text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕುಟುಂಬವು ಕಡ್ಡಾಯವಾಗಿ ಶೌಚಾಲಯ: Latest ಕುಟುಂಬವು ಕಡ್ಡಾಯವಾಗಿ ಶೌಚಾಲಯ News & Updates, Photos & Images, Videos | Vijaya Karnataka August,24,2019, 14:47:33 ಕುಟುಂಬವು ಕಡ್ಡಾಯವಾಗಿ ಶೌಚಾಲಯ LAST UPDATED: Dec 17, 2018, 05.00 AM IST ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ Feb 14, 2015, 05.53 AM ಸ್ವಚ್ಛ ಭಾರತ ಅಭಿಯಾನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲ...
2019/08/24 09:17:34
https://vijaykarnataka.indiatimes.com/topics/%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%B5%E0%B3%81-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF%E0%B2%B5%E0%B2%BE%E0%B2%97%E0%B2%BF-%E0%B2%B6%E0%B3%8C%E0%B2%9A%E0%B2%BE%E0%B2%B2%E0%B2%AF
mC4
ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! Posted By: Karnataka News BureauPost...
2021/02/25 05:27:45
https://www.kannadigaworld.com/kannada/karnataka-kn/297813.html
mC4
ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 - ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 ಗಂಗೊಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯೂಥ್ ಕ್ಲಬ್ ಬೆಣ್ಣೆಗೆರೆ ಇವರ ಆಶ್ರಯದಲ್ಲಿ ದಿ. ಗಿರೀಶ್ ಮೇಸ್ತ ಸ್ಮರಣಾರ್ಥ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರ...
2022/01/20 07:39:04
http://crime.kundapra.in/2013/02/Cricket-Gamgolli.html
mC4
ಲೇಖನಗಳು – ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ Quote February 25, 2022 February 25, 2022 Gouri Prasanna7 Comments ನಲುಮೆಯ ಓದುಗರೇ ನಮಸ್ಕಾರ. 'ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|' ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀ...
2022/05/16 19:09:03
https://anivaasi.com/category/%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81/
mC4
ಚರ್ಚೆಪುಟ:ಶಿವಮೊಗ್ಗ - ವಿಕಿಪೀಡಿಯ ಚರ್ಚೆಪುಟ:ಶಿವಮೊಗ್ಗ ೧.ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.. Bschandrasgr ೦೮:೫೯, ೩ ಜನವರಿ ೨೦೧೪ (UTC) -ಸದಸ್ಯ:Bschandrasgr ಬಿ.ಎಸ್ ಚಂದ್ರಶೇಖರ -ಸಾಗರ ಈ ಭಾಗದಲ್ಲಿ ಬರೆದಿರುವ ಲೇಖನ ಮಾಹಿತಿಯ ರೀತಿಯಾಗಿರದೆ ವೈಯಕ್ತಿಕ...
2022/01/18 01:32:40
https://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97
mC4
ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ | Udayavani – ಉದಯವಾಣಿ Saturday, 11 Jul 2020 | UPDATED: 07:53 AM IST ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ Team Udayavani, May 2, 2019, 3:00 AM IST ಹನೂರು: ಫ‌ನಿ ಚಂಡಮಾರುತದ ಪ್ರಭಾವಕ್ಕೆ ಗಡಿ ಭಾಗದ ಹನೂರು ತಾಲೂಕು ತತ್ತರಿಸಿದ್ದು ಮಂಗಳವಾರ ರಾತ್ರಿ ಸುರಿದ ಬಿರುಗಾಳಿಯುಕ್ತ ಮಳೆಗೆ ಹಲವೆಡೆ ಫ‌ಸಲು ನೆಲ ಕಚ್ಚಿದ್ದು, ಮನೆಗ...
2020/07/11 02:24:06
https://www.udayavani.com/district-news/chamarajanagar-news/storm-rain-10-thousand-bananas-destroyed
mC4
ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ | Prajavani ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ ದನಗಳ ಜಾತ್ರೆಯ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮನವಿ Published: 22 ಮಾರ್ಚ್ 2018, 18:11 IST Updated: 22 ಮಾರ್ಚ್ 2018, 18:11 IST ಮಾಗಡಿ: ಸತ್ಯ– ಅಹಿಂಸೆ ಮುಂದೆ ಅಸತ್ಯ– ಹಿಂಸೆ ನಾಶವಾಗಿ ಹೋಗುತ್ತದೆ ಎಂಬ ಸತ್ಯ ಸಂದೇಶವನ್ನು ಸಾರಿರುವ ಗೋವಿನ ಸಂತತಿ ಮತ್ತು ಗೋಮಾಳ ಹ...
2019/01/17 09:18:01
https://www.prajavani.net/news/article/2018/03/22/561142.html
mC4
ವಂಚಕ ಸ್ವಾಮಿಯಿಂದ ಕೊಟ್ಯಾಂತರ ರೂ. ವರ್ಗಾವಣೆ ಆರೋಪ : ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ | KANNADIGA WORLD Home ಕನ್ನಡ ವಾರ್ತೆಗಳು ಕರಾವಳಿ ವಂಚಕ ಸ್ವಾಮಿಯಿಂದ ಕೊಟ್ಯಾಂತರ ರೂ. ವರ್ಗಾವಣೆ ಆರೋಪ : ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ Posted By: Sathish KapikadPosted date: January 08, 2021 In: ಕರಾವಳಿ, ಕರ್ನಾಟಕ, ಪ್ರಮುಖ ವರದಿ...
2021/04/12 02:46:15
https://www.kannadigaworld.com/news/topnews/445082.html
mC4
102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ | News13 News13 > ಅಂಕಣಗಳು > ಪ್ರಚಲಿತ > 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ Friday, July 19th, 2019 ಪ್ರಚಲಿತ Admin ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್...
2020/06/02 18:24:25
https://news13.in/archives/131618
mC4
ದಿನಕ್ಕೊಂದು ಕಥೆ- ವಿಪರ್ಯಾಸ | themangaloremirror.in ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ ಘೋಷಣೆಯಾಯಿತು .ಮನೆಗೆ ಹೊರಟು. ಊರಿನ ನಡುವೆ ಸಾಗಿದಾಗ ಸ್ವಾಗತಿಸಿದರು. ಕುಶಲೋಪರಿ, ಮಾತುಕತೆ, ...
2021/05/06 16:26:58
https://themangaloremirror.in/dheeraj-bellares-daily-stories-34/
mC4
ಅಭಿಷೇಕ್‌ ಬ್ಯಾಡ್‌ ಮ್ಯಾನರ್ಸ್‌ ನೀವ್‌ ನೋಡಿದ್ರ.. – Kannada News Live | ಕನ್ನಡ ನ್ಯೂಸ್ ಲೈವ್ | kannadanews.live ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಅಮರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಭಿಷೇಕ್‌, ಸದ್ಯ ಬ್ಯಾಡ್‌ ಮ್ಯಾನರ್ಸ್‌ ಇಟ್ಕೊಂಡು ಗಾಂಧಿನಗರದಲ್ಲಿ ಹವಾ ತೋರಿಸೋಕೆ ರೆಡಿಯಾಗ್ತಿರೋದು ಮತ್ತು ಅಭಿಷೇಕ್‌ಗೆ ಬ್ಯಾಟ...
2021/01/21 02:23:06
https://www.kannadanews.live/%E0%B2%85%E0%B2%AD%E0%B2%BF%E0%B2%B7%E0%B3%87%E0%B2%95%E0%B3%8D%E2%80%8C-%E0%B2%AC%E0%B3%8D%E0%B2%AF%E0%B2%BE%E0%B2%A1%E0%B3%8D%E2%80%8C-%E0%B2%AE%E0%B3%8D%E0%B2%AF%E0%B2%BE%E0%B2%A8%E0%B2%B0%E0%B3%8D/
mC4
ಐಆರ್‌ಸಿಟಿಸಿ ಷೇರು: ಭಾರಿ ಗಳಿಕೆ | Prajavani ಒಂದೇ ದಿನ ಶೇ 129ರಷ್ಟು ಜಿಗಿತ: ಪ್ರತಿ ಷೇರಿನ ಬೆಲೆ ₹ 728.60 ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು. ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾ...
2019/11/13 15:37:06
https://www.prajavani.net/business/commerce-news/irctc-share-673806.html
mC4
'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Kranthiveera Sangolli Raayanna | Audio Rights Sold | Rs 64 Lakhs | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | ಆಡಿಯೋ ರೈಟ್ಸ್ | ರು.64 ಲಕ್ಷ - Kannada Filmibeat 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Published: Wednesday, February 29, 2012, 17:13 [IST] ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವ...
2021/06/16 14:32:10
https://kannada.filmibeat.com/music/29-kranthiveera-sangolli-raayanna-audio-rights-sold-aid0052.html
mC4
ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ – PopcornKannada ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್‌ ಕಥೆಗೆ ನಿಖಿಲ್‌ ಹೀರೋ ಆಗಲಿದ್ದಾರೆ. ಪೈಲ್ವಾನ್‌ ಸಿನಿಮಾದ ಯಶಸ್ಸಿನ ನಂತರ ಕೃ...
2020/08/13 14:14:35
http://popcornkannada.com/nikhil-to-star-in-a-real-incident-based-film/
mC4
ವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳು | Agriculture: BJP Towards Destruction: Other Parties Waiting For The Harvest Of Farmers Votes - Kannada Oneindia 32 min ago ಮಹಾರಾಷ್ಟ್ರ, ಕರ್ನಾಟಕದಲ್ಲಿ 18-44 ವರ್ಷದವರಿಗೆ ಇಲ್ಲ ಕೊರೊನಾ ಲಸಿಕೆ! | Updated: Tuesday, February 23, 2021, 13:03 [IST] ವಿನಾಶಕಾಲೇ ವಿಪರೀತ ಬುದ್...
2021/05/13 03:43:37
https://kannada.oneindia.com/agriculture/bjp-towards-destruction-other-parties-waiting-for-the-harvest-of-farmers-votes-216160.html?ref_medium=Desktop&ref_source=OI-KN&ref_campaign=Also-Read
mC4
ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ | Prajavani ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ Published: 03 ಅಕ್ಟೋಬರ್ 2012, 00:40 IST Updated: 03 ಅಕ್ಟೋಬರ್ 2012, 00:40 IST ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಕ್ಕೆ ನಾಗರಿಕರಿಂದ ಎರಡನೇ ದಿನ ಸ್ವಲ್ಪಮಟ್ಟ...
2019/01/24 09:22:35
https://www.prajavani.net/article/%E0%B2%95%E0%B2%B8-%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9-2%E0%B2%A8%E0%B3%87-%E0%B2%A6%E0%B2%BF%E0%B2%A8-%E0%B2%B8%E0%B3%81%E0%B2%A7%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%BE%E0%B2%97%E0%B2%B0%E0%B2%BF%E0%B2%95%E0%B2%B0-%E0%B2%B8%E0%B3%8D...
mC4
ಹೀಗೆ ಮಾಡಿ ಗ್ಯಾಸ್ ಉಳಿತಾಯ | Prajavani ಹೀಗೆ ಮಾಡಿ ಗ್ಯಾಸ್ ಉಳಿತಾಯ ಗೃಹಬಳಕೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ಬದಲಾಗಿರುವ ನೀತಿಯ ಬಿಸಿ ಇದೀಗ ಜನರನ್ನು ತಟ್ಟುತ್ತಿದೆ. ಒಂದು ಕುಟುಂಬ ವಾರ್ಷಿಕವಾಗಿ ಆರು ಸಿಲಿಂಡರ್‌ಗಳನ್ನಷ್ಟೇ ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದ್ದು, ಈ ಸಂಖ್ಯೆಯನ್ನು ದಾಟಿದರೆ ಪ್ರತಿ ಸಿಲಿಂಡರ್‌ಗೆ ಸುಮಾರು ಮೂರು ಪಟ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಆರ್ಥಿಕವಾ...
2021/04/17 05:26:05
https://www.prajavani.net/124458.html
mC4
ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು | Economic and Political Weekly ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಖ್ಯಧಾರೆ ರಾಜಕೀಯ ಪಕ್ಷಗಳಿಗೆ ಶುಭ ಸೂಚನೆಯನ್ನೇನೂ ನೀಡುತ್ತಿಲ್ಲ. ರೇಖಾ ಚೌಧರಿ ಬರೆಯುತ್ತಾರೆ: ಜಮ್ಮು-ಕಾಶ್ಮೀರದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನ...
2021/04/14 23:21:08
https://www.epw.in/kn/journal/2018/44/comment/kashmirs-shrinking-electoral-space.html
mC4
(ಋಣವಿದ್ಯುತ್ಕಣ ಇಂದ ಪುನರ್ನಿರ್ದೇಶಿತ) ಪರಮಾಣು ಸಿದ್ದಾಂತಸಂಪಾದಿಸಿ ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ ರ್ಫೊಡ್, ಹೆನ್ರಿ ಮೊಸಲೆನು, ಜೆಮ್ಸ್ ಫ್ರ್ಯಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮಾಣುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಳ್ಳ ಬೀಜಕೇಂದ್ರ (ನ್ಯುಕ್ಲಿಯಸ್ಸ್) ಸುತ್ತ ಕಡಿಮೆ ತೂಕ ಉಳ್ಳ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ...
2022/06/26 11:47:35
https://kn.m.wikipedia.org/wiki/%E0%B2%8B%E0%B2%A3%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%E0%B2%95%E0%B2%A3
mC4
ಉಷೆ ಉದಯ: February 2012 ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ ಕವಿ ನಿಸಾರ್ ಅಹಮದ್ ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್ ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ ಪ್ರಭಾವಿತರಾಗಿರುವ ಲೆಕ್ಕವಿಲ್ಲದಷ್ಟು ಕವಿ ಪ್ರೇಮಿಗಳಿಗೆ ದಿಗಿಲು ಬದಿದಂತಾಗಿದೆ. ನನಗೆ ತಿಳಿದ ಮಟ್ಟಿಗೆ ಎಸ್ಟೋ ಜನ ಅವರು ಚೇತರಿಸಿಕೊಳ...
2018/07/19 15:35:15
http://usheudaya.blogspot.com/2012/02/
mC4
ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ – ಮೈಸೂರು ಟುಡೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ ಮೈಸೂರು ಜಿಲ್ಲೆಯಲ್ಲಿಂದು 151 ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ : ಸಾವಿನ ಸಂಖ್ಯೆ 37ಕ್ಕೇರಿಕೆ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕ್ರಮ : ಜಿಲ್ಲಾಧಿಕಾರಿಗಳಿಂದ ಮಾಹಿತಿ ಸರಕಾರದ ವಶಕ್ಕೆ ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಇದುವರೆಗೂ ನೀಡದ ಖಾಸಗಿ...
2020/07/13 17:18:20
https://kannada.citytoday.news/259085/
mC4
ಹರಿಹರ: Latest ಹರಿಹರ News & Updates, Photos & Images, Videos | Vijaya Karnataka - Page 8 October,22,2019, 19:39:48 ಅ.12,13 'ಕೊಡವ ನಮ್ಮೆ'ಗೆ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಈ ಬಾರಿ 'ಕೊಡವ ನಮ್ಮೆ'ಯನ್ನು ಅಕ್ಟೋಬರ್‌ 12 ಮತ್ತು 13 ರಂದು ಆಚರಿಸಲು ಒಕ್ಕೂಟದ ಮಾಸಿಕ ಸಭೆ ನಿರ್ಧರಿಸಿದೆ. ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ! ನದಿ ದಡದಲ್ಲಿದ್ದರೂ ವಿದ್ಯ...
2019/10/22 14:09:49
https://vijaykarnataka.com/topics/%E0%B2%B9%E0%B2%B0%E0%B2%BF%E0%B2%B9%E0%B2%B0/8
mC4
ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ | Aa Ondu Dina movie is producing by Uttara Kannada formar - Kannada Filmibeat 3 min ago ಡ್ರಗ್ಸ್ ಪ್ರಕರಣ: 'ಕೆಂಪೇಗೌಡ-2' ಸಿನಿಮಾ ನಿರ್ಮಾಪಕನ ಮನೆ ಮೇಲೆ ದಾಳಿ 11 min ago ಬಿಗ್‌ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ...
2021/03/08 18:28:29
https://kannada.filmibeat.com/news/aa-ondu-dina-movie-is-producing-by-uttara-kannada-formar-029134.html
mC4
ಐಶೂ ನಕಲಿ ಪಾಸ್‌ಪೋರ್ಟ್ ಸೃಷ್ಟಿಕರ್ತರ ಬಂಧನ | Aishwarya Rai Fake Passport | Cops Arrest Four Accused | At Vadodara | ಐಶ್ವರ್ಯ ರೈ ನಕಲಿ ಪಾಸ್‌ಪೋರ್ಟ್ | ಸೃಷ್ಟಿಕರ್ತರ ಬಂಧನ - Kannada Filmibeat ಐಶೂ ನಕಲಿ ಪಾಸ್‌ಪೋರ್ಟ್ ಸೃಷ್ಟಿಕರ್ತರ ಬಂಧನ | Published: Saturday, March 31, 2012, 13:23 [IST] ಇತ್ತೀಚೆಗೆ ಪೊಲೀಸರು ವಡೋದರದ ಪ್ರೇಮ್‌ಚಂದ್ರ ಖಾಂಡೇಲ್‌ವಾಲಾ ಎಂ...
2021/06/22 01:50:51
https://kannada.filmibeat.com/bollywood/31-cops-arrests-aishwarya-rai-passport-photocopy-aid0052.html
mC4
ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ Posted By: Karnataka News BureauPosted ...
2022/05/21 00:01:55
https://www.kannadigaworld.com/kannada/karnataka-kn/379323.html
mC4
ಜುಲೈ 4, 1862 - ಬ್ರಿಟಿಷ್ ರಾಯಲ್ ಹವಾಮಾನ ಸೊಸೈಟಿಯ ಜರ್ನಲ್ ಮಂದ ವಿವರಿಸುತ್ತಾರೆ ದಿನ. ಆದಾಗ್ಯೂ, ಚಾರ್ಲ್ಸ್ ಡಾಡ್ಜ್ಸನ್ ಮತ್ತು ತನ್ನ ಪುಟ್ಟ ಸ್ನೇಹಿತರು: ಲಾರಾ ತಂದೆಯ, ಎಡಿತ್ ಮತ್ತು ಆಲಿಸ್ ಲಿಡೆಲ್ - ಅವರು ಜೀವನದಲ್ಲಿ ಬಿಸಿಲಿನ ಒಂದಾಯಿತು. ಕ್ಯಾರೋಲ್ ಹುಡುಗಿಯರು ದೋಣಿ ಕೈಗೊಂಡರೆ ಥೇಮ್ಸ್ ಹೋಗಿ ಸಲಹೆ. ಕೈಗಂಬಿಯ ಮೇಲೆ ಕುಳಿತಿದ್ದ ಆಲಿಸ್ ಲಿಡ್ಡೆಲ್, ಬೇಸರ ಮತ್ತು ತಕ್ಷಣ ಡಾಡ್ಜ್ಸನ್ ...
2020/07/09 18:59:09
https://kn.unansea.com/%E0%B2%95%E0%B3%8D%E0%B2%B0%E0%B2%BF%E0%B2%AF%E0%B3%86%E0%B2%9F%E0%B2%BF%E0%B2%B5%E0%B2%BF%E0%B2%9F%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81/
mC4
ನೀವು ಕಳುಹಿಸಿದ ಫೋಟೋ, ವೀಡಿಯೋಗಳನ್ನು ಇನ್ನೊಬ್ಬರ ಫೋನ್‍ನಿಂದ ಡಿಲೀಟ್ ಮಾಡಬಹುದು! | Vartha Bharati- ವಾರ್ತಾ ಭಾರತಿ ಹೊಸ ಫೀಚರ್ ನೊಂದಿಗೆ ಬರುತ್ತಿದೆ ವಾಟ್ಸ್ ಆ್ಯಪ್ ವಾರ್ತಾ ಭಾರತಿ Oct 02, 2020, 6:15 PM IST ನ್ಯೂಯಾರ್ಕ್: ವಾಟ್ಸ್ ಆ್ಯಪ್ ಹೊಸ ಫೀಚರ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆಯೆನ್ನಲಾಗಿದ್ದು ಈ ಹೊಸ ಫೀಚರ್ ಬಳಕೆದಾರರಿಗೆ ತಾವು ಇನ್ನೊಬ್ಬರಿಗೆ ಕಳುಹಿಸಿದ ಚಿತ್ರ, ...
2022/07/04 00:31:33
https://www.varthabharati.in/article/e-jagathu/261643
mC4
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ | Udayavani – ಉದಯವಾಣಿ Monday, 13 Jul 2020 | UPDATED: 08:16 AM IST Team Udayavani, Jan 28, 2020, 3:55 PM IST ದೊಡ್ಡಬಳ್ಳಾಪುರ: ನಗರದ ಕೋರ್ಟ್‌ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ನಾಲ್ಕು ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಸೋಮವಾರ ಪೊಲೀಸ್‌ ಭದ್ರತೆಯೊಂದಿಗೆ ತೆರವು ಗೊಳಿಸಿದರು. ಕೋರ್ಟ್‌...
2020/07/13 02:47:22
https://www.udayavani.com/district-news/bangalore-rural-news/illegally-built-stores-clearing-operation
mC4
ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! | Udayavani – ಉದಯವಾಣಿ Tuesday, 11 Aug 2020 | UPDATED: 11:47 PM IST ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ, ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿದ್ದೇ ಸಾಧನೆ Team Udayavani, Jul 1, 2019, 12:15 PM IST ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್...
2020/08/11 18:18:42
https://www.udayavani.com/district-news/chitradurga-shira-unit-of-state-road-transport-corporation
mC4
ಸೋಂಪುರದಲ್ಲಿ ಪರಿಷೆ | Prajavani ಸೋಂಪುರದಲ್ಲಿ ಪರಿಷೆ ಕೆಂಗೇರಿ ಸಮೀಪದ ಸೋಂಪುರದಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಆಚರಿಸುವುದು ವಿಶೇಷ. ಸೋಂಪುರದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊರ ಹಬ್ಬದ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷವೂ ಜ.15ರಂದು ಸಂಕ್ರಾಂತಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ತಾವು ಬ...
2018/12/14 21:59:56
https://www.prajavani.net/news/article/2018/01/14/547312.html
mC4
ವಿಮೆಯ ಆರೋಗ್ಯ ವಿಚಾರಿಸ್ಕೊಳ್ಳಿ ಹೊಸ ನಿಯಮ ಏನು ಬಂದಿದೆ ಗೊತ್ತಾ? | Udayavani - ಉದಯವಾಣಿ ಸರ್ಕಾರದ ಆರೋಗ್ಯ ಯೋಜನೆಗಳೆಲ್ಲವೂ ನಿರೀಕ್ಷಿತ ಫ‌ಲ ನೀಡದ ಕಾರಣ ಬಳಕೆದಾರರು ತಮ್ಮ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ ವಿಮೆ ಪಾಲಿಸಿ ಪಡೆದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿಮೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಥರ್ಡ್‌ ಪಾರ...
2019/02/20 16:04:39
https://www.udayavani.com/kannada/news/%E0%B2%90%E0%B2%B8%E0%B2%BF%E0%B2%B0%E0%B2%BF/172995/%E0%B2%B5%E0%B2%BF%E0%B2%AE%E0%B3%86%E0%B2%AF-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%BF%E0%B2%B8%E0%B3%8D%E0%B2%95%E0%B3%8A%E0%B2%B3%E0%B3%8D%E0%B2%B3%E0%B2%BF-...
mC4
ಕುಡಿಯೋದೇ ನನ್ ವೀಕ್ನೆಸ್ಸೂ… | ಅವಧಿ । AVADHI ಕುಡಿಯೋದೇ ನನ್ ವೀಕ್ನೆಸ್ಸೂ… – ಎ ಎಸ್ ಅಶೋಕ ಸೂರ್ಯ ನಡು ನೆತ್ತಿಯ ಮೇಲೆ ಸುಡುತ್ತಿದ್ದ. ಅತ್ಲಾಗಿ ಎರಡು ಹೆಜ್ಜೆ ಬಲಕ್ಕೆ ತಿರುಗಿದರೆ ಉಡುಪಿ ಕೃಷ್ಣ ಭವನ, ಇತ್ಲಾಗಿ ಎರಡು ಹೆಜ್ಜೆ ಎಡಕ್ಕೆ ತಿರುಗಿದರೆ ಕವಿತಾ ಬಾರ್ ಅಂತಿದ್ದ ಜಾಗದಲ್ಲಿ ಸರಿಯಾಗಿ ದೊಡ್ಡೇಗೌಡ್ರ ದರ್ಶನ ಅತು. ನನ್ನನ್ನು ನೋಡಿದವರೆ ಬಿಸಿಲಿನ ಝಳಕ್ಕೆ ತಮ್ಮ ನೆತ್ತಿಗೆ ಅಡ್ಡ ಹಿಡ...
2021/01/17 07:01:32
https://avadhimag.com/%E0%B2%95%E0%B3%81%E0%B2%A1%E0%B2%BF%E0%B2%AF%E0%B3%8B%E0%B2%A6%E0%B3%87-%E0%B2%A8%E0%B2%A8%E0%B3%8D-%E0%B2%B5%E0%B3%80%E0%B2%95%E0%B3%8D%E0%B2%A8%E0%B3%86%E0%B2%B8%E0%B3%8D%E0%B2%B8%E0%B3%82/?replytocom=21075
mC4
ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು | Prajavani ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿದ ಆರೋಪ ಬೆಂಗಳೂರು: ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರಿಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದರು ಎಂದ...
2019/01/16 04:35:42
https://www.prajavani.net/news/article/2018/05/24/574919.html
mC4
ಪೊಲೀಸ್‌ ಇಲಾಖೆಯಿಂದ ನಗರದ ಮೂರು: ಕುದುರೆ ಕಟ್ಟುವ ಮನೆಯೇ ವಸತಿಗೃಹ! - a horse-making house lodge | Vijaya Karnataka a horse-making house lodge ಕುದುರೆ ಕಟ್ಟುವ ಮನೆಯೇ ವಸತಿಗೃಹ! ಬಸವರಾಜ ಸರೂರ ರಾಣೇಬೆನ್ನೂರ: ಪೊಲೀಸ್‌ ಇಲಾಖೆಯಿಂದ ನಗರದ ಮೂರು ಕಡೆ ಪೊಲೀಸ್‌ ವಸತಿ ಗೃಹಗಳಿದ್ದು ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ರೇಲ್ವೆ ಸ್ಟ...
2019/10/17 08:09:44
https://vijaykarnataka.com/news/haveri/a-horse-making-house-lodge/articleshow/71136554.cms
mC4
ಇವಿಎಂ: Latest News, Photos, Videos on ಇವಿಎಂ | kannada.asianetnews.com Politics11, Feb 2020, 9:17 PM Karnataka Districts9, Jan 2020, 10:41 AM India30, Nov 2019, 8:44 AM ಬಂಗಾಳ ಬೈಎಲೆಕ್ಷನ್ ಸೋಲು: ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ! ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ!| ಬಂಗಾಳ ಉಪಚುನಾವಣೆಯಲ್ಲಿ ಸೋಲು ಹಿನ್ನೆಲೆ| ಚುನಾವಣಾ ಆಯೋಗಕ್ಕೆ ದೂರಲು ತೀರ...
2020/05/31 14:00:37
https://kannada.asianetnews.com/topic/%E0%B2%87%E0%B2%B5%E0%B2%BF%E0%B2%8E%E0%B2%82
mC4
ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ | ICC knock out : India beat kenya - Kannada Oneindia ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ ನೈರೋಬಿ: ಐಸಿಸಿ ನಾಕ್‌ಔಟ್‌ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಅತಿಥೇಯ ಕೀನ್ಯಾ ವಿರುದ್ಧ 8 ವಿಕೆಟ್‌ಗಳ ನಿರೀಕ್ಷಿತ ಜಯ ಗಳಿಸಿತು. ಗೆಲ್ಲಲು 50 ಓವರ್‌ಗಳಲ್ಲಿ 209 ರನ್‌ಗಳ ಸವಾಲು ಪಡೆದ ಭಾರತ ಇನ್ನೂ 7.3...
2019/07/23 17:02:28
https://kannada.oneindia.com/news/2000/10/04/cricket.html
mC4
ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ | Udayavani – ಉದಯವಾಣಿ Friday, 22 Oct 2021 | UPDATED: 01:58 AM IST ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ Team Udayavani, Jun 11, 2021, 7:37 PM IST ಮಂಡ್ಯ: ಯೋಧ ಹಾಗೂ ರೈತ ದೇಶದ ಬೆನ್ನುಲುಬಾದರೆ, ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ದೇಶದಆರೋಗ್ಯ ಸುಧಾರಿಸುವಲ್ಲಿ ಬೆನ್ನೆಲುಬಾಗಿ ಶ್ರಮ...
2021/10/21 20:32:54
https://www.udayavani.com/district-news/mandya-news/food-kit-delivery-4
mC4
ಸಂಗೀತ ಸಂಯೋಜಕ ರಾಜನ್‌ ಗೆ ಗಣ್ಯರ ಸಂತಾಪ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal ಕನ್ನಡ ಚಿತ್ರರಂಗದ ಮೇರು ಸಂಗೀತ ಸಂಯೋಜಕ ಜೋಡಿ ರಾಜನ್-ನಾಗೇಂದ್ರ. ಈ ಸಹೋದರರಲ್ಲಿ ನಾಗೇಂದ್ರ 2000ರಲ್ಲಿ ನಮ್ಮನ್ನು ಅಗಲಿದ್ದರು. ನಿನ್ನೆ ಭಾನುವಾರ ರಾತ್ರಿ 11 ಗಂಟೆಗೆ ರಾಜನ್‌ (85) ಇಹಲೋಕ ತ್ಯಜಿಸಿದ್ದಾರೆ. ...
2020/10/24 23:55:22
https://www.suddidina.com/daily-news/music-director-rajan-passes-away/
mC4
ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್ | Police First Authority To Decide On Farmers Tractor Rally In Delhi Said Supreme Court - Kannada Oneindia ನವದೆಹಲಿ, ಜನವರಿ 18: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ...
2021/06/23 16:17:52
https://kannada.oneindia.com/agriculture/police-first-authority-to-decide-on-farmers-tractor-rally-in-delhi-said-supreme-court-212969.html
mC4
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! | BJP brings out 2010 incident to attack Rahul Gandhi - Kannada Oneindia » ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! Updated: Tuesday, November 28, 2017, 17:10 [IST] ರಾಹುಲ್ ಗಾಂಧಿ ತೊಂದರೆಯಲ್ಲಿದ್ದಾರಾ? ಏನಿದು ಬಿಜೆಪಿ ಹೊಸ ಪ್ಲಾನ್ ? | Oneindia Kannada ಅಹ್...
2018/10/17 15:11:50
https://kannada.oneindia.com/news/india/bjp-brings-out-2010-incident-to-attack-rahul-gandhi-130052.html
mC4
ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ – ಋತುಮಾನ ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ Author Ruthumana Date May 26, 2017 ಜಗತ್ತಿನ ಜನಪದವೇ ಋತುಮಾನದ ಹೊಸ ಅಂಕಣ 'ಜಗಪದ'. ಬೇರೆ ಬೇರೆ ದೇಶಭಾಷೆಗಳ ಅಪರೂಪದ ಜನಪದ ಕತೆಗಳೀಗ ಕನ್ನಡದಲ್ಲಿ. ಮೊದಲಿಗೆ ಸ್ಪೇನ್ ದೇಶದ ಕತೆ ಮಾಯಾ ಕನ್ನಡಿ. ಗ್ರನಾಡದ ರಾಜ ಮದುವೆಯಾಗುತ್ತಾನೆಂಬ ಸುದ್ದಿ ಮೊದಲು ತಲುಪಿದ್ದು ಅಸ್ಥಾನದ ಕ್ಷೌರಿಕನಿಗೆ. ನಂತರ ರಾತ್ರಿ ಪ...
2022/05/17 13:49:55
https://ruthumana.com/2017/05/26/mayakannadi/
mC4
ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ | Tendulkar's autobiography enters Limca Book of Records - Kannada Oneindia » ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ Updated: Thursday, February 18, 2016, 19:59 [IST] ಬೆಂಗಳೂರು, ಫೆ. 18: ಕ್ರಿಕೆಟ್ ...
2017/10/17 04:14:10
https://kannada.oneindia.com/sports/cricket/tendulkar-s-autobiography-enters-limca-book-records-101078.html
mC4
ಲಡಾಖ್ ಸಮೀಪ ಪಾಕ್ ನ ಯುದ್ಧ ವಿಮಾನಗಳ ರವಾನೆ; ಭಾರತದ ಕಣ್ಗಾವಲು | Udayavani – ಉದಯವಾಣಿ Team Udayavani, Aug 12, 2019, 1:45 PM IST ನವದೆಹಲಿ/ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಪಾಕಿಸ್ತಾನ ಲಡಾಖ್ ಸಮೀಪ ಯುದ್ಧೋಪಕರಣಗಳನ...
2020/05/27 09:17:05
https://www.udayavani.com/news-section/national-news/india-keeping-a-close-eye-as-pakistan-moves-to-base-j-17-fighters-at-skardu-near-ladakh
mC4
ಪರ್ಯಾಯೋತ್ಸವಕ್ಕೆ ಮೆರುಗು ತಂದ ಕಛೇರಿಗಳು | Udayavani – ಉದಯವಾಣಿ Friday, 29 May 2020 | UPDATED: 04:09 PM IST ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು Team Udayavani, Feb 7, 2020, 5:00 AM IST ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವ...
2020/05/29 10:40:14
https://www.udayavani.com/supplements/art-culture/ultural-programs-of-the-paryaya
mC4
ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Misthry lost cool asking about Vadra land deal - Kannada Oneindia ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Published: Saturday, November 8, 2014, 10:57 [IST] ಲಕ್ನೋ, ನ. 8: ಕಾಂಗ್ರೆಸ್ ವರಿಷ್ಠೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಭೂ ಅವ್ಯವಹಾರ ಆರೋಪ ಕುರಿತು ಪ್ರ...
2019/09/19 22:24:26
https://kannada.oneindia.com/news/india/misthry-lost-cool-asking-about-vadra-land-deal-088911.html
mC4
ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ | Udayavani – ಉದಯವಾಣಿ ಮೌಲ್ಯವರ್ಧಿತ ಹಲಸಿನ ಮೇಳದಲ್ಲಿ ಶಾಸಕ ಡಿ.ಎಸ್‌.ಸುರೇಶ್‌ ಸಲಹೆ Team Udayavani, Jun 26, 2019, 5:08 PM IST ತರೀಕೆರೆ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮೌಲ್ಯವರ್ಧಿತ ಹಲಸಿನ ಮೇಳವನ್ನು ಶಾಸಕ ಡಿ.ಎಸ್‌.ಸುರೇಶ್‌ ಉದ್ಘಾಟಿಸಿದರು. ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವ...
2019/12/09 22:20:06
https://www.udayavani.com/district-news/tarikere-jackfruit-mela
mC4
ದೈಹಿಕ ಹಲ್ಲೆ: ಪ್ರಕರಣ ದಾಖಲು|ದೈಹಿಕ ಹಲ್ಲೆ: ಪ್ರಕರಣ ದಾಖಲು - chikkamagaluru - News in kannada, vijaykarnataka ದೈಹಿಕ ಹಲ್ಲೆ: ಪ್ರಕರಣ ದಾಖಲು ದೈಹಿಕ ಹಲ್ಲೆ: ಪ್ರಕರಣ ದಾಖಲು ಕೊಪ್ಪ:ಪಟ್ಟಣದ ಹೊರವಲಯದ ಬಾಳಗಡಿಯ ಶಾಂತಿ ಲಿಕ್ಕರ್‌ ಬಾರ್‌ ಬಳಿ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ 6 ಮಂದಿ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಜಿತ್‌ ಶೆಟ್ಟಿ, ರವಿ, ಸುಜಯ...
2017/12/15 23:16:49
https://vijaykarnataka.indiatimes.com/district/chikkamagaluru/-/articleshow/59206171.cms
mC4
ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ – ಕಣಜ ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ Home/ಇತಿಹಾಸ, ಕರ್ನಾಟಕ ಇತಿಹಾಸ, ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ/ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ ವಡ್ಡಾರಾಧನೆಯಲ್ಲಿ ಅನ್ಯಾನ್ಯಮೂಲಗಳಿಂದ ಉದಾಹೃತವಾಗಿರುವ ಕನ್ನಡೇತರ ಪದ್ಯಗಳಿಗೆ ಇದುವರೆಗೆ ಸಂಶೋಧಿತವಾಗದ ಮೂಲಗಳತ್ತ ಬೆಳಕು ಚೆಲ್ಲುವ ಹಲವು ಲೇಖನ...
2022/01/28 08:30:47
https://kanaja.karnataka.gov.in/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%95%E0%B3%8A%E0%B2%A1%E0%B3%86-%E0%B2%A6%E0%B2%BF%E0%B2%B5%E0%B2%BE%E0%B2%95%E0%B2%B0%E0%B2%A3%E0%B2%82%E0%B2%A6%E0%B2%BF-%E0%B2%AE%E0%B2%A4/
mC4
ಧರ್ಮ ಮತ್ತು ರಾಜಕಾರಣದ ನಡುವೆ… | Udayavani – ಉದಯವಾಣಿ Wednesday, 08 Apr 2020 | UPDATED: 02:15 AM IST Team Udayavani, Jan 20, 2020, 6:45 AM IST ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ಬದುಕೊಂದು ಹಾದಿಗಳು ನೂರಾ...
2020/04/07 20:45:49
https://www.udayavani.com/articles/chinthane/religion-and-politics
mC4
ಅಂಬರೀಶ್ ಸ್ಥಾನ ಅಭಿಷೇಕ್ ತುಂಬಲಿ' - ಉಮಾಶ್ರೀ ಭಾವುಕ ಮಾತು | umashree's emotional talk about ambareesh - Kannada Filmibeat | Published: Friday, November 30, 2018, 15:56 [IST] ರೆಬಲ್ ಸ್ಟಾರ್ ಅಂಬರೀಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿಯಾಗಿ ಅಂಬರೀಶ್ ಅವರಿಗೆ ನುಡಿ ನಮನ ಸಲ್ಲಿಸಿದರು...
2021/08/01 23:29:20
https://kannada.filmibeat.com/news/umashree-s-emotional-talk-about-ambareesh-034665.html?ref_medium=Desktop&ref_source=FB-KN&ref_campaign=Deep-Links
mC4
ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್ (ಇಬುಕ್) – MyLang (Overseas Store) ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್ (ಇಬುಕ್) ಕಾಲದ ಫ್ರೇಮುಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಆಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯ...
2022/06/28 08:44:26
https://mylangbooks.com/products/lord-cornwallis-mattu-queen-elizabeth-usd
mC4
ಹೆಚ್​.ವಿಶ್ವನಾಥ್ 'ಕಿಕ್​ ಬ್ಯಾಕ್ ಪ್ಲಾನ್' ಆರೋಪಕ್ಕೆ ಸರ್ಕಾರ ಕೊಟ್ಟ ಉತ್ತರವೇನು? – Savi Kannada News ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲದೆ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಹೆಚ್.ವಿಶ್ವನಾಥ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ...
2021/07/24 07:06:03
https://savikannada.in/%E0%B2%B9%E0%B3%86%E0%B2%9A%E0%B3%8D%E2%80%8B-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A8%E0%B2%BE%E0%B2%A5%E0%B3%8D-%E0%B2%95%E0%B2%BF%E0%B2%95%E0%B3%8D%E2%80%8B-%E0%B2%AC/
mC4
'ಕಿಡ್ನಿ ಕೊಟ್ಟ 2 ದಿನ ಆದ್ಮೇಲೆ ಪ್ರಜ್ಞೆ ಬಂತು': 'ತೂಗುದೀಪ' ಕೊನೆಯ ಕ್ಷಣ ನೆನೆದು ಭಾವುಕರಾದ ದರ್ಶನ್ ತಾಯಿ | Darshan Mother Meena Remembered About thoogudeepa Srinivas Kidney Failure - Kannada Filmibeat | Updated: Saturday, May 15, 2021, 21:15 [IST] ಈ ಲಿಂಕ್ ಕ್ಲಿಕ್ ಮಾಡಿಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್...
2021/06/16 11:11:16
https://kannada.filmibeat.com/features/darshan-mother-meena-remembered-about-thoogudeepa-srinivas-kidney-failure-050620.html
mC4
ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ? | Raj Kundras expensive gifts for Shilpa shetty First Published Jun 9, 2020, 6:17 PM IST ತಮ್ಮ 45ನೇ ಹುಟ್ಟುಹಬ್ಬವನ್ನು (ಜೂನ್ 8) ಆಚರಿಸಿಕೊಂಡ ಬಾಲಿವುಡ್‌ನ ಫಿಟ್‌ ನಟಿ ಶಿಲ್ವಾ ಶೆಟ್ಟಿಗೆ ಈ ವರ್ಷದ ಬರ್ಥ್‌ಡೇ ಸ್ಪೆಷಲ್‌ ಕಾರಣ ಮಗಳು ಸಮಿಷಾ. ಶಿಲ್ಪಾ ಶೆಟ್ಟಿ ತನ್ನ 45ನೇ ಹುಟ್ಟುಹಬ್ಬವನ್ನು ಹಿ...
2021/06/24 19:39:31
https://kannada.asianetnews.com/gallery/cine-world/raj-kundras-expensive-gifts-for-shilpa-shetty-qbnsvm
mC4
ಗೂಗಲ್ ಪೋರಿಗೆ 20 ರ ಹರೆಯವಂತೆ, ವಿಶ್ ಮಾಡಿದ್ದೀರಾ?! | 20th birthday for search engine Google - Kannada Oneindia | Updated: Wednesday, September 5, 2018, 13:13 [IST] 20 ವರ್ಷಗಳ ಹಿಂದೆ ಗೂಗಲ್ ಅಸ್ತಿತ್ವವೇ ಇಲ್ಲದ ಕಾಲವೊಂದಿತ್ತು ಎಂದರೆ ಈ ತಲೆಮಾರಿನ ಜನರು ನಂಬಬಹುದಾ? ಗೂಗಲ್ ಇಲ್ಲದ ಬದುಕನ್ನು ಅವರಿಂದ ಊಹಿಸಿಕೊಳ್ಳುವುದಕ್ಕಾದರೂ ಸಾಧ್ಯವಿದೆಯಾ? ಕಲಿಯುಗದ ಕಾಮಧೇನ...
2019/05/26 14:22:01
https://kannada.oneindia.com/news/international/20th-birthday-for-search-engine-google-149147.html
mC4
ನೇರನೋಟ: ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ? – Vishwa Samvada Kendra ನೇರನೋಟ: ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ? ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತ...
2021/10/20 04:00:39
https://samvada.org/2014/articles/neranota-march-10/
mC4
ಹೀಗೆ ಮಾಡಿದರೆ ಸಾಕು ಎಷ್ಟು ಭಯಾನಕ ಮೂಲವ್ಯಾದಿ Piles ಆದ್ರೂ ತಟ್ ಅಂತ ಹೋಗುತ್ತೆ ..! ಈ ಮೂಲವ್ಯಾಧಿ ಸಮಸ್ಯೆ ಅನ್ನೋದು ಹಿಂದಿನ ಕಾಲಗಳಲ್ಲಿ ನಲ್ವತ್ತೈದು ವರುಷಗಳಿಂದ ಅರವತ್ತ್ ಐದು ವರುಷಗಳ ಮಂದಿಯಲ್ಲಿ ತುಂಬಾ ಕಾಣಿಸಿಕೊಳ್ಳುತ್ತಾ ಇತ್ತು. ಆದರೆ ಇಂದಿನ ಜೀವನ ಶೈಲಿಯಿಂದ ಚಿಕ್ಕವರಿಗೂ ಕೂಡ ಮೂಲವ್ಯಾಧಿ ಅನ್ನುವ ಸಮಸ್ಯೆ ಕಾಡುತ್ತಾ ಇದೆ. ಇದಕ್ಕೆಲ್ಲ ಕಾರಣ ನಾವು ಪಾಲಿಸುವ ಆಹಾರ ಪದ್ಧತಿಗಳೇ ಇರ...
2020/11/28 20:15:38
https://governmentjobsinkarnataka.com/%E0%B2%B9%E0%B3%80%E0%B2%97%E0%B3%86-%E0%B2%AE%E0%B2%BE%E0%B2%A1%E0%B2%BF%E0%B2%A6%E0%B2%B0%E0%B3%86-%E0%B2%B8%E0%B2%BE%E0%B2%95%E0%B3%81-%E0%B2%8E%E0%B2%B7%E0%B3%8D%E0%B2%9F%E0%B3%81-%E0%B2%AD/
mC4
ಇದು ಅವೈಜ್ಞಾನಿಕ, ಅಸಮರ್ಪಕ ಪ್ಯಾಕೇಜ್, ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ: ಎಚ್‌.ಡಿ. ಕುಮಾರಸ್ವಾಮಿ | ಜನತಾ ನ್ಯೂಸ್ | HD Kumaraswamy ಇದು ಅವೈಜ್ಞಾನಿಕ, ಅಸಮರ್ಪಕ ಪ್ಯಾಕೇಜ್, ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ: ಎಚ್‌.ಡಿ. ಕುಮಾರಸ್ವಾಮಿ | ಜನತಾ ನ್ಯೂಸ್ ಬೆಂಗಳೂರು : ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ರಾಜ್ಯ...
2021/06/18 09:21:41
https://www.janata.news/Updates.php?id=13082%20&title=%E0%B2%87%E0%B2%A6%E0%B3%81%20%E0%B2%85%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95,%20%E0%B2%85%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%95%20%E0%B2%AA%E0%B3%8D%E0%B2%AF%E0%B2%BE%E0%B2%95%E0%B3%87%E0%B2%9C%E0%B3%8D,%20...
mC4
ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ ವಿಚಾರವಾದಿಗಳ ಹತ್ಯೆಗೂ ಸನಾತನ ಸಂಸ್ಥೆಗೂ ನಂಟಿರುವುದನ್ನು ಮಹಾರಾಷ್ಟ್ರ ಪೊಲೀಸರು ಖಚಿತ ಪಡಿಸಿದ್ದಾರೆ. ನರೇಂದ್ರ ದಾಬೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ಒಂದೇ ಗುಂಪು ಕೆಲಸ ಮಾಡಿದ್ದು, ಈ ಗುಂಪಿನ ಸದಸ್ಯರಿಗೂ ಸನಾತನ ಸಂಸ್ಥೆಗೂ ನಂಟಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊ...
2019/04/24 00:00:08
https://www.samachara.com/news-in-brief/2018/09/16/dabholkar-kalburgi-gauri-lankesh-murder-linked-to-sanatan-sanstha
mC4
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ | Bangalore to chitradurga by car - Kannada Nativeplanet »ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ Updated: Monday, December 22, 2014, 11:44 [IST] 77 days ago ಭಾರತದಲ್ಲಿ ಮಧುಚಂದ್ರಕ್ಕೆ ಯೋಗ್ಯವಾದಂತಹ ಸುಂದರ ತಾಣಗಳು 78 days ago ಕರೋನವೈರಸ್ ಲಾಕ್‌ಡ...
2020/08/08 08:49:21
https://kannada.nativeplanet.com/travel-guide/bangalore-chitradurga-car-000303.html
mC4
ನಿಖಿಲ್ ತಾನು ಮಾಜಿ ಪ್ರಧಾನಿ ಹಾಗು ಮುಖ್ಯಮಂತ್ರಿಯ ಮಗನೆಂದೇ ಮರೆತುಬಿಟ್ಟಿದ್ದರು...! - ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ - ವರ್ಷದ ಅತ್ಯಂತ ನಿರೀಕ್ಷಿತ ಚಿತ್ರವಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಗೆ ಹಬ್ಬದ ಉಡುಗರೆ ನೀಡಿದ್ದಾರೆ.ಈ ಟ್ರೇಲರ್ ಅನ್ನು ಬಿಡುಗಡೆ ಆದ ಕೇವಲ ಎರಡೇ ದಿನಗದಲ್ಲಿ ಈಗಾಗಲೇ...
2021/07/25 13:51:50
https://suddisamachaara.com/2019/01/22/kurukshetra-producer-about-nikhil-kumarswamy-as-abhimanyu/
mC4
ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Does Milk Help In Straightening Your Hair? - Kannada BoldSky ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Updated: Wednesday, June 6, 2018, 12:42 [IST] ನೇರವಾಗಿರುವ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್. ಹಾಗಾಗಿ ಅದೆಷ್ಟೋ ಮಂದಿ ದುಬಾರಿ ಚಿಕಿತ್ಸೆಗಳ ಮೊರೆ ಹೋಗಿ ಕೂದಲನ...
2019/03/19 17:13:01
https://kannada.boldsky.com/beauty/hair-care/2018/does-milk-help-straightening-your-hair-017486.html
mC4
ಬೆಳ್ಳಿ ಬಾಚಿಕೊಂಡ ಬಿಲ್ಲುಗಾರ್ತಿ ದೀಪಿಕಾ | Vartha Bharati- ವಾರ್ತಾ ಭಾರತಿ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ವಾರ್ತಾ ಭಾರತಿ Jul 18, 2019, 12:23 AM IST ಟೋಕಿಯೊ, ಜು.17: ಭಾರತದ ಅಗ್ರ-ರ್ಯಾಂಕಿನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ನಡೆದ 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಕೊರಿಯಾದ ಅನ್ ಸ್ಯಾನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಬೆ...
2019/11/18 03:13:23
http://www.varthabharati.in/article/kreede/200986
mC4
ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು | Prajavani ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು Published: 15 ಫೆಬ್ರವರಿ 2011, 16:05 IST Updated: 15 ಫೆಬ್ರವರಿ 2011, 16:05 IST ಮಧುಗಿರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದ...
2018/12/17 17:45:04
https://www.prajavani.net/article/%E0%B2%95%E0%B2%A8%E0%B2%BF%E0%B2%B7%E0%B3%8D%E0%B2%A0-%E0%B2%B5%E0%B3%87%E0%B2%A4%E0%B2%A8%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AC%E0%B3%80%E0%B2%A6%E0%B2%BF%E0%B2%97%E0%B2%BF%E0%B2%B3%E0%B2%BF%E0%B2%A6-%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%...
mC4
ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ | Prajavani ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ Published: 05 ಅಕ್ಟೋಬರ್ 2012, 13:15 IST Updated: 05 ಅಕ್ಟೋಬರ್ 2012, 13:15 IST ಬಸವನಬಾಗೇವಾಡಿ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ...
2019/01/23 07:31:56
https://www.prajavani.net/article/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF-%E0%B2%A8%E0%B3%80%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-0
mC4
ಪೌರತ್ವ ಕಾಯ್ದೆ ಕಿಚ್ಚು: ಸಿಎಂ ನಿವಾಸಕ್ಕೆ ಅಧಿಕಾರಿಗಳ ಸಾಲುಸಾಲು ಭೇಟಿ | CM BS.Yadiyurappa Collect The Report From Senior Officers Of Situation - Kannada Oneindia 17 min ago ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ 50 min ago ಮುಂಬೈನ ಚೆಂಬೂರ್ ರೈಲ್ವೆ ನಿಲ್ದಾಣದ ಬಳಿ ಅಗ್ನಿ ಅವಘಡ ಪೌರತ್ವ ಕಾಯ್ದೆ ಕಿಚ್ಚು: ಸಿಎಂ ನಿವಾಸಕ್ಕೆ ಅಧಿಕ...
2020/10/01 02:50:21
https://kannada.oneindia.com/news/bengaluru/cm-bs-yadiyurappa-collect-the-report-from-senior-officers-of-situation-181541.html
mC4
ನಡುವೆ ಸಭೆಯಲ್ಲಿ ಹಿರಿಯ ನಡುವೆ ಸಭೆಯಲ್ಲಿ ಹಿರಿಯ Posted on 08.03.2019, 15:10 By Goodsite ಏಕೆ ನಡುವೆ ಸಭೆಯಲ್ಲಿ ಹಿರಿಯ ನಾಗರಿಕರಿಗೆ: ಇದು ಏನು ಎಂದು ಸೆಟ್ ನಮಗೆ ಹೊರತುಪಡಿಸಿ ಇತರ ಡೇಟಿಂಗ್ ಸೈಟ್ಗಳು? ನಡುವೆ ಸಭೆಯಲ್ಲಿ ಹಿರಿಯ ಔಟ್ ನಿಂತಿದೆ ಮೂಲಕ ತನ್ನ ವ್ಯವಸ್ಥೆ ಸಭೆಯಲ್ಲಿ, ಕೇವಲ ಪೂರೈಸಲು ಸಾಹಸ, ಆದರೆ ನೀವು ಒಂದು ಸ್ನೇಹಿತ (ಇ) ಎಸ್. ಏಕೆಂದರೆ ಮಹಾನ್ ಪ್ರೀತಿ ಕಥೆಗಳು ಪ್ರಾರ...
2019/12/11 17:33:36
https://kn.videochat.cafe/%E0%B2%A8%E0%B2%A1%E0%B3%81%E0%B2%B5%E0%B3%86-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%A8%E0%B2%A1%E0%B3%81
mC4
ಕೊಪ್ಪಳ; ತನ್ನ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ! | Former CM fan who named his child Siddaramaiah– News18 Kannada ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿರುವ ಜನರ ಕಲ್ಯಾಣ ಯೋಜನೆಗಳಿಂದ ಅವರ ಅಭಿಮಾನಿಗಳು ಹಲವರು ಇದ್ದಾರೆ. ಸಿದ್ದರಾಮಯ್ಯ ನವರ ಮೇಲಿನ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಂಜುನಾಥನ ಸ್ನೇಹಿತರು ಹೇಳಿದ್...
2021/10/21 22:01:34
https://kannada.news18.com/news/district/former-cm-fan-who-named-his-child-siddaramaiah-sbr-mak-583269.html
mC4
ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ | Being single has many health benefits Bangalore, First Published 14, Feb 2020, 3:31 PM ಪ್ರೇಮಿಗಳ ದಿನದಂದು ಒಂಟಿ ಒಂಟಿಯಾಗಿರೋದು ಬೋರೋ ಬೋರೋ ಎಂದು ಹಾಡುತ್ತ,ಜಂಟಿ ಖಾತೆ ಒಪನ್ ಮಾಡ್ತಿರೋ ಸ್ನೇಹಿತರನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿರುವ ಒಂಟಿ ಜೀವ ನೀವಾಗಿದ್ರೆ, ಖುಷಿಪಡ...
2020/07/15 10:58:35
https://kannada.asianetnews.com/relationship/benefits-of-being-single-in-life-q5orth
mC4
ಮೂಕ ವೇದನೆ; ತಾಳಲಾರೆ ಯಾತನೆ | Prajavani ಮೂಕ ವೇದನೆ; ತಾಳಲಾರೆ ಯಾತನೆ Published: 05 ಫೆಬ್ರವರಿ 2011, 15:40 IST Updated: 05 ಫೆಬ್ರವರಿ 2011, 15:40 IST ಶಿವಮೊಗ್ಗ: 'ಅಬ್ಬಾ ಅಸಾಧ್ಯ ನೋವು, ತಾಳಲಾರೆ. ಕುಳಿತಕೊಳ್ಳಲು ಆಗುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ, ನಾನೇನು ಮಾಡ್ಲಿ?' 'ನಾನ್ಯಾರು ಗೊತ್ತೆ? ನನ್ನ ಹೆಸರು 'ಕಾವೇರಿ'. ಸಕ್ರೆಬೈಲು ಆನೆ ಬಿಡಾರದ ಹಿರಿಯರಲ್ಲಿ ನಾನೂ ಒಬ್ಬಳು...
2018/12/12 05:24:25
https://www.prajavani.net/article/%E0%B2%AE%E0%B3%82%E0%B2%95-%E0%B2%B5%E0%B3%87%E0%B2%A6%E0%B2%A8%E0%B3%86-%E0%B2%A4%E0%B2%BE%E0%B2%B3%E0%B2%B2%E0%B2%BE%E0%B2%B0%E0%B3%86-%E0%B2%AF%E0%B2%BE%E0%B2%A4%E0%B2%A8%E0%B3%86
mC4
ತ್ವರಿತ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಅಗತ್ಯ: ವಿಶೇಷ ಅಭಿಯೋಜಕ ಎಸ್.ಬಾಲನ್ | Vartha Bharati- ವಾರ್ತಾ ಭಾರತಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ 4 ವರ್ಷ ವಾರ್ತಾ ಭಾರತಿ Sep 05, 2021, 11:51 AM IST ►► ವಿಶೇಷ ಸಂದರ್ಶನ ಬೆಂಗಳೂರು, ಸೆ.5: 'ಪತ್ರಕರ್ತೆ, ಸಾಮಾಜಿಕ ಹೋರಾಟ ಗಾರ್ತಿ ಹಾಗೂ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ತ...
2021/10/23 11:26:30
https://www.varthabharati.in/article/vishesha-varadigalu/305377
mC4
ಶಿವಮೊಗ್ಗದಲ್ಲಿ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿಂದ ಗೆದ್ದಿದೆ: ಮಧು ಬಂಗಾರಪ್ಪ | Madhu Bangarappa says, BJP's margin now just 52k in Shimoga | Kannadaprabha.com Saturday, January 19, 2019 11:42 PM IST ಪ್ರತಿಪಕ್ಷಗಳ ಗುರಿ ಒಂದೆಯಾಗಿರಬೇಕು, ಅದು ಬಿಜೆಪಿಯನ್ನು ಕಿತ್ತೊಗೆಯಬೇಕು: ಅರುಣ್ ಶೌರಿ ಶಿವಮೊಗ್ಗದಲ್ಲಿ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿ...
2019/01/19 18:12:19
https://www.kannadaprabha.com/politics/madhu-bangarappa-says-bjps-margin-now-just-52k-in-shimoga/327675.html
mC4
ಚೀನಾ ಮುಳುಗುವ ಒಳಚರಂಡಿ ಪಂಪ್ (0.75-7.5 ಕಿ.ವ್ಯಾ) ತಯಾರಕರು ಮತ್ತು ಪೂರೈಕೆದಾರರು | ಕೈಕ್ವಾನ್ ಹರಿವು: 5-150 ಮೀ 3 / ಗಂ ● ತಲೆ: 42 ಮೀ ವರೆಗೆ Iqu ದ್ರವ ತಾಪಮಾನ: 40º ಸಿ ದ್ರವ ಸಾಂದ್ರತೆ: 1050 ಕೆಜಿ / ಮೀ 3 ● PH ಮೌಲ್ಯ: 4 ~ 10 WQ / EC ಸರಣಿ ಸಣ್ಣ ಮುಳುಗುವ ಒಳಚರಂಡಿ ಪಂಪ್ WQ / EC ಸಣ್ಣ ಮುಳುಗುವ ಒಳಚರಂಡಿ ಪಂಪ್ ಪ್ರಯೋಜನಗಳು: 1. ಆಯ್ದ ಪಂಪ್ ಬಾಡಿ ಮತ್ತು ಇಂಪೆಲ್ಲರ್ ವಿ...
2021/04/15 02:03:08
http://kn.kaiquanglobal.com/submersible-sewage-pump0-75-7-5kw-product/
mC4
ಪ್ರಯಾಣಿಕ: Latest ಪ್ರಯಾಣಿಕ News & Updates, Photos & Images, Videos | Vijaya Karnataka August,18,2019, 05:46:36 15 ವರ್ಷ ಪೂರೈಸಿದ ವಾಹನಗಳಿಗೆ ಪರವಾನಿಗೆ ಇಲ್ಲ ಧಾರವಾಡ : ಸರಕಾರದ ಆದೇಶದನ್ವಯ ಪ್ರಯಾಣಿಕ ವಾಹನಗಳಿಗೆ ವಿಶೇಷವಾಗಿ ಸಾರ್ವಜನಿಕರು ಸಂಚರಿಸುವ ಮಜಲು ವಾಹನಗಳು ಹಾಗೂ ಒಪ್ಪಂದ ವಾಹನಗಳಿಗೆ ರಹದಾರಿ ನೀಡುವ ಸಮಯದಲ್ಲಿ ಮೂಲ ನೋಂದಣಿ ದಿನಾಂಕದಿಂದ 15 ವರ್ಷದವರೆಗೆ ವ...
2019/08/18 00:16:37
https://vijaykarnataka.indiatimes.com/topics/%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95
mC4
ಕಾಣೆಯಾಗಿದ್ದಾಳೆ ರಘು ದೀಕ್ಷಿತ್ ಅಚ್ಚುಮೆಚ್ಚಿನ 'ತುಂಟಿ': ಹುಡುಕಿಕೊಡಿ ಪ್ಲೀಸ್.! | Raghu Dixit pet Thunti is missing since 5 days - Kannada Filmibeat ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ರವರ ಅಚ್ಚುಮೆಚ್ಚಿನ 'ತುಂಟಿ' ಕಾಣೆಯಾಗಿದ್ದಾಳೆ.! ಅರೇ.. ಯಾರೀ ತುಂಟಿ ಅಂತ ಕಣ್ಣು-ಬಾಯಿ ಬಿಡುತ್ತಿದ್ದೀರಾ... ತುಂಟಿ ಬೇರೆ ಯಾರೂ ಅಲ್ಲ ಕಣ್ರೀ. ರಘು ದೀಕ್ಷಿತ್ ರವರ ಮುದ್...
2021/06/21 10:32:22
https://kannada.filmibeat.com/news/raghu-dixit-pet-thunti-is-missing-since-5-days-041012.html
mC4
ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? | Digital Kannada Home ಸುದ್ದಿಸಂತೆ ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಬಡವರು ಮತ್ತು ದುಡಿಯುವ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮಹತ್ವಾಕಾಂಕ್ಷಿ ಯೋಜನೆಯನ್ನು ಹ...
2021/05/11 08:17:47
https://digitalkannada.com/2017/10/11/indira-canteen-all-districts-and-cabinet-meeting-decisions/
mC4
ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ | Udayavani – ಉದಯವಾಣಿ Team Udayavani, Jun 13, 2019, 4:04 PM IST ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸಸ್ಯ ಸಂತೆ. ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ಆಯೋಜಿಸಿರುವ ಸಸ್ಯ ಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ. ತೋಟಗಾರಿಕೆ ಸಸ್ಯಗಾರಗಳಲ್ಲಿ ವೈಜ್ಞಾನಿಕವಾಗಿ ಉ...
2020/04/01 18:51:46
https://www.udayavani.com/district-news/kkoppala-department-of-horticulture
mC4
ಕಾನೂನು ತಜ್ಞರ ವರದಿ ಮೇರೆಗೆ ಅಂಗಡಿ ಇ ಹರಾಜು | Udayavani – ಉದಯವಾಣಿ Sunday, 28 Feb 2021 | UPDATED: 06:07 PM IST ಕಾನೂನು ತಜ್ಞರ ವರದಿ ಮೇರೆಗೆ ಅಂಗಡಿ ಇ ಹರಾಜು Team Udayavani, Feb 23, 2021, 3:34 PM IST ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ಅಂಗಡಿಗಳನ್ನು ಇ ಹರಾಜು ಮಾಡುವ ಬಗ್ಗೆಸ್ಥಳದಲ್ಲಿಯೇ ತೀರ್ಮಾನ ತೆಗೆದುಕೊಳ್ಳು ವುದಿಲ್ಲ. ಜನಪ್ರತಿನಿಧಿಗಳ ಮತ್ತು ಕಾ...
2021/02/28 12:39:28
https://www.udayavani.com/district-news/kolar-news/store-e-auction-on-legal-experts-report
mC4
ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ | Prajavani ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ನವದೆಹಲಿ: ರಾಜ್ಯದ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ಪೆಟಾ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಸೋಮವಾರ ಇತ್ಯರ್ಥಪಡಿಸಿ...
2019/01/21 04:09:19
https://www.prajavani.net/news/article/2018/03/12/559111.html
mC4
ಪ್ರೇಮತಾಣ: 2014 ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ. ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ...
2022/07/01 17:19:22
https://premashekhara.blogspot.com/2014/
mC4
ಚಾರ್ಲ್ಸ್‌‌ ಮ್ಯಾನ್ಸನ್‌‌‌ - ವಿಕಿಪೀಡಿಯ ಚಾರ್ಲ್ಸ್‌ ಮಿಲ್ಲೆಸ್‌ ಮ್ಯಾನ್ಸನ್ (ಜನನ: 1934ರ ನವೆಂಬರ್ 12ರಂದು - died 19 November 2017) ಅಮೆರಿಕಾದ ಓರ್ವ ಅಪರಾಧಿಯಾಗಿದ್ದು, ಮ್ಯಾನ್ಸನ್‌‌ ಕುಟುಂಬ ಎಂದೇ ಹೆಸರಾದ ಒಂದು ಮೇಲ್ನೋಟದ-ಸಮುದಾಯದ ನೇತೃತ್ವವನ್ನು ವಹಿಸಿದ; ಈ ಸಮುದಾಯವು 1960ರ ದಶಕದ ಅಂತ್ಯಭಾಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದಿತು.[೧][೨]:163-4, 313[೩]...
2022/05/20 11:39:36
https://kn.m.wikipedia.org/wiki/%E0%B2%9A%E0%B2%BE%E0%B2%B0%E0%B3%8D%E0%B2%B2%E0%B3%8D%E0%B2%B8%E0%B3%8D%E2%80%8C%E2%80%8C_%E0%B2%AE%E0%B3%8D%E0%B2%AF%E0%B2%BE%E0%B2%A8%E0%B3%8D%E0%B2%B8%E0%B2%A8%E0%B3%8D%E2%80%8C%E2%80%8C%E2%80%8C
mC4
ರಾಹುಲ್‌ ಮಾನಸ ಸರೋವರ ಯಾತ್ರೆ : ಹೆಜ್ಜೆ ಲೆಕ್ಕವಿಟ್ಟ ಕಾಂಗ್ರೆಸ್ First Published 8, Sep 2018, 12:40 PM IST ರಾಹುಲ್‌ ಗಾಂಧಿ ಅವರು ಮಾನಸ ಸರೋವರ ಯಾತ್ರೆ ವೇಳೆ 13 ತಾಸಿನಲ್ಲಿ ಕಾಲ್ನಡಿಗೆಯ ಮೂಲಕ ಮಾನಸ ಸರೋವರದ 18562 ಅಡಿ ಎತ್ತರದ ಪರ್ವತ ಶ್ರೇಣಿಯೊಂದನ್ನು ಹತ್ತಿದ್ದಾಗಿ ಅವರಿಗೆ ಹತ್ತಿರದ ಮೂಲಗಳು ಹೇಳಿವೆ. ಇದೀಗ ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ನವದೆಹಲಿ: ಕಾಂಗ್ರೆಸ್‌ ಅಧ್ಯಕ್...
2019/02/24 05:25:34
https://kannada.asianetnews.com/news/rahul-gandhi-mansarovar-yatra-video-viral-peq6lu
mC4
ಮಾ.ಕೃ. ಮಂಜು ಕನ್ನಡ ಪ್ರಪಂಚ: March 2013 ವ್ಯಂಜನ: ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ. ನಾಮಪದ: ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘ...
2018/03/21 16:35:45
http://makrumanju.blogspot.in/2013/03/
mC4
ಟ್ಯಾಗ್: ವೆಬ್‌ಟ್ರೆಂಡ್‌ಗಳು | Martech Zone ನಾವು ಇತ್ತೀಚೆಗೆ 25 ರ ಸಾಮಾಜಿಕ ಮಾಧ್ಯಮ ಕಾರ್ಯತಂತ್ರಗಳ ಶೃಂಗಸಭೆಯಿಂದ 2013 ಅದ್ಭುತ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಪರಿಕರಗಳನ್ನು ಹಂಚಿಕೊಂಡಿದ್ದೇವೆ. ಇದು ಸಮಗ್ರ ಪಟ್ಟಿಯಲ್ಲ, ನಿಮ್ಮ ಬ್ರ್ಯಾಂಡ್‌ನ ವಿಷಯ ಮಾರ್ಕೆಟಿಂಗ್ ಕಾರ್ಯತಂತ್ರವನ್ನು ಹೆಚ್ಚಿಸಲು ನೀವು ಬಳಸಬಹುದಾದ ಕೆಲವು ಸಾಧನಗಳು, ಐದು ವಿಭಾಗಗಳ ವಿಷಯ ಮಾರ್ಕೆಟಿಂಗ್‌ನ ಐದು ಪರಿಕರ...
2021/07/24 20:02:25
https://kn.martech.zone/%E0%B2%9F%E0%B3%8D%E0%B2%AF%E0%B2%BE%E0%B2%97%E0%B3%8D/%E0%B2%B5%E0%B3%86%E0%B2%AC%E0%B3%8D%E2%80%8C%E0%B2%9F%E0%B3%8D%E0%B2%B0%E0%B3%86%E0%B2%82%E0%B2%A1%E0%B3%8D%E2%80%8C%E0%B2%97%E0%B2%B3%E0%B3%81/
mC4
'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' | Siddaramaiah votes in Legislative Council polls - Kannada Oneindia » 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' Updated: Monday, December 28, 2015, 9:53 [IST] ಮೈಸೂರು, ಡಿಸೆಂಬರ್ 28 : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಮೈಸೂರಿನಲ್ಲಿ ಶಾಂತಿ...
2017/09/22 17:03:35
https://kannada.oneindia.com/news/mysore/siddaramaiah-votes-in-legislative-council-polls-099691.html
mC4
ಸಂಚಾರಕ್ಕೆ ಮುಕ್ತವಾಗದ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ, ಎಸಿಗೆ ಅಹವಾಲು – Kundapra.com ಕುಂದಾಪ್ರ ಡಾಟ್ ಕಾಂ 12/04/2021 ನ್ಯೂಸ್ ಬ್ಯೂರೋ ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರವೇ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿಯು ಸೋಮವಾರ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಭೇಟಿ ಅಹವಾಲು ಸಲ್ಲಿಸಿತು. ಹೆದ್ದಾರಿ ಹೋರಾ...
2022/01/25 23:15:36
https://kundapraa.com/heddari-horata-samithi-appealed-kundapura-ac-to-complete-highway-project/
mC4
'ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ RSSನ ಅಜೆಂಡಾದಂತೆ ವರ್ತನೆ' | Members of the Opposition Held Protest in BBMP Bengaluru, First Published 4, Mar 2020, 8:25 AM IST ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಿಷೇಧಕ್ಕೆ ಕಿಡಿ| ಬಿಜೆಪಿ ನಿರ್ಣಯಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಕೆಂಡಾಮಂಡಲ| ಆಯುಕ್ತರ ಉತ್ತರಕ್ಕೂ ಬಗ್ಗದ ಪ್ರತಿಪಕ್ಷಗಳು| ಬೆಂಗಳೂರು(ಮಾ.04): ನಗರದ ಸರ್‌.ಪುಟ್ಟಣ...
2020/03/31 14:40:07
https://kannada.asianetnews.com/karnataka-districts/members-of-the-opposition-held-protest-in-bbmp-q6net2
mC4
ದೇಶಕ್ಕೆ 2ನೆ ಸ್ವಾತಂತ್ರ್ಯ ತಂದುಕೊಟ್ಟರು ಜಯಪ್ರಕಾಶ್ ನಾರಾಯಣ್ : ಎಚ್‍ಡಿಡಿ – EESANJE / ಈ ಸಂಜೆ ದೇಶಕ್ಕೆ 2ನೆ ಸ್ವಾತಂತ್ರ್ಯ ತಂದುಕೊಟ್ಟರು ಜಯಪ್ರಕಾಶ್ ನಾರಾಯಣ್ : ಎಚ್‍ಡಿಡಿ October 11, 2021 Sunil Kumar HD Deve Gowda, Jayaprakash Narayan ಬೆಂಗಳೂರು,ಅ.11- ಜಯಪ್ರಕಾಶ್ ನಾರಾಯಣ್ ಅವರು ದೇಶಕ್ಕೆ ಎರಡನೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ...
2022/05/20 10:31:37
https://www.eesanje.com/jayaprakash-narayanhd-deve-gowda/
mC4
ಭಾರ್ತಿ ಏರ್ಟೆಲ್ ಈಗ ಲಾವಾ ಮತ್ತು ಇಂಟೆಕ್ಸ್ ಜೊತೆ ಕೆಲಸ ಮಾಡಲಿದೆ. ಇದು 4G ಸ್ಮಾರ್ಟ್ಫೋನ್ಗಳನ್ನು ಕೇವಲ 1699 ಮತ್ತು 1399 ಅನುಕ್ರಮವಾಗಿ ನೀಡಲಿದೆ. | Digit Kannada ಭಾರ್ತಿ ಏರ್ಟೆಲ್ ಈಗ ಲಾವಾ ಮತ್ತು ಇಂಟೆಕ್ಸ್ ಜೊತೆ ಕೆಲಸ ಮಾಡಲಿದೆ. ಇದು 4G ಸ್ಮಾರ್ಟ್ಫೋನ್ಗಳನ್ನು ಕೇವಲ 1699 ಮತ್ತು 1399 ಅನುಕ್ರಮವಾಗಿ ನೀಡಲಿದೆ. ಇವರಿಂದ Ravi Rao | ಪ್ರಕಟಿಸಲಾಗಿದೆ 25 Oct 2017 ಈಗ ಭಾರತಿ ಏ...
2021/03/09 05:00:52
https://www.digit.in/kn/news/telecom/airtel-lava-and-intex-launch-affordable-4g-smart-phones-at-rs-1699-rs1399-36772.html
mC4
ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ - ವಿಕಿಪೀಡಿಯ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧.೧ ವೈಯುಕ್ತಿಕ ಮಾಹಿತಿ ೧.೨ ಶೈಕ್ಷಣಿಕ ಸೇವೆ ೧.೩ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು ೧.೪ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್ ೧.೫ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು ೧.೬ ಅರಬಿಕ್ ಕೃತಿಗಳು ೧.೭ ಇಂಗ್ಲಿಷ್ ...
2020/02/26 14:42:27
https://kn.wikipedia.org/wiki/%E0%B2%95%E0%B2%BE%E0%B2%82%E0%B2%A4%E0%B2%AA%E0%B3%81%E0%B2%B0%E0%B2%82_%E0%B2%8E_%E0%B2%AA%E0%B2%BF_%E0%B2%85%E0%B2%AC%E0%B3%82%E0%B2%AC%E0%B2%95%E0%B3%8D%E0%B2%95%E0%B2%B0%E0%B3%8D_%E0%B2%AE%E0%B3%81%E0%B2%B8%E0%B3%8D%E0%B2%B2%E0%B2%BF%E0%B2%AF%E0%B2%BE%E0%B2%B0%E0%B3%8D
mC4
ಧರ್ಮೇಂದ್ರ - ಹೇಮಾ ಮಾಲಿನಿ ಮಾತುಕತೆ ಮುಗಿಯುವವರೆಗೆ ಕುಟುಂಬದವರ ಜೊತೆ ಕಾದು ಕೂತ ಮದುಮಗ ಜಿತೇಂದ್ರ ! | Vartha Bharati- ವಾರ್ತಾ ಭಾರತಿ ಸಿನಿಮೀಯ ಶೈಲಿಯ ಘಟನೆಯ ಕುರಿತು ಆತ್ಮಕಥೆಯಲ್ಲಿ ಉಲ್ಲೇಖ ವಾರ್ತಾ ಭಾರತಿ Feb 20, 2021, 7:40 PM IST ಮುಂಬೈ: ಬಾಲಿವುಡ್‍ನ ಡ್ರೀಮ್ ಗರ್ಲ್ ಹೇಮಾಮಾಲಿನಿ ತಾವು ತುಂಬಾ ಪ್ರೀತಿಸುತ್ತಿದ್ದ ಧರ್ಮೇಂದ್ರ ಅವರನ್ನು ವಿವಾಹವಾಗುವ ಮುನ್ನ ತಮ್ಮ ಜೀವನದಲ್ಲ...
2021/12/06 19:59:15
https://www.varthabharati.in/article/cinema/279892
mC4
ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ! | Canadian PM Justin Trudeau reiterates stance on farmers protest amid diplomatic row with India pod Bangalore, First Published Dec 5, 2020, 12:57 PM IST ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ| ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ ಆಂತರಿಕ ವಿಚಾರ| ಈ ವಿಚಾರದಲ್ಲಿ ಬಾಹ್ಯ ರಾಷ್ಟ್ರ...
2021/01/17 19:08:58
https://kannada.asianetnews.com/india-news/canadian-pm-justin-trudeau-reiterates-stance-on-farmers-protest-amid-diplomatic-row-with-india-pod-qkuvdc
mC4
ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು | Prajavani ಬೆಂಗಳೂರು: ಕೆ.ಆರ್.ಪುರ ಸಮೀಪದ ಕೃಷ್ಣಾನಗರದಲ್ಲಿ ಕಟ್ಟಡದ ಕಾಮಗಾರಿ ವೇಳೆ ವಿದ್ಯುತ್‌ ಪ್ರವಹಿಸಿ ಚನ್ನಸಂದ್ರದ ವಿ.ನಾಗಭೂಷಣ್‌ (33) ಎಂಬುವರು ಮೃತಪಟ್ಟಿದ್ದಾರೆ. 'ಪುರುಷೋತ್ತಮ್‌ ಎಂಬುವರಿಗೆ ಸೇರಿದ ಕಟ್ಟಡದ ಮೂರನೇ ಮಹಡಿಯಲ್ಲಿ ಮೋಲ್ಡಿಂಗ್‌ಗಾಗಿ ಕಂಬಿ ಕಟ್ಟುವ ಕೆಲಸದಲ್ಲಿ ನಾಗಭೂಷಣ್‌ ಹಾಗೂ ಗಜೇಂದ್ರ ನಿರತರಾಗಿದ್ದರು. ಮನೆ ಮೇಲೆ ಹಾದು ...
2019/06/20 18:05:27
https://www.prajavani.net/news/article/2017/10/22/527645.html
mC4
ಪ್ರಸ್ತುತ ಟೂಲ್ ಕಿಟ್ ಪ್ರಸಂಗ – Prasthutha ಟೂಲ್ ಕಿಟ್ ಪ್ರಸಂಗ -ಫಯಾಝ್ ದೊಡ್ಡಮನೆ ಕಳೆದ ಕೆಲವು ದಿನಗಳಿಂದೀಚೆಗೆ ದೇಶದೆಲ್ಲೆಡೆ ಟೂಲ್‌ ಕಿಟ್‌ ನದ್ದೇ ಸುದ್ದಿ. ಟೂಲ್‌ ಕಿಟ್‌ಗಳನ್ನು ಬಳಸುವ ಆಂದೋಲನ ಜೀವಿಗಳು ದೇಶದ ಹೊಸ ಆಶಾಕಿರಣ ಜೀವಿಗಳಾಗಿ ಉದಯಿಸಿದ್ದಾರೆ. ಡಿಜಿಟಲ್ ಇಂಡಿಯಾದ ಮೂಲಕ ದೇಶವನ್ನೇ ಬದಲಾಯಿಸುತ್ತೇವೆ ಎಂದ ಪ್ರಧಾನಿ ಮತ್ತು ಪ್ರಭುತ್ವಗಳು ಟೂಲ್‌ ಕಿಟ್ ಎಂಬ ಡಿಜಿಟಲ್ ಆ್ಯಕ್ಟಿ...
2021/06/16 22:54:00
https://prasthutha.com/%E0%B2%9F%E0%B3%82%E0%B2%B2%E0%B3%8D-%E0%B2%95%E0%B2%BF%E0%B2%9F%E0%B3%8D-%E0%B2%AA%E0%B3%8D%E0%B2%B0%E0%B2%B8%E0%B2%82%E0%B2%97/
mC4
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!! | He Lost His Eyeball And Din't Realise! - Kannada BoldSky 36 min ago ಮೊಟ್ಟೆ ಬೇಯಿಸುವಾಗ ಈ ತಪ್ಪುಗಳನ್ನು ಮಾಡಬೇಡಿ | Updated: Wednesday, March 13, 2019, 11:17 [IST] ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರ...
2020/02/24 11:32:56
https://kannada.boldsky.com/insync/pulse/2019/he-lost-his-eyeball-din-t-realise-019704.html
mC4
ಮದಕರಿ ವಿವಾದದಲ್ಲಿ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟ ಸುದೀಪ್ | ನಾಡ ಸುದ್ದಿ Home ಸಿನಿಮಾ ಮದಕರಿ ವಿವಾದದಲ್ಲಿ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟ ಸುದೀಪ್ ಮದಕರಿ ನಾಯಕ ಚಿತ್ರ ಮೊನ್ನೆ ಅದ್ದೂರಿಯಾಗಿ ಸೆಟ್ಟೇರಿದೆ. ರಾಜ ವೀರ ಮದಕರಿ ನಾಯಕ ಎಂದು ಹೆಸರು ಇಡಲಾಗಿದೆ. ಈ ಮೊದಲು ಈ ಕತೆಯನ್ನು ಯಾರು ಮಾಡುತ್ತಾರೆ ಎಂದು ಸ್ವಲ್ಪ ಗೊಂದಲ ಮತ್ತು ವಿವಾದ ಉಂಟಾಯಿತು. ದರ್ಶನ್ ಮಾಡಬೇಕು ಮತ್ತು ಸುದೀಪ್ ಮಾಡಬ...
2021/09/22 23:02:51
http://naadasuddi.com/archives/21058
mC4
'ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ-ವಿಷ್ಣು - Cinibuzz ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ 'ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ..' ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ 'ಲೇ ಕುಚುಕೂ, ಟೀವಿ ಆ...
2021/09/18 23:18:35
https://cinibuzz.in/ambarish-vishnu/
mC4
ಸಂಸ್ಕಾರಭರಿತ & ಗುಣಮಟ್ಟದ ಶಿಕ್ಷಣಕ್ಕೆ ಹೆಸರುಮಾಡಿರುವ ಅಂಬಿಕಾ ಪಿಯು ಕಾಲೇಜು – ಆಧುನಿಕ ಶಿಕ್ಷಣದೊಂದಿಗೆ ಭಾರತೀಯ ಪರಂಪರೆ ಹಾಗೂ ಮೌಲ್ಯಗಳ ಪರಿಚಯ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಪುತ್ತೂರು: 2019-20ರಲ್ಲಿ ಶೇಕಡಾ 100 ಫಲಿತಾಂಶ...
2021/09/19 04:34:35
https://puttur.suddinews.com/archives/579830
mC4
ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ | Vartha Bharati- ವಾರ್ತಾ ಭಾರತಿ ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ ವಾರ್ತಾ ಭಾರತಿ Jun 30, 2019, 8:46 PM IST ಬೆಂಗಳೂರು, ಜೂ.30: ವಿಚಾರ ಕಾಂತ್ರಿಯಿಂದಲೇ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದ...
2020/05/25 21:55:10
http://www.varthabharati.in/article/bengaluru/198313
mC4
ಮತ್ತೆ ಮತ್ತೆ ಕಾಡುವ ಪೆದ್ದ ಮಾರಾ.... -ಭವಾನಿ ಲೋಕೇಶ್, ಮಂಡ್ಯ ಮಂಕುತಿಮ್ಮ ಅನ್ನುವ ಶಬ್ಧ ಕೇಳಿದಾಗಲೆಲ್ಲ ಕಗ್ಗ ಬರೆದ ಡಿ.ವಿ. ಗುಂಡಪ್ಪನವರ ನೆನಪಾಗುವುದು. ಒಬ್ಬ ಪತ್ರಕರ್ತರಾಗಿ ವೃತ್ತಿ ಜೀವನವನ್ನು ನಡೆಸಿದ ಡಿವಿಜಿ ಕೊಟ್ಟ ಕಗ್ಗದ ಗಂಟು ಮಾತ್ರ ಅತ್ಯಮೂಲ್ಯವಾದುದು. ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞ ಕವಿ ಬದುಕಿನ ಎಲ್ಲ ದಿಕ್ಕುಗಳಿಂದಲೂ ಅನುಭವದ ಸಾರವನ್ನು ಹೆಕ್ಕಿ ತೆಗೆದು ತ್ರಿಪದ...
2020/07/02 18:49:42
http://amerikannada.org/html/latest_articles.php?artid=116
mC4