ತು. ರಾಮಶರಣ ಹೊರಗೆ ಹೋಗಿ ಯೂನಿಯನ್ನಿನ ವಕೀಲರನ್ನು ಕರೆದುಕೊಂಡು ಬಂದನು. ಈ ಎರಡನೆಯ ಉಪಾಯದಲ್ಲಿಯೂ ರಾಮಶರಣನ ಮನಸ್ಸನ್ನು ನೋಯಿಸಲಾಗದೆ ಉಳಿದೆ. ಔಪಚಾರಿಕ ಮಾತು ಮುಗಿದು, ಕೋರ್ಟಿನ ಲ್ಲಿಯ ನನ್ನ ಸಾಕ್ಷಿಯ ತರಬೇತಿ ಸುರುವಾ ಯಿತು. ಈ ಫಾರ್ಸು ಎರಡು ತಾಸಿನ ವರೆಗೆ ನಡೆಯಿತು. ವಕೀಲರು ನಾನು ಸಾಕ್ಷಿಯಲ್ಲಿ ಏನು ಹೇಳಬೇಕು, ಯಾವುದನ್ನು ಹೇಳಟಾರದು ತೌ ಬಹಳ ಮುಂದಿನ ಕೆಲ ದಿನಗಳಲ್ಲಿ ವಾತಾವರಣಕ್ಕೆ ಮತ್ತೆ ಕಾವೇರತೊಡಗಿತು. ತ್ರ ಫೇಸಿನ ಷು ಬಿಟ್ಟೆ ಕಾರ್ಮಿಕರಿಗೆ, ಕಾರಕೂನ ಜನರಿಗೆ ಚರ್ಚೆಗೆ ಅನ್ಯ ಎಷಯವೇ ಇಲ್ಲವಾಗಿತ್ತು. ರಾಮಶರಣನ ಚಾಕರಿಯ ಪ್ರಶ್ನೆ ಎಂದೋ ಲುಪ್ತವಾಗಿತ್ತು. ತೋರ್ಕಿಕಳ ಯು ವ್ಯಾಪ ದಲ್ಲಿ ಯೂನಿಯನ್ನಿನ ಕೆಲಸವೂ ಹಿಂದುಳಿದಿ ದ್ಮಿತು.. ಈ ಕೇಸಿನ ಭವಿತವ್ಯವು ನನ್ನ ಸಾಕ್ಷಿ, ಹೇಳಿಕೆಗಳ ಮೇಲೆಯೆ ಅವಲಂಬಿಸಿದೆ ಎಂಬುದು ಎಲ್ಲರಿಗೂ ನಿಶ್ಚಿ ತವಾಗಿತ್ತು. "ಅಂದು ನನ್ನ ಸಾಕ್ಷಿ ಮೊದಲಾಗಿ ಮುಗಿ ಯಿತು. ಮುಗಿ ದೊಡನೆಯೆ ಯಾರ ಕೂಡ ಮಾತ ನಾಡದೇ ಕಂಪನಿಯ ಮೋಟಾರಿನಲ್ಲಿ ಕುಳಿತು ಮನೆಗೆ ಬಂದೆ. ಕೋರ್ಟಿನ ಭಯಾನಕ ವಾತಾ ವರಣವು . ಮನೆಗೆ ಬಂದರೂ ಕಣ್ಣಿಂದ ಮರಿ ಯಾಗದಾಯಿತು. , ಸಾಕ್ಷಿಯು ಮುಗಿಯುತ್ತ ಬಂದಾಗ ರಾಮಶರಣನ ಹಾಗೂ ಅವನ ವಕೀ ಲರ ಮುಖಮುದ್ರೆ ಬಿದ್ದುಹೋಗಿದ್ದುದನ್ನು ನನಗೆ ನೋಡಲಾಗಿರಲಿಲ್ಲ. ಹಡ ಇಂಥ ಸಿ ಸತಿಯಲ್ಲಿಯೂ ನನ್ನಿಂದ ಕಾದ ಘಟಿಸಿದೆ ಎಂದು ಮಾತ್ರ ಅನಿಸುತ್ತಿರ ಇಂದಿಗೂ ಅನಿಸುವುದಿಲ್ಲ. ತಕಕ ಎಂದೂ ದೊಡ ಮನುಷ ನಿರಲಿಲ್ಲ. ಇಲ್ಲದ ಅಪೇಕ್ಷೆಯನ್ನು ಶರಣ ನನ್ನಿಂದ ಏಕೆ ನಾಡಬೇ ಕಾಗಿತ್ತು? ಹಾಗಿದ್ದರೆ, ನಾನು ಸರಿಯಾದು ದನ್ನ ( ಮಾಡಿದ್ದರೆ ದ ಕ. 4 ನನ್ನ ಸರ್ವಸಾಮ ಧಃ ೯ ಉಡುಗಿ ತೇಕೆ? ಸ ಸ್ವಂತದ ಸಾ ಎರ್ಥಕ್ಕೆ ಅಂಟಿಕೆಎಂಡು ನಾನು ಈ ಲಸ ಮಾಡಿದೆನೊಬ ಶಂಕೆ ಯಾವ ಮಾಯೆ: ಚಾ ಮನಸ್ಸಿನಲ್ಲಿ ಸೇರಿಕೊಂಡು ಬಿಟ್ಟ ದ್ದು, ಏನು ಮಾಡಿದರೂ ಹೋಗಲೊಲ್ಲದಾ ಯಿತು. ನಾಳೆ ಕಚೇರಿಗೆ ಹೋಗುವುದಿದೆ ಎಂಬ ನೆನಪು ಬಂದಿತ್ತಷ್ಟೇ --- ಮೈಯಲ್ಲಿ ಭೀತಿಯ ಚಳಕು ಹೆ ೧೪೪ ಆರುಪಾರಾಗಿ ಹೋಯಿತು. ಯಾವನಾದರೂ ಒಬ್ಬ ತಲೆತಿರುಕ ಡ್ರೈವರ್‌ ನನ್ನನ್ನು ಹೊಡೆ ಯಲಿಕ್ಕಿಲ್ಲವಲ್ಲ!। ಈ ವಿಚಾರ ಬಂದೊಡನೆಯೇ ಕಾಗದ. ಲೇಖನಿಯನ್ನು ತೆಗೆದುಕೊಂಡು ರಜೆಗೆ ಅರ್ಜಿ ಹಾಕಿದೆ. ಮೂರು ದಿನ ಹೀಗೆಯೆ ಕಳೆದೆ. ಒಂದಿಷ್ಟು ಶಾಂತಿ ಮೂಡಿತ್ತು. ಇನ್ನೂ ಕೆಲದಿನ ಹೋದ ಮೇಲೆ, ಎಲ್ಲವೂ ಮರೆವಿಗೆ ಬೀಳಬಹುದು, ವಾತಾವರಣ ತಿಳಿಯಾಗಬಹುದು ಎಂಬ ಆಶೆ ಯನ್ನು ಕಟ್ಟಿಕೊಂಡಿದ್ದೆ. ಆದಕೆ ಹಾಗಾಗಬಾರ ದೆಂದು ವಿಧಿ ಸಂಕಲ್ಪಿಸಿತ್ತೇನೊ. ನನ್ನ ಭೆಟ್ಟಿಗೆ ಮುಚ್ಚಂಜೆಯ ವೇಳೆಯನ್ನು ಆರಿಸಿಕೊಂಡು ರಾಮಶರಣ ಬಂದ. ಅವನ ಕೆದ ರಿದ ಕೂದಲು, ಹಿಗ್ಗಿದ ಕಣ್ಣು ಅಷ್ಟೇ ನನಗೆ ಮೊದಲು ಕಂಡವು. ತುಸು ಹೊತ್ತಿನ ನಂತರ ಅವನ ಒಂದು ಕ್ರೈ ಮಡಿಚಿದ್ದುದು ಕಂಡಿತು. ಅವನ ಕೈಯಲ್ಲಿ ಚಾಕು ಇದ್ದಿರಬಹುದೆ? ಸಾಹೇ ಬರು ರಾಮಶರಣನ ಬಗ್ಗೆ ಮೊದಲ ಸಲ ಹೇಳು ವಾಗ ಅಂದಿದ್ದರು--- ರೇಗಿದರೆ ಅವನು ಇನ್ನೊ ಬ್ಬರ ಜೀವ ತೆಗೆಯುವುದಕ್ಕೂ ಹಿಂಜರಿಯುವವ ನಲ್ಲ---ಎಂದು. ನಡುಗುತ್ತ ನಾನು ಅವನ ಕಾಲಿಗೆ ಬಿದ್ದೆ. ಅವನು ನನ್ನನ್ನು ಅನಾಮತ್ತಾಗಿ ಮೇಲಕ್ಕೆ ಎತ್ತಿ ಕುರ್ಚಿಯಲ್ಲಿ ಕುಕ್ಕರಬಡಿದ. ತುಸು ಹೊತ್ತು ಇಬ್ಬರೂ ಮಾನ. ನನ್ನ ಮುಖ ರಾವುಹೊಡೆದಿತ್ತು. ಅವನದು ವಿಚಾರ- ಮಗ್ನವಾಗಿತ್ತು. ಅವನ ಬಾಯಿಂದ ಏನು ಬರು ವುದೊ ಎಂದು ಕಾದಿದ್ದೆ. "ಇದೇನು ಮಾಡಿದಿರಿ, ಸಾಹೇಬರೆ? ” ಅಂದ. “ರಾಮಶರಣ, ಹೊಟ್ಟಿಯ ದೆಸೆಯಿಂದ ಮನುಷ್ಯ ನೀಚ ಆಗತಾನೆ-” “ಆದರ ಇಷ್ಟು?” “ರಾಮಶರಣ, ಹಾಗೆ ಸಾಕ್ಷಿ ಹೇಳದೇ ನನಗೆ ಕಸ್ತೂರಿ, ಅಕ್ಟೋಬರ್‌ ೧೯೬೨ ಗತ್ಯಂತರನೇ ಇದ್ದಿಲ್ಲ.” “ಸಾಕ್ಷೀ ಬಗ್ಗೆ ಅಲ್ಲರಿ ಸಾಹೇಬ, ನಾ ಅನ್ನು ವುದು. ನಿಮಗೆ ಆಫೀಸರ್‌ ಜಾಗಾ ಸಿಕ್ಕಾಗೇ ನಾವು ಅದನ್ನು ತಿಳಕೊಂಡಿದ್ದೆವು. ಆದರೆ ನಿದಾನ, ನೀವು ಮುಂಚೇ ಹೀಗೆ ಸಾಕ್ಷಿ ನುಡಿ ಯುವವರು ಅಂತ ನಮಗೆ ಹೇಳಬೇಕಾಗಿತ್ತು.” “ಧೈರ್ಯಾ...ಧೈರ್ಯಾ ಸಾಲಲಿಲ್ಲ ಅನ್ನು.” "ಅದು ಹೋಗಲಿ ಬಿಡಿರಿ. ಆದರೆ ಇದ ನ್ನೇನು ಮಾಡಿದಿರಿ?” ರಾಮಶರಣ ತನ್ನ ಕೈ ಮುಷ್ಟಿಯಿಂದ ಒಂದು ಪಾಕೀಟನ್ನು ಹೊರತೆಗೆದ. ನಾಲ್ಕು ದಿನಗಳ ಕೆಳಗೆ ನಾನು ಅವನಿಗೆ ಕಳಿಸಿದ್ದ ೩,೦೦೦ ದ ಚೆಕ್ಕು ಇದ್ದಂತೆಯೇ ಇತ್ತು. “ನಿಮ್ಮ ಚಿಕ್ಕು ತಗೊಳ್ಳಿರಿ. ನಿಮ್ಮ ಕಿಸೆಗೆ ಯಾಕೆ ಕತ್ತರಿ ಹಾಕತೀರಿ? ನನ್ನ ಬಡಿದಾಟ ಕಂಪನಿಯ ಜೋಡಿ ಇದೆ.” “ನನಗೆ-ನನಗೆ ಇಷ್ಟೂ ಸಮಾಧಾನ ಇರ ಬಾರದು ಅಂತೀಯಾ?” “ನಿಮ್ಮದು ಯಾಕೆ, ನಿಮ್ಮ ಅಪ್ಪನ ಸಮಾ ಧಾನಕ್ಕ ಸಹಿತ ನನಗೆ ಇದನ್ನ ಸ್ವೀಕರಿಸು ವುದು ಶಕ್ಕ ಇಲ್ಲ. ಇದು ವ್ಯಭಿಚಾರ. ಒಳ್ಳೇದು. ನಾ ಹೋಗತೇನಿ.” “ನಿನ್ನೆ ಈ ಶಾಂತ ಮಾತಿನಿಂದ ನನಗೆ ಸಂಕಟ ಆಗತದೆ. ಒಂದೆರಡು ಬೈದಾದರೂ ಬೈಯಿ.” “ಅದಕ್ಕೂ ಒಂದಿಷ್ಟು ಯೋಗ್ಯತಾ... ಮಾಫ ಮಾಡಿರಿ ಸಾಹೇಬ. ನಿಮಗೆ ಹೆಚ್ಚು ಕಡಿಮೆ ಏನೂ ಆಡೊಹಾಗಿಲ್ಲಂತ ನಿಶ್ಚಯ ಮಾಡಿದ್ದೇನೆ.” “ನೀನು ನನ್ನ ಖೂನಿ ಮಾಡಲಿಕ್ಕೆ ಬಂದಿರ ಬೇಕು ಅಂತ ಅನಿಸಿತ್ತು. ನಿಲ್ಲು, ರಾಮ ಶರಣ---!” ರಾಮಶರಣ ಏನೂ ಮಾತನಾಡಲಿಲ್ಲ. ಬರೇ ನಕ್ಕು ಹೊರಟಬಿಟ್ಟಿ. ೫ “ರಾಮತರಣ೫6 ಗೋಷ್ಮ” ಎಂಬಿ ಮೂಲ ಮರಾಠಿ ಕಿರುಕಾದಂಬಿರಿಯ ಶ್ರೀ ಕೊಟ್ಟಿ 0ಗಿ ರಾಮಶಂದ್ರ್ರ ಕೃತ ಅನುವಾರರ ಸಂಗ್ರಹ 52” ಸಾ ರೌ ್‌ಶ್‌್‌ೆ ಲಿ ಚೌ ಸಿಟ್‌ ಎಪಿ ಲ್‌ಿ ಸಜ ಹಹಹಯಹಹಯಹಯಯಯಯಯಯಯಯಬಿಟಿಉಸಿಉರಿಯಿಉಿ ಯಿ ಜು ಸಟಗ (ಟಟ 4 ಆ 9 ಆ ೪ 19 ಈ ಪಿ ಸಿಳಿಕಿಕಿ ಕ ೪ ರುಚಿಗೆ! ಗುಣಕ್ಕೆ! ! ಶಪಿಗೆ ಲ್ಟೇ ಖ್ಛೇ ಉಲ ಗೆ ಎ ಠಿ ಷಿ ಕ್‌ ಶೌ ಇಣಸ್ಟೆ ಸ್‌ು ಸೇ ಲ ಪ್ರ5ದಿನ ಹಿಳಬನ್ನ ಫೆ ಲೇ 1 ಸ ಬ ಸ ತೆ | ಎರಡು ಕೋಟಗೂ ಜ್ರ ಈ ಸ್ಸ ಳ್ಳ ಳ್ಳ ಳೆ ಕ ಈ *ೀ ತ್ರ ಮೇಲ್ಪಟ್ಟು ಬೀಡಿಗಳ ತಯಾರಿಕಯಿ೦ದ ದಕ್ಷಣ ಭಾರತದಲ್ಲ ಷೀ ಸ್‌ ೨ 1 ಳಿ ೨ ಈ, 1" ಮೊದಲನೆಸ್ಥಾನವನ್ನು ಗಳಿಸಿರುವ ಭಾರತದ ಬೃಹತ* ಉದ್ಯಮದ ಉತ್ಪನ್ನಗಳು ಲ. ಕ್ಕಿ ಕ್‌ ಕ 4 ಖಿ ಖ್ಫೇ ೪೪% 0 1 1್ಪೇ ' ಲ 1 ಕ ಕ ಇ ಖ್ಫೇ ಒ ಖ್ಥೇ ಕ್ಮ 4 1 ಕೆ 4 (” 4 ಗ 4 ಇ ಸ ಕೆ ಸ್ನ ಳಿ 1್ಥ್‌ ಖಿ ಠೇ ಆ ಖ್ಥೇ ಳ್ಳ 1 ಳ್ಳ 1 ಳ್ಳ 4 ಕ್ಥೀ 1್ಬೇ ೪ 1 4 ಕೇ 4 " 1್ಥೀ ಳೀ ಲೀ ಖ್ಥೇ ನೆ 4 ಕ್ಯ ತೆ ಕೆ ನ ಕ್ಕ 1 ಳ್ಳ ೆೆ ಳಿ ಳ್ಳ ತೆ ಕ ಳ್ಳ ಖೇ ಳ್ಳ ಇ. ಕೇ ಒ್ಳೇಲ್ಳೀ ಳಿಷ ಕಕ ತ್ರ ಪಡಾ ವಂ ಎ 4 ನ ವೃಧಥಾನ ಕಚೇರಿ ನ ಳೇ ಖಿ ಕಾ ಛಿ ೬ ಹ ಈ. ಟ್ರ 0(ಲಿ (೨) £.ಸಿ ಜ್‌? ಜ್‌ ಭಾಸ 2 1 ಡಿ €೨೭ ಇ. “2 ಲೇ ಓಂ) ಡಿ ೬ಡ್ಟ ಹಕಕ 0064 ಗೆ 7೫18೧೫11 "" ಡ.[೩(0ಿಸಿಗ್ಗೆಗ್ನಿ'' 4 1೯110110116 471 ಿ ಖ್ಟಿ ತೆ ಗ ಬ ಕೇ ಕೊ ಕೊಳು ಲೊ ಪೊ ಟೋ ಫೋಟೋ ಟೋ ಫೋಟೋ ಫೋಟೋ ಪೋಟೋ ಟೋ ಟೋ ಲೋ ಲೊ ಲೊ ಲೊ ಲಲ್‌ ಕಾ ಬೊ ಲೊ ಲ್‌ಾ ಳ್ಳ 4119171801೧” ಗೇಹೇ ಕೇಕ್‌ ಕ್‌ ಕ್‌ ಕ್‌ ಕಳಿ ಕೂಗೋ ಕೋ ಭೋ ಬೀಳೋ ಲೂ ಲಿಲಿ ಬ ಎ ಚ್‌ 4 ಹ ಆಗ್‌ ಕ್‌ ಕ್ಕಿ ಕೋಳ ಳ್ಳ ಲ ಪಾ ವು ಇಂ: ಗ" " ಹ 1115 1೩8271೧೮ ೧೪೫೫೮೮ 07 (1೮ 1.018 5115೧3೧3 115(, 111011 15 ೧1೧1೮6 ೩೧06 ೧೭011564 | ಓ 1151106 8) 58/1 11. ॥. 01೧೦,!! 8! (೮ 50/7711 (0 100/77812॥ 0/55 0೧00118೯ ಔಂಡ0, 1] 1] *ರತ್‌್‌್‌ | “| ಟಟ, ೬113] 701೭7 3೦) ॥051 ರಾಗ ಇಷ್ಟ ಇಷ 01422... 116 1473016: ಹ ಗ ಇ [..( 8077000 ೧ 3 (07171078 ಯ ಯಮ ಎ | 0 ಷು ಕ 1 71೯ಟ೪೩£ ಔಟ॥ಿ!16